ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ
ಕಷ್ಟಕ್ಕೆ ಆಗುವವನೇ ನಿಜವಾದ ಗೆಳೆಯ. ಆದ್ರೆ ಯಾರೆಲ್ಲಾ ಗಜಪಡೆ ಅಂತ ಗುರ್ತಿಸಿಕೊಂಡಿದ್ರೋ ಅವರೆಲ್ಲಾ ದರ್ಶನ್ ಕಷ್ಟಕಾಲದಲ್ಲಿ ಕೈ ಎತ್ತಿದ್ದಾರೆ. ಈ ಮಾತನ್ನ ನಾವು ಹೇಳ್ತಿಲ್ಲ. ಡಿಬಾಸ್ ಕಷ್ಟಕ್ಕೆ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಕಷ್ಟಕ್ಕೆ ಆಗುವವನೇ ನಿಜವಾದ ಗೆಳೆಯ. ಆದ್ರೆ ಯಾರೆಲ್ಲಾ ಗಜಪಡೆ ಅಂತ ಗುರ್ತಿಸಿಕೊಂಡಿದ್ರೋ ಅವರೆಲ್ಲಾ ದರ್ಶನ್ ಕಷ್ಟಕಾಲದಲ್ಲಿ ಕೈ ಎತ್ತಿದ್ದಾರೆ. ಈ ಮಾತನ್ನ ನಾವು ಹೇಳ್ತಿಲ್ಲ. ಡಿಬಾಸ್ ಕಷ್ಟಕ್ಕೆ...
Read moreDetailsದಿ ವೆಯ್ಟ್ ಈಸ್ ಓವರ್.. ಬಹುನಿರೀಕ್ಷಿತ ಸೂಪರ್ ಸ್ಟಾರ್-ಯೂನಿವರ್ಸಲ್ ಸ್ಟಾರ್ಗಳ ಸಿನಿಮಾ ರಜನೀಕಾಂತ್-ಕಮಲ್ ಹಾಸನ್ ಮಹಾಸಂಗಮಕ್ಕೆ ಮುನ್ನುಡಿ ಬರೆದೇ ಬಿಟ್ಟಿದೆ. ರಜನಿ-ಕಮಲ್ ರೀ ಯೂನಿಯನ್ ಟೀಸರ್ ರಿಲೀಸ್...
Read moreDetailsದೊಡ್ಮನೆ ದೊರೆ ಡಾ ಶಿವರಾಜ್ಕುಮಾರ್ ಸಿನಿಯಾನಕ್ಕೆ 4 ದಶಕಗಳ ಸಂಭ್ರಮ. ಅಭಿಮಾನಿಗಳು ಇತ್ತೀಚೆಗೆ ಅವ್ರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡಿಸಿದ್ರು. ಆದ್ರೀಗ ಕರ್ನಾಟಕ ಸಿಎಂ, ಡಿಸಿಎಂ...
Read moreDetailsಯುವರ್ ಗೆಸ್ ಈಸ್ ವ್ರಾಂಗ್. ಯಶ್ ಈಸ್ ಆಲ್ವೇಸ್ ಅನ್ಪ್ರೆಡಿಕ್ಟೆಬಲ್. ರೀಸೆಂಟ್ ಟಾಕ್ಸಿಕ್ ಟೀಸರ್ ನೋಡಿ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದನ್ನ ನಾನೇ...
Read moreDetailsಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 40 ವರ್ಷಗಳಾಗಿದೆ. ಸಾವನ್ನೇ ಗೆದ್ದು ಬಂದು ಚಿರಂಜೀವಿ ಅನಿಸಿಕೊಂಡಿರೋ ಮಿಸ್ಟರ್ ಮೃತ್ಯುಂಜಯ ಒಂಥರಾ ಕಸ್ತೂರಿ ನಿವಾಸದ...
Read moreDetailsಡಿಬಾಸ್ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ತಂದೆ-ಮಗನ ಬಾಂಧವ್ಯ ಪದಗಳಿಗೆ ನಿಲುಕದ್ದು. ಬಣ್ಣಿಸಲಾಗದ್ದು. ಈಗ ದರ್ಶನ್-ವಿನೀಶ್ ನಡುವೆ ಒಂದು ಅಂತರ ಏರ್ಪಟ್ಟಿದೆ. ಅಂತಹ ಸ್ಥಿತಿ ಬೇರಾವ...
Read moreDetailsಟಾಕ್ಸಿಕ್ ಮುಂದೆ ಧುರಂಧರ್-2 ಧೂಳಿಪಟ ಆಗೋದು ಗ್ಯಾರಂಟಿ. ಅದಕ್ಕೆ ಟಾಕ್ಸಿಕ್ ನಯಾ ಟೀಸರ್ ಪ್ರತ್ಯಕ್ಷ ಸಾಕ್ಷಿ. ಭಯಂಕರ ಹಾಗೂ ಭೀಭತ್ಸವಾಗಿರೋ ಡೆಡ್ಲಿ & ಡೇರಿಂಗ್ ಟೀಸರ್ನಲ್ಲಿ ರಕ್ತದೋಕುಳಿ...
Read moreDetailsಡಿಬಾಸ್ ದರ್ಶನ್ ಭಂಟ ಧನ್ವೀರ್ ಗೌಡ ಹಯಗ್ರೀವನಾಗಿ ಬೆಳ್ಳಿತೆರೆ ಮೇಲೆ ಆರ್ಭಟಿಸೋಕೆ ಬರ್ತಿದ್ದಾರೆ. ಇತ್ತೀಚೆಗೆ ದರ್ಶನ್ ಬರ್ತ್ ಡೇ ಹಿನ್ನೆಲೆ ಚಿತ್ರದ ಆ್ಯಕ್ಷನ್ ಟೀಸರ್ ಲಾಂಚ್ ಆಗಿತ್ತು....
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರೋ ಡಿಬಾಸ್ ದರ್ಶನ್ ಜನವರಿಯಲ್ಲಿ ಬಂದ್ಬಿಡ್ತಾರೆ ಅಂದಿದ್ರು ಝೈದ್ ಖಾನ್. ಆದ್ರೆ ಬರಲಿಲ್ಲ. ಜುಲೈ ಒಳಗೆ ಬೇಲ್ ಸಿಕ್ಕಿ ಹೊರಬರ್ತಾರೆ ಅಂತಿದ್ದಾರೆ.....
Read moreDetailsಒಂದೇ ಒಂದು ಬಿಗ್ಬಾಸ್ ಶೋ ಒಬ್ಬ ಕಲಾವಿದನ ಬದುಕನ್ನ ಕಂಪ್ಲೀಟ್ ಆಗಿ ಬದಲಿಸಿಬಿಟ್ಟಿದೆ. ಹಳ್ಳಿ ಹೈದ ಗಿಲ್ಲಿ ಪ್ಯಾಟೇಗ್ ಬರೋಕೆ ಕಾರಣ ಆಗಿದೆ. ಅಷ್ಟೇ ಅಲ್ಲ ಸ್ಟಾರ್...
Read moreDetailsಡಾಲಿ ಪ್ರೊಡ್ಯೂಸ್ ಮಾಡಿದ ಜೆಸಿ ಸಿನಿಮಾದಲ್ಲಿ ಅಂಡರ್ವರ್ಲ್ಡ್ ಡಾನ್ ಕವಳನ ಸಣ್ಣದೊಂದು ಎಳೆ ಎತ್ತು. ಇದೀಗ ಕವಳ ಟೈಟಲ್ನಲ್ಲೇ ಸಿನಿಮಾವೊಂದು ಸೆಟ್ಟೇರಲು ಸಜ್ಜಾಗಿದೆ. ದೊಡ್ಮನೆ ದೊರೆ ಶಿವಣ್ಣ...
Read moreDetailsಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಡಿಪ್ರೆಷನ್ಗೆ ಹೋಗಿಬಿಟ್ರಾ..? ಯಾರ ಕಣ್ಣಿಗೂ ಬೀಳದೆ ನಾಪತ್ತೆಯಾಗಿರೋ ರಕ್ಷಿತ್, ಅಜ್ಞಾತವಾಸಕ್ಕೆ ಜಾರಿದ್ದೇಕೆ..? ಸದ್ಯ ಹರಿದಾಡ್ತಿರೋ ಪಂಚಕಥೆಗಳ ಅಸಲಿಯತ್ತೇನು..? ನಿಜಕ್ಕೂ ರಿಚರ್ಡ್ ಆಂಟನಿ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾಗೆ ಆಲ್ರೆಡಿ ವಿಜಯದ ಮೇಲೆ ವಿಜಯವಾಗ್ತಿದೆ. ಆದ್ರೀಗ ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಮನೆಯನ್ನ ಬೆಳಗೋಮಹಾಲಕ್ಷ್ಮೀಯಾಗಿ ಹೋಗ್ತಿದ್ದಾರೆ. ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು,...
Read moreDetailsಡೆವಿಲ್ ರಿಲೀಸ್ಗೂ ಮುನ್ನ ನೋಡಿದ್ದು ಟೀಸರ್.. ಅಸಲಿ ಪಿಚ್ಚರ್ ಈಗ ರಿವೀಲ್. ದಿಬಾಸ್ ದರ್ಶನ್ಗೆ ಬ್ಯಾಕ್ಪೇನ್ ಇದ್ದಿದ್ದು ನಿಜ ನಿಜ ನಿಜ. ಅದಕ್ಕೆ ಡೆವಿಲ್ ಲೇಟೆಸ್ಟ್ ಮೇಕಿಂಗ್...
Read moreDetailsಡಿಬಾಸ್ಗೆ 49ನೇ ಬರ್ತ್ ಡೇ.. ಭಾವುಕರಾದ ಮಗ, ಪತ್ನಿ, ರಕ್ಷಿತಾ , ಉಸಿರಿರೋವರೆಗೂ ನಿಮ್ಮಿಂದೆ ಇರ್ತೀವಿ ಎಂದ ದಚ್ಚು ಭಂಟ ಧನು. ಬಾಸ್ ಬರ್ತ್ ಡೇಗಾಗಿ ಕಿರುತರೆಯಲ್ಲಿ...
Read moreDetailsರಾಜ್ ಬಿ ಶೆಟ್ಟಿ ಸದ್ಯ ಸ್ಯಾಂಡಲ್ವುಡ್ನ ಮೋಸ್ಟ್ ಸೆನ್ಸೇಷನಲ್ ಸ್ಟಾರ್. ತರಹೇವಾರಿ ಪಾತ್ರಗಳು, ಕಥೆಗಳ ಮೂಲಕ ಚಿತ್ರಪ್ರೇಮಿಗಳಿಗೆ ಮಸ್ತ್ ಮನರಂಜನೆ ನೀಡ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಸದ್ಯ ಎರಡನೇ...
Read moreDetailsಡಿಬಾಸ್ ದರ್ಶನ್ಗೆ ಬರ್ತ್ ಡೇ ಸಂಭ್ರಮ. ಚಾಲೆಂಜಿಂಗ್ ಸ್ಟಾರ್ ಹೊರಗೆ ಇದ್ದಿದ್ರೆ ಅದ್ರ ಕಥೆ ಬೇರೇನೇ ಇರ್ತಿತ್ತು. ಆದ್ರೆ ಅವರ ಅನುಪಸ್ಥಿತಿಯಲ್ಲಿ ಡೈ ಹಾರ್ಡ್ ಫ್ಯಾನ್ಸ್ ಒಲ್ಲದ...
Read moreDetailsರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ಹತ್ತು ದಿನಗಳಷ್ಟೇ ಬಾಕಿಯಿದೆ. ಇಡೀ ದೇಶವೇ ತಿರುಗಿ ನೋಡುವಂತಹ ಕಲ್ಯಾಣಕ್ಕಾಗಿ ಉದಯಪುರ ಪ್ಯಾಲೇಸ್ ಕೂಡ ಸಜ್ಜಾಗ್ತಿದೆ. ಆದ್ರೀಗ ರಶ್ಮಿಕಾ ತಮ್ಮ ಮದ್ವೆ ವಿಡಿಯೋ...
Read moreDetailsಸಾವಿರ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರನ್ನ ನಿಬ್ಬೆರಗಾಗಿಸಿರೋ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ರಜನೀಕಾಂತ್, ಕಮಲ್ ಹಾಸನ್ ಹಾಗೂ...
Read moreDetailsಸ್ಯಾಂಡಲ್ವುಡ್ನ ದಿಕ್ಕು, ದೆಸೆ ಬದಲಿಸಿದ್ದ ರಾಕಿಭಾಯ್ ಯಶ್, ಇದೀಗ ಇಂಡಿಯನ್ ಸಿನಿಮಾದ ಪಾಲಿಗೆ ಗೇಮ್ ಚೇಂಜರ್ ಆಗ್ತಿದ್ದಾರೆ. ಟಾಕ್ಸಿಕ್ ರಿಲೀಸ್ಗೂ ಮೊದಲೇ ಸಾವಿರ ಕೋಟಿ ಬ್ಯುಸಿನೆಸ್ ಮಾಡೋ...
Read moreDetailsದಾಸ ದರ್ಶನ್ ಅಭಿಮಾನಿಗಳಿಗೆ ದರ್ಶನ ಕೊಡೋಕೆ ಆಗಲ್ಲ ಅಂತ ಗೊತ್ತಿದ್ರೂ ಸಹ ಫ್ಯಾನ್ಸ್ ಮಾತ್ರ ಅದ್ಧೂರಿ ಸೆಲೆಬ್ರೇಷನ್ಗೆ ಸಕಲ ಸಿದ್ಧತೆ ನಡೆಸ್ತಿದ್ದಾರೆ. ದಚ್ಚು ಭಂಟ ಧನ್ವೀರ್ ಕೂಡ...
Read moreDetailsನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ. ಹೀಗೊಂದು ಮನಮುಟ್ಟುವ ಮಾತಿನಿಂದ ತನ್ನ ಕಂಬ್ಯಾಕ್ ಭರ್ಜರಿಯಾಗಿರಲಿದೆ ಅನ್ನೋದ್ರ ಹಿಂಟ್ ನೀಡಿದ್ದ ಲೂಸ್ಮಾದ ಯೋಗಿ, ಇದೀಗ 50ನೇ ಮೈಲಿಗಲ್ಲು ಚಿತ್ರದ ಮೂಲಕ...
Read moreDetailsರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ರಾಜ್ ಶೆಟ್ಟಿ.. ಇವರು ಮೂವರಿಗೂ ಹುಲಿ ಕುಣಿತ ಅಂದ್ರೆ ಪಂಚಪ್ರಾಣ. ಇವರ ಸಿನಿಮಾಗಳಲ್ಲಿ ಈಗಾಗ್ಲೇ ಅವುಗಳ ಒಂದು ಎಳೆ ಬಂದು ಹೋಗಿದೆ....
Read moreDetailsಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಸೈಲೆಂಟ್ ಆಗಿದ್ದಾರೆ ಅಂದ್ರೆ ಬೇರೇನೂ ಕೆಲಸಕ್ಕೆ ಕೈ ಹಾಕಿರ್ತಾರೆ ಅನ್ನೋದು ಪಕ್ಕಾ. ಅದಕ್ಕೆ ಇತ್ತೀಚೆಗೆ ಮೆಚ್ಚುಗೆಗೆ ಪಾತ್ರವಾದ ಏಳುಮಲೆ ಸಿನಿಮಾನೇ ಜ್ವಲಂತ...
Read moreDetailsಕರುನಾಡ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಹಯಗ್ರೀವ್ ಅಡ್ಡಾದಿಂದ ಮತ್ತೊಂದು ಸಾಂಗ್ ರಿವೀಲ್ ಆಗಿದೆ. ಸೇನೆ ಮುಖ್ಯಸ್ಥ ಅನ್ನೋ ಈ ಹಾಡು ಗಣಪತಿ ಮೇಲೆ ಕೇಂದ್ರೀಕೃತವಾಗಿದ್ದು, ನಾಯಕನಟನ ಪ್ಲ್ಯಾನ್...
Read moreDetailsವಿಜಯ್ ದೇವರಕೊಂಡ ಮದ್ವೆಗೆ ಕೌಂಟ್ಡೌನ್ ಶುರುವಾಗಿದೆ. ಆದ್ರೀಗ ಕೊನೆ ಗಳಿಗೆಯಲ್ಲಿ ಬಿಲ್ಜಿಯಂ ಬ್ಯೂಟಿ ಜೊತೆ ಡೇಟಿಂಗ್ ಮಾಡಿದ್ದ ವಿಜಯ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿವೆ....
Read moreDetailsಇಷ್ಟು ದಿನ ಟ್ರೆಂಡ್ ಮಾಸ್ಟರ್ ಆಗಿದ್ದ ರಾಕಿಭಾಯ್ ಯಶ್, ಇದೀಗ ಈಗ ಟ್ರೇಡ್ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ನಿದ್ದೆ ಕೆಡುವಂತೆ...
Read moreDetailsತಪ್ಪು ಮಾಡೋದು ಸಹಜ ಕಣೋ.. ತಿದ್ದಿ ನಡೆಯೋದು ಮನುಜ ಕಣೋ.. ಈ ಮಾತು ಸೋನು ನಿಗಮ್ ಮಾಡಿದ ಎಡವಟ್ಗೆ ಹೇಳಿ ಮಾಡಿಸಿದಂತಿದೆ. ಈ ಹಿಂದೆ ಲೈವ್ ಕಾನ್ಸರ್ಟ್ವೊಂದರಲ್ಲಿ...
Read moreDetailsಸಿನಿಮಾಗೆ ಸಿದ್ಧ ಸೂತ್ರಗಳು ಎಂದೂ ವರ್ಕ್ ಆಗಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ವರ್ಕೌಟ್ ಮಾಡೋಕೆ ಅಂತ ಎಷ್ಟೇ ಟೆಕ್ನಿಕ್ಸ್ ಬಳಸಿದ್ರೂ ಪ್ರಯೋಜನ ಇಲ್ಲ. ಕಂಟೆಂಟ್ ಒಂದೇ ಕಿಂಗ್....
Read moreDetailsಜನ ನಾಯಗನ್ ಸೆನ್ಸಾರ್ ತಿಕ್ಕಾಟ ಕೊನೆಗೂ ಸುಖಾಂತ್ಯ ಕಾಣುವ ಮುನ್ಸೂಚನೆ ನೀಡಿದೆ. ಮದ್ರಾಸ್ ಹೈಕೋರ್ಟ್ನಿಂದ ಒನ್ಸ್ ಅಗೈನ್ ರಿವೈಸಿಂಗ್ ಕಮಿಟಿಗೆ ಹೋಗ್ತಿರೋ ಜನನಾಯಗನ್, ಈ ಬಾರಿ ಸೆನ್ಸಾರ್...
Read moreDetailsಸ್ಯಾಂಡಲ್ವುಡ್ ಅಂಗಳದಲ್ಲಿ ನಿರ್ಮಾಪಕರೊಬ್ಬರಿಂದ ಶ್ರೀರಾಮನ ಭಂಟ ಹನುಮಂತನಿಗೆ ಅಪಮಾನ ಆಗಿದೆ. ಆದ್ರೂ ಸಹ ಧಾರ್ಮಿಕ ಸಂಘಟನೆಗಳು ತುಟಿಕ್ ಪಿಟಿಕ್ ಅಂತಿಲ್ಲ. ಅಷ್ಟೇ ಯಾಕೆ..? ಧ್ರುವ ಸರ್ಜಾಗೆ ಆಡಬಾರದ...
Read moreDetailsಡಾರ್ಲಿಂಗ್ ಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರಗೆ ಹೋಗಿದ್ದು ಎಲ್ಲರಿಗೂ ಗೊತ್ತೇಯಿದೆ. ಆದ್ರೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಬಹುಭಾಷಾ ನಟ ಪ್ರಕಾಶ್...
Read moreDetailsಕಾಂತಾರ ಕ್ವೀನ್ ರುಕ್ಮಿಣಿ ವಸಂತ್ಗೆ ತೆಲುಗು, ತಮಿಳಿನಿಂದ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳಿದ್ದು ಗೊತ್ತೇಯಿದೆ. ಆದ್ರೀಗ ಆಕೆ ತನ್ನ ಕರಿಯರ್ನ ಮತ್ತೊಂದು ಮಹತ್ವದ ಮಜಲು ಮುಟ್ಟಿದ್ದಾರೆ....
Read moreDetailsನಾವು ಈ ಸ್ಟೋರಿಯಲ್ಲಿ ತ್ರಿಬಲ್ ಆರ್ ಕಥೆಯೊಂದನ್ನ ಹೇಳ್ತೀವಿ. ಆದ್ರೆ ಅದು ರಾಜಮೌಳಿಯ RRR ಕಥೆ ಅಲ್ಲ. ಅದಕ್ಕಿಂತ ರೋಮಾಂಚಕವಾದ ಸ್ಟೋರಿ. ರಾಕಿ-ರಣ್ಬೀರ್ ಹಾಗೂ ರಣ್ವೀರ್.. ಇವ್ರೇ...
Read moreDetailsಧ್ರುವ ಸರ್ಜಾ ಫ್ಯಾನ್ಸ್ಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಮಾರ್ಟಿನ್ ಜೊತೆ ಜೊತೆಗೇ ಚಿತ್ರೀಕರಣಗೊಂಡ ಬಹುನಿರೀಕ್ಷಿತ ಕೆಡಿ ಚಿತ್ರದ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ...
Read moreDetailsಬಿಗ್ಬಾಸ್ ವಿನ್ನರ್ ಗಿಲ್ಲಿ ನಟನ ಮೇಲೆ ಫಿಲ್ಮ್ ಚೇಂಬರ್ನಲ್ಲಿ ದೂರು ದಾಖಲಾಗಿದೆ. ಇಷ್ಟಕ್ಕೂ ದೂರು ಯಾರು ಕೊಟ್ರು..? ಯಾಕೆ ಕೊಟ್ರು ಅಂತ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ....
Read moreDetailsದುನಿಯಾ ವಿಜಯ್ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿದ ಬಳಿಕ ಮತ್ಷಷ್ಟು, ಮಗದಷ್ಟು ಮಂದಿ ಥಿಯೇಟರ್ಗೆ ಬಂದು ಸಿನಿಮಾ ನೋಡುವಂತಾಗಿದೆ. ಅದ್ರಲ್ಲೂ ಸಮಾಜ ಕಲ್ಯಾಣ ಸಚಿವರಾದ...
Read moreDetailsಬಾಲಿವುಡ್ನ ಅನಿಮಲ್ ಇದೀಗ ಜಪಾನ್ನತ್ತ ಪಯಣ ಬೆಳೆಸಿದೆ. 2023ರ ಬ್ಲಾಕ್ ಬಸ್ಟರ್ ಹಿಟ್ ಅನಿಮಲ್ ಮೂವಿ ಜಾಪನೀಸ್ನಲ್ಲೂ ರಂಜಿಸೋಕೆ ತುದಿಗಾಲಲ್ಲಿ ನಿಂತಿದೆ. ಪುಷ್ಪಗೆ ವರ್ಕೌಟ್ ಆಗದ ಜಪಾನ್...
Read moreDetailsತಲೆ ನೋವಿಗೆ ಮಾತ್ರ ಅಮೃತಾಂಜನ್ ಅಂದುಕೊಂಡಿದ್ದವ್ರಿಗೆ ನಗುವಿಗೂ ಅಮೃತಾಂಜನ್ ಅನ್ನೋದನ್ನ ತೋರಿಸಿಕೊಟ್ಟಿದೆ ಯುವ ಸಿನಿಮೋತ್ಸಾಹಿ ಟೀಂ. ಸ್ಟ್ರೆಸ್ನಿಂದ ಬಳಲುತ್ತಿರೋ ಜನಕ್ಕೆ ನಗುವಿನ ಟಾನಿಕ್ ನೀಡಿ, ಮನಸ್ಸು ಆಹ್ಲಾದಗೊಳಿಸೋ...
Read moreDetailsಡಾಲಿ ರೇಜ್ ಬರೀ ಟಗರು ಸಿನಿಮಾಗೆ ಎಂಡ್ ಆಗಿಲ್ಲ. ಸದ್ಯ ಜೆಸಿ ಮೂಲಕ ಹುಡುಗರಿಗಾಗಿ ಒಬ್ಬ ಮಾಸ್ ಹೀರೋನ ಕೊಟ್ಟಿದ್ದಾರೆ ಧನಂಜಯ. ಯೆಸ್.. ಡಾಲಿ ಯೂನಿವರ್ಸಿಟಿಯಲ್ಲಿ ಪಳಗಿದ...
Read moreDetailsಬಾಲಿವುಡ್ನ ಖಾನ್, ಕಪೂರ್ಗಳಷ್ಟೇ ಕ್ರೇಜ್ ಇರೋ ನಮ್ಮ ಕನ್ನಡದ ಸೂಪರ್ ಸ್ಟಾರ್ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್. ಯೆಸ್.. ಕೆಜಿಎಫ್ನಿಂದ ಎಲ್ಲರನ್ನ ಕ್ಲೀನ್ ಬೋಲ್ಡ್ ಆಗಿಸಿದ್ದ...
Read moreDetailsಮಾನ್ಸ್ಟರ್ ಯಶ್ ಟಾಕ್ಸಿಕ್ಗೆ ಬರೀ ಧುರಂಧರ್ ಸೀಕ್ವೆಲ್ ಅಷ್ಟೇ ಸಮಸ್ಯೆ ಆಗ್ತಿಲ್ಲ. ಟಾಲಿವುಡ್ನ ಉಸ್ತಾದ್ ಕೂಡ ಸವಾಲ್ ಹಾಕ್ತಿದ್ದಾನೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಕಟ್ಟ ಕಡೆಯ...
Read moreDetailsದೊಡ್ಡ ಸ್ಟಾರ್ಗಳಿಲ್ಲ..ದೊಡ್ಡ ಬಜೆಟ್ ಕೂಡ ಅಲ್ಲ. ಕಂಟೆಂಟ್ ಒಂದೇ ಇವ್ರ ಬಂಡವಾಳ. ಸ್ಯಾಂಡಲ್ವುಡ್ನಲ್ಲಿ ಎರಡು ಸಿನಿಮಾಗಳು ಸದ್ಯ ದೊಡ್ಡ ಮಟ್ಟಕ್ಕೆ ಟಾಕ್ ಕ್ರಿಯೇಟ್ ಮಾಡ್ತಿವೆ. ಒಂದು ಕಳೆದ...
Read moreDetailsಬಾಹುಬಲಿ ಹಾಗೂ ತ್ರಿಬಲ್ ಆರ್ ಬಳಿಕ ರಾಜಮೌಳಿ ಕರಿಯರ್ನಲ್ಲೇ ಬಿಗ್ಗೆಸ್ಟ್ ಆ್ಯಂಡ್ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಅಂದ್ರೆ ಅದು ವಾರಣಾಸಿ. ಗ್ಲೋಬಲ್ ಮೂವಿಗೆ ಕೈ ಹಾಕಿರೋ ಮೌಳಿ,...
Read moreDetailsಈ ವಾರ ತೆರೆಗೆ ಬರ್ತಿರೋ ಯೂತ್ಫುಲ್ ಸಿನಿಮೋತ್ಸಾಹಿ ಟೀಂ ಕರಿಕಾಡಗೆ ರಿಲೀಸ್ಗೂ ಮೊದಲೇ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಪ್ರೇಕ್ಷಕಪ್ರಭುಗಳು...
Read moreDetailsಸೆನ್ಸಾರ್ ತಿಕ್ಕಾಟದಿಂದಾಗಿ ಜನನಾಯಗನ್ ರಿಲೀಸ್ ಪೋಸ್ಟ್ಪೋನ್ ಆಗಿದ್ದು ಗೊತ್ತೇಯಿದೆ. ಆದ್ರೆ ಇದೇ ಮೊದಲ ಬಾರಿಗೆ ಈ ಬಗ್ಗೆ ಮೌನ ಮುರಿದಿರೋ ದಳಪತಿ ವಿಜಯ್, ನನ್ನ ರಾಜಕೀಯ ಕಾರಣಗಳಿಂದಾಗಿ...
Read moreDetailsಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ರಿಮಿನಲ್ ಚಿತ್ರದಿಂದ ರಚಿತಾ ಔಟ್ ಎನ್ನಲಾಗಿತ್ತು. ಅದಕ್ಕೀಗ ಖಡಕ್ ಕೌಂಟರ್ ಅಂದಂತೆ ಶಿರಸಿಯಲ್ಲಿ ನಡೇತಿರೋ ಶೂಟಿಂಗ್ ಅಡ್ಡಾಗೆ ಲೇಡಿ ಸೂಪರ್ ಸ್ಟಾರ್...
Read moreDetailsದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇತ್ತೀಚೆಗೆ ಸಿನಿಮಾ ನೋಡುವ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು, ಚಿತ್ರ ಕಣ್ತುಂಬಿಕೊಳ್ಳುವ ಮೊದಲೇ ಬಿಗ್...
Read moreDetailsಬಾಕ್ಸ್ ಆಫೀಸ್ ಸುನಾಮಿ, ಸುಂಟರಗಾಳಿ ಅನಿಸಿಕೊಂಡ ಧುರಂಧರ್ ಸಿನಿಮಾದ ಸೀಕ್ವೆಲ್ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ರಣ್ವೀರ್ ಸಿಂಗ್ಗೆ ಮರು ಜನ್ಮ ಕೊಟ್ಟ ಈ ಸಿನಿಮಾ, ಇದೀಗ ಡಬಲ್...
Read moreDetailsಪತ್ರಕರ್ತ ಕಮ್ ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ್ ಆಡಿರೋ ಒಂದೇ ಒಂದು ಮಾತು ಸಿಕ್ಕಾಪಟ್ಟೆ ವಿವಾದ ಸೃಷ್ಠಿಸಿದೆ. ನಮ್ಮ ಕೆಲ ನಿರ್ಮಾಪಕರುಗಳು ಹೀರೋಗಳ ಕಮೋಡ್ಗಳಿಂದ ಹಿಡಿದು ಕಾಂಡೋಮ್ವರೆಗೂ ಎಲ್ಲವನ್ನೂ...
Read moreDetailsಖಾಸಗಿ ಕಾರ್ಯಕ್ರಮಗಳಿಂದ ದೂರ ಇರ್ತಿದ್ದ ಸ್ಟಾರ್ಗಳೇ ಇದೀಗ ಡಿಕೆ ಬ್ರದರ್ಸ್ ನಡೆಸ್ತಿರೋ ಕನಕಪುರದ ಕನಕೋತ್ಸವದಲ್ಲಿ ಮಿಂಚು ಹರಿಸುತ್ತಿದ್ದಾರೆ. ಆಲ್ಮೋಸ್ಟ್ ಆಲ್ ಸ್ಯಾಂಡಲ್ವುಡ್ನ ಎಲ್ಲಾ ಸ್ಟಾರ್ಗಳು, ಸ್ಟಾರ್ ಟೆಕ್ನಿಷಿಯನ್ಸ್...
Read moreDetailsಟೀಸರ್ ಹಾಗೂ ಸಾಂಗ್ಸ್ನಿಂದ ಚಿತ್ರಪ್ರೇಮಿಗಳ ನಾಡಿಮಿಡಿತ ಹೆಚ್ಚಿಸಿದ್ದ ಕರಿಕಾಡ ಸಿನಿಮಾದ ಟ್ರೈಲರ್ ಮತ್ತಷ್ಟು ಇಂಟೆನ್ಸ್ ಆಗಿದೆ. ಹೆಣ್ಣು ಹಾಗೂ ಮಣ್ಣಿಗಾಗಿ ನಡೆಯೋ ಯುದ್ಧದಲ್ಲಿ ಗುಂಡು-ಗುಂಡಿಗೆಯ ಕಾಳಗ ಸಹ...
Read moreDetailsಕಿಚ್ಚ ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್. ಸಿನಿಮಾ, ಕ್ರಿಕೆಟ್, ಬಿಗ್ ಮನೆ..ಎಲ್ಲೇ ಹೋದ್ರು ಸಹ ಕಿಚ್ಚನೇ ಕಿಂಗ್. ಸಕ್ಸಸ್ಗೆ ಕೇರ್ ಆಫ್ ಅಡ್ರೆಸ್ ಈ ಬಾದ್ಷಾ...
Read moreDetailsಟೀಸರ್ನಿಂದ ಹಯಗ್ರೀವನ ಅಬ್ಬರ, ಆರ್ಭಟ ಶುರುವಾಗಿತ್ತು. ಇದೀಗ ಚಾಮರಾಜನಗರದಲ್ಲಿ ಮೊದಲ ಸಾಂಗ್ ಲಾಂಚ್ ಮಾಡೋ ಮೂಲಕ ಸಿನಿಮಾದ ಪ್ರಮೋಷನ್ಸ್ ಮತ್ತಷ್ಟು ವೇಗ ಪಡೆದುಕೊಂಡಿದೆ. ಧನ್ವೀರ್-ಸಂಜನಾ ರೊಮ್ಯಾಂಟಿಕ್ ಮೆಲೋಡಿ...
Read moreDetailsಗುರುಬಲ ಒಂದಿದ್ರೆ ಸಾಕು ಯಾರು ಏನು ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಲ್ಯಾಂಡ್ಲಾರ್ಡ್ಗೆ ಬಿಜಿಎಸ್ ಪ್ರಕಾಶನಾಥ ಸ್ವಾಮಿಗಳ ಬೆಂಬಲ...
Read moreDetailsಝೈದ್ ಖಾನ್ ಕಲ್ಟ್ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸಿಕ್ಕಿದೆ. ಯೂತ್ಫುಲ್ ಸಿನಿಮಾ ನೋಡಿರೋ ಸಿಎಂ, ಹುಡುಗರಿಗೆ ಲವ್ ಟಿಪ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಇದು ಫ್ಯಾಮಿಲಿ ಕೂತು...
Read moreDetailsಬಾದ್ಷಾ ಕಿಚ್ಚ ಸುದೀಪ್ ಕರಿಯರ್ಗೆ 30 ವರ್ಷ.. ಸೋಶಿಯಲ್ ಮೀಡಿಯಾದಲ್ಲಿ ಹರುಷ ಹಂಚಿಕೊಂಡ್ರು ಆಲ್ ಇಂಡಿಯಾ ಕಟೌಟ್. ಚಿತ್ರಪ್ರೇಮಿಗಳು, ಕನ್ನಡಿಗರು ಹಾಗೂ ಫ್ಯಾನ್ಸ್ಗೆ ಭಾವನಾತ್ಮಕ ಪತ್ರ ಬರೆದಿರೋ...
Read moreDetailsನಟ ರಾಕ್ಷಸ ಡಾಲಿ ಧನಂಜಯ, ವಿದ್ಯಾಪತಿ ಬಳಿಕ ಜೆಸಿ ಸಿನಿಮಾನ ಪ್ರೊಡ್ಯೂಸರ್ ಮಾಡೋ ಮೂಲಕ ಮತ್ತೊಮ್ಮೆ ನಟರಕ್ಷಕ ಅನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಡೂಟ ಸವಿದು ಟಾಕ್ ಆಫ್ ದಿ...
Read moreDetailsಆಗರ್ಭ ಶ್ರೀಮಂತ, ಉದ್ಯಮಿ ಸಿಜೆ ರಾಯ್ ತನ್ನ ಕೋಟಿ ರೂಪಾಯಿ ಗನ್ನಿಂದ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಸುದ್ದಿ ಸದ್ಯ ಟಾಕ್ ಆಫ್ ದಿ ವರ್ಲ್ಡ್ ಆಗಿದೆ....
Read moreDetailsದುನಿಯಾ ವಿಜಯ್ ಲ್ಯಾಂಡ್ಲಾರ್ಡ್ಗೆ ಸಿಎಂ ಅಷ್ಟೇ ಅಲ್ಲ ಡಿಸಿಎಂ ಬೆಂಬಲ ಕೂಡ ಸಿಕ್ಕಿದೆ. ಸಂಚಲನ ಮೂಡಿಸಿರೋ ಸಿನಿಮಾದ ಕುರಿತು ಡಿಕೆಶಿ ಹೇಳಿದ್ದೇನು..? ಸಿನಿಮಾ ನೋಡಿದ ದೊಡ್ಮನೆ ದೊರೆ...
Read moreDetailsವರ್ಸಟೈಲ್ ಆ್ಯಕ್ಟರ್ ಆಗಿ ಮಿಂಚ್ತಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ, ಲ್ಯಾಂಡ್ಲಾರ್ಡ್ ಬಳಿಕ ಮತ್ತೊಂದು ಭಿನ್ನ ಅಲೆಯ ಸಿನಿಮಾದಿಂದ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದಾರೆ....
Read moreDetailsಡೈನಾಮಿಕ್ ಹೀರೋ ದೇವರಾಜ್ ಬಳಿಕ ಆ ಲೆಗಸಿಯನ್ನ ಮುಂದುವರೆಸಿಕೊಂಡು ಹೋಗ್ತಿದ್ದಾರೆ ಡೈನಾಮಿಕ್ ಬ್ರದರ್ಸ್ ಪ್ರಜ್ವಲ್ & ಪ್ರಣಾಮ್. ಸದ್ಯ ಕರಾವಳಿ ಮೂಲಕ ಪ್ರಜ್ಜು ಸೌಂಡ್ ಮಾಡ್ತಿದ್ರೆ, ಎಂಜಿಆರ್...
Read moreDetailsಡಿಬಾಸ್ ದರ್ಶನ್ ಒಳಗಿರಲಿ ಅಥ್ವಾ ಹೊರಗಿರಲಿ..ಅದು ಬರೀ ಹೆಸರಲ್ಲ..ಒಂಥರಾ ಬ್ರ್ಯಾಂಡ್. ಅವ್ರ ಕ್ರೇಜ್ ಮಾತ್ರ ಎಂದಿಗೂ ಕಮ್ಮಿ ಆಗಿಲ್ಲ. ಅದಕ್ಕೆ ಡೆವಿಲ್ ಸಿನಿಮಾ ಹಾಫ್ ಸೆಂಚುರಿ ಬಾರಿಸಿರೋದೇ...
Read moreDetailsಜೋಗಿ ಪ್ರೇಮ್ಗೆ ಹ ಕಾರ ಹಾಗೂ ಅ ಕಾರಗಳ ನಡುವೆ ವ್ಯತ್ಯಾಸವೇ ಗೊತ್ತಿಲ್ಲ ಅನ್ನೋ ಮಾತಿದೆ. ಆ ಬಗ್ಗೆ ಸ್ವತಃ ಪ್ರೇಮ್ ಅವ್ರೇ ಒಮ್ಮೆ ಮೌನ ಕೂಡ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಸತಿ-ಪತಿ ಆಗ್ತಿದ್ದು, ಅದಕ್ಕೂ ಮುನ್ನ ಮತ್ತೊಮ್ಮೆ ಒಬ್ಬರೂ ಒಟ್ಟೊಟ್ಟಿಗೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಮೌಳಿಯ ಬಾಹುಬಲಿ...
Read moreDetailsಮಣ್ಣಿನ ಕಥೆಗಳು ಗೆದ್ದಾಗಲೇ ಚಿತ್ರರಂಗದ ಸಮೃದ್ಧವಾಗಿ ಬೆಳೆಯೋಕೆ ಸಾಧ್ಯ. ಕಾಂತಾರ, ಸು ಫ್ರಮ್ ಸೋ ಬಳಿಕ ದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು...
Read moreDetailsಡಿಬಾಸ್ ದರ್ಶನ್ ಭಂಟ, ಕರುನಾಡ ಶೋಕ್ಧಾರ್ ಧನ್ವೀರ್ ಗೌಡ ಸದ್ಯ ಹಯಗ್ರೀವನ ಅವತಾರ ತಾಳಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗೆ ಮೈಥಲಾಜಿಕಲ್ ಟಚ್ ನೀಡಲಾಗಿದ್ದು, ಟೀಸರ್ ಸಖತ್ ಇಂಪ್ರೆಸ್ಸೀವ್...
Read moreDetailsಲ್ಯಾಂಡ್ಲಾರ್ಡ್.. ಇದು ಬರೀ ಕನ್ನಡ ಚಿತ್ರರಂಗದ ಸಿನಿಮಾ ಮಾತ್ರವಲ್ಲ. ಇತಿಹಾಸದ ಪುಟಗಳು ಸೇರುತ್ತಿರೋ ಮೈಲಿಗಲ್ಲು ಚಿತ್ರ. ಅಣ್ಣಾವ್ರ ಸಾಮಾಜಿಕ ಚಿತ್ರಗಳ ರೀತಿ ಕ್ರಾಂತಿಯ ಕಿಡಿ ಹಚ್ಚಿರೋ ಸಿನಿಮಾ....
Read moreDetailsಕಲ್ಟ್..ಕಲ್ಟ್..ಕಲ್ಟ್.. ಎಲ್ಲೆಲ್ಲೂ ಝೈದ್ ಖಾನ್ ಕಲ್ಟ್ದೇ ಸೌಂಡು, ಬ್ಯಾಂಡು. ಮೂರೇ ದಿನದಲ್ಲಿ ಮೂರು ಕೋಟಿ 87 ಲಕ್ಷ ಗಳಿಸಿರೋ ಕಲ್ಟ್, ಯೂತ್ ದಿಲ್ ದೋಚುತ್ತಿದೆ. ಮಗನ ಸಿನಿಮಾ...
Read moreDetailsಜೋಗಿ ಪ್ರೊಡ್ಯೂಸರ್ ಮಗನ ಚಿತ್ರದಲ್ಲಿ ಡಿಬಾಸ್ ದರ್ಶನ್ ಸಾಂಗ್. ಘಾರ್ಗಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಲಾಕ್ ಬಸ್ಟರ್ ಹಿಟ್ ಗಜ ಎವರ್ಗ್ರೀನ್ ಸಾಂಗ್ ಇರಲಿದೆ. ಬಂಗಾರಿ...
Read moreDetailsಸ್ಯಾಂಡಲ್ವುಡ್ನ ಸೆನ್ಸಿಬಲ್ & ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ನಿರ್ದೇಶನದ ಯುವ ಸಿನಿಮಾ ತೆರೆಕಂಡು ಎರಡು ವರ್ಷಗಳಾಗ್ತಿದೆ. ಅವರು ಸೈಲೆಂಟ್ ಆಗಿದ್ದಾರೆ ಅಂದ್ರೆ ಯಾವುದೋ ಒಳ್ಳೆಯ ಸಿನಿಮಾಗೆ...
Read moreDetailsದುನಿಯಾ ವಿಜಯ್ ಸಿನಿ ಕರಿಯರ್ಗೊಂದು ಮೈಲಿಗಲ್ಲು ಸಿನಿಮಾ ಕೊಟ್ಟ ಲ್ಯಾಂಡ್ಲಾರ್ಡ್ ಡೈರೆಕ್ಟರ್ ಜಡೇಶ್ಗೆ ವಿಜಯದ ಅಪ್ಪುಗೆ ಸಿಕ್ಕಿದೆ. ಅಷ್ಟೇ ಅಲ್ಲ.. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸಿನಿಮಾ ನೋಡ್ತೀನಿ....
Read moreDetailsಬರೋಬ್ಬರಿ 13 ವರ್ಷಗಳ ಹಿಂದೆ ಬರೆದಿದ್ದ ಕಥೆಗೆ ಇದೀಗ ಸಿನಿಮಾ ರೂಪ ಕೊಟ್ಟಿದ್ದಾರೆ ಅರ್ಜುನ್ ಸರ್ಜಾ. ಬಹುಭಾಷಾ ಸಿನಿಮಾ ಮಾಡಿರೋ ಆ್ಯಕ್ಷನ್ ಕಿಂಗ್, ಇದು ಸೀತಾ ಪಯಣ...
Read moreDetailsದುನಿಯಾ ವಿಜಯ್ ಸಿನಿದುನಿಯಾಗೊಂದು ಮಹತ್ವದ ತಿರುವು ಸಿಕ್ಕಿದೆ. ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಕರಿಯರ್ ಮುಗಿದೇ ಹೋಯ್ತು ಅಂದವ್ರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ರಾಜ್ ಬಿ...
Read moreDetailsಟೀಸರ್ ಹಾಗೂ ಸಾಂಗ್ಸ್ನಿಂದ ಭರವಸೆ ಮೂಡಿಸಿದ್ದ ಮರಳಿ ಮನಸಾಗಿದೆ ಚಿತ್ರ ಸೆನ್ಸಾರ್ನಲ್ಲಿ ಪಾಸ್ ಆಗಿದೆ. ಸೆನ್ಸಾರ್ ಅಧಿಕಾರಿಗಳಿಂದಲೂ ಮೆಚ್ಚುಗೆ ಪಡೆದಿರೋ ಫೀಲ್ ಗುಡ್ ಯೂತ್ಫುಲ್ ಎಂಟರ್ಟೈನರ್, ಥಿಯೇಟರ್ಗೆ...
Read moreDetailsಹೊಸ ಸಿನಿಮೋತ್ಸಾಹಿ ಟೀಂ ಆಲ್ಫಾ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಮೇಕಿಂಗ್ನಿಂದ ಎಲ್ಲರ ಹುಬ್ಬೇರಿಸಿದೆ. ಅನೂಪ್ ಸೀಳಿನ್ ಸಂಗೀತ, ನಾಗಾರ್ಜುನ್ ಶರ್ಮಾ ಸಾಹಿತ್ಯದ ಹಾಡು ಹೇಗಿದೆ..? ...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಯಾವಾಗ ಹೊರಗೆ ಬರ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿತ್ತು. ಆದ್ರೀಗ ಸಮಸ್ತ ದರ್ಶನ್ ಫ್ಯಾನ್ಸ್, ಕುಟುಂಬ...
Read moreDetailsಡಾಲಿ ಧನಂಜಯ ನಿರ್ಮಾಣದ ಜೆಸಿ- ದಿ ಯೂನಿವರ್ಸಿಟಿ ಸಿನಿಮಾದ ಟ್ರೈಲರ್ ಒಂದು ವಿವಾದಾತ್ಮಕ ವಿಷಯಕ್ಕೆ ಮುನ್ನುಡಿ ಬರೆದಿದೆ. ಇತ್ತೀಚೆಗೆ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ಸಾಕಷ್ಟು ಅವ್ಯವಹಾರಗಳು...
Read moreDetailsರಾಮಾಯಣ ರೀತಿ ಸಿಕ್ಕಾಪಟ್ಟೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರ್ತಿರೋ ಗ್ರಾಮಾಯಣ ಚಿತ್ರದ ಆಲ್ಬಮ್ನಿಂದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಬರೋಬ್ಬರಿ 39 ವರ್ಷಗಳ ಹಿಂದೆ ಮನಮೆಚ್ಚಿದ...
Read moreDetailsಜಸ್ಟ್ ಟ್ರೈಲರ್ನಿಂದಲೇ ನ್ಯಾಷನಲ್ ಅವಾರ್ಡ್ ತರುವ ಮುನ್ಸೂಚನೆ ನೀಡಿದೆ ದುನಿಯಾ ವಿಜಯ್ ಲ್ಯಾಂಡ್ಲಾರ್ಡ್ ಮೂವಿ. ಯೆಸ್.. ಕ್ರಾಂತಿಯ ಕಿಡಿ ಹೊತ್ತಿಸಿರೋ 80ರ ದಶಕದ ಅಸಮಾನತೆ, ಶೋಷಣೆಯ ಕಥಾನಕವಿದು....
Read moreDetailsಸಿನಿಮಾಗಳ ಸ್ಟಾರ್ಸ್ & ಅವ್ರ ಫ್ಯಾನ್ಸ್..ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರಿಬ್ಬರ ಸಂಬಂಧಕ್ಕೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಅದನ್ನ ಪದಗಳಲ್ಲಿ ಬಣ್ಣಿಸೋಕೂ ಆಗಲ್ಲ. ಸದ್ಯ ಲ್ಯಾಂಡ್ಲಾರ್ಡ್...
Read moreDetailsಸ್ಯಾಂಪಲ್ಸ್ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಯೂತ್ಫುಲ್ ಕಲ್ಟ್ ಮೂವಿಯ ಟ್ರೈಲರ್ ಲಾಂಚ್ ಅಗಿದೆ. ರಚ್ಚು-ಮಲೈಕಾ ಡಬಲ್ ಡಾಲ್ಸ್ ಜೊತೆ ಝೈದ್ ಖಾನ್ ಕಲ್ಟ್ ಲವ್ ಸ್ಟೋರಿಯ ಝಲಕ್...
Read moreDetailsಕಿಚ್ಚ-ದಚ್ಚು.. ನಮ್ಮ ಸ್ಯಾಂಡಲ್ವುಡ್ನ ಎರಡು ಕಣ್ಣುಗಳು. ಇವರಿಬ್ಬರಿಗೂ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಇವರಿಬ್ಬರ ಸಿನಿಮಾಗಳು ಕೂಡ ಡಿಸೆಂಬರ್ನಲ್ಲೇ ತೆರೆಗಪ್ಪಳಿಸಿದ್ದವು. ಆದ್ರೀಗ ಡೆವಿಲ್ ಹಾಗೂ ಮಾರ್ಕ್ ಚಿತ್ರಗಳಲ್ಲಿ...
Read moreDetailsಇತ್ತೀಚೆಗಷ್ಟೇ ನಾಯಕನಟಿಯನ್ನ ಇಂಟ್ರಡ್ಯೂಸ್ ಮಾಡಿದ್ದ ಲಕ್ಷ್ಮೀಪುತ್ರ ಟೀಂ, ಇದೀಗ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಹಿರಿಯನಟಿ ತಾರಮ್ಮನ ಪರಿಚಯಿಸೋ ಟೀಸರ್ ಬಿಡುಗಡೆ ಮಾಡಿದೆ. ಚಿಕ್ಕಣ್ಣನ ಖದರ್, ಕೊಪ್ಪಳದ ಗವಿಸಿದ್ದೇಶ್ವರ...
Read moreDetailsಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳ ಸೀತಾ ಪಯಣಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಸಾಥ್ ನೀಡಿದ್ದಾರೆ. ಸುಡುವ ಜ್ವಾಲೆಯಾಗಿ, ಕಾಯುವ ದೈವವಾಗಿ, ಗೂಳಿ ಬಸವಣ್ಣನ...
Read moreDetailsಮಾಸ್ಗೆ ಕೇರ್ ಆಫ್ ಅಡ್ರೆಸ್ ಆಗಿ ಬಿಗ್ ಡ್ಯಾಡಿ ಖದರ್ ತೋರಿದ್ದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಇದೀಗ ಸ್ವೀಟೆಸ್ಟ್ ಡ್ಯಾಡ್ ಆಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಸ್ಟೈಲಿಶ್...
Read moreDetailsಯಪ್ಪಾ ಯಪ್ಪಾ ಯಪ್ಪಾ.. ಗಿಲ್ಲಿ ಹವಾ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿರೋ ಕಿಚ್ಚ-ದಚ್ಚು ರೆಕಾರ್ಡ್ನ ಸರಿಗಟ್ಟೋಕೆ ಬಿಗ್ ಮನೆಯ ನೂರು ದಿನದ ಆಟ...
Read moreDetailsಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ರಾಕಿಂಗ್ ಸ್ಟಾರ್ ಯಶ್ ಅವ್ರ ಟಾಕ್ಸಿಕ್ ಟೀಸರ್ ಬಂದ್ಮೇಲೆ ಸಿನಿದುನಿಯಾದಲ್ಲಿ ಇದರದ್ದೇ ಟಾಕಿಂಗ್.. ಸಿಕ್ಕಾಪಟ್ಟೆ ಬ್ರೇಕಿಂಗ್ ನ್ಯೂಸ್. ಯೆಸ್.. ವರ್ಲ್ಡ್ವೈಡ್ ಸಂಚಲನ ಮೂಡಿಸಿರೋ...
Read moreDetailsಸಿನಿಮಾಗೆ ಹೀರೋಯಿಸಂಗಿಂತ ಕಂಟೆಂಟ್ ತುಂಬಾ ಇಂಪಾರ್ಟೆಂಟ್. ಸದ್ಯ ಕಂಟೆಂಟ್ ಈಸ್ ದಿ ಕಿಂಗ್ ಅನ್ನೋದು ಓಪನ್ ಸೀಕ್ರೆಟ್. ಇತ್ತೀಚೆಗೆ ಸಿಂಗಲ್ ಟೀಸರ್ನಿಂದ ಅಂಥದ್ದೊಂದು ಭರವಸೆ ಮೂಡಿಸಿದ್ದ ಕರಿಕಾಡ...
Read moreDetailsಕಿಚ್ಚ ಸುದೀಪ್ ಮತ್ತೊಮ್ಮೆ ಬಾಕ್ಸ್ ಆಫೀಸ್ ಬಾದ್ಷಾ ಆಗಿ ರಾರಾಜಿಸ್ತಿದ್ದಾರೆ. ಎರಡೇ ವಾರದಲ್ಲಿ 50 ಕೋಟಿ ಗಡಿ ದಾಟಿರೋ ಮಾರ್ಕ್, ರಿಮಾರ್ಕಬಲ್ ಬ್ಲಾಕ್ಬಸ್ಟರ್ ಆಗಿ ಮೂರನೇ ವಾರಕ್ಕೆ...
Read moreDetailsಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಈ ಬಾರಿಯ ಬಿಗ್ಬಾಸ್ ವಿನ್ನರ್ ಕಿರೀಟ ಮುಡಿಗೇರಿಸಿಕೊಳ್ಳುವ ರೇಸ್ನಲ್ಲಿ ಗಿಲ್ಲಿ, ಅಶ್ವಿನಿ, ರಕ್ಷಿತಾ ಮುಂಚೂಣಿಯಲ್ಲಿದ್ದು, ಯಾರಾಗ್ತಾರೆ ವಿನ್ನರ್...
Read moreDetailsಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಬಂದು ಎರಡು ವರ್ಷಗಳಾಯ್ತು. ಅಂದಿನಿಂದ ಸ್ಯಾಂಡಲ್ವುಡ್ನಲ್ಲಿ ನಾಪತ್ತೆ ಆಗಿಬಿಟ್ಟಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಒಂದ್ಕಡೆ ಶೆಟ್ರ ಗ್ಯಾಂಗ್ನಲ್ಲಿ ದೊಡ್ಡ ಬಿರುಕು...
Read moreDetailsಕನ್ನಡ ಚಿತ್ರರಂಗ ಕಂಡ್ರೆ ಡಿಸಿಎಂ ಡಿಕೆ ಶಿವಕುಮಾರ್ಗೆ ಅಷ್ಟಕ್ಕಷ್ಟೇ. ಅದ್ರಲ್ಲೂ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂತ ಬೇರೆ ಹೇಳಿದ್ರು ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಆದ್ರೆ ರಿಯಾಲಿಟಿ...
Read moreDetailsಸೆಕ್ಸ್ & ವಯಲೆನ್ಸ್.. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿಬಿಟ್ಟಿದೆ. ಇದು ಕಲೆಯ ಕಗ್ಗೊಲೆಯೋ ಅಥ್ವಾ ಹಣ ಮಾಡೋಕೆ ಉಪಯೋಗಿಸ್ತಿರೋ ಟೂಲ್ಗಳೋ ಒಂದೂ...
Read moreDetailsಸಮಂತಾ ಈಸ್ ಬ್ಯಾಕ್.. ಆರು ವರ್ಷಗಳು, ಬ್ಯಾಕ್ ಟು ಬ್ಯಾಕ್ ಸೋಲುಗಳು. ಇದೀಗ ಮಾ ಇಂಟಿ ಬಂಗಾರಂ ಆಗಿ ಪ್ರೇಕ್ಷಕರ ಮುಂದೆ ಡಬಲ್ ಶೇಡ್ನಲ್ಲಿ ಡಬಲ್ ಧಮಾಕ...
Read moreDetailsದಳಪತಿ ವಿಜಯ್ ಜನನಾಯಗನ್ ಸಿನಿಮಾಗೆ ಡಿಎಂಕೆ ಸ್ಟಾಲಿನ್ ಹಾಗೂ ಬಿಜೆಪಿ ಅಷ್ಟದಿಗ್ಬಂಧನ ವಿಧಿಸಿವೆ. ಇಲ್ಲಿಯವರೆಗೂ ಸೆನ್ಸಾರ್ ಒಂದೇ ಸಮಸ್ಯೆ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಆಗೋದೇ ಡೌಟು...
Read moreDetailsಕಳೆದ ವರ್ಷ ಸ್ಯಾಂಡಲ್ವುಡ್ನ ಕೈ ಹಿಡಿದಿದ್ದೇ ಶೆಟ್ರು. ಅದರಲ್ಲೂ ರಾಜ್ ಬಿ ಶೆಟ್ಟಿ ಸಣ್ಣ ಬಜೆಟ್ನಿಂದ ಪ್ಯಾನ್ ಇಂಡಿಯಾ ಸದ್ದು ಮಾಡಿ, ಸೆಂಚುರಿ ಬಾರಿಸಿದ್ರು. ಇದೀಗ ಈ...
Read moreDetailsಬಿಗ್ಬಾಸ್ ಸೀಸನ್ 12 ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ಸದ್ಯ ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ನಟನದ್ದೇ ಜಪ. ಯೆಸ್.. ಕಿಚ್ಚನ ಅಡ್ಡಾದಲ್ಲಿರೋ ದಚ್ಚು ಹುಡುಗ...
Read moreDetailsದಳಪತಿ ವಿಜಯ್ ಜನ ನಾಯಗನ್ ಸಿನಿಮಾ ಕೊನೆಗೂ ಅಂದುಕೊಂಡ ಡೇಟ್ಗೆ ರಿಲೀಸ್ ಆಗಲೇ ಇಲ್ಲ. ವರ್ಲ್ಡ್ ವೈಡ್ ಬುಕ್ ಮೈ ಶೋ ಮೂಲಕ ಆಗಿದ್ದ ಆನ್ಲೈನ್ ಟಿಕೆಟ್...
Read moreDetailsಲ್ಯಾಂಡ್ಲಾರ್ಡ್..ಈ ಹೊಸ ವರ್ಷದಲ್ಲಿ ಬರ್ತಿರೋ ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ಇತ್ತೀಚೆಗೆ ಧಾರವಾಡದಲ್ಲಿ ಅದ್ಧೂರಿಯಾಗಿ ಸಾಂಗ್ ಲಾಂಚ್ ಇವೆಂಟ್ ನಡೆಸಿತು ಚಿತ್ರತಂಡ. ಇಡೀ ಚಿತ್ರತಂಡ ಅಲ್ಲಿ ನೆರೆದಿತ್ತು....
Read moreDetails