ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಫಸ್ಟ್ ಸಾಂಗ್ ರಿವೀಲ್
ದಿಯಾ ಫೇಮ್ ದೀಕ್ಷಿತ್, ಕೌಸಲ್ಯ ಸುಪ್ರಜಾ ರಾಮ ಫೇಮ್ ಬೃಂದಾ ಆಚಾರ್ಯಗೆ ರಂಗಿತರಂಗ ಪ್ರೊಡ್ಯೂಸರ್ ಕೈ ಹಿಡಿದಿದ್ದಾರೆ. ಈ ಸೂಪರ್ ಕಾಂಬೋ ಬ್ಯಾಂಕ್ಗೆ ಕೈ ಹಾಕಿದ್ದು, ಅವ್ರನ್ನ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ದಿಯಾ ಫೇಮ್ ದೀಕ್ಷಿತ್, ಕೌಸಲ್ಯ ಸುಪ್ರಜಾ ರಾಮ ಫೇಮ್ ಬೃಂದಾ ಆಚಾರ್ಯಗೆ ರಂಗಿತರಂಗ ಪ್ರೊಡ್ಯೂಸರ್ ಕೈ ಹಿಡಿದಿದ್ದಾರೆ. ಈ ಸೂಪರ್ ಕಾಂಬೋ ಬ್ಯಾಂಕ್ಗೆ ಕೈ ಹಾಕಿದ್ದು, ಅವ್ರನ್ನ...
Read moreDetailsಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಕೂಲಿ ಇದೇ ಆಗಸ್ಟ್ 14ಕ್ಕೆ ಮಾಸ್ ಮೀಲ್ಸ್ ಉಣಬಡಿಸೋಕೆ ಬರ್ತಿದೆ. ಚಿತ್ರದಲ್ಲಿ ತಲೈವಾ ರಜನೀಕಾಂತ್ ಜೊತೆ ಇನ್ನೂ ಮೂವರು ಸೂಪರ್ ಸ್ಟಾರ್ಗಳಿರಲಿದ್ದು,...
Read moreDetailsಶಿವನ ಆಜ್ಞೆ ಇಲ್ಲದೆ ಹುಲ್ಲುಕಡ್ಡಿ ಕೂಡ ಅಲುಗಾಡದು ಅಂತಾರೆ. ಅದ್ರಂತೆ ಆ ಪರಮೇಶ್ವರನ ದರ್ಶನ ಪಡೆಯದೆ ರಾಕಿಭಾಯ್ ಯಶ್ ಮಹತ್ವದ ಹೆಜ್ಜೆ ಇಡಲಾರರು. ಯೆಸ್.. ರಾವಣನ ಅವತಾರ...
Read moreDetailsಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಕಿಕ್ಸ್ಟಾರ್ಟ್ ಆಗಿದೆ. 200 ವರ್ಷಗಳ ಭವಿಷ್ಯದ ಫ್ಯಾಂಟಸಿ ಎಂಟರ್ಟೈನರ್ಗೆ ಬಾದ್ಷಾ ಎಂಟ್ರಿ ಕೊಟ್ಟಿದ್ದು, ಕಿಚ್ಚನ ಜೊತೆ ಬಣ್ಣ ಹಚ್ಚಲಿರೋ ಗ್ಲಾಮರ್...
Read moreDetailsನಟಸಾರ್ವಭೌಮ ಡಾ. ರಾಜ್ ಕುಮಾರ್ ಹಾಗೂ ರಾಜರತ್ನ ಡಾ. ಪುನೀತ್ ರಾಜ್ ಕುಮಾರ್ ಬಯೋಪಿಕ್ ಗಳು ಬೆಳ್ಳಿಪರದೆ ಬೆಳಗಬೇಕು ಅನ್ನೋದು ಅದೆಷ್ಟೋ ಮಂದಿ ಕನ್ನಡಿಗರ ಕನಸಾಗಿದೆ. ಆದ್ರೆ...
Read moreDetailsಎಲ್ಲೆಲ್ಲೂ ಈಗ AI ಕಾರುಬಾರು, ಸಿನಿಮಾ, ಮನರಂಜನಾ ಕ್ಷೇತ್ರದಲ್ಲಿ ಕೂಡ ಹೊಸ ಕ್ರಾಂತಿಗೆ ಇದು ನಾಂದಿ ಹಾಡ್ತಿದೆ. ಇಂಟೆರೆಸ್ಟಿಂಗ್ ಏನಂದ್ರೆ ವಿಶ್ವದ ಮೊಟ್ಟ ಮೊದಲ ಎಐ ಸಿನಿಮಾ...
Read moreDetailsನಾಯಕನ್ ಬಳಿಕ ಒಂದಾದ ಕಮಲ್ ಹಾಸನ್- ಮಣಿರತ್ನಂ ಜೋಡಿ ಥಗ್ ಲೈಫ್ ಗೆ ಮುನ್ನುಡಿ ಬರೆದಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ನಲ್ಲಿ...
Read moreDetailsನಾಯಕನ್ ಬಳಿಕ ಒಂದಾದ ಕಮಲ್ ಹಾಸನ್- ಮಣಿರತ್ನಂ ಜೋಡಿ ಥಗ್ ಲೈಫ್ ಗೆ ಮುನ್ನುಡಿ ಬರೆದಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ನಲ್ಲಿ...
Read moreDetailsಸಿನಿಮಾ ಮಾಡಲು ಹೋಗಿ ಮಗಳ ನೆಚ್ಚಿನ ಕಾರ್ ಕೂಡ ಮಾರಿಕೊಂಡ್ರು ಅಜಯ್ ರಾವ್ ಅನ್ನೋದು ವೈರಲ್ ಆದ ವಿಡಿಯೋದಿಂದ ಗೊತ್ತಾಯ್ತು. ಅದ್ರೆ ಯುದ್ಧಕಾಂಡ ಸಿನಿಮಾ ಮಾಡೋಕೆ ಅವರು...
Read moreDetailsಅಮರನ್ ಹಾಗೂ ತಂಡೆಲ್ ಸಿನಿಮಾಗಳ ಸಕ್ಸಸ್ ಅಲೆಯಲ್ಲಿರೋ ಸಾಯಿ ಪಲ್ಲವಿ ಮದುವೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಈಕೆ ಮದ್ವೆ ಬಗ್ಗೆ ಆಡಿದ್ದ ಮಾತುಗಳು ಟಾಕ್...
Read moreDetailsಜಪಾನ್ ಮಾಧ್ಯಮಗಳ ಮುಂದೆ ಜೂನಿಯರ್ ಎನ್ಟಿಆರ್ ಸೀಕ್ರೆಟ್ ಬಿಚ್ಚಿಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ. ಸದ್ಯ RRR ಚಿತ್ರದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ...
Read moreDetailsಕ್ರೇಜಿಸ್ಟಾರ್ ರವಿಚಂದ್ರನ್ ಎಂತಹ ಪ್ಯಾಷನೇಟ್ ಫಿಲ್ಮ್ ಮೇಕರ್ ಅನ್ನೋದಕ್ಕೆ ಮಲ್ಲ ಸಿನಿಮಾದ ನಟಿಯ ಹಾಡೊಂದರ ಕಾಸ್ಟ್ಯೂಮ್ ಸಾಕ್ಷಿಯಾಗಿದೆ. ಹೌದು.. ಪ್ರಿಯಾಂಕಾ ಉಪೇಂದ್ರಗೆ ಜಸ್ಟ್ ಹಾಡೊಂದರ ಕಾಸ್ಟ್ಯೂಮ್ಗಾಗಿ ಲಕ್ಷಾಂತರ...
Read moreDetailsನ್ಯಾಚುರಲ್ ಸ್ಟಾರ್ ನಾನಿ ಸಿಕ್ಕಾಪಟ್ಟೆ ವೈಲೆಂಟ್ ಆಗಿದ್ದಾರೆ. ಅದ್ಯಾಕೋ ಅರ್ಜುನ್ ರೆಡ್ಡಿ, ಅನಿಮಲ್, ಮಾರ್ಕೋ ರೋಲ್ಗಳನ್ನ ಮೀರಿಸೋ ರೇಂಜ್ಗೆ ರಕ್ತ ಹರಿಸೋಕೆ ಶುರು ಮಾಡಿದ್ದಾರೆ. ಆದ್ರೆ ಅದರ...
Read moreDetailsಮಾನ್ಸ್ಟರ್ ರಾಕಿಭಾಯ್ ಸತ್ತಿಲ್ಲ.. ಎಲ್ ಡೊರಾಡೋ ಕಥೆ ಕೂಡ ಇನ್ನೂ ಮುಗಿದಿಲ್ಲ. ಸಬ್ ಮರೇನ್ ಮೂಲಕ ಎಸ್ಕೇಪ್ ಆಗಿರೋ ಭಾಯಿಜಾನ್, ಮತ್ತೆ ಯುದ್ಧಕ್ಕೆ ಸನ್ನದ್ಧನಾಗ್ತಿದ್ದಾನೆ. ಕೆಜಿಎಫ್-2 ತೆರೆಕಂಡ...
Read moreDetailsಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಒಂಥರಾ ಸರ್ವಾಂತರ್ಯಾಮಿ. ಸಿನಿಮಾ, ಕ್ರಿಕೆಟ್, ಪರ್ಸನಲ್ ಲೈಫ್.. ಮೂರನ್ನೂ ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡೋ ಮಿಸ್ಟರ್ ಪರ್ಫೆಕ್ಟ್. ಮ್ಯಾಕ್ಸ್ ಮ್ಯಾಕ್ಸಿಮಮ್...
Read moreDetailsಈ ವಾರ ಬೆಳ್ಳಿತೆರೆಗೆ ಸುನಾಮಿ ಅಪ್ಪಳಿಸೋದು ಗ್ಯಾರಂಟಿ. ಅರ್ಥಾತ್ ಸುನಾಮಿ ಕಿಟ್ಟಿ ನಟನೆಯ ಕೋರ ತೆರೆಗೆ ಬರ್ತಿದೆ. ಮೇಕಿಂಗ್ನಿಂದಲೇ ಎಲ್ಲರ ಹುಬ್ಬೇರಿಸಿರೋ ಈ ಸಿನಿಮಾ, ಸ್ಯಾಂಪಲ್ಸ್ನಿಂದ ಗೆಲ್ಲೋ...
Read moreDetailsಸ್ಯಾಂಡಲ್ವುಡ್ನಲ್ಲಿ ಮತ್ತೆ ಮಲ್ಟಿಸ್ಟಾರರ್ ಸಿನಿಮಾಗಳ ಜಮಾನ ಶುರುವಾಗ್ತಿದೆ. ಅರ್ಜುನ್ ಜನ್ಯ ಚೊಚ್ಚಲ ಪ್ರಯೋಗಕ್ಕೆ ಶಿವಣ್ಣ-ಉಪ್ಪಿ ಓಂಕಾರ ಆಡಿದ್ದು, ಟೀಸರ್ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದೆ. ಇಷ್ಟಕ್ಕೂ ಮುಂಬೈ...
Read moreDetailsಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಬ್ಯಾಂಕ್ ಜನಾರ್ದನ್ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. 40 ವರ್ಷಗಳ ಕಲಾಸೇವೆ ಮಾಡಿದ ಈ ಕಲಾಸಂತನಿಗೆ ಹೆಸರೇನೋ ಬ್ಯಾಂಕ್ ಜನಾರ್ದನ್....
Read moreDetailsಧ್ರುವ್ ಕೂಡ ತಂದೆ ವಿಕ್ರಮ್ರಂತೆ ಹ್ಯಾಂಡ್ಸಮ್ ಹಂಕ್. ಚಿಗುರು ಮೀಸೆ ಯುವಕನಾದ್ರೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ತಾನು ಆ್ಯಕ್ಟ್ ಮಾಡ್ತಿರೋ ಸಿನಿಮಾದ ನಟಿ ಜೊತೆಗೇ...
Read moreDetailsಹ್ಯಾಟ್ರಿಕ್ ಹಿಟ್ನಿಂದ ಹೈ ಸ್ಪಿರಿಟ್ ಸ್ಪೀಡ್ನಲ್ಲಿರೋ ಅನಿಮಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ, ಕೊನೆಗೂ ಸ್ಪಿರಿಟ್ ಸಿನಿಮಾದ ಶೂಟಿಂಡಗ್ಗೆ ಡೆಡ್ಲೈನ್ ಫಿಕ್ಸ್ ಮಾಡಿದ್ದಾರೆ. ಆದ್ರೆ ಅದಕ್ಕೊಂದು ಚೆಕ್ಮೇಟ್...
Read moreDetailsಗ್ಲಾಮರ್ ಡಾಲ್ ರೀಷ್ಮಾ ನಾಣಯ್ಯಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅಂದಿದ್ರು. ಅದೀಗ ಬರೋಬ್ಬರಿ 2 ಕೋಟಿ ವೀವ್ಸ್ನಿಂದ ಟ್ರೆಂಡಿಂಗ್ನಲ್ಲಿದೆ....
Read moreDetailsಪಡೆಯಪ್ಪ.. ಸ್ಟೈಲ್ ಐಕಾನ್ ರಜನೀಕಾಂತ್ ಕರಿಯರ್ನ ಎವರ್ಗ್ರೀನ್ ಸಿನಿಮಾ. ಈ ಚಿತ್ರ ತೆರೆಕಂಡು ಬರೋಬ್ಬರಿ 26 ವರುಷ. ಅದೇ ಹರುಷದಲ್ಲಿ ಬ್ಯೂಟಿ ಕ್ವೀನ್ ರಮ್ಯಾಕೃಷ್ಣ ಜೈಲರ್-2 ಶೂಟಿಂಗ್...
Read moreDetailsಸ್ಯಾಂಡಲ್ವುಡ್ ಲೀಡರ್.. ಲಿವಿಂಗ್ ಲೆಜೆಂಡ್ ಶಿವರಾಜ್ಕುಮಾರ್ ಕ್ಯಾನ್ಸರ್ ಕುಲುಮೆಯಿಂದ ಹೊರಬಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಅವರು ಚಿಕಿತ್ಸೆಗೆ ಅಮೆರಿಕಾಗೆ ಹೋಗೋಕೂ ಮುನ್ನ ಗೂಗ್ಲಿ ಡೈರೆಕ್ಟರ್ ಪವನ್...
Read moreDetailsರಕ್ಷಿತ್ ಶೆಟ್ಟಿ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಅತ್ಯದ್ಭುತ ಪ್ರತಿಭೆಯನ್ನ ನೀಡಿದ ಫಿಲ್ಮ್ ಮೇಕರ್. ಭಟ್ರಿಗಷ್ಟೇ ಸೀಮಿತವಾಗಿದ್ದ ಚಂದನವನದಲ್ಲಿ ಶೆಟ್ರ...
Read moreDetailsಡಾ. ರಾಜ್ಕುಮಾರ್.. ಗಂಧದಗುಡಿಯ ನಂದಾದೀಪ. ಚಂದನವನ ಕಂಡ ಅಪರೂಪದ ಕನ್ನಡದ ಕಣ್ಮಣಿ. ಅಮೋಘ ಅಭಿನಯದಿಂದಲೇ ಸಮಾಜದಲ್ಲಿ ಕ್ರಾಂತಿ ಮಾಡಿದವರು. ದೈಹಿಕವಾಗಿ ರಾಜಣ್ಣ ನಮ್ಮನ್ನಗಲಿ 19 ವರ್ಷಗಳಾಯ್ತು. ಆದ್ರೆ...
Read moreDetailsಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ಗೆ ಅದ್ಯಾಕೋ ಎಲ್ಲಿಲ್ಲದ ಭಯ ಕಾಡ್ತಿದೆಯಂತೆ. ತಂದೆ ಅಭಯ ನೀಡಿದ್ರೂ ಸಹ ಹೆದರುತ್ತಾ ಇರೋದ್ಯಾಕೆ ನೀಲಿ ಕಂಗಳ ಸಿಕ್ಸ್ ಪ್ಯಾಕ್ ಹೀರೋ..?...
Read moreDetailsರಾಜಮೌಳಿಯ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಆಸ್ಕರ್ ಅಂಗಳದಲ್ಲಿ ಸಿಕ್ಕಾಪಟ್ಟೆ ಘಾಟು ಇಟ್ಟಿತ್ತು. ಅದಕ್ಕೆ ಆಸ್ಕರ್ ಅಕಾಡೆಮಿ ಅವಾರ್ಡ್ ಕೂಡ ಬಂದಿದ್ದು ಇತಿಹಾಸ. ಇದೀಗ...
Read moreDetailsಇತ್ತೀಚೆಗೆ ಡಿಬಾಸ್ ದರ್ಶನ್ಗಾಗಿ ವಾಮನ ಸ್ಪೆಷಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಧನ್ವೀರ್ ಹಅಗೂ ಚಿಕ್ಕಣ್ಣ ಜೊತೆ ದಾಸ ದರ್ಶನ್ ಬಂದು ಸಿನಿಮಾ ಕೂಡ ನೋಡ್ಕೊಂಡ್ ಹೋಗಿದ್ದಾರೆ. ಆದ್ರೆ ಅದ್ರ...
Read moreDetailsಅಭಿನೇತ್ರಿ ಲೀಲಾವತಿ ನೆಲಮಂಗಲದ ಬಳಿ ಒಂದಲ್ಲ ಎರಡೆರಡು ಆಸ್ಪತ್ರೆಗಳನ್ನ ಕಟ್ಟುವ ಮೂಲಕ ಬಡವರು ಹಾಗೂ ಮೂಕ ಪ್ರಾಣಿಗಳ ಪಾಲಿಗೆ ಆಸರೆ ಆಗಿದ್ರು. ಇದೀಗ ಡಾ. ಲೀಲಾವತಿ ಅವರ...
Read moreDetailsಕನ್ನಡ ಚಿತ್ರರಂಗದ ಪಾಲಿನ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಒಡೆಯ, ಸ್ಯಾಂಡಲ್ವುಡ್ ನಯಾ ಯಜಮಾನ, ಚಾಲೆಂಜ್ಗಳನ್ನ ಎದುರಿಸೋ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಈಸ್ ಬ್ಯಾಕ್. ಒಂಥರಾ...
Read moreDetailsಯುವ ಸಿನಿಮಾದ ಕೆಮಿಸ್ಟ್ರಿಯಿಂದ ಎಲ್ಲರ ಮನೆ ಮಾತಾಗಿದ್ದ ಜೋಡಿ ಅಂದ್ರೆ ಅದು ಯುವರಾಜ್ಕುಮಾರ್ ಹಾಗೂ ಸಪ್ತಮಿ ಗೌಡ. ಇದೀಗ ಈ ಜೋಡಿ ಮತ್ತೊಮ್ಮೆ ಬಿಗ್ಸ್ಕ್ರೀನ್ ಮೇಲೆ ರಾರಾಜಿಸೋ...
Read moreDetailsಪ್ರತೀ ದಿನ ಒಂದಿಲ್ಲೊಂದು ಕಾರಣಕ್ಕೆ ರಾಕಿಭಾಯ್ ಯಶ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಒಂದ್ಕಡೆ ಟಾಕ್ಸಿಕ್ ಮತ್ತೊಂದ್ಕಡೆ ರಾಮಾಯಣ. ಸದ್ಯ ಬಿಟೌನ್ ರಾಮಾಯಣದಲ್ಲಿ ರಾಕಿಂಗ್ ರಾವಣನ ಕೋಟೆಗೆ ಇಂಟರ್...
Read moreDetailsಪವನ್ ಕಲ್ಯಾಣ್ ಡಿಸಿಎಂ ಆದ್ರು.. ನಾಗಬಾಬು ಎಂಎಲ್ಸಿ ಆದ್ರು. ಇಡೀ ಮೆಗಾಸ್ಟಾರ್ ಫ್ಯಾಮಿಲಿ ಸಂತೋಷದ ಅಲೆಯಲ್ಲಿ ತೇಲಾಡ್ತಿತ್ತು. ಆದ್ರೀಗ ವಿಧಿ ಆ ಸಂತಸಕ್ಕೆ ಬ್ರೇಕ್ ಹಾಕಿ, ಬಿಗ್...
Read moreDetailsಮ್ಯಾಕ್ಸ್ ಮೂಲಕ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಕೊಟ್ಟ ಬಾದ್ ಷಾ ಕಿಚ್ಚ ಸುದೀಪ್, ಇದೀಗ ಬಿಲ್ಲ ರಂಗ ಬಾಷನಾಗಿ ಒಂದಲ್ಲ ಎರಡಲ್ಲ ತ್ರೀ ಶೇಡ್ಸ್ ನಲ್ಲಿ ಕಿಕ್ ಕೊಡೋಕೆ...
Read moreDetailsಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ಈಗ ಪೆದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಬುಚ್ಚಿಬಾಬು. ಶ್ರೀರಾಮನವಮಿ ವಿಶೇಷ ಚಿತ್ರದ ಗ್ಲಿಂಪ್ಸ್ ರಿವೀಲ್ ಮಾಡಲಾಗಿದ್ದು, ಕಾಪಿ ಕ್ಯಾಟ್ ಆದ್ರಾ...
Read moreDetailsಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಎರಡು ವರ್ಷದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕಿದೆ. ಅದಕ್ಕಾಗಿ ನಮ್ಮ ಗ್ಯಾರಂಟಿ ನ್ಯೂಸ್ ನಡೆಸಿದ ಸೇವ್...
Read moreDetailsಎಂಪುರಾನ್.. ಇತ್ತೀಚೆಗೆ ತೆರೆಕಂಡ ಈ ಸಿನಿಮಾ, ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ತಿದ್ದಂತೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಯಿತು. ಹೌದು.. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್...
Read moreDetailsಖಷ್ಬೂ.. ಭಾರತೀಯ ಚಿತ್ರರಂಗ ಕಂಡ ಅಪರೂಪದ ಅಭಿನೇತ್ರಿ. 55 ವರ್ಷದ ಖಷ್ಬೂ ಅವರು ಪಂಚಭಾಷಾ ತಾರೆಯಾಗಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಹೀಗೆ ಬಹುತೇಕ...
Read moreDetailsಕೋಟಿ ಕೋಟಿ ರೆಮ್ಯುನರೇಷನ್ ಪಡೆದ ಮಾತ್ರಕ್ಕೆ ಕಲಾವಿದರು ಸೂಪರ್ ಸ್ಟಾರ್ ಗಳು ಆಗೋಕೆ ಆಗಲ್ಲ. ಅದು ಕೋಟ್ಯಂತರ ಮಂದಿ ಅಭಿಮಾನಿಗಳ ಹೃದಯ ಗೆಲ್ಲೋದ್ರಿಂದ ಮಾತ್ರ ಸಾಧ್ಯ. ಇತ್ತೀಚೆಗೆ...
Read moreDetailsಸಲ್ಮಾನ್ ಖಾನ್.. ಬಾಲಿವುಡ್ ಭಾಯಿಜಾನ್ ಅಂತಲೇ ಕರೆಸಿಕೊಳ್ಳೋ ಈತ ನಟ, ನಿರ್ಮಾಪಕ, ನಿರೂಪಕರಾಗಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದ್ದಾರೆ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಂದ...
Read moreDetailsಎಂಪುರಾನ್.. ಮಾರ್ಚ್ 27ರಂದು ವಿಶ್ವದಾದ್ಯಂತ ತೆರೆಕಂಡ ಮಲಯಾಳಂನ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಪೃಥ್ವಿರಾಜ್ ಸುಕುಮಾರನ್ ನಟಿಸಿ, ನಿರ್ದೇಶಿಸಿರೋ ಎಂಪುರಾನ್ ಚಿತ್ರದಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್...
Read moreDetailsಸಿಕಂದರ್.. ಸಿಕಂದರ್.. ಸಿಕಂದರ್.. ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಆದ್ದರಿಂದ ಈ...
Read moreDetailsಸಂತೋಷ್.. ಇತ್ತೀಚೆಗೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದ ಇಂಡಿಯನ್ ಮೂವಿ. ಸಂಧ್ಯಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಸಹನಾ ಗೋಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ತಾರಾಗಣದಲ್ಲಿ ಸುನಿತಾ...
Read moreDetailsವಿನಯ್ ಗೌಡ.. ಬಿಗ್ ಬಾಸ್ ಸೀಸನ್-10ರಿಂದ ಲೈಮ್ ಲೈಟ್ ಗೆ ಬಂದ ಪ್ರತಿಭಾವಂತ ಕಲಾವಿದ. ಇದಕ್ಕೂ ಮುನ್ನ ಹರ ಹರ ಮಹಾದೇವ, ಶಿವ, ಜೂ ಹನುಮಾನ್, ರಾಕೆಟ್,...
Read moreDetailsಕೆಲವೊಮ್ಮೆ ನಾವು ಏನೋ ಅಂದ್ಕೋತೀವಿ.. ಆದ್ರೆ ಅದು ಮತ್ತಿನ್ನೇನೋ ಆಗುತ್ತೆ. ಕೆಜಿಎಫ್ ಸಿನಿಮಾದ ಬಳಿಕ ಆ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ ಅಂತ...
Read moreDetailsಮೊನ್ನೆ ಮೊನ್ನೆಯಷ್ಟೇ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮುಗಿದಿದ್ದು ಎಲ್ರಿಗೂ ಗೊತ್ತೇಯಿದೆ. ಅದ್ರ ಬೆನ್ನಲ್ಲೀಗ ಮತ್ತೊಂದು ಫಿಲ್ಮ್ ಫೆಸ್ಟ್ ಗೆ ಕೌಂಟ್ ಡೌನ್ ಶುರುವಾಗಿದೆ. ಅದು...
Read moreDetailsವಾಮನ.. ಇದೇ ಏಪ್ರಿಲ್ 10ಕ್ಕೆ ತೆರೆಗೆ ಬರ್ತಿರೋ ಕನ್ನಡದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಗೌಡ ಹಾಗೂ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ ರೀಷ್ಮಾ...
Read moreDetailsಸಿಕಂದರ್.. ಈದ್ ಪ್ರಯುಕ್ತ ಇದೇ ಮಾರ್ಚ್ 30ಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಬಾಲಿವುಡ್ ನ ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಸಲ್ಮಾನ್ ಖಾನ್ ಮುಖ್ಯ...
Read moreDetailsಕೆಜಿಎಫ್ ಸಿನಿಮಾ ಬಂದಾಗ ದಿ ಪ್ರಾಮಿಸ್ ಕೆಪ್ಟ್.. ದಿ ಪ್ರಾಮಿಸ್ ಕೆಪ್ಟ್ ಎನ್ನಲಾಗ್ತಿತ್ತು. ಆದ್ರೀಗ ರಾಕಿಭಾಯ್ ಯಶ್ ಟಾಕ್ಸಿಕ್ ಸಿನಿಮಾದಿಂದ ದಿ ವೆಯ್ಟ್ ಕಂಟಿನ್ಯೂಸ್ ಅನ್ನುವಂತಾಗಿದೆ. ಹೌದು.....
Read moreDetailsKD.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾ ಮೆಗಾ...
Read moreDetailsಎಲ್2 ಎಂಪುರಾನ್.. ಇದೇ ಮಾರ್ಚ್ 27ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸೋಕೆ ಸಜ್ಜಾಗ್ತಿರೋ ಮಲಯಾಳಂ ಮೂಲದ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಮೋಹನ್ ಲಾಲ್ ಲೀಡ್ ನಲ್ಲಿ ನಟಿಸಿರೋ ಈ...
Read moreDetailsಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್.. ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇವರ ಕಥೆಗಳ ಆಯ್ಕೆ, ಪಾತ್ರಕ್ಕಾಗಿ ಪರಕಾಯ ಪ್ರವೇಶ, ಆಲೋಚನಾ ಲಹರಿ ಅದ್ಭುತ. ಹಾಗಾಗಿಯೇ ಬಹುದೊಡ್ಡ...
Read moreDetailsಆಫ್ ಲೈನ್ ಹಾಗೂ ಆನ್ ಲೈನ್ ನಲ್ಲಿ ಬೆಟ್ಟಿಂಗ್, ಗೇಮಿಂಗ್ ಆ್ಯಪ್ ಗಳ ಹಾವಳಿ ದೀಪಾವಳಿ ಪಟಾಕಿಗಳಂತೆ ಆಗಿದೆ. ಅದ್ರಲ್ಲೂ ತಂತ್ರಜ್ಞಾನ ಮುಂದುವರೆದಂತೆ, ಆ್ಯಂಡ್ರಾಯ್ಡ್ ಫೋನ್ ಗಳು,...
Read moreDetailsಎಲ್2 ಎಂಪುರಾನ್.. ಇದೇ ಮಾರ್ಚ್ 27ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಮಲಯಾಳಂ ಸಿನಿಮಾ. 2019ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ತೆರೆಕಂಡ ಲೂಸಿಫರ್ ಸಿನಿಮಾದ ಸೀಕ್ವೆಲ್. ಅಂದಹಾಗೆ ಲೂಸಿಫರ್...
Read moreDetailsಒಂದೊಂದು ಇನ್ಸಿಡೆಂಟ್ ಒಮ್ಮೊಮ್ಮೆ ಮನುಷ್ಯನನ್ನ ಇನ್ನಿಲ್ಲದೆ ಕಾಡುತ್ತೆ.. ಭಾದಿಸುತ್ತೆ. ನಿದ್ದೆಯಲ್ಲೂ ಕಾಡಲಾರಂಭಿಸುತ್ತೆ. ಕೆಜಿಎಫ್ ಚಿತ್ರದ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದಂತಹ...
Read moreDetailsಸೂಪರ್ ಸ್ಟಾರ್ ರಜನೀಕಾಂತ್, ಉಪೇಂದ್ರ, ನಾಗಾರ್ಜುನ್, ಶ್ರುತಿ ಹಾಸನ್, ಆಮೀರ್ ಖಾನ್ ಹಾಗೂ ಪೂಜಾ ಹೆಗ್ಡೆ ನಟನೆಯ ಕೂಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೌದು.. ಇತ್ತೀಚೆಗೆ...
Read moreDetailsಚಂದನ್ ಶೆಟ್ಟಿ.. ಕನ್ನಡದ ಸೆನ್ಸೇಷನಲ್ ರ್ಯಾಪರ್. ಸಂಗೀತ ಸಂಯೋಜಕನಾಗಿ, ಬರಹಗಾರ, ಗಾಯಕನಾಗಿಯೂ ಮಿಂಚುತ್ತಿದ್ದ ಚಂದನ್ ಇದೀಗ ನಟನಾಗಿಯೂ ಕಮಾಲ್ ಮಾಡ್ತಿದ್ದಾರೆ. ಹೌದು.. ಇತ್ತೀಚೆಗೆ ಚಂದನ್ ನಟನೆಯ ವಿದ್ಯಾರ್ಥಿ...
Read moreDetailsಚಿತ್ರ ಪ್ರೇಮಿಗಳಿಗೆ ಪುಟ್ಟಿ ಅಂದಾಕ್ಷಣ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೆನಪಾಗುತ್ತೆ. ಯೆಸ್.. ಪುಟ್ಟಿಯಾಗಿ ಮಿಂಚಿದ ರುಕ್ಮಿಣಿ ವಸಂತ್ ಅಪ್ಪಟ ಕನ್ನಡತಿ. 2007ರಲ್ಲಿ ಉರಿಯಲ್ಲಿ ನಡೆದ ಇಂಡಿಯಾ-...
Read moreDetailsರಾಮ್ ಗೋಪಾಲ್ ವರ್ಮಾ.. ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿರೋ ಒನ್ ಆಫ್ ದಿ ಬೆಸ್ಟ್ ಡೈರೆಕ್ಟರ್. ಇವರ ಸಿನಿಮಾಗಳು ಸೌತ್ ನಿಂದ ಬಾಲಿವುಡ್ ವರೆಗೆ...
Read moreDetailsಅದೊಂದು ಸಿನಿಮಾ.. ಡಾರ್ಲಿಂಗ್ ಪ್ರಭಾಸ್ ನ ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು. ಅದೊಂದೇ ಒಂದು ಚಿತ್ರ ಡೈರೆಕ್ಟರ್ ರಾಜಮೌಳಿಯನ್ನ ಸೆನ್ಸೇಷನಲ್ ಡೈರೆಕ್ಟರ್ ಆಗಿಸಿತು. ಸೌತ್ ಸಿನಿದುನಿಯಾದ ಬಾಕ್ಸ್...
Read moreDetailsಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಸಿನಿಮಾಗಳಿಗೆ ಎಲ್ಲಿಲ್ಲದ ಕ್ರೇಜ್. ಅದಕ್ಕೆ ಕಾರಣ ಆತನಿಗಿರೋ ಸ್ಟಾಡರ್ಮ್. ಅಲ್ಲದೆ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳೋ...
Read moreDetailsಆಲ್ ಇಂಡಿಯಾ ಕಟೌಟ್, ಬಾದ್ ಷಾ ಕಿಚ್ಚ ಸುದೀಪ್ ಅವರ ಗತ್ತು ಇಡೀ ಇಂಡಿಯಾಗೆ ಗೊತ್ತು. ಅವರಿಗೆ ರಾಜಮೌಳಿ, ದಳಪತಿ ವಿಜಯ್, ರಾಮ್ ಗೋಪಾವ್ ವರ್ಮಾ, ಸೂರ್ಯ,...
Read moreDetailsಅಭಿಷೇಕ್ ಅಂಬರೀಶ್ ಹೀರೋ ಆಗೋಕೆ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮುಚ್ಚಿದರು. ಆದ್ರೆ ಮಗ ಹೀರೋ ಆಗ್ಬೇಕು ಅನ್ನೋ ಆಶಯವನ್ನು ಸುಮಲತಾ ಅಂಬರೀಶ್ ನೆರವೇರಿಸಿದ್ರು. ಅಮರ್ ಹಾಗೂ...
Read moreDetailsಎ. ಆರ್. ರೆಹಮಾನ್.. ಆಸ್ಕರ್ ಪ್ರಶಸ್ತಿ ವಿಜೇತ. ಭಾರತೀಯ ಚಿತ್ರರಂಗದ ದಿ ಬೆಸ್ಟ್ ಮ್ಯೂಸಿಕ್ ಕಂಪೋಸರ್ ಗಳಲ್ಲಿ ಒಬ್ಬರಾದ ರೆಹಮಾನ್ ಇಂದು ಮುಂಜಾನೆ ಡಿಢೀರ್ ಅಂತ ಚೆನ್ನೈನ...
Read moreDetailsನಮ್ಮದು ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಇಲ್ಲಿ ಹತ್ತಾರು ಭಾಷೆ, ಗಡಿ, ಪ್ರಾಂತ್ಯ, ಪಂಗಡ, ಜಾತಿ, ಧರ್ಮಗಳಿವೆ. ಆದರೂ ಸಹ ನಾವೆಲ್ಲಾ ಭಾರತೀಯರು ಅನ್ನೋದು ಕೂಡ ಅಷ್ಟೇ...
Read moreDetailsSSMB 29.. ಇಂಡಿಯನ್ ಸ್ಪೀಲ್ ಬರ್ಗ್ ಅಂತಲೇ ಖ್ಯಾತಿ ಪಡೆದಿರೋ ಎಸ್ ಎಸ್ ರಾಜಮೌಳಿ ಸಿನಿ ಕರಿಯರ್ನ ಬಿಗ್ಗೆಸ್ಟ್ ಆ್ಯಂಡ್ ಪ್ರೆಸ್ಟೀಜಿಯಸ್ ಪ್ರಾಜೆಕ್ಟ್. ಹೌದು.. RRR ಚಿತ್ರದ...
Read moreDetailsಆಮೀರ್ ಖಾನ್.. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಸಿನಿಮಾಗಳ ಸಂಖ್ಯೆಗಿಂತ ಅವುಗಳ ಕ್ವಾಲಿಟಿಗೆ ಜಾಸ್ತಿ ಒತ್ತು ಕೊಡೋ ಈತನ ಒಂದೊಂದು ಸಿನಿಮಾ ಕೂಡ ಒಂದೊಂದು ದಂತಕಥೆ. ನಟನೆ,...
Read moreDetailsಒಂದೇ ಒಂದು ಇನ್ಸಿಡೆಂಟ್ ಒಬ್ಬರ ಲೈಫ್ ಮೇಲೆ ಎಷ್ಟು ಇಂಪ್ಯಾಕ್ಟ್ ಮಾಡುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋಗಿ ಬಂದದ್ದು ಬೆಸ್ಟ್ ಎಕ್ಸಾಂಪಲ್ ಆಗಲಿದೆ....
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾದ ನಟ ದರ್ಶನ್ ಬಾಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆಗ್ತಿವೆ. ಮುಂದೆಯೂ ಆಗಲಿವೆ. ಅದಕ್ಕೆ ಕಾರಣ ಇತ್ತೀಚೆಗೆ ಆಗ್ತಿರೋ ಬೆಳವಣಿಗೆಗಳು. ಹೌದು.. ಮದರ್...
Read moreDetailsಚಂದು.. ನಟ ದರ್ಶನ್ ಅವರ ಅಕ್ಕನ ಮಗ. ಚಂದು ಅನ್ನೋ ಈತ ಕಾಟೇರ ಚಿತ್ರದ ಪ್ರಮುಖ ಪಾತ್ರವೊಂದನ್ನ ಪೋಷಿಸಿದ್ದರು. ತೂಗುದೀಪ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ...
Read moreDetailsಅಪ್ಪು.. ಅಪ್ಪು.. ಅಪ್ಪು.. ಈ ನಗುಮುಖದ ಒಡೆಯ ಇಲ್ಲ ಅಂತ ಯಾರ್ ರೀ ಹೇಳಿದ್ದು. ಅವರು ಇಲ್ಲೇ ಇದ್ದಾರೆ. ಶುಕ್ರವಾರ ನೀವಿರುವಲ್ಲಿಗೆ ಬರ್ತಿದ್ದಾರೆ. ಆತ್ಮೀಯ ಕನ್ನಡಿಗರೇ ನಿಮ್ಮಲ್ಲಿ...
Read moreDetailsಯಶ್.. ಭಾರತೀಯ ಚಿತ್ರರಂಗದ ನಟ. ಕೆಜಿಎಫ್ ಸಿನಿಮಾದ ಮೂಲಕ ಕನ್ನಡದ ಗತ್ತುನ್ನು ಸಿನಿದುನಿಯಾಗೆ ಗೊತ್ತು ಮಾಡಿದ ಹೆಮ್ಮೆಯ ಕನ್ನಡಿಗ. ಸಾವಿರಾರು ಕೋಟಿ ಒಡೆಯನೂ ಹೌದು. ಒಂದೇ ಕಡೆ...
Read moreDetailsದಿ ವೆಯ್ಟ್ ಈಸ್ ಓವರ್.. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಜೈಲರ್-2 ಸಿನಿಮಾದ ಶೂಟಿಂಗ್ ಇಂದಿನಿಂದ ಶುಭಾರಂಭವಾಗಿದೆ. ಚೆನ್ನೈನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸನ್ ಪಿಕ್ಚರ್ಸ್ ಬ್ಯಾನರ್...
Read moreDetailsಸ್ಯಾಂಡಲ್ ವುಡ್ ಅಂಗಳದಲ್ಲಿ ನ್ಯೂ ಜನರೇಷನ್ ಮಾಸ್ ಹೀರೋ ಹುಟ್ಟಿ ಬರೋಬ್ಬರಿ 13 ವರ್ಷಗಳಾಯ್ತು. ಅಂದಿನಿಂದ ಆ ರೀತಿ ಭರವಸೆ ಮೂಡಿಸೋ ಒಬ್ಬೇ ಒಬ್ಬ ಹೀರೋ ಹುಟ್ಕೊಳ್ತಿಲ್ಲ....
Read moreDetailsಸಿಕಂದರ್.. ಈ ವರ್ಷದ ಬಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಅದ್ರಲ್ಲೂ ಸಲ್ಮಾನ್ ಖಾನ್ ಲೀಡ್ ನಲ್ಲಿ ನಟಿಸ್ತಿರೋ ಸಿನಿಮಾ ಆದ್ದರಿಂದ ಪ್ರೇಕ್ಷಕರಿಗೆ ಈ ಚಿತ್ರದ...
Read moreDetailsಕರುನಾಡ ಚಕ್ರವರ್ತಿ, ಕನ್ನಡ ಚಿತ್ರರಂಗದ ಲಿವಿಂಗ್ ಲೆಜೆಂಡ್, ಸ್ಯಾಂಡಲ್ ವುಡ್ ಲೀಡರ್, ಸನ್ ಆಫ್ ಬಂಗಾರದ ಮನುಷ್ಯ ಡಾ. ಶಿವರಾಜ್ ಕುಮಾರ್ ಗೆ ಈಗ 62 ವರ್ಷ....
Read moreDetailsಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕಮ್ ನಟ ಅನುರಾಗ್ ಕಶ್ಯಪ್, ಹಿಂದಿ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಬಾಲಿವುಡ್ ಬಿಟ್ಟು ಸೌತ್ ಗೆ ಬಂದು ಸೆಟಲ್ ಆಗೋದಾಗಿ...
Read moreDetailsಜೈಲರ್.. 2023ರ ಬ್ಲಾಕ್ ಬಸ್ಟರ್ ಹಿಟ್ ಮೂವಿ. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಈ ಸಿನಿಮಾಗೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದು, ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ...
Read moreDetailsಇಂಡಿಯಾದ ಐಕಾನಿಕ್ ಲೀಡರ್ ಇಂದಿರಾ ಗಾಂಧಿ ಕುರಿತು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸಿನಿಮಾ ಮಾಡಿದ್ರು. ಸ್ವತಃ ಕಂಗನಾ ಅವರೇ ನಟಿಸೋದ್ರ ಜೊತೆಗೆ ಅದಕ್ಕೆ ಆ್ಯಕ್ಷನ್ ಕಟ್...
Read moreDetailsಸ್ಯಾಂಡಲ್ವುಡ್ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೊಸ ಸಿನಿಮಾ ಸ್ಪಾರ್ಕ್. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ...
Read moreDetailsಬಾಲಿವುಡ್ ನಟ ವಿಜಯ್ ವರ್ಮಾ ಬಿಗ್ ಸ್ಕ್ರೀನ್ ನಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೋ, ವೆಬ್ ಸೀರೀಸ್ ಗಳಿಂದಲೂ ಸಹ ಅಷ್ಟೇ ಫೇಮಸ್. ಅವರಿಗೆ ಬಹುದೊಡ್ಡ ಫ್ಯಾನ್...
Read moreDetailsಬಜೆಟ್ ಬಜೆಟ್ ಬಜೆಟ್.. ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಆಫರ್ ಗಳನ್ನ ಕೊಡುತ್ತೆ ಸರ್ಕಾರ. ಆದ್ರೆ ಅವುಗಳ ಪೈಕಿ ಎಷ್ಟು...
Read moreDetailsಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ನೈಜ ಘಟನೆಯ "ಏಳುಮಲೆಯ...
Read moreDetailsಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ ಸೆಂಚುರಿಯತ್ತ ಸಾಗುತ್ತಿದೆ. ಈ ಮೂಲಕ...
Read moreDetailsಇತ್ತೀಚೆಗೆ ನಡೆದ ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರರಂಗದ ಕಲಾವಿದರು ಬಂದಿಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಅವರ ಆ...
Read moreDetailsಮಹಿಳೆಯರಿಗೆ ಮೀಸಲಾಗಿ ಕೊಟ್ಟರೂ ಸಹ, ಸದ್ಯದ ಸಮಾಜದಲ್ಲಿ ಆಕೆಗೆ ಆಗ್ತಿರೋ ಅವಮಾನ, ಅಪಮಾನಗಳು ಮಾತ್ರ ಕಮ್ಮಿ ಆಗ್ತಿಲ್ಲ. ಪ್ರತಿನಿತ್ಯ ಆಕೆಯ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದಾಳಿಗಳು ಆಗ್ತಾನೇ...
Read moreDetailsತಮಿಳಿನ ಮೋಸ್ಟ್ ವರ್ಸಟೈಲ್ ಹಾಗೂ ಎನರ್ಜಿಟಿಕ್ ಆ್ಯಕ್ಟರ್ ಕಾರ್ತಿ ಕಾಲಿಗೆ ಪೆಟ್ಟಾಗಿದೆ. ಹೌದು.. ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಎಡವಟ್ ನಿಂದ ಈ ಅವಘಡ ಆಗಿದ್ದು,...
Read moreDetails‘‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳನ್ನು ಪರಿಚಯಿಸುವ ಪುಸ್ತಕವನ್ನು ಚಲನಚಿತ್ರ ಅಕಾಡೆಮಿ ಪ್ರಕಟಿಸಿ, ವಿತರಿಸುತ್ತಿದೆ. ಇದರಲ್ಲಿ ಕನ್ನಡ ಅನುವಾದ ಮಾಡಿದವರಿಗೆ ಈ ವರ್ಷದ ಶ್ರೇಷ್ಠ ಅನುವಾದ ಪ್ರಶಸ್ತಿ...
Read moreDetailsಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ ರನ್ಯಾ ರಾವ್, ಅದಾದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಪಟಾಕಿ ಚಿತ್ರದಲ್ಲೂ ಬಣ್ಣ ಹಚ್ಚಿದ್ರು....
Read moreDetailsಜ್ಯೋತಿ ರೈ.. ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರೋ ಬ್ಯೂಟಿ ಈಕೆ. ಅದಕ್ಕೆ ಕಾರಣ ಕಳೆದ ವರ್ಷ ವೈರಲ್ ಆದ ಈಕೆಯ ಖಾಸಗಿ ವಿಡಿಯೋ. ಹೌದು.....
Read moreDetailsರಕ್ಷಿತ್ ಶೆಟ್ಟಿ.. ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಅತ್ಯದ್ಭುತ ಪ್ರತಿಭೆಯನ್ನ ನೀಡಿದ ಫಿಲ್ಮ್ ಮೇಕರ್. ಭಟ್ರಿಗಷ್ಟೇ ಸೀಮಿತವಾಗಿದ್ದ ಚಂದನವನದಲ್ಲಿ...
Read moreDetailsRC16.. ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ಗೇಮ್ ಚೇಂಜರ್ ಸಿನಿಮಾ ಬಳಿಕ ಬಣ್ಣ ಹಚ್ಚಿರೋ ಮತ್ತೊಂದು ಬಿಗ್ ಬಜೆಟ್ ಮೂವಿ. ಬುಚ್ಚಿಬಾಬು ನಿರ್ದೇಶನದಲ್ಲಿ ತಯಾರಾಗ್ತಿರೋ ಈ...
Read moreDetailsಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಪ್ರತೀ ವರ್ಷ ರಾಸುಗಳ ಜಾತ್ರೆ ನಡೆಯಲಿದೆ. ಈ ವರ್ಷವೂ ಬೇಸಗೆ ಶುರುವಾದ ಹಿನ್ನೆಲೆ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅದೇ...
Read moreDetailsಶಿವರಾಜ್ ಕುಮಾರ್.. ಇವರು ಸನ್ ಆಫ್ ಬಂಗಾರದ ಮನುಷ್ಯ ಅನ್ನೋದು ಎಷ್ಟು ನಿಜವೋ, ಎನರ್ಜಿ ಹೌಸ್ ಅನ್ನೋದು ಕೂಡ ಅಷ್ಟೇ ಸತ್ಯ. ಕ್ಯಾನ್ಸರ್ ಕುಲುಮೆಯಲ್ಲಿ ಬೆಂದು ಬಂದಂತಹ...
Read moreDetailsಕ್ಯಾನ್ಸರ್ ಮುಕ್ತರಾಗಿರುವ ದೊಡ್ಮನೆ ದೊರೆ ಡಾ.ಶಿವರಾಜ್ ಕುಮಾರ್ ರೆಸ್ಟ್ ಮೂಡ್ ನಿಂದ ಈಗ ವರ್ಕ್ ಮೂಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದ...
Read moreDetailsಸತತ ಮೂರು ಪಂದ್ಯಗಳನ್ನ ಗೆದ್ದು ಸೆಮೀಸ್ ಪ್ರವೇಶಿಸಿದ್ದ ಬಾದ್ ಷಾ ಕಿಚ್ಚ ಸುದೀಪ್ ಕ್ಯಾಪ್ಟನ್ಸಿಯ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ಕಪ್ ಗೆಲ್ಲೋ ಕನಸು ಕನಸಾಗಿಯೇ ಉಳಿದಿದೆ. ಇತ್ತೀಚೆಗೆ...
Read moreDetailsಆಸ್ಕರ್ ಅವಾರ್ಡ್ಸ್.. ವಿಶ್ವ ಸಿನಿದುನಿಯಾದಲ್ಲಿ ಚಿತ್ರರಂಗದ ಮಂದಿಗೆ ನೀಡುವ ಅತ್ಯಂತ ಶ್ರೇಷ್ಠವಾದ ಪ್ರಶಸ್ತಿ. ಪ್ರತೀ ವರ್ಷದಂತೆ ಈ ವರ್ಷವೂ ಆಸ್ಕರ್ ಅಕಾಡೆಮಿ ಅವಾರ್ಡ್ ಫಂಕ್ಷನ್ ನಡೆಯಲಿದೆ. ಹೌದು.....
Read moreDetailsಕಣ್ಣಪ್ಪನ ಪೌರಾಣಿಕ ಕಥೆಯನ್ನು ಆಧರಿಸಿದ ಮಹಾಕಾವ್ಯ ಚಿತ್ರ 'ಕಣ್ಣಪ್ಪ' ಚಿತ್ರದ ಬಹುನಿರೀಕ್ಷಿತ ಟೀಸರ್ ಅನ್ನು ಮುಂಬೈನಲ್ಲಿ ನಡೆದ ವಿಶೇಷ ಮಾಧ್ಯಮ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್...
Read moreDetailsನನ್ನ ಮಗಳನ್ನ ಬಾಲಿವುಡ್ನ ಉತ್ತುಂಗದಲ್ಲಿ ಕೂರಿಸೇ ಕೂರಿಸ್ತೀನಿ ನೋಡಿ ಅಂತ ಹೇಳ್ತಿದ್ದ ರಶ್ಮಿಕಾ ಮಂದಣ್ಣ ಅವರ ತಾಯಿಯ ಮಾತು ಇಂದು ಅಕ್ಷರಶಃ ನಿಜವಾಗಿದೆ. ಹೌದು.. ಬಾಲಿವುಡ್ ಅಂಗಳದ...
Read moreDetailsರಾಜಮೌಳಿ.. ರಾಜಮೌಳಿ.. ರಾಜಮೌಳಿ.. ಲೋಕಲ್ ನಿಂದ ಗ್ಲೋಬಲ್ ವರೆಗೆ, ನ್ಯಾಷನಲ್- ಇಂಟರ್ ನ್ಯಾಷನಲ್ ವರೆಗೆ ಸದ್ಯ ಇವರದ್ದೇ ಸುದ್ದಿ. ಅದಕ್ಕೆ ಕಾರಣ ಶ್ರೀನಿವಾಸ್ ರಾವ್ ಎಂಬುವ ವ್ಯಕ್ತಿ...
Read moreDetails