10 ಲಕ್ಷ ಟಿಕೆಟ್ಸ್ ಸೋಲ್ಡ್..ಉಸ್ತಾದ್ PK ನ್ಯೂ ರೆಕಾರ್ಡ್
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಕ್ಷರಶಃ ರೆಕಾರ್ಡ್ ಕಾ ಬಾಪ್. ಯಾಕಂದ್ರೆ ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ಮಿಂಚ್ತಿರೋ ಪಿಕೆ, ಸದ್ಯ ತಮ್ಮ ಕಟ್ಟ ಕಡೆಯ ಸಿನಿಮಾದಿಂದ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಕ್ಷರಶಃ ರೆಕಾರ್ಡ್ ಕಾ ಬಾಪ್. ಯಾಕಂದ್ರೆ ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ಮಿಂಚ್ತಿರೋ ಪಿಕೆ, ಸದ್ಯ ತಮ್ಮ ಕಟ್ಟ ಕಡೆಯ ಸಿನಿಮಾದಿಂದ...
Read moreDetailsಧುರಂಧರ್ ಚಿತ್ರದ ಹೀರೋ ರಣ್ವೀರ್ ಸಿಂಗ್ ಮಾಡಿರೋ ರಿಯಲ್ ಹೀರೋ ಜಸ್ಕಿರತ್ ಸಿಂಗ್ ರಂಗಿ ಅಸಲಿಗೆ ಯಾರು..? ಪಂಜಾಬ್ನ ಸಿಖ್ ಸಮುದಾಯ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿರೋದು...
Read moreDetailsಧುರಂಧರ್.. ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳ ಬಳಿಕ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರೋ ಇಂಡಿಯನ್ ಮೂವಿ. ಸಾಕಷ್ಟು ಮಂದಿ ಇದೊಂದು ಮಾಸ್ಟರ್ಪೀಸ್, ಮಾಸ್ಟರ್ಕ್ಲಾಸ್ ಚಿತ್ರ...
Read moreDetailsಯುಗಾದಿ ಹಬ್ಬಕ್ಕೆ ತೆರೆಕಂಡ ಮೊದಲ ದಿನವೇ 240 ಕೋಟಿ ದಾಖಲೆ ಕಲೆಕ್ಷನ್ ಗಳಿಸಿರೋ ಧುರಂಧರ್-2 ಬಗ್ಗೆ ಪ್ರಕಾಶ್ ರೈ ಹಾಗೂ ಮೋಹಕತಾರೆ ರಮ್ಯಾ ಭಾರೀ ನಿರಾಶೆ ಮೂಡಿಸಿದೆ...
Read moreDetailsರೀಸೆಂಟ್ ಟಿ20 ವರ್ಲ್ಡ್ಕಪ್ ಇಂಡಿಯಾ ಮುಡಿಗೇರಿಸಿಕೊಳ್ಳೋಕೆ ಕಾರಣಕರ್ತರಾದ ಆಟಗಾರರಲ್ಲಿ ತಿಲಕ್ ವರ್ಮಾ ಕೂಡ ಒಬ್ರು. ಇದೀಗ ತಿಲಕ್ ಸಿನಿಮಾ ಶೂಟಿಂಗ್ ಸೆಟ್ವೊಂದಕ್ಕೆ ಭೇಟಿ ನೀಡಿದ್ದು, ಯಾರೂ ಊಹಿಸದಂತಹ...
Read moreDetailsನೂರ ಹದಿಮೂರು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಾಸ್ಟರ್ಪೀಸ್ ಹಾಗೂ ಮಾಸ್ಟರ್ಕ್ಲಾಸ್ ಮೂವಿಗಳ ಸಾಲಿಗೆ ಧುರಂಧರ್ ಕೂಡ ಸೇರಿಕೊಂಡಿದೆ. ಥಿಯೇಟರ್ಗಳಲ್ಲಿ ಭಾರತ್ ಮಾತಾ ಕೀ ಜೈ ವೇದ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮ್ಮ ರಾಜ್ಯದ ಸೊಸೆಗೆ ಸ್ವಾಗತ, ಸುಸ್ವಾಗತ ಕೋರಿದ್ದಾರೆ. ಅಷ್ಟೇ ಅಲ್ಲ, ದಿ ಗರ್ಲ್ಫ್ರೆಂಡ್ ಚಿತ್ರದ ಮನೋಜ್ಞ ಅಭಿನಯಕ್ಕೆ...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಬಿರುಕು ಮೂಡಿದೆ. ಅಂಥದ್ದೊಂದು ಗಾಸಿಪ್ಗೆ ಖುದ್ದು ಶೆಟ್ರೇ ಮುನ್ನುಡಿ ಬರೆದಿದ್ದಾರೆ. ಅರೇ ಮೊನ್ನೆಯಷ್ಟೇ ಕಾಂತಾರ ಚಾಪ್ಟರ್-1...
Read moreDetailsಭೂಮ್.. ವರ್ಲ್ಡ್ವೈಡ್ ಧೂಳೆಬ್ಬಿಸ್ತಿದೆ ಧುರಂಧರ್-2. ಯೆಸ್.. ಯುಗಾದಿ ಹಬ್ಬಕ್ಕೆ ಡಬಲ್ ಧಮಾಕ ತಂದುಕೊಟ್ಟಿದ್ದಾರೆ ರಣ್ವೀರ್ ಸಿಂಗ್. ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಬರೋಬ್ಬರಿ 52 ಕೋಟಿ ದಾಖಲೆ ಮೊತ್ತ...
Read moreDetailsರಶ್ಮಿಕಾ-ವಿಜಯ್ ಮನೆಯಲ್ಲಿ ಮೊನ್ನೆಯಷ್ಟೇ ಶುಭಕಾರ್ಯ ನಡೆಯೋ ಮೂಲಕ ಕರ್ನಾಟಕದ ಹೆಣ್ಣು ಮಗಳು ತೆಲಂಗಾಣ ಸೊಸೆ ಆಗಿದ್ದಾರೆ. ಆದ್ರೀಗ ಅದೇ ರಶ್ಮಿಕಾ ದೇವರಕೊಂಡ ನಿವಾಸದಲ್ಲಿ ಮತ್ತೊಂದು ಶುಭಕಾರ್ಯ ನಡೆಯೋ...
Read moreDetailsಪರಪ್ಪನ ಅಗ್ರಹಾರ ಜೈಲು ಹಕ್ಕಿಯಾಗಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕೊನೆಗೂ ಒಂದು ಸಣ್ಣ ಜಯ ಸಿಕ್ಕಂತಾಗಿದೆ. ಕುಟುಂಬಸ್ಥರನ್ನ ಒಳ ಸಂದರ್ಶನಕ್ಕೆ ಅನುವು ಮಾಡಿಕೊಡಲು ಕೋರ್ಟ್ ಮೊರೆ...
Read moreDetailsಸಿನಿಮಾಗೂ ಕ್ರೈಂ ರೇಟ್ಗೂ ನೇರವಾಗಿ ಲಿಂಕ್ ಇದೆಯಂತೆ. ಈ ಬಗ್ಗೆ ಆಂಧ್ರ ಡಿಸಿಎಂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯೆಸ್.. ಉಸ್ತಾದ್ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ನಮ್ಮ ನಟಸಾರ್ವಭೌಮ...
Read moreDetailsಬಾಕ್ಸ್ ಆಫೀಸ್ ತೂಫಾನ್ ಧುರಂಧರ್ ಮತ್ತಷ್ಟು ಡೆಡ್ಲಿ & ಡೇರಿಂಗ್ ಆಗಿ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ಮೊದಲ ಭಾಗ ಜಸ್ಟ್ ಟೀಸರ್.. ಅಸಲಿ ಪಿಕ್ಚರ್ ಅಭಿ ಬಾಕಿ...
Read moreDetailsರಾಕಿಂಗ್ ಸ್ಟಾರ್ ಯಶ್ಗೆ ಒಂಥರಾ ಬ್ಯಾಡ್ ಟೈಂ. ಧುರಂಧರ್-2 ಜೊತೆ ಕ್ಲ್ಯಾಶ್ ಬೇಡ ಅಂತ ಟಾಕ್ಸಿಕ್ ಪೋಸ್ಟ್ಪೋನ್ ಮಾಡಿಕೊಂಡಿದ್ದ ಹೆಮ್ಮೆಯ ಕನ್ನಡಿಗನಿಗೆ ಮತ್ತೊಂದು ಆಘಾತ ಎದುರಾಗ್ತಿದೆ. ಈ...
Read moreDetailsಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು, ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾದ್ರು ಸ್ಯಾಂಡಲ್ವುಡ್ನ ಸೆನ್ಸೇಷನಲ್ ಡೈರೆಕ್ಟರ್ ಸೂರಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ...
Read moreDetailsದಿ ವೆಯ್ಟ್ ಈಸ್ ಓವರ್.. ದಳಪತಿ ವಿಜಯ್ ಬಹುದಿನದ ಕನಸು ನನಸಾಗೋ ಸಮಯ ಬಂದೇ ಬಿಟ್ಟಿದೆ. ಎಲೆಕ್ಷನ್ ಕಮಿಷನ್ ಈಗಾಗ್ಲೇ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ್ದು, ಡಿಸಿಎಂ...
Read moreDetailsದೊಡ್ಮನೆ ಬರೀ ಮನರಂಜನಾ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಕ್ಷರ ದಾಸೋಹಕ್ಕೂ ಕಾರಣೀಭೂತವಾಗಿದೆ. ಡಾ ರಾಜ್ಕುಮಾರ್ ಅಕಾಡೆಮಿಯಿಂದ ಸಿವಿಲ್ ಸರ್ವೀಸ್ ಆಫೀಸರ್ಗಳಾಗಿ ಸಾಕಷ್ಟು ಮಂದಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ...
Read moreDetailsದಿ ವೆಯ್ಟ್ ಈಸ್ ಓವರ್.. ಉಸ್ತಾದ್ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ಗಬ್ಬರ್ ಸಿಂಗ್ ಫ್ಲೇವರ್ನಲ್ಲಿ ಖಾಕಿ ಪವರ್ನಲ್ಲಿ ಖದರ್ ತೋರಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್....
Read moreDetailsಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಮತ್ತಷ್ಟು ಗಗನಕ್ಕೇರಿದೆ. ಯಾಕಂದ್ರೆ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿ, ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಕೆಡಿ ಚಿತ್ರದಲ್ಲಿ ಸಂಜಯ್ ದತ್ ಜೊತೆ...
Read moreDetailsಮುಂಬೈನಲ್ಲಿ ನಡೆದ IIFTC ಇಂಟರ್ನ್ಯಾಷನಲ್ ಕಾನ್ಕ್ಲೇವ್ನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಕನ್ನಡದ ಸುಮಾರು 265 ಚಿತ್ರಗಳನ್ನ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 60 ವಿವಿಧ ದೇಶಗಳಿಂದ ಆಯ್ಕೆ...
Read moreDetailsಉಸ್ತಾದ್ ಭಗತ್ ಸಿಂಗ್.. ಯಶ್ ಟಾಕ್ಸಿಕ್ ಬರಬೇಕಿದ್ದ ಡೇಟ್ಗೆ ಬರ್ತಿರೋ ಟಾಲಿವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಆಟವೂ ಹೌದು....
Read moreDetailsತಮಿಳುನಾಡಿನಲ್ಲಿ ಬಹುಶಃ ಸಿಎಂ ಸ್ಟಾಲಿನ್ಗಿಂತ ಜಾಸ್ತಿ ಸುದ್ದಿಯಲ್ಲಿರೋದು ಒನ್ ಅಂಡ್ ಓನ್ಲಿ ದಳಪತಿ ವಿಜಯ್. ಅದಕ್ಕೆ ಕಾರಣ ಹತ್ತು ಹಲವು. ಆ ಪೈಕಿ ಜನ ನಾಯಗನ್ ರಿಲೀಸ್ಗೆ...
Read moreDetailsರಾಕಿಂಗ್ ಸ್ಟಾರ್ ಯಶ್ಗೆ ಡಬಲ್ ಆಘಾತ. ಈಗಾಗ್ಲೇ ಟಾಕ್ಸಿಕ್ ರಿಲೀಸ್ ಪೋಸ್ಟ್ಪೋನ್ ಆಗಿದೆ. ಇದೀಗ ರಾಮಾಯಣ ಸಿನಿಮಾದ ಬಿಡುಗಡೆ ಕೂಡ ಅಂದುಕೊಂಡ ಡೇಟ್ಗೆ ಮಾಡೋಕೆ ಆಗ್ತಿಲ್ಲ ಅನ್ನೋದು...
Read moreDetailsಕಿಚ್ಚ ಸುದೀಪ್ ಬೆನ್ನು ತಟ್ಟಿ, ನಡಿ ಮುಂದೆ ನಿನ್ನ ಹಿಂದೆ ನಾನಿದ್ದೇನೆ ಅಂದಿದ್ದ ಅಶ್ವಿನ್, ಇದೀಗ ತನ್ನ ಚೊಚ್ಚಲ ಸಿನಿಮಾ ರಿಲೀಸ್ಗೂ ಮೊದಲೇ ಸೆಲೆಬ್ರಿಟಿ ಆಗಿದ್ದಾರೆ. ಖುದ್ದು...
Read moreDetailsಯಶಸ್ವೀ 25ನೇ ದಿನದತ್ತ ಮುನ್ನುಗ್ಗುತ್ತಿರೋ ಹಯಗ್ರೀವ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡ್ತಿದೆ. ಹೌಸ್ಫುಲ್ ಪ್ರದರ್ಶನದದೊಂದಿಗೆ ನಿರ್ಮಾಪಕರಿಗೂ ಖುಷಿ ತಂದಿದೆ. ಧನ್ವೀರ್ ಗೌಡ-ಸಂಜನಾ ಜೋಡಿ ಜೊತೆ ನವ...
Read moreDetailsಸಾಲು ಸಾಲು ಬಾಲಿವುಡ್ ಬಾಂಬ್ ಶೆಲ್ಗಳನ್ನ ಕನ್ನಡಕ್ಕೆ ಇಂಟ್ರಡ್ಯೂಸ್ ಮಾಡಿದ್ದ ಜೋಗಿ ಪ್ರೇಮ್, ಇದೀಗ ಕೆಡಿ ಸಿನಿಮಾದ ಹಾಡೊಂದಕ್ಕಾಗಿ ನೋರಾ ಫತೇಹಿ ಕೂಡ ಸ್ಯಾಂಡಲ್ವುಡ್ಗೆ ಕಾಲಿಡುವಂತೆ ಮಾಡಿದ್ದಾರೆ....
Read moreDetailsರಶ್ಮಿಕಾ-ವಿಜಯ್ ದೇವರಕೊಂಡ.. ಹಾಲು ಜೇನು ಒಂದಾದ ಹಾಗೆ ಅಂತ ಸಹಬಾಳ್ವೆ ಶುರು ಮಾಡಿ ಆಗಿದೆ. ಕಿಂಗ್ ಕೊಹ್ಲಿ ದಾಖಲೆಯನ್ನೇ ಸರಿಗಟ್ಟಿದೆ ಇವ್ರ ವಿವಾಹ ಮಹೋತ್ಸವದ ಫೋಟೋಗಳು. ಆದ್ರೀಗ...
Read moreDetailsಸಾಹಸಸಿಂಹ, ಅಭಿನಯ ಭಾರ್ಗವ, ಕನ್ನಡದ ಮರೆಯಲಾಗದ ಮುತ್ತು ಡಾ. ವಿಷ್ಣುವರ್ಧನ್ ನಟನೆಯ ಕೋಟಿಗೊಬ್ಬ ಚಿತ್ರಕ್ಕೆ ಬೆಳ್ಳಿ ಹಬ್ಬದ ಸಂಭ್ರಮ. ಯೆಸ್.. ಕನ್ನಡಿಗರ ಹೃದಯ ಗೆದ್ದ ಕೋಟಿಗೊಬ್ಬನಿಗೆ 25...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್.. ಈ ದಶಕದ ಬಹುದೊಡ್ಡ ಕ್ರೈಂ ಸ್ಟೋರಿಗಳಲ್ಲೊಂದು. ಸ್ಯಾಂಡಲ್ವುಡ್ನ ಮಾಸ್ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಸೇರಿದ...
Read moreDetailsಸತತ 25 ವರ್ಷಗಳಿಂದ ಚಿತ್ರಪ್ರೇಮಿಗಳನ್ನ ರಂಜಿಸುತ್ತಾ ಬರ್ತಿರೋ ಮಲಯಾಳಂನ ಬಹುಭಾಷಾ ನಟ ಫಹಾದ್ ಫಾಸಿಲ್, ನಿವೃತ್ತಿ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಊಬರ್ ಡ್ರೈವರ್...
Read moreDetailsಬದ್ಧ ಶತ್ರುಗಳಂತಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸದ್ಯ ಕಾಂಪ್ರಮೈಸ್ ಆಗಿಬಿಟ್ಟಿದ್ದಾರೆ. ಒಡಹುಟ್ಟಿದ ಸಹೋದರರಂತೆ ಎಲ್ಲೆಡೆ ಮಿಂಚು ಹರಿಸುತ್ತಿದ್ದಾರೆ. ಅದರ...
Read moreDetailsಗಿಲ್ಲಿ ಬಿಗ್ಬಾಸ್ ಗೆದ್ದಿರಬಹುದು. ಕನ್ನಡಿಗರಲ್ಲಿ ಕ್ರೇಜ್ ಕೂಡ ಹುಟ್ಟಿಸಿರಬಹುದು. ಆದ್ರೆ ಸೋಶಿಯಲ್ ಮೀಡಿಯಾ ಹೈಪ್ಗೂ ರಿಯಾಲಿಟಿಗೂ ಅಜಗಜಾಂತರ ವ್ಯತ್ಯಾಸವಿದೆ. ಯಾಕಂದ್ರೆ ಇತ್ತೀಚೆಗೆ ತೆರೆಕಂಡ ಗಿಲ್ಲಿ ನಟನೆಯ ಸೂಪರ್...
Read moreDetailsರಾಕಿಂಗ್ ಸ್ಟಾರ್ ಯಶ್ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಟಾಕ್ಸಿಕ್ ರಿಲೀಸ್ ಪೋಸ್ಟ್ಪೋನ್ಗೆ ಇರಾನ್-ಇಸ್ರೇಲ್ ವಾರ್ ಕಾರಣ ಎನ್ನಲಾಗಿತ್ತು. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಕಳಪೆ ವಿಎಫ್ಎಕ್ಸ್...
Read moreDetailsಆಸ್ಪತ್ರೆಯೊಂದರ ಉದ್ಘಾಟನೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್, ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಆಂಧ್ರ ಮಾಜಿ ಸಿಎಂ, ದಿ...
Read moreDetailsಒಂದೇ ಪ್ರೊಡಕ್ಷನ್ ಬ್ಯಾನರ್ನಡಿ ತಯಾರಾದ ಎರಡು ಬಿಗ್ ಸ್ಟಾರ್, ಬಿಗ್ ಬಜೆಟ್, ಬಿಗ್ ಸ್ಕೇಲ್ ಮೂವಿಗಳ ರಿಲೀಸ್ ಪೋಸ್ಟ್ಪೋನ್ ಆಗಿತ್ತು. ಇದ್ರಿಂದ ರಾಕಿಂಗ್ ಸ್ಟಾರ್ ಯಶ್ ಜೊತೆ...
Read moreDetailsಅಜ್ಞಾತವಾಸದಲ್ಲಿರೋ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ತಮ್ಮ ಮಾಜಿ ಪ್ರೇಯಸಿ ಮದುವೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬರೋಬ್ಬರಿ ಒಂದು ವರ್ಷದ ನಂತ್ರ ಪೋಸ್ಟ್ ಮಾಡಿರೋ...
Read moreDetailsಅಪ್ಪು ಬರ್ತ್ ಡೇ ವಿಶೇಷ ಆಕಾಶ್ ರೀ-ರಿಲೀಸ್ ಆಗ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೀಗ ಡಿಬಾಸ್ ದರ್ಶನ್ ಫ್ಯಾನ್ಸ್ಗೂ ಸಿಹಿಸುದ್ದಿ ಸಿಕ್ಕಿದೆ. ಡೆವಿಲ್ ಮತ್ತೆ ಬಿಡುಗಡೆ ಆಗ್ತಿದ್ದು, ಸಖತ್...
Read moreDetailsಮನೆಯ ಮಡದಿಗೆ ಅನ್ಯಾಯ ಮಾಡುತ್ತಲೇ ರಾಜ್ಯದ ಹೆಣ್ಣು ಮಕ್ಕಳನ್ನ ಉದ್ಧರಿಸಲು ಮುಂದಾಗಿರೋ ದಳಪತಿ ವಿಜಯ್ಗೆ ಇದ್ಯಾವ ನ್ಯಾಯ ಥಂಬಿ ಅಂತಿದ್ದಾರೆ ಜನ. ಇದರ ನಡುವೆ ಪತ್ನಿ ಆರೋಪಿಸಿರೋ...
Read moreDetailsಟಿವಿಕೆ ಪಕ್ಷ ಪಟ್ಟಿ ತಮಿಳುನಾಡು ಸಿಎಂ ಆಗುವ ಕನಸು ಕಂಡಿರೋ ನಟ ದಳಪತಿ ವಿಜಯ್ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗ್ತಿದೆ. ಇದು ವಿಧಿ ಲಿಖಿತವೋ ಅಥ್ವಾ ಕರ್ಮದ...
Read moreDetailsಅಸುರನ್, ಕರ್ಣನ್, ಜೈ ಭೀಮ್ ಅಂತಹ ಪರಭಾಷಾ ಚಿತ್ರಗಳನ್ನ ನೋಡಿ ಆಹಾ.. ಎಂಥಾ ಕಂಟೆಂಟ್ ಗುರು ಅಂತೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ವಿ ನಾವುಗಳು. ಆದ್ರೆ ಅಂಥದ್ದೇ ಶೋಷಣೆಯ ಕುರಿತ...
Read moreDetailsಡಿಬಾಸ್ ದರ್ಶನ್ ಇನ್ನೆರಡು ತಿಂಗಳಲ್ಲಿ, ಇನ್ನು ಐದಾರು ತಿಂಗಳಲ್ಲಿ ಹೊರಬರ್ತಾರೆ ಅನ್ನೋ ಸುದ್ದಿಗಳು ಜೋರಾಗಿಯೇ ಹರಿದಾಡ್ತಿವೆ. ಅವರು ಹೊರಗೆ ಬರೋದು ಇರಲಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೊರಗಿರೋ...
Read moreDetailsಧುರಂಧರ್ ದಿ ರಿವೆಂಜ್ ಟ್ರೈಲರ್ ಸಖತ್ ಡೆಡ್ಲಿ & ಟೆರಿಫಿಕ್ ಆಗಿದೆ. ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ಗಳಿಂದ ಧುರಂಧರ್ ರೆಕಾರ್ಡ್ನ ಬ್ರೇಕ್ ಮಾಡೋ ಸೂಚನೆ ನೀಡಿದೆ. ರಣ್ವೀರ್...
Read moreDetailsದಳಪತಿ ವಿಜಯ್ಗೆ ಬ್ಯಾಕ್ ಟು ಬ್ಯಾಕ್ ಹಿನ್ನಡೆ ಆಗ್ತಿದೆ. ಒಂದ್ಕಡೆ ಸಿನಿಮಾದ ರಿಲೀಸ್ಗೆ ಸಾಕಷ್ಟು ಅಡ್ಡಿ ಆತಂಕ. ಮತ್ತೊಂದ್ಕಡೆ ಪತ್ನಿಯಿಂದ ಡಿವೋರ್ಸ್. ಹೌದು.. ವಿಚ್ಚೇದನ ಕೋರಿ ಕೋರ್ಟ್...
Read moreDetailsಜನನಾಯಗನ್ ಜೊತೆ ಟಾಕ್ಸಿಕ್ ರಿಲೀಸ್ ಕೂಡ ಪೋಸ್ಟ್ಪೋನ್ ಆಗಿದೆ. ಆದ್ರೆ ಸಾವಿರಾರು ಕೋಟಿ ಬಂಡವಾಳ ಹೂಡಿರೋ ನಿರ್ಮಾಣ ಸಂಸ್ಥೆಯ ಗತಿ ಏನಾಗಬೇಕು ಅನ್ನೋದು ಸದ್ಯದ ಟಾಕ್. ಹೀಗಿರುವಾಗ...
Read moreDetailsಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್ನ ತಾಜ್ ಕೃಷ್ಣದಲ್ಲಿ ನಡೆದ...
Read moreDetailsಅಸಭ್ಯ ಹಾಗೂ ಅಸಹ್ಯವಾಗಿ ಫೋಟೋ, ವಿಡಿಯೋಗಳನ್ನ ತೆಗೆದು, ಅದನ್ನ ಅಪ್ಲೋಡ್ ಮಾಡಿ ವೀವ್ಸ್ ಪಡೆಯುತ್ತಿರೋ ಪಾಪರಾಝಿಗಳ ವಿರುದ್ಧ ಸ್ಯಾಂಡಲ್ವುಡ್ ನಟಿಮಣಿಯರು ತಿರುಗಿ ಬಿದ್ದಿದ್ದಾರೆ. ಸದ್ಯ ಇದು ಹಾಟ್...
Read moreDetailsಈ ದಶಕದ ಬಹುದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ಗೆ ಮುನ್ನುಡಿ ಬರೆಯುತ್ತಿದ್ದ ಟಾಕ್ಸಿಕ್-ಧುರಂಧರ್ ಸಿನಿಮಾಗಳು ಕೊಂಚ ಟ್ರ್ಯಾಕ್ ಬದಲಿಸಿವೆ. ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಪೋಸ್ಟ್ಪೋನ್...
Read moreDetailsರಕ್ಷಿತ್, ರಶ್ಮಿಕಾ ಮತ್ತು ವಿಜಯ್.. ಇದೊಂಥರಾ ಟ್ರಯಾಂಗಲ್ ಲವ್ ಸ್ಟೋರಿ. ಮುಗಿಸೋಣ ಅಂದ್ರೂ ಮುಗಿಯದ ಪ್ರೇಮ ಪರ್ವ. ಯೆಸ್.. ರಕ್ಷಿತ್-ರಶ್ಮಿಕಾ ಸಂಬಂಧ ಮುರಿದು ಬೀಳಲು ಗೀತ ಗೋವಿಂದಂ...
Read moreDetailsಸ್ವತಃ ಬಾದ್ಷಾ ಕಿಚ್ಚ ಸುದೀಪ್ ಅವ್ರೇ ಸೊಂಟದ ವಿಷ್ಯ.. ಬೇಡವೋ ಶಿಷ್ಯ ಅಂದಿದ್ರು. ಆದ್ರೇ ವೀರ ಮದಕರಿಯಲ್ಲಿ ತುಪ್ಪದ ಹುಡುಗಿ ರಾಗಿಣಿ ಸೆಕ್ಸಿ ಸೊಂಟ ಹಾಗೂ ಹೊಕ್ಕಳೇ...
Read moreDetailsಕಿಚ್ಚ-ದಚ್ಚು ಹುಡುಗರ ಹಯಗ್ರೀವ ಸಿನಿಮಾ ಯಶಸ್ವೀ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಅರೇ.. ದರ್ಶನ್ ಆಪ್ತ ಧನ್ವೀರ್ ಹೀರೋ ಓಕೆ. ಸುದೀಪ್ ಆಪ್ತ ಯಾರಿದ್ದಾರೆ ಈ ಚಿತ್ರದಲ್ಲಿ ಅಂತ...
Read moreDetailsಟಾಲಿವುಡ್ ಅಂಗಳದಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯಗಳಾಗ್ತಿವೆ. ಒಂದ್ಕಡೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಮತ್ತೊಂದ್ಕಡೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಮದುವೆ. ಚಿರು-ಬಾಲಯ್ಯ ನಡುವೆ ಇದ್ದಂತಹ ಮನಸ್ತಾಪಕ್ಕೆ...
Read moreDetailsದಿ ವೆಯ್ಟ್ ಈಸ್ ಓವರ್..ಮಾರ್ಕೆಟ್ನಲ್ಲಿ ಟಾಕ್ಸಿಕ್ ಗಾನ ಬಜಾನ ಶುರುವಾಗಿದೆ. ಟೀಸರ್ಗಳಿಂದಲೇ ವರ್ಲ್ಡ್ ಸಿನಿದುನಿಯಾದಲ್ಲಿ ಕಂಪನ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್, ಇದೀಗ ಫಸ್ಟ್ ಸಾಂಗ್ ಮೂಲಕ ಕಿಕ್...
Read moreDetailsಇರಾನ್-ಇಸ್ರೇಲ್ ವಾರ್ನಿಂದ ಜಸ್ಟ್ ಮಿಸ್ ಆಗಿದ್ದಾರೆ ನಮ್ಮ ಕೆಜಿಎಫ್ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಅವರ ಜೊತೆ ಜೂನಿಯರ್ ಎನ್ಟಿಆರ್ ಹಾಗೂ ಕಂಪ್ಲೀಟ್ ಡ್ರ್ಯಾಗನ್...
Read moreDetailsಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿದೆ. ಇರಾನ್-ಇಸ್ರೇಲ್ ನಡುವಿನ ವಾರ್ ಎಫೆಕ್ಟ್ ಉಳಿದ ಅರಬ್ ಕಂಟ್ರಿಗಳಿಗೂ ದೊಡ್ಡ ಮಟ್ಟಕ್ಕೆ ತಟ್ಟಿದೆ. ಇಂಡಿಯನ್ಸ್ಗೆ ಹಾರ್ಟ್...
Read moreDetailsಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿದೆ. ಇರಾನ್-ಇಸ್ರೇಲ್ ನಡುವಿನ ವಾರ್ ಎಫೆಕ್ಟ್ ಉಳಿದ ಅರಬ್ ಕಂಟ್ರಿಗಳಿಗೂ ದೊಡ್ಡ ಮಟ್ಟಕ್ಕೆ ತಟ್ಟಿದೆ. ಇಂಡಿಯನ್ಸ್ಗೆ ಹಾರ್ಟ್...
Read moreDetailsತಲೈವಾ ರಜನೀಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ 4 ದಶಕಗಳ ನಂತ್ರ ಒಟ್ಟಿಗೆ ಒಂದೇ ಸಿನಿಮಾ ಮಾಡ್ತಿರೋದ್ರ ಕ್ಯಾರೆಕ್ಟರ್ ಇಂಟ್ರಡಕ್ಷನ್ ಟೀಸರ್ ಲಾಂಚ್ ಆಗಿತ್ತು. ಇದೀಗ...
Read moreDetailsಅಬ್ಬಬ್ಬಾ.. ದೇಶದಲ್ಲಿ ಏನ್ ನಡೀತಿದೆ ಅಂದ್ರೆ.. ವಿರೋಶ್ ವೆಡ್ಡಿಂಗ್ ಅಂತಾರೆ. ಅಷ್ಟರ ಮಟ್ಟಿಗೆ ಟಾಕ್ ಆಫ್ ದಿ ಟೌನ್ ಆಗಿದೆ ರಶ್ಮಿಕಾ-ವಿಜಯ್ ಕಲ್ಯಾಣೋತ್ಸವ. ಅದಕ್ಕೆ ಅವರುಗಳು ಮೈ...
Read moreDetailsನ್ಯಾಚುರಲ್ ಸ್ಟಾರ್ ನಾನಿ ಹಾಗೂ ಅಡವಿ ಶೇಷ್ ಹೊಚ್ಚ ಹೊಸ ಸಿನಿಮಾಗಳ ಸಾಂಗ್ಸ್ ಸಖತ್ ಟ್ರೆಂಡಿಂಗ್ನಲ್ಲಿವೆ. ದಿ ಪ್ಯಾರಡೈಸ್ ಚಿತ್ರಕ್ಕಾಗಿ ನಾನಿ ಡಬಲ್ ಜಡೆಯಲ್ಲಿ ಮೈಂಡ್ ಬ್ಲೋಯಿಂಗ್...
Read moreDetailsಕೆಡಿರಿಲೀಸ್ ಡೇಟ್ ಅನೌನ್ಸ್ ಆದ ಬಳಿಕ ಕ್ರಮಿನಿಲ್ ಶೂಟಿಂಗ್ ಕಿಕ್ಸ್ಟಾರ್ಟ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಆಲ್ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಹಂತಕ್ಕೆ ಬಂದು ನಿಂತಿದ್ದಾರೆ. ಅಷ್ಟೇ...
Read moreDetailsದಿ ವೆಯ್ಟ್ ಈಸ್ ಓವರ್.. ಕೊಂಚ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಗ್ಸ್ಕ್ರೀನ್ಗೆ ಎಂಟ್ರಿ ಕೊಟ್ಟಿದೆ ಹಯಗ್ರೀವ. ಔಟ್ ಅಫ್ ದಿ ಬಾಕ್ಸ್ ಸಿನಿಮಾ ಮಾಡಿರೋ ಧನ್ವೀರ್,...
Read moreDetailsಶ್ರಮ ಮತ್ತು ಹಣದಿಂದ ಮಾತ್ರ ಸಿನಿಮಾ ಆಗೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ತ್ಯಾಗ, ಬಲಿದಾನಗಳಿಂದಲೂ ಅವು ನಿರ್ಮಾಣ ಆಗುತ್ತವೆ. ಸದ್ಯ ಇಂದು ರಿಲೀಸ್ ಆಗಿರೋ ‘ದಿ ರೈಸ್ ಆಫ್...
Read moreDetailsರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ರಾಕಿಂಗ್ ಖಬರ್ ಹೊರಬಿದ್ದಿದೆ. ಪೇಯ್ಡ್ ಪಿಆರ್ ಮಾಡ್ತಿರೋ ಧುರಂಧರ್-2 ಟಾಕ್ಸಿಕ್ ಮುಂದೆ ಠುಸ್ ಅನ್ನೋದು ಇದ್ರಿಂದ ಬಯಲಾಗಿದೆ. ಆಡಿಯೋ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಪ್ತಪದಿ ತುಳಿಯೋ ಮೂಲಕ ತಮ್ಮ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಿದ್ದಾರೆ. ಇಷ್ಟಕ್ಕೂ ಉದಯಪುರದ ಐಟಿಸಿ ಹೋಟೆಲ್ನಲ್ಲಿ ನಡೆದ ರಾಯಲ್...
Read moreDetailsಗೂಗ್ಲಿ ಸಂದೀಪ್ ಈಸ್ ಬ್ಯಾಕ್. ಒಂದು ದೊಡ್ಡ ಗ್ಯಾಪ್ನ ಬಳಿಕ ಯಶ್ ಹುಡುಗ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ. ಕವಳ ಸಿನಿಮಾ ಅಫಿಶಿಯಲಿ ಸೆಟ್ಟೇರಿದ್ದು, ಅಪ್ಪು ನೆಚ್ಚಿನ ಡೈರೆಕ್ಟರ್...
Read moreDetailsಕಾಂತಾರ ಚಿತ್ರದ ದೃಶ್ಯವನ್ನು ಮಿಮಿಕ್ರಿ ಮಾಡೋ ಮೂಲಕ ವಿವಾದದ ಸುಳಿಗೆ ಸಿಲುಕಿರೋ ಬಾಲಿವುಡ್ ನಟ ರಣ್ವೀರ್ ಸಿಂಗ್, ಕೇಸ್ ಸ್ಕ್ವ್ಯಾಶ್ಗಾಗಿ ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದರು....
Read moreDetailsಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಸಹೋದರ ಅಲ್ಲು ಸಿರೀಶ್ ಮದುವೆಗೂ ಮುನ್ನ ಇಂಡಸ್ಟ್ರಿಯ ಅತ್ಯಾಪ್ತರಿಗೆ ಪ್ರೈವೇಟ್ ಬ್ಯಾಚುಲರ್ ಪಾರ್ಟಿ ಕೊಡಿಸಿದ್ದಾರೆ. ರಾಮ್ ಚರಣ್ ಅಯ್ಯಪ್ಪಸ್ವಾಮಿ ಮಾಲೆ...
Read moreDetailsವಿರೋಶ್.. ವಿಜಯ್ ದೇವರಕೊಂಡ-ರಶ್ಮಿಕಾ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಉದಯಪುರದ ಪ್ಯಾಲೇಸ್ ಬದಲಿಗೆ ಐಟಿಸಿ ಮೆಮೆಂಟೋಸ್ನಲ್ಲಿ ಸಪ್ತಪದಿ ತುಳಿಯುತ್ತಿರೋ ತಾರಾ ಜೋಡಿಗೆ ಶುಭ ಹಾರೈಸಲು ಈಗಾಗ್ಲೇ ಸಾಕಷ್ಟು ಮಂದಿ...
Read moreDetailsರಜನೀಕಾಂತ್ ಹಾಗೂ ರಾಜ್ಕುಮಾರ್ ಹಾದಿಯಲ್ಲಿ ರಿಷಬ್ ಶೆಟ್ಟಿ ಕೂಡ ಸಾಗುತ್ತಿದ್ದಾರೆ. ಅವರಿಬ್ಬರೂ ಗುರು ರಾಯರ ಬಹುದೊಡ್ಡ ಭಕ್ತರು ಅನ್ನೋದು ಗೊತ್ತೇಯಿದೆ. ಇದೀಗ ಅವರುಗಳ ಹೆಜ್ಜೆಗಳಲ್ಲೇ ಡಿವೈನ್ ಸ್ಟಾರ್...
Read moreDetailsಹಯಗ್ರೀವ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಮಂಡ್ಯ ಇವೆಂಟ್ ಬಳಿಕ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಧನ್ವೀರ್ ಗೌಡ ಅವ್ರನ್ನ ಬೇಕು ಅಂತಲೇ ತುಳಿಯುವ ಹುನ್ನಾರ ನಡೆಯುತ್ತಿದೆ ಅಂದಿದ್ದಾರೆ...
Read moreDetailsನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದಿಢೀರ್ ಬೆಳವಣಿಗೆಗಳು ಕಾಣ್ತಿವೆ. ಅದಕ್ಕೆ ಕಾರಣ ಕಾಮಾಕ್ಷಿಪಾಳ್ಯ ಪೊಲೀಸರು, ಇನ್ಸ್ಪೆಕ್ಟರ್ ಗಿರೀಶ್ ನಾಯಕ್...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಮನೋಬಲದ ಜೊತೆ ದೈವಗಳ ಬೆಂಬಲ ಜೋರಿದೆ. ಒಮ್ಮೆ ಪಂಜುರ್ಲಿ, ಮತ್ತೊಮ್ಮೆ ಗುಳಿಗ ಕೈ ಹಿಡಿದಿದ್ದವು. ಇದೀಗ ಸಾಕ್ಷಾತ್ ಆ ವಾಯುಪುತ್ರನೇ ಯುಕ್ತಿ...
Read moreDetailsಕೆಜಿಎಫ್-1 ಮುಗಿಸಿ ಕಿರಾತಕ ಸೀಕ್ವೆಲ್ಗಾಗಿ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿದ್ದ ರಾಕಿಂಗ್ ಸ್ಟಾರ್ ಯಶ್, ಮತ್ತೆ ರಾಕಿಭಾಯ್ ಲುಕ್ಗೆ ಹಿಂತಿರುಗಿದ್ರು. ಆದ್ರೀಗ ಟಾಕ್ಸಿಕ್...
Read moreDetailsಕಷ್ಟಕ್ಕೆ ಆಗುವವನೇ ನಿಜವಾದ ಗೆಳೆಯ. ಆದ್ರೆ ಯಾರೆಲ್ಲಾ ಗಜಪಡೆ ಅಂತ ಗುರ್ತಿಸಿಕೊಂಡಿದ್ರೋ ಅವರೆಲ್ಲಾ ದರ್ಶನ್ ಕಷ್ಟಕಾಲದಲ್ಲಿ ಕೈ ಎತ್ತಿದ್ದಾರೆ. ಈ ಮಾತನ್ನ ನಾವು ಹೇಳ್ತಿಲ್ಲ. ಡಿಬಾಸ್ ಕಷ್ಟಕ್ಕೆ...
Read moreDetailsದಿ ವೆಯ್ಟ್ ಈಸ್ ಓವರ್.. ಬಹುನಿರೀಕ್ಷಿತ ಸೂಪರ್ ಸ್ಟಾರ್-ಯೂನಿವರ್ಸಲ್ ಸ್ಟಾರ್ಗಳ ಸಿನಿಮಾ ರಜನೀಕಾಂತ್-ಕಮಲ್ ಹಾಸನ್ ಮಹಾಸಂಗಮಕ್ಕೆ ಮುನ್ನುಡಿ ಬರೆದೇ ಬಿಟ್ಟಿದೆ. ರಜನಿ-ಕಮಲ್ ರೀ ಯೂನಿಯನ್ ಟೀಸರ್ ರಿಲೀಸ್...
Read moreDetailsದೊಡ್ಮನೆ ದೊರೆ ಡಾ ಶಿವರಾಜ್ಕುಮಾರ್ ಸಿನಿಯಾನಕ್ಕೆ 4 ದಶಕಗಳ ಸಂಭ್ರಮ. ಅಭಿಮಾನಿಗಳು ಇತ್ತೀಚೆಗೆ ಅವ್ರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡಿಸಿದ್ರು. ಆದ್ರೀಗ ಕರ್ನಾಟಕ ಸಿಎಂ, ಡಿಸಿಎಂ...
Read moreDetailsಯುವರ್ ಗೆಸ್ ಈಸ್ ವ್ರಾಂಗ್. ಯಶ್ ಈಸ್ ಆಲ್ವೇಸ್ ಅನ್ಪ್ರೆಡಿಕ್ಟೆಬಲ್. ರೀಸೆಂಟ್ ಟಾಕ್ಸಿಕ್ ಟೀಸರ್ ನೋಡಿ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದನ್ನ ನಾನೇ...
Read moreDetailsಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 40 ವರ್ಷಗಳಾಗಿದೆ. ಸಾವನ್ನೇ ಗೆದ್ದು ಬಂದು ಚಿರಂಜೀವಿ ಅನಿಸಿಕೊಂಡಿರೋ ಮಿಸ್ಟರ್ ಮೃತ್ಯುಂಜಯ ಒಂಥರಾ ಕಸ್ತೂರಿ ನಿವಾಸದ...
Read moreDetailsಡಿಬಾಸ್ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ತಂದೆ-ಮಗನ ಬಾಂಧವ್ಯ ಪದಗಳಿಗೆ ನಿಲುಕದ್ದು. ಬಣ್ಣಿಸಲಾಗದ್ದು. ಈಗ ದರ್ಶನ್-ವಿನೀಶ್ ನಡುವೆ ಒಂದು ಅಂತರ ಏರ್ಪಟ್ಟಿದೆ. ಅಂತಹ ಸ್ಥಿತಿ ಬೇರಾವ...
Read moreDetailsಟಾಕ್ಸಿಕ್ ಮುಂದೆ ಧುರಂಧರ್-2 ಧೂಳಿಪಟ ಆಗೋದು ಗ್ಯಾರಂಟಿ. ಅದಕ್ಕೆ ಟಾಕ್ಸಿಕ್ ನಯಾ ಟೀಸರ್ ಪ್ರತ್ಯಕ್ಷ ಸಾಕ್ಷಿ. ಭಯಂಕರ ಹಾಗೂ ಭೀಭತ್ಸವಾಗಿರೋ ಡೆಡ್ಲಿ & ಡೇರಿಂಗ್ ಟೀಸರ್ನಲ್ಲಿ ರಕ್ತದೋಕುಳಿ...
Read moreDetailsಡಿಬಾಸ್ ದರ್ಶನ್ ಭಂಟ ಧನ್ವೀರ್ ಗೌಡ ಹಯಗ್ರೀವನಾಗಿ ಬೆಳ್ಳಿತೆರೆ ಮೇಲೆ ಆರ್ಭಟಿಸೋಕೆ ಬರ್ತಿದ್ದಾರೆ. ಇತ್ತೀಚೆಗೆ ದರ್ಶನ್ ಬರ್ತ್ ಡೇ ಹಿನ್ನೆಲೆ ಚಿತ್ರದ ಆ್ಯಕ್ಷನ್ ಟೀಸರ್ ಲಾಂಚ್ ಆಗಿತ್ತು....
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರೋ ಡಿಬಾಸ್ ದರ್ಶನ್ ಜನವರಿಯಲ್ಲಿ ಬಂದ್ಬಿಡ್ತಾರೆ ಅಂದಿದ್ರು ಝೈದ್ ಖಾನ್. ಆದ್ರೆ ಬರಲಿಲ್ಲ. ಜುಲೈ ಒಳಗೆ ಬೇಲ್ ಸಿಕ್ಕಿ ಹೊರಬರ್ತಾರೆ ಅಂತಿದ್ದಾರೆ.....
Read moreDetailsಒಂದೇ ಒಂದು ಬಿಗ್ಬಾಸ್ ಶೋ ಒಬ್ಬ ಕಲಾವಿದನ ಬದುಕನ್ನ ಕಂಪ್ಲೀಟ್ ಆಗಿ ಬದಲಿಸಿಬಿಟ್ಟಿದೆ. ಹಳ್ಳಿ ಹೈದ ಗಿಲ್ಲಿ ಪ್ಯಾಟೇಗ್ ಬರೋಕೆ ಕಾರಣ ಆಗಿದೆ. ಅಷ್ಟೇ ಅಲ್ಲ ಸ್ಟಾರ್...
Read moreDetailsಡಾಲಿ ಪ್ರೊಡ್ಯೂಸ್ ಮಾಡಿದ ಜೆಸಿ ಸಿನಿಮಾದಲ್ಲಿ ಅಂಡರ್ವರ್ಲ್ಡ್ ಡಾನ್ ಕವಳನ ಸಣ್ಣದೊಂದು ಎಳೆ ಎತ್ತು. ಇದೀಗ ಕವಳ ಟೈಟಲ್ನಲ್ಲೇ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ದೊಡ್ಮನೆ ದೊರೆ ಶಿವಣ್ಣ...
Read moreDetailsಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಡಿಪ್ರೆಷನ್ಗೆ ಹೋಗಿಬಿಟ್ರಾ..? ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿರೋ ರಕ್ಷಿತ್, ಅಜ್ಞಾತವಾಸಕ್ಕೆ ಜಾರಿದ್ದೇಕೆ..? ಸದ್ಯ ಹರಿದಾಡ್ತಿರೋ ಪಂಚಕಥೆಗಳ ಅಸಲಿಯತ್ತೇನು..? ನಿಜಕ್ಕೂ ರಿಚರ್ಡ್ ಆಂಟನಿ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾಗೆ ಆಲ್ರೆಡಿ ವಿಜಯದ ಮೇಲೆ ವಿಜಯವಾಗ್ತಿದೆ. ಆದ್ರೀಗ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಮನೆಯನ್ನ ಬೆಳಗೋಮಹಾಲಕ್ಷ್ಮೀಯಾಗಿ ಹೋಗ್ತಿದ್ದಾರೆ. ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು,...
Read moreDetailsಡೆವಿಲ್ ರಿಲೀಸ್ಗೂ ಮುನ್ನ ನೋಡಿದ್ದು ಟೀಸರ್.. ಅಸಲಿ ಪಿಚ್ಚರ್ ಈಗ ರಿವೀಲ್. ದಿಬಾಸ್ ದರ್ಶನ್ಗೆ ಬ್ಯಾಕ್ಪೇನ್ ಇದ್ದಿದ್ದು ನಿಜ ನಿಜ ನಿಜ. ಅದಕ್ಕೆ ಡೆವಿಲ್ ಲೇಟೆಸ್ಟ್ ಮೇಕಿಂಗ್...
Read moreDetailsಡಿಬಾಸ್ಗೆ 49ನೇ ಬರ್ತ್ ಡೇ.. ಭಾವುಕರಾದ ಮಗ, ಪತ್ನಿ, ರಕ್ಷಿತಾ , ಉಸಿರಿರೋವರೆಗೂ ನಿಮ್ಮಿಂದೆ ಇರ್ತೀವಿ ಎಂದ ದಚ್ಚು ಭಂಟ ಧನು. ಬಾಸ್ ಬರ್ತ್ ಡೇಗಾಗಿ ಕಿರುತರೆಯಲ್ಲಿ...
Read moreDetailsರಾಜ್ ಬಿ ಶೆಟ್ಟಿ ಸದ್ಯ ಸ್ಯಾಂಡಲ್ವುಡ್ನ ಮೋಸ್ಟ್ ಸೆನ್ಸೇಷನಲ್ ಸ್ಟಾರ್. ತರಹೇವಾರಿ ಪಾತ್ರಗಳು, ಕಥೆಗಳ ಮೂಲಕ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಸದ್ಯ ಎರಡನೇ...
Read moreDetailsಡಿಬಾಸ್ ದರ್ಶನ್ಗೆ ಬರ್ತ್ ಡೇ ಸಂಭ್ರಮ. ಚಾಲೆಂಜಿಂಗ್ ಸ್ಟಾರ್ ಹೊರಗೆ ಇದ್ದಿದ್ರೆ ಅದ್ರ ಕಥೆ ಬೇರೇನೇ ಇರ್ತಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲಿ ಡೈ ಹಾರ್ಡ್ ಫ್ಯಾನ್ಸ್ ಒಲ್ಲದ...
Read moreDetailsರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಹತ್ತು ದಿನಗಳಷ್ಟೇ ಬಾಕಿಯಿದೆ. ಇಡೀ ದೇಶವೇ ತಿರುಗಿ ನೋಡುವಂತಹ ಕಲ್ಯಾಣಕ್ಕಾಗಿ ಉದಯಪುರ ಪ್ಯಾಲೇಸ್ ಕೂಡ ಸಜ್ಜಾಗ್ತಿದೆ. ಆದ್ರೀಗ ರಶ್ಮಿಕಾ ತಮ್ಮ ಮದ್ವೆ ವಿಡಿಯೋ...
Read moreDetailsಸಾವಿರ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರನ್ನ ನಿಬ್ಬೆರಗಾಗಿಸಿರೋ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ರಜನೀಕಾಂತ್, ಕಮಲ್ ಹಾಸನ್ ಹಾಗೂ...
Read moreDetailsಸ್ಯಾಂಡಲ್ವುಡ್ನ ದಿಕ್ಕು, ದೆಸೆ ಬದಲಿಸಿದ್ದ ರಾಕಿಭಾಯ್ ಯಶ್, ಇದೀಗ ಇಂಡಿಯನ್ ಸಿನಿಮಾದ ಪಾಲಿಗೆ ಗೇಮ್ ಚೇಂಜರ್ ಆಗ್ತಿದ್ದಾರೆ. ಟಾಕ್ಸಿಕ್ ರಿಲೀಸ್ಗೂ ಮೊದಲೇ ಸಾವಿರ ಕೋಟಿ ಬ್ಯುಸಿನೆಸ್ ಮಾಡೋ...
Read moreDetailsದಾಸ ದರ್ಶನ್ ಅಭಿಮಾನಿಗಳಿಗೆ ದರ್ಶನ ಕೊಡೋಕೆ ಆಗಲ್ಲ ಅಂತ ಗೊತ್ತಿದ್ರೂ ಸಹ ಫ್ಯಾನ್ಸ್ ಮಾತ್ರ ಅದ್ಧೂರಿ ಸೆಲೆಬ್ರೇಷನ್ಗೆ ಸಕಲ ಸಿದ್ಧತೆ ನಡೆಸ್ತಿದ್ದಾರೆ. ದಚ್ಚು ಭಂಟ ಧನ್ವೀರ್ ಕೂಡ...
Read moreDetailsನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ. ಹೀಗೊಂದು ಮನಮುಟ್ಟುವ ಮಾತಿನಿಂದ ತನ್ನ ಕಂಬ್ಯಾಕ್ ಭರ್ಜರಿಯಾಗಿರಲಿದೆ ಅನ್ನೋದ್ರ ಹಿಂಟ್ ನೀಡಿದ್ದ ಲೂಸ್ಮಾದ ಯೋಗಿ, ಇದೀಗ 50ನೇ ಮೈಲಿಗಲ್ಲು ಚಿತ್ರದ ಮೂಲಕ...
Read moreDetailsರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ರಾಜ್ ಶೆಟ್ಟಿ.. ಇವರು ಮೂವರಿಗೂ ಹುಲಿ ಕುಣಿತ ಅಂದ್ರೆ ಪಂಚಪ್ರಾಣ. ಇವರ ಸಿನಿಮಾಗಳಲ್ಲಿ ಈಗಾಗ್ಲೇ ಅವುಗಳ ಒಂದು ಎಳೆ ಬಂದು ಹೋಗಿದೆ....
Read moreDetailsಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಸೈಲೆಂಟ್ ಆಗಿದ್ದಾರೆ ಅಂದ್ರೆ ಬೇರೇನೂ ಕೆಲಸಕ್ಕೆ ಕೈ ಹಾಕಿರ್ತಾರೆ ಅನ್ನೋದು ಪಕ್ಕಾ. ಅದಕ್ಕೆ ಇತ್ತೀಚೆಗೆ ಮೆಚ್ಚುಗೆಗೆ ಪಾತ್ರವಾದ ಏಳುಮಲೆ ಸಿನಿಮಾನೇ ಜ್ವಲಂತ...
Read moreDetailsಕರುನಾಡ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಹಯಗ್ರೀವ್ ಅಡ್ಡಾದಿಂದ ಮತ್ತೊಂದು ಸಾಂಗ್ ರಿವೀಲ್ ಆಗಿದೆ. ಸೇನೆ ಮುಖ್ಯಸ್ಥ ಅನ್ನೋ ಈ ಹಾಡು ಗಣಪತಿ ಮೇಲೆ ಕೇಂದ್ರೀಕೃತವಾಗಿದ್ದು, ನಾಯಕನಟನ ಪ್ಲ್ಯಾನ್...
Read moreDetailsವಿಜಯ್ ದೇವರಕೊಂಡ ಮದ್ವೆಗೆ ಕೌಂಟ್ಡೌನ್ ಶುರುವಾಗಿದೆ. ಆದ್ರೀಗ ಕೊನೆ ಗಳಿಗೆಯಲ್ಲಿ ಬಿಲ್ಜಿಯಂ ಬ್ಯೂಟಿ ಜೊತೆ ಡೇಟಿಂಗ್ ಮಾಡಿದ್ದ ವಿಜಯ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿವೆ....
Read moreDetailsಇಷ್ಟು ದಿನ ಟ್ರೆಂಡ್ ಮಾಸ್ಟರ್ ಆಗಿದ್ದ ರಾಕಿಭಾಯ್ ಯಶ್, ಇದೀಗ ಈಗ ಟ್ರೇಡ್ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ನಿದ್ದೆ ಕೆಡುವಂತೆ...
Read moreDetailsತಪ್ಪು ಮಾಡೋದು ಸಹಜ ಕಣೋ.. ತಿದ್ದಿ ನಡೆಯೋದು ಮನುಜ ಕಣೋ.. ಈ ಮಾತು ಸೋನು ನಿಗಮ್ ಮಾಡಿದ ಎಡವಟ್ಗೆ ಹೇಳಿ ಮಾಡಿಸಿದಂತಿದೆ. ಈ ಹಿಂದೆ ಲೈವ್ ಕಾನ್ಸರ್ಟ್ವೊಂದರಲ್ಲಿ...
Read moreDetails