ರಾಜಮೌಳಿಗೆ ಯಶ್ ಹೋಲಿಕೆ..2000ಕೋಟಿ ದಿಲ್ ಕೀ ಬಾತ್..!
ರಂಗೇರಿದ ಟಾಕ್ಸಿಕ್ ತೆಲುಗು ಪ್ರೀ-ರಿಲೀಸ್ ಇವೆಂಟ್ನಲ್ಲಿ ದಿಲ್ ರಾಜು ನಮ್ಮ ಯಶ್ ಹಾಗೂ ಅವ್ರ ಸಿನಿಮಾ ಪ್ಯಾಷನ್, ವಿಷನ್ನ ಮನಸಾರೆ ಕೊಂಡಾಡಿದ್ರು. ಕಂಪೋಸರ್ ವಿಶಾಲ್ ಹೇಳಿದಂತೆ 2...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ರಂಗೇರಿದ ಟಾಕ್ಸಿಕ್ ತೆಲುಗು ಪ್ರೀ-ರಿಲೀಸ್ ಇವೆಂಟ್ನಲ್ಲಿ ದಿಲ್ ರಾಜು ನಮ್ಮ ಯಶ್ ಹಾಗೂ ಅವ್ರ ಸಿನಿಮಾ ಪ್ಯಾಷನ್, ವಿಷನ್ನ ಮನಸಾರೆ ಕೊಂಡಾಡಿದ್ರು. ಕಂಪೋಸರ್ ವಿಶಾಲ್ ಹೇಳಿದಂತೆ 2...
Read moreDetailsತಲೈವಾ ರಜನಿಕಾಂತ್ ಜೈಲರ್-2 ಸಿನಿಮಾದ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿತ್ತು. ಇದೀಗ ಓಣಂ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಜೈಲರ್-2 ಗ್ಲಾಮರ್ ಸಾಂಗ್ ರಿಲೀಸ್ ಆಗಿದೆ. ಆದ್ರೆ...
Read moreDetailsಟಾಕ್ಸಿಕ್ ಸಿನಿಮಾದಷ್ಟೇ ಅದ್ರ ತೆಲುಗು ಪ್ರೀ-ರಿಲೀಸ್ ಇವೆಂಟ್ ಕೂಡ ಸೌಂಡ್ ಮಾಡ್ತಿದೆ. ಅದಕ್ಕೆ ಕಾರಣ ಯಶ್ ಆ ವೇದಿಕೆಯಲ್ಲಿ ಆಡಿದ ಮಾತುಗಳು. ನಮ್ಮ ಹೆಮ್ಮೆಯ ಕನ್ನಡಿಗನ ಬಗ್ಗೆ...
Read moreDetailsಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಮೆಗಾಸ್ಟಾರ್ ಚಿರಂಜೀವಿ 158ನೇ ಸಿನಿಮಾ ಮಾಡ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಟಾಕ್ಸಿಕ್ ರಿಲೀಸ್ಗೂ ಮೊದಲೇ ಕೆವಿಎನ್ ಆ...
Read moreDetailsವರಮಹಾಲಕ್ಷ್ಮೀ ಹಬ್ಬದ ದಿನವೇ ಮಾಸ್ ಮಹಾರಾಜ ರವಿತೇಜಾ ಇರುಮುಡಿ ಚಿತ್ರ ಬಿಗ್ಗೆಸ್ಟ್ ಓಪನಿಂಗ್ ಪಡೆದುಕೊಂಡಿದೆ. ಇದು ರವಿತೇಜಾ ಕರಿಯರ್ನ ಆಲ್ ಟೈಂ ರೆಕಾರ್ಡ್ ಕೂಡ ಆಗಿದ್ದು, ಸಿನಿಮಾಗೆ...
Read moreDetailsಬಾಕ್ಸ್ ಆಫೀಸ್ ಪಾಲಿಗೆ ಧುರಂಧರ್ನ ಮೀರಿದ ಡಿಸ್ಟ್ರಕ್ಟರ್ ಆಗ್ತಿದ್ದಾರೆ ಟಾಕ್ಸಿಕ್ ರಾಕಿಂಗ್ ರಾಯ ಯಶ್. ಹೌದು.. ಅಡ್ವಾನ್ಸ್ ಬುಕ್ಕಿಂಗ್ನಲ್ಲೇ 25 ಕೋಟಿ ಗಳಿಸಿರೋ ಟಾಕ್ಸಿಕ್, ಪ್ರೀ ರಿಲೀಸ್...
Read moreDetailsಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಎಲ್ಲಿ ನೋಡಿದ್ರೂ ಟಾಕ್ಸಿಕ್ ಮೇನಿಯಾ. ಯಶ್ ನಟನೆಯ ಟಾಕ್ಸಿಕ್ ರಿಲೀಸ್ ಗೆ ನಾಲ್ಕೇ ನಾಲ್ಕು ದಿನ ಬಾಕಿಯಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ...
Read moreDetailsಟಾಕ್ಸಿಕ್ ವಂಡರ್ಗಳು ಹಾಗೂ ಮಾಡ್ತಿರೋ ಥಂಡರ್ಗಳ ಹಿಂದೆ ಅಡಗಿರೋ ಬಹುದೊಡ್ಡ ಶಕ್ತಿ ಅಂದ್ರೆ ಅದು ರಾಧಿಕಾ ಪಂಡಿತ್. ಯೆಸ್.. ಯಶ್ ಯಶಸ್ಸಿನ ಹಿಂದಿರೋ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ,...
Read moreDetailsಸದ್ಯ ಎಲ್ಲೆಡೆ ಸದ್ದು ಮಾಡ್ತಿರೋ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಹಿಂದೆ ಅಷ್ಟಲಕ್ಷ್ಮೀಯರ ಕೈಚಳಕವಿದೆ. ಇವರು ಇಲ್ಲ ಅಂದಿದ್ರೆ ಈ ಸಿನಿಮಾನೇ ಆಗ್ತಿರಲಿಲ್ಲ. ಯಶ್ ಹಿಂದಿನ...
Read moreDetailsತುಳುನಾಡಿನ ಜನತೆ ಜೊತೆ ಇಡೀ ಕರುನಾಡಿಗೆ ಪಿಕ್ಚರ್ ತೋರಿಸಿದ್ದ ಶಿಲ್ಪಾ ಗಣೇಶ್.. ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕೋಸ್ಟಲ್ವುಡ್ ಸೂಪರ್ ಸ್ಟಾರ್ ಅರ್ಜುನ್ ದೇವ್...
Read moreDetailsಕೆಜಿಎಫ್ನಲ್ಲಿ ಇಂಡಿಯನ್ ಸಿಇಓ ಆಗಿ ಮಿಂಚು ಹರಿಸಿದ್ದ ರಾಕಿಂಗ್ ಸ್ಟಾರ್ ಯಶ್, ಈ ಬಾರಿ ಟಾಕ್ಸಿಕ್ ಮೂಲಕ ಗ್ಲೋಬ್ ಈಸ್ ಮೈ ಟೆರಿಟರಿ ಅಂತ ಸಾರುವುದಕ್ಕೆ ಹೊರಟಿದ್ದಾರೆ....
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿರೋ ನಟ ಪವಿತ್ರಾ ಗೌಡ ಮಾಜಿ ಗಂಡ ಸಂಜಯ್ ಸಿಂಗ್ ನಿಧನರಾಗಿದ್ದಾರಂತೆ. ಹೀಗೊಂದು ಸುದ್ದಿ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿದೆ....
Read moreDetailsವರ್ಲ್ಡ್ವೈಡ್ ಟಾಕ್ಸಿಕ್ ಫೀವರ್ ಜೋರಿದೆ. ಇಂಡಿಯಾ ಹೊರತಾಗಿ ವಿಶ್ವ ಸಿನಿದುನಿಯಾದಲ್ಲೆಲ್ಲಾ ರಾಕಿಂಗ್ ಸ್ಟಾರ್ ಟಾಕ್ಸಿಕ್ ಸುನಾಮಿ, ಸುಂಟರಗಾಳಿ ಎಬ್ಬಿಸಿದೆ. ಈಗಾಗ್ಲೇ ಫಾರಿನ್ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು,...
Read moreDetailsಪರಪ್ಪನ ಅಗ್ರಹಾರದಲ್ಲಿರೋ ಡಿ ಗ್ಯಾಂಗ್ ಗತಿ ಒಂಥರಾ ಅದೋಗತಿ ಆಗ್ತಿದೆ ದಿನದಿಂದ ದಿನಕ್ಕೆ ಕಾನೂನು ಅವ್ರ ಪಾಲಿಕೆ ಕಂಕಟವಅಗ್ತಾ ಹೋಗ್ತಿದೆ. ಅದ್ರಲ್ಲೂ ಪವಿತ್ರಾ ಗೌಡ ಬಗ್ಗೆ ಇಲ್ಲಿಯ...
Read moreDetailsಸ್ಯಾಂಡಲ್ವುಡ್ ನಟಿ ರಿಷಿಕಾ ಸಿಂಗ್ ಟಾಕ್ಸಿಕ್ ಟ್ರೈಲರ್ ಹಾಗೂ ನಟ ಯಶ್ ಬಗ್ಗೆ ಚಕಾರ ಎತ್ತಿದ್ದಾರೆ. ಕರ್ನಾಟಕದಿಂದ ಓಡಿಸ್ತೀವಿ ಕಂದ ಅಂತೆಲ್ಲಾ ಸ್ಟೇಟ್ಮೆಂಟ್ ನೀಡಿ, ರಾಕಿಂಗ್ ಸ್ಟಾರ್...
Read moreDetailsಅಯೋಗ್ಯ-2.. ತೆರೆಕಂಡ ಒಂದೇ ವಾರದಲ್ಲಿ 10 ಕೋಟಿ ಕ್ಲಬ್ನತ್ತ ನಾಗಾಲೋಟ ಮುಂದುವರೆಸಿರೋ ಸಿನಿಮಾ. ಫ್ಯಾಮಿಲಿ ಬ್ಲಾಕ್ಬಸ್ಟರ್ ಅಯೋಗ್ಯ ಸೀಕ್ವೆಲ್ಗೆ ರಿಪೀಟೆಡ್ ಆಡಿಯೆನ್ಸ್ ನುಗ್ಗುತ್ತಿದ್ದು, ಚಿತ್ರಪ್ರೇಮಿಗಳ ಜೊತೆ ಚಿತ್ರರಂಗದ...
Read moreDetailsಕೆಜಿಎಫ್ ನೋಡಿ ಇಡೀ ದೇಶವೇ ಸಲಾಂ ರಾಕಿಭಾಯ್ ಅಂದಿತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ಬೆಳವಣಿಗೆಗೆ. ಆದ್ರೀಗ ಒನ್ಸ್ ಅಗೈನ್ ಇಡೀ ಸಿನಿದುನಿಯಾ ನಮ್ಮ ಹೆಮ್ಮೆಯ ಕನ್ನಡಿಗ...
Read moreDetailsಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ಸದ್ಯ ವಿಶ್ವ ಸಿನಿದುನಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಸಿನಿಮಾ ಟಾಕ್ಸಿಕ್. ಟ್ರೈಲರ್, ಸಾಂಗ್ಸ್ ಹಾಗೂ ಟೀಸರ್ಸ್ ಇಷ್ಟೆಲ್ಲಾ ಕಲರ್ಫುಲ್ ಆಗಿರೋದ್ರ ಹಿಂದೆ ಸಾವಿರಾರು ತಂತ್ರಜ್ಞರ ಕೈಚಳಕವಿದೆ....
Read moreDetailsಸಿನಿಮಾದ ಹೀರೋ ಆ ಚಿತ್ರದ ಕಥೆಗಷ್ಟೇ ಹೀರೋ ಆದ್ರೆ ಸಾಕೇ..? ಸಮಾಜಕ್ಕೂ ಹೀರೋ ಅನಿಸಿಕೊಳ್ಳಬೇಕಲ್ಲವೇ..? ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ಗೆ ಜೀವಾವಧಿ ಅಥ್ವಾ ಕನಿಷ್ಟ...
Read moreDetailsಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಸ್ ಬ್ಯಾಕ್. ಯೆಸ್.. ಸಾಲು ಸಾಲು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಅನ್ನದಾತ ಇದೀಗ ಬಣ್ಣದಲೋಕದಲ್ಲಿ ಹೊಚ್ಚ ಹೊಸ ಇನ್ನಿಂಗ್ಸ್ ಕಟ್ಟಲು...
Read moreDetailsಮಾಫಿ ಸಾಕ್ಷಿ ಪ್ರದೋಶ್ ಹೇಳಿಕೆಯಿಂದಾಗಿ ರೇಣುಕಾಸ್ವಾಮಿ ಮರ್ಡರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ನಟ ದರ್ಶನ್ ಮೇಲೆ ಇದ್ದಂತಹ ಆ ಕನಿಕರತೆ ಇದೀಗ ಇಲ್ಲದಂತಾಗಿದೆ....
Read moreDetailsಅಭಿನಯ ಚತುರ ನೀನಾಸಂ ಸತೀಶ್-ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿ ಮತ್ತೆ ಮೋಡಿ ಮಾಡ್ತಿದೆ. ಯೆಸ್.. ಅಯೋಗ್ಯ-2ಗೆ ರಾಜ್ಯಾದ್ಯಂತ ಬಿಗ್ ಓಪನಿಂಗ್ ಸಿಕ್ಕಿದ್ದು, ಬಾಕ್ಸ್ ಆಫೀಸ್ನಲ್ಲಿ ಕೋಟಿ...
Read moreDetailsಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಾಲಿವುಡ್ ಬ್ಯೂಟೀಸ್ ಕಂಡಂತೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಗತ್ತು, ಗೈರತ್ತು ಎಂಥದ್ದು..? ಕ್ಯಾಪ್ಟನ್ ಗೀತು ಮೋಹನ್ದಾಸ್ ಕನ್ನಡದಲ್ಲಿ ಮಾತಾಡ್ತಾ...
Read moreDetailsಭೂಮ್.. ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಕ್ಸಿಕ್ ಪ್ರಪಂಚ ಅನಾವರಣಗೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಒಂದಲ್ಲ, ಎರಡಲ್ಲ ಮೂರು ಮೂರು ಪಾತ್ರಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಮೋಹ, ವ್ಯಾಮೋಹಗಳ...
Read moreDetailsಈ ವರ್ಷದ ಮೋಸ್ಟ್ ಕಾಂಟ್ರವರ್ಸಿಯಲ್ ಮೂವಿ. ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕಥೆ ಎನ್ನಲಾಗಿದ್ದ ಈ ಚಿತ್ರ ಇಂದು ಗ್ರ್ಯಾಂಡ್ ರಿಲೀಸ್ ಆಗಿದೆ....
Read moreDetailsಅಯೋಗ್ಯ-2.. ಅಯೋಗ್ಯ ಬಂದ ಬರೋಬ್ಬರಿ 8 ವರ್ಷಗಳ ನಂತ್ರ ತೆರೆಗಪ್ಪಳಿಸಿದ ಅದರ ಸೀಕ್ವೆಲ್ ಮೂವಿ. ಒನ್ಸ್ ಅಗೈನ್ ರಚಿತಾ ರಾಮ್-ಸತೀಶ್ ಜೋಡಿ ಮೋಡಿ ಮಾಡಿದೆ. ಹಾಗಾದ್ರೆ ಸಿನಿಮಾದ...
Read moreDetailsರಾಮನಗರ ಕರಗ ಮಹೋತ್ಸವದಲ್ಲಿ ಮಾರ್ದನಿಸಿದ ‘ಡಿಬಾಸ್ ಡಿಬಾಸ್’ ಘೋಷಣೆಗೆ ಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ನಟ ದರ್ಶನ್...
Read moreDetailsಸತೀಶ್-ರಚಿತಾ ರಾಮ್ ನಟನೆಯ ಅಯೋಗ್ಯ-2 ರಿಲೀಸ್ಗೆ ಇನ್ನೊಂದೇ ದಿನ ಬಾಕಿ. ಹಾಗಾದ್ರೆ ಎಷ್ಟು ಥಿಯೇಟರ್ಗಳಲ್ಲಿ ರಿಲೀಸ್ ಆಗ್ತಿದೆ..? ಡಿಸ್ಟ್ರಿಬ್ಯೂಷನ್ ಯಾರ ಪಾಲಾಗಿದೆ..? ಈ ಚಿತ್ರದ ರಿಲೀಸ್ನಿಂದ ಅಭುನಯ...
Read moreDetailsಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ ಪ್ರದೀಪ್ ರಾವತ್ ಇನ್ನು ನೆನಪು ಮಾತ್ರ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತೀಯ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ನಟರಾಗಿದ್ದ ಪ್ರದೀಪ್, ಮುಂಬೈನ ಆಸ್ಪತ್ರೆಯಲ್ಲಿ ಇನ್ನಿಲ್ಲವಾಗಿದ್ದಾರೆ....
Read moreDetailsಪದ್ಮಭೂಷಣ ಡಾ. ಅನಂತ್ ನಾಗ್ ಸಿಕ್ಕಾಪಟ್ಟೆ ಸೈಲೆಂಟ್.. ಆದ್ರೆ ಒಮ್ಮೊಮ್ಮೆ ವಿಷಯಗಳ ಚರ್ಚೆಗೆ ಬಂದ್ರೆ ಸಖತ್ ವೈಲೆಂಟ್ ಆಗ್ತಾರೆ. ಆದ್ರೀಗ ಅದೇ ಸೈಲೆಂಟ್ ನಟ ಆಡಿದ ಒಂದು...
Read moreDetailsದಿ ವೆಯ್ಟ್ ಈಸ್ ಓವರ್.. ಡಿಬಾಸ್ ದರ್ಶನ್ ಹಾಗೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಕುರಿತ ಸಿನಿಮಾ ಎನ್ನಲಾಗಿದ್ದ ಬಾಸ್ ಸಿನಿಮಾ ಕೊನೆಗೂ ರಿಲೀಸ್ ಹಂತಕ್ಕೆ ಬಂದಿದೆ. ಇದೇ...
Read moreDetailsರಾಮಾಯಣ ಟ್ರೈಲರ್ ರಿಲೀಸ್ ಆಗಿದ್ದೇ ಆಗಿದ್ದು ಸೀತೆ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಯೆಸ್.. ಸಾಯಿ ಪಲ್ಲವಿ ಸೂಟ್ ಆಗಲ್ಲ. ಆಕೆ ಹಿಂದೆ ನಿಂತಿರೋ ಜ್ಯೂನಿಯರ್...
Read moreDetailsಮಗಧೀರ ಶೈಲಿಯ ಸಿನಿಮಾವೊಂದು ಸ್ಯಾಂಡಲ್ವುಡ್ನಲ್ಲೂ ತೆರೆಗೆ ಬರೋಕೆ ಸಜ್ಜಾಗಿದೆ. ಆದ್ರೆ ಅದು ಕಾಲ್ಪನಿಕ ಅಲ್ಲ.. ಬದಲಿಗೆ ನಮ್ಮ ಚಾಲುಕ್ಯ ಸಾಮ್ರಾಜ್ಯ, ಇಮ್ಮಡಿ ಪುಲಿಕೇಶಿ ಹಾಗೂ ಪ್ರಸ್ತುತ ಉತ್ತರ...
Read moreDetailsದಕ್ಷಿಣ ಭಾರತೀಯ ಚಿತ್ರರಂಗದ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಆದರೆ, ಕಳೆದ ಬಾರಿ ಕನ್ನಡಿಗರಿಗೆ ಆದ ಅವಮಾನದ ಕಿಚ್ಚು ಇನ್ನೂ ಆರಿಲ್ಲವೇ? ಈ ಬಾರಿ...
Read moreDetailsಅಭಿನಯ ಚತುರ ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ 'ಅಯೋಗ್ಯ-೨' ಸಿನಿಮಾದ ಬಾಕ್ಸ್ ಆಫೀಸ್ ಬಿರುಗಾಳಿಗೆ ಜಸ್ಟ್ ಒನ್ ವೀಕ್ ಬ್ಯಾಲೆನ್ಸ್ ಇದೆ.ಸದ್ಯ...
Read moreDetailsಜೈಲಲ್ಲಿದ್ರೂ ಸರಿ ಡಿಬಾಸ್ ದರ್ಶನ್ ಮಾತ್ರ ತಮ್ಮ ಹೀರೋ ಯಶ್ ಜಪ ಮಾಡ್ತಿದ್ದಾರಂತೆ. ಟಾಕ್ಸಿಕ್ ರಿಲೀಸ್ ಆಯ್ತಾ..? ಹಿಟ್ ಆಯ್ತಾ ಅಂತೆಲ್ಲಾ ವಿಚಾರಿಸ್ತಿದ್ದಾರಂತೆ. ಮಂಡ್ಯ ಎಲೆಕ್ಷನ್ ವೇಳೆ...
Read moreDetailsಶೇರ್ ಮಾರ್ಕೆಟ್ ಶೇಕಿಂಗ್ ಖದರ್ ಮುಗಿಸಿ, ಈಗ ಬೆಟ್ಟಿಂಗ್ ದಂಧೆಯ ಸಾಮ್ರಾಜ್ಯಕ್ಕೇ ಬಾಸ್ ಆಗೋಕೆ ಬಂದಿದ್ದಾರೆ ದುಲ್ಕರ್ ಸಲ್ಮಾನ್. ಬೋರ್ಡ್ ಮೇಲೆ ನಡೀತಿರೋ ಆಟ ಒಂದಾದ್ರೆ, ಸ್ಕ್ರೀನ್...
Read moreDetailsಗಾಂಧಿನಗರದಿಂದ ಟಾಲಿವುಡ್ವರೆಗೆ ರಿಷಬ್ ಶೆಟ್ಟಿ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ. ಆದರೆ, ಬಿಗ್ ಅನೌನ್ಸ್ಮೆಂಟ್ ಒಂದರ ಬೆನ್ನಲ್ಲೇ ಈಗ ತೆಲುಗು ಫಿಲ್ಮ್ ನಗರಿಯಿಂದ ತೀರಾ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ....
Read moreDetailsತಮಿಳುನಾಡು-ಕರ್ನಾಟಕದ ನಡುವಿನ ಕಾವೇರಿ ಜಟಾಪಟಿ ಈಗ ಬಾಕ್ಸಾಫೀಸ್ಗೆ ಬಿಸಿ ತುಪ್ಪ ಸುರಿದಿದೆ. ಕಾಲಿವುಡ್ ವಿಜಯ್ ಸಿನಿಮಾಗೆ ಕರ್ನಾಟಕದಲ್ಲಿ ಬ್ರೇಕ್ ಬಿದ್ದಿದ್ದರೆ, ಮತ್ತೊಂದೆಡೆ ಕನ್ನಡಿಗರ ರೋಷಕ್ಕೆ ಬೆದರಿ ಚಿತ್ರಮಂದಿರಗಳೇ...
Read moreDetailsಟಾಕ್ಸಿಕ್ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಟ್ರೈಲರ್ ಲಾಂಚ್ ಡೇಟ್ ಅನೌನ್ಸ್ ಮಾಡೋ ಮೂಲಕ ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಖಬರ್ ಕೂಡ ನೀಡಿದ್ದಾರೆ. ವರ್ಲ್ಡ್ ವೈಡ್ ಫ್ಯಾನ್...
Read moreDetailsಅಯೋಗ್ಯ ಪಾರ್ಟ್-2 ಚಿತ್ರದ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಪ್ರೀ-ರಿಲೀಸ್ ಇವೆಂಟ್ಗೆ ವೇದಿಕೆ ಸಜ್ಜಾಗಿದ್ದು, ಟ್ರೈಲರ್ ಇಲ್ಲದೆ ಸಿನಿಮಾ ಬರ್ತಿರೋದು ಅಚ್ಚರಿ ಮೂಡಿಸಿದೆ. ಇಷ್ಟಕ್ಕೂ ಈ ಸ್ಟ್ರ್ಯಾಟಜಿ ಏನು..?...
Read moreDetailsಲಂಕಾಧಿಪತಿ ರಾವಣ.. ನಮಗೆಲ್ಲಾ ಈತ ಬರೀ ರಾಮಾಯಣದ ಖಳನಾಯಕ ಅಂತಷ್ಟೇ ಗೊತ್ತು. ಆದ್ರೆ ಆತ ಎಷ್ಟು ಪರಾಕ್ರಮಿ..? ಮಹಾಜ್ಞಾನಿ, ಶಿವನ ಭಕ್ತ, ಸಂಗೀತಗಾರ, ಸಾಹಿತಿ ಅನ್ನೋದು ಎಷ್ಟೋ...
Read moreDetailsರಾಮಾಯಣ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಇದರ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ಅಂದ್ರೆ ನೀವು ನಂಬಲೇಬೇಕು. ಬಜೆಟ್ ಕೇಳಿ ಸುಸ್ತಾದ ಕೆಲ ನೆಟ್ಟಿಗರು ಕೊಂಕು...
Read moreDetailsಬಹುಭಾಷಾ ನಟಿ ಮೃಣಾಲ್ ಠಾಕೂರ್ ದಿನ ನಟ ಧನುಷ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಅಂತೆ ಕಂತೆಗಳಿಗೆ ಇತ್ತೀಚೆಗಷ್ಟೇ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೊಬ್ಬ ಸ್ಟಾರ್ ಜೊತೆ...
Read moreDetailsಸ್ಟಾರ್ಸ್ ಹಾಗೂ ಅವ್ರ ಫ್ಯಾನ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಭಿಮಾನಿಗಳ ಹೊರತಾಗಿ ಸ್ಟಾರ್ ತನ್ನ ಸ್ಟಾರ್ಡಮ್ ತೋರೋಕೆ ಆಗಲ್ಲ. ಅದೇ ರೀತಿ ಫ್ಯಾನ್ಸ್ಗೂ ಕೂಡ ಅವ್ರ...
Read moreDetailsರಿಯಲ್ ಪಾರ್ಟ್ನರ್ ಜೊತೆ ಕಿರಿಕ್ ಮಾಡಿಕೊಂಡು ಫ್ಯಾಮಿಲಿ ಕೋರ್ಟ್ ತನಕ ಸಾಗಿದ್ದ ಸ್ಯಾಂಡಲ್ವುಡ್ ಹೀರೋ ಅಜಯ್ ರಾವ್, ಸದ್ಯ ಹೊಸ ಪಾರ್ಟ್ನರ್ನ ಹುಡುಕಿಕೊಂಡಿದ್ದಾರೆ. ಆಕೆ ಜೊತೆ ಸಖತ್...
Read moreDetailsಕೆಜಿಎಫ್ ನಂತ್ರ ಪರಭಾಷೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆದ್ರು ಕನ್ನಡದ ಕಂಪೋಸರ್ ರವಿ ಬಸ್ರೂರು. ಇದೀಗ ಮತ್ತೊಬ್ಬ ಕನ್ನಡ ಟ್ಯಾಲೆಂಟ್ಗೆ ಗಾಳ ಹಾಕಿದ್ದಾರೆ ಟಾಲಿವುಡ್ ಮಂದಿ. ಅರ್ಜುನ್ ರೆಡ್ಡಿ,...
Read moreDetailsರಾಮಾಯಣ.. ರಾಮಾಯಣ.. ರಾಮಾಯಣ.. ಇಂಡಿಯಾದಿಂದ ಹಿಡಿದು ಅಮೆರಿಕಾದ ಗ್ಲೋಬಲ್ ವೇದಿಕೆ ತನಕ ಎಲ್ಲೆಡೆ ಸದ್ದು ಗದ್ದಲ ಮಾಡ್ತಿರೋ ಇಂಡಿಯನ್ ಮೂವಿ. ಡೆಲ್ಲಿ, ಸ್ಯಾನ್ ಡಿಯಾಗೋ.. ಹೀಗೆ ಎರಡೆರಡು...
Read moreDetailsರಿಷಬ್ ಶೆಟ್ಟಿಯ ಬಹುನಿರೀಕ್ಷಿತ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಯೆಸ್.. ತಂಡಕ್ಕೆ ಒಬ್ಬೊಬ್ಬರೇ ಕಲಾವಿದರು ಆ್ಯಡ್ ಆನ್ ಆಗ್ತಿದ್ದು,...
Read moreDetailsಕನ್ನಡದ ಖ್ಯಾತ ಗಾಯಕ ಕಮ್ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಪಕ್ಕದ ಟಾಲಿವುಡ್ ಅಂಗಳದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೂ ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಖ್ಯಾತಿಯ...
Read moreDetailsವಿಶ್ವ ಸಿನಿದುನಿಯಾದಲ್ಲಿ ನಮ್ಮ ಕನ್ನಡದ ಸ್ಟಾರ್ಗಳು ಸಿಕ್ಕಾಪಟ್ಟೆ ಸಂಚಲನ ಸೃಷ್ಠಿಸಿದ್ದಾರೆ. ಇತ್ತೀಚೆಗಷ್ಟೇ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರೋ ರಾಮಾಯಣ ಚಿತ್ರತಂಡದ ಜೊತೆ ಸೋನಿ ಪಿಕ್ಚರ್ಸ್ ಟೈಯಪ್...
Read moreDetailsಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಗಾಯಕಿ ಆಗಿಯೂ ಕಮಾಲ್ ಮಾಡ್ತಿದ್ದಾರೆ. ಆಗಸ್ಟ್ 7ಕ್ಕೆ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಈ ಪಿಕ್ಚರ್ ಚಿತ್ರದ...
Read moreDetailsಕರಾವಳಿ.. ಈ ವರ್ಷ ಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಓಪನಿಂಗ್ ಪಡೆದ ಚಿತ್ರ. ಮೂರೇ ದಿನದಲ್ಲಿ 5 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿರೋ ಕರಾವಳಿ, ಎಲ್ಲೆಡೆ ಹೌಸ್ಫುಲ್ ಪ್ರದರ್ಶನ...
Read moreDetailsಒಂದಲ್ಲ ಎರಡೆರಡು ನ್ಯಾಷನಲ್ ಅವಾರ್ಡ್ಗಳನ್ನ ಮುಡಿಗೇರಿಸಿಕೊಂಡಿರೋ ಕಾಲಿವುಡ್ ಸ್ಟಾರ್ ಧನುಷ್ಗೆ ಟೀಕೆಗಳ ಗದಾಪ್ರಹಾರ ನಡೆಯುತ್ತಿತ್ತು. ಇದೀಗ ಮೌನ ಮುರಿದಿರೋ ಧನುಷ್, ವಿವಾದ ಬೇಡ.. ಸಾಧನೆಯನ್ನ ಸಂಭ್ರಮಿಸಿ ಎಂದು...
Read moreDetailsಬ್ಲಾಕ್ ಬಸ್ಟರ್ ಹಿಟ್ ಅಯೋಗ್ಯ ಚಿತ್ರದ ಸೀಕ್ವೆಲ್ ಅಯೋಗ್ಯ-2. ಆಗಸ್ಟ್ ಮೊದಲ ವಾರ ಮಸ್ತ್ ಮನರಂಜನೆ ಕೊಡೋಕೆ ಬರ್ತಿರೋ ಅಭಿನಯ ಚತುರ ಸತೀಶ್ ಹಾಗೂ ರಚಿತಾ ರಾಮ್...
Read moreDetailsಕನಸು ಕಾಣೋದು ಬೇರೆ. ಆ ಕನಸುಗಳ ಬೆನ್ನತ್ತಿ ಅವುಗಳನ್ನ ಸಾಕಾರಗೊಳಿಸೋದು ಬೇರೆ. ಸದ್ಯ ಯಶ್ ನುಡಿದಂತೆ ನಡೆದ ಛಲದಂಕಮಲ್ಲನಾಗಿ ರೋಲ್ ಮಾಡೆಲ್ ಅನಿಸಿದ್ದಾರೆ. ಅವರು ವೇದಿಕೆಗಳಲ್ಲಿ ಆಡಿದ್ದಂತಹ...
Read moreDetailsವಿಶ್ವ ಸಿನಿದುನಿಯಾ ಇಂದು ನಮ್ಮ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಕಾರಣಕರ್ತರಾಗಿರೋದು ಒನ್ & ಓನ್ಲಿ ರಾಕಿಂಗ್ ಸ್ಟಾರ್ ಯಶ್. ಯೆಸ್.. ಟಾಕ್ಸಿಕ್ ಹಾಗೂ ರಾಮಾಯಣದಂತಹ ವರ್ಲ್ಡ್...
Read moreDetailsಟಾಕ್ಸಿಕ್ ಹಾಗೂ ರಾಮಾಯಣ ಟ್ರೈಲರ್ಗಳು ಬ್ಯಾಕ್ ಟು ಬ್ಯಾಕ್ ಕಮಾಲ್ ಮಾಡೋಕೆ ಸಜ್ಜಾಗಿದ್ದವು. ಆ ಪೈಕಿ ರಾಮಾಯಣ ಟ್ರೈಲರ್ ಅಮೆರಿಕಾದಲ್ಲಿ ಗ್ಲೋಬಲ್ ಲಾಂಚ್ ಆಗಬೇಕಿತ್ತು. ಆದ್ರೆ ಪೋಸ್ಟ್ಪೋನ್...
Read moreDetailsಕಂಟೆಂಟ್ನಲ್ಲಿ ಧಮ್ ಇದ್ರೆ.. ಪಾತ್ರಗಳು ಜೀವಂತಿಕೆ ಪಡೆದ್ರೆ.. ಮೇಕಿಂಗ್ ವ್ಹಾವ್ ಫೀಲ್ ತರಿಸಿದ್ರೆ ಸಾಕು ಆ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಗೆದ್ದೇ ಗೆಲ್ಲುತ್ತೆ. ಅಂತಹ ಚಿತ್ರಗಳು ಸೋತ...
Read moreDetailsಕೆವಿಎನ್ ಜನನಾಯಗನ್ ರಿಲೀಸ್ನಿಂದ ಸಿಕ್ಕಾಪಟ್ಟೆ ಖುಷಿಯಲ್ಲಿರೋ ವ್ಯಕ್ತಿ. ಇವರು ಬರೀ ವ್ಯಕ್ತಿಯಲ್ಲ ಚಿತ್ರರಂಗದ ಶಕ್ತಿಯೂ ಹೌದು. 400 ಕೋಟಿ ಬಿಗಹ್ ಬಜೆಟ್ ಸಿನಿಮಾವೊಂದರ ರಿಲೀಸ್ಗೆ ತೊಂದರೆ ಆದಾಗ...
Read moreDetailsತಮಿಳು ಚಿತ್ರಪ್ರೇಮಿಗಳ ಪಾಲಿಗೆ ಇಂದೇ ಪೊಂಗಲ್. ಯೆಸ್.. ಏಳು ತಿಂಗಳ ಕಾಯುವಿಕೆ ನಂತ್ರ ತೆರೆಗಪ್ಪಳಿಸಿರೋ ಜನನಾಯಗನ್, ಅಕ್ಷರಶಹ ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದೆ. ಯೆಸ್.. ಅಂದು ಸೆನ್ಸಾರ್...
Read moreDetailsಸಿಂಗಲ್ ಟೀಸರ್ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಜೂನಿಯರ್ ಎನ್ಟಿಆರ್ ಡ್ರ್ಯಾಗನ್ ಅಡ್ಡಾದಿಂದ ಇದೀಗ ಮತ್ತೊಂದು ಧಮಾಕೇದಾರ್ ಸುದ್ದಿ ಹೊರಬಿದ್ದಿದೆ. ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್-ತಾರಕ್...
Read moreDetailsನೀಟ್ ಪರೀಕ್ಷೆಯ ಅಕ್ರಮಗಳು, ಅದ್ರಿಂದ ಸಾವನ್ನಪ್ಪಿರೋ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಅಂತ ಡೆಲ್ಲಿಯ ಜಂತರ್ ಮಂತರ್ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿರೋ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೇರಿದಂತೆ...
Read moreDetailsಈ ವಾರ ತೆರೆಗಪ್ಪಳಿಸುತ್ತಿರೋ ಕರಾವಳಿ ಚಿತ್ರಕ್ಕೆ ಮಂಗಳೂರಿನಲ್ಲಷ್ಟೇ ಅಲ್ಲ ಶಿವಮೊಗ್ಗ ಹಾಗೂ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪ್ರಜ್ವಲ್ ದೇವರಾಜ್-ರಾಜ್...
Read moreDetailsನಂದಮೂರಿ ಕುಟುಂಬದ ಬಾಲಕೃಷ್ಣ ಹಾಗೂ ಜೂನಿಯರ್ ಎನ್ಟಿಆರ್ ನಡುವೆ ಇದ್ದಂತಹ ಮುನಿಸು ದೂರವಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಬಾಲಯ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ ತಾರಕ್. ಇದನ್ನ...
Read moreDetailsಜನನಾಯಗನ್.. ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿತ್ತು. ಆದ್ರೀಗ ಸಿಎಂ ವಿಜಯ್ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದು, ಇದು ಮುಖ್ಯಮಂತ್ರಿಯ ಮೊಟ್ಟ ಮೊದಲ ಚಿತ್ರ ಎನ್ನಲಾಗ್ತಿದೆ....
Read moreDetailsತಮಿಳುನಾಡು ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್ ರಿಲೀಸ್ಗೆ ಇನ್ನೊಂದೇ ಒಂದು ದಿನ ಬಾಕಿ ಉಳಿದಿದೆ. ಇದೀಗ ಡೈರೆಕ್ಟರ್ ವಿನೋದ್ ಮೌನ ಮುರಿದಿದ್ದು, ಇದು...
Read moreDetailsಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಸಾಂಗ್ ಹೊರಬಿದ್ದಿದೆ. ಇಂಟರೆಸ್ಟಿಂಗ್ ಅಂದ್ರೆ ಮೊದಲ ಸಾಂಗ್ಗಿಂತ ಮನಮೋಹಕವಾಗಿದೆ ಈ ಸಾಂಗ್. ಪ್ಲೇ ಬಾಯ್, ಪ್ರಣಯರಾಜ ಹಾಗೂ ಕಿಂಗ್ ಆಫ್ ರೊಮ್ಯಾನ್ಸ್ ಆಗಿ...
Read moreDetailsಕೆಜಿಎಫ್, ಸಲಾರ್ ಬಳಿಕ ಡ್ರ್ಯಾಗನ್ ಸಿನಿಮಾನೇ ಕೊನೆ. ಅದಾದ ಬಳಿಕ ನಾನು ಆ್ಯಕ್ಷನ್ ಜಾನರ್ ಬದಲಿಸುತ್ತಿದ್ದೇನೆ ಅನ್ನೋ ಮಾತನ್ನ ಅಧಿಕೃತವಾಗಿ ಹೇಳಿದ್ರು ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್....
Read moreDetailsಮೆಲೋಡಿ ಹಾಗೂ ಡ್ಯಾನ್ಸಿಂಗ್ ನಂಬರ್ಗಳಿಂದ ಸೌಂಡ್ ಮಾಡ್ತಿದ್ದ ಅಯೋಗ್ಯ-2 ಇದೀಗ ಮೂರನೇ ಸಾಂಗ್ನಿಂದ ಕೊಂಚ ಜೋರಾಗಿಯೇ ಸುದ್ದಿಯಲ್ಲಿದೆ. ಹುಡ್ಗೀರ್ ಡೇಂಜರಸ್ ಅಂತಿರೋ ನೀನಾಸಂ ಸತೀಶ್ ಜೊತೆ ಶಿವರಾಜ್...
Read moreDetailsರಾಕಿಂಗ್ ಸ್ಟಾರ್ ಯಶ್ ಸ್ವ್ಯಾಗ್ಗೆ ಫಿದಾ ಆಗದ ಬಾಲಿವುಡ್ ಸ್ಟಾರ್ ಇಲ್ಲ. ಆದ್ರೀಗ ರಾಮಾಯಣ ಚಿತ್ರದ ಡೆಲ್ಲಿ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಯಶ್ ಧರಿಸಿದ್ದ ದುಬಾರಿ ವಾಚ್ಗೆ...
Read moreDetailsಕರಾವಳಿ ಚಿತ್ರ ರಿಲೀಸ್ಗೂ ಮೊದಲೇ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ರಾಜ್ ಬಿ ಶೆಟ್ರ ಸು ಫ್ರಮ್ ಸೋ ಸ್ಟ್ರ್ಯಾಟಜಿಯನ್ನೇ...
Read moreDetailsಸ್ಯಾಂಡಲ್ವುಡ್ ಅಂಗಳದಲ್ಲಿ ಕಳೆದ ಮೂರು ತಿಂಗಳಿನಿಂದ ಸಂಚಲನ ಮೂಡಿಸಿದ್ದ ಬಾಸ್ ಸಿನಿಮಾ ರಿಲೀಸ್ ಕಾದಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಚಿತ್ರತಂಡಕ್ಕೆ ಭರ್ಜರಿ...
Read moreDetailsಎಸ್ಎಸ್ ರಾಜಮೌಳಿ ಅವರ ಸಿನಿಮಾ ಅಂದ್ಮೇಲೆ ಅಲ್ಲಿ ಕಿಚ್ಚು ಇರಲೇಬೇಕು. ಈಗಂತೂ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ರಾಜಮೌಳಿ ಅವರ 'ವಾರಣಾಸಿ'. ಪ್ರಿಯಾಂಕಾ ಚೋಪ್ರಾ ಅವರ...
Read moreDetailsಡೆಲ್ಲಿಯ ಭಾರತ್ ಮಂಟಪದಲ್ಲಿ ಇಂದು ಸಂಜೆ ಮಹಾ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ. ರಣ್ಬೀರ್ ಕಪೂರ್-ಯಶ್ ನಟನೆಯ ಈ ಚಿತ್ರ4 ಸಾವಿರ ಕೋಟಿಯಲ್ಲಿ ತಯಾರಾಗಿದ್ದು.....
Read moreDetailsಇರುವುದೆಲ್ಲವ ಬಿಟ್ಟು ಅನ್ನೋ ಫೀಲ್ ಗುಡ್ ಹಾಗೂ ಯೂತ್ಫುಲ್ ಸಿನಿಮಾ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಡೈರೆಕ್ಟರ್ ಕಾಂತ ಕನ್ನಲಿ ಒನ್ಸ್ ಅಗೈನ್ ಅಂಥದ್ದೇ ಕಂಟೆಂಟ್ನಿಂದ ಮತ್ತೆ...
Read moreDetailsಕರಾವಳಿ ಸಿನಿಮಾ ರಿಲೀಸ್ಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ರಾಜ್ ಬಿ ಶೆಟ್ರು ಈ ಚಿತ್ರದ ಕ್ಯಾಂಪ್ ಸೇರಿದ ಬಳಿಕ ಅದ್ರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಯಾಕಂದ್ರೆ...
Read moreDetailsಡಾಲಿ ಧನಂಜಯ ಮದರ್ ಪ್ರಾಮಿಸ್ ಇನ್ಮೇಲೆ ಸಿನಿಮಾ ಮಾಡಲ್ಲ ಅಂದಿದ್ದಾರೆ. ಅರೇ.. ಶಾಕ್ ಆಗ್ಬೇಡಿ. ನಟಿಸಲ್ಲ ಅಂತ ಹೇಳಿಲ್ಲ. ಬದಲಿಗೆ ಫಿಲ್ಮ್ ಪ್ರೊಡಕ್ಷನ್ ಮಾಡಲ್ಲ ಅಂದಿದ್ದಾರೆ. ಅದಕ್ಕೆ...
Read moreDetailsತಂದೆಯಂತೆ ಮಕ್ಕಳು ಕೂಡ ಅದೇ ಹಾದಿ ಹಿಡಿಯುತ್ತಾರೆ ಅನ್ನೋದಕ್ಕೆ ನಗುಮುಖದ ಒಡೆಯ, ರಾಜರತ್ನ ಅಪ್ಪು ಹಾಗೂ ಅವ್ರ ಮುದ್ದಿನ ಕಿರಿಮಗಳು ವಂದಿತಾ ಪುನೀತ್ ರಾಜ್ಕುಮಾರ್ ಸಾಕ್ಷಿ ಆಗಿದ್ದಾರೆ....
Read moreDetailsರಾಜಾಸಾಬ್ ನೋಡಿ ಬೇಸರದಲ್ಲಿದ್ದ ಚಿತ್ರಪ್ರೇಮಿಗಳು ಹಾಗೂ ತನ್ನ ಡೈ ಹಾರ್ಡ್ ಫ್ಯಾನ್ಸ್ಗೆ ಡಾರ್ಲಿಂಗ್ ಪ್ರಭಾಸ್ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್.. ಮೋಸ್ಟ್ ಎಕ್ಸ್ಪೆಕ್ಟೆಡ್ ಫೌಜಿ ಸಿನಿಮಾದ ರಿಲೀಸ್...
Read moreDetailsಬಾಲಿವುಡ್ ಅಂಗಳದಲ್ಲಿ ಈಗ ಆಲ್ಫಾ ವರ್ಸಸ್ ಧುರಂಧರ್ ಜಟಾಪಟಿ ಜೋರಾಗಿದೆ. ನಟಿ ಕರೀನಾ ಕಪೂರ್ ಖಾನ್ ನೀಡಿರುವ ಒಂದು ಹೇಳಿಕೆ ಸಿನಿಮಾ ಪ್ರಿಯರ ವಲಯದಲ್ಲಿ ಸಖತ್ ಸದ್ದು...
Read moreDetailsಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಮೂರನೇ ಮದುವೆಯ ಬೆನ್ನಲ್ಲೇ ಅವರ ತಲೆಗೆ 5 ಕೋಟಿ ಬೆಲೆ ಕಟ್ಟಲಾಗಿದೆ. 'ಲವ್ ಜಿಹಾದ್' ಆರೋಪದ...
Read moreDetailsಕಾಂತಾರ ಕ್ವೀನ್ ರುಕ್ಮಿಣಿ ವಸಂತ್ಗೆ ಅದೃಷ್ಟ ಖುಲಾಯಿಸಿದಂತಿದೆ. ಇತ್ತೀಚೆಗೆ ಸಾಲು ಸಾಲು ಸ್ಟಾರ್ ಚಿತ್ರಗಳಲ್ಲಿ ಬ್ಯುಸಿ ಇರೋ ಈಕೆ, ಇದೀಗ ಸ್ಟಾರ್ಗಳ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ...
Read moreDetailsಕರ್ನಾಟಕದಲ್ಲಿ ಟಾಕ್ಸಿಕ್ ಪ್ರಮೋಷನ್ಸ್ಗೆ ವಿಕಟಕವಿ ಯೋಗರಾಜ್ ಭಟ್ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. ಯೆಸ್.. ತಬಾಹಿ ಸೆನ್ಸೇಷನಲ್ ಸಾಂಗ್ ಹಿಂದಿನ ಚಿತ್ರಸಾಹಿತಿ ಆಗಿರೋ ಭಟ್ರು, ಮತ್ತೆರಡು ಗೀತೆಗಳಿಗೆ ಪದ...
Read moreDetailsಜೂನಿಯರ್ ಎನ್ಟಿಆರ್ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಯ್ತಾ ವೇದಿಕೆ..? ತಾತ ನಂದಮೂರಿ ತಾರಕ ರಾಮರಾವ್ ನೆಚ್ಚಿನ ತಿರುಪತಿ ಕ್ಷೇತ್ರದಿಂದಲೇ ಮೊದಲ ಹೆಜ್ಜೆ..? ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್ಗೆ ಟೆನ್ಷನ್...
Read moreDetailsಜೂನಿಯರ್ ಎನ್ಟಿಆರ್ ರಾಜಕೀಯ ರಂಗ ಪ್ರವೇಶದ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಆಂಧ್ರ ಪಾಲಿಟಿಕ್ಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ತಾತ ನಂದಮೂರಿ ತಾರಕ ರಾಮರಾವ್...
Read moreDetailsರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ ಪುನೀತ್ ಇದೀಗ ಮತ್ತಿಬ್ಬರ ಹೆಸರು ಬಾಯಿ ಬಿಟ್ಟಿದ್ದಾನೆ. ಆ ಆಸಾಮಿಗಳು ಯಾರು..? ಸದ್ಯ...
Read moreDetailsಬಘೀರ ಬಳಿಕ ಒಂದಲ್ಲ ಎರಡೆರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ರು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ಪೈಕಿ ಪರಾಕ್ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಮಾಸ್ ಪ್ರಿಯರ ನಾಡಿಮಿಡಿತ...
Read moreDetailsಟಾಲಿವುಡ್ನ ಇಬ್ಬರು ಸ್ಟಾರ್ ಕೊರಿಯೋಗ್ರಾಫರ್ಗಳ ಜಗಳ ಬೀದಿಗೆ ಬಂದು ನಿಂತಿದೆ. ಬೆಳಗ್ಗೆ ಬಡಿದಾಡಿಕೊಂಡಿರೋ ಇವ್ರು ಮಧ್ಯಾಹ್ನ ಒಟ್ಟಿಗೆ ಊಟ ಸವಿದಿದ್ದಾರೆ. ಅದಕ್ಕೆ ಮೆಗಾಸ್ಟಾರ್ ಚಿರಂಜೀವಿ ಆರ್ಗನೈಸ್ ಮಾಡಿದ್ದ...
Read moreDetailsಮಹಾನ್ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್ಗೆ ಕೌಂಟ್ಡೌನ್ ಶುರುವಾಗಿದೆ. ಫ್ರಮ್ ಭಾರತ್ ಟು ದಿ ವರ್ಲ್ಡ್ ಅನ್ನೋ ಹೆಸರಲ್ಲಿ ಅಮೆರಿಕಾದಲ್ಲಿ ರಾಮಾಯಣ ಮೊದಲ ಭಾಗದ ಟ್ರೈಲರ್...
Read moreDetailsಟಾಲಿವುಡ್ನ ಅಕ್ಕಿನೇನಿ ಫ್ಯಾಮಿಲಿ ಭಾರತೀಯ ಚಿತ್ರರಂಗದಲ್ಲಿ ಇದೀಗ ಮತ್ತೆ ಸದ್ದು ಗದ್ದಲ ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ವಿವಾದಗಳಲ್ಲ. ಬದಲಿಗೆ ಸಿನಿಮಾಗಳ ಸಕ್ಸಸ್. ಯೆಸ್.. ಮಾಜಿ ಅತ್ತಿಗೆ...
Read moreDetailsಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಹಾಗೂ ನ್ಯಾಷನಲ್ ಸ್ಟಾರ್ ಧನುಷ್ ನಡುವೆ ರಿಯಲ್ ಮುರುಗನ್ ಯಾರು ಅನ್ನೋ ಫೈಟ್ ಶುರುವಾಗಿದೆ. ಅದಕ್ಕೆ ಕಾರಣ ಆಗಿರೋದು ಅವ್ರ ಅಪ್ಕಮಿಂಗ್...
Read moreDetailsನಮ್ಮ ಹುಟ್ಟಿಗೊಂದು ಬೆಲೆ ಬಂದರೇನೇ ನಾವೆಷ್ಟು ಸಾರ್ಥಕ ಜೀವನ ನಡೆಸ್ತಿದ್ದೀವಿ ಅನ್ನೋದು ಅರಿವಾಗೋಕೆ ಸಾಧ್ಯ. ಯೆಸ್.. 64ನೇ ವರ್ಷದ ಜನುಮ ದಿನವನ್ನ ಆಚರಿಸಿಕೊಂಡಿರೋ ಕರುನಾಡ ಚಕ್ರವರ್ತಿ ಡಾ...
Read moreDetailsಶ್ರೀಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದುಕೊಂಡೇ ಪರಮಾತ್ಮನತ್ತ ತನ್ನ ಆತ್ಮದ ಪಯಣ ಬೆಳೆಸಿದ್ದಾರೆ ಎಸ್ ಜಾನಕಿ. ಅವ್ರ ಅಗಲಿಕೆಗೆ ದಕ್ಷಿಣ ಭಾರತದ ಮಾಜಿ, ಹಾಲಿ ಮುಖ್ಯಮಂತ್ರಿಗಳಿಂದ ಹಿಡಿದು, ಪಿಎಂ...
Read moreDetails‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ...
Read moreDetailsಭಾರತೀಯ ಸಂಗೀತ ಲೋಕದ ಧ್ರುವತಾರೆ.. ಆರು ದಶಕಗಳ ಕಾಲ ಮಾಧುರ್ಯಭರಿತವಾಗಿ ಹಾಡುತ್ತಲೇ ಇದ್ದ ಗಾನ ಕೋಗಿಲೆ.. ದಕ್ಷಿಣದ ಹಾಡುಹಕ್ಕಿ.. ಸಾರಸತ್ವ ಲೋಕದ ಸ್ವರ ಸಾಮ್ರಾಜ್ಞಿ ಎಸ್ ಜಾನಕಿ...
Read moreDetailsನಟ ಧ್ರುವ ಸರ್ಜಾ ಹನುಮಂತನ ಪರಮ ಭಕ್ತ. ಅವ್ರ ಪರ್ಸನಲ್ ಮ್ಯಾನೇಜರ್ ಅಶ್ವಿನ್.. ಅಷ್ಟೇ ಭಕ್ತಿ, ಗೌರವದಿಂದ ಆ್ಯಕ್ಷನ್ ಪ್ರಿನ್ಸ್ನ ಕಾಣ್ತಾರೆ. ಸದಾ ಕಷ್ಟ ಸುಖಗಳಿಗೆ ಧ್ರುವ...
Read moreDetails61ನೇ ಇಳಿವಯಸ್ಸಲ್ಲಿ ಮೂರನೇ ಮದುವೆ ಮಾಡಿಕೊಂಡಿರೋ ಆಮೀರ್ ಖಾನ್ ವಿರುದ್ಧ ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳು ಕಿಡಿಕಾರುತ್ತಿವೆ. ಲವ್ ಜಿಹಾದ್ ಪ್ರಚಾರ ಮಾಡ್ತಿದ್ದಾರೆ ಅಂತ ಆಮೀರ್...
Read moreDetailsಪ್ರಜ್ವಲ್ ದೇವರಾಜ್ ನಟನೆಯ ಕರಾವಳಿಸಿ ಸಿನಿಮಾದ ಕ್ಯಾತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟ್ರೈಲರ್ ಲಾಂಚ್ ದಿನ ನಡೆದ ಗಲಾಟೆ ಪ್ರಕರಣ ಸದ್ಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು,...
Read moreDetailsಡಿ ಬಾಸ್ ದರ್ಶನ್ ಸದ್ಯ ಒಂದು ವರ್ಷ ಜೈಲಿಂದ ಹೊರಗೆ ಬರೋ ಯಾವುದೇ ಲಕ್ಷಣ ಕಾಣ್ತಿಲ್ಲ. ಇಂತಹ ಕಷ್ಟ ಕಾಲದಲ್ಲೂ ದಚ್ಚು ಫ್ಯಾನ್ಸ್ ಗೆ ಒಂದು ಗುಡ್...
Read moreDetails