ಕನ್ನಡಿಗರಿಗೆ ಅವಮಾನ ಮಾಡಿದವ್ರನ್ನೇ ಕೊಂಡಾಡಿದ ರಶ್ಮಿಕಾ
ಇತ್ತೀಚೆಗೆ ನಮ್ಮ ಬೆಂಗಳೂರು ಹೆಣ್ಣು ಮಕ್ಕಳಿಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಮಲಯಾಳಂನ ಲೋಕಾ ಚಿತ್ರತಂಡ. ಆದ್ರೀಗ ಅವಮಾನಿಸಿದವರನ್ನೇ ಹೊಗಳುವ ಮೂಲಕ ಮತ್ತೊಂದು ವಿವಾದಕ್ಕೆ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಇತ್ತೀಚೆಗೆ ನಮ್ಮ ಬೆಂಗಳೂರು ಹೆಣ್ಣು ಮಕ್ಕಳಿಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಮಲಯಾಳಂನ ಲೋಕಾ ಚಿತ್ರತಂಡ. ಆದ್ರೀಗ ಅವಮಾನಿಸಿದವರನ್ನೇ ಹೊಗಳುವ ಮೂಲಕ ಮತ್ತೊಂದು ವಿವಾದಕ್ಕೆ...
Read moreDetailsಗೋಲ್ಡನ್ ಕ್ವೀನ್ ಅಮೂಲ್ಯ ಈಸ್ ಬ್ಯಾಕ್. ಬರೋಬ್ಬರಿ 8 ವರ್ಷಗಳ ನಂತ್ರ ಮತ್ತೆ ಸಿಲ್ವರ್ ಸ್ಕ್ರೀನ್ಗೆ ವಾಪಸ್ ಆಗ್ತಿದ್ದಾರೆ ಅಮೂಲ್ಯ. ಮದ್ವೆ, ಮಕ್ಕಳು, ಸಂಸಾರ ಅಂತ ಬ್ಯುಸಿ...
Read moreDetailsಕಾಂತಾರ-1 ಸಿನಿಮಾಗಾಗಿ ರಿಷಬ್ ಶೆಟ್ಟಿ ಒಂದು ಹೊಸ ಪ್ರಪಂಚವನ್ನೇ ಕಟ್ಟಿದ್ದಾರೆ. ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿರೋ ಶೆಟ್ರು, ನಾಗಸಾಧು ಆಗಿ ನೋಡುಗರಿಗೆ ರೋಮಾಂಚಕ ವಿಷಯಗಳ ಜೊತೆ ಬರ್ತಿದ್ದಾರೆ ಎನ್ನಲಾಗಿದೆ....
Read moreDetailsಸಚಿನ್-ಸಂಗೀತಾ ಜೋಡಿಯ ಕಮಲ್ ಶ್ರೀದೇವಿ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ತರುಣ್ ಸುಧೀರ್, ರಾಗಿಣಿಯಿಂದ ರಂಗೇರಿತು ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್. ಇಂಟರೆಸ್ಟಿಂಗ್ ಅಂದ್ರೆ ಇಡೀ...
Read moreDetailsಬನಾರಸ್ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ಜಮೀರ್ ಮಗ ಝೈದ್ ಖಾನ್, ಇದೀಗ ಕಲ್ಟ್ ಹೀರೋ ಆಗೋಕೆ ಹೊರಟಿದ್ದಾರೆ. ಕಲ್ಟ್ ಆಲ್ಬಮ್ನಿಂದ ಫಸ್ಟ್ ಸಿಂಗಲ್ ಹೊರಬಿದ್ದಿದ್ದು, ಒಂದೊಂದು ಫ್ರೇಮ್...
Read moreDetails125 ಕೋಟಿ ಲೂಟಿ ಮಾಡಿದ ಬಳಿಕವೂ ಸು ಫ್ರಮ್ ಸೋ ಹವಾ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಯೆಸ್.. ಆ ಸಿನಿಮಾ ಥಿಯೇಟರ್ನಿಂದ ಓಟಿಟಿಗೂ ಬಂದಾಯ್ತು. ಆದ್ರೆ...
Read moreDetailsಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಅವರ ಮಗ ಪವನ್ ಮೇಲೆ ಕೇಳಿಬಂದಿದ್ದ ವರದಕ್ಷಿಣೆ ಕಿರುಕುಳ ಕೇಸ್ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಸೊಸೆ ತರಬೇಕಿದ್ದು ಸೌಭಾಗ್ಯ ಆದ್ರೆ...
Read moreDetailsಒಳ್ಳೆಯ ಹುಡುಗ ಪ್ರಥಮ್ಗೆ ಡ್ರ್ಯಾಗರ್ ತೋರಿಸಿ, ಪ್ರಾಣ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು ಹಾಗೂ ಲೇಡಿ ಡಾನ್ ಯಶಸ್ವಿನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಷರತ್ತುಬದ್ಧ ಜಾಮೀನು...
Read moreDetailsಅಭಿನೇತ್ರಿ ಲೀಲಾವತಿ ಇಂದು ನಮ್ಮೊಂದಿಗೆ ಇಲ್ಲ. ಆದ್ರೆ ಆಕೆಯ ಕನಸುಗಳನ್ನ ನನಸು ಮಾಡೋದೊಂದೇ ನನ್ನ ಏಕಮೇವ ಧ್ಯೇಯ ಅಂತ ನಟ ವಿನೋದ್ ರಾಜ್, ಅಮ್ಮನ ಹಾದಿಯಲ್ಲೇ ನಡೆಯುತ್ತಿರೋದು...
Read moreDetailsಗುಡ್ ನ್ಯೂಸ್.. ಗುಡ್ ನ್ಯೂಸ್.. ಗುಡ್ ನ್ಯೂಸ್.. ಚಿತ್ರ ಪ್ರೇಮಿಗಳಿಗೆ ಗುಡ್ ನ್ಯೂಸ್. ಅಕ್ಕ ಪಕ್ಕದ ರಾಜ್ಯಗಳಂತೆ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗೇ...
Read moreDetailsಖ್ಯಾತ ಸಂಗೀತ ಸಂಯೋಜಕ ಇಳಯರಾಜ ಕೊಲ್ಲೂರು ಮೂಕಾಂಬಿಕೆಯ ಭಕ್ತ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಮೂಕಾಂಬಿಕೆಗೆ ಬರೋಬ್ಬರಿ 4 ಕೋಟಿ ರೂಪಾಯಿ ದುಬಾರಿ ಬೆಲೆಯ ವಜ್ರದ ಕಿರೀಟ...
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ಗಾಗಿ ಸಿಂಧೂರ ಲಕ್ಷ್ಮಣ ಸ್ಕ್ರಿಪ್ಟ್ ರೆಡಿ ಮಾಡ್ಕೊಂಡು, ಕಾಯ್ತಿದ್ದಾರೆ ಡೈರೆಕ್ಟರ್ ತರುಣ್ ಸುಧೀರ್. ಹೌದು, ಏಳುಮಲೆ ಸಕ್ಸಸ್ ಖುಷಿಯಲ್ಲಿರೋ...
Read moreDetailsಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಅದ್ಯಾರಿಗೋ ಲವ್ ಯೂ ಅಂದಿದ್ದಾರೆ. ಅದಕ್ಕೆ ಅವರು ಕೂಡ ಲವ್ ಯೂ ಟು ಅಂತ ರಿಯಾಕ್ಟ್ ಮಾಡಿದ್ದಾರೆ. ಅರೇ.. ಮೊನ್ನೆಯಷ್ಟೇ ನಾನಿ...
Read moreDetailsಬಾದ್ಷಾ ಕಿಚ್ಚ ಸುದೀಪ್ಗೆ ಅವರ ಅರ್ಧಾಂಗಿ ಪ್ರಿಯಾ ಅವ್ರೇ ಅಸಲಿ ಸ್ಟ್ರೆಂಥ್. ಒಂದ್ಕಡೆ ಕಿಚ್ಚ ಸಿನಿಮಾ, ಬಿಗ್ಬಾಸ್ ಅಂತ ಬ್ಯುಸಿ ಆಗಿದ್ರೆ, ಮತ್ತೊಂದ್ಕಡೆ ಕಿಚ್ಚ ಫೌಂಡೇಷನ್ ಜವಾಬ್ದಾರಿಯನ್ನ...
Read moreDetailsಮೋಹಕತಾರೆ ರಮ್ಯಾ ಹಾಗೂ ದೊಡ್ಮನೆ ಹುಡ್ಗ ವಿನಯ್ ರಾಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಇವರದ್ದೇ ಫೋಟೋಸ್ ವೈರಲ್. ಇವರಿಬ್ಬರ ನಡುವೆ...
Read moreDetailsಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಮೇಶ್ ಅರವಿಂದ್ಗಿಂದು ಬರ್ತ್ ಡೇ ಸಂಭ್ರಮ. ನಟನೆ, ನಿರ್ದೇಶನ , ನಿರ್ಮಾಣ, ನಿರೂಪಣೆ ಹೀಗೆ ಎಲ್ಲದರಲ್ಲೂ ಮಿಸ್ಟರ್ ಪರ್ಫೆಕ್ಟ್. ಸದಾ ಪಾಸಿಟಿವ್...
Read moreDetailsಪ್ರತಿಭಾವಂತ ಕಲಾವಿದರ ತಂಡದಿಂದ ಬರ್ತಿರೋ ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾನ ಕಟ್ಟಿಕೊಟ್ಟಿರೋ ಟೀಂ, ಪ್ರೇಕ್ಷಕರ ಮುಂದೆ ಅದೃಷ್ಠ...
Read moreDetailsಮದುವೆ ಫಿಕ್ಸ್ ಆಗ್ತಿದ್ದಂತೆ ಚಿಕ್ಕಣ್ಣನ ಸಿನಿಮೋತ್ಸಾಹ ಡಬಲ್ ಆಗಿಬಿಟ್ಟಿದೆ. ಹೌದು, ಲಕ್ಷ್ಮೀಪುತ್ರ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇರೋ ಚಿಕ್ಕಣ್ಣ, ಮತ್ತೊಂದು ಮೆಗಾ ಕಾಂಬೋ ಸಿನಿಮಾಗೆ ಗ್ರೀನ್ ಸಿಗ್ನಲ್...
Read moreDetailsಧ್ರುವ ಸರ್ಜಾ ಮೇಲೆ ಐರಾವತ ಡೈರೆಕ್ಟರ್ ಮಾಡಿದ್ದ 3 ಕೋಟಿ ರೂಪಾಯಿ ವಂಚನೆ ಆರೋಪ ಕೇಸ್, ಸದ್ಯ ಹೈ ಕೋರ್ಟ್ ಮೆಟ್ಟಿಲೇರಿದೆ. ಮುಂಬೈ ಹೈ ಕೋರ್ಟ್ನಿಂದ ಧ್ರುವಗೆ...
Read moreDetailsದೊಡ್ಮನೆಯ ಯುವರಾಜ್ಕುಮಾರ್ ಎಕ್ಕ ಚಿತ್ರದ ರಿಲೀಸ್ಗೂ ಮೊದಲೇ 3ನೇ ಸಿನಿಮಾದ ಮುಹೂರ್ತ ಕಂಡಿತ್ತು. ಅಕ್ಷಯ ತೃತೀಯದಂದು ಸುಕ್ಕಾ ಸೂರಿ ಜೊತೆಗಿನ ಹೊಚ್ಚ ಹೊಸ ಪ್ರಾಜೆಕ್ಟ್ಗೆ ದುನಿಯಾ ವಿಜಯ್...
Read moreDetailsತಲೈವಾ ರಜನೀಕಾಂತ್ ಜೊತೆ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್ ನಟಿಸ್ತಿರೋ ಜೈಲರ್-2 ಸಿನಿಮಾದ ಶೂಟಿಂಗ್ ಕಿಕ್ಸ್ಟಾರ್ಟ್ ಆಗಿದೆ. ಸದ್ದಿಲ್ಲದೆ ಸೈಲೆಂಟ್ ಆಗಿ ಚೆನ್ನೈಗೆ ತೆರಳಿದ್ದ ಶಿವಣ್ಣ,...
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್, ನ್ಯಾಯಾಧೀಶರ ಬಳಿ ಒಂದು ತೊಟ್ಟು ವಿಷ ಕೊಟ್ಟುಬಿಡಿ ಅಂತ ಜಗನ್ನಾಟಕ ಆಡಿದ್ದಾರಂತೆ. ರಾಜಾತಿಥ್ಯಕ್ಕೆ ಸುಪ್ರೀಂ ಬ್ರೇಕ್ ಹಾಕಿದ್ದು,...
Read moreDetailsಮೆಗಾ ಫ್ಯಾಮಿಲಿಯಲ್ಲಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ಗಿರೋ ಕೋಲ್ಡ್ ವಾರ್ ಎಲ್ಲರಿಗೂ ಗೊತ್ತೇಯಿದೆ. ಸದ್ಯ ಡಿಸಿಎಂ ಆಗಿ ಪವನ್ ಒಂದು ಮೆಟ್ಟಿಲು ಮೇಲೇರಿದ್ದಾರೆ. ಇತ್ತ ಐಕಾನ್...
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್, ನ್ಯಾಯಾಧೀಶರ ಬಳಿ ಒಂದು ತೊಟ್ಟು ವಿಷ ಕೊಟ್ಟುಬಿಡಿ ಅಂತ ಜಗನ್ನಾಟಕ ಆಡಿದ್ದಾರಂತೆ. ರಾಜಾತಿಥ್ಯಕ್ಕೆ ಸುಪ್ರೀಂ ಬ್ರೇಕ್ ಹಾಕಿದ್ದು,...
Read moreDetailsಸ್ಯಾಂಡಲ್ವುಡ್ನ ಎವರ್ಗ್ರೀನ್ ಮೂವಿ ಸೈನಿಕ ತೆರೆಕಂಡು ಬರೋಬ್ಬರಿ 23 ವರ್ಷಗಳಾಯ್ತು. ಎರಡು ದಶಕಗಳ ನಂತ್ರ, ಸೈನಿಕ ಸೀಕ್ವೆಲ್ ಸಿನಿಮಾ ಬರೋದು ಪಕ್ಕಾ ಆಗಿದೆ. ಇಷ್ಟಕ್ಕೂ ಸಿ. ಪಿ....
Read moreDetails46 ವರ್ಷಗಳ ನಂತ್ರ ರಜನೀಕಾಂತ್- ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಅದು ಅಫಿಶಿಯಲಿ ಅನೌನ್ಸ್ ಆಗಿದೆ. ದುಬೈನಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಿರೋ...
Read moreDetailsಚಿತ್ರರಂಗ ಬಿಟ್ಟು ರಾಜಕಾರಣದತ್ತ ಮುಖ ಮಾಡಿರೋ ದಳಪತಿ ವಿಜಯ್, ತಮ್ಮ 25 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಲಂಡನ್ನಿಂದ ಚೆನ್ನೈಗೆ ಆಗಮಿಸಿದ್ದ ವಿಜಯ್...
Read moreDetailsರಾಮನ ಭಂಟ ಹನುಮನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಧನ್ವೀರ್ ಗೌಡ ಪ್ರಾಮಾಣಿಕ ಭಂಟ. ಹೌದು, ಸಹೋದರನಂತಹ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲ್ ಒಳಗೆ ಇರೋದ್ರಿಂದ,...
Read moreDetailsಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಪ್ರತಿಷ್ಠಿತ ಸೈಮಾ ಅವಾರ್ಡ್ ಫಂಕ್ಷನ್ ಬಹಳ ಅದ್ಧೂರಿಯಾಗಿ ನಡೆದಿದೆ. ಸೌತ್ನ ಎಲ್ಲಾ ಸೂಪರ್ ಸ್ಟಾರ್ಗಳು ಭಾಗಿಯಾಗಿ, ಕಾರ್ಯಕ್ರಮ ಸಿಕ್ಕಾಪಟ್ಟೆ ರಂಗೇರಿದೆ....
Read moreDetailsಸು ಫ್ರಮ್ ಸೋ ಬಿಗ್ಗೆಸ್ಟ್ ಹಿಟ್ ಬಳಿಕ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಸಿನಿಮಾ ಅದೇ ರೀತಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಪ್ರೇಕ್ಷಕರ ಜೊತೆ ವಿಮರ್ಶಕರು ಕೂಡ ಪ್ರಶಂಸೆಗಳ ಸುರಿಮಳೆ...
Read moreDetailsಕಿಸ್ ಬ್ಯೂಟಿ ಶ್ರೀಲೀಲಾ ಕ್ಯೂಟ್ ಕ್ವೀನ್ ಆಗಿ ಎಲ್ಲರಿಗೂ ಪರಿಚಯ. ಅದರಲ್ಲೂ ಪುಷ್ಪ ಚಿತ್ರದಿಂದ ಕಿಸಿಕ್ ಡಾಲ್ ಆಗಿ ಮತ್ತಷ್ಟು ಫೇಮಸ್ ಆದ್ರು. ಟಾಲಿವುಡ್ನ ಎಲ್ಲಾ ಸ್ಟಾರ್ಗಳಿಗೆ...
Read moreDetailsಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಪ್ರತಿಷ್ಠಿತ ಸೈಮಾ ಅವಾರ್ಡ್ ಫಂಕ್ಷನ್ ಅದ್ಧೂರಿಯಾಗಿ ನಡೆದಿದೆ. ಸೌತ್ನ ಎಲ್ಲಾ ಸೂಪರ್ ಸ್ಟಾರ್ಗಳು ಭಾಗಿಯಾಗಿ, ಕಾರ್ಯಕ್ರಮ ಸಿಕ್ಕಾಪಟ್ಟೆ ರಂಗೇರಿದೆ. ಆ...
Read moreDetailsಎಲ್ಲರೂ ಮೋಹಕತಾರೆ ರಮ್ಯಾ ಜೊತೆ ಒಂದು ಫೋಟೋ ಆದ್ರೂ ಕ್ಲಿಕ್ಕಿಸಿಕೊಳ್ಳಬೇಕು ಅಂತ ಕಾಯ್ತಿರ್ತಾರೆ. ಆದ್ರೆ ಆಕೆಯೇ ಮತ್ತೊಬ್ಬ ನಟನ ಜೊತೆ ಫೋಟೋಗೆ ನಿಲ್ತಾರೆ. ಅದು ಒನ್ ಅಂಡ್...
Read moreDetailsವಿಕಟಕವಿ ಯೋಗರಾಜ್ ಭಟ್ ನ್ಯೂ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಸ್ಯಾಂಡಲ್ವುಡ್ ರಾಂಧವನ ಜೊತೆ ಹಲೋ 123 ಅಂತಿರೋ ಭಟ್ರು, ಈ ಬಾರಿ ಏನೆಲ್ಲಾ ಪ್ರಯೋಗ ಮಾಡೋಕೆ ಹೊರಟಿದ್ದಾರೆ..?...
Read moreDetailsಸ್ಯಾಂಡಲ್ವುಡ್ನ ಸ್ಟಾರ್ ಜೋಡಿಯೊಂದು ಫ್ಯಾಮಿಲಿ ಕೋರ್ಟ್ನಲ್ಲಿ ಕಾಣಿಸಿಕೊಳ್ಳೋ ಮೂಲಕ, ಅವ್ರ ಅಭಿಮಾನಿಗಳಲ್ಲಿ ಆತಂಕ ಸೃಷ್ಠಿಸಿದೆ. ಇಷ್ಟಕ್ಕೂ ಪ್ರೀತಿಸಿ, ಮದ್ವೆ ಆಗಿರೋ ಡಾರ್ಲಿಂಗ್ ಕೃಷ್ಣ- ಮಿಲನಾ ದಂಪತಿ, ಕೋರ್ಟ್ಗೆ...
Read moreDetailsಕರಾವಳಿ ಕಾಂತಾರ ಚಿತ್ರಗಳಂತೆ ತುಳುನಾಡಿನ ಆಚಾರ, ವಿಚಾರಗಳನ್ನು ಹೊತ್ತು ಬರ್ತಿರೋ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಕಂಟೆಂಟ್ ಬೇಸ್ಡ್ ಮೂವಿ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್-ರಾಜ್ ಬಿ...
Read moreDetailsಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಕಾಂತಾರ ಚಿತ್ರದ ಪ್ರೀಕ್ವೆಲ್, ಕಾಂತಾರ ಚಾಪ್ಟರ್-1 ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಆದ್ರೆ ಅದೇ ಡೇಟ್ಗೆ ಹಾಲಿವುಡ್ ಲೆಜೆಂಡ್ ಜೇಮ್ಸ್ ಕ್ಯಾಮೆರಾನ್ರ...
Read moreDetailsದೇಶದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರೋರ ಸಂಖ್ಯೆ ಗಣನೀಯವಾಗಿ ಹೆಚ್ಚಾಗ್ತಿದೆ. ಅದರ ಪ್ರತಿಫಲವಾಗಿ ಏನೆಲ್ಲಾ ಅನಾಚಾರಗಳು ಆಗ್ತಿವೆ ಅನ್ನೋದು ಕೂಡ ಗೊತ್ತೇಯಿದೆ. ಇಲ್ಲಿ ಬದುಕು...
Read moreDetailsಡಾರ್ಲಿಂಗ್ ಪ್ರಭಾಸ್ ಇಂದು ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಸ್ಟಾರ್. ಆತ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ, ತನ್ನ ಜೊತೆ ನಟಿಸಿದ ಡಾರ್ಲಿಂಗ್ ಬ್ಯೂಟಿ ಅನುಷ್ಕಾನ ಮಾತ್ರ...
Read moreDetailsಕರಿಯ ಬಳಿಕ ಮತ್ತೊಮ್ಮೆ ಮ್ಯಾಜಿಕ್ ಮಾಡೋಕೆ ಡಿಬಾಸ್-ಪ್ರೇಮ್ ಒಂದಾಗೋ ಸೂಚನೆ ನೀಡಿದ್ರು. ಆದ್ರೆ ಅದು ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ ಆಗಿತ್ತು. ಅದಕ್ಕೀಗ ಅಧಿಕೃತ ಉತ್ತರ ಸಿಕ್ಕಾಗಿದೆ....
Read moreDetailsಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣಗೆ ಮದ್ವೆ ಫಿಕ್ಸ್ ಆಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಡಿಬಾಸ್ ದರ್ಶನ್ ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಒಳಗಿದ್ದು, ಅವ್ರು ಹೊರಗೆ ಬರೋ ತನಕ...
Read moreDetailsಈ ವರ್ಷ ಮೊದಲ ಆರು ತಿಂಗಳು ಸ್ಟಾರ್ ಸಿನಿಮಾಗಳೇ ಇಲ್ಲ. ಇದೀಗ ಇಯರ್ ಎಂಡ್ಗೆ ಸೂಪರ್ ಸ್ಟಾರ್ಗಳ ಸಿನಿಮಾಗಳಿಂದ ಸ್ಯಾಂಡಲ್ವುಡ್ನಲ್ಲಿ ಫುಲ್ ಟ್ರಾಫಿಕ್. ಕಿಚ್ಚ-ದಚ್ಚು, ಶಿವಣ್ಣ-ಉಪೇಂದ್ರ ಅಂತಹ...
Read moreDetailsಕಮಲ್ ಹಾಸನ್, ಸೋನು ನಿಗಮ್ ಆಯ್ತು.. ಈಗ ಮಲಯಾಳಿಗರ ಸರದಿ. ಸಿನಿಮಾಗಳ ಬ್ಯುಸಿನೆಸ್ಗೆ ಪರಭಾಷಿಗರಿಗೆಲ್ಲಾ ಕರ್ನಾಟಕ, ಬೆಂಗಳೂರು ಬೇಕು. ಆದ್ರೆ ಅನ್ನ ತಿಂದ ಅದೇ ಮನೆಗೆ ದ್ರೋಹ...
Read moreDetailsಆಂಧ್ರ ಡಿಸಿಎಂ, ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಿನ್ನೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅವ್ರ ಹುಟ್ಟುಹಬ್ಬವನ್ನು ಇಲ್ಲಿನ ಪಿಕೆ ಫ್ಯಾನ್ಸ್ ಅಸೋಸಿಯೇಷನ್ ಜೊತೆ ಸೆಲೆಬ್ರೇಟ್...
Read moreDetailsಕೊತ್ತಲವಾಡಿ ಸಿನಿಮಾನ ನಿರ್ಮಾಣ ಮಾಡೋದ್ರ ಮೂಲಕ ಕನ್ನಡ ಚಿತ್ರರಂಗದ ಪಾಲಿಗೆ ಅನ್ನದಾತೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ....
Read moreDetailsಇತ್ತೀಚೆಗೆ ಭಾಷೆಯ ವಿಚಾರದಲ್ಲಿ ಕಮಲ್ ಹಾಸನ್ ಕನ್ನಡಿಗರನ್ನ ಕೆಣಕಿದ್ರು. ಅದ್ರ ಬೆನ್ನಲ್ಲೀಗ ಮಲಯಾಳಂ ಚಿತ್ರವೊಂದು ಬೆಂಗಳೂರು ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ....
Read moreDetailsಬಾದ್ಷಾ ಕಿಚ್ಚ ಸುದೀಪ್.. ಭಾರತೀಯ ಚಿತ್ರರಂಗ ಕಂಡ ಸೆಲ್ಫ್ ಮೇಡ್ ಶೆಹೆನ್ಷಾ. ಬಣ್ಣ ಹಚ್ಚಿದಾಗ ಐರೆನ್ ಲೆಗ್ ಅಂತ ಹೀಯಾಳಿಸಿದವ್ರ ಮುಂದೆ, ಬೆಂಕಿ ಚೆಂಡಿನಂತೆ ಸೆಟೆದು ನಿಂತ...
Read moreDetails52ನೇ ಕಿಚ್ಚೋತ್ಸವ ಹಿನ್ನೆಲೆ ಬಾದ್ಷಾ ಕಿಚ್ಚ ಸುದೀಪ್ ಸಾಕಷ್ಟು ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್ಗಳನ್ನ ನೀಡಿದ್ದಾರೆ. ಬರ್ತ್ ಡೇ ಸಂಭ್ರಮದಲ್ಲಿರೋ ಆಲ್ ಇಂಡಿಯಾ ಕಟೌಟ್, ದರ್ಶನ್ ಜೊತೆಗಿನ...
Read moreDetailsಗ್ಲೋಬಲ್ ಸ್ಟಾರ್ ರಾಮ್ಚರಣ್ ತೇಜಾ ನಟನೆಯ ಪೆದ್ದಿ ಚಿತ್ರದ ಶೂಟಿಂಗ್ ನಮ್ಮ ಅರಮನೆ ನಗರಿ ಮೈಸೂರಿನಲ್ಲಿ ಭರದಿಂದ ಸಾಗ್ತಿದೆ. ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಬಣ್ಣ ಹಚ್ಚಿರೋ...
Read moreDetailsಲಕ್ಕಿ.. ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚೊಚ್ಚಲ ಸಿನಿಮಾ. ರಾಕಿಂಗ್ ಸ್ಟಾರ್ ಯಶ್- ಮೋಹಕತಾರೆ ರಮ್ಯಾ ಜೋಡಿಯ ಈ ಚಿತ್ರ ತೆರೆಕಂಡು 13 ವರ್ಷಗಳಾದ್ರೂ, ಇನ್ನೂ ಸೆಟಲ್ ಆಗಿಲ್ಲ...
Read moreDetailsಸ್ಯಾಂಡಲ್ವುಡ್ನ ಹಾಸ್ಯನಟ ಚಿಕ್ಕಣ್ಣನಿಗೆ ಅದೆಷ್ಟು ಸಲ ಮದ್ವೆ ಆಗೋಗಿದೆಯೋ ಏನೋ. ಹೌದು.. ಸುಮಾರು ಮಂದಿ ಜೊತೆ ಚಿಕ್ಕಣ್ಣನ ಮದ್ವೆ ತಳುಕು ಹಾಕಿಕೊಂಡಿತ್ತು. ಆದ್ರೀಗ ಚಿಕ್ಕು ಅಫಿಶಿಯಲಿ ಸಪ್ತಪದಿ...
Read moreDetailsತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ಜನ ನಾಯಗನ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಕನ್ನಡದ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆ ಮೇಲೆ IT ರೇಡ್...
Read moreDetailsನಿನ್ನೆ ಜೂನಿಯರ್ ಎನ್ಟಿಆರ್ ವಾಚ್ ಕಲೆಕ್ಷನ್ ಬಗ್ಗೆ ತೋರಿಸಿದ್ವಿ. ಇವತ್ತು ಡೆವಿಲ್ ಸಿನಿಮಾದ ಫಸ್ಟ್ ಸಾಂಗ್ನಲ್ಲಿ ನಟ ದರ್ಶನ್ ಧರಿಸಿದ್ದ ಕಾಸ್ಟ್ಯೂಮ್ ಕುರಿತ ಕಹಾನಿ ತೋರಿಸ್ತೀವಿ ನೋಡಿ....
Read moreDetailsಬಾದ್ಷಾ ಬರ್ತ್ ಡೇಗೆ ಈ ಬಾರಿ ಎರಡಲ್ಲ ಮೂರಲ್ಲ ನಾಲ್ಕೈದು ಸರ್ಪ್ರೈಸ್ಗಳು ಕಾಯ್ತಿವೆ. ಆಲ್ ಇಂಡಿಯಾ ಕಟೌಟ್ ಜನುಮ ದಿನಕ್ಕೆ ದಿನಗಣನೆ ಶುರುವಾಗಿದ್ದು, ಫ್ಯಾನ್ಸ್ಗೆ ಹಬ್ಬ ಕನ್ಫರ್ಮ್....
Read moreDetailsಬೆಂಗಳೂರು: ನಮ್ಮ ಕುಂದಾಪುರ ಕುವರಿ ಶಾಲಿನಿ ನಂದಮೂರಿ ಪುತ್ರ, ಎನ್ಟಿಆರ್ ಮೊಮ್ಮಗ ಜೂನಿಯರ್ ಎನ್ಟಿಆರ್ ಸದ್ಯ ಗ್ಲೋಬಲ್ ಸ್ಟಾರ್ ಆಗಿ ಎಲ್ಲೆಡೆ ರಾರಾಜಿಸ್ತಿದ್ದಾರೆ. ವಾರ್-2 ಸಕ್ಸಸ್ ಖುಷಿಯಲ್ಲಿರೋ...
Read moreDetailsಹಣದ ದಾಹಕ್ಕಾಗಿ ತಂದೆ ಸಮಾಧಿ ಜೊತೆ ವಿಷ್ಣುವರ್ಧನ್ ಸಮಾಧಿ ಕೂಡ ನೆಲಸಮ ಮಾಡಿಸಿದ್ದ ಬಾಲಣ್ಣ ಕುಟುಂಬಕ್ಕೆ, ಕರ್ನಾಟಕ ಸರ್ಕಾರ ಬಿಗ್ ಶಾಕ್ ನೀಡಿದೆ. ಅಭಿಮಾನ್ ಸ್ಟುಡಿಯೋ ಸೇರಿದಂತೆ...
Read moreDetailsಬೆಂಗಳೂರು: 115 ಕೋಟಿ ಪೈಸಾ ವಸೂಲ್ ಮೂಲಕ ಕನ್ನಡಿಗರ ಗತ್ತು, ಗೈರತ್ತನ್ನು ವಿಶ್ವ ಸಿನಿದುನಿಯಾಗೆ ಸಾರಿದ ಸು ಫ್ರಮ್ ಸೋ ಸಿನಿಮಾನ, ನೀವು ಇದ್ದಲ್ಲೇ ನೋಡಬಹುದು. ಥಿಯೇಟರ್ನಲ್ಲಿ...
Read moreDetailsಸಿಕ್ಕಾಪಟ್ಟೆ ಹೈಪ್ನಿಂದಾಗಿ ರಾಕಿಭಾಯ್ ಯಶ್ರ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಆಂತರಿಕ ಕಲಹಗಳು ಉಂಟಾಗಿವೆ ಎನ್ನಲಾಗ್ತಿದೆ. ಡೈರೆಕ್ಟರ್ ಗೀತು ಮೋಹನ್ದಾಸ್ ಹಾಗೂ ಯಶ್ ನಡುವೆ ಬಜೆಟ್ ವಾರ್ ನಡೀತಿದೆ....
Read moreDetailsಕೆಜಿಎಫ್ ಚಾಚಾ ಖ್ಯಾತಿಯ ಹರೀಶ್ ರಾಯ್ ಕ್ಯಾನ್ಸರ್ ಕುಲುಮೆಯಲ್ಲಿ ನೊಂದು, ಬೆಂದು ಹೋಗಿದ್ದಾರೆ. ಮೂರು ವರ್ಷಗಳ ಹಿಂದೆಯೇ ನಾಲ್ಕನೇ ಸ್ಟೇಜ್ ಎಂದಿದ್ದರು ವೈದ್ಯರು. ಆದ್ರೀಗ ಅವರ ಆರೋಗ್ಯ...
Read moreDetailsರಾಜರತ್ನ ಅಪ್ಪು ಕಟ್ಟಾಭಿಮಾನಿ, ಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯುವ ಮೂಲಕ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಪುನೀತ ಪರ್ವದಲ್ಲಿ ಅಪ್ಪು ಮೂಲಕವೇ ಪರಿಚಯವಾದ ರೋಷನ್ ಜೊತೆ...
Read moreDetailsಕೋಟಿ ವೀವ್ಸ್ ಪಡೆದ ಡಿಬಾಸ್ ದರ್ಶನ್ ನಟನೆಯ ಡೆವಿಲ್ ಚಿತ್ರದ ಫಸ್ಟ್ ಸಾಂಗ್ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಅದ್ರ ಟ್ಯೂನ್ ಕದಿಯಲಾಗಿದೆ...
Read moreDetailsಸ್ಯಾಂಡಲ್ವುಡ್ನ ದೊಡ್ಮನೆ ಹಾಗೂ ತೂಗುದೀಪ ಶ್ರೀನಿವಾಸ್ ಫ್ಯಾಮಿಲಿಗಳ ನಡುವೆ ಏನೂ ಇಲ್ಲ ಅಂದ್ರೂ, ಅವ್ರ ಫ್ಯಾನ್ಸ್ ನಡುವೆ ಒಂದು ದೊಡ್ಡ ಕಂದಕ ಉಂಟಾಗಿದೆ. ಆದ್ರಗ ದರ್ಶನ್ ಮರ್ಡರ್...
Read moreDetailsಬೆಂಗಳೂರು: ಸ್ಟಾರ್ಟಪ್ ಉದ್ಯಮಿಯಾಗಿ ಯಶಸ್ಸು ಕಂಡಿರುವ ಅನಿಲ್ ಶೆಟ್ಟಿ ತಮ್ಮ ಮೊದಲ ಚಲನಚಿತ್ರ ‘ಲಂಬೋದರ 2.0’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ...
Read moreDetailsಗೌರಿ-ಗಣೇಶ ಹಬ್ಬದ ವಿಶೇಷ ನಾವೆಲ್ಲಾ ಜೈ ಗಣೇಶ ಅಂತ ಸಂಭ್ರಮಿಸ್ತಿದ್ದೀವಿ. ಸದ್ಯ ಅದೇ ಟೈಟಲ್ನಲ್ಲೀಗ ಟೀಸರ್ವೊಂದು ರಿಲೀಸ್ ಆಗಿದ್ದು ಸಖತ್ ಇಂಪ್ರೆಸ್ಸೀವ್ ಆಗಿದೆ. ಹೌದು, ರೂಪೇಶ್ ಶೆಟ್ಟಿ...
Read moreDetailsಸೂಪರ್ ಸ್ಟಾರ್ ಉಪೇಂದ್ರ.. ಸದ್ಯ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಟೌನ್ ಆಗಿರೋ ಹೆಸರು. ಯೆಸ್.. ಕೂಲಿ ಸಕ್ಸಸ್ನಿಂದ ಎಲ್ಲೆಲ್ಲೂ ಸದ್ದು ಮಾಡ್ತಿರೋ ಉಪ್ಪಿ, ಸದ್ಯ...
Read moreDetailsಏಳುಮಲೆ.. ಕಂಟೆಂಟ್ನಿಂದಲೇ ಭರವಸೆ ಮೂಡಿಸಿರೋ ಸ್ಯಾಂಡಲ್ವುಡ್ನ ಅಪ್ಕಮಿಂಗ್ ಪ್ರಾಜೆಕ್ಟ್. ಅದಕ್ಕೆ ಕಾರಣ ಸಕ್ಸಸ್ಫುಲ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ತರುಣ್ ಸುಧೀರ್. ಯೆಸ್.. ತರುಣ್ ಒಂದೊಳ್ಳೆ ತಂಡ ಕಟ್ಟಿ,...
Read moreDetailsಗೌರಿ- ಗಣೇಶ ಹಬ್ಬದ ಪ್ರಯುಕ್ತ ಟಾಕ್ಸಿಕ್ ಸಿನಿಮಾದಿಂದ ರಾಕಿಂಗ್ ಖಬರ್ ಸಿಕ್ಕಿದೆ. ರಾಮಾಯಣ ಟೈಟಲ್ ಟೀಸರ್ನಿಂದ ಎಲ್ಲರ ಹುಬ್ಬೇರಿಸಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಬಹುನಿರೀಕ್ಷಿತ ಟಾಕ್ಸಿಕ್...
Read moreDetailsಕನ್ನಡ ಚಿತ್ರರಂಗದ ಮಾಸ್ಟರ್ಪೀಸ್ ಕೆಜಿಎಫ್ ಸಿನಿಮಾದ ಶೆಟ್ಟಿ ಭಾಯ್ ಇನ್ನು ನೆನಪು ಮಾತ್ರ. ಹೌದು.. ಆರ್ಟ್ ಡೈರೆಕ್ಟರ್, ರಂಗಭೂಮಿ ಕಲಾವಿದ ಹಾಗೂ ಪೋಷಕ ಕಲಾವಿದರಾಗಿ ಹೆಸರು ಮಾಡಿದ್ದ...
Read moreDetailsಅಮರನ್ ಹಿಟ್ ಬೆನ್ನಲ್ಲೇ ಕಾಲಿವುಡ್ ಸ್ಟಾರ್ ಶಿವಕಾರ್ತಿಕೇಯನ್ ಮತ್ತೊಂದು ಮೆಗಾ ಆ್ಯಕ್ಷನ್ ಅಡ್ವೆಂಚರ್ ಎಂಟರ್ಟೈನರ್ ಮೂಲಕ ಚಿತ್ರಪ್ರೇಮಿಗಳನ್ನು ರಂಜಿಸೋಕೆ ಸಜ್ಜಾಗಿದ್ದಾರೆ. ಅದಕ್ಕೆ ನಮ್ಮ ಕನ್ನಡತಿ, ಸಪ್ತಸಾಗರದ ಪುಟ್ಟಿ...
Read moreDetails: ಒನ್ಸ್ ಫ್ಯಾನ್.. ಆಲ್ವೇಸ್ ಎ ಫ್ಯಾನ್. ಹೌದು.. ಚಾಲೆಂಜಿಂಗ್ ಸ್ಟಾರ್ ದರ್ಶನ್ಗಿರೋ ಕೆಲ ಅಭಿಮಾನಿಗಳು ನಿಜಕ್ಕೂ ತುಂಬಾ ಪ್ರೀತಿ, ಗೌರವ, ಭಕ್ತಿಯಿಂದ ಅವ್ರನ್ನ ಆರಾಧಿಸ್ತಾರೆ. ಅಂಥವ್ರಲ್ಲಿ...
Read moreDetailsಬರೀ ಕನ್ನಡ ಸಿನಿಮಾಗಳಷ್ಟೇ ನ್ಯಾಷನಲ್ ಲೆವೆಲ್ನಲ್ಲಿ ಸ್ಟ್ಯಾಂಡರ್ಡ್ಸ್ ಸೆಟ್ ಮಾಡ್ತಿಲ್ಲ. ಕನ್ನಡದ ನಿರ್ಮಾಣ ಸಂಸ್ಥೆಗಳು ಕೂಡ ಬಾಲಿವುಡ್ ರೇಂಜ್ ಸಿನಿಮಾಗಳನ್ನ ಕೊಡೋದ್ರ ಮೂಲಕ ಟಫ್ ಕಾಂಪಿಟೇಷನ್ ಕೊಡ್ತಿವೆ....
Read moreDetailsಸಿನಿಮಾ ಎಂಬ ಕ್ರಿಯೇಟಿವ್ ಫೀಲ್ಡ್ನಲ್ಲಿ ಪ್ರತಿಭೆ ಜೊತೆಗೆ ಪರಿಶ್ರಮ ಇದ್ರೆ ಯಶಸ್ಸು ಸಿಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ಮಾತು ಸಾಕಷ್ಟು ಕಲಾವಿದರು, ನಿರ್ದೇಶಕರ ಜೀವನದಲ್ಲಿ ನಿಜವಾಗಿದೆ. ಇದೇ...
Read moreDetailsಕಾಂತಾರ-1 ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಕಾಂತಾರ ಮಾಡಿದ ಹಂಗಾಮದಿಂದ ಸಹಜವಾಗಿಯೇ ಪ್ರೀಕ್ವೆಲ್ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಪ್ರೀ-ರಿಲೀಸ್ ಬ್ಯುಸಿನೆಸ್ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಶೆಟ್ರ ಮಾಸ್ಟರ್ಪೀಸ್. ಹೌದು.....
Read moreDetailsದಿ ವೆಯ್ಟ್ ಈಸ್ ಓವರ್.. ದರ್ಶನ್ ಸದ್ಯ ನಮ್ಮೊಟ್ಟಿಗೆ ಹೊರಗೆ ಇಲ್ಲ ಅನ್ನೋ ಕೊರಗಿನ ನಡುವೆ ಕೂಡ ಕನ್ನಡ ಚಿತ್ರಪ್ರೇಮಿಗಳಿಗೆ ಡಬಲ್ ಡೋಸ್ ನೀಡಿದೆ ಟೀಂ ಡೆವಿಲ್....
Read moreDetailsಯಾವಾಗ್ಲೂ ತಮ್ಮ ಕೆಲಸದ ಬಗ್ಗೆ ಎಲ್ಲರೂ ಮಾತಾಡ್ಬೇಕೇ ಹೊರತು. ಮಾಡಿರೋ ಕೆಲಸದ ಬಗ್ಗೆ ತಾವೇ ಬೊಬ್ಬೆ ಹೊಡ್ಕೋಬಾರ್ದು. ರಾಕಿಂಗ್ ಸ್ಟಾರ್ ಯಶ್ ಮಾತು ಕಮ್ಮಿ, ಕೆಲಸ ಜಾಸ್ತಿ....
Read moreDetailsಕರ್ನಾಟಕ ಸ್ಟಾರ್ ನಿರೂಪಕಿ ಅನುಶ್ರೀಗೆ ಕೊನೆಗೂ ಕೂಡಿಬಂತು ಕಂಕಣಭಾಗ್ಯ. ರಾಜರತ್ನ ಅಪ್ಪು ಅವ್ರ ಡೈಹಾರ್ಡ್ ಫ್ಯಾನ್ ಮದ್ವೆ ಯಾವಾಗ..? ಯಾವಾಗ..? ಯಾವಾಗ..? ಅಂತ ಕಳೆದ ಹಲವು ವರ್ಷಗಳಿಂದ...
Read moreDetailsಒಬ್ಬ ಅನ್ನದಾತನ ಕಷ್ಟವನ್ನು ಮತ್ತೊಬ್ಬ ಅನ್ನದಾತ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಹೌದು, ದರ್ಶನ್ ಜೈಲಲ್ಲಿದ್ದಾಗ ಸಾರಥಿ ಸಿನಿಮಾ ರಿಲೀಸ್ ಮಾಡಿ ಗೆದ್ದಿದ್ದ ನಿರ್ಮಾಪಕ ಸತ್ಯ ಪ್ರಕಾಶ್, ಇದೀಗ...
Read moreDetailsಮೆಗಾಸ್ಟಾರ್ ಚಿರಂಜೀವಿಗೆ ಇಂದು 70ನೇ ಬರ್ತ್ ಡೇ. ತಮ್ಮ ಡಿಸಿಎಂ ಆಗಿ, ಮಗ ಗ್ಲೋಬಲ್ ಸ್ಟಾರ್ ಆದ್ರೂ, ಕಿಂಚಿತ್ತೂ ಕಮ್ಮಿ ಆಗಿಲ್ಲ ಮೆಗಾಸ್ಟಾರ್ ಖದರ್. ಇಳಿವಯಸ್ಸಿನಲ್ಲೂ ಸಿಕ್ಕಾಪಟ್ಟೆ...
Read moreDetailsಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮುಖವಾಡ ಕಳಚಿದ್ದಾರೆ ಒಡಹುಟ್ಟಿದ ಸಹೋದರ ಫೈಸಲ್ ಖಾನ್. ಯೆಸ್.. ಯುಕೆ ಜರ್ನಲಿಸ್ಟ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಆಮೀರ್ ಬಗ್ಗೆ...
Read moreDetailsಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಆಗಸ್ಟ್ 14ಕ್ಕೆ ಕೂಲಿ ಹಾಗೂ ವಾರ್-2 ಜೊತೆ ನಮ್ಮ ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ 45 ಕೂಡ ತೆರೆಗಪ್ಪಳಿಸಬೇಕಿತ್ತು. ಆದ್ರೀಗ ಸಿನಿಮಾದ ರಿಲೀಸ್...
Read moreDetailsನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ರಂತೆ ಜೋಗಿ ಪ್ರೇಮ್ ಕೂಡ ಪ್ರಾಣಿಪ್ರಿಯರು. ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನ ಸಾಕಿರೋ ಪ್ರೇಮ್, ಗುಜರಾತ್ನ ಗಿರ್ ಎಮ್ಮೆಗಳನ್ನ ತರಿಸೋ ವಿಚಾರದಲ್ಲಿ...
Read moreDetails12 ವರ್ಷಗಳ ಹಿಂದೆ ಹೀರೋಯಿನ್ ಆದ ಡಿಂಪಲ್ ಕ್ವೀನ್ ರಚಿತಾ, ಇದೀಗ ವಿಲನ್ ಆಗೋ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ದರ್ಶನ್ ಜೊತೆ ಲೋಕೇಶ್ ಕನಕರಾಜ್ ಕೂಡ...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ದರ್ಶನ್ ಏನೋ ಜೈಲು ಸೇರಿದ್ರು. ಆದ್ರೆ ಅದರಿಂದ ಎಷ್ಟು ಮಂದಿ ಪ್ರೊಡ್ಯೂಸರ್ಗಳು ಅತಂತ್ರದಲ್ಲಿದ್ದಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಒಂದಷ್ಟು ಮಂದಿಗೆ ಅಡ್ವಾನ್ಸ್...
Read moreDetailsಭಿನ್ನ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ, ಮುಕ್ತವಾಗಿ ತಮ್ಮನ್ನ ತಾವು ಚಿತ್ರರಂಗಕ್ಕೆ ಅರ್ಪಿಸಿಕೊಂಡಾಗಲೇ ಕಂಪ್ಲೀಟ್ ಆ್ಯಕ್ಟರ್ ಅಂತ ಕರೆಸಿಕೊಳ್ಳಲು ಸಾಧ್ಯ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮೋಸ್ಟ್...
Read moreDetailsಸು ಫ್ರಮ್ ಸೋ ಸ್ಯಾಂಡಲ್ವುಡ್ ಪಾಲಿಗೆ ಬಾಕ್ಸ್ ಆಫೀಸ್ ಸುನಾಮಿ ಆಗಿದೆ. ಐದೂವರೆ ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ 25 ದಿನದಲ್ಲಿ ವರ್ಲ್ಡ್ವೈಡ್ ಬರೋಬ್ಬರಿ 100...
Read moreDetailsಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸೋ ಸುದ್ದಿ, ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಬರೋಬ್ಬರಿ...
Read moreDetailsವರ್ಷದ 365 ದಿನವೂ ಬ್ಯುಸಿ ಇರೋ ಅಂತಹ ಏಕೈಕ ನಟ ಅಂದ್ರೆ ಅದು ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್. 60 ಪ್ಲಸ್ನಲ್ಲೂ 16 ತರಹ ಇರೋ ಎನರ್ಜಿ...
Read moreDetailsಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ರು. ಆದ್ರೆ ಇಂದು ಅವರಿಗಾಗಿ ಆರಡಿ ಮೂರಡಿಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದ್ದು ಈ ಕಾಲಘಟ್ಟದ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾನೇ ಅದೃಷ್ಠವಂತೆ ಅಂದ್ಕೊಳ್ತಿದ್ರೆ, ಆಕೆಯನ್ನ ಮೀರಿಸೋ ಮತ್ತೊಬ್ಬ ಕನ್ನಡತಿ ಕೂಡ ಇದ್ದಾರೆ. ಆಕೆಯಂತೆ ಈಕೆಗೂ ಅಂದ ಹಾಗೂ ಅದೃಷ್ಠ ಎರಡೂ ಒಟ್ಟೊಟ್ಟಿಗೆ ಕೈಗೂಡಿವೆ....
Read moreDetailsತಲೈವಾ ರಜನೀಕಾಂತ್ ಸಿನಿಯಾನಕ್ಕೆ ಬರೋಬ್ಬರಿ 50 ವರ್ಷ. ಅವ್ರ ಕರಿಯರ್ನಲ್ಲಿ ಇಲ್ಲಿಯವರೆಗೆ ಸಾಲು ಸಾಲು ರೆಕಾರ್ಡ್ಗಳನ್ನ ಮಾಡಿದ್ದಾರೆ. 74ರ ಈ ಇಳಿವಯಸ್ಸಿನಲ್ಲಿ ಕೂಡ ಅವರನ್ನ ಮೀರಿಸೋ ರೆಕಾರ್ಡ್...
Read moreDetailsದರ್ಶನ್ ಜೈಲು ಸೇರಿದ್ರಿಂದ ಬಾಕ್ಸ್ ಆಫೀಸ್ ಗತಿ ಏನು ಅನ್ನೋ ಚಿಂತೆ ಶುರುವಾಗಿದೆ. ಇದು ಅವ್ರ ಕೆಲ ಅಭಿಮಾನಿಗಳಿಗಷ್ಟೇ ಅನ್ನೋದು ಕೂಡ ಅಷ್ಟೇ ಸತ್ಯ. ಈ ಬಗ್ಗೆ...
Read moreDetailsಇತ್ತೀಚೆಗೆ ನಟ ಧ್ರುವ ಸರ್ಜಾ ಸದಾಶಿವನಗರದಲ್ಲಿರೋ ಡಿಕೆ ಸುರೇಶ್ ಮನೆಗೆ ಭೇಟಿ ನೀಡಿದ್ದರು. ಇದೊಂದು ಕ್ಯಾಶುವಲ್ ಮೀಟಿಂಗ್ ಅನಿಸಿದ್ರೂ, ಇದರ ಹಿಂದೆ ಬೇರೆನೇ ಕಥೆಯಿದೆ. ಇಷ್ಟಕ್ಕೂ ಆ...
Read moreDetailsಬಹುಶಃ ಡೆವಿಲ್ ನಟ ದರ್ಶನ್ರ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿದೆ. ಅದಕ್ಕೆ ಕಾರಣ ಮತ್ತೆ ದರ್ಶನ್ ಯಾವಾಗ ಹೊರಗೆ ಬರ್ತಾರೋ ಗೊತ್ತಿಲ್ಲ. ಅಸಲಿಗೆ ಬರ್ತಾರಾ ಅನ್ನೋದೇ ಡೌಟು....
Read moreDetailsರಜನೀಕಾಂತ್ ಮತ್ತು ಅವ್ರ ಡೈ ಹಾರ್ಡ್ ಫ್ಯಾನ್ಸ್ಗೆ ಡಬಲ್ ಧಮಾಕ. ಒಂದ್ಕಡೆ ಕೂಲಿ ಬಾಕ್ಸ್ ಆಫೀಸ್ನಲ್ಲಿ ತಾಂಡವ ಆಡ್ತಿದ್ರೆ, ಮತ್ತೊಂದ್ಕಡೆ ಚಿತ್ರರಂಗದಲ್ಲಿ ಬರೋಬ್ಬರಿ 50 ವರ್ಷ ಕಂಪ್ಲೀಟ್...
Read moreDetailsಕಳೆದ ವರ್ಷ ಕೋಟಿ ಸಿನಿಮಾದ ಬಳಿಕ ಡಾಲಿ ಪೂರ್ಣ ಪ್ರಮಾಣದ ನಾಯಕನಟನಾಗಿ ಬಣ್ಣ ಹಚ್ಚಿದ ಯಾವುದೇ ಸಿನಿಮಾ ಬರಲಿಲ್ಲ. ಇದೀಗ ಸ್ವತಂತ್ರಪೂರ್ವ ಭಾರತದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾದ ಉತ್ತರ...
Read moreDetailsಮತ್ತೆ ಜೈಲು ಪಾಲಾದ ನಟ ದರ್ಶನ್ ವಿಚಾರ ಸ್ಯಾಂಡಲ್ವುಡ್ ಸೇರಿದಂತೆ ಕರ್ನಾಟಕ ಜನತೆಯಲ್ಲಿಯೋದು ಎರಡೇ ಎರಡು ಪ್ರಶ್ನೆ. ಒಂದು ಅವರು ಹೊರಗೆ ಬರ್ತಾರಾ ಇಲ್ವಾ..? ಮತ್ತೊಂದು ಡೆವಿಲ್...
Read moreDetailsಯೋಧರ ತ್ಯಾಗ, ಬಲಿದಾನ & ಶ್ರಮದ ನೆತ್ತರು ಸ್ವಾತಂತ್ರ್ಯ. ಇತಿಹಾಸದ ಪುಟಗಳಲ್ಲಿ ಹುದುಗಿ ಹೋದ ಹೀರೋಗಳು..! ತೆರೆಮೇಲೆ ರಾರಾಜಿಸಿದ ದೇಶಭಕ್ತಿ ಸಾರುವ ನಗ್ನ ಸತ್ಯಗಳು. ಇಂಡಿಯಾದ ಟಾಪ್-10...
Read moreDetailsಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಬಾಳಿಂದ ಸ್ಪಂದನಾ ದೂರವಾಗಿ ಎರಡು ವರ್ಷಗಳಾಗ್ತಿದೆ. ಇಂದಿಗೂ ವಿಜಯ್ ರಾಘವೇಂದ್ರ ಎರಡನೇ ಮದ್ವೆ ವಿಷಯ ಸಿಕ್ಕಾಪಟ್ಟೆ ಟಾಕ್ನಲ್ಲಿದೆ. ರಿಪ್ಪನ್ ಸ್ವಾಮಿ ಸಿನಿಮಾದ...
Read moreDetailsನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ರ ರಾಮಾಯಣ ಚಿತ್ರದ ಬಗ್ಗೆ ಇಲ್ಲಿಯವರೆಗೂ ಯಾರೂ ಎಲ್ಲೂ ಮಾತನಾಡಿಲ್ಲ. ರಾಕಿಭಾಯ್ ಕೂಡ ಅದ್ರ ಬಗ್ಗೆ ಸೀಕ್ರೆಟ್ ಮೇಂಟೇನ್ ಮಾಡ್ತಿದ್ದಾರೆ....
Read moreDetails39 ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಸಿನಿಮಾ ಮಾಡಿದ್ದ ರಜನೀಕಾಂತ್- ಹೃತಿಕ್ ರೋಷನ್, ಇದೀಗ ಬಾಕ್ಸ್ ಆಫೀಸ್ ವಾರ್ಗೆ ಮುಂದಾಗಿದ್ದಾರೆ. ತಲೈವಾ ಕೂಲಿ ಹಾಗೂ ಹೃತಿಕ್ ವಾರ್-2 ಒಂದೇ...
Read moreDetails