• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ತಮಿಳ್ to ಬಿಟೌನ್..ರಶ್ಮಿಕಾ-ವಿಜಯ್ ದಂಪತಿಗೆ ಪ್ಯಾನ್ ಇಂಡಿಯಾ ವಿಶ್

‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 5, 2026 - 2:46 pm
in Flash News, ಸಿನಿಮಾ
0 0
0
Untitled design 2026 03 05T144504.207

RelatedPosts

ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ

ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ

ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ

ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ADVERTISEMENT

ಹತ್ತು ದಿನಗಳಿಂದ ನಿತ್ಯ, ನಿರಂತರವಾಗಿ ನಡೆಯುತ್ತಲೇ ಇದೆ ರಶ್ಮಿಕಾ-ವಿಜಯ್ ವೆಡ್ಡಿಂಗ್ ಸೆಲೆಬ್ರೇಷನ್. ಉದಯಪುರದಿಂದ ಹಿಡಿದು ಹೈದ್ರಾಬಾದ್‌‌ವರೆಗೆ ಸಾಲು ಸಾಲು ಇವೆಂಟ್ಸ್. ಸದ್ಯ ಹೈದ್ರಾಬಾದ್‌ನ ತಾಜ್ ಕೃಷ್ಣದಲ್ಲಿ ನಡೆದ ವಿರೋಶ್ ರಾಯಲ್ ರಿಸೆಪ್ಷನ್‌ಗೆ ಕಾಲಿವುಡ್‌‌ನಿಂದ ಹಿಡಿದು ಬಾಲಿವುಡ್‌‌ ತನಕ ಪ್ಯಾನ್ ಇಂಡಿಯಾ ಸ್ಟಾರ್‌ಗಳು ಸಾಕ್ಷಿ ಆಗಿದ್ದಾರೆ. ಹಾಗಾದ್ರೆ ಯಾರೆಲ್ಲಾ ಬಂದಿದ್ರು..? ಎಷ್ಟು ಕಲರ್‌‌ಫುಲ್ ಆಗಿತ್ತು ಇವೆಂಟ್..? ರಶಿ-ವಿಜ್ಜು ಕಾಸ್ಟ್ಯೂಮ್ಸ್ ಹೇಗಿತ್ತು ಅಂತೀರಾ..? ಈ ಸ್ಟೋರಿ ನೋಡಿ..

  • ತಮಿಳ್ to ಬಿಟೌನ್.. ವಿರೋಶ್‌ಗೆ ಪ್ಯಾನ್ ಇಂಡಿಯಾ ವಿಶ್
  • ಪುಷ್ಪ ಸ್ಟೈಲ್‌‌ನಲ್ಲೇ ಶ್ರೀವಲ್ಲಿಗೆ ಶುಭ ಹಾರೈಸಿದ ಐಕಾನ್ ಸ್ಟಾರ್..!!
  • ‘ರಬ್ ನೇ ಬನಾದಿ ಜೋಡಿ’ ಈ ಸೆನ್ಸೇಷನಲ್ ಸ್ಟಾರ್ ಕಪಲ್..!
  • DK, ಅನುಷಾ ರೈ, ಆಶಿಕಾ, ಶ್ರೀಲೀಲಾ.. ಕನ್ನಡತಿಗೆ ಬೊಗಸೆ ಪ್ರೀತಿ

ಅಬ್ಬಬ್ಬಾ.. ನೆವರ್ ಬಿಫೋರ್.. ಎವರ್ ಆಫ್ಟರ್ ಅನ್ನೋ ಮದುವೆಗಳ ಸಾಲಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಲ್ಯಾಣೋತ್ಸವ ಕೂಡ ಸೇರಿಕೊಳ್ಳಲಿದೆ. ಯಾಕಂದ್ರೆ ನಮ್ಮ ಕೂರ್ಗ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಇನ್ಮೇಲೆ ಆಂಧ್ರ ಸೊಸೆ. ಹೌದು.. ವಿಜಯ್ ಮನ ಹಾಗೂ ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀಯಾಗಿ ಅವರ ಮನೆ ಸೇರಾಗಿದೆ.

ಉದಯಪುರದಲ್ಲಿ ನಡೆದ ಮೆಹಂದಿ, ಸಂಗೀತ್ ಪಾರ್ಟಿಗಳಿಂದ ಹಿಡಿದು, ಮುಹೂರ್ತ, ಸಪ್ತಪದಿ ಮುಗಿಸಿ ಹೈದ್ರಾಬಾದ್‌ಗೆ ಬಂದ ಬಳಿಕ ಫಾರ್ಮ್ ಹೌಸ್ ಗೃಹ ಪ್ರವೇಶ, ಫ್ಯಾನ್ಸ್‌ಗೆ ಸ್ವೀಟ್ಸ್, ಊಟ. ಇದೀಗ ಬಂಜಾರ ಹಿಲ್ಸ್‌‌ನಲ್ಲಿರೋ ಫೈವ್ ಸ್ಟಾರ್ ಹೋಟೆಲ್ ತಾಜ್ ಕೃಷ್ಣದಲ್ಲಿ ರಾಯಲ್ ರಿಸೆಪ್ಷನ್‌‌ವರೆಗೆ ಸೆಲೆಬ್ರೇಷನ್ ನಿಂತೇ ಇಲ್ಲ. ಇದು ನಿಜಕ್ಕೂ ರಶ್ಮಿಕಾ ಮಾಡಿದ ಪುಣ್ಯದ ಫಲ ಅಂದ್ರೆ ತಪ್ಪಾಗಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

ಷ್ಯ (26)

ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ

by ಶಾಲಿನಿ ಕೆ. ಡಿ
August 2, 2026 - 8:29 am
0

ಷ್ಯ (25)

ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ

by ಶಾಲಿನಿ ಕೆ. ಡಿ
August 2, 2026 - 8:16 am
0

ಷ್ಯ (24)

ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ

by ಶಾಲಿನಿ ಕೆ. ಡಿ
August 2, 2026 - 7:50 am
0

ಷ್ಯ (23)

ಆರೋಗ್ಯಕರ ಜೀವನಕ್ಕೆ ಪೇರಲ ಹಣ್ಣು ಬೆಸ್ಟ್; ಪ್ರತಿದಿನ ಸೇವಿಸಿದರೆ ಸಿಗುವ ಲಾಭಗಳು ಇಲ್ಲಿವೆ

by ಶಾಲಿನಿ ಕೆ. ಡಿ
August 2, 2026 - 7:29 am
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (26)
    ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ
    August 2, 2026 | 0
  • ಷ್ಯ (25)
    ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ
    August 2, 2026 | 0
  • ಷ್ಯ (24)
    ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ
    August 2, 2026 | 0
  • Untitled design 2026 08 01T141232.789
    ನಿವೇಶನ ಪಡೆದು ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ವಾಪಸ್: ಸಿಎಂ ಡಿ.ಕೆ ಶಿವಕುಮಾರ್
    August 1, 2026 | 0
  • Untitled design 2026 08 01T135522.811
    ಗೋ ಬ್ಯಾಕ್ ವಿಜಯ್‌..ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ
    August 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version