ಮರಾಠಿಯಲ್ಲಿ ಸು ಫ್ರಮ್ ಸೋ..ಶೆಟ್ರು ಎಲ್ಲೆಡೆ ರಾಕಿಂಗ್
ಐದು ಕೋಟಿಯಲ್ಲಿ 125 ಕೋಟಿ ಲೂಟಿ ಮಾಡಿದ ಸು ಫ್ರಮ್ ಸೋ ಚಿತ್ರ, ಸದ್ಯ ಮರಾಠಿಯಲ್ಲಿ ಮಿಂಚೋಕೆ ಸಿದ್ಧವಾಗಿದೆ. ರಾಜ್ ಬಿ ಶೆಟ್ರ ಈ ಮ್ಯಾಜಿಕ್ ಹಿಂದಿನ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಐದು ಕೋಟಿಯಲ್ಲಿ 125 ಕೋಟಿ ಲೂಟಿ ಮಾಡಿದ ಸು ಫ್ರಮ್ ಸೋ ಚಿತ್ರ, ಸದ್ಯ ಮರಾಠಿಯಲ್ಲಿ ಮಿಂಚೋಕೆ ಸಿದ್ಧವಾಗಿದೆ. ರಾಜ್ ಬಿ ಶೆಟ್ರ ಈ ಮ್ಯಾಜಿಕ್ ಹಿಂದಿನ...
Read moreDetailsಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವ್ರ ಹಚ್ಚ ಹಸಿರಾಗಿರೋ ಹಾಟ್ ಅಂಡ್ ಬೋಲ್ಡ್ ಲುಕ್ನಲ್ಲಿರೋ ಬಿಕಿನಿ...
Read moreDetailsಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಬೆಳ್ಳಿತೆರೆಗೆ ಕಾಲಿಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮ್ಯಾಂಗೋ ಪಚ್ಚ ಸಿನಿಮಾ ಥಿಯೇಟರ್ಗೆ ಬರೋಕೆ ಸಜ್ಜಾಗಿದ್ದು, ಕಿಚ್ಚನ ಖಡಕ್ ವಾಯ್ಸ್ನಲ್ಲಿ...
Read moreDetailsತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ-3..ಕನ್ನಡಕ್ಕೆ ಯಾರು ಗುರು ಅನ್ನೋ ಪ್ರಶ್ನೆ ಚಿತ್ರರಂಗವನ್ನ ಬಹಳ ಕಾಡ್ತಿದೆ. ಸ್ಯಾಂಡಲ್ವುಡ್ ಸಿಕ್ಕಾಪಟ್ಟೆ ಮಂಕಾಗಿಬಿಟ್ಟಿದೆ. ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ, ಇಂಡಸ್ಟ್ರಿ ಅಕ್ಷರಶಃ...
Read moreDetailsಸ್ಯಾಂಡಲ್ವುಡ್ನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ, ತಮ್ಮ ಕೋಟೆ ಕೊತ್ತಲುಗಳನ್ನ ಬಾಲಿವುಡ್ಗೂ ವಿಸ್ತರಿಸಿ ಬಿಟ್ಟಿದ್ದಾರೆ. ಬಿಟೌನ್ ಬಂದರ್ ಚಿತ್ರದ ಮೂಲಕ ಮುಂಬೈನಲ್ಲಿ ಹೊಸ ಇನ್ನಿಂಗ್ಸ್...
Read moreDetailsಸಾಕಷ್ಟು ಟೀಕೆ, ಟಿಪ್ಪಣಿಗಳ ನಡುವೆ ಇಡೀ ದೇಶವೇ ಕೊಂಡಾಡಿದ ಪೇಟ್ರಿಯಾಟಿಕ್ ಮೂವಿ ಧುರಂಧರ್ಗೆ ಎಲ್ಲಿಲ್ಲದ ಪ್ರಶಂಸೆಗಳು ಹರಿದು ಬಂದವು. ಸಿನಿಮಾ ಮಾಡಿದ ಹಂಗಾಮಕ್ಕೆ ಬಾಕ್ಸ್ ಆಫೀಸ್ ಕೂಡ...
Read moreDetailsಭಾರತಕ್ಕೆ ಆಸ್ಕರ್ ಬರೋಕೆ ಕಾರಣಕರ್ತರಾದ ಟಾಲಿವುಡ್ ಅಂಗಳದ ನಾಟು ನಾಟು ಸ್ಟಾರ್ಗಳ ಘಾಟು ಮತ್ತೆ ಹೆಚ್ಚಾಗಿದೆ. ಅರೇ ತ್ರಿಬಲ್ ಆರ್ ಸಿನಿಮಾ ಬಂದು ಸುಮಾರು ದಿನಗಳಾಯ್ತಲ್ವಾ..? ಈಗ...
Read moreDetailsನಮ್ಮ ಕನ್ನಡದ ಕೆವಿಎನ್ಗೆ ಶುಕ್ರದೆಸೆ ಶುರುವಾಗಿದೆ. ನಿನ್ನೆ ರಾತ್ರಿ ತಮಿಳುನಾಡು ಸಿಎಂ ಜೊತೆ ಡಿನ್ನರ್ ಮಾಡಿದ್ರೆ, ಇಂದು ಬೆಳಗ್ಗೆ ಆಂಧ್ರ ಡಿಸಿಎಂ ಜೊತೆ ಬ್ರೇಕ್ ಫಾಸ್ಟ್ ಮಾಡಿದ್ದಾರೆ....
Read moreDetailsಒಂದೇ ಬಗೆಯ ಸಿನಿಮಾಗಳನ್ನ ಮಾಡ್ತಾರೆ ಪ್ರಶಾಂತ್ ನೀಲ್ ಅಂದವ್ರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಮಾನ್ಸ್ಟರ್ ಡೈರೆಕ್ಟರ್ ನೀಲ್. ಡ್ರ್ಯಾಗನ್ ಸಿನಿಮಾನೇ ನೀಲ್ ಕಟ್ಟ ಕಡೆಯ ಮಾಸ್ ವೆಂಚರ್...
Read moreDetailsಡ್ರ್ಯಾಗನ್ ಸಿನಿಮಾದ ಟೀಸರ್ಗೆ ಟೀಕೆ, ಟಿಪ್ಪಣಿಗಳ ಜೊತೆ ಜೂನಿಯರ್ ಎನ್ಟಿಆರ್ಗೆ ಏನಾಗಿದೆ..? ಅನಾರೋಗ್ಯದಿಂದ ಬಳಲಿ, ಬೆಂಡಾಗಿರೋ ಪೇಷಂಟ್ ಥರ ಕಾಣ್ತಿದ್ದಾರಲ್ವಾ ಅಂತಿದ್ದಾರೆ ಜನ. ಬರೋಬ್ಬರಿ 15 ಕೆಜಿ...
Read moreDetailsಸುನಾಮಿ ಬರೋಕೂ ಮುನ್ನ ಕಡಲು ಬಹಳ ಪ್ರಶಾಂತವಾಗಿರುತ್ತಂತೆ. ಅದೇ ರೀತಿ ಇಷ್ಟು ದಿನ ಬಹಳ ಸೈಲೆಂಟ್ ಆಗಿದ್ದ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್, ಇದೀಗ ಮೋಸ್ಟ್ ವಯಲೆಂಟ್...
Read moreDetailsದಂಗಲ್, ಸುಲ್ತಾನ್ ಸಾಲಿಗೆ ಪೆದ್ದಿ ಕೂಡ ಸೇರ್ಪಡೆ ಆಗ್ತಿದೆ. ಯೆಸ್.. ರಾಮ್ ಚರಣ್ ಪೆದ್ದಿ ಟ್ರೈಲರ್ ಟಾಕ್ ಆಫ್ ದಿ ಟೌನ್ ಆಗಿದ್ದು, ಮುಂಬೈ ಇವೆಂಟ್ನಲ್ಲಿ ಸಾಕಷ್ಟು...
Read moreDetailsಸ್ವಲ್ಪ ಸಿಹಿ.. ಸ್ವಲ್ಪ ಕಹಿ.. ಅನ್ನುವಂತಾಗಿದೆ ಡಿಬಾಸ್ ದರ್ಶನ್ರ ಸದ್ಯದ ಪರಿಸ್ಥಿತಿ. ಯೆಸ್.. ಸುಪ್ರೀಂ ಕೋರ್ಟ್ ಸದ್ಯಕ್ಕೆ ಬೇಲ್ ಇಲ್ಲ ಅಂತ ಶಾಕ್ ನೀಡಿದ ಬೆನ್ನಲ್ಲೇ 23ನೇ...
Read moreDetailsಮದ್ವೆ ಬಳಿಕ ಕಾಕ್ಟೇಲ್ ಪಾರ್ಟಿ ಕೊಡಿಸೋಕೆ ಬರ್ತಿದ್ದಾರೆ ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಅದಕ್ಕೆ ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಕೂಡ ಸಾಥ್ ನೀಡಿದ್ದು,...
Read moreDetailsತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ತೆರೆ ಹಿಂದಿಯಿಂದ ಏಕ್ಧಮ್ ತೆರೆಮೇಲೆ ಬಂದು ಬಿಟ್ಟಿದ್ದಾರೆ. ಹೀರೋ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ಕನಕರಾಜ್, ಕೋಲ್ಕತ್ತಾದಿಂದ ಬಂದ ಚಂದ್ರಗಾಗಿ...
Read moreDetailsಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ರಾರಾಜಿಸಿದ್ದಾರೆ. ಅದೂ ಯಶ್ ಫೋಟೋ ಹಿಡಿದು ಚಿಯರ್ ಲೀಡರ್ ರೀತಿ ವರ್ತಿಸಿದ್ದಾರೆ ಟಾಕ್ಸಿಕ್...
Read moreDetailsಡಿಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮೀ ನಡುವಿನ ವಿರಹ ಎಂಥವ್ರಿಗೂ ಬೇಸರ ತರಿಸುತ್ತೆ. ಕಾಶಿನಾಥ್ ಶ್..!!! ಮೂವಿಯ ಹಾಡಿನಂತೆ ‘ಅವನಲ್ಲಿ.. ಇವಳಿಲ್ಲಿ.. ಮಾತಿಲ್ಲ.. ಕಥೆಯಿಲ್ಲ’ ಅನ್ನುವಂತಾಗಿದೆ. ಅದ್ರಲ್ಲೂ ಕಳೆದ...
Read moreDetailsಲಿವಿಂಗ್ ಲೆಜೆಂಡ್ ಶಿವಣ್ಣನ ಬೇಲ್ ಚಿತ್ರದ ಟೀಸರ್ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಶಿವಣ್ಣನಲ್ಲಿ ಡಾ ರಾಜ್ಕುಮಾರ್ರನ್ನ ಕಂಡ ಬಾದ್ಷಾ ಕಿಚ್ಚ ಸುದೀಪ್ ಹೇಳಿದ್ದೇನು..? ಟೀಸರ್ ಹೇಗಿದೆ ಅನ್ನೋದ್ರ...
Read moreDetailsತಮಿಳುನಾಡು ಸಿಎಂ ದಳಪತಿ ವಿಜಯ್ ಸಿಎಂ ಸೀಟ್ನಲ್ಲೇ ಊಟ ಮಾಡೋ ಮೂಳಕ ಸರಳ ಸರ್ಕಾರ್ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಪ್ರೈಮ್ ಮಿನಿಸ್ಟರ್ ಆಗುವ ಯೋಗ ಕೂಡ...
Read moreDetailsಒಂದು ತಿಂಗಳ ಲಾಂಗ್ ಗ್ಯಾಪ್ ಬಳಿಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್. ಯೆಸ್.. ಸರ್ಜರಿ ಮುಗಿಸಿಕೊಂಡು ಈಗ ಮತ್ತಷ್ಟು ಆರೋಗ್ಯವಾಗಿ ಆ್ಯಕ್ಟೀವ್ ಆಗಿರೋ ಪಿಕೆ,...
Read moreDetailsಡಿಬಾಸ್ ದರ್ಶನ್ ಹಾಗೂ ಡಿ ಗ್ಯಾಂಗ್ ಕೊನೇ ಗಳಿಗೆಯಲ್ಲಿ ಇದ್ದಂತಹ ಆ ಒಂದೇ ಒಂದು ಹೋಪ್ ಕೂಡ ಕಳ್ಕೊಂಡ್ಬಿಟ್ಟಿದೆ. ಹೌದು ಸುಪ್ರೀಂವರೆಗೂ ಹೋಗಿ ಬೇಲ್ ಇಲ್ಲ ಅಂತ...
Read moreDetailsನ್ಯಾಯ ವ್ಯವಸ್ಥೆಗೇ ನ್ಯಾಯ ಒದಗಿಸೋಕೆ ಬರ್ತಿದ್ದಾರೆ ಸೂರ್ಯ. ಅದಕ್ಕೆ ಅವ್ರ ಬ್ರದರ್ ಕಾರ್ತಿ ಕೂಡ ಸಾಥ್ ನೀಡಿದ್ದು, ಕರುಪ್ಪು ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಎರಡು ದಶಕಗಳ...
Read moreDetailsಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಪಿಚ್ಚರ್ ಅನ್ನೋ ತುಳು-ಕನ್ನಡ ಸಿನಿಮಾದ ಮೂಲಕ ನಿರ್ಮಾಪಕಿ ಆಗಿರೋದು ಎಲ್ಲರಿಗೂ ಗೊತ್ತೇಯಿದೆ. ಇದೀಗ ಆ ಪ್ರೊಡ್ಯೂಸರ್ ಶಿಲ್ಪಾ ಮತ್ತೊಂದು...
Read moreDetailsಡಾಲಿ ಮದರ್ ಪ್ರಾಮಿಸ್ ಸಿನಿಮಾ ಅನೌನ್ಸ್ ಮಾಡಿದ್ದೂ ಮಾಡಿದ್ದೇ.. ಪತ್ನಿ ಧನ್ಯತಾ ತಾಯಿ ಆಗೇಬಿಟ್ರು. ಅಷ್ಟೇ ಅಲ್ಲ, ವಿಶ್ವ ತಾಯಂದಿರ ದಿನದ ವಿಶೇಷ ಆ ಕಣ್ಣಿಗೆ ಕಾಣುವ...
Read moreDetailsಯಶಸ್ವೀ ಮೂರನೇ ವಾರದತ್ತ ಮುನ್ನುಗ್ಗುತ್ತಿರೋ ಕೆಡಿ ಸಿನಿಮಾದ ಬಾಕ್ಸ್ ಆಫೀಸ್ ದಂಡಯಾತ್ರೆ ಸಖತ್ ಜೋರಿದೆ. ರಾಜ್ಯಾದ್ಯಂತ ವಿಜಯಯಾತ್ರೆಗೆ ತೆರಳಿರೋ ಆ್ಯಕ್ಷನ್ ಪ್ರಿನ್ಸ್, ಶೋಮ್ಯಾನ್ ಹಾಗೂ ಜೂನಿಯರ್ ಉಮಾಶ್ರೀ...
Read moreDetailsಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚನಾಗಿ ಬರ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಅದು ಯಾವಾಗ..? ಕಿಚ್ಚನ ಕೈಚಳಕದಿಂದ ಸಿನಿಮಾ ಪಡೆದ ರೂಪ...
Read moreDetailsಬೇಸಿಗೆ ಬಂತು ಅಂದ್ರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತೆ. ಜನರಿಗೆ ಕುಡಿಯೋಕೆ ನೀರು ಸಿಗದೆ ಇದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದ್ರಲ್ಲೂ ಬೆಂಗಳೂರು, ಹೈದ್ರಾಬಾದ್, ಮುಂಬೈ, ಕೋಲ್ಕತ್ತಾ...
Read moreDetailsದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆತನ ಪತ್ನಿಯೇ ಗೈರು. ಆದ್ರೆ ನಟಿ ತ್ರಿಶಾ ಮಾತ್ರ ಮಹಾಲಕ್ಷ್ಮೀಯಂತೆ ರೆಡಿಯಾಗಿ ಹಾಜರ್ ಆಗಿದ್ರು. ಸ್ವಂತ ಕುಟುಂಬದವರಂತೆ ಬಂದು...
Read moreDetailsಅಯೋಗ್ಯ ಸೀಕ್ವೆಲ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ ಅಯೋಗ್ಯ-2. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿ ಮತ್ತೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದ್ದು, ಆಡಿಯೋ...
Read moreDetailsದಳಪತಿ ವಿಜಯ್.. ಸದ್ಯ ಇಂಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಏಕೈಕ ಹೆಸರು. ಅವ್ರು ಸಿಎಂ ಆಗಿ ಪದಗ್ರಹಣ ಮಾಡೋಕೆ ಕೌಂಟ್ಡೌನ್ ಶುರುವಾಗಿದ್ದು, ಅದಕ್ಕೂ ಮೊದ್ಲೇ ಜನನಾಯಗನ್ ಚಿತ್ರದ ಟೈಟಲ್ ಕಾರ್ಡ್...
Read moreDetailsಪ್ರೇಮ್-ಧ್ರುವ ಕೆಡಿ ಸಿನಿಮಾ ಯಶಸ್ವೀ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಣ್ತಮ್ಮ ಸೆಂಟಿಮೆಂಟ್ಗೆ ಪ್ರೇಕ್ಷಕರು ಜೈಕಾರ ಹಾಕ್ತಿದ್ದು, ರಾಜ್ಯದ ಪ್ರಮುಖ ಸೆಂಟರ್ಗಳಿಗೆ ವಿಸಿಟ್ ಮಾಡಲಿದ್ದಾರೆ ಧ್ರುವ. ಯೆಸ್.. ವಿಜಯಯಾತ್ರೆಗೆ...
Read moreDetailsಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಚಿತ್ರದ ಪ್ರೊಡ್ಯೂಸರ್ ಕಿಶೋರ್ ಪತ್ತಿಕೊಂಡ, ಸದ್ಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ರಾಮ್ ಚರಣ್-ಶಿವಣ್ಣನ ಪೆದ್ದಿ ಡಿಸ್ಟ್ರಿಬ್ಯೂಷನ್ ರೈಟ್ಸ್...
Read moreDetailsಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಮುಖ್ಯಮಂತ್ರಿ ಐ ಲವ್ ಯೂ ಸಿನಿಮಾದ ಅಲೆ ಸಖತ್ ಜೋರಿತ್ತು. ಕಾರಣಾಂತರಗಳಿಂದ ಅದು ಬೆಳ್ಳಿತೆರೆ ಬೆಳಗಲೇ ಇಲ್ಲ. ಆದ್ರೀಗ ವಿಜಯ್-ತ್ರಿಶಾ ಪ್ರೇಮ್...
Read moreDetailsನಿರ್ದೇಶನದಲ್ಲಿ ಜೋಗಿ ಪ್ರೇಮ್ ಕಿಲಾಡಿ ಆದ್ರೆ ನಟನೆಯಲ್ಲಿ ಧ್ರುವ ಕಿಲಾಡಿ. ಈ ಇಬ್ಬರೂ ಕಿಲಾಡಿ ಜೋಡಿಯ ಕೆಡಿ ಆರೇ ದಿನದಲ್ಲಿ 62 ಕೋಟಿ ಗಳಿಸಿದೆ ಅಂದ್ರೆ ನೀವು...
Read moreDetailsಅಂದು MGR-ಜಯಲಲಿತಾ.. ಇಂದು ವಿಜಯ್-ತ್ರಿಶಾ.. ಸೇಮ್ ಟು ಸೇಮ್ ಸಿಚ್ಯುಯೇಷನ್. ವಿಜಯ್ ಕೈ ಹಿಡಿದು ಡಿಸಿಎಂ ಆಗ್ತಾರಾ ತ್ರಿಶಾ ಅನ್ನೋದ್ರ ಜೊತೆ ಸ್ವಂತ ಮಗನಂತೆ ಸಾಕಿದ ಶಬರಿನಾಥನ್ನ...
Read moreDetailsದಳಪತಿ ವಿಜಯ್ಗೆ ಸಿಕ್ಕ ಐತಿಹಾಸಿಕ ಗೆಲುವು.. ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಆದಂತಹ ದಿಢೀರ್ ಬೆಳವಣಿಗೆ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ತಮಿಳುನಾಡು...
Read moreDetailsವಿಜಯ್ ವಿಜಯೋತ್ಸವ ನಿಜಕ್ಕೂ ಐತಿಹಾಸಿಕ ಹಾಗೂ ಅವರ್ಣನೀಯ. ಇಷ್ಟಕ್ಕೂ ಎಷ್ಟು ಸೀಟ್ಗಳ ಅಂತರದಿಂದ ಟಿವಿಕೆ ಪಕ್ಷ ಗೆಲುವಿನ ಸಿಂಚನ ಬೀರಿತು..? ವಿಜಯ್ ವಿಕ್ಟರಿಗೆ ದೇಶ ಏನು ಹೇಳ್ತಿದೆ..?...
Read moreDetailsತಮಿಳುನಾಡು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗಿದೆ. ಇಲ್ಲಿಯ ತನಕ ನೀವು ಓದಿದಿ ಇತಿಹಾಸ ಈಗ ಕಂಪ್ಲೀಟ್ ಆಗಿ ಬದಲಿಸಿ ಬರೆಯುವಂತಾಗಿದೆ. ಯೆಸ್.. ಯಾರೂ ಕಂಡು ಕೇಳರಿಯದ...
Read moreDetails45, ಲ್ಯಾಂಡ್ಲಾರ್ಡ್ ಹಾಗೂ ರಕ್ಕಸಪುರದೋಳ್..ಬ್ಯಾಕ್ ಟು ಬ್ಯಾಕ್ ಮೂರು ವೆರೈಟಿ ಜಾನರ್ ಚಿತ್ರಗಳಲ್ಲಿ ನಟಿಸಿದ ರಾಜ್ ಬಿ ಶೆಟ್ರು, ಸದ್ಯ ಏನ್ಮಾಡ್ತಿದ್ದಾರೆ ಅನ್ನೋ ಐಡಿಯಾ ಯಾರಿಗೂ ಇಲ್ಲ....
Read moreDetailsಪೆದ್ದಿ..ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಲಿವುಡ್ ಮೂವಿ ರಿಲೀಸ್ ಡೇಟ್ ಫೈನಲಿ ಲಾಕ್ ಆಗಿದೆ. ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಜೊತೆ ನಮ್ಮ ಶಿವರಾಜ್ಕುಮಾರ್ ನಟಿಸಿರೋ ಹಳ್ಳಿ...
Read moreDetailsಲಂಬೋದರ 2.ಓ ಚಿತ್ರದ ನಾಯಕನಟ ಅನಿಲ್ ಶೆಟ್ಟಿ ಸಾಮಾಜಿಕ ಕಾರ್ಯ ನೋಡಿದ್ರೆ ನೀವು ಭೇಷ್ ಅಂತೀರಾ. ನಟನೆ ಜೊತೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಿರೋ ಈ ಯಂಗ್ಸ್ಟರ್ಗೆ ಮಿಸ್...
Read moreDetailsಧ್ರುವ ಸರ್ಜಾ-ಜೋಗಿ ಪ್ರೇಮ್ ಜೋಡಿ ಎಲ್ಲೆಡೆ ಮೋಡಿ ಮಾಡ್ತಿದೆ. ಬಿಗ್ಸ್ಕ್ರೀನ್ ಮೇಲೆ ಕೆಡಿ ಕರಾಮತ್ತು ಜೋರಿದ್ದು, ರಿಲೀಸ್ ಆದ ಮರು ದಿನವೇ ಈ ಚಿತ್ರವನ್ನ ಒಬ್ರು ತುಂಬಾ...
Read moreDetailsಡಾಲಿ ಲೈಫ್ ಇನ್ಮೇಲೆ ಮತ್ತಷ್ಟು ಜಾಲಿ. ಯಾಕಂದ್ರೆ ನಟರಾಕ್ಷಸ ಡಾಲಿ ಡ್ಯಾಡಿ ಆಗಿದ್ದಾರೆ. ಜೂನಿಯರ್ ಡಾಲಿ ಆಗಮನದಿಂದ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ ಧನಂಜಯ. ಇಷ್ಟಕ್ಕೂ ಡೆಲಿವರಿ ಎಲ್ಲಿ ಆಯ್ತು..?...
Read moreDetails2024ರ ವರ್ಷಾಂತ್ಯಕ್ಕೆ ತೆರೆಕಂಡ ಬಾದ್ಷಾ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ಮ್ಯಾಕ್ಸಿಮಮ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ಕೂಡ ಸಖತ್ ಸೌಂಡ್ ಮಾಡಿತ್ತು. ಆದ್ರೆ ತಮಿಳು...
Read moreDetailsKD.. KD.. KD.. ಸದ್ಯ ಎಲ್ಲೆಲ್ಲೂ ಸದ್ದು ಮಾಡ್ತಿರೋ ಸ್ಯಾಂಡಲ್ವುಡ್ನ ಏಕೈಕ ಸಿನಿಮಾ ಅಂದ್ರೆ ಅದು KD. ಇಷ್ಟು ದಿನ ತ್ಯಾಗರಾಜನಾಗಿದ್ದ ರಮೇಶ್ ಅರವಿಂದ್ ಮಾಸ್ ಫೇಸ್...
Read moreDetailsಕನ್ನಡ ಚಿತ್ರರಂಗದ ನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದೇ ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರೋ ಡಾಕ್ಟರ್-ಆ್ಯಕ್ಟರ್ ಜೋಡಿ, ಪ್ರೆಗ್ನೆನ್ಸಿ...
Read moreDetailsಕನ್ನಡ ಚಿತ್ರರಂಗದ ನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರೋ ಡಾಕ್ಟರ್-ಆ್ಯಕ್ಟರ್ ಜೋಡಿ, ಪ್ರೆಗ್ನೆನ್ಸಿ ಪೋಟೋಶೂಟ್...
Read moreDetailsದಿ ವೆಯ್ಟ್ ಈಸ್ ಓವರ್.. ಇಷ್ಟು ದಿನ ಚಿತ್ರಪ್ರೇಮಿಗಳು ಬಹಳ ಕಾತರದಿಂದ ಕಾಯ್ತಿದ್ದಂತಹ ಕೆಡಿ ಡೆವಿಲ್ಸ್ ಕಿಂಗ್ಡಮ್ ಕಥೆ ಕೊನೆಗೂ ಬಯಲಾಗಿದೆ. ಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಬಿಗ್...
Read moreDetailsವರ್ಲ್ಡ್ ಫೇಮಸ್ ಕಿಂಗ್ ಆಫ್ ಪಾಪ್ ಕಲ್ಚರ್ ಮಿಸ್ಟರ್ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿ ಬೆಳ್ಳಿತೆರೆ ಮೇಲೆ ನಿರೀಕ್ಷೆಗೂ ಮೀರಿ ಕಮಾಲ್ ಮಾಡ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ...
Read moreDetailsರಾಕಿಂಗ್ ಸ್ಟಾರ್ ಟಾಕ್ಸಿಕ್ನ ಕಣ್ತುಂಬಿಕೊಳ್ಳೋಕೆ ಕಾತರದಿಂದ ಕಾಯ್ತಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಯಶ್ ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಯೆಸ್.. ಒನ್ಸ್ ಅಗೈನ್ ಪೋಸ್ಟ್ಪೋನ್ ಆಗಿದೆ ಟಾಕ್ಸಿಕ್ ರಿಲೀಸ್....
Read moreDetailsವಿಶ್ವದ ಖ್ಯಾತ ಪಾಪ್ ರಾಜ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿಕಲ್ ಮೂವಿ ಬೆಳ್ಳಿತೆರೆ ಬೆಳಗುತ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ ಈ ಸಿನಿಮಾ ರಿಲೀಸ್ ಆದ ನಾಲ್ಕೇ ದಿನದಲ್ಲಿ...
Read moreDetailsಆ ದಿನಗಳು ಡೈರೆಕ್ಟರ್ ಕೆ ಎಂ ಚೈತನ್ಯ ಬತ್ತಳಿಕೆಯಲ್ಲಿ ಮತ್ತೊಂದು ಅಂಥದ್ದೇ ಭೂಗತಲೋಕದ ರಕ್ತಸಿಕ್ತ ಅಧ್ಯಾಯ ಹೊರಬರ್ತಿದೆ. ಅದೇ ಬಲರಾಮನ ದಿನಗಳು. ಜಯರಾಜ್-ಕೊತ್ವಾಲ್ ಕಾಲಘಟ್ಟದ ಬೆಂಗಳೂರಿನ ಅಂಡರ್ವರ್ಲ್ಡ್ನ...
Read moreDetailsಕೆಡಿ ಅಂದ್ರೆ ಕಾಳಿದಾಸನೂ ಹೌದು..ಕಿಚ್ಚ-ಧ್ರುವ ಕಾಂಬೋ ಕೂಡ ಹೌದು. ಯಾಕಂದ್ರೆ ಕಾಳಿಗೆ ಕಾಲಭೈರವನಾಗಿ ಬಾದ್ಷಾ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಇಷ್ಟಕ್ಕೂ ಕಮಾನ್ ಕಾಳಿ ಹೈ ವೋಲ್ಟೇಜ್...
Read moreDetailsಮಲಯಾಳಂನ ದೃಶ್ಯಂ ಸೀರೀಸ್ ಸಿನಿಮಾಗಳು ಪ್ಯಾನ್ ಇಂಡಿಯಾ ಹಲ್ಚಲ್ ಎಬ್ಬಿಸಿದ ಪರಿ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೇಯಿದೆ. ಆದ್ರೀಗ ಐದು ವರ್ಷಗಳ ನಂತ್ರ ದೃಶ್ಯಂ ಮೂರನೇ ಭಾಗ...
Read moreDetailsಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾಗಳಷ್ಟೇ ಸಕ್ಸಸ್ ಕಾಣ್ತಿಲ್ಲ. ಆ ಸಕ್ಸಸ್ಗೆ ತಕ್ಕನಾಗಿ ಅಲ್ಲು ಕೂಡ ಅಪ್ಡೇಟ್ ಆಗ್ತಿದ್ದಾರೆ. ರಾಕಾ ಫಸ್ಟ್ಲುಕ್ ಕಿಕ್ ಕೊಡ್ತಿರೋ ಈ ಸಮಯದಲ್ಲಿ...
Read moreDetailsಪುಡಾಂಗ್ ಅಂದ್ರೂ ಬೇಜಾರ್ ಮಾಡ್ಕೊಂಡಿಲ್ಲ ಸ್ಯಾಂಡಲ್ವುಡ್ನ ಶೋ ಮ್ಯಾನ್ ಪ್ರೇಮ್. ಡಿಬಾಸ್ ದರ್ಶನ್ ಅಂದ್ರೆ ಅದೇ ಪ್ರೀತಿ, ಪ್ರೇಮ, ವಿಶ್ವಾಸ ಹಾಗೂ ಅಭಿಮಾನ. ಈ ಬಗ್ಗೆ ಪ್ರೇಮ್ಸ್...
Read moreDetailsಸಾಲು ಸಾಲು ಸಿನಿಮಾಗಳ ಫೇಲ್ಯೂರ್ನಿಂದ ಕಂಗೆಟ್ಟಿರೋ ಸಲ್ಮಾನ್ ಖಾನ್, ಸದ್ಯ ಸೌತ್ ಸಿನಿದುನಿಯಾದ ಮೊರೆ ಹೋಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಂಶಿ ಪೈಡಿಪಲ್ಲಿ ಜೊತೆ...
Read moreDetailsಕೆಜಿಎಫ್, ಕಾಂತಾರ, ಸಲಾರ್ ಅಂತಹ ಮೈಲಿಗಲ್ಲು ಸಿನಿಮಾಗಳನ್ನ ನೀಡಿದ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ಮಹಾವತಾರ ಪರಶುರಾಮ್ ಚಿತ್ರ ಅನೌನ್ಸ್ ಮಾಡಿದೆ. ಅದಕ್ಕೆ...
Read moreDetailsಡಾಲಿ ಧನಂಜಯ..ನಟನೆಯಲ್ಲಿ ರಾಕ್ಷಸನಬೂ ಹೌದು..ಕಲಾವಿದರ ಕೈ ಹಿಡಿಯೋ ನಟ ರಕ್ಷಕನೂ ಹೌದು. ತಮ್ಮ ಸಿನಿಮಾಗಳ ಜೊತೆ ಜೊತೆಗೆ ಹೊಸಬರ ಕನಸುಗಳನ್ನ ನನಸು ಮಾಡೋ ಈ ಹೃದಯವಂತ ತಮ್ಮದೇ...
Read moreDetailsಇಂದು ನಟಸಾರ್ವಭೌಮ ಡಾ ರಾಜ್ಕುಮಾರ್ ಅವರ ಜನ್ಮ ಜಯಂತಿ. ಅಣ್ಣಾವ್ರ ಬರ್ತ್ ಡೇ ವಿಶೇಷ ಡಾಲಿಯ ಅಣ್ಣ ಫ್ರಮ್ ಮೆಕ್ಸಿಕೋ ಟೀಸರ್ ಲಾಂಚ್ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ...
Read moreDetailsಕನ್ನಡ ಱಪರ್ ಚಂದನ್ ಶೆಟ್ಟಿ ಫಸ್ಟ್ ಇನ್ನಿಂಗ್ಸ್ಗಿಂತ ಸೆಕೆಂಡ್ ಇನ್ನಿಂಗ್ಸ್ ಸಖತ್ ಜೋರಿದೆ. ಇದೇ ಮೊದಲ ಬಾರಿಗೆ ಡಯನಾಮೈಟ್ ಅನ್ನೋ ಇಂಗ್ಲಿಷ್ ಆಲ್ಬಮ್ ಸಾಂಗ್ ಮಾಡಿರೋ ಚಂದನ್,...
Read moreDetailsತಲೈವಾ ರಜನಿಕಾಂತ್ರ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಜೈಲರ್-2 ಶೂಟಿಂಗ್ ಕಂಪ್ಲೀಟ್ ಆಗಿದೆ. ಪ್ಯಾಚ್ ವರ್ಕ್ ಮುಗಿಸೋ ಮೂಲಕ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಈ ಬಾರಿ ಮತ್ತಷ್ಟು ಡೆಡ್ಲಿ...
Read moreDetailsಏಳೆಂಟು ವರ್ಷಗಳ ಹಿಂದೆ ಕೋಟಿ ಕೋಟಿ ಗುಳುಂ ಮಾಡಿ, ನಾಪತ್ತೆ ಆಗಿದ್ದ ಡಿಬಾಸ್ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ವಾಪಸ್ ಆಗಿದ್ರು. ಮಾಧ್ಯಮಗಳ ಮುಂದೆ ಬಂದು,...
Read moreDetailsಹಿಸ್ಟರಿ ವಾಸ್ ವ್ರಾಂಗ್.. ಪ್ರಕಾಶ್ ರೈ ಹೇಳುವ ಕೆಜಿಎಫ್ನ ಈ ಡೈಲಾಗ್ ಅಕ್ಷರಶಃ ಸತ್ಯ. ಯಾಕಂದ್ರೆ ರಾಕಿಭಾಯ್ ಕ್ಲೈಮ್ಯಾಕ್ಸ್ನಲ್ಲಿ ಸತ್ತಿಲ್ಲ. ಮತ್ತೊಂದು ಮಹಾ ವಿಪ್ಲವಕ್ಕೆ ನಾಂದಿ ಹಾಡಲು...
Read moreDetailsಬಾಲಿವುಡ್ನ ದಂತಕಥೆ ಶ್ರೀದೇವಿ ಡೆತ್ ಮಿಸ್ಟರಿ ಕೊನೆಗೂ ಬಯಲಾಗಿದೆ. ಹೌದು.. 8 ವರ್ಷಗಳ ಹಿಂದೆ ದುಬೈನ ಹೋಟೆಲ್ವೊಂದರ ಬಾತ್ ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದು ಇಂದಿಗೂ ಆಕಸ್ಮಿಕ...
Read moreDetailsರಣ್ವೀರ್ ಸಿಂಗ್ ಜೊತೆ ದಾಂಪತ್ಯ ಜೀವನ ಮುರಿದುಕೊಂಡು, ಡಿವೋರ್ಸ್ ಪಡೀತಿದ್ದಾರೆ ದೀಪಿಕಾ ಪಡುಕೋಣೆ ಅಂತಿತ್ತು ಸೋಶಿಯಲ್ ಮೀಡಿಯಾ. ಆದ್ರೀಗ ಆಡಿಕೊಳ್ಳೋರ ಬಾಯಿ ಮಿಚ್ಚಿಸೋ ರೇಂಜ್ಗೆ ಎರಡನೇ ಮಗುವಿನ...
Read moreDetailsಡಿಬಾಸ್ ದರ್ಶನ್ ಹಾಗೂ ವಿನಯ್ ಕುಲಕರ್ಣಿ.. ಇಬ್ಬರೂ ಪಕ್ಕಾ ದೋಸ್ತಿಗಳು. ಆದ್ರೀಗ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಅಕ್ಕ ಪಕ್ಕದ ಸೆಲ್ಗಳು ಸೇರುವಂತಾಗಿದೆ. ವಿಧಿ ಲಿಖಿತವನ್ನ ಯಾರು ತಾನೇ...
Read moreDetailsಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಸೈನಸೈಟಿಸ್ನಿಂದ ಬಳಲುತ್ತಿದ್ದು.. ಸದ್ಯ ರಾಜಕೀಯ ಕಾರ್ಯ ಕಲಾಪಗಳನ್ನ ಪಕ್ಕಕ್ಕಿಟ್ಟು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು,...
Read moreDetailsಸರ್ವಾಂತರ್ಯಾಮಿ ಆಗಿಬಿಟ್ಟಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಯೆಸ್.. ಕಾಂತಾರ ಚಾಪ್ಟರ್-1 ಸಕ್ಸಸ್ ಬಳಿಕ ಜೈ ಹನುಮಾನ್ ಸೆಟ್ಗೆ ಎಂಟ್ರಿ ಕೊಡುವ ತನಕ ಎಲ್ಲೆಡೆ ರೌಂಡ್ಸ್ ಹಾಕ್ತಿದ್ದಾರೆ....
Read moreDetailsಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಒಟ್ಟು ಆಸ್ತಿ ಮೊತ್ತ 2700 ಕೋಟಿ ರೂಪಾಯಿಗೂ ಅಧಿಕ ಅಂತ ಅಂದಾಜಿಸಲಾಗಿದೆ. ಆದ್ರೆ ಅವರ ಮಗನ ತಿಂಗಳ ಸ್ಯಾಲರಿ ಕೇಳಿದ್ರೆ ನೀವು...
Read moreDetailsದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ಆಗಲ್ಲ. ಯಾಕಂದ್ರೆ ಎಲೆಕ್ಷನ್ಸ್ ಬಳಿಕ ಮತ್ತೊಂದು ಮೆಗಾ ಪ್ರಾಜೆಕ್ಟ್ಗೆ ಕೈ ಜೋಡಿಸ್ತಿದ್ದಾರೆ ಟಿವಿಕೆ ಸಂಸ್ಥಾಪಕ. ಅದಕ್ಕೆ ಕಾರಣ...
Read moreDetailsಬಾಲಿವುಡ್ನ ಸ್ಟಾರ್ ಅನುರಾಗ್ ಕಶ್ಯಪ್ ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗೆ ಸೌತ್ ದಿನಿದುನಿಯಾದಲ್ಲಿ ಫುಲ್ ಬ್ಯುಸಿ ಆಗಿರೋ ಅನುರಾಗ್, ಇದೇ ಮೊದಲ ಬಾರಿಗೆ ನಮ್ಮ...
Read moreDetailsಮಾನ್ಸ್ಟರ್ ಯಶ್ ಮಾಸ್ಟರ್ಮೈಂಡ್ ಅನ್ನೋದನ್ನ ಒನ್ಸ್ ಅಗೈನ್ ಪ್ರೂವ್ ಮಾಡಿದ್ದಾರೆ. ಗ್ಲೋಬಲ್ ಮೂವಿ ಮಾಡಿರೋ ಹೆಮ್ಮೆಯ ಕನ್ನಡಿಗ, ಅದ್ರ ಪ್ರಮೋಷನ್ಸ್ ಹಾಲಿವುಡ್ನಿಂದಲೇ ಕಿಕ್ಸ್ಟಾರ್ಟ್ ಮಾಡಿದ್ದಾರೆ. ಯೆಸ್.. ಟಾಕ್ಸಿಕ್...
Read moreDetailsಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ ಇಂದು ಜೈ ಹನುಮಾನ್ ಸೆಟ್ಗೆ ಕಾಲಿಟ್ಟಿದ್ದಾರೆ. ಆದ್ರೆ ಅದಕ್ಕೂ ಮುನ್ನ ಪತ್ನಿ ಸಮೇತ ಮುಂಬೈಗೆ ತೆರಳಿ, ಇಂಡಿಯನ್ ನ್ಯಾಷನಲ್ ಸಿನಿಮಾ ಅಕಾಡೆಮಿ...
Read moreDetailsಕನ್ನಡ ಮಾಧ್ಯಮ ಲೋಕದಲ್ಲೇ ಟಾಲಿವುಡ್ನ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅಡಿವಿ ಶೇಶ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಸ್ಟುಡಿಯೋಗೆ ಆಗಮಿಸಿದ್ರು. ಕರ್ನಾಟಕದ ದತ್ತು...
Read moreDetailsಏಳೆಂಟು ವರ್ಷಗಳ ಹಿಂದೆ 8 ಕೋಟಿ ಸಾಲ ಮಾಡಿ, ಅದನ್ನ ತೀರಿಸಲಾಗದೆ ಹೆದರಿ, ಹೇಡಿಯಂತೆ ಓಡಿ ಹೋಗಿದ್ದ ಡಿಬಾಸ್ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ಇದೀಗ ದಿಢೀರ್...
Read moreDetailsರಾಕಿಂಗ್ ಸ್ಟಾರ್ ಯಶ್ ಲಾಸ್ ವೇಗಾಸ್ನಲ್ಲಿ ನಡೆದ ಸಿನಿಮಾಕಾನ್ನಲ್ಲಿ ಭಾಗಿಯಾದ ಮೊದಲ ಇಂಡಿಯನ್ ಸೂಪರ್ ಸ್ಟಾರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯವನ್ನ ನಾವು ನಿಮಗೆ ಇದೇ...
Read moreDetailsಧುರಂಧರ್ ಸಕ್ಸಸ್ ಅಲೆಯಲ್ಲಿರೋ ರಣ್ವೀರ್ ಸಿಂಗ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಜ್ಯೋತಿಷಿ ಕೂಡ ಭವಿಷ್ಯ ನುಡಿದಿದ್ದು, ಸೆಪರೇಟ್ ಆಗೋದು ಪಕ್ಕಾ ಎಂದಿದ್ದಾರೆ....
Read moreDetailsಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಬೀಸ್ಟ್ ಧುರಂಧರ್ ಸಾರ್ವಕಾಲಿಕ ದಾಖಲೆ ಬರೆದಿದೆ. ಧುರಂಧರ್ ಕಲಿ ರಣ್ವೀರ್ ಸಿಂಗ್ ಮಾಡ್ತಿರೋ ಹಂಗಾಮಕ್ಕೆ ಬಾಹುಬಲಿ, ಪುಷ್ಪ ಚಿತ್ರದ ರೆಕಾರ್ಡ್ಗಳೆಲ್ಲಾ ಬಲಿಯಾಗಿವೆ....
Read moreDetailsಮಾರಿ ಕಣ್ಣು ಹೋರಿ ಮ್ಯಾಗೆ ಅನ್ನೋ ತರಹ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿರು ತನಯ ರಾಮ್ ಚರಣ್ ಕಣ್ಣು ಜೂನ್ ಮೇಲೆ ಬಿದ್ದಿದೆ. ಯೆಸ್.. ಟಾಕ್ಸಿಕ್...
Read moreDetailsಮಲಯಾಳಂ ಕುಟ್ಟಿ ಅನುಪಮಾ ಪರಮೇಶ್ವರನ್ ಕೈ ಹಿಡಿಯುತ್ತಾರಂತೆ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮಗ ಧ್ರುವ್. ಅದಕ್ಕೆ ಬೈಸನ್ ಮೂವಿ ಮುನ್ನುಡಿ ಬರೆದಿದೆ. ಅರೇ ಇವರುಗಳ...
Read moreDetailsಸದ್ಯ ಡಿಬಾಸ್ ದರ್ಶನ್ ಸ್ಥಿತಿ ಬಿಗಾಡಿಯಿಸಿದೆ. ಜೈಲು ಹಕ್ಕಿಯಾಗಿರೋ ದಾಸ ಯಾವಾಗ ಹೊರಬರ್ತಾರೋ ಗೊತ್ತಿಲ್ಲ. ಆದ್ರೆ ರೇಣುಕಾಸ್ವಾಮಿ ತರಹನೇ ದಚ್ಚು ಮ್ಯಾನೇಜರ್ ಮಲ್ಲಿ ಕೂಡ ಯಾವುದೋ ಮೋರಿ...
Read moreDetailsವಿಜಯ್ ಜನನಾಯಗನ್ ಆಯ್ತು. ಈಗ ಧ್ರುವ ಸರ್ಜಾ ಕೆಡಿ ಸರದಿ. ಹೌದು.. ಈಗಾಗ್ಲೇ ಸೆನ್ಸಾರ್ ಸಮಸ್ಯೆಯಿಂದ ಜನನಾಯಗನ್ ರಿಲೀಸ್ಗೆ ಬ್ರೇಕ್ ಬಿದ್ದಿದೆ. ಅದೇ ಮಾದರಿಯಲ್ಲಿ ಕೆಡಿ ಚಿತ್ರಕ್ಕೂ...
Read moreDetailsಈ ವರ್ಷದ ಸಿನಿಮಾಕಾನ್ ಗ್ಲೋಬಲ್ ವೇದಿಕೆಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಯೆಸ್.. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳನ್ನ ಗ್ಲೋಬಲ್ ಮಾರ್ಕೆಟ್ಗೆ ಪರಿಚಯಿಸ್ತಿದ್ದು,...
Read moreDetailsತಮಿಳುನಾಡು ವಿಧಾನಸಭಾ ಎಲೆಕ್ಷನ್ಸ್ಗೆ ಇನ್ನೂ ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣಾ ಕಣ ಗರಿಗೆದರಿದ್ದು, ಒಂದ್ಕಡೆ ವಿಜಯ್ ಮತ್ತೊಂದ್ಕಡೆ ಸ್ಟಾಲಿನ್ ನಾನಾ-ನೀನಾ ಫೈಟ್ ಜೋರಾಗಿದೆ. ಇಂಟರೆಸ್ಟಿಂಗ್...
Read moreDetailsಹಣ, ಆಸ್ತಿ, ಅಂತಸ್ತು, ಸ್ಟಾರ್ಡಮ್ ಎಲ್ಲಾ ಬಿಟ್ಟು ಜೈಲಲ್ಲಿ ನಿರ್ಗತಿಕನಂತೆ ಮೌನಕ್ಕೆ ಜಾರಿದ್ದಾರೆ ಡಿಬಾಸ್ ದರ್ಶನ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಾಸನಿಗೆ ಪರಪ್ಪನ ಅಗ್ರಹಾರ ದಿಗ್ಬಂಧನ ವಿಧಿಸಿದ್ದು,...
Read moreDetailsಪ್ರೇಕ್ಷಕರ ಮನಸ್ಸು ಗೆಲ್ಲುವುದರಲ್ಲಿ ಸೋತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ, ರಿಲೀಸ್ ಆದ 30 ದಿನ ಕಳೆಯೋದರೊಳಗೆ ಓಟಿಟಿಗೆ ಲಗ್ಗೆ...
Read moreDetailsಧುರಂಧರ್ ತೆರೆಕಂಡು 25 ದಿನಗಳಾಯ್ತು. ಇಂದಿಗೂ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ವೀಕೆಂಡ್ನಲ್ಲಿ 14 ಕೋಟಿ ಕಲೆಕ್ಷನ್ ಮಾಡೋ ಮೂಲಕ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ರೆಕಾರ್ಡ್...
Read moreDetailsಆಲಿಮ್ ಹಕೀಮ್ ಬರೀ ಹೇರ್ಕಟ್ ಮಾಡಿ, ಲಕ್ಷ ಲಕ್ಷ ದುಡ್ಡು ಪೀಕೋದು ಅಷ್ಟೇ ಅಲ್ಲ, ಡೈರೆಕ್ಟರ್ಗಳಿಗೆ ಅರ್ಧ ಟೆನ್ಷನ್ ಕಮ್ಮಿ ಮಾಡ್ತಿದ್ರು. ಸ್ಟಾರ್ಗಳ ನ್ಯೂ ಮೂವಿಗಳ ಲುಕ್ಸ್...
Read moreDetailsಸಿನಿಮಾ ಅಂದ್ರೇನೇ ಕಲರ್ಫುಲ್ ದುನಿಯಾ. ಅದನ್ನ ಮೀರಿಸೋ ರೇಂಜ್ಗೆ ಬೆಳೆದಿರೋದು ಕ್ರಿಕೆಟ್ ಲೋಕ. ಇಲ್ಲಿ ಈ ಫಿಲ್ಮ್ ಹಾಗೂ ಕ್ರಿಕೆಟ್ ಸ್ಟಾರ್ಗಳ ಅಂದ ಚೆಂದ ಹೆಚ್ಚಿಸೋದು ಎಲಿಮೆಂಟ್ಸ್...
Read moreDetailsಧುರಂಧರ್ ದಿ ರಿವೆಂಜ್ ಸದ್ಯ ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಕಾಂಗ್ ಆಗಿ ಅಬ್ಬರಿಸಿ, ಆರ್ಭಟಿಸುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿದೆ ಈ ಇಂಡಿಯನ್ ಮೂವಿ....
Read moreDetailsಕಾಂತಾರ ಸಿನಿಮಾಗೆ ಈಗಾಗ್ಲೇ ನಿರೀಕ್ಷೆ ಮೀರಿದ ಪ್ರಶಂಸೆ ಹಾಗೂ ಪ್ರಶಸ್ತಿಗಳು ಬಂದಾಗಿದೆ. ಆ ಲಿಸ್ಟ್ಗೆ ಇದೀಗ INCA ಅವಾರ್ಡ್ಸ್ ಕೂಡ ಸೇರಿಕೊಳ್ತಿವೆ. ಯೆಸ್.. ಇಂಡಿಯನ್ ನ್ಯಾಷನಲ್ ಸಿನಿ...
Read moreDetailsಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾದಕವಸ್ತುಗಳ ಜಾಲದಿಂದ ಯುವ ಜನಾಂಗವನ್ನು ರಕ್ಷಿಸಿಕೊಳ್ಳೋದು ನಿಜಕ್ಕೂ ಬಹುದೊಡ್ಡ ಸವಾಲಾಗಿದೆ. ಪೊಲೀಸ್, ಕಾನೂನು ಕಟ್ಟೆಚ್ಚರ ವಹಿಸಿದ್ರೂ ಕೂಡ ಯುವಕರ ಮೇಲೆ ಅದು ಪ್ರತಿಕೂಲ ಪರಿಣಾಮ...
Read moreDetailsಮಲಯಾಳಂ ಸಿನಿಮಾಗಳಿಗೆ ಬಿಗ್ ಮಾರ್ಕೆಟ್ ಅಂದ್ರೆ ಅದು ನಮ್ಮ ಬೆಂಗಳೂರು. ಸದ್ಯ ರಿಲೀಸ್ ಆಗ್ತಿರೋ ಪಳ್ಳಿ ಚಟ್ಟಂಬಿ ಸಿನಿಮಾದ ಪ್ರಮೋಷನ್ಸ್ಗಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ ಟೊವಿನೋ ಥಾಮಸ್,...
Read moreDetailsವಿಜಯ್ ದೇವರಕೊಂಡ ಕೈ ಹಿಡಿದ ಬಳಿಕ ಮೊದಲ ಬಾರಿಗೆ ತವರಿಗೆ ಬಂದಿದ್ದಾರೆ ರಶ್ಮಿಕಾ ಮಂದಣ್ಣ. ಕೂರ್ಗ್ನ ವಿರಾಜಪೇಟೆಯಲ್ಲಿ ವಿರೋಶ್ ಮತ್ತೊಮ್ಮೆ ರಿಸೆಪ್ಷನ್ ನಡೆದಿದ್ದು, ಕೊಡಗಿನ ಚೆಲುವೆಯರ ಅಂದವನ್ನ...
Read moreDetailsದಿ ವೆಯ್ಟ್ ಈಸ್ ಓವರ್.. ಬರ್ತ್ ಡೇ ಸಂಭ್ರಮದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಹುನಿರೀಕ್ಷಿತ ಹಾಲಿವುಡ್ ಸ್ಟ್ಯಾಂಡರ್ಡ್ ಮೂವಿಯ ಟೈಟಲ್ ಕೊನೆಗೂ ಬಯಲಾಗಿದೆ. ರಾಕಾ ಅನ್ನೋ...
Read moreDetailsದಿವಂಗತ ಬಾಲಿವುಡ್ ನಟಿ ಶ್ರೀದೇವಿಯನ್ನ ಮದ್ವೆ ಆಗಬೇಕಿತ್ತಂತೆ ಸೂಪರ್ ಸ್ಟಾರ್ ರಜನಿಕಾಂತ್. ಮದುವೆ ಪ್ರಪೋಸಲ್ಗೆ ಅಂತ ಅವ್ರ ಮನೆಗೆ ತೆರಳಿದ್ದ ತಲೈವಾಗೆ ಅಂದು ಅಪಶಕುನ ಎದುರಾಗಿದೆ. ಅದೇ...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ನಟಿ ಪವಿತ್ರಾ ಗೌಡ ಬೇಲ್ ಕನಸು ಭಗ್ನವಾಗಿದೆ. ಪಂಜರದಿಂದ ಹೊರಬಂದು ಸ್ವತಂತ್ರವಾಗಿ ಹಾರೋಕೆ ತುದಿಗಾಲಲ್ಲಿ ನಿಂತಿದ್ದ ಪವಿತ್ರಾಗೆ ಕೋರ್ಟ್ ಬಿಗ್...
Read moreDetailsಧುರಂಧರ್ ದಿ ರಿವೆಂಜ್ ಸಿನಿಮಾಗೆ ವರ್ಲ್ಡ್ ಫೇಮಸ್ ಕ್ರಿಕೆಟರ್ ಕಿಂಗ್ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ವ್ಹಾವ್ ಫೀಲ್ ಜೊತೆ ರಿವ್ಯೂ ರಿಪೋರ್ಟ್ ಕೂಡ ನೀಡಿದ್ದಾರೆ. ಅಷ್ಟೇ...
Read moreDetailsಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ 11 ಗಂಟೆಗೆ ಅಟ್ಲೀ ಜೊತೆಗಿನ ಸಿನಿಮಾದ ಟೈಟಲ್ ರಿವೀಲ್ ಆಗಲಿದ್ದು, ಅದಕ್ಕೂ ಮುನ್ನ ಫಸ್ಟ್ಲುಕ್...
Read moreDetails