ಸುಮಕ್ಕ ಡಿಲೀಟ್ ಆದ್ರೂ ಅಂಬಿನ ಮರೆಯದ ದರ್ಶನ್
ಮದರ್ ಇಂಡಿಯಾನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಮನಸ್ಸಿನಿಂದಲೇ ಡಿಲೀಟ್ ಮಾಡಿರೋ ಡಿಬಾಸ್ ದರ್ಶನ್, ಪಿತೃ ಸಮಾನ ಅಂಬಿಯನ್ನ ಮಾತ್ರ ಇಂದಿಗೂ ಆರಾಧಿಸುತ್ತಾರೆ. ಅದಕ್ಕೆ ಕಾರಣ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಮದರ್ ಇಂಡಿಯಾನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಮನಸ್ಸಿನಿಂದಲೇ ಡಿಲೀಟ್ ಮಾಡಿರೋ ಡಿಬಾಸ್ ದರ್ಶನ್, ಪಿತೃ ಸಮಾನ ಅಂಬಿಯನ್ನ ಮಾತ್ರ ಇಂದಿಗೂ ಆರಾಧಿಸುತ್ತಾರೆ. ಅದಕ್ಕೆ ಕಾರಣ...
Read moreDetailsಪುಷ್ಪ ಕ್ರಿಯೇಟರ್ ಸುಕುಮಾರ್ ನಮ್ಮ ಕಲ್ಟ್ ಡೈರೆಕ್ಟರ್ ಉಪೇಂದ್ರ ಅವರಿಂದ ಅದೊಂದನ್ನ ಕದ್ದಿದ್ದಾರಂತೆ. ಅದನ್ನ ಬೃಹತ್ ವೇದಿಕೆಯಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉಪ್ಪಿಯ ಆ ಮೂರು...
Read moreDetailsಕನಸು ಎಲ್ಲರೂ ಕಾಣ್ತಾರೆ. ಆದ್ರೆ ಕಾಣುವ ಕನಸು ಸದಾ ದೊಡ್ಡದಾಗಿರಬೇಕು ಅಂತ ಹೇಳ್ತಿದ್ರು ರಾಕಿಂಗ್ ಸ್ಟಾರ್. ಅದ್ರಂತೆ ಕನಸುಗಳ ಬೆನ್ನತ್ತುವ ಮಾನ್ಸ್ಟರ್ ಕೂಡ ಹೌದು ಅನ್ನೋದನ್ನ ಪ್ರೂವ್...
Read moreDetailsಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್ನ ಸೂಪರ್ ಸ್ಟಾರ್ಗೆ ಸಿನಿಮಾ ಮಾಡೋಕೆ...
Read moreDetailsಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್ನ ಸೂಪರ್ ಸ್ಟಾರ್ಗೆ ಸಿನಿಮಾ ಮಾಡೋಕೆ...
Read moreDetailsಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಬರೀ ನಟಿಯಷ್ಟೇ ಅಲ್ಲ. ಡೈರೆಕ್ಟರ್ ಕೂಡ ಹೌದು. ಇಷ್ಟು ದಿನ ಎಲ್ಲಿ ಹೋದ್ರು..? ಏನ್ ಮಾಡ್ತಿದ್ರು ಅಂತ ಪ್ರಶ್ನೆ ಮಾಡ್ತಿದ್ದವರಿಗೆ ತನ್ನಲ್ಲಿರೋ...
Read moreDetailsಹಂತ ಹಂತವಾಗಿ ದೇಶ ಸುತ್ತುವವರೆಗೂ ಪರ್ಮಿಷನ್ ಪಡೆದಿರೋ ಡಿಬಾಸ್ ದರ್ಶನ್, ಇದೀಗ ಏಕ್ದಮ್ ಫಾರಿನ್ ಫ್ಲೈಟ್ ಏರುವ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕೋರ್ಟ್ಗೆ ಮನವಿ ಕೂಡ ಸಲ್ಲಿಸಿದ್ದಾರೆ....
Read moreDetailsರಾಜಮೌಳಿಯ ಸಿನಿಮಾಗಳಲ್ಲಿ ಸ್ಟಾರ್ ನಟರ ಲುಕ್ಸ್ ಬಗ್ಗೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಕುತೂಹಲ. ಹೌದು.. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟುವ ಮೌಳಿ, ಈ ಬಾರಿಯ SSMB29 ಸಿನಿಮಾದಲ್ಲಿ ಪ್ರಿನ್ಸ್...
Read moreDetailsಚೆನ್ನೈನಲ್ಲಿ ನಡೆದ ಥಗ್ ಲೈಫ್ ಇವೆಂಟ್ನಲ್ಲಿ ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದೂ ಕರುನಾಡ ಚಕ್ರವರ್ತಿ ಡಾ...
Read moreDetailsಸೀರಿಯಲ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ, ಎಲ್ಲರ ಮನೆ ಮನಗಳನ್ನು ತಲುಪಿದ್ದ ಪಾರು ಖ್ಯಾತಿಯ ನಟ ಶ್ರೀಧರ್ ಇನ್ನು ನೆನಪು ಮಾತ್ರ....
Read moreDetailsಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆಗೆ ಗೇಟ್ಪಾಸ್ ನೀಡಿದ ಸಂದೀಪ್ ರೆಡ್ಡಿ ವಂಗಾಗೆ ಬಾಲಿವುಡ್ ಬ್ಯೂಟಿ ಶಾಕ್ ನೀಡಿದ್ದಾರೆ. ಸ್ಪಿರಿಟ್ ಕಥೆ ಲೀಕ್ ಮಾಡಿ, ಡೈರೆಕ್ಟರ್ನ ಕೆರಳಿಸಿದ್ದಾರೆ...
Read moreDetailsಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಸಾವನ್ನು ಬಯಸಿ ವಿಕೃತ ಮೆರೆದಿದ್ದ ಕಾಮಿಡಿ ಕಿಲಾಡಿ ಮಡೆನೂರು ಮನುಗೆ ಹೆಡೆಮುರಿ ಕಟ್ಟಿದೆ ಚಿತ್ರರಂಗ. ಅದಕ್ಕೆ ಹಿರಿಯನಟ ನವರಸನಾಯಕ ಜಗ್ಗೇಶ್...
Read moreDetailsಐಟಂ ಸಾಂಗ್ ಬಂದ್ರೆ ಸಾಕು ಕಣ್ಮುಚ್ಚಿಕೊಳ್ತಿದ್ದ ಪ್ರೇಕ್ಷಕರಿಗೆ ಈಗ ಹೀರೋಯಿನ್ಗಳ ಬೆಡಗು ಬಿನ್ನಾಣ, ಮೈಮಾಟವೇ ಹೆಚ್ಚಾಗಿ ರುಚಿಸುವಂತಾಗಿದೆ. ಅದು ಸಿನಿಮಾಗೆ ಮೈಲೇಜ್ ಆದ್ರೆ, ನೋಡುಗರ ಕಣ್ಣಿಗೆ ಹಬ್ಬ....
Read moreDetailsಸಿನಿಮಾ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಲ್ಲಿ ಸೂಪರ್ ಹೀರೋ ಆಗಿ ಮಿಂಚ್ತಿರೋ ಗೇಮ್ ಚೇಂಜರ್ ಪವನ್ ಕಲ್ಯಾಣ್ ವಿರುದ್ಧ ನಾಲ್ಕು ಮಂದಿ ಪಿತೂರಿ ನಡೆಸ್ತಿದ್ದಾರಂತೆ. ಅವ್ರಲ್ಲಿ ಅಲ್ಲು...
Read moreDetailsಧನುಷ್ ಹಾಗೂ ಕಿಂಗ್ ನಾಗಾರ್ಜುನ್.. ಇವರಿಬ್ಬರಲ್ಲಿ ಯಾರು ಕುಬೇರ ಅನ್ನೋ ಪ್ರಶ್ನೆಗೆ ಮತ್ತಷ್ಟು ಕಿಚ್ಚತ್ತಿಸೋ ಕಾರ್ಯ ಮಾಡಿದ್ದಾರೆ ಶೇಖರ್ ಕಮ್ಮುಲ. ಕುಬೇರನ ಜೊತೆ ಜೊತೆಗೆ ಮಿಡಲ್ ಕ್ಲಾಸ್...
Read moreDetailsಬೇಸರದಲ್ಲಿದ್ದ ಧ್ರುವ ಸರ್ಜಾ ಫ್ಯಾನ್ಸ್ಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಯೆಸ್.. ಶೂಟಿಂಗ್ ಮುಗಿಸಿ ಬಹಳ ದಿನಗಳಾದ್ರೂ, ಒಂದೇ ಒಂದು ಹಾಡು ಮಾತ್ರ ಪೆಂಡಿಂಗ್ ಇತ್ತು. ಅದಕ್ಕೀಗ ಮುಹೂರ್ತ...
Read moreDetailsಮನುಷ್ಯ ಹಾಗೂ ಶ್ವಾನದ ನಡುವೆ ಅವಿನಾಭಾವ ಸಂಬಂಧವಿದೆ. ಬಹುತೇಕ ಮಂದಿ ಮನೆಯಲ್ಲಿ ಶ್ವಾನಗಳು ಕೂಡ ಫ್ಯಾಮಿಲಿ ಮೆಂಬರ್ಸ್ನಂತೆ ಬೆರೆತು ಹೋಗಿರುತ್ತವೆ. ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ...
Read moreDetailsಕರುನಾಡ ಚಕ್ರವರ್ತಿ ಶಿವಣ್ಣನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದ್ರೆ ಶಿವಣ್ಣ ಕೂಡ ಒಬ್ರಿಗೆ ಅಭಿಮಾನಿ ಅನ್ನೋದು ನಿಮಗೆ ಗೊತ್ತಿಲ್ಲ. ಒಮ್ಮೆ ಶಿವಣ್ಣ ಆ ಸ್ಟಾರ್ ನಟನನಿಂದ ಪಡೆದ ಅಪ್ಪುಗೆಯಿಂದ...
Read moreDetailsಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಬರ್ತ್ ಡೇ ಸಂಭ್ರಮ. ಜಾವಾ ಏರಿ ದುರಹಂಕಾರ ಮೆರೆಯೋಕೆ ಸಜ್ಜಾಗ್ತಿರೋ ಈಕೆ ಸ್ವತಃ ತನ್ನನ್ನ ತಾನು ದುರಹಂಕಾರಕ್ಕೆ ಬ್ರಾಂಡ್ ಅಂಬಾಸಿಡರ್...
Read moreDetailsತಾಯಿಯಂತೆ ಮಕ್ಕಳು ಅನ್ನೋ ಮಾತು ಅಕ್ಷರಶಃ ಸತ್ಯ. ಅಭಿನೇತ್ರಿ ಲೀಲಾವತಿ ನಿಧನದ ನಂತರವೂ ಸಹ ಅವ್ರ ಆಶಯಗಳನ್ನ ನೆರವೇರಿಸುವುದರಲ್ಲೇ ಸಾರ್ಥಕ ಜೀವನ ಕಂಡುಕೊಳ್ತಿರೋ ನಟ ವಿನೋದ್ ರಾಜ್ಗೆ...
Read moreDetailsತಮಿಳುನಾಡಿನ ಸಾವಿರ ಕೋಟಿ ಟಾಸ್ಮಾಕ್ ಲಿಕ್ಕರ್ ಹಗರಣದಲ್ಲಿ ಕನ್ನಡ ನಟಿಗೆ ಸಂಕಷ್ಟ ಎದುರಾಗ್ತಿದೆ. ಒಂದೇ ಒಂದು ನೈಟ್ ಪಾರ್ಟಿಗಾಗಿ 35 ಲಕ್ಷ ಪಡೆದಿರೋ ಗ್ಲಾಮರ್ ಡಾಲ್, ED...
Read moreDetailsಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿರೋ ಕನ್ನಡದ ರುಕ್ಕಮ್ಮನಿಗೆ ಡಿಮ್ಯಾಂಡೋ ಡಿಮ್ಯಾಂಡ್. ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ದಿಲ್ ದೋಚಿರೋ ಈ ಚೆಂದುಳ್ಳಿ ಚೆಲುವೆ, ಅವ್ರ ನೆಕ್ಸ್ಟ್...
Read moreDetailsಸೂಪರ್ ಸ್ಟಾರ್ ರಜನೀಕಾಂತ್.. ಯಂಗ್ಸ್ಟರ್ಸ್ನ ನಾಚಿಸುವಂತಹ ಎನರ್ಜಿ, ಛಾರ್ಮ್ ಹಾಗೂ ಸಿನಿಮೋತ್ಸಾಹ. 74ರ ಇಳಿವಯಸ್ಸಲ್ಲೂ ಇವರ ಸ್ಟೈಲು, ಮ್ಯಾನರಿಸಂ ಸಖತ್ ಕ್ರೇಜಿ. ಇವ್ರನ್ನ ಮ್ಯಾಚ್ ಮಾಡೋ ಸ್ಟಾರ್...
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸುಬ್ಬ-ಸುಬ್ಬಿ....
Read moreDetailsರೇಪ್ ಕೇಸ್ ಆರೋಪಿಯಾಗಿರೋ ಮಡೆನೂರು ಮನು ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಇಂದು ತೆರೆಗಪ್ಪಳಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಜನ ಕೈ ಹಿಡಿದ್ರಾ..?...
Read moreDetailsಇಂಡಿಪೆಂಡೆನ್ಸ್ ಡೇ ವಿಶೇಷ ಚಿತ್ರಪ್ರೇಮಿಗಳಿಗೆ 45 ಸಿನಿಮಾನ ಗಿಫ್ಟ್ ಕೊಡೋಕೆ ಸಜ್ಜಾಗಿದ್ದಾರೆಡ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ. ಈ ಟ್ರಯೋ ಕಾಂಬೋದಿಂದ ಮತ್ತೊಂದು ಸಾಂಗ್...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅದ್ಯಾಕೋ ಬ್ಯಾಡ್ ಟೈಂ ಶುರುವಾದಂತಿದೆ. ಇತ್ತೀಚೆಗೆ ಕಾಂತಾರ-1 ಚಿತ್ರದ ಇಬ್ಬರು ಕಲಾವಿದರು ಬ್ಯಾಕ್ ಟು ಬ್ಯಾಕ್ ತೀರಿಕೊಂಡಿದ್ರು. ಇದೀಗ ಛತ್ರಪತಿ ಶಿವಾಜಿ...
Read moreDetailsಕೆಡಿ ಸಿನಿಮಾದ ಬಳಿಕ ಧ್ರುವ ಸರ್ಜಾ ನೆಕ್ಸ್ಟ್ ವೆಂಚರ್ ಯಾವುದು..? ಯಾರ ಜೊತೆ ಅಂತ ತಲೆಕೆಡಿಸಿಕೊಂಡಿದ್ದವರಿಗೆ ಗ್ಯಾರಂಟಿ ಪಿಚ್ಚರ್ ಕೊಡ್ತಿದೆ ಎಕ್ಸ್ಕ್ಲೂಸಿವ್ ಖಬರ್. ಯೆಸ್.. ಸದ್ದಿಲ್ಲದೆ ತೆರೆಮರೆಯಲ್ಲಿ...
Read moreDetailsದಶಕದ ತಪಸ್ಸು ಫಲಿಸೋ ಸುಸಂದರ್ಭದಲ್ಲಿ ಕಾಮಿಡಿ ಕಿಲಾಡಿ ಮಡೆನೂರು ಮನು ಲೈಫ್ಗೆ ಬಹುದೊಡ್ಡ ಕಳಂಕ ಅಂಟಿದೆ. ಸಹನಟಿಯಿಂದ ರೇಪ್ ಕೇಸ್ ದಾಖಲಾಗಿದ್ದು, ನಾಳೆ ಸಿನಿಮಾ ರಿಲೀಸ್ ಇದ್ಕೊಂಡು,...
Read moreDetailsಬೆಳ್ಳಿತೆರೆ ಬೆಳಗಲಿದೆ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಜೀವನಗಾಥೆ. ಯೆಸ್.. ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕಲಾಂ ಹೆಸರಿನಲ್ಲಿ ಚಿತ್ರದ ಫಸ್ಟ್ಲುಕ್ ಲಾಂಚ್ ಆಗಿದೆ. ಹಾಗಾದ್ರೆ ಅವ್ರ...
Read moreDetailsಕಾಲಿವುಡ್ ಸ್ಟಾರ್ ಜಯಂ ರವಿಗೆ ಪತ್ನಿ ಆರತಿ ಕೋರ್ಟ್ನಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಡಿವೋರ್ಸ್ ಕೊಡ್ತೀನಿ. ಆದ್ರೆ ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ ಎಂದಿದ್ದಾರೆ. ಇದೀಗ...
Read moreDetailsಆಂಧ್ರ ಡಿಸಿಎಂ, ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ರನ್ನ ಕಂಡರೆ ಬರೀ ಮೋದಿಗಷ್ಟೇ ಅಲ್ಲ, ಇಡೀ ಕರುನಾಡಿನ ಮಂದಿಗೆ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ಕಾರಣ ಪವನ್ ಕಲ್ಯಾಣ್ಗಿರೋ...
Read moreDetailsಕಿಚ್ಚ-ದಚ್ಚು.. ಒಂದು ಕಾಲದ ಕುಚಿಕು ಗೆಳೆಯರು. ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ.. ನಾನೊಂದು ತೀರ, ನೀನೊಂದು ತೀರ ಅನ್ನುವಂತಾಗಿದೆ ಇವ್ರ ಗೆಳೆತನ. ಸದ್ಯ ಒಂದು ಖುಷಿ...
Read moreDetailsಆರ್ಥಿಕವಾಗಷ್ಟೇ ಅಲ್ಲದೆ, ಮಾನಸಿಕವಾಗಿಯೂ ನೊಂದು, ಬೆಂದಿರೋ ತಮಿಳು ನಟ ವಿಶಾಲ್ ಬಾಳಲ್ಲಿ ಹೊಸ ಮನ್ವಂತರ ಶುರುವಾಗ್ತಿದೆ. ಹೌದು.. ಕೊನೆಗೂ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳೋಕೆ ಸಜ್ಜಾಗಿದ್ದಾರೆ ವಿಶಾಲ್....
Read moreDetailsಸಿನಿಮಾಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರೋ ಇಂಡಿಯನ್ ಸ್ಪೀಲ್ಬರ್ಗ್ ರಾಜಮೌಳಿ, ತನ್ನ ಸಿನಿಮಾಗಳ ಜೊತೆಗೆ ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೂ ಸಪೋರ್ಟ್ ಮಾಡ್ತಿರ್ತಾರೆ. ಸದ್ಯ ಟೂರಿಸ್ಟ್ ಫ್ಯಾಮಿಲಿ ನೋಡಿ ದಿಲ್ಖುಷ್...
Read moreDetailsಯುದ್ಧಕಾಂಡ ಮಾಡಿ ದೊಡ್ಡ ಸಕ್ಸಸ್ ಕಂಡ ಕೃಷ್ಣ ಅಜಯ್ರಾವ್, ಇದೀಗ ಸದ್ದಿಲ್ಲದೆ ಮತ್ತೊಂದು ಎಕ್ಸ್ಪೆರಿಮೆಂಟ್ಗೆ ಕೈ ಹಾಕಿದ್ದಾರೆ. ಸರಳ ಸುಬ್ಬರಾವ್ ಆಗಿ ರೆಟ್ರೋ ಸ್ಟೈಲ್ನಲ್ಲಿ ಪ್ರೇಕ್ಷಕರ ಮುಂದೆ...
Read moreDetailsಜೂನಿಯರ್ ಎನ್ಟಿಆರ್ ಬಾಲಿವುಡ್ ಎಂಟ್ರಿ ನೆಕ್ಸ್ಟ್ ಲೆವೆಲ್ಗಿದೆ. ರಾ ಏಜೆಂಟ್ ಆಗಿ ಇಂಡಿಯಾದ ಒಂದು ಕಾಲದ ಬೆಸ್ಟ್ ಸ್ಪೈ ಏಜೆಂಟ್ನ ಬೇಟೆ ಆಡುವ ಜಬರ್ದಸ್ತ್ ವಾರ್-2 ಟೀಸರ್...
Read moreDetailsಮದುವೆಗೂ ಮೊದಲೇ ವಿಜಯ್ ದೇವರಕೊಂಡ ಫ್ಯಾಮಿಲಿ ಮೇಲೆ ರಶ್ಮಿಕಾ ಮಂದಣ್ಣಗೆ ಎಲ್ಲಿಲ್ಲದ ಲವ್ವು. ಹೌದು.. ಅತ್ತೆ ಫ್ಯಾಮಿಲಿ ಅಂದ್ರೆ ತನ್ನ ಫ್ಯಾಮಿಲಿಗಿಂತ ಹೆಚ್ಚು ಅನ್ನುವಂತೆ ಆಡ್ತಾರೆ ನ್ಯಾಷನಲ್...
Read moreDetailsಇಲ್ಲಿಯವರೆಗೂ ಸ್ಯಾಂಡಲ್ವುಡ್ನಲ್ಲಿ ಯಾವ ಸ್ಟಾರ್ ನಟ, ನಟಿಗೂ ಸಿಗದ ಗೌರವ, ಪ್ರಾಶಸ್ತ್ಯ ಹಾಗೂ ಮನ್ನಣೆ ಈ ಚೆಂದುಳ್ಳಿ ಚೆಲುವೆಗೆ ಸಿಕ್ಕಿದೆ. ವರ್ಲ್ಡ್ ಫೇಮಸ್ ಕಾನ್ಸ್ ಫಿಲ್ಮ್ ಫೆಸ್ಟ್ನ...
Read moreDetailsಥಗ್ ಲೈಫ್ ಟ್ರೈಲರ್ ರಿಲೀಸ್ ಆದ ಬಳಿಕ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ಗೊಂದು ಕಳಂಕ ಅಂಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ತಿದ್ದಾರೆ. ಅರೇ ಅಂಥದ್ದೇನಾಯ್ತು..?...
Read moreDetailsಡಿಬಾಸ್ ದರ್ಶನ್ಗೆ ಶುಕ್ರದೆಸೆ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ಅವಮಾನ ಹಾಗೂ ಅಪಮಾನಗಳನ್ನು ಎದುರಿಸಿರೋ ನಟ ದರ್ಶನ್, ಇದೀಗ ಖುಷಿ ಕ್ಷಣಗಳಿಗೆ ಸಾಕ್ಷಿ ಆಗ್ತಿದ್ದಾರೆ....
Read moreDetailsದಿ ವೆಯ್ಟ್ ಈಸ್ ಓವರ್.. ಕಮಲ್ ಹಾಸನ್ ಥಗ್ ಲೈಫ್ ಪ್ರಪಂಚ ಕೊನೆಗೂ ಅನಾವರಣಗೊಂಡಿದೆ. ವಿಕ್ರಮ್ ಸಿನಿಮಾ ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್ ಇಲ್ಲಿ ತೋರಿಸಿದ್ದಾರೆ ಯೂನಿವರ್ಸಲ್...
Read moreDetailsರಾಕಿಭಾಯ್ ಈಸ್ ಬ್ಯಾಕ್.. ಕೆಜಿಎಫ್-2 ಕ್ಲೈಮ್ಯಾಕ್ಸ್ನಲ್ಲಿ ಕಣ್ಮರೆಯಾದ ಯಶ್ ಎಲ್ಲಿ ಹೋದ್ರು..? ಗೋಲ್ಡ್ ಜೊತೆ ತಾವೂ ನೀರು ಪಾಲಾದಾಗ ಅವ್ರನ್ನ ಕೈ ಹಿಡಿದಿದ್ದು ಯಾರು..? ಕೆಜಿಎಫ್-3 ಕಿಕ್ಸ್ಟಾರ್ಟ್...
Read moreDetailsಹೀರೋಗಳನ್ನ ನೋಡಿ ಹೀರೋಯಿನ್ಸ್ ಕೂಡ ಬಾಲು, ಬ್ಯಾಟ್ ಹಿಡಿದು ಕ್ರಿಕೆಟ್ ಗ್ರೌಂಡ್ಗೆ ಇಳಿಯೋಕೆ ಸಜ್ಜಾಗಿಬಿಟ್ಟಿದ್ದಾರೆ. ಹೌದು.. ಸಿಸಿಎಲ್, ಕೆಸಿಸಿ, ರಾಜ್ ಕಪ್ ಹೆಸರಿನಲ್ಲಿ ಇಡೀ ಸ್ಯಾಂಡಲ್ವುಡ್ ಸ್ಟಾರ್ಸ್...
Read moreDetailsಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಈಗ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಹೌದು.. ಅಪ್ಪು ಮುದ್ದಿನ ಹಿರಿಮಗಳು ಧೃತಿ, ನ್ಯೂಯಾರ್ಕ್ನಲ್ಲಿ ಪದವಿ ಪಡೆದಿದ್ದಾರೆ. ಕಾನ್ವೊಕೇಷನ್ನಲ್ಲಿ ಅಶ್ವಿನಿ...
Read moreDetailsಒಂದಲ್ಲ ಎರಡೆರಡು ರಿಲೇಷನ್ಶಿಪ್ಗಳನ್ನ ಇಟ್ಕೊಂಡು, ಫ್ಯಾಮಿಲಿ ಮೆಂಟೇನ್ ಮಾಡಿದಷ್ಟು ಈಸಿ ಅಲ್ಲ ಭಾರತೀಯರನ್ನ ಮ್ಯಾನೇಜ್ ಮಾಡೋದು ಅನ್ನೋದು ಆಮೀರ್ ಖಾನ್ಗೆ ಸ್ಪಷ್ಟವಾಗಿ ಗೊತ್ತಾದಂತಿದೆ. ಹಾಗಾಗಿಯೇ ಹಂಡ್ರೆಡ್ ಪರ್ಸೆಂಟ್...
Read moreDetails3.45ಗೆ ಎದ್ದು 4.45ಗೆ ಏರ್ಪೋರ್ಟ್ಗೆ ಬಂದು 5.45ಗೆ ಫ್ಲೈಟ್ ಏರಿದ ಸ್ಟಾರ್ ಆ್ಯಂಕರ್ ಅನುಶ್ರೀ ಮಾಡಿದ್ದೇನು ಅನ್ನೋ ಕ್ಯೂರಿಯಾಸಿಟಿ ನಿಮಗಿದೆಯಾ..? ನಟಸಾರ್ವಭೌಮದಲ್ಲಿ ಅಪ್ಪು ಮಾಡಿದ ಫ್ಲೈಟ್ ಸಂದರ್ಶನ...
Read moreDetailsಇತ್ತೀಚೆಗೆ 2024ನೇ ಸಾಲಿನ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಪ್ರದಾನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು. ಒಂದೇ ವೇದಿಕೆ ಶಿವಣ್ಣ, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್...
Read moreDetailsಸ್ಯಾಂಡಲ್ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಸಿನಿ ಕರಿಯರ್ಗೆ ಬರೋಬ್ಬರಿ 12 ವರ್ಷ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಡಿಂಪಲ್ ಕ್ವೀನ್ಗೆ...
Read moreDetailsಆಪರೇಷನ್ ಸಿಂದೂರ್ ಬಗ್ಗೆ ಕಾಮೆಂಟ್ ಮಾಡೋಕೇನೇ ಒಂದಷ್ಟು ಬಾಲಿವುಡ್ ಸ್ಟಾರ್ಸ್ ಹಿಂದು ಮುಂದು ನೋಡ್ತಾರೆ. ಅಂಥದ್ರಲ್ಲಿ ಬಿಟೌನ್ ನಟರೊಬ್ಬರು ಯುದ್ಧ ಭೂಮಿಗೆ ಹೋಗಿ ನಮ್ಮ ಇಂಡಿಯನ್ ಆರ್ಮಿ...
Read moreDetailsUI ಬಳಿಕ ವಾಟ್ ನೆಕ್ಸ್ಟ್ ಉಪ್ಪಿ ಅಂತಿದ್ದವ್ರಿಗೆ ತಮ್ಮ ಬ್ಯುಸಿ ಶೆಡ್ಯೂಲ್ನ ಪರಿಚಯಿಸಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಯೆಸ್.. ಡೈರೆಕ್ಷನ್ಗೆ ಸಣ್ಣದೊಂದು ಬ್ರೇಕ್ ನೀಡಿರೋ ಸೂಪರ್ ಸ್ಟಾರ್,...
Read moreDetailsಸ್ಯಾಂಡಲ್ವುಡ್ನ ಟ್ರೆಂಡ್ ಸೆಟ್ಟರ್ ಉಪೇಂದ್ರ ತನಯ ಆಯುಷ್ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ಗೆ ಹಂಡ್ರೆಡ್ ಡೇಸ್ ಮೂವಿ ನೀಡಿದ್ದ ಡೈರೆಕ್ಟರ್ ಒಬ್ರು ಆಯುಷ್...
Read moreDetailsಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ನಗುವನ್ನಷ್ಟೇ ನಿಲ್ಲಿಸಿಲ್ಲ, ಬಾರದೂರಿಗೆ ಪಯಣ ಬೆಳೆಸಿ, ತನ್ನ ಉಸಿರನ್ನೇ ಚೆಲ್ಲಿದ್ದಾರೆ. ಇಷ್ಟಕ್ಕೂ ರಾಕೇಶ್ಗೆ ಏನಾಗಿತ್ತು..? ಪಂಜುರ್ಲಿ ದೈವದ ಮುನಿಸಿನಿಂದಲೇ ಜೀವ ಕಳೆದುಕೊಂಡ್ರಾ..?...
Read moreDetailsಮೋಹಕತಾರೆ ರಮ್ಯಾ ಸಿನಿಮಾ ಮತ್ತು ರಾಜಕೀಯ ರಂಗಗಳಿಂದ ದೂರ ಇದ್ರೂ ಸಹ ಕನ್ನಡಿಗರಿಂದ ಆಕೆ ಎಂದೂ ದೂರ ಆಗಿಲ್ಲ. ತಮ್ಮ ನಿಲುವು, ಧೋರಣೆಗಳನ್ನ ಆಗಿಂದಾಗ್ಗೆ ವ್ಯಕ್ತಪಡಿಸುತ್ತಾ ಬರ್ತಿರೋ...
Read moreDetailsಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್ಗೆ ಹೋಗಿದ್ದಾರೆ ನಮ್ಮ ಸೌತ್...
Read moreDetailsಇಂದು ವಿಶ್ವ ತಾಯಂದಿರ ದಿನ. ದೇಶ ಕೂಡ ತಾಯಿಯಷ್ಟೇ ಪವಿತ್ರ. ಈ ಭರತ ಮಾತೆಯ ಮಕ್ಕಳಾಗಿ, ಇಲ್ಲೇ ಸೂಪರ್ ಸ್ಟಾರ್ಗಳಾದ ಖಾನ್ಗಳು ಮಾತ್ರ ದೇಶಕ್ಕಿಂತ ಧರ್ಮವೇ ಹೆಚ್ಚು...
Read moreDetailsಇಂಡೋ-ಪಾಕ್ ವಾರ್ ಕುರಿತ ನೂರಾರು ಸಿನಿಮಾಗಳು ಈಗಾಗ್ಲೇ ಬೆಳ್ಳಿತೆರೆ ಬೆಳಗಿವೆ. ಭಾರತ-ಪಾಕ್ ವಿಭಜನೆಗೊಂಡ ದಿನದಿಂದ ಸಾಲು ಸಾಲು ಯುದ್ಧಗಳಾಗಿವೆ. ಅವುಗಳ ನೈಜ ಚಿತ್ರಗಳು ಕಣ್ಣಿಗೆ ಕಟ್ಟಿದಂತೆ ಸಿನಿಮಾಗಳ...
Read moreDetailsಮಾನ್ಸ್ಟರ್ ರಾಕಿಭಾಯ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಇಂಡೋ-ಪಾಕ್ ವಾರ್ ಕುರಿತು ರಿಯಾಕ್ಟ್ ಮಾಡಿದ್ದಾರೆ. ಇವರ ಮಾತುಗಳು ಸಾಕಷ್ಟು ತೂಕಮಯವಾಗಿದ್ದು, ಅವ್ರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿವೆ. ಇಷ್ಟಕ್ಕೂ ಯುದ್ಧದ...
Read moreDetailsರಾಮಾಯಣ, ಮಹಾಭಾರತ ನಡೆದದ್ದು ಹೆಣ್ಣಿಂದಲೇ. ಸದ್ಯ ಆಪರೇಷನ್ ಸಿಂದೂರ್ ಕೂಡ ಹೆಣ್ಣಿನಿಂದಲೇ ಅನ್ನೋದು ಓಪನ್ ಸೀಕ್ರೆಟ್. ಹೆಣ್ಣು ನಾರಿ.. ಮುನಿದರೆ ಮಾರಿ. ಯೆಸ್.. ನಟಿ ಕಮ್ ಬಿಜೆಪಿ...
Read moreDetailsಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಆಡಿಯೋ ಲಾಂಚ್ ಇವೆಂಟ್ ಪೋಸ್ಟ್ಪೋನ್ ಆಗಿದೆ. ಉಗ್ರರ ವಿರುದ್ಧದ ಕದನದ ಹಿನ್ನೆಲೆ ಮೋಸ್ಟ್ ಎಕ್ಸ್ಪೆಕ್ಟೆಡ್ ಮಲ್ಟಿಸ್ಟಾರರ್ ಥಗ್...
Read moreDetailsಸಲ್ಲೂ, ಆಮೀರ್, ಶಾರೂಖ್.. ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಪಾಲಿಗೆ ಸೂಪರ್ ಸ್ಟಾರ್ ಹೀರೋಗಳು. ಆದ್ರೆ ಇಂಡೋ-ಪಾಕ್ ವಾರ್ ಬಗ್ಗೆ ತುಟಿ ಬಿಚ್ಚದ ಇವರುಗಳು ನಿಜ ಜೀವನದಲ್ಲಿ ಝೀರೋಗಿಂತ...
Read moreDetailsಒಂದೆರಡು ಸಿನಿಮಾ ಮಾಡಿದಾಕ್ಷಣ ನಟರನ್ನ ತಲೆ ಮೇಲೆ ಹೊತ್ತು ಮೆರೆಸೋಕೆ ಮುನ್ನ, ಅದಕ್ಕೆ ಅವನು ಯೋಗ್ಯನಾ ಅಂತ ಒಮ್ಮೆ ಯೋಚಿಸಿ. ಅಮ್ಮನಿಗೆ ಲಾಡಿ ಬಿಚ್ಚುವಂತಹ ಮನಸ್ಥಿತಿ ಇರೋ...
Read moreDetailsಗಾಂಚಾಲಿ ಮಾಡಿದ ರಾಖಿ ಸಾವಂತ್ಗೆ ಬೆಂಡೆತ್ತುತ್ತಿದೆ ಬಾಲಿವುಡ್. ಹೌದು.. ಪಾಕಿಸ್ತಾನ್ ಜಿಂದಾಬಾದ್ ಎಂದ ರಾಖಿಗೆ ದೇಶದ್ರೋಹಿ ಪಟ್ಟ ಸಿಗ್ತಿದೆ. ಅಪ್ಪಟ ಭಾರತೀಯರು ಛೀ, ಥೂ ಅಂತ ಉಗಿಯುತ್ತಿದ್ದಾರೆ....
Read moreDetailsಇಂಡೋ-ಪಾಕ್ ಯುದ್ಧಗಳ ಮೇಲೆ ತಯಾರಾಗಿರೋ ಒಂದೊಂದು ಸಿನಿಮಾ ಕೂಡ ಒಂದೊಂದು ಮುತ್ತು. ಮಾಸ್ಟರ್ಪೀಸ್ ಸಿನಿಮಾಗಳಾಗಿ ಇತಿಹಾಸ ಸೃಷ್ಟಿಸಿರೋ ಅವುಗಳ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ. ಆ ರೋಚಕ...
Read moreDetailsಭಾರತ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡು 78 ವರ್ಷಗಳಾದ್ರೂ, ಪಕ್ಕದಲ್ಲಿ ದೇಶ ಕಟ್ಟಿದ ಪಾಕಿಗಳ ದ್ವೇಶ, ಅಸೂಯೆ, ಕೋಮುತನದಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ನೇರವಾಗಿ ಮುಖಾಮುಖಿ ಗುದ್ದಾಡೋ ಶಕ್ತಿ ಇಲ್ಲದ ನರಸತ್ತ...
Read moreDetailsಇಂಡಿಯನ್ ಸಿನಿಮಾಗಳ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ. ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿರೋ ಭಾರತೀಯ ಸಿನಿಮಾಗಳಿಗೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ...
Read moreDetailsಅಪ್ಪು ನಿಧನದ ಬಳಿಕ ಯಾವುದೇ ಸ್ಟಾರ್ಗೆ ಅನಾರೋಗ್ಯ ಅಂದಾಕ್ಷಣ ಫ್ಯಾನ್ಸ್ ಸಿಕ್ಕಾಪಟ್ಟೆ ಪ್ಯಾನಿಕ್ ಆಗ್ತಾರೆ. ಅದು ಸರ್ವೇ ಸಾಮಾನ್ಯ. ಅದರಲ್ಲೂ ಕನ್ನಡದ ಜೊತೆ ಪರಭಾಷೆಗಳಲ್ಲೂ ಛಾಪು ಮೂಡಿಸಿರೋ...
Read moreDetailsನಾನಿ ಇನ್ಮೇಲೆ ನ್ಯಾಚುರಲ್ ಸ್ಟಾರ್ ಅಲ್, ಹಿಟ್ ಮಷೀನ್ ಅನ್ನೋದನ್ನ ಸ್ವತಃ ರಾಜಮೌಳಿಯೇ ಹೇಳಿದ್ರು. ಇದೀಗ ನಾನಿ ಅನ್ಸ್ಟಾಪಬಲ್ ಹಿಟ್ ಮಷೀನ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ನಾಲ್ಕೇ...
Read moreDetailsಕೆಜಿಎಫ್ ಸಿನಿಮಾದಿಂದ ಇಡೀ ದೇಶ ಸಲಾಂ ರಾಕಿಭಾಯ್ ಅಂತ ಯಶ್ರನ್ನ ಆಡಿ ಹೊಗಳಿತ್ತು. ಇದೀಗ ರಾಮಾಯಣ ಸಿನಿಮಾದಿಂದ ವಿಶ್ವದ ಗಮನ ಸೆಳೆಯಲು ಸಜ್ಜಾಗಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ...
Read moreDetailsಱಪರ್ ಚಂದನ್ ಶೆಟ್ಟಿಯ ಸೂತ್ರಧಾರಿ ಹಾಗೂ ಅದರ ಪಾತ್ರಧಾರಿಗಳ ಬೆನ್ನಿಗೆ ಲಿವಿಂಗ್ ಲೆಜೆಂಡ್ ಶಿವಣ್ಣ ಹಾಗೂ ಟ್ರೆಂಡ್ ಸೆಟ್ಟರ್ ರವಿಚಂದ್ರನ್ ನಿಂತಿದ್ದಾರೆ. ಆದ್ರೆ ಪ್ರೊಡ್ಯೂಸರ್ ನವರಸನ್ ನಾಯಕಿಯನ್ನ...
Read moreDetailsಫಸ್ಟ್ಲುಕ್ನಿಂದಲೇ ವಿವಾದಕ್ಕೆ ನಾಂದಿ ಹಾಡಿದ್ದ ಕರಳೆ ಪೋಸ್ಟರ್ನಿಂದ ನಿರ್ದೇಶಕ- ನಟಿಯ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಡೈರೆಕ್ಟರ್ ಕರಳೆ ಚಿತ್ರದ ಮೇಕಿಂಗ್ ಝಲಕ್ ಬಿಟ್ಟು, ಉರಿಯುವ...
Read moreDetailsಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದರೆ, ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಸೋನು ನಿಗಮ್ ಬೆಸ್ಟ್ ಎಕ್ಸಾಂಪಲ್. ಹೌದು.. ಇತ್ತೀಚೆಗೆ ಕನ್ನಡ ಹಾಡು ಕೇಳಿದವರನ್ನ ಪಹಲ್ಗಾಮ್...
Read moreDetailsಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡಿ ಒಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ರು ಬಾಲಿವುಡ್ ನಟ ಆಮೀರ್ ಖಾನ್. ಇದೀಗ ಬಹುಭಾಷಾ ನಟ ಪ್ರಕಾಶ್ ರೈ, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ....
Read moreDetailsಪಾಲಿಟಿಕ್ಸ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರೋ ಪವನ್ ಕಲ್ಯಾಣ್, ಸಿನಿಮಾರಂಗಕ್ಕೆ ಗುಡ್ ಬೈ ಹೇಳಿಬಿಟ್ರಾ ಅನ್ನೋ ಕುತೂಹಲ ಚಿತ್ರ ಪ್ರೇಮಿಗಳು ಹಾಗೂ ಫ್ಯಾನ್ಸ್ಗೆ ಕಾಡ್ತಿತ್ತು. ಅದಕ್ಕೀಗ ಉತ್ತರ ಕೊಟ್ಟಿರೋ...
Read moreDetailsಗಾಯಕ ಸೋನು ನಿಗಮ್ಗೆ ತಾನು ತಪ್ಪು ಮಾಡಿದ್ದೀನಿ ಅನ್ನೋದ್ರ ಪಶ್ಚಾತ್ತಾಪ ಕಿಂಚಿತ್ತೂ ಇಲ್ಲ. ತಪ್ಪೇ ಮಾಡದವನ ರೀತಿ ದರ್ಪ ತೋರುವ ಮೂಲಕ, ಕ್ಷಮೆ ಕೇಳದೆ ಸ್ಪಷ್ಟನೆ ನೀಡಿದ್ದಾನೆ....
Read moreDetailsಪುಷ್ಪ ಅಂದ್ರೆ ನ್ಯಾಷನಲ್ ಅಂದ್ಕೊಂಡ್ರಾ..? ನೋ ವೇ.. ಆತ ಇಂಟರ್ನ್ಯಾಷನಲ್. ಹೌದು.. ಅದನ್ನ ಪುಷ್ಪ-2 ಮೂಲಕ ಪ್ರೂವ್ ಮಾಡಿ ತೋರಿಸಿದ್ರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಇದೀಗ...
Read moreDetailsಶಿವಣ್ಣ, ಉಪೇಂದ್ರ, ರವಿಚಂದ್ರನ್ ಅಂತಹ ಬಿಗ್ ಸ್ಟಾರ್ಸ್ಗೆ ದೊಡ್ಡ ದೊಡ್ಡ ಮೂವಿಗಳನ್ನ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಮುರಳಿ ಮೋಹನ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರೋ ಅವರಿಗೆ...
Read moreDetailsಕ್ಯೂಟ್ ಕ್ವೀನ್ ಶ್ರೀಲೀಲಾಗೆ ಪಕ್ಕದ ಟಾಲಿವುಡ್ ರೆಡ್ ಕಾರ್ಪೆಟ್ ಹಾಸಿತ್ತು. ಇದೀಗ ಈ ಬ್ಯೂಟಿ ಕಿಸಿಕ್ ಅಂತ ಬಾಲಿವುಡ್ಗೆ ಹಾರಿದ್ದಾರೆ. ಈಕೆಯ ಅಂದ, ಚೆಂದ ನೋಡಿ ಬ್ಯಾಚಲರ್...
Read moreDetailsಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ನೇ ಮೀರುವಂತೆ ದಾಖಲೆಗಳನ್ನ ಬರೆದು, ರೆಕಾರ್ಡ್ ಕಾ ಬಾಪ್ ಅನಿಸಿಕೊಂಡ ರನ್ ಮಷೀನ್, ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಕುರಿತ ಜೀವನಗಾಥೆ ಬೆಳ್ಳಿತೆರೆ...
Read moreDetailsವಿಜಯ್ ದೇವರಕೊಂಡನ ಕಂಡ್ರೆ ಹುಡ್ಗಿಯರಿಗಷ್ಟೇ ಅಲ್ಲ, ಹುಡ್ಗರಿಗೂ ರೊಮ್ಯಾನ್ಸ್ ಮಾಡ್ಬೇಕು ಅನಿಸುತ್ತೆ. ಅಷ್ಟರ ಮಟ್ಟಿಗೆ ಕ್ರೇಜ್ ಇರೋ ಸ್ಟಾರ್ ಆತ. ಅಂದಹಾಗೆ ರಶ್ಮಿಕಾನ ಮದ್ವೆ ಆಗೋಕೆ ಮುನ್ನ...
Read moreDetailsಇರಲಾರದೆ ಇರುವೆ ಬಿಟ್ಕೊಂಡ ಸೋನು ನಿಗಮ್ ಇನ್ಮೇಲೆ ಕನ್ನಡ ಸಾಂಗ್ ಹಾಡೋದಲ್ಲ, ಕರುನಾಡಿಗೆ ಕಾಲಿಡೋಕೆ ಸಹ ಹತ್ತು ಸಲ ಯೋಚಿಸಬೇಕು. ಅಷ್ಟರ ಮಟ್ಟಿಗೆ ಕಿಡಿ ಕಾರುತ್ತಿದ್ದಾರೆ ನಮ್ಮ...
Read moreDetailsಖ್ಯಾತ ಗಾಯಕ ಸೋನು ನಿಗಮ್, ಉಪ್ಪು ತಿಂದ ಮನೆಗೇ ದ್ರೋಹ ಬಗೆಯೋ ಕೆಲಸ ಮಾಡಿದ್ದಾರೆ. ಹತ್ತ ಏಣಿಯನ್ನೇ ಒದೆಯೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾಳ್ಮೆ ಕಳೆದುಕೊಂಡ...
Read moreDetailsಕ್ಯಾನ್ಸರ್ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಬರೀ...
Read moreDetailsತಮ್ಮ ನೆಚ್ಚಿನ ನಾಯಕನಟನಿಗೆ ಪದ್ಮಭೂಷಣ ಪುರಸ್ಕಾರ ಸಂದ ಖುಷಿಯಲ್ಲಿದ್ದ ತಲಾ ಅಜಿತ್ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಅದ್ಯಾಕೋ ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ದಾರೆ ತಮಿಳು...
Read moreDetailsಮುಂಬೈನಲ್ಲಿ ನಡೆಯುತ್ತಿರೋ ವೇವ್ಸ್ ಸಮ್ಮಿಟ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ನಂತರ ಕಿಂಗ್ ಖಾನ್ ಶಾರೂಖ್, ದೀಪಿಕಾ ಪಡುಕೋಣೆ ಹಾಗೂ ಕರಣ್ ಜೋಹರ್ ಕಾರ್ಯಕ್ರಮವೊಂದನ್ನ ನಡೆಸಿಕೊಟ್ಟರು. ಈ...
Read moreDetailsಸಿಂಗಲ್ ಸಾಂಗ್ ಹಾಗೂ ಟೀಸರ್ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಎಕ್ಕ ಟೀಂ, ಅದರ ಶೂಟಿಂಗ್ ಮುಗಿಯೋಕೆ ಮೊದಲೇ ಸುಕ್ಕಾ ಸೂರಿ ಜೊತೆ ಕೈ ಜೋಡಿಸಿದೆ. ದಿನದಿಂದ...
Read moreDetails68 ವರ್ಷದ ಮುನುಕುಟ್ಲ ಶ್ರೀನಿವಾಸ್ ಚಕ್ರವರ್ತಿಯವರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯಿಂದ ನಮ್ಮೆಲ್ಲರಿಗೂ ಒಂದು ಮಾದರಿಯಾಗಿದ್ದಾರೆ. 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಜಮ್ಮು-ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ...
Read moreDetailsನೀವು ನಾವು ಅಂದುಕೊಂಡಷ್ಟು ಚಿಕ್ಕದಾಗಿಲ್ಲ ಕಿಚ್ಚನ ಬಿಆರ್ಬಿ ವರ್ಲ್ಡ್. ಇಲ್ಲಿಯವರೆಗೂ ಅಂತೆ ಕಂತೆಯಾಗಿದ್ದ ಬಿಲ್ಲ ರಂಗ ಬಾಷ ದುನಿಯಾ ಇದೀಗ ಕೊಂಚ ರಿವೀಲ್ ಆಗಿದೆ. ದಿ ವೆಯ್ಟ್...
Read moreDetailsಬಾಲಿವುಡ್ ಅಂಗಳದಲ್ಲಿ ವಾರ್ ಮುಗಿಸಿ ಬಂದಿರೋ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್, ಸದ್ಯ ನಮ್ಮ ಕರುನಾಡಿನಲ್ಲೊಂದು ಹೊಸ ವಾರ್ ಶುರು ಮಾಡಿದ್ದಾರೆ. ಅದು ಡ್ರ್ಯಾಗನ್ ಮಾಸ್ ಇಂಜಿನ್ಗಳ...
Read moreDetailsಬಾಲಿವುಡ್ನಲ್ಲಿ ಸಮ್ಮರ್ ಹೀಟ್ನ ಮತ್ತಷ್ಟು ಹೆಚ್ಚಿಸಿದ್ದಾರೆ ಮಿಲ್ಕಿಬ್ಯೂಟಿ ತಮನ್ನಾ. ಈಕೆ ಒಂಥರಾ ನಶೆಯಂತೆ ಕಿಕ್ ಕೊಡ್ತಿದ್ದು, ಆ ಲುಕ್ಗೆ ಸ್ವತಃ ಸೆನ್ಸಾರ್ ಬೋರ್ಡ್ ಅವರ ಮೇಲೆ ರೇಡ್...
Read moreDetailsಮತ್ತೆ ಸದ್ದು ಮಾಡ್ತಿದ್ದಾನೆ ನಾನು & ಗುಂಡ. ಗುಂಡನಿಗಾಗಿ 17 ವರ್ಷಗಳ ನಂತ್ರ ಆರ್.ಪಿ. ಪಟ್ನಾಯಕ್ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕೆ ಜೋಗಿ ಪ್ರೇಮ್ ಕೂಡ...
Read moreDetailsಡಿಬಾಸ್ ಹಾಗೂ ರಾಕಿಭಾಯ್ ಫ್ಯಾನ್ಸ್ಗೆ ಗುಡ್ ನ್ಯೂಸ್. ಡೆವಿಲ್ ಶೂಟಿಂಗ್ ಸೆಟ್ನಲ್ಲಿ ಜೋಡೆತ್ತು ಯಶ್- ದರ್ಶನ್ ಕಲರವ.ಇದು ಎಷ್ಟರ ಮಟ್ಟಿಗೆ ನಿಜಾ ಅನ್ನೋದ್ರ ಜೊತೆಗೆ ತೂಗುದೀಪ ಬ್ರದರ್ಸ್...
Read moreDetailsಇನ್ಮೇಲೆ ಓಟಿಟಿಗಳಲ್ಲಿ ಮನಸೋ ಇಚ್ಚೆ ಕಂಟೆಂಟ್ನ ಪ್ರಸಾರ ಮಾಡುವಂತಿಲ್ಲ. ಅಶ್ಲೀಲ ಹಾಗೂ ಅಡಲ್ಟ್ ಕಂಟೆಂಟ್ಗಳಿಗೆ ಕಡಿವಾಣ ಹಾಕಲು ಸುಪ್ರೀಂ ತಾಕೀತು ಮಾಡಿದೆ. ದಿನಕ್ಕೊಂದು ಓಟಿಟಿ ಪ್ಲಾಟ್ಫಾರ್ಮ್ ಹುಟ್ಟಿಕೊಳ್ತಿದ್ದು,...
Read moreDetailsಸಾನ್ವಿ ಸುದೀಪ್.. ಭವಿಷ್ಯದ ಭರವಸೆಯ ಸೂಪರ್ ಸಿಂಗರ್. ಇತ್ತೀಚೆಗೆ ಈಕೆಯ ಕಂಠದಿಂದ ಹೊರಬರ್ತಿರೋ ಹಾಡುಗಳು ಸಖತ್ ಸಂಚಲನ ಮೂಡಿಸಿವೆ. ಟಾಲಿವುಡ್ ಅಂಗಳದಲ್ಲಿ ನ್ಯಾಚುರಲ್ ಸ್ಟಾರ್ ನಾನಿಯ ಹಿಟ್-3...
Read moreDetailsಭಾರತೀಯ ಚಿತ್ರರಂಗಕ್ಕೆ ಯಂಗೆಸ್ಟ್ ಸೂಪರ್ ಸ್ಟಾರ್ನ ಕೊಟ್ಟಂತಹ ಯಶ್ ಅವ್ರ ತಾಯಿ ಈಗಾಗ್ಲೇ ಗ್ರೇಟ್ ಅನಿಸಿಕೊಂಡಿದ್ದಾರೆ. ಇದೀಗ ತಮ್ಮ ಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡ್ತಿದ್ದಾರೆ ರಾಕಿಭಾಯ್...
Read moreDetailsನಂದಮೂರಿ ಬಾಲಕೃಷ್ಣ ಹಾಗೂ ತಲಾ ಅಜಿತ್ ಸೇರಿದಂತೆ ಸಾಕಷ್ಟು ಮಂದಿಗೆ ಪದ್ಮ ಪುರಸ್ಕಾರಗಳನ್ನ ನೀಡಿ ಗೌರವಿಸಲಾಗಿದೆ. ಅನೌನ್ಸ್ ಆಗಿದ್ದ ನಮ್ಮ ಹೆಮ್ಮೆಯ ಕನ್ನಡಿಗ, ಎವರ್ಗ್ರೀನ್ ಹೀರೋ ಅನಂತ್ನಾಗ್ರಿಗೆ...
Read moreDetailsಇಂಡಿಯನ್ ಸ್ಪೀಲ್ಬರ್ಗ್ ಅಂತಲೇ ಫೇಮಸ್ ಆಗಿರೋ ನಮ್ಮ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ, ಇತ್ತೀಚೆಗೆ ಮೌನಕ್ಕೆ ಜಾರಿದ್ದಾರೆ. ತ್ರಿಬಲ್ ಆರ್ ಬಳಿಕ ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಬಗ್ಗೆ...
Read moreDetailsಇತ್ತೀಚೆಗಷ್ಟೇ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಟ್ಯೂನ್ ಕದ್ದ ಆರೋಪದಡಿ ಎರಡು ಕೋಟಿ ದಂಡ ಕಟ್ಟಿದ ಸುದ್ದಿ ಸಂಚಲನ ಮೂಡಿಸಿತ್ತು. ಆದ್ರೀಗ ಅವ್ರ ಕಟ್ಟಾ ಶಿಷ್ಯ ಮ್ಯಾಜಿಕಲ್ ಕಂಪೋಸರ್...
Read moreDetailsರಾಮಾಯಣ.. ಬಾಲಿವುಡ್ ಅಂಗಳದಲ್ಲಿ ಸಾವಿರಾರು ಕೋಟಿಯಲ್ಲಿ ತಯಾರಾಗ್ತಿರೋ ಮಹಾ ದೃಶ್ಯಕಾವ್ಯ. ರಣ್ಬೀರ್ ಕಪೂರ್- ರಾಕಿಭಾಯ್ ಕಾಂಬೋನ ಈ ಸಿನಿಮಾ, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದ ರಿಲೀಸ್...
Read moreDetailsಒಬ್ರು ಟಾಲಿವುಡ್ ಸ್ಟಾರ್.. ಮತ್ತೊಬ್ರು ಕಾಲಿವುಡ್ ಸೂಪರ್ ಸ್ಟಾರ್. ಇವರಿಬ್ಬರ ನಡುವೆ ನಾನಾ-ನೀನಾ ಫೈಟ್ ಶುರುವಾಗ್ತಿದೆ. ಅದಕ್ಕೆ ವಿಜಯ್ ದೇವರಕೊಂಡ ಕೂಡ ತಲೆ ಹಾಕಿದ್ದು, ತನ್ನೂರಿನವರನ್ನ ಬಿಟ್ಟು,...
Read moreDetails