ADVERTISEMENT
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ

Untitled design 2025 07 15t224956.568

ಬೆಂಗಳೂರು: ಹಲಸೂರು ಕೆರೆ ಬಳಿ ರೌಡಿಶೀಟರ್‌‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದಾರೆ. ರೌಡಿಶೀಟರ್ ಶಿವಕುಮಾರ್ (40), ಅಲಿಯಾಸ್ ಬಿಕ್ಲು ಶಿವ, ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ತನ್ನ ಮನೆಯ...

Read moreDetails

“ಇದು ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ”: ಪ್ರೇಮಿಯೊಂದಿಗಿನ ಪತ್ನಿಯ ನವರಂಗಿ ಆಟ ಬಯಲು

Untitled design 2025 07 15t223005.315

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ್ ಬಳಿ ಜುಲೈ 7ರಂದು ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಒಂದು ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಗೆ ಟವಲ್ ಸುತ್ತಿ, ಮರ್ಮಾಂಗಕ್ಕೆ ಒದ್ದು,...

Read moreDetails

ಮತ್ತೆ ಮೋಡಿ ಮಾಡಲಿದೆ ಅನಂತನಾಗ್-ಲಕ್ಷೀ ಜೋಡಿ

Untitled design 2025 07 15t212434.903

ರಾಜ ದ್ರೋಹಿ ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿಕೊಂಡಿದೆ. ದೀರ್ಘ ಕಾಲದ ಗ್ಯಾಪ್ ನಂತರ ಅನಂತನಾಗ್, ಲಕ್ಷೀ ಅಭಿನಯ, ಶರಣ್ ಹಾಗೂ ಅವರ ತಂದೆ ತಾಯಿ ನಟನೆ ಮಾಡಿದ್ದಾರೆ....

Read moreDetails

ತೆರಿಗೆ ಎಫೆಕ್ಟ್: ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ..ಎಲ್ಲವೂ ಬಂದ್.!

Untitled design 2025 07 15t211007.435

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ಬೇಕರಿ, ಟೀ ಅಂಗಡಿಗಳು, ಕಾಂಡಿಮೆಂಟ್ಸ್‌ ಸೇರಿದಂತೆ ಸಣ್ಣ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ನೀಡಲಾದ ನೋಟೀಸ್‌ಗಳು ಭಾರೀ ವಿವಾದಕ್ಕೆ ಕಾರಣವಾಗಿವೆ....

Read moreDetails

ಜಿಂಕೆ ಮರಿ ಶ್ವೇತಾ ಸ್ಯಾಂಡಲ್‌ವುಡ್‌ಗೆ ಮತ್ತೆ ಕಂಬ್ಯಾಕ್‌..ಬೆನ್ನಿಯಾಗಿ ಬಂದ ಜಿಂಕೆ ಮರಿ.!

Untitled design 2025 07 15t204935.359

‘ಜಿಂಕೆ ಮರೀನಾ, ಜಿಂಕೆ ಮರೀನಾ..ಅಂತಾ ಕುಣಿದು ಫೇಮಸ್‌ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ನಂದಾ ಲವ್ಸ್‌ ನಂದಿತಾ ಸಿನಿಮಾ ಮೂಲಕ ಕನ್ನಡ...

Read moreDetails

ಪಾಳು ಬಿದ್ದ ಮನೆಯಲ್ಲಿ ಅಸ್ಥಿಪಂಜರ ಪತ್ತೆ; 10 ವರ್ಷಗಳ ಹಿಂದಿನ ಸಾವಿನ ರಹಸ್ಯ ಬಯಲು

Untitled design 2025 07 15t203535.605

ಹೈದರಾಬಾದ್: ಬೀಗ ಹಾಕಿದ ಮನೆಯೊಂದಕ್ಕೆ ಸ್ಥಳೀಯ ನಿವಾಸಿಯೊಬ್ಬರು ಕ್ರಿಕೆಟ್ ಬಾಲ್ ತರಲು ಪ್ರವೇಶಿಸಿದಾಗ, ದಶಕದ ಹಿಂದಿನ ಆಘಾತಕಾರಿ ರಹಸ್ಯವೊಂದು ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಅಡುಗೆ ಮನೆಯಲ್ಲಿ ಪಾತ್ರೆಗಳ ನಡುವೆ ಮುಖ...

Read moreDetails

ರಾಜ್ಯಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರ ಫಿಕ್ಸ್

Untitled design 2025 07 15t200931.533

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರವನ್ನು ಜಾರಿಗೆ ತಂದಿರುವ ಆದೇಶವನ್ನು ಹೊರಡಿಸಿದೆ. ಈ ಆದೇಶವು ಎಲ್ಲಾ ಭಾಷೆಯ...

Read moreDetails

ಗಾಳಿ ಆಂಜನೇಯಸ್ವಾಮಿ ದೇಗುಲ ವಿವಾದ: ಮಧ್ಯಂತರ ಅರ್ಜಿ ಬಗ್ಗೆ ಆದೇಶ ಕಾಯ್ದಿರಿಸಿದ ಕೋರ್ಟ್

Untitled design 2025 07 15t195258.761

ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಿ ದೇವಸ್ಥಾನದ ಟ್ರಸ್ಟ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು...

Read moreDetails

ಶೈನ್ ಶೆಟ್ಟಿ, ಅಂಕಿತ ಅಮರ್ ಅಭಿನಯದ “ಜಸ್ಟ್ ಮ್ಯಾರೀಡ್” ಚಿತ್ರಕ್ಕೆ ಸೆನ್ಸಾರ್ ಅಸ್ತು

Untitled design 2025 07 15t194623.518

"ಕಾಂತಾರ"ದಂತಹ ವಿಶ್ವವಿಖ್ಯಾತ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ "ಜಸ್ಟ್ ಮಾರೀಡ್" ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ...

Read moreDetails

“ಜಗತ್ತೇ ಆಘಾತಗೊಳ್ಳುವ ಘಟನೆ ಭಾರತಕ್ಕೆ ಕಾದಿದೆ”: ಕೋಡಿಶ್ರೀ ಸ್ಪೋಟಕ ಭವಿಷ್ಯ

Untitled design 2025 07 15t190455.600

ಮೈಸೂರು: ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಭವಿಷ್ಯವನ್ನು ನುಡಿದಿದ್ದರು. ಇದೀಗ,...

Read moreDetails

ಚಲಿಸುತ್ತಿದ್ದ ಬೈಕ್‌ನಲ್ಲೇ ಜೋಡಿಯ ರೊಮ್ಯಾನ್ಸ್‌: ವಿಡಿಯೋ ವೈರಲ್

Untitled design 2025 07 15t183805.470

ಹೈದರಾಬಾದ್‌ನ ಅರಾಮ್‌ಘರ್ ಫ್ಲೈಓವರ್‌ನಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಯುವ ಜೋಡಿಯೊಂದು ರೊಮ್ಯಾನ್ಸ್ ಮಾಡುವ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ವಿಡಿಯೊವನ್ನು ಮತ್ತೊಬ್ಬ ಪ್ರಯಾಣಿಕನು...

Read moreDetails

ಸೀರೀಸ್‌ ಟ್ರೆಂಡ್‌‌ನಲ್ಲಿ ಕೃಷ್ಣ-ಮಿಲನ ಜೋಡಿ ಮಾಕ್ಟೇಲ್ ಕಿಕ್

Untitled design 2025 07 15t175726.415

ಭಾರತೀಯ ಚಿತ್ರರಂಗದಲ್ಲಿ ಸೀರೀಸ್‌ ಆಫ್ ಸಿನಿಮಾಗಳ ಟ್ರೆಂಡ್ ಹಾವಳಿ ಎಬ್ಬಿಸಿದೆ. ಇದೇ ವೇಳೆ ಕನ್ನಡದ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರೋ ‘ಲವ್‌ ಮಾಕ್ಟೇಲ್‌’ ಸೀರೀಸ್‌ನ ಎರಡೂ ಚಿತ್ರಗಳು...

Read moreDetails

ವೈದ್ಯ ಲೋಕವೇ ಶಾಕ್: 36 ವರ್ಷಗಳ ಕಾಲ ಈತನ ಹೊಟ್ಟೆಯಲ್ಲಿತ್ತು ಮಗು: ಏನಿದು ವಿಚಿತ್ರ ಘಟನೆ?

Untitled design 2025 07 15t174313.354

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ಹಾಗೂ ಅಪರೂಪದ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂದು ಆಘಾತಕಾರಿ ಮತ್ತು ಅಪರೂಪದ ವೈದ್ಯಕೀಯ ಪ್ರಕರಣ ಬೆಳಕಿಗೆ...

Read moreDetails

ಲೈಂಗಿಕ ಕಿರುಕುಳ ಆರೋಪ: ಕ್ರಿಕೆಟಿಗ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್

Untitled design 2025 07 15t172629.706

ಉತ್ತರಪ್ರದೇಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ತಂಡದ ಆಟಗಾರ ಯಶ್ ದಯಾಳ್‌ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಯಶ್...

Read moreDetails

ರಾಜ್ಯದಲ್ಲಿ ನಿಲ್ಲದ ಹೃದಯಾಘಾತ: ಹಾರ್ಟ್ ಅಟ್ಯಾಕ್‌ಗೆ 12 ವರ್ಷದ ಬಾಲಕಿ ಸಾವು

Untitled design 2025 07 15t170121.505

ಬಳ್ಳಾರಿ: ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಬಳ್ಳಾರಿಯ ಸಂಡೂರು ತಾಲೂಕಿನ ಕಾಳಿಂಗೇರಿ ಗ್ರಾಮದಲ್ಲಿ ಹೃದಯಾಘಾತದಿಂದ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ಸಹಿಪ್ರಾ...

Read moreDetails

ಆಕ್ಸಿಯಂ-4 ಮಿಷನ್ ಸಕ್ಸಸ್‌‌: ಶುಭಾಂಶು ಶುಕ್ಲಾ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ

Untitled design 2025 07 15t161535.023

ನವದೆಹಲಿ: ಭಾರತದ ಮೊದಲ ಗಗನಯಾತ್ರಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿ, ಐತಿಹಾಸಿಕ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಭೂಮಿಗೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಪ್ರಧಾನಮಂತ್ರಿ...

Read moreDetails

ಮಣ್ಣಿನಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’ ಸರೋಜಾದೇವಿ

Untitled design 2025 07 15t160425.601

ಬೆಂಗಳೂರು: ಭಾರತೀಯ ಚಿತ್ರರಂಗದ ದಿಗ್ಗಜ ನಟಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾದ ಬಿ. ಸರೋಜಾದೇವಿ ಇನ್ನಿಲ್ಲ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದ...

Read moreDetails

ಆಕ್ಸಿಯಂ-4 ಮಿಷನ್ ಯಶಸ್ವಿ: ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್

Untitled design 2025 07 15t152119.069

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಂ-4 (Axiom-4) ಮಿಷನ್‌ನ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ. ಜೂನ್ 25ರಂದು ಆಂತರಿಕ ಗಗನ ನಿಲ್ದಾಣಕ್ಕೆ (ISS) ತೆರಳಿದ್ದ...

Read moreDetails

ಸಿಗಂದೂರು ಸೇತುವೆ ಲೋಕಾರ್ಪಣೆ: ಗಡ್ಕರಿ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ

Untitled design 2025 07 14t232959.952

ಬೆಂಗಳೂರು: ಕರ್ನಾಟಕದ ಅತಿದೊಡ್ಡ ಕೇಬಲ್ ಸೇತುವೆಯಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ಸೇತುವೆಯ ಉದ್ಘಾಟನೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಸೇತುವೆಯ ಉದ್ಘಾಟನಾ ಕಾರ್ಯಕ್ರಮವು...

Read moreDetails

IND vs ENG: ಟೀಂ ಇಂಡಿಯಾ ಬ್ಯಾಟರ್‌ಗಳ ವಿರುದ್ಧ ಇಂಗ್ಲಿಷ್ ವೇಗಿ ಕಿರಿಕ್; ವಿಡಿಯೋ ವೈರಲ್

Untitled design 2025 07 14t231525.523

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ (India vs England 3rd Test) 5ನೇ ದಿನದಾಟದಲ್ಲಿ ರೋಚಕ ಘಟನೆಗಳು ನಡೆದಿವೆ. ರವೀಂದ್ರ ಜಡೇಜಾ...

Read moreDetails

ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಆಟೋ ಪ್ರಯಾಣದ ದರ ಹೆಚ್ಚಳ!

Untitled design 2025 07 14t225938.095

ಬೆಂಗಳೂರು: ಬೆಂಗಳೂರಿನ ಜನರಿಗೆ ಇತ್ತೀಚಿಗೆ ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದ್ದರೆ, ಈಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಬೆಂಗಳೂರಿನಲ್ಲಿ ಆಟೋ...

Read moreDetails

IND vs ENG: ಭಾರತದ ಕನಸು ಭಗ್ನ: ಆರ್ಚರ್‌-ಸ್ಟೋಕ್ಸ್‌ ಮಾರಕ ದಾಳಿಗೆ ಮಣಿದ ಟೀಂ ಇಂಡಿಯಾ

Untitled design 2025 07 14t220425.180

ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 22 ರನ್‌ಗಳಿಂದ ಸೋಲು ಕಂಡಿದೆ. ರವೀಂದ್ರ ಜಡೇಜಾ ಅವರ...

Read moreDetails

ಸಿಗರೇಟ್‌ನಷ್ಟೇ ಸಮೋಸಾ, ಜಿಲೇಬಿ ಡೇಂಜರ್: ಆರೋಗ್ಯ ಸಚಿವಾಲಯ ಕೊಟ್ಟ ಎಚ್ಚರಿಕೆ ಏನು?

Untitled design 2025 07 14t211015.332

ಬೆಂಗಳೂರು: ಧೂಮಪಾನ ಮತ್ತು ಮದ್ಯಪಾನದಂತೆ ಜನರ ಆರೋಗ್ಯಕ್ಕೆ ತಿನಿಸುಗಳೂ ದೊಡ್ಡ ದೊಡ್ಡ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಸಮೋಸಾ, ಜಿಲೇಬಿ, ಗೋಬಿ...

Read moreDetails

ಭಾರತದಲ್ಲಿ ಮಾತ್ರ ಬೌದ್ಧ ಧರ್ಮ ಬೋಧಿಸುವ ಸ್ವಾತಂತ್ರ್ಯವಿದೆ, ಚೀನಾದಲ್ಲಿ ಅಲ್ಲ: ದಲೈ ಲಾಮಾ

Untitled design 2025 07 14t203940.124

ದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ತಮ್ಮ 90ನೇ ಜನ್ಮದಿನದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದರು. ಅವರು "ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ, ಚೀನಾದಲ್ಲಿ...

Read moreDetails

ಹೆಲ್ಮೆಟ್‌ನಲ್ಲಿ CCTV..ಆ ವ್ಯಕ್ತಿ ಕೊಟ್ಟ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!: ವಿಡಿಯೋ ವೈರಲ್

Untitled design 2025 07 14t202618.949

ಇಂದೋರ್‌ನ ಗೌರಿ ನಗರದಲ್ಲಿ ವ್ಯಕ್ತಿಯೊಬ್ಬ ತಮ್ಮ ಹೆಲ್ಮೆಟ್‌ಗೆ CCTV ಕ್ಯಾಮೆರಾ ಅಳವಡಿಸಿಕೊಂಡು ಓಡಾಡುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಆಸ್ತಿ ವಿವಾದದಿಂದ ಉಂಟಾದ ಬೆದರಿಕೆಗಳಿಂದ ತಮ್ಮನ್ನು ಮತ್ತು...

Read moreDetails

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ವಾಗ್ದಾಳಿ

Untitled design 2025 07 14t193005.531

ಬೆಂಗಳೂರು: ಭಾರತೀಯ ಜನತಾ ಪಕ್ಷ ಮತ್ತು ಮೋದಿ ಸರ್ಕಾರಕ್ಕೆ ಕನ್ನಡಿಗರನ್ನು ಸತತವಾಗಿ ಅವಮಾನ ಮಾಡುವ ದುರ್ನಡತೆ ಅಭ್ಯಾಸವಾಗಿ ಹೋಗಿದೆ. ಕರ್ನಾಟಕ ರಾಜ್ಯವು ಅವರ ಪಾಲಿಗೆ ಕೇವಲ ‘ತೆರಿಗೆ...

Read moreDetails

‘ಜೂನಿಯರ್‌’ ಅದ್ಧೂರಿ ಪ್ರೀ-ರಿಲೀಸ್..ಕಿರೀಟಿ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್‌

Untitled design 2025 07 14t190104.988

ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ತನ್ನ ಕಂಟೆಂಟ್‌ ಮೂಲಕ...

Read moreDetails

ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನ ಸಕ್ಸಸ್‌: ಭೂಮಿಯತ್ತ ಭಾರತೀಯ ಗಗನಯಾತ್ರಿ

Untitled design 2025 07 14t184204.169

ನವದೆಹಲಿ: ಆಕ್ಸಿಯಮ್-4 (Axiom-4) ಮಿಷನ್‌ನಡಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಭೂಮಿಯತ್ತ ವಾಪಾಸಾಗುತ್ತಿದ್ದಾರೆ....

Read moreDetails

‘ಕನ್ನಡದ ಗಿಳಿ’ ಸರೋಜಾದೇವಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Untitled design 2025 07 14t182404.050

ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂದೇ ಖ್ಯಾತರಾದ ಬಿ. ಸರೋಜಾದೇವಿ (B. Saroja Devi) ಅವರು ತಮ್ಮ 87ನೇ ವಯಸ್ಸಿನಲ್ಲಿ ಸೋಮವಾರ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ...

Read moreDetails

ಸಿಗಂದೂರು ಸೇತುವೆ ಲೋಕಾರ್ಪಣೆ: ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಗಡ್ಕರಿ ಸ್ಪಷ್ಟನೆ

Untitled design 2025 07 14t180831.107

ನವದೆಹಲಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೋಡು-ಕಳಸವಳ್ಳಿ ಸಿಗಂದೂರು ಸೇತುವೆಯ ಉದ್ಘಾಟನೆ ಕಾರ್ಯಕ್ರಮದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ...

Read moreDetails

ಗಂಡನ ಶವದೊಂದಿಗೆ 4 ವರ್ಷ ನಿದ್ರಿಸಿದ ಮಹಿಳೆ: ಪ್ರಶ್ನಿಸಿದ ಮಕ್ಕಳಿಗೆ ಬೆದರಿಕೆ

Untitled design 2025 07 14t170508.293

ಪ್ರೀತಿಪಾತ್ರರ ಸಾವಿನಿಂದ ಜನರು ಮಾನಸಿಕ ಸಮತೋಲನ ಕಳೆದುಕೊಂಡು ವಾಸ್ತವವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಘಟನೆಗಳು ಜಗತ್ತಿನಾದ್ಯಂತ ದಾಖಲಾಗಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ರಷ್ಯಾದಿಂದ ವರದಿಯಾಗಿದೆ. 49 ವರ್ಷದ...

Read moreDetails

ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Untitled design 2025 07 14t163339.305

ಶಿವಮೊಗ್ಗ: ರಾಜ್ಯದ ಅತಿ ಉದ್ದದ ಸಿಗಂದೂರು ಸೇತುವೆ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ...

Read moreDetails

ನಟಿ ಬಿ. ಸರೋಜಾದೇವಿ ನಿಧನಕ್ಕೆ ದರ್ಶನ್​, ನಟಿ ಸುಮಲತಾ ಅಂಬರೀಶ್ ಕಂಬನಿ

Untitled design 2025 07 14t161950.289

ಕನ್ನಡ ಚಿತ್ರರಂಗದ ಹಿರಿಯ ನಟಿ, ಬಹುಭಾಷಾ ಕಲಾವಿದೆ, ಪದ್ಮಭೂಷಣ ಪುರಸ್ಕೃತೆ ಬಿ. ಸರೋಜಾದೇವಿ ಅವರು ತಮ್ಮ 87ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಕನ್ನಡ, ತಮಿಳು, ತೆಲುಗು,...

Read moreDetails

ಸಿಗಂದೂರು ಸೇತುವೆ ಲೋಕಾರ್ಪಣೆ: 2 ಸಾವಿರ ಕೋಟಿ ಕೊಟ್ಟರೂ ನಮಗೆ ಆಹ್ವಾನ ಇಲ್ಲ ಎಂದ ಡಿಕೆಶಿ

Untitled design 2025 07 14t160402.255

ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರನ್ನು ಆಹ್ವಾನಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ...

Read moreDetails

‘ಅಭಿನಯ ಸರಸ್ವತಿ’ ಬಿ. ಸರೋಜಾ ದೇವಿ ಪತಿ ಯಾರು?: ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಷಯಗಳಿವು!

Untitled design 2025 07 14t153358.705

ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಬಿ. ಸರೋಜಾ ದೇವಿ ಇಂದು ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 87 ವರ್ಷದವರಾದ ಅವರಿಗೆ ದಿಢೀರ್ ತಲೆಸುತ್ತು ಕಾಣಿಸಿಕೊಂಡಿತ್ತು....

Read moreDetails

ಬಿಗ್ ಬಾಸ್ ತಾರೆಯ ಮನೆಯಲ್ಲಿ ಕಳ್ಳತನ: ₹4.5 ಲಕ್ಷ ದೋಚಿ ಆರೋಪಿ ಎಸ್ಕೇಪ್

Untitled design 2025 07 13t233005.909

ಇತ್ತೀಚಿನ ದಿನಗಳಲ್ಲಿ ಕಳ್ಳತನ ಮತ್ತು ವಂಚನೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಆಶ್ಚರ್ಯಕರ ಸಂಗತಿಯೆಂದರೆ, ಸಾಮಾನ್ಯರ ಮನೆಗಳಷ್ಟೇ ಅಲ್ಲ, ಸೆಲೆಬ್ರಿಟಿಗಳ ಐಶಾರಾಮಿ ಬಂಗಲೆಗಳೂ ಕಳ್ಳರ ಗುರಿಯಾಗಿರುತ್ತಿವೆ. ಭದ್ರತಾ ವ್ಯವಸ್ಥೆಗಳಿದ್ದರೂ,...

Read moreDetails

ಜನಸಂಖ್ಯೆ ಹೆಚ್ಚಳಕ್ಕೆ ಶೀಘ್ರದಲ್ಲೇ ಹೊಸ ನೀತಿ: ಚಂದ್ರಬಾಬು ನಾಯ್ಡು ಘೋಷಣೆ

Untitled design 2025 07 13t231101.900

ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯಾ ಕುಸಿತ, ಫಲವತ್ತತೆ ದರದಲ್ಲಿ ಇಳಿತಾಯ ಮತ್ತು ಜನಸಂಖ್ಯಾ ಅಸಮತೋಲನದ ಸಮಸ್ಯೆಗಳನ್ನು ನಿಭಾಯಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಹೊಸ ನೀತಿಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ...

Read moreDetails

ನಿದ್ರೆಯಲ್ಲಿ ಎದೆಯ ಮೇಲೆ ದೆವ್ವ ಕುಳಿತಿದೆ ಎನ್ನುವುದು ಭ್ರಮೆಯೇ? ಈ ಅನುಭವದ ಕಾರಣ ತಿಳಿಯಿರಿ

Untitled design 2025 07 13t224811.827

ರಾತ್ರಿ ಮಲಗಿದಾಗ ಕನಸುಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ ಕುಳಿತು ಕತ್ತು ಹಿಸುಕುವಂತೆ ಭಾಸವಾಗುತ್ತದೆ. ಈ ರೀತಿಯ ಅನುಭವ ಅನೇಕರಿಗೆ ಆಗಿರುತ್ತದೆ. "ದೆವ್ವ...

Read moreDetails

IND vs ENG: ಇಂಗ್ಲೆಂಡ್ 192 ರನ್‌ಗೆ ಆಲೌಟ್, ಭಾರತಕ್ಕೆ 193 ರನ್‌ಗಳ ಟಾರ್ಗೆಟ್

Untitled design 2025 07 13t222854.808

ಲಾರ್ಡ್ಸ್: ಲಾರ್ಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನದೊಂದಿಗೆ ಗೆಲುವಿನ ದಿಕ್ಕಿನಲ್ಲಿ ಸಾಗಿದೆ. ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 192...

Read moreDetails

‘ಸಾರೆ ಜಹಾನ್‌ ಸೆ ಅಚ್ಚಾ’: ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಭಾವನಾತ್ಮಕ ವಿದಾಯ

Untitled design 2025 07 13t221027.752

ನವದೆಹಲಿ: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್-4 ಕಾರ್ಯಾಚರಣೆಯ ನಂತರ ಭಾವನಾತ್ಮಕ ವಿದಾಯ ಸಂದೇಶವನ್ನು ರವಾನಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ...

Read moreDetails

ಸಿಗಂದೂರು ಸೇತುವೆ ಲೋಕಾರ್ಪಣೆ ಮುಂದೂಡಿ: ನಿತಿನ್ ಗಡ್ಕರಿಗೆ ಪತ್ರ ಬರೆದ ಸಿಎಂ

Untitled design 2025 07 13t215108.100

ಬೆಂಗಳೂರು: ಶರಾವತಿ ಹಿನ್ನೀರಿನ ಜನರ ದಶಕಗಳ ಕನಸಾದ ಸಿಗಂದೂರು ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್...

Read moreDetails

ಬೆಂಗಳೂರಿನಲ್ಲಿ ಮತ್ತೆ ಗಾಳಿ-ಮಳೆ: ಆರೆಂಜ್ ಅಲರ್ಟ್‌ ಘೋಷಣೆ

Untitled design 2025 07 13t212121.758

ಬೆಂಗಳೂರು: ಬೆಂಗಳೂರು ನಗರದಲ್ಲಿ ಭಾರಿ ಮಳೆಯ ಆರ್ಭಟ ಮತ್ತೆ ಆರಂಭಗೊಂಡಿದೆ. ಟೌನ್ ಹಾಲ್, ಜಯನಗರ, ಜೆ.ಪಿ. ನಗರ, ಕಾರ್ಪೋರೇಶನ್, ಮೆಜಸ್ಟಿಕ್, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ...

Read moreDetails

ಪ್ರಿಯತಮೆ ಕೈಕೊಟ್ಟಿದ್ದಕ್ಕೆ ವಿವಾಹಿತ ಪ್ರೇಮಿ ಆತ್ಮಹತ್ಯೆ

Untitled design 2025 07 13t202802.183

ಚಿಕ್ಕಬಳ್ಳಾಪುರ: ಪ್ರೀತಿಸಿದ ವಿವಾಹಿತ ಮಹಿಳೆ ಕೈಕೊಟ್ಟಿದ್ದಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 32 ವರ್ಷದ ಪ್ರವೀಣ್ ಎಂಬ ವಿವಾಹಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶಿಡ್ಲಘಟ್ಟ...

Read moreDetails

IND vs ENG: ನಾಲ್ಕನೇ ದಿನದ ಆಟದಲ್ಲಿ ಭಾರತೀಯ ವೇಗಿಗಳ ಅಬ್ಬರ: ಇಂಗ್ಲೆಂಡ್ ಕಂಗಾಲು

Untitled design 2025 07 13t200722.044

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತದ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತದ ಬಿರುಸಿನ ಬೌಲಿಂಗ್...

Read moreDetails

“ಜಾಲಿಡೇಸ್” ಹುಡುಗನ “31 DAYS” ಚಿತ್ರದ ಹಾಡುಗಳು ಬಿಡುಗಡೆ

Untitled design 2025 07 13t193837.546

"ಜಾಲಿಡೇಸ್" ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ "31 DAYS" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಅದ್ದೂರಿಯಾಗಿ ನೆರವೇರಿತು....

Read moreDetails

ಸ್ಮಶಾನದಲ್ಲಿ ವಿವಾಹಿತ ಮಹಿಳೆಯೊಂದಿಗೆ ಬಿಜೆಪಿ ಲೀಡರ್ ರಾಸಲೀಲೆ: ವಿಡಿಯೋ ವೈರಲ್

Untitled design 2025 07 13t192622.040

ಉತ್ತರ ಪ್ರದೇಶ: ಲಕ್ಕೋ ಜಿಲ್ಲೆಯ ಕೈಲವನ್ ಗ್ರಾಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ರಾಹುಲ್ ವಾಲ್ಮೀಕಿ, ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಸಚಿವ, ವಿವಾಹಿತ ಮಹಿಳೆಯೊಂದಿಗೆ ಸ್ಮಶಾನದ ಬಳಿ...

Read moreDetails

“ಮಹಾನ್” ನಟಿಯಾಗಿ ರಾಧಿಕಾ ನಾರಾಯಣ್ 

Untitled design 2025 07 13t183953.341

ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ...

Read moreDetails

ಜಲಪಾತದಲ್ಲಿ ಕಾಲುಜಾರಿದ ಯುವಕ..ಬದುಕಿದ್ದೇ ಪವಾಡ..!

Untitled design 2025 07 13t174044.337

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಕಲು ಜಲಪಾತದಲ್ಲಿ ನಡೆದ ಒಂದು ಅಪಾಯಕರ ಘಟನೆ ನಡೆದಿದೆ. ಹೈದರಾಬಾದ್‌ನ ಯುವಕನೊಬ್ಬ ಜಲಪಾತದ ನೋಡಲು ಹೋದಾಗ ಆಕಸ್ಮಿಕವಾಗಿ ನೀರಿನ ರಭಸಕ್ಕೆ ಬಂಡೆಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯ...

Read moreDetails

ಕ್ರೇಜಿಸ್ಟಾರ್‌‌ನ ಅಪ್ಪಿಕೊಂಡು, ಡ್ಯಾನ್ಸ್ ಮಾಡಿದ ಶಿಲ್ಪಾ ಶೆಟ್ಟಿ..!

Untitled design 2025 07 13t181616.372

ಬಂಗಾರದಿಂದ ಬಣ್ಣಾನ ತಂದ.. ಎಂಥಾ ಸಾಹಿತ್ಯ.. ಎಂಥಾ ಸಂಗೀತಾ ಅಲ್ವಾ..? ಈ ಸೂಪರ್‌ ಹಿಟ್ ಹಾಡಿಗೆ ಹೆಜ್ಜೆ ಹಾಕಿದ್ದು ಸೂಪರ್ ಹಿಟ್ ಜೋಡಿ ಶಿಲ್ಪಾ ಶೆಟ್ಟಿ ಹಾಗು...

Read moreDetails

ಹಾಲಿನಲ್ಲಿ ಸ್ನಾನ ಮಾಡಿ ವಿಚ್ಛೇದನ ಸಂಭ್ರಮಾಚರಣೆ ನಡೆಸಿದ ವ್ಯಕ್ತಿ..ವೀಡಿಯೊ ವೈರಲ್

Untitled design 2025 07 13t175600.190

ಅಸ್ಸಾಂನ ನಲ್ಬರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ ತನ್ನ ವಿಚ್ಛೇದನವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾನೆ. 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ, ಕ್ಯಾಮೆರಾ ಮುಂದೆ "ಇಂದಿನಿಂದ...

Read moreDetails

MLC ಮಲ್ಲಣ್ಣ ಗನ್ ಮ್ಯಾನ್‌ನಿಂದ ಬಿಆರ್‌ಎಸ್ ಕಾರ್ಯಕರ್ತರ ಮೇಲೆ ಫೈರಿಂಗ್

Untitled design 2025 07 13t164540.146

ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿ ಮತ್ತೆ ಗುಂಡಿನ ಶಬ್ದ ಕೇಳಿಬಂದಿದೆ. ಎಂಎಲ್‌ಸಿ ಮಲ್ಲಣ್ಣ ಅವರ ಗನ್‌ಮ್ಯಾನ್, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಿದ...

Read moreDetails

ನಾಳೆ ಸಿಗಂದೂರು ಸೇತುವೆ ಲೋಕಾರ್ಪಣೆ: ಈ ಬ್ರಿಡ್ಜ್‌‌ನ ವಿಶೇಷತೆ ಏನು.?

Untitled design 2025 07 13t161135.155

ಮಲೆನಾಡಿನ ಹೃದಯ ಭಾಗ ಎಂದೇ ಖ್ಯಾತವಾಗಿರುವ ಶಿವಮೊಗ್ಗ ಜಿಲ್ಲೆಯು ಪ್ರಕೃತಿಯ ಸೌಂದರ್ಯದಿಂದ ಸಮೃದ್ಧವಾಗಿದೆ. ಜೋಗ, ಸಕ್ರೆಬೈಲು, ಕುಪ್ಪಳ್ಳಿ ಮುಂತಾದ ಪ್ರವಾಸಿ ತಾಣಗಳ ಜೊತೆಗೆ ಸಿಗಂದೂರು ಚೌಡೇಶ್ವರಿ ದೇವಾಲಯವು...

Read moreDetails

ಸಾಲದ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಜಗಳ: ಪತ್ನಿಯ ಮೂಗನ್ನೇ ಕಚ್ಚಿದ ಪತಿ

Add a heading (63)

ಶಿವಮೊಗ್ಗ: ಸಾಲದ ಕಂತು ಕಟ್ಟುವ ವಿಚಾರಕ್ಕೆ ದಂಪತಿಯ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಆಘಾತಕಾರಿ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಯಲ್ಲಿ ಪತಿ ವಿಜಯ್ ತನ್ನ...

Read moreDetails

ಸ್ಟಾರ್‌ಲಿಂಕ್ ಸರ್ವರ್ ಡೌನ್: ಬಳಕೆದಾರರು ಕಂಗಾಲು

Untitled design 2025 07 11t141337.740

ವಿಶ್ವದಾದ್ಯಂತ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯ ಸರ್ವರ್‌ಗಳು ಡೌನ್ ಆಗಿದ್ದು, ಬಳಕೆದಾರರು ಗಂಭೀರ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶುಕ್ರವಾರ ಬೆಳಗಿನ ಜಾವ 2:30 (EDT) ಸುಮಾರಿಗೆ, ಮಾನಿಟರಿಂಗ್ ಸೈಟ್...

Read moreDetails

ರೀಲ್ಸ್‌ಗಾಗಿ ನಡುರಸ್ತೆಯಲ್ಲಿಯೇ ಗನ್‌ ಹಿಡಿದು ಡ್ಯಾನ್ಸ್: ಮಹಿಳೆ ವಿರುದ್ಧ ಕೇಸ್‌ ದಾಖಲು

Untitled design 2025 07 11t134851.344

ಉತ್ತರ ಪ್ರದೇಶ: ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಮಹಿಳೆಯೊಬ್ಬಳು ಕೈಯಲ್ಲಿ ಬಂದೂಕು ಹಿಡಿದುಕೊಂಡು ರಸ್ತೆಯ ಮಧ್ಯದಲ್ಲಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸ್ಥಳೀಯರ...

Read moreDetails

ಕಿರುತೆರೆ ನಟಿ ಶ್ರುತಿ ಪ್ರಾಣಕ್ಕೆ ಗಂಡಾಂತರ ತಂದ ರೀಲ್ಸ್..!

Untitled design 2025 07 11t131510.409

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿರುವ ನಟಿ ಶ್ರುತಿಯ ಜೀವಕ್ಕೆ ಗಂಡಾಂತರ ಎದುರಾಗಿದೆ. ಇವರ ಪತಿ ಅಮರೇಶ್‌ನಿಂದ ಚಾಕು ಇರಿತಕ್ಕೆ...

Read moreDetails

ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರ ಆಗಸ್ಟ್‌ 1ಕ್ಕೆ ಬಿಡುಗಡೆ

Untitled design 2025 07 11t125919.279

ಯಶ್ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್‌ 1ರಂದು ತೆರೆಗೆ ಬರ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗೆ ಪ್ರೇಕ್ಷಕವಲಯದಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ....

Read moreDetails

ದರ್ಶನ್‌ಗೆ ಮಾದರಿಯಾದ ನಟ: ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ದಿ ಕಲಿಸಿದ ಸಂಜು ಬಸಯ್ಯ

Untitled design 2025 07 11t125123.864

ಬೆಳಗಾವಿ: ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ನಟಿ ಪವಿತ್ರಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಬೀಕರವಾಗಿ ಹತ್ಯೆಗೈದು...

Read moreDetails

ಮೋದಿ ರಾಜಕೀಯ ನಿವೃತ್ತಿ? ಸಂಚಲನ ಸೃಷ್ಟಿಸಿದ ಮೋಹನ್ ಭಾಗವತ್ ಹೇಳಿಕೆ

Untitled design 2025 07 11t122038.238

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಒಂದು ಹೇಳಿಕೆ ಭಾರತೀಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. “75 ವರ್ಷ ದಾಟಿದವರು ಜವಾಬ್ದಾರಿಗಳನ್ನು ವರ್ಗಾಯಿಸಿ...

Read moreDetails

ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ತಿಳಿದುಕೊಳ್ಳಬೇಕಾ? ಇಲ್ಲಿದೆ ದರ ವಿವರ

Untitled design 2025 07 11t114510.402

ಪ್ರತಿಯೊಂದು ಕ್ಷೇತ್ರಕ್ಕೂ ಇಂಧನವು ಅತ್ಯಗತ್ಯ ಸಂಪನ್ಮೂಲವಾಗಿದೆ. ಆದರೆ, ಇಂಧನ ದರಗಳ ಏರಿಳಿತವು ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪೂರೈಕೆ ಕೊರತೆ, ದಾಸ್ತಾನು...

Read moreDetails

ಕುಟುಂಬ ಸಮಸ್ಯೆಗೆ ಪರಿಹಾರ ಕೇಳಿ ಬಂದ ಮಹಿಳೆ ಮೇಲೆ ಮೌಲ್ವಿಯಿಂದ ಲೈಂಗಿಕ ಕಿರುಕುಳ: FIR ದಾಖಲು

Untitled design 2025 07 11t112759.951

ಬೆಂಗಳೂರು: ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂತಘಟ್ಟ ಗ್ರಾಮದಲ್ಲಿ ಕುಟುಂಬದ ಸಮಸ್ಯೆಗೆ ಪರಿಹಾರ ಕೇಳಿ ಬಂದ ಮಹಿಳೆಯೊಬ್ಬಳ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ...

Read moreDetails

ಅಮೃತಧಾರೆ ಸೀರಿಯಲ್ ನಟಿ ಮಂಜುಳಾಗೆ ಚಾಕು ಇರಿದ ಪತಿ

Untitled design 2025 07 11t110525.976

ಬೆಂಗಳೂರು: ಬೆಂಗಳೂರಿನ ಹನುಮಂತ ನಗರದ ಮುನೇಶ್ವರ ಲೇಔಟ್‌ನಲ್ಲಿ ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಮಂಜುಳಾ ಮೇಲೆ ಪತಿಯಿಂದಲೇ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಈ ಘಟನೆ...

Read moreDetails

ರಾಜ್ಯ ಸರ್ಕಾರದಿಂದ ಮತ್ತೊಂದು ಉಚಿತ ಗ್ಯಾರಂಟಿ: ಸರ್ಕಾರಿ ಶಾಲಾ ಮಕ್ಕಳಿಗೆ ಫ್ರೀ ಬಸ್ ಪಾಸ್

Untitled design 2025 07 11t103057.487

ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದು, ಎಲ್‌ಕೆಜಿಯಿಂದ ಪಿಯುಸಿಯವರೆಗೆ ಓದುವ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು...

Read moreDetails

ಹೊಸ ದಾಖಲೆ ಸೃಷ್ಟಿಸಿದ ಚಿನ್ನ: ಇಂದಿನ ಬಂಗಾರ-ಬೆಳ್ಳಿ ದರ ಎಷ್ಟು?

Untitled design 2025 07 11t100308.058

ಚಿನ್ನವು ಆಭರಣದಿಂದ ಹಿಡಿದು ಹೂಡಿಕೆಯವರೆಗೆ, ಚಿನ್ನವು ಕೇವಲ ಲೋಹವಲ್ಲ, ಭಾವನೆ, ಸಂಸ್ಕೃತಿ ಮತ್ತು ಆರ್ಥಿಕತೆಯ ಸಂಕೇತವಾಗಿದೆ. ಇಂದು ಚಿನ್ನದ ಬೆಲೆ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಏರಿಕೆಯ...

Read moreDetails

ಬೆಳಗಾವಿಯಲ್ಲಿ ಹಾರ್ಟ್ ಅಟ್ಯಾಕ್‌ಗೆ ಮತ್ತೊಂದು ಬಲಿ: ಕುಸಿದು ಬಿದ್ದು ಯೋಧ ಸಾವು

Untitled design 2025 07 11t094916.340

ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಆತಂಕಕಾರಿಯಾಗಿದೆ. ಇದೀಗ ಬೆಳಗಾವಿ ನಗರದ ಅನಗೋಳ ಬಜಾರ್‌ನಲ್ಲಿ ಮತ್ತೊಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 37 ವರ್ಷದ ಯೋಧ ಇಬ್ರಾಹಿಂ ದೇವಲಾಪುರ...

Read moreDetails

ನಡು ರಸ್ತೆಯಲ್ಲಿಯೇ ಮೂವರು ಮಹಿಳೆಯರು, ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Untitled design 2025 07 11t093715.570

ಮೈಸೂರು: ನಡುರಸ್ತೆಯಲ್ಲಿ ಚಲಿಸುತ್ತಿದ್ದ ಆಟೋವನ್ನು ಅಡ್ಡಗಟ್ಟಿ, ಅದರಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಯುವಕನ ಮೇಲೆ ಗೂಂಡಾಗಳು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕುಮುದಾ, ವಿಶಾಲಾಕ್ಷಿ, ರೇಣುಕಮ್ಮ...

Read moreDetails

ಮಾಜಿ ಎಂಎಲ್‌ಸಿ, ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಎನ್‌ ತಿಪ್ಪಣ್ಣ ನಿಧನ

Untitled design 2025 07 11t092611.640

ಬೆಂಗಳೂರು : ಬಳ್ಳಾರಿಯ ಮಾಜಿ ವಿಧಾನ ಪರಿಷತ್ ಸದಸ್ಯ, ಹಿರಿಯ ರಾಜಕಾರಣಿ, ಮತ್ತು ಸಮಾಜ ಸೇವಕ ಎನ್. ತಿಪ್ಪಣ್ಣ (97) ಅವರು ತಮ್ಮ ಬಳ್ಳಾರಿಯ ನಿವಾಸದಲ್ಲಿ ವಯೋಸಹಜ...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮದಿನವೇ ಹೇಳುತ್ತದೆ ಇಂದಿನ ದಿನಭವಿಷ್ಯ

Untitled design 30 4 1024x576

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಶುಕ್ರವಾರದ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮದಿನಾಂಕವನ್ನು ಒಂದಂಕಿಗೆ ಸೀಮಿತಗೊಳಿಸಿ. ಈ ದಿನದ ಭವಿಷ್ಯವನ್ನು ಜನ್ಮಸಂಖ್ಯೆ...

Read moreDetails

ಬೆಂಗಳೂರು ಸೇರಿ ಒಳನಾಡಿನಲ್ಲಿ ಸಾಧಾರಣ ಮಳೆ: ಕರಾವಳಿಯಲ್ಲಿ ಮುಂದುವರಿದ ಮುಂಗಾರು

Untitled design 2025 07 11t074646.557

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಇಂದಿನಿಂದ ಚುರುಕುಗೊಂಡಿದ್ದು, ಕರಾವಳಿ ಪ್ರದೇಶಗಳಲ್ಲಿ ಮಾತ್ರ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು,...

Read moreDetails

ಯೋಗದ ಬಗ್ಗೆ ನೀವು ತಿಳಿದಿರಬೇಕಾದ 14 ವಿಷಯಗಳು

Untitled design 2025 07 11t072557.523

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಇದು ದೇಹ, ಮನಸ್ಸು ಮತ್ತು ಆತ್ಮವನ್ನು ಸಂಧಾನಿಸುವ ಒಂದು ಸಮಗ್ರ ಅಭ್ಯಾಸವಾಗಿದ್ದು, ಆರೋಗ್ಯಕರ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಯೋಗವನ್ನು ಆರಂಭಿಸಲು ಯೋಚಿಸುತ್ತಿರುವವರು...

Read moreDetails

ರಾಶಿ ಭವಿಷ್ಯ: ಇಂದು ನಿಮಗೆ ಶುಭವೋ, ಅದೃಷ್ಟವೋ?

Rashi bavishya 10

ಇಂದು ಶುಕ್ರವಾರದ ರಾಶಿ ಭವಿಷ್ಯದ ಮೂಲಕ ನಿಮ್ಮ ದಿನವನ್ನು ಯೋಜಿಸಿ. ಈ ದಿನ ನಿಮಗೆ ಶುಭವೋ, ಅದೃಷ್ಟವೋ, ಅಥವಾ ಸವಾಲುಗಳೋ ಎದುರಾಗಬಹುದು ಎಂಬುದನ್ನು ತಿಳಿಯಿರಿ. 12 ರಾಶಿಗಳಿಗೆ...

Read moreDetails

ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು: ಅದ್ಭುತ ಬೇಟೆ ವೀಡಿಯೋ ವೈರಲ್

Untitled design 2025 07 10t143419.997

ಪ್ರಕೃತಿಯ ಅದ್ಭುತ ಕ್ಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುವುದು ಸಾಮಾನ್ಯ. ಆದರೆ ಹಳೆಯ ಒಂದು ಒಂದು ವೀಡಿಯೊ ಎಲ್ಲರ ಗಮನವನ್ನು ಸೆಳೆದಿದೆ. ಒಂದು ರಣಹದ್ದು ಶರವೇಗದಲ್ಲಿ ಧುಮುಕಿ...

Read moreDetails

ಗಿಲ್-ಸಾರಾ ತೆಂಡೂಲ್ಕರ್ ಫೋಟೋ ವೈರಲ್: ಪ್ರೀತಿಯ ಗುಸುಗುಸು ಮತ್ತೆ ಶುರು

Untitled design 2025 07 10t141244.868

ಲಂಡನ್‌ನಲ್ಲಿ ನಡೆದ ಚಾರಿಟಿ ಈವೆಂಟ್‌ ಒಂದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್‌ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ...

Read moreDetails

ಹೆಂಡ್ತಿಗೆ ‘ಬ್ಯೂಟಿಫುಲ್’ ಎಂದ ಕೆಫೆ ಸಿಬ್ಬಂದಿ: ರೊಚ್ಚಿಗೆದ್ದ ಪತಿಯ ವೀಡಿಯೊ ವೈರಲ್

Untitled design 2025 07 10t133417.649

ಸೌಂದರ್ಯವು ಎಲ್ಲರನ್ನೂ ಆಕರ್ಷಿಸುವ ಒಂದು ಗುಣ. ಒಬ್ಬರು ಚೆನ್ನಾಗಿ ಕಾಣಿಸಿದರೆ, ಅವರನ್ನು ಹೊಗಳುವುದು ಸಾಮಾನ್ಯ. ಆದರೆ, ಅಮೆರಿಕಾದ ಕನಸಾ ರಾಜ್ಯದ ಕೆಫೆಯೊಂದರಲ್ಲಿ ನಡೆದ ಘಟನೆ ಒಂದು ಸರಳ...

Read moreDetails

ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಕಾಡಾನೆ: ರೈಲು ನಿಲ್ಲಿಸಿ ಮಾನವೀಯತೆ ಮೆರೆದ ಸಿಬ್ಬಂದಿ

Untitled design 2025 07 10t130942.035

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಅಪರೂಪದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾಡಾನೆಯೊಂದು ರೈಲ್ವೆ ಹಳಿಗಳ ಮೇಲೆ ತನ್ನ ಮರಿಗೆ ಜನ್ಮ ನೀಡಿದ್ದು, ಈ ಘಟನೆಯಿಂದಾಗಿ ರೈಲು ಸಂಚಾರವನ್ನು ಎರಡು...

Read moreDetails

ಐದು ವರ್ಷ ನಾನೇ ಸಿಎಂ, ಬದಲಾವಣೆಯ ಮಾತೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

Untitled design 2025 07 10t123627.820

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. "ನಾನೇ 5 ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸುತ್ತೇನೆ, ನಾಯಕತ್ವ ಬದಲಾವಣೆ ಎಂದೂ...

Read moreDetails

ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ಗೆ ಗೈರಾದ ಪವಿತ್ರಾ ಗೌಡ, ವಿಚಾರಣೆ ಮುಂದೂಡಿಕೆ

Untitled design 2025 07 10t121918.775

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧದ ಕಾನೂನು ಕ್ರಮಗಳು ಚುರುಕುಗೊಂಡಿವೆ. ಈ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾ ಗೌಡ, ವಿನಯ್, ಧನರಾಜ್,...

Read moreDetails

ಅಮೆರಿಕಾಗೆ ಹೋಗುವ ಭಾರತೀಯರಿಗೆ ಹೊಸ ನಿಯಮ: ವೀಸಾ ಶುಲ್ಕ ಹೆಚ್ಚಳ

Untitled design 2025 07 10t120433.849

ವಾಷಿಂಗ್ಟನ್: ಪ್ರವಾಸೋದ್ಯಮ, ಅಧ್ಯಯನ, ಅಥವಾ ಕೆಲಸದ ಉದ್ದೇಶಕ್ಕಾಗಿ ಅಮೆರಿಕಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಭಾರತೀಯರಿಗೆ ಅಮೆರಿಕ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ವರ್ಷದಿಂದ ಜಾರಿಗೆ ಬರಲಿರುವ...

Read moreDetails

ಆಸ್ಪತ್ರೆಯಲ್ಲಿ ಮಗು ಕದಿಯಲು ಸೀರೆಯುಟ್ಟು ಬಂದ ಖದೀಮ: ದೂರು ದಾಖಲು

Untitled design 2025 07 10t113802.925

ರಾಯಚೂರು: ರಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ವಾರ್ಡ್‌ನಲ್ಲಿ ಮಹಿಳೆಯ ವೇಷ ಧರಿಸಿದ ವ್ಯಕ್ತಿಯೊಬ್ಬ ನವಜಾತ ಶಿಶುವನ್ನು ಕದಿಯಲು ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ. ಸ್ಥಳೀಯರು ಶಂಕಿತ ವ್ಯಕ್ತಿಯನ್ನು...

Read moreDetails

ಲಿಫ್ಟ್ ಬಾಗಿಲು ಮುಚ್ಚಿದ್ದಕ್ಕೆ 12 ವರ್ಷದ ಬಾಲಕನ ಮೇಲೆ ಹಲ್ಲೆ: ವೀಡಿಯೊ ವೈರಲ್

Untitled design 2025 07 10t111709.228

ಮಹಾರಾಷ್ಟ್ರದ ಥಾಣೆಯ ಅಂಬರ್ನಾಥ್‌ನಲ್ಲಿ ಲಿಫ್ಟ್ ಬಾಗಿಲು ಮುಚ್ಚಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ 12 ವರ್ಷದ ಬಾಲಕನ ಮೇಲೆ ಕ್ರೂರ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವ ಘಟನೆ ವೈರಲ್...

Read moreDetails

ಯುವತಿಯರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್: ಆರೋಪಿ ಅರೆಸ್ಟ್‌

Untitled design 2025 07 10t105632.193

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರ ಫೋಟೊ ಮತ್ತು ವೀಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಆರೋಪಿಯನ್ನು ಬೆಂಗಳೂರಿನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುರ್ದಿಪ್...

Read moreDetails

ಎಷ್ಟಿದೆ ಇಂದಿನ ತೈಲ ದರ? ವಿವಿಧ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆಯ ಮಾಹಿತಿ ಹೀಗಿದೆ

Untitled design 2025 07 10t095812.954

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಸರ್ಕಾರಿ ತೈಲ ಕಂಪನಿಗಳಿಂದ ನವೀಕರಣಗೊಂಡಿವೆ. ಉತ್ತರ ಪ್ರದೇಶದಿಂದ ಬಿಹಾರದವರೆಗೆ ಹಲವು ನಗರಗಳಲ್ಲಿ ತೈಲ ದರಗಳು ಏರಿಳಿತ ಕಂಡಿವೆ....

Read moreDetails

ದೆಹಲಿಯಲ್ಲಿ ಪ್ರಬಲ ಭೂಕಂಪ: ಜನರಲ್ಲಿ ಹೆಚ್ಚಿದ ಆತಂಕ

Untitled design 2025 07 10t094248.909

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ-ಎನ್‌ಸಿಆರ್ , ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್,...

Read moreDetails

ಬಂಗಾರದ ಬೆಲೆಯಲ್ಲಿ ದಿಢೀರ್ ಕುಸಿತ: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?

Untitled design 2025 07 10t092446.005

ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಚಿನ್ನ, ಇಂದು ತನ್ನ ಬೆಲೆಯಲ್ಲಿ ಇಳಿಕೆಯನ್ನು ಕಂಡಿದೆ. ಈ ದಿಢೀರ್‌ ಕುಸಿತವು ಆರ್ಥಿಕ ಮಾರುಕಟ್ಟೆಯ ಸೂಕ್ಷ್ಮ ಬದಲಾವಣೆಗಳಿಗೆ ಒಂದು ಸೂಚನೆಯಾಗಿದ್ದು,...

Read moreDetails

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್ & ಗ್ಯಾಂಗ್ ಇಂದು ಕೋರ್ಟ್‌ಗೆ ಹಾಜರು

Untitled design 2025 07 10t091122.848

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಮತ್ತು ಅವರ ತಂಡ, ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಈ ಪ್ರಕರಣದ...

Read moreDetails

ಇಂದು ಗುರುಪೂರ್ಣಿಮೆ: ಇದರ ಇತಿಹಾಸ, ಆಚರಣೆ ಮಹತ್ವವನ್ನು ತಿಳಿಯಿರಿ

Untitled design 2025 07 10t085713.981

ಗುರುವೆಂದರೆ ಕೇವಲ ಶಾಲೆಯ ಶಿಕ್ಷಕರಲ್ಲ, ಬದುಕಿನ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಪ್ರತಿಯೊಬ್ಬರೂ ಗುರುವೇ. ತಂದೆ, ತಾಯಿ, ಸಹೋದರ, ಸ್ನೇಹಿತ, ಬಂಧು ಯಾರೇ ಆಗಿರಬಹುದು, ಜ್ಞಾನ...

Read moreDetails

ಅಂತರಿಕ್ಷದಲ್ಲಿ ಚಿಗುರೊಡೆದ ಹೆಸರು, ಮೆಂತ್ಯ : ಫೋಟೋ ತೆಗೆದು ಖುಷಿಪಟ್ಟ ಶುಭಾಂಶು

Untitled design 2025 07 10t081136.883

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ISS) ಧಾರವಾಡದ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯ ಪ್ರಯೋಗವನ್ನು ಯಶಸ್ವಿಯಾಗಿ...

Read moreDetails

ರಾಜ್ಯದಲ್ಲಿ ಜುಲೈ 16ರವರೆಗೆ ಮಳೆ: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Untitled design 2025 07 10t075156.784

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜುಲೈ 16ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಉತ್ತರ...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ದಿನ ನಿಮಗೆ ಶುಭವೇ? ಇಲ್ಲಿದೆ ಭವಿಷ್ಯವಾಣಿ

Untitled design 30 4 1024x576

ಸಂಖ್ಯಾಶಾಸ್ತ್ರವು ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ನಿಮ್ಮ ಭವಿಷ್ಯವನ್ನು ಊಹಿಸುತ್ತದೆ. ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 10ರ ದಿನ ನಿಮಗೆ ಏನು ತರಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ....

Read moreDetails

ಮಳೆಗಾಲದಲ್ಲಿ ಕೂದಲಿನ ಕಾಳಜಿಗೆ 5 ಆಹಾರ ಟಿಪ್ಸ್

Untitled design 2025 07 10t071300.861

ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಈ ಸಮಯದಲ್ಲಿ ಕೂದಲಿನ ಆರೈಕೆಗೆ ಸ್ವಲ್ಪ ಗಮನ ಕೊಟ್ಟರೆ, ಈ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಮಾನ್ಸೂನ್‌ನಲ್ಲಿ ಗಾಳಿಯಲ್ಲಿನ...

Read moreDetails

ರಾಶಿಭವಿಷ್ಯ: ಇಂದು ಈ ರಾಶಿಗಳಿಗೆ ಅದೃಷ್ಟದ ದಿನ!

Rashi bavishya 10

ಮೇಷ (Aries): ನಿಮ್ಮ ಸಾಮರ್ಥ್ಯಗಳು ಮತ್ತು ಪ್ರತಿಭೆಗಳು ಇಂದು ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯಕವಾಗಿವೆ. ವೈಯಕ್ತಿಕ ಯೋಜನೆಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಆದರೆ, ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ,...

Read moreDetails

ಜೋಗತಿಯರ ಕಥೆ ಆಧರಿಸಿದ ‘ವೇಷಗಳು’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ

Your paragraph 111 (7)

ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ವೇಷಗಳು ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಚಲನಚಿತ್ರವೊಂದು ತಯಾರಾಗುತ್ತಿದೆ. ಗ್ರೀನ್ ಟ್ರೀ...

Read moreDetails

ರಾಜಸ್ಥಾನದಲ್ಲಿ ಜಾಗ್ವಾರ್ ಜೆಟ್ ಪತನ: ಇಬ್ಬರ ಸಾವು

Your paragraph 111 (5)

ಹೊಸದಿಲ್ಲಿ: ರಾಜಸ್ಥಾನದ ಚುರು ಜಿಲ್ಲೆಯ ರತನ್‌ಗಢ ತಾಲೂಕಿನ ಭಾನುಡಾ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ ಜಾಗ್ವಾರ್ ಜೆಟ್ ಒಂದು ದುರಂತಕ್ಕೀಡಾಗಿದೆ. ವಿಮಾನವು ಆಕಾಶದಿಂದ ಧರೆಗುರುಳಿ ಪತನಗೊಂಡಿದ್ದು,...

Read moreDetails

ವಡೋದರಾ ಸೇತುವೆ ಕುಸಿತ: ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ PM ಮೋದಿ

Your paragraph 111

ಗುಜರಾತ್‌: ವಡೋದರಾ ಜಿಲ್ಲೆಯಲ್ಲಿ ಸೇತುವೆ ಕುಸಿತದ ದುರಂತದಲ್ಲಿ ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2...

Read moreDetails

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೈದ ಪಾಪಿ ಪತಿ

Your paragraph text (13)

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಯನ್ನು ಹಿಸುಕಿ, ಕಾಲಿನಿಂದ ತುಳಿದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ...

Read moreDetails

‘ಸೆಪ್ಟೆಂಬರ್ 10’ ಚಿತ್ರದ ಲಿರಿಕಲ್ ಹಾಡಿಗೆ ಚಾಲನೆ ನೀಡಿದ ಕರವೇ ನಾರಾಯಣಗೌಡ

Your paragraph text (12)

ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಂದೇಶ ಹೊತ್ತು ಓಂ ಸಾಯಿಪ್ರಕಾಶ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಯಾರಾದ ಚಿತ್ರ ಸೆಪ್ಟೆಂಬರ್- 10. ಈ ಚಿತ್ರಕ್ಕಾಗಿ...

Read moreDetails

ಭಾರತ್ ಬಂದ್..ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಕಾರ್ಮಿಕರ ಪ್ರತಿಭಟನೆ

Your paragraph text (11)

ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಂದ್‌ನ ಬಿಸಿ ಬೆಂಗಳೂರು, ತುಮಕೂರು, ಮಂಡ್ಯ, ಶಿವಮೊಗ್ಗ...

Read moreDetails

ನಟಿ ಭಾವನಾ ಐವಿಎಫ್‌ಗೆ ವೀರ್ಯ ದಾನ ಮಾಡಿದ ವ್ಯಕ್ತಿ ಯಾರು ಗೊತ್ತಾ?

Your paragraph text (10)

ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ತಮ್ಮ ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಚಿಕಿತ್ಸೆಯ ಮೂಲಕ ತಾಯಿಯಾಗುವ ತಮ್ಮ ನಿರ್ಧಾರದಿಂದ ಗಮನ ಸೆಳೆದಿದ್ದಾರೆ. ಈ ವಿಚಾರವು...

Read moreDetails

ಟ್ರೇಲರ್ ಮೂಲಕ ಜನರಮನ ತಲುಪಿರುವ “ದೂರ ತೀರ ಯಾನ” ಚಿತ್ರ ಈ ವಾರ ರಿಲೀಸ್

Your paragraph text (9)

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸಿರುವ ಹಾಗೂ ಮಂಸೋರೆ ನಿರ್ದೇಶನದ `ದೂರ ತೀರ...

Read moreDetails

ಸಿಎಂ ಸಿದ್ದರಾಮಯ್ಯ, ಡಿಕೆಶಿ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಮಹಿಳೆ ಅರೆಸ್ಟ್

Your paragraph 111 (2)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಾಸದ ಊಟದ ಆಮಿಷದೊಂದಿಗೆ ಗೂಟ ಇಟ್ಟು ಕೋಟಿಗಟ್ಟಲೆ ಹಣ ದೋಚಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸವಿತಾ ಎಂಬ ಮಹಿಳೆಯೊಬ್ಬಳು, ಸಿಎಂ ಸಿದ್ದರಾಮಯ್ಯ, ಡಿಕೆ...

Read moreDetails
Page 1 of 24 1 2 24

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist