• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, January 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಾಚಿಕೆ, ಮಾನ, ಮರ್ಯಾದೆ ಇಲ್ಲ.. ರಾಮ್ ಚರಣ್ ಲಂಡನ್‌‌ ಟೂರ್!

ಲಂಡನ್‌‌ನಲ್ಲಿ ರಾಮ್ ಚರಣ್ ‘ಮೇಣದ ಪ್ರತಿಮೆ’ ಅನಾವರಣ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 11, 2025 - 5:47 pm
in ಸಿನಿಮಾ
0 0
0
Untitled design 2025 05 11t173939.155

RelatedPosts

ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್: ಜ. 30ಕ್ಕೆ ಸಿನಿಮಾ ಬಿಡುಗಡೆ

ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಥಿಯೇಟರ್‌ ಓಪನ್

ಬೆಟ್ಟಿಂಗ್‌‌ನಲ್ಲಿ 25 ಲಕ್ಷ ಕಳೆದುಕೊಂಡಿದ್ದ ಸಮೃದ್ಧಿ ರಾಮ್‌: ತಂಗಿ ವಿರುದ್ಧವೇ ನಟಿ ಕಾರುಣ್ಯ ದೂರು

ಸುದೀಪ್‌ ಸೋದರಳಿಯ ಸಂಚಿತ್ ಸಿನಿಮಾದ ಮೆಲೋಡಿ ಸಾಂಗ್‌ ರಿಲೀಸ್‌: ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ADVERTISEMENT

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್‌ಗೆ ಹೋಗಿದ್ದಾರೆ ನಮ್ಮ ಸೌತ್ ಸೂಪರ್ ಸ್ಟಾರ್. ಆದ್ರೆ ಜನ ಮಾತ್ರ ಬದಲಾಗಲ್ಲ. ಇಂದ್ರ ಚಂದ್ರ ಅಂತ ಅವ್ರನ್ನ ಆರಾಧಿಸೋದು ಬಿಡಲ್ಲ. ಇಷ್ಟಕ್ಕೂ ಯಾರು ಆ ಮಹಾನುಭಾವ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ಯುದ್ಧದ ನಡುವೆ ಗ್ಲೋಬಲ್ ಸ್ಟಾರ್ ಸಂಭ್ರಮ ಎಷ್ಟು ಸರಿ..?
  • ನಾಚಿಕೆ, ಮಾನ, ಮರ್ಯಾದೆ ಇಲ್ಲ.. ಚರಣ್ ಲಂಡನ್‌‌ ಟೂರ್
  • ಲಂಡನ್‌‌ನಲ್ಲಿ ತನ್ನದೇ ‘ಮೇಣದ ಪ್ರತಿಮೆ’ ಅನಾವರಣ..!!
  • ಜನ ಮರುಳೋ..? ಜಾತ್ರೆ ಮರುಳೋ..? ಫ್ಯಾನ್ಸ್‌ ಹಂಗಾಮ

ಪೆದ್ದಿ ಸಿನಿಮಾ ಮಾಡ್ತಿರೋ ಮೆಗಾಸ್ಟಾರ್ ಚಿರಂಜೀವಿ ತನಯ ರಾಮ್ ಚರಣ್ ತೇಜಾ ನಿಜ ಜೀವನದಲ್ಲೂ ಪೆದ್ದನಂತೆ ವರ್ತಿಸಿದ್ದಾರೆ. ಹೌದು.. ಒಂದ್ಕಡೆ ಪಾಕ್- ಇಂಡಿಯಾ ನಡುವೆ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಂಡಿದೆ. ಪ್ರತೀಕಾರ ತೀರಿಸಿಕೊಳ್ಳೋಕೆ ನಮ್ಮ ಸರ್ಕಾರ ಹಾಗೂ ಸೇನೆ ಹಗಲಿರುಳು ಅದಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇಡೀ ದೇಶ ಟೆನ್ಷನ್‌‌‌ನಲ್ಲಿದೆ. ಅಂಥದ್ರಲ್ಲಿ ಚರಣ್ ಮಾತ್ರ ಉಂಡಾಡಿ ಗುಂಡನಂತೆ ಲಂಡನ್‌ಗೆ ಹೋಗಿದ್ದಾರೆ.

ಮಗನಿಗೇನೋ ಬುದ್ದಿ ಇಲ್ಲ, ಪದ್ಮ ಭೂಷಣ, ಪದ್ಮ ವಿಭೂಷಣ ಚಿರಂಜೀವಿ ಅವ್ರಿಗಾದ್ರೂ ಬುದ್ದಿ ಬೇಡವೇ..? ಯಾವಾಗ್ಲೂ ರೆಮ್ಯುನರೇಷನ್, ಸ್ಟಾರ್ಡಮ್ ಅಂತ ಓಡಾಡೋದು ಎಷ್ಟರ ಮಟ್ಟಿಗೆ ಸರಿ..? ಅಂದಹಾಗೆ ದೇಶ ಹೊತ್ತಿ ಉರಿಯುತ್ತಿದ್ರೆ, ತಂದೆ-ಮಗ ಇಬ್ಬರೂ ಲಂಡನ್‌ಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಅದೂ ಚರಣ್ ತನ್ನದೇ ಮೇಣದ ಪ್ರತಿಮೆ ಅನಾವರಣ ಮಾಡೋಕೆ ಅನ್ನೋದು ಮತ್ತೊಂದು ದುರಂತ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

Untitled design 2026 01 15T132824.093

ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್: ಜ. 30ಕ್ಕೆ ಸಿನಿಮಾ ಬಿಡುಗಡೆ

by ಶಾಲಿನಿ ಕೆ. ಡಿ
January 15, 2026 - 1:30 pm
0

Untitled design 2026 01 15T130100.723

Makara Sankranti: ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಸಂಕ್ರಾಂತಿ ಆಚರಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
January 15, 2026 - 1:16 pm
0

Untitled design 2026 01 15T124015.594

‘ರಾಜ್ಯ ರಾಜಕೀಯದಿಂದ ದೂರ ಸರಿಯೋ ಮಾತೇ ಇಲ್ಲ’: ಹೆಚ್‌ಡಿ ಕುಮಾರಸ್ವಾಮಿ

by ಶಾಲಿನಿ ಕೆ. ಡಿ
January 15, 2026 - 12:50 pm
0

Untitled design 2026 01 15T120830.951

Makara Sankranti; “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ”: ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ ಆರ್‌ಸಿಬಿ

by ಶಾಲಿನಿ ಕೆ. ಡಿ
January 15, 2026 - 12:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 15T132824.093
    ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್: ಜ. 30ಕ್ಕೆ ಸಿನಿಮಾ ಬಿಡುಗಡೆ
    January 15, 2026 | 0
  • Untitled design 2026 01 15T115150.718
    ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಥಿಯೇಟರ್‌ ಓಪನ್
    January 15, 2026 | 0
  • Untitled design 2026 01 15T112506.543
    ಬೆಟ್ಟಿಂಗ್‌‌ನಲ್ಲಿ 25 ಲಕ್ಷ ಕಳೆದುಕೊಂಡಿದ್ದ ಸಮೃದ್ಧಿ ರಾಮ್‌: ತಂಗಿ ವಿರುದ್ಧವೇ ನಟಿ ಕಾರುಣ್ಯ ದೂರು
    January 15, 2026 | 0
  • Untitled design 2026 01 14T214231.101
    ಸುದೀಪ್‌ ಸೋದರಳಿಯ ಸಂಚಿತ್ ಸಿನಿಮಾದ ಮೆಲೋಡಿ ಸಾಂಗ್‌ ರಿಲೀಸ್‌: ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ
    January 14, 2026 | 0
  • Untitled design 2026 01 14T163301.081
    ಟಾಕ್ಸಿಕ್‌ ಚಿತ್ರದಲ್ಲಿ ಯಶ್‌ ಜೊತೆ ರೋಮ್ಯಾನ್ಸ್ ಮಾಡಿದ್ದ ಬೀಟ್ರಿಜ್‌ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಡಿಲೀಟ್..!
    January 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version