ಕಳ್ಳ-ಪೊಲೀಸ್ ಜೊತೆ ಕೃಷ್ಣನ ಆಟ.. ಬ್ರ್ಯಾಟ್ ಬೊಂಬಾಟ್..!
ಈ ವಾರ ಚಿತ್ರಪ್ರೇಮಿಗಳ ನಿರೀಕ್ಷೆ ಹುಸಿಯಾಗಲಿಲ್ಲ. ಟ್ರೈಲರ್ ಹಾಗೂ ಸಾಂಗ್ಸ್ನಲ್ಲಿದ್ದ ಬ್ರ್ಯಾಟ್ ಗತ್ತು, ಗಮ್ಮತ್ತನ್ನ ಸಿನಿಮಾ ಕೂಡ ಉಳಿಸಿಕೊಂಡಿದೆ. ಯೆಸ್.. ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಮತ್ತೊಮ್ಮೆ ಮೋಡಿ...
Read moreDetails 
								ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಈ ವಾರ ಚಿತ್ರಪ್ರೇಮಿಗಳ ನಿರೀಕ್ಷೆ ಹುಸಿಯಾಗಲಿಲ್ಲ. ಟ್ರೈಲರ್ ಹಾಗೂ ಸಾಂಗ್ಸ್ನಲ್ಲಿದ್ದ ಬ್ರ್ಯಾಟ್ ಗತ್ತು, ಗಮ್ಮತ್ತನ್ನ ಸಿನಿಮಾ ಕೂಡ ಉಳಿಸಿಕೊಂಡಿದೆ. ಯೆಸ್.. ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಮತ್ತೊಮ್ಮೆ ಮೋಡಿ...
Read moreDetailsಗ್ರಾಮೀಣ ಪ್ರದೇಶದ ರಂಗಭೂಮಿ ಪ್ರತಿಭೆಗಳೇ ಕೂಡಿ ಮಾಡಿರೋ ರೋಣ ಚಿತ್ರದ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಸಿಎಂ ಸಿದ್ದರಾಮಯ್ಯ ಟ್ರೈಲರ್ ನೋಡಿ ತಂಡಕ್ಕೆ ಭೇಷ್ ಅಂತ ಬೆನ್ನು...
Read moreDetailsಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ ನೆಕ್ಸ್ಟ್ ವೆಂಚರ್ ತೆಲುಗಿನ ಜೈ ಹನುಮಾನ್. ಶೆಟ್ರ ಜೊತೆ ಮತ್ತೊಬ್ಬ ಕುಂದಾಪುರ ಪ್ರತಿಭೆಗೂ ಗಾಳ ಹಾಕಿದೆ ಟಾಲಿವುಡ್. ಯೆಸ್.. ಮಹಾಕಾಳಿಯಾದ ಭೂಮಿ...
Read moreDetailsರಾಜಮೌಳಿಯಂತೆ ನಮ್ಮ ರಿಷಬ್ ಶೆಟ್ಟಿ ಕೂಡ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಅತ್ಯದ್ಭುತ ಟೆಕ್ನಿಷಿಯನ್. ಆದ್ರೀಗ ಈ ಇಬ್ಬರು ಸೆನ್ಸೇಷನಲ್ & ಸಕ್ಸಸ್ಫುಲ್ ಡೈರೆಕ್ಟರ್ಗಳ ಸಿನಿಮಾಗಳು...
Read moreDetailsದಿ ವೆಯ್ಟ್ ಈಸ್ ಓವರ್.. ದಿ ಎಪಿಕ್ ಬಾಹುಬಲಿ ನಾಳೆಯಿಂದಲೇ ಥಿಯೇಟರ್ಗೆ ಎಂಟ್ರಿ ಕೊಡ್ತಿದೆ. ಎರಡು ಸಿನಿಮಾಗಳಿಂದ ನೀಡಿದ್ದ ಆ ಸಿನಿಮ್ಯಾಟಿಕ್ ಎಕ್ಸ್ಪೀರಿಯೆನ್ಸ್ನ ಒಟ್ಟೊಟ್ಟಿಗೆ ನೀಡಲಿದೆ. ಮಾಹಿಷ್ಮತಿ...
Read moreDetailsಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಬಹಳ ದಿನಗಳ ನಂತ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ದಿ ಟಾಸ್ಕ್ ಅನ್ನೋ ಚಿತ್ರವನ್ನು ಪ್ರೇಕ್ಷಕರ ಮುಂದೆ ತರೋಕೆ ಸಜ್ಜಾಗಿದ್ದು, ಇನ್ಸ್ಪೆಕ್ಟರ್ ರಾಜೇಶ್...
Read moreDetailsಬಾಹುಬಲಿ ರಿಲೀಸ್ಗೆ ದಿನಗಣನೆ ಬಾಕಿಯಿದೆ. ಯೆಸ್.. ರಾಜಮೌಳಿಯ ಎರಡೂ ಬಾಹುಬಲಿಗಳು ಒಂದು ಬಾಹುಬಲಿ ಆಗಿ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದೆ. ಅದಕ್ಕಾಗಿ ಬಹಳ ವರ್ಷಗಳ ನಂತ್ರ ಒಂದೇ ಕಡೆ...
Read moreDetailsಥಿಯೇಟರ್ನಲ್ಲಿ ಕಾಂತಾರದ ಅಬ್ಬರ, ಆರ್ಭಟ ಇನ್ನೂ ಜೋರಿರುವಾಗಲೇ ಇನ್ನೂ ಸಿನಿಮಾ ನೋಡದ ಚಿತ್ರಪ್ರೇಮಿಗಳಿಗೆ ಖುದ್ದು ರಿಷಬ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ಮನೆಯಲ್ಲೇ ಕೂತು ಕುಟುಂಬ ಸಮೇತ...
Read moreDetailsರಾಕೆಟ್ ರೀತಿ ಸಕ್ಸಸ್ನ ನಾಗಾಲೋಟದಲ್ಲಿರೋ ರಶ್ಮಿಕಾ ಮಂದಣ್ಣ ಕರಿಯರ್, ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಏರುತ್ತಲೇ ಇದೆ. ನಾಲ್ಕೇ ದಿನಕ್ಕೆ ನೂರು ಕೋಟಿ ಗಳಿಸಿದ ನ್ಯಾಷನಲ್ ಕ್ರಶ್ ಥಮಾ...
Read moreDetailsಮೆಗಾಸ್ಟಾರ್ ಚಿರಂಜೀವಿ ಹೆಸರು ದುರ್ಬಳಕೆ ಮಾಡಿದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ. ಹೀಗೊಂದು ಅಧಿಕೃತ ಕೋರ್ಟ್ ಆರ್ಡರ್ ಹೊರಬಂದಿದ್ದು, ಅದು ಆಂಧ್ರ-ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಬಾಲಯ್ಯ...
Read moreDetailsದೂರದ ಮುಂಬೈನಲ್ಲಿ ಕೂತು ನಿರ್ಮಾಪಕರುಗಳನ್ನ ಬುಗುರಿಯಂತೆ ಆಡಿಸೋ ಪಿವಿಆರ್, ಐನಾಕ್ಸ್ ಮಾಲೀಕರಿಗೆ ಹೊಂಬಾಳೆ ಫಿಲಂಸ್ ಬಿಗ್ ಶಾಕ್ ನೀಡಿದೆ. ಸರ್ಕಾರ ಕೂಡ ಅಂಕುಶ ಹಾಕೋಕೆ ಆಗದೇ ಇರೋ...
Read moreDetailsಭಾರತಕ್ಕೆ ಆಸ್ಕರ್ ಬರೋಕೆ ಕಾರಣೀಭೂತರಾದ ಜೂನಿಯರ್ ಎನ್ಟಿಆರ್ಗೆ ರಿಷಬ್ ಶೆಟ್ಟಿ ಜೊತೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿದೆ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಮನೆಯಲ್ಲಿ ಪತ್ನಿ ಸಮೇತ ಮೀನೂಟ...
Read moreDetailsಸ್ಯಾಂಡಲ್ವುಡ್ನ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕಿರುತೆರೆಗೆ ಗುಡ್ಬೈ ಹೇಳಿದ್ದಾರೆ. ಬದಲಾವಣೆ ಬಯಸಿ, ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರಂತೆ. ಈ ಮೂಲಕ 9 ವರ್ಷಗಳ ಝೀ ಕನ್ನಡ ಜೊತೆಗಿನ...
Read moreDetailsಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಅದ್ಯಾಕೋ ಸನ್ಯಾಸತ್ವ ಸೀಕರಿಸೋ ಮನಸ್ಸು ಮಾಡಿದ್ದಾರೆ. ಅದೀಗ ತೆಲುಗು ನಾಡಲ್ಲಿ ಬಹುದೊಡ್ಡ ಸಂಚಲನ ಸೃಷ್ಠಿಸಿದ್ದು, ಅದಕ್ಕೆ...
Read moreDetailsಮಾನ್ಸ್ಟರ್ ರಾಕಿಭಾಯ್ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಪ್ರಶಾಂತ್ ನೀಲ್ ತುಂಬಾ ದಿನಗಳ ನಂತ್ರ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದೂ ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಗೌಡ...
Read moreDetailsಸ್ಯಾಂಪಲ್ಸ್ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಗತವೈಭವ ಸಿನಿಮಾ ರಿಲೀಸ್ಗೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕನ್ನಡದ ಜೊತೆ ತೆಲುಗಿನಲ್ಲೂ ಹುಬ್ಬೇರಿಸುತ್ತಿರೋ ಈ ಚಿತ್ರ ಹತ್ತು, ಹಲವು ವಿಶೇಷತೆಗಳಿಂದ...
Read moreDetailsಸ್ಯಾಂಡಲ್ವುಡ್ಗೆ ಹಲ್ಕಾ ಡಾನ್ ಎಂಟ್ರಿ ಆಗಿದ್ದು, ಆತನಿಗೆ ಶುಭ ಕೋರಲು ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳೆಲ್ಲಾ ಬಂದು ಹೋಗಿರೋದು ಇಂಟರೆಸ್ಟಿಂಗ್. ಯೆಸ್.. ಶಿವಣ್ಣ, ಸುದೀಪ್, ಸಾಯಿಕುಮಾರ್, ದುನಿಯಾ...
Read moreDetailsಬಾಲಿವುಡ್ ಬಾದ್ಷಾ ಶಾರೂಖ್ ಖಾನ್ಗೆ ನಮ್ಮ ಹೆಮ್ಮೆಯ ಕನ್ನಡಿಗರು ಬ್ಯಾಕ್ ಟು ಬ್ಯಾಕ್ ಗುನ್ನಾ ಇಡೋ ಕಾರ್ಯಗಳು ಪದೇ ಪದೆ ಮರುಕಳಿಸುತ್ತಿದೆ. ಯೆಸ್.. ಈ ಹಿಂದೆ ಯಶ್...
Read moreDetailsಬಾಲಿವುಡ್ನಲ್ಲಿ ತಯಾರಾಗ್ತಿರೋ ಮಹಾದೃಶ್ಯಕಾವ್ಯ ರಾಮಾಯಣ ಸದ್ಯ ಹಾಲಿವುಡ್ ಮಂದಿಗೂ ನೆದ್ದೆ ಕೆಡಿಸಿದೆ. ಅಷ್ಟೊಂದು ರಿಚ್ ಆಗಿ ಮೂಡಿ ಬರ್ತಿದೆ. ರಣ್ಬೀರ್ ಕಪೂರ್-ರಾಕಿಭಾಯ್ ಕಾಂಬೋನ ಈ ಸಿನಿಮಾಗಾಗಿ ಒಂದು...
Read moreDetailsಬ್ಯಾಕ್ ಟು ಬ್ಯಾಕ್ ಸೋಲಿನ ಕಹಿ ಉಂಡಂತಹ ಗೀತಾ ಶಿವರಾಜ್ಕುಮಾರ್ ಇತ್ತೀಚೆಗೆ ರಾಜಕಾರಣಕ್ಕೆ ಅಧಿಕೃತವಾಗಿ ಗುಡ್ಬೈ ಹೇಳಿದ್ರು. ಆದ್ರೀಗ ಧರ್ಮ ಪತ್ನಿ ಪಾಲಿಟಿಕ್ಸ್ಗೆ ಬೈ ಹೇಳ್ತಿದ್ದಂತೆ ಇತ್ತ...
Read moreDetailsಕಾಂತಾರದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ.. ಸಾಮಾನ್ಯವಾಗಿ ಎಂಥದ್ದೇ ಸಿನಿಮಾ ಆದ್ರೂ ಒಂದು ವಾರ ಅಥ್ವಾ ಹತ್ತು ದಿನ ಅಷ್ಟೇ. ಆದ್ರೀಗ ಕಾಂತಾರ ಯಶಸ್ವಿ ನಾಲ್ಕನೇ ವಾರಕ್ಕೆ...
Read moreDetailsಡಿಬಾಸ್ ದರ್ಶನ್.. ಒಂದು ಕಾಲದಲ್ಲಿ ನಾನೇ.. ನಾನು ಬಿಟ್ರೆ ಇಲ್ಲ ಅಂತ ಸಿಕ್ಕಾಪಟ್ಟೆ ಮೆರೆದ ಸೂಪರ್ ಸ್ಟಾರ್. ಸಿಕ್ಕ ಸಿಕ್ಕವರಿಗೆಲ್ಲಾ ಟಾಂಗ್ ಕೊಟ್ಕೊಂಡು, ದೌಲತ್ನಲ್ಲಿ ಮೆರೆದವರು. ಇದೀಗ...
Read moreDetailsಕನ್ನಡದ ಅಸ್ಮಿತೆ ನಟಸಾರ್ವಭೌಮ ಡಾ. ರಾಜ್ಕುಮಾರ್ ಕುರಿತು ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ಅಣ್ಣಾವ್ರ ಗತ್ತುನ್ನು ಇಡೀ ಇಂಡಿಯಾ ಲೆವೆಲ್ಗೆ ಗೊತ್ತು ಮಾಡುವ ಕಾರ್ಯವನ್ನು...
Read moreDetailsಭಾರತೀಯ ಚಿತ್ರರಂಗದ ಈ ವರ್ಷದ ನಂ.1 ಸಿನಿಮಾ ಯಾವುದು ಅಂದ್ರೆ ಅದು ಒನ್ ಅಂಡ್ ಓನ್ಲಿ ಕಾಂತಾರ ಚಾಪ್ಟರ್-1. ಯೆಸ್.. ಈ ವರ್ಷ ಅತಿಹೆಚ್ಚು ಗಳಿಸಿ ಅಗ್ರಸ್ಥಾನಕ್ಕೇರಿದ್ದ...
Read moreDetailsದೀಪಾವಳಿ.. ಅಂಧಕಾರವನ್ನು ಹೊರದೋಡಿಸಿ, ಬೆಳಕು ಮೂಡಿಸುವ ಹಬ್ಬ. ಯೆಸ್.. ಈ ಬೆಳಕಿನ ಹಬ್ಬವನ್ನು ಶ್ರೀಸಾಮಾನ್ಯರೇ ಬಹಳ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ತಾರೆ. ಇನ್ನು ಸೆಲೆಬ್ರಿಟಿಗಳ ಕಥೆ ಹೇಳ್ಬೇಕಾ..? ರಾಕಿಂಗ್...
Read moreDetailsಇತ್ತೀಚೆಗೆ ಮಾಜಿ ಪತಿ ಚಂದನ್ ಶೆಟ್ಟಿ ಹಾಗೂ ತಮ್ಮ ಎರಡನೇ ಮದ್ವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ ಟಾಕ್ ಆಫ್ ದಿ ಟೌನ್ ಆಗಿದ್ರು. ಇದೀಗ...
Read moreDetailsದೀಪಾವಳಿ ಹಬ್ಬದಲ್ಲಷ್ಟೇ ಅಲ್ಲ ಕಗ್ಗತ್ತಲನ್ನು ಹೊರದೋಡಿಸಿ, ಸದಾ ಬೆಳಕು ಕೊಡುತ್ತೆ ದೀಪ. ಅದ್ರಂತೆ ನಮ್ಮ ಬಾದ್ಷಾ ಕಿಚ್ಚ ಸುದೀಪ್ ಕೂಡ ಎಲ್ಲ ಕಾಲಕ್ಕೂ ಗೆಳೆಯರ ಬಳಗ ಬೆಳಗೋ...
Read moreDetailsಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿರೋ ಸಿನಿಮಾ ಕಾಂತಾರ. ಇದೀಗ ಆ ಮಾಸ್ಟರ್ಕ್ಲಾಸ್ ಹಾಗೂ ಮಾಸ್ಟರ್ಪೀಸ್ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೆ ಕಾಲಿಡ್ತಿದೆ. ಈ ಖುಷಿಯ ವಿಚಾರದ ಜೊತೆ ಆಸ್ಟ್ರೇಲಿಯಾ...
Read moreDetailsದರ್ಶನ್ ಜೈಲು ಸೇರಿರೋದಕ್ಕೂ.. ಆತನ ಚಿತ್ರಕ್ಕೆ ಡೆವಿಲ್ ಅಂತ ಟೈಟಲ್ ಇಟ್ಟಿರೋದಕ್ಕೂ.. ಸದ್ಯ ಕೋರ್ಟ್ನಲ್ಲಿ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಿರೋದಕ್ಕೂ ಸರಿ ಹೋಗಿದೆ. ರಿಯಲ್ ಲೈಫ್ನಲ್ಲಿ ಛೀ,...
Read moreDetailsಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಆಪ್ತ ಗೆಳೆಯ ರಾಜೀವ್ ಕನಕಾಲ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಲವ್ ಓಟಿಪಿ ಅನ್ನೋ ಸಿನಿಮಾ ಸದ್ಯ ರಿಲೀಸ್ಗೆ ಸಜ್ಜಾಗಿದ್ದು, ಪ್ರಮೋಷನ್ಸ್ ಕಿಕ್ಸ್ಟಾರ್ಟ್...
Read moreDetailsಸ್ಯಾಂಡಲ್ವುಡ್ ಬಚ್ಚನ್ ಬಾದ್ಷಾ ಕಿಚ್ಚ ಹಾಗೂ ಸ್ಟಾರ್ ಡೈರೆಕ್ಟರ್ ಮೊಗ್ಗಿನ ಮನಸ್ಸು ಶಶಾಂಕ್ ಬಹಳ ದಿನಗಳ ನಂತ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಅದಕ್ಕೆ ಕಾರಣ ಡಾರ್ಲಿಂಗ್ ಕೃಷ್ಣ...
Read moreDetailsರಾಜರತ್ನ ಅಪ್ಪು ನಮ್ಮನ್ನ ಅಗಲಿ ನಾಲ್ಕು ವರ್ಷಗಳಾಗ್ತಿದೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವಂತೆ ಆ ಆಪ್ತ ಜೀವ ನಮ್ಮೊಂದಿಗಿಲ್ಲ ಅನ್ನೋ ಭಾವನೆ ಎಂದೂ ಮೂಡಿಲ್ಲ. ನಗುವಿನ...
Read moreDetailsಇಸ್ಮಾರ್ಟ್ ಶಂಕರ್ ರಾಮ್ ಪೋತಿನೇನಿ ಇದೀಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಸೂಪರ್ ಫ್ಯಾನ್ಬಾಯ್ ಆಗಿ ಮಿಂಚೋಕೆ ಸಜ್ಜಾಗಿದ್ದಾರೆ. ಆಂಧ್ರದಲ್ಲಿ ಅಷ್ಟೆಲ್ಲಾ ಸೂಪರ್ ಸ್ಟಾರ್ಗಳಿದ್ದುಕೊಂಡು ನಮ್ಮ...
Read moreDetailsಬಾಕ್ಸ್ ಆಫೀಸ್ ದಂತಕಥೆ ಕಾಂತಾರ-1 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ಟಿ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ. ಆದ್ರೆ ಸದ್ಯಕ್ಕಿಲ್ಲ ಕಾಂತಾರ...
Read moreDetailsಸು ಫ್ರಮ್ ಸೋ ಚಿತ್ರದಿಂದ ಎಲ್ಲೆಡೆ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದಂತಹ ರಾಜ್ ಬಿ ಶೆಟ್ಟಿ, ಅದ್ರ ಬೆನ್ನಲ್ಲೀಗ ಮತ್ತೊಂದು ಮಹತ್ವದ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಅದೇ...
Read moreDetailsಅದೃಷ್ಠ ದೇವತೆ ಮನೆಗೆ ಬಂದ್ರೆ ಬಟ್ಟೆ ಬಿಚ್ಚಿಸಿ, ಬೆಡ್ ರೂಮ್ನಲ್ಲಿ ಕೂರಿಸ್ತೀನಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಆ ಅದೃಷ್ಠ ದೇವತೆ ಅಕ್ಷರಶಃ ಶಾಪ ಹಾಕಿದಂತಿದೆ. ದಾಸನಿಗೆ...
Read moreDetailsಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಟಾಲಿವುಡ್ ಅಂಗಳದಿಂದ ಮತ್ತೊಂದು ಮೆಗಾ ಹಿಟ್ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಆಯ್ತು. ಈಗ ಸ್ಟಾರ್ ಬಾಯ್ ಸಿದ್ದು...
Read moreDetailsಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಪಡೆದ ಬಳಿಕ ನಟಿ ನಿವೇದಿತಾ ಗೌಡ ಲೈಫ್ ಹೇಗಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಸದ್ಯ ದಿಗಂತ್ ಜೊತೆ ಈ...
Read moreDetailsರಿಷಬ್-ರುಕ್ಮಿಣಿ.. ಸದ್ಯ ಎಲ್ಲರೂ ಮಾತನಾಡುವಂತಾಗಿರೋ ಕನ್ನಡ ಹೆಮ್ಮೆಯ ಕಲಾವಿದರು. ಅದಕ್ಕೆ ಕಾರಣ ಕಾಂತಾರ. 700 ಕೋಟಿ ಕ್ಲಬ್ ಸೇರಿರುವ ಕಾಂತಾರ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ದೀಪಾವಳಿ...
Read moreDetailsನಗುಮುಖದ ಒಡೆಯ.. ಕರ್ನಾಟಕ ರತ್ನ.. ರಾಜರತ್ನ ಡಾ. ಪುನೀತ್ ರಾಜ್ಕುಮಾರ್ ನಮ್ಮೊಂದಿಗಿಲ್ಲ ಅನ್ನೋ ಭಾವ ಎಂದೂ ಯಾರಿಗೂ ಬಂದಿಲ್ಲ. ಯಾಕಂದ್ರೆ ಅವ್ರು ಕೊಟ್ಟಿರೋ ನೆನಪುಗಳು ಅಂಥದ್ದು. ಇದೀಗ...
Read moreDetailsಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಬಾಲಿವುಡ್ನ ಅತಿ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಗ್ಬಿ, ಹೃತಿಕ್, ಜೂಹಿ ಚಾವ್ಲಾನ ಕೂಡ ಹಿಂದಿಕ್ಕಿರೋ ಕಿಂಗ್ ಖಾನ್ ನೆಟ್...
Read moreDetailsಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ತ್ರಿಬಲ್ ಆರ್ ಚಿತ್ರದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಫ್ಯಾನ್ಸ್ಗೆ ಒಂದು ಬಿಗ್ ಶಾಕಿಂಗ್ ನ್ಯೂಸ್. ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ...
Read moreDetailsಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ, ಸುಪ್ರಸಿದ್ಧ ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾದಲ್ಲಿರೋ ಡೈಲಾಗ್ನಂತೆ ಬಂದದ್ದು ಸ್ವಲ್ಪ ತಡ...
Read moreDetailsಕ್ಯೂಟ್ ಕ್ವೀನ್ ಶ್ರೀಲೀಲಾ ಇತ್ತೀಚೆಗಷ್ಟೇ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೀಗ ಇಡೀ ಬಾಲಿವುಡ್ ಈ ಕನ್ನಡತಿ ಮೇಲೆ ಕಿಡಿಕಾರುತ್ತಿದೆ. ಬಣ್ಣದ ಲೋಕದಲ್ಲಿ ಎಲ್ಲವೂ ಸರಿಯಾಗಿ ಇರೋಕೆ ಸಾಧ್ಯವೇ...
Read moreDetailsಸ್ವಂತ ಟ್ಯಾಲೆಂಟ್ನಿಂದ ಕೋಟೆ ಕಟ್ಟಿ ಮರೆಯುತ್ತಿರೋ ಸೆಲ್ಫ್ ಮೇಡ್ ಶಹಜಾದ್ ಅಂದ್ರೆ ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಬಳಿಕ ಟಾಕ್ಸಿಕ್ಗೆ ಕೈ...
Read moreDetailsಸಿಂಪಲ್ ಸುನಿ.. ಹೆಸರಿಗಷ್ಟೇ ಇವರು ಸಿಂಪಲ್. ಆದ್ರೆ ನೀವು ನಾವು ಅಂದ್ಕೊಂಡಷ್ಟು ಸರಳ ಜೀವಿ ಅಲ್ಲವೇ ಇಲ್ಲ. ಅವ್ರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗೊತ್ತಾಗುತ್ತೆ ಅವರೆಂಥಾ ಟ್ಯಾಲೆಂಟ್...
Read moreDetailsಟ್ರೆಂಡ್ ಯಾವಾಗ್ಲೂ ಒಂದೇ ತರಹ ಇರಲ್ಲ. ಜನರ ಅಭಿರುಚಿಗೆ ತಕ್ಕನಾಗಿ ಅದು ಕಾಲ ಕಾಲಕ್ಕೆ ಬದಲಾಗ್ತಾ ಇರುತ್ತೆ. ರಶ್ಮಿಕಾ ನ್ಯಾಷನಲ್ ಕ್ರಶ್ ಪಟ್ಟವನ್ನ ತೃಪ್ತಿ ದಿಮ್ರಿ ಅಲಂಕರಿಸಿದ್ರು....
Read moreDetailsಈಗಾಗ್ಲೇ ಕಾಂತಾರ ಸಿನಿಮಾ ನ್ಯಾಷನಲ್ ಅವಾರ್ಡ್ ಪಡೆದಾಗಿದೆ. ಕಾಂತಾರ-1 ಅದನ್ನೂ ಮೀರಿ ಚಮತ್ಕಾರ ಮಾಡ್ತಿದೆ. ಜೀಟಿಗೆ ಸಿನಿಮಾಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ಅಂದಾಗ, ಅದನ್ನ ಹಿಡಿದ ದೈವದ...
Read moreDetailsಸಕ್ಸಸ್ಫುಲ್ ಸಿನಿಮಾಗಳ ಮಾಸ್ಟರ್ಮೈಂಡ್ ಮೊಗ್ಗಿನ ಮನಸ್ಸು ಶಶಾಂಕ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಬರ್ತಿದೆ. ಡಾರ್ಲಿಂಗ್ ಕೃಷ್ಣ ಜೊತೆ ಮತ್ತೊಮ್ಮೆ ಕೈ ಜೋಡಿಸಿರೋ ಡೈರೆಕ್ಟರ್, ಬ್ರ್ಯಾಟ್ ಚಿತ್ರವನ್ನ ಇದೇ...
Read moreDetailsಸದ್ಯ ಜೈಲಲ್ಲಿರೋ ಡೆವಿಲ್ ದರ್ಶನ್ನ ಹಾಡಿ ಹೊಗಳಿದ್ದಾರೆ ಕರಾವಳಿ ಬ್ಯೂಟಿ ರಚನಾ ರೈ. ಡೆವಿಲ್ ಆಲ್ಬಮ್ನ ರೊಮ್ಯಾಂಟಿಕ್ ಡುಯೆಟ್ ರಿವೀಲ್ ಆಗಿದ್ದು, ಬಿರು ಬಿಸಿಲಲ್ಲಿ ಚಿತ್ರಿಸಿರೋ ಆ...
Read moreDetailsಹನ್ನೊಂದೇ ದಿನಕ್ಕೆ ಬರೋಬ್ಬರಿ 655 ಕೋಟಿ ಲೂಟಿ ಮಾಡಿರೋ ಕಾಂತಾರ, ನಾಗಾಲೋಟ ಮುಂದುವರೆಸಿದೆ. ರಾಜಮೌಳಿ ಅಂತಹ ಮಹಾನ್ ಮಾಂತ್ರಿಕನೇ ಬಾಹುಬಲಿ ಮಾಡುವಾಗ ನೂರಾರು ಬಿಗ್ ಮಿಸ್ಟೇಕ್ಸ್ ಮಾಡಿದ್ದಾರೆ....
Read moreDetailsಸಾಮಾನ್ಯವಾಗಿ ಫಿಲ್ಮ್ ಫೆಸ್ಟಿವಲ್ಗಳು ಆಗಾಗ, ಅಲ್ಲಲ್ಲಿ ನಡೀತಾನೇ ಇರುತ್ತವೆ. ಆದ್ರೆ ಮಕ್ಕಳ ಸಿನಿಮಾಗಳಿಗಾಗಿ ಪ್ರತ್ಯೇಕ ಚಿತ್ರೋತ್ಸವಗಳು ಮಾತ್ರ ಬಹು ವಿರಳ. ಅಂಥದ್ದೊಂದು ವೇದಿಕೆ ಕಳೆದ ವರ್ಷದಿಂದ ನಮ್ಮ...
Read moreDetailsಕೆಜಿಎಫ್.. ನಮ್ಮ ಸ್ಯಾಂಡಲ್ವುಡ್ನ ಆಲ್ ಟೈಂ ಮಾಸ್ಟರ್ಪೀಸ್ ಮೂವಿ. ಆದ್ರೀಗ ಆ ಮಾಸ್ಟರ್ಪೀಸ್ಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ ಕಾಂತಾರ. ಯೆಸ್.. ರಾಕಿಭಾಯ್ ಯಶ್ ಮಾಡಿದ್ದ ಕೆಜಿಎಫ್ ಕಲೆಕ್ಷನ್...
Read moreDetailsಸೂಪರ್ ಸ್ಟಾರ್ ರಜನೀಕಾಂತ್ ವಯಸ್ಸು 74. ಆದ್ರೆ ಅವ್ರ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಹರೆಯದವರಂತಿದೆ. ಅದಕ್ಕೆ ಕಾರಣ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅಲ್ಲಿನ ಬೇರಿನ...
Read moreDetailsಸ್ಯಾಂಡಲ್ವುಡ್ ಏಂಜಲ್ ಬೃಂದಾ ಆಚಾರ್ಯ ಈಗ ಅಪ್ಸರೆ. ಆ ಅಪ್ಸರೆಯ ಬ್ಯಾಂಗ್ನಲ್ಲಿ ದಿಯಾ ಫೇಮ್ ದಸರಾ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿದ್ದಾರೆ. ಸಾಲ ಸಾಲದು ಅಂತ...
Read moreDetailsಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಚಿತ್ರದ ‘ಒಂದೆ ಒಂದು ಸಲ’ ಎಂಬ ಸುಮಧುರ ಗೀತೆಯು ಸರಿಗಮಪ ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ....
Read moreDetailsಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ದೀಪಾವಳಿಯಿಂದ ಮುಂದಿನ ಮೂರು ದೀಪಾವಳಿ ಹಬ್ಬಗಳ ತನಕ ಚಿತ್ರಪ್ರೇಮಿಗಳಿಗೆ ಬಂಪರ್ ಗಿಫ್ಟ್ಗಳನ್ನ ನೀಡಲು ಸಜ್ಜಾಗಿದ್ದಾರೆ. ಆ ಸರ್ಪ್ರೈಸಿಂಗ್...
Read moreDetailsನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಚಿತ್ರ 'ಗತವೈಭವ' ನವೆಂಬರ್ 14ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ದುಶ್ಯಂತ್ ಮತ್ತು ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ...
Read moreDetailsಕಾಂತಾರ ಬರೀ ದೈವಗಳ ದಂತಕಥೆ ಅಲ್ಲ.. ಬಾಕ್ಸ್ ಆಫೀಸ್ನಲ್ಲೂ ಹೊಸ ಇತಿಹಾಸ ಬರೆದಿದೆ. ಒಂದೇ ವಾರಕ್ಕೆ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ....
Read moreDetailsಕಿಚ್ಚನ ಒಂದೇ ಒಂದು ಫೋನ್ ಕಾಲ್ಗೆ ಡಿಸಿಎಂ ಸ್ಪಂದಿಸಿದ್ದಾರೆ. ಬಿಗ್ ಮನೆಯ ಲಾಕ್ ಕೂಡ ಅನ್ಲಾಕ್ ಆಗಿದೆ. ಆದಾಗ್ಯೂ ಕೂಡ ಡಿಸಿಎಂ ಡಿಕೆಶಿ ಮೇಲೆ ಸಾಕಷ್ಟು ಅಪವಾದಗಳು...
Read moreDetailsಭಾರತದ ಪ್ರಖ್ಯಾತ ಒಟಿಟಿ ಪ್ಲಾಟ್ zee5 ಹಾಗೂ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್ಸ್ನ ಸಹಯೋಗದಲ್ಲಿ 'ಮಾರಿಗಲ್ಲು' ವೆಬ್ ಸರಣಿಯನ್ನು ಘೋಷಿಸಿದೆ. ಈ ವೆಬ್ ಸೀರೀಸ್...
Read moreDetailsಬಾದ್ಷಾ ಕಿಚ್ಚ ಸುದೀಪ್, ಬಿಗ್ಬಾಸ್ ನಿರೂಪಣೆಗೆ ಫುಲ್ಸ್ಟಾಪ್ ಇಟ್ಟಿದ್ರು. ಆದ್ರೆ ಅವ್ರ ಮನವೊಲಿಸಿ, ಇಲ್ಲಸಲ್ಲದ ಭರವಸೆಗಳನ್ನ ನೀಡಿ ವಾಪಸ್ ಕರೆತಂದಿದ್ದು ಮಾತ್ರ ಕಲರ್ಸ್ ಕನ್ನಡ ಟೀಂ. ಹಾಗಾದ್ರೆ...
Read moreDetailsಇಷ್ಟು ದಿನ ಡಿಬಾಸ್ ಕಥೆ ಆಯ್ತು. ಈಗ ಬಿಗ್ಬಾಸ್ ಕಥೆ ಶುರುವಾಗಿದೆ. ಯೆಸ್.. ಡಿಬಾಸ್ನಂತೆ ಬಿಗ್ಬಾಸ್ಗೂ ಕಾನೂನು ಕಂಟಕ ಎದುರಾಗಿದೆ. ವೆಲ್ಸ್ ಗ್ರೂಪ್ ಮಾಡಿದ ತಪ್ಪಿಗೆ ಸೂಪರ್...
Read moreDetailsವರ್ಷಾಂತ್ಯದ ಕ್ರಿಸ್ಮಸ್ಗೆ ಡೇಟ್ನ ಮಾರ್ಕ್ ಮಾಡಿ ಇಟ್ಟಿರೋ ಬಾದ್ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಫಸ್ಟ್ ಸಾಂಗ್ ರಿವೀಲ್ ಆಗಿದೆ. ಸಖತ್ ಸೈಕ್ ಆಗಿದೆ ಆರಡಿ...
Read moreDetailsಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದ ಡಿಬಾಸ್ ದರ್ಶನ್ ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಅಯ್ಯೋ ಪಾಪ ಅನಿಸ್ತಿದೆ. ಜೈಲು ಲೈಬ್ರರಿಯಿಂದ ಪುಸ್ತಕಗಳನ್ನ ಪಡೆದಿರೋ ದಾಸ, ಆಧ್ಯಾತ್ಮದತ್ತ ವಾಲಿದ್ದಾರೆ....
Read moreDetailsಆಂಧ್ರ ಡಿಸಿಎಂ ಪವನ್ ಕಲ್ಯಾಣ್ರ OG, ಸದ್ಯ ಬಿಗ್ಗೆಸ್ಟ್ ಹಿಟ್ ಆಗಿದೆ. ಸಿನಿಮಾ ಇನ್ನೂ ಥಿಯೇಟರ್ನಲ್ಲಿ ಇದ್ದಾಗಲೇ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ ಸೆನ್ಸೇಷನಲ್ ಸ್ಟಾರ್ ಪವನ್. ಚಿಕ್ಕಬಳ್ಳಾಪುರದ...
Read moreDetailsದಂತಕಥೆಗಳ ಮಹಾದೃಶ್ಯಕಾವ್ಯ ಕಾಂತಾರ. ನಾಲ್ಕೇ ದಿನಕ್ಕೆ 335 ಕೋಟಿ ಪೈಸಾ ವಸೂಲ್ ಮಾಡಿರೋ ಕಾಂತಾರ, ಕೆಜಿಎಫ್ ಬಳಿಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಿಷಬ್ ಶೆಟ್ಟಿಗೆ ಅನುಪಮ್ ಖೇರ್...
Read moreDetailsರಿಷಬ್ ಶೆಟ್ಟಿ.. ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಅಸಾಮಾನ್ಯನಾಗಿ ಬೆಳೆದು, ಇಡೀ ವಿಶ್ವ ಸಿನಿದುನಿಯಾ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವ್ರ ಬದುಕು...
Read moreDetailsರಾಜಮೌಳಿ, ಬನ್ಸಾಲಿಗಿಂತ ಕಮ್ಮಿ ಇಲ್ಲ ನಮ್ ರಿಷಬ್ ಶೆಟ್ಟಿ. ನಿಜ ನಿಜ.. NTR ಮಾತು ನಿಜ.. ರಿಷಬ್ ಗ್ರೇಟೆಸ್ಟ್ ಡೈರೆಕ್ಟರ್. ಈಶ್ವರನ ಹೂದೋಟ.. ನವರಾತ್ರಿ ಗುಳಿಗಾವತಾರ ದರ್ಶನ..!...
Read moreDetailsಪ್ಯಾನ್ ಇಂಡಿಯಾ ಸಿನಿಮಾಗಳ ಡಾರ್ಲಿಂಗ್ ಪ್ರಭಾಸ್, ಬರೀ ಹೊಡಿ ಬಡಿ ಕಡಿ ಚಿತ್ರಗಳಿಗೆ ಮಾತ್ರ ಜೋತು ಬಿದ್ದಿಲ್ಲ. ಭಿನ್ನ ವಿಭಿನ್ನ ಕಥೆ, ಪಾತ್ರಗಳ ಮೂಲಕ ಸದಾ ಹೊಸತನಕ್ಕೆ...
Read moreDetailsದಸರಾ ಆಯುಧ ಪೂಜೆ ಹಿನ್ನೆಲೆ ಸ್ಯಾಂಡಲ್ವುಡ್ಗೆ ಹೊಚ್ಚ ಹೊಸ ಆಯುಧ ಎಂಟ್ರಿ ಕೊಟ್ಟಿದೆ. ಅದು ಬೇರಾರೂ ಅಲ್ಲ ಮ್ಯಾಂಗೋ ಪಚ್ಚ ಅಲಿಯಾಸ್ ಸಂಚಿತ್ ಸಂಜೀವ್. ಯೆಸ್.. ಬಾದ್ಷಾ...
Read moreDetailsಬೆಳ್ಳಿಪರದೆ ಮೇಲೆ ಕಾಂತಾರ ಬೆಳಕಿನ ದರ್ಶನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಮೋಷನ್ಸ್ನಲ್ಲಿ ಬ್ಯುಸಿ ಆಗಿದೆ. ಕೊಚ್ಚಿ, ಬೆಂಗಳೂರು, ಹೈದ್ರಾಬಾದ್ ಮುಗಿಸಿ ಮುಂಬೈನಲ್ಲೂ...
Read moreDetailsಇತ್ತೀಚೆಗೆ ಧಾರ್ಮಿಕ ವಿಧಿ ವಿಧಾನಗಳ ಕುರಿತ ವಿಷಯಗಳಿರೋ ಸಿನಿಮಾಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಕಾಂತಾರ ಬೆನ್ನಲ್ಲೇ ಮತ್ತೊಂದು ಅಂಥದ್ದೇ ಕಂಟೆಂಟ್ ಇರೋ ಸಿನಿಮಾ ಬರ್ತಿದೆ. ಕೋಮಲ್ ನಟನೆಯ ಕೋಣ ಸಿನಿಮಾ...
Read moreDetailsಕಾಂತಾರ ಚಿತ್ರದಂತೆ ಕಾಂತಾರ ಪ್ರೀಕ್ವೆಲ್ ಕೂಡ ದೈವಿಕ ಅಂಶಗಳಿಂದ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸೋ ಮುನ್ಸೂಚನೆ ನೀಡಿದೆ. ಅಂದು ವರಾಹ ರೂಪಂ ಗೀತೆ ಎಷ್ಟು ಗುಂಗು ಹಿಡಿಸಿತ್ತೋ, ಈಗ ಬ್ರಹ್ಮಕಳಶ...
Read moreDetailsಆಂಧ್ರದಲ್ಲಿ ದಾಖಲೆ 100 ಕೋಟಿ ರೂಪಾಯಿ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿರೋ ರಿಷಬ್ ಶೆಟ್ಟಿಯ ಕಾಂತಾರ-1 ಚಿತ್ರಕ್ಕೆ ಅಲ್ಲಿನ ತೆಲುಗು ಮಂದಿ ಬಾಯ್ಕಾಟ್ ಕ್ಯಾಂಪೇನ್ ಮಾಡ್ತಿದ್ದಾರೆ. ಜೂನಿಯರ್ ಎನ್ಟಿಆರ್...
Read moreDetailsಮಾಸ್ ವೆಂಚರ್ ಮಾರುತ ದುನಿಯಾದಲ್ಲೊಂದು ಭಕ್ತಿ ಪ್ರಧಾನ ಗೀತೆಯಿದೆ. ಸವದತ್ತಿ ಎಲ್ಲಮ್ಮ ಉಧೋ ಉಧೋ ಎನ್ನುತ್ತಿದೆ ಕರುನಾಡು. ಯೆಸ್.. ಶ್ರೇಯಸ್ ಮಂಜು-ದುನಿಯಾ ವಿಜಯ್ರ ಮಾರುತದಲ್ಲಿ ಬೃಂದಾ ಆಚಾರ್ಯ...
Read moreDetailsರಾಬರ್ಟ್ ಹಾಗೂ ಕಾಟೇರ ಚಿತ್ರಗಳ ಬಳಿಕ ತರುಣ್ ಸುಧೀರ್ ನೆಕ್ಸ್ಟ್ ವೆಂಚರ್ ಸಿಂಧೂರ ಲಕ್ಷ್ಮಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ದಾಸ ದರ್ಶನ್ ಜೈಲು ಹಕ್ಕಿ ಆಗಿರೋ...
Read moreDetailsಕಾಂತಾರ ಚಾಪ್ಟರ್-1 ರಿಲೀಸ್ಗೆ ದಿನಗಣನೆ ಶುರುವಾಗಿದೆ. ವಿಜಯದಶಮಿ ದಿನ ಮಹೋನ್ನತ ವಿಜಯ ಸಾಧಿಸೋಕೆ ಬರ್ತಿರೋ ಡಿವೈನ್ ಸ್ಟಾರ್ ನಟನೆಯ ಕಾಂತಾರ, ಬರೀ ದಂತಕಥೆ ಅಲ್ಲ. ದಾಖಲೆಗಳ ದಂತಕಥೆ...
Read moreDetailsಹರಿಹರ ವೀರಮಲ್ಲು ಫ್ಲಾಪ್ ಆಯ್ತು ಅಂತ ಆಡಿಕೊಂಡಿದ್ದವ್ರಿಗೆ ಗೇಮ್ ಚೇಂಜರ್ ಪವನ್ ಕಲ್ಯಾಣ್, ಓಜಿ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಸುನಾಮಿ ಆಗಿರೋ ಓಜಸ್...
Read moreDetailsಹಗಲಿನ ದರ್ಶನ ಇಲ್ಲದೆ ಕ್ವಾರಂಟೈನ್ ಸೆಲ್ನಲ್ಲಿ ಬಂಧಿಯಾಗಿರೋ ನಟ ದರ್ಶನ್ಗೆ ಕೋರ್ಟ್ನಲ್ಲಿ ಹಿನ್ನಡೆಯೇ ಆಗ್ತಿದೆ. ಅವರ ಸದ್ಯದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನುವಂತಾಗಿದೆ. ಆದ್ರೆ ಇತ್ತೀಚಿನ...
Read moreDetailsಪುಷ್ಪ-2 ಬಳಿಕ ಹಾಲಿವುಡ್ ಶೈಲಿಯ ಸೈನ್ಸ್ ಫಿಕ್ಷನ್ ಫಿಲ್ಮ್ಗೆ ಗ್ರೀನ್ ಸಿಗ್ನಲ್ ನೀಡಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ AA22xA6 ಸಿನಿಮಾಗೆ ಮತ್ತೊಬ್ಬ ನಾಯಕನಟಿ ಎಂಟ್ರಿ ಕೊಟ್ಟಿದ್ದಾರೆ....
Read moreDetailsರಾಕಿಂಗ್ ಸ್ಟಾರ್ ಯಶ್ ಬರೀ ನ್ಯಾಷನಲ್ ಅಲ್ಲ.. ಅದಕ್ಕೂ ಮೇಲೆ. ಹೌದು.. ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡ್ತಿರೋ ಹೆಮ್ಮೆಯ ಕನ್ನಡಿಗ ಯಶ್, ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಟಾಕ್ಸಿಕ್ನ...
Read moreDetailsಜೋಡೆತ್ತು ಅಂದಾಕ್ಷಣ ಥಟ್ ಅಂತ ನೆನಪಿಗೆ ಬರೋದೇ ಯಶ್-ದರ್ಶನ್. ಹೌದು.. ಮಂಡ್ಯ ಎಂಪಿ ಎಲೆಕ್ಷನ್ಸ್ ಟೈಮ್ನಲ್ಲಿ ಸುಮಕ್ಕನ ಬೆನ್ನಿಗೆ ನಿಂತಿತ್ತು ಜೋಡೆತ್ತು. ಇದೀಗ ಸ್ಯಾಂಡಲ್ವುಡ್ನಲ್ಲಿ ಅಂಥದ್ದೊಂದು ಸಿನಿಮಾ...
Read moreDetailsಹಸಿವಿರೋ ಕಸಿಯಾದ ಸಿನಿಮೋತ್ಸಾಹಿ ತಂಡ ಲೇಟ್ ಆದ್ರೂ ಲೇಟೆಸ್ಟ್ ಆಗಿ ಪ್ರೇಕ್ಷಕರು ಮೆಚ್ಚುವಂತಹ ಸಿನಿಮಾ ಕೊಟ್ಟೇ ಕೊಡುತ್ತೆ. ಅದಕ್ಕೆ ಕಮಲ್-ಶ್ರೀದೇವಿ ತಂಡ ಬೆಸ್ಟ್ ಎಕ್ಸಾಂಪಲ್. ಸಚಿನ್ ಹಾಗೂ...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ-1 ಚಿತ್ರದಲ್ಲಿ ನಾಗಸಾಧು ಆಗಿ ಕಾಣಸಿಗಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಮತ್ತೊಂದು ಫಸ್ಟ್ ಲುಕ್ ರಿವೀಲ್ ಆಗಿದ್ದು, ನೋಡುಗರಿಗೆ ಸಖತ್ ಕಿಕ್ ಕೊಡ್ತಿದೆ....
Read moreDetailsಇಂಡಿಯಾದ ಗ್ರೇಟೆಸ್ಟ್ ಡೈರೆಕ್ಟರ್ಗಳಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು. ಉಪ್ಪಿ ಡೈರೆಕ್ಷನ್ ರುಚಿ ಕಂಡು ವ್ಹಾವ್ ಅಂದಿದ್ದವ್ರೆಲ್ಲಾ ಇದೀಗ ತಲೈವಾ ಜೊತೆ ಕೂಲಿ ಕಲೀಶನ...
Read moreDetailsಕನ್ನಡ ಚಿತ್ರರಂಗದ ಹಿರಿಯನಟಿಯರಲ್ಲಿ ಒಬ್ಬರಾದ ಶ್ರುತಿಗೆ ಇಂದು ಬರ್ತ್ ಡೇ ಸಂಭ್ರಮ. ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷಗಳಾದ್ರೂ ಎಂದೂ ಜನುಮ ದಿನ ಸಂಭ್ರಮಾಚರಣೆ ಮಾಡದ ಈಕೆ ಮಗಳು...
Read moreDetailsಬಾಹುಬಲಿ ಬಂದು 10 ವರ್ಷಗಳಾದ ಹಿನ್ನೆಲೆ, ಇದೀಗ ಎರಡೂ ಸಿನಿಮಾಗಳನ್ನ ಒಟ್ಟುಗೂಡಿಸಿ ಒಂದೇ ಸಿನಿಮಾ ಮಾಡಿ, ತೆರೆಗೆ ತರ್ತಿದ್ದಾರೆ ಮಹಾನ್ ಮಾಂತ್ರಿಕ ರಾಜಮೌಳಿ. ಯೆಸ್.. ಇದೊಂಥರಾ ಪ್ರೇಕ್ಷಕರಿಗೆ...
Read moreDetailsಬ್ರಹ್ಮರಾಕ್ಷಸನಾಗಲಿದ್ದಾರೆ ಡಾರ್ಲಿಂಗ್ ಪ್ರಭಾಸ್. ಯೆಸ್.. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ ಮೈಥಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿಲಿದೆ. ಹಾಗಾದ್ರೆ ಸಿನಿಮಾ ಯಾವಾಗ ಶುರುವಾಗುತ್ತೆ..?...
Read moreDetailsರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ, ಮೇಕಿಂಗ್ ಹಂತದಲ್ಲೇ ವಿಶ್ವ ಸಿನಿದುನಿಯಾದ ಗಮನ ಸೆಳೆದಿದೆ. ನಮಿತ್ ಮಲ್ಹೋತ್ರಾ-ಯಶ್ ನಿರ್ಮಾಣದ ಈ ಮಾಸ್ಟರ್ಪೀಸ್ಗೆ ಹಾಲಿವುಡ್ ಪ್ರೊಡ್ಯೂಸರ್ ಎಂಟ್ರಿ...
Read moreDetailsಕಾಂತಾರ-1 ರಿಲೀಸ್ಗೆ ಇನ್ನೆರಡು ವಾರಗಳಷ್ಟೇ ಬಾಕಿಯಿದೆ. ಆದ್ರೆ ಹೊಂಬಾಳೆ ಫಿಲಂಸ್ ಮಾತ್ರ ಸಿನಿಮಾ ಪ್ರಮೋಷನ್ಸ್ ಮಾಡ್ತಿಲ್ಲ ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದ್ಯಾಕೆ ಅನ್ನೋದ್ರ ಜೊತೆಗೆ...
Read moreDetailsಯುಐ ಹಾಗೂ ಯುಪಿಪಿ ಬಗ್ಗೆ ಪಾಠ ಮಾಡಿದ್ದ ರಿಯಲ್ ಟೆಕ್ನಾಲಜಿ ಮಾಸ್ಟರ್ ಉಪೇಂದ್ರಗೆ ಡಿಜಿಟಲ್ ಹ್ಯಾಕರ್ಸ್ ಅಕ್ಷರಶಃ ಶಾಕ್ ನೀಡಿದ್ದಾರೆ. ಉಪೇಂದ್ರ ದಂಪತಿಯ ಫೋನ್ಗಳನ್ನ ಹ್ಯಾಕ್ ಮಾಡಿ...
Read moreDetailsಬೇಟೆಗೆ ಹೊರಟ್ರೆ ಬರಿಗೈಲಿ ಬರೋ ಮಾತೇ ಇಲ್ಲ ಅಂತ ದಿಲ್ ಇಟ್ಕೊಂಡು ದುನಿಯಾ ವಿಜಯ್ ಬೆಳ್ಳಿ ಪರದೆಗೆ ಮಾರುತನಾಗಿ ಎಂಟ್ರಿ ಕೊಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಕಲಾಸಾಮ್ರಾಟ್...
Read moreDetailsಕಳೆದ ವರ್ಷ ಮ್ಯಾಕ್ಸ್ ಈ ವರ್ಷ ಮಾರ್ಕ್. ಅದೇ ಡೇಟ್ ಅದೇ ಸೀಸನ್.. ಅದೇ ಬಾಕ್ಸ್ ಆಫೀಸ್ ಎಕ್ಸ್ಪೆಕ್ಟೇಷನ್. ಬಾದ್ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ದಿನದಿಂದ...
Read moreDetailsನಟ ದರ್ಶನ್ ಸದ್ಯ ಜೈಲಲ್ಲಿದ್ದಾರೆ. ಅದಕ್ಕೆ ಕಾರಣ ರೇಣುಕಾಸ್ವಾಮಿ ಹತ್ಯೆ ಪ್ರಕರಣ. ಇಲ್ಲಿ ದರ್ಶನ್ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿದ್ರಾ ಇಲ್ವಾ ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ. ಅದೇ...
Read moreDetailsಇತ್ತೀಚೆಗೆ ನಮ್ಮ ಬೆಂಗಳೂರು ಹೆಣ್ಣು ಮಕ್ಕಳಿಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು ಮಲಯಾಳಂನ ಲೋಕಾ ಚಿತ್ರತಂಡ. ಆದ್ರೀಗ ಅವಮಾನಿಸಿದವರನ್ನೇ ಹೊಗಳುವ ಮೂಲಕ ಮತ್ತೊಂದು ವಿವಾದಕ್ಕೆ...
Read moreDetailsಗೋಲ್ಡನ್ ಕ್ವೀನ್ ಅಮೂಲ್ಯ ಈಸ್ ಬ್ಯಾಕ್. ಬರೋಬ್ಬರಿ 8 ವರ್ಷಗಳ ನಂತ್ರ ಮತ್ತೆ ಸಿಲ್ವರ್ ಸ್ಕ್ರೀನ್ಗೆ ವಾಪಸ್ ಆಗ್ತಿದ್ದಾರೆ ಅಮೂಲ್ಯ. ಮದ್ವೆ, ಮಕ್ಕಳು, ಸಂಸಾರ ಅಂತ ಬ್ಯುಸಿ...
Read moreDetailsಕಾಂತಾರ-1 ಸಿನಿಮಾಗಾಗಿ ರಿಷಬ್ ಶೆಟ್ಟಿ ಒಂದು ಹೊಸ ಪ್ರಪಂಚವನ್ನೇ ಕಟ್ಟಿದ್ದಾರೆ. ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿರೋ ಶೆಟ್ರು, ನಾಗಸಾಧು ಆಗಿ ನೋಡುಗರಿಗೆ ರೋಮಾಂಚಕ ವಿಷಯಗಳ ಜೊತೆ ಬರ್ತಿದ್ದಾರೆ ಎನ್ನಲಾಗಿದೆ....
Read moreDetailsಸಚಿನ್-ಸಂಗೀತಾ ಜೋಡಿಯ ಕಮಲ್ ಶ್ರೀದೇವಿ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ತರುಣ್ ಸುಧೀರ್, ರಾಗಿಣಿಯಿಂದ ರಂಗೇರಿತು ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್. ಇಂಟರೆಸ್ಟಿಂಗ್ ಅಂದ್ರೆ ಇಡೀ...
Read moreDetailsಬನಾರಸ್ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದ ಜಮೀರ್ ಮಗ ಝೈದ್ ಖಾನ್, ಇದೀಗ ಕಲ್ಟ್ ಹೀರೋ ಆಗೋಕೆ ಹೊರಟಿದ್ದಾರೆ. ಕಲ್ಟ್ ಆಲ್ಬಮ್ನಿಂದ ಫಸ್ಟ್ ಸಿಂಗಲ್ ಹೊರಬಿದ್ದಿದ್ದು, ಒಂದೊಂದು ಫ್ರೇಮ್...
Read moreDetails