ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್
ಈ ವಾರ ರಿಲೀಸ್ ಆಗ್ತಿರೋ ಲವ್ ಓಟಿಪಿ ಸಿನಿಮಾ ರಿಲೀಸ್ಗೂ ಮೊದಲೇ ಪ್ರೀಮಿಯರ್ ಶೋಗಳಿಂದ ಗೆಲುವಿನ ಓಟಿಪಿ ಪಡೆದಾಗಿದೆ. ಅಕಿರ ಅನೀಶ್ ಒಂದೂವರೆ ದಶಕದ ಕನಸು ಕೊನೆಗೂ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಈ ವಾರ ರಿಲೀಸ್ ಆಗ್ತಿರೋ ಲವ್ ಓಟಿಪಿ ಸಿನಿಮಾ ರಿಲೀಸ್ಗೂ ಮೊದಲೇ ಪ್ರೀಮಿಯರ್ ಶೋಗಳಿಂದ ಗೆಲುವಿನ ಓಟಿಪಿ ಪಡೆದಾಗಿದೆ. ಅಕಿರ ಅನೀಶ್ ಒಂದೂವರೆ ದಶಕದ ಕನಸು ಕೊನೆಗೂ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾ ಸದಾ ಸುದ್ದಿಯಲ್ಲಿರೋ ಸೆನ್ಸೇಷನಲ್ ನಟಿಮಣಿ. ಒಂದ್ಕಡೆ ಆಕೆಯ ಸಿನಿಮಾಗಳ ಸಕ್ಸಸ್.. ಮತ್ತೊಂದ್ಕಡೆ ವೈಯಕ್ತಿಕ ಜೀವನದ ತಲ್ಲಣಗಳು. ಪ್ರೀತಿ, ಪ್ರೇಮ, ಪ್ರಣಯದ ಜೊತೆ ಕರಿಯರ್,...
Read moreDetailsಪ್ರಜ್ವಲ್ ರೇವಣ್ಣ ಕೇಸ್ನಂತಿರೋ ಫ್ಲರ್ಟ್ ಚಿತ್ರದ ಕಥೆ ಇದೀಗ ಹಾಡಿನಿಂದ ಮತ್ತೊಂದು ವಿವಾದಕ್ಕೆ ಕಾರಣವಾಗ್ತಿದೆ. ಯೆಸ್.. ನ್ಯಾಷನಲ್ ಕ್ರಶ್ ರಶ್ಮಿಕಾಗೆ ಟಾಂಗ್ ಕೊಡೋ ರೀತಿಯ ಲಿರಿಕ್ಸ್ನಿಂದ ಎಲ್ಲರ...
Read moreDetailsಮಾರ್ನಮಿ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದ ಬಾದ್ಷಾ ಕಿಚ್ಚ ಸುದೀಪ್, ಅದರ ಟ್ರೈಲರ್ ಕೂಡ ಲಾಂಚ್ ಮಾಡಿ, ಟೀಂಗೆ ಸಾಥ್ ನೀಡಿದ್ದಾರೆ. ಟೋಬಿ ಚೈತ್ರಾ ಆಚಾರ್ ನಟನೆಯ...
Read moreDetailsಕೆಜಿಎಫ್, ಕಾಂತಾರ ಚಿತ್ರಗಳ ಗ್ಲೋಬಲ್ ಹಿಟ್ ಬಳಿಕ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಮತ್ತೊಂದು ಮಹತ್ವದ ಸಾಹಸಕ್ಕೆ ಕೈ ಹಾಕ್ತಿದೆ ಎನ್ನಲಾಗಿದೆ. IPL ಇತಿಹಾಸದಲ್ಲೇ ಕ್ರೇಜಿಯೆಸ್ಟ್ ಹಾಗೂ...
Read moreDetailsಈ ವಾರ ಸ್ಯಾಂಡಲ್ವುಡ್ಗೊಬ್ಬ ಹೊಚ್ಚ ಹೊಸ ಭರವಸೆಯ ನಾಯಕನಟನ ಆಗಮನ ಆಗ್ತಿದೆ. ಗತ ವೈಭವ ಸಿನಿಮಾದಿಂದ ಜನ್ಮ ಜನ್ಮಾಂತರದ ನಾಲ್ಕು ಕಥೆಗಳ ಒಂದೇ ಚಿತ್ರದಲ್ಲಿ ಉಣಬಡಿಸೋಕೆ ಬರ್ತಿದ್ದಾರೆ...
Read moreDetailsಸಾಮಾನ್ಯವಾಗಿ ಕಳ್ಳರನ್ನ ಪೊಲೀಸರು ಹಿಡಿಯಬೇಕು. ಅದು ಅವರ ಆದ್ಯ ಕರ್ತವ್ಯವೂ ಹೌದು. ಆದ್ರೆ ನಿಜವಾದ ಕಳ್ಳ ಕಾಕರನ್ನ ಹಿಡ್ಕೊಟ್ಟ ವ್ಯಕ್ತಿಯನ್ನೇ ವಿಚಾರಣೆಗೆ ಕರೆಯುತ್ತಾರೆ ಪೊಲೀಸರು. ಇದು ನಿಜಕ್ಕೂ...
Read moreDetailsಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಅನ್ನೋ ಮಾತನ್ನ ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಚಾಚೂ ತಪ್ಪದೆ ಪಾಲಿಸ್ತಿದ್ದಾರೆ. ಯೆಸ್.. ಪೈಲ್ವಾನ್ ಬಳಿಕ...
Read moreDetailsಕಾಂತಾರ ಶೈಲಿಯ ಕರಿಕಾಡ ಚಿತ್ರದ ಟೀಸರ್ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿದೆ. ಹೊಸ ಪ್ರತಿಭೆಗಳೇ ಕೂಡಿ ಮಾಡಿರೋ ಕರಿಕಾಡ ಒನ್ಸ್ ಅಗೈನ್ ದಟ್ಟವಾದ ಕಾಡು, ವರಾಹ, ಬೇಟೆ ವಿಚಾರಗಳಿಂದ...
Read moreDetailsವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯೋಕೆ ಶುಭ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ನ್ಯಾಷನಲ್ ಕ್ರಶ್, ಕೊನೆಗೂ ಮದ್ವೆ ಬಗ್ಗೆ ಅಧಿಕೃತವಾಗಿ ಬಾಯಿಬಿಟ್ಟಿದ್ದಾರೆ. ಇದರೊಟ್ಟಿಗೆ ತಮ್ಮ ಜೀವನದಲ್ಲಿ ಹೊಸ...
Read moreDetailsಸ್ಪರ್ಧಾತ್ಮಕ ಜಗತ್ತಿನಲ್ಲಿರೋ ಕ್ರಿಯೇಟೀವ್ ಮಂದಿಗೆ ಟೀಕೆ, ಟಿಪ್ಪಣಿಗಳು ಸರ್ವೇ ಸಾಮಾನ್ಯ. ಆದ್ರೀಗ ಇಷ್ಟು ದಿನ ರಾಜಮೌಳಿಯನ್ನ ಇಂದ್ರ ಚಂದ್ರ ಅಂತಿದ್ದವರೆಲ್ಲಾ SSMB29 ಫಸ್ಟ್ಲುಕ್ ನೋಡಿ ಕಾಲೆಳೆಯುತ್ತಿದ್ದಾರೆ. ಸೋಲಿಲ್ಲದ...
Read moreDetailsರಂಗಸ್ಥಳಂ ಬಳಿಕ ಮತ್ತೊಮ್ಮೆ ಡಿ ಗ್ಲಾಮರ್ ಲುಕ್ನಲ್ಲಿ ಕಿಕ್ ಕೊಡೋಕೆ ಬರ್ತಿದ್ದಾರೆ ಚಿರು ತನಯ ರಾಮ್ ಚರಣ್. ಪೆದ್ದಿ ಟೀಸರ್ ನೋಡಿ ದಂಗಾಗಿದ್ದ ಸಿನಿರಸಿಕರು, ಇದೀಗ ಚಿಕಿರಿ...
Read moreDetailsಮಾರ್ಕ್ ದ ಡೇಟ್.. ಡಿಸೆಂಬರ್ 12ಕ್ಕೆ ಬಾಕ್ಸ್ ಆಫೀಸ್ ಸುಲ್ತಾನ ಕಮಿಂಗ್. ಯೆಸ್.. ಡೆವಿಲ್ ಸಿನಿಮಾ ಡೇರಿಂಗ್ & ಡ್ಯಾಶಿಂಗ್ ಕಂಟೆಂಟ್ನಿಂದ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಕೊಡೋಕೆ...
Read moreDetailsಅಬ್ಬಬ್ಬಾ.. ಈ ವರ್ಷಾಂತ್ಯಕ್ಕೂ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋಕೆ ಬರ್ತಿದ್ದಾರೆ ಬಾದ್ಷಾ ಕಿಚ್ಚ ಸುದೀಪ್. ದಾದಾ ಯಾರ್ ಗೊತ್ತಾ..? ಅನ್ನೋ ಸೈಕೋ ಸೈತಾನ್ ಸಾಂಗ್ನಿಂದ ಸೈಕ್ ಹಿಡಿಸಿದ್ದ...
Read moreDetailsಶೋಕಸಾಗರದಲ್ಲಿರೋ ಹರೀಶ್ ಕುಟುಂಬಕ್ಕೆ ಯಶ್, ಧ್ರುವ ಸರ್ಜಾ ಆಸರೆ ಆಗಿದ್ದಾರೆ. ಆರ್ಥಿಕ ನೆರವಿನ ಜೊತೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಕೊಹ್ಲಿಯಂತೆ ದೊಡ್ಡ ಕ್ರಿಕೆಟರ್ ಆಗುವ...
Read moreDetailsಕೆಜಿಎಫ್ ಚಾಚಾ ಖ್ಯಾತಿಯ ಸ್ಯಾಂಡಲ್ವುಡ್ನ ಖ್ಯಾತ ಖಳನಟ ಹರೀಶ್ ರಾಯ್ ಇನ್ನು ನೆನಪು ಮಾತ್ರ. ಕ್ಯಾನ್ಸರ್ನಿಂದ ಬಳಲುತ್ತಿದ್ದ ರಾಯ್, ಅದರಲ್ಲೇ ನೊಂದು, ಬೆಂದು ಕೊನೆಗೆ ಚಿಕಿತ್ಸೆ ಫಲಕಾರಿ...
Read moreDetailsಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತ ಜೋರಿರಲಿದೆ ಅನ್ನೋ ಮಾತಿದೆ. ಅದ್ರಂತೆ ಶೂಟಿಂಗ್ ವೇಳೆ ಗಾಯಗೊಂಡು, ಇಷ್ಟು ದಿನ ರೆಸ್ಟ್ನಲ್ಲಿದ್ದ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್, ಇದೀಗ...
Read moreDetailsನೂರಾರು ಹೆಣ್ಣು ಮಕ್ಕಳ ಜೊತೆ ಆಟ ಆಡಿದ ಕಾಮುಕ ಪ್ರಜ್ವಲ್ ರೇವಣ್ಣ ಸದ್ಯ ಜೈಲು ಪಾಲಾಗಿರೋದು ಗೊತ್ತೇಯಿದೆ. ಪ್ರಜ್ವಲ್ ಕೇಸ್ಗೆ ಸಂಬಂಧಿಸಿದಂತೆ ಈ ಹಿಂದೆ ಪೆನ್ಡ್ರೈವ್ ಅನ್ನೋ...
Read moreDetailsದಿ ವೆಯ್ಟ್ ಈಸ್ ಓವರ್.. ನ್ಯಾಷನಲ್ ಕ್ರಶ್ ರಶ್ಮಿಕಾ ರಾಯಲ್ ವೆಡ್ಡಿಂಗ್ಗೆ ಮುಹೂರ್ತ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಡಿಸ್ಟಿನೇಷನ್ ವೆಡ್ಡಿಂಗ್ಗೆ ಪ್ಲ್ಯಾನ್ ಮಾಡಿರೋ ಕೂರ್ಗ್ ಬ್ಯೂಟಿ...
Read moreDetailsರಜನೀಕಾಂತ್-ಕಮಲ್ ಹಾಸನ್ ಗ್ಯಾಂಗ್ಸ್ಟರ್ ಮೂವಿಗೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತಿತ್ತು. ಆದ್ರೀಗ ಆ ಇಬ್ಬರನ್ನ ಒಂದೇ ಪರದೆ ಮೇಲೆ ತೋರಿಸೋ ಅದ್ಭುತ ಅವಕಾಶ...
Read moreDetailsರಿಷಬ್ ಶೆಟ್ಟಿಯ ಕಾಂತಾರ-1 ಚಿತ್ರ ನೋಡಿ ಕೊಂಡಾಡಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ಬಾಲಿವುಡ್ ಸಿನಿಮಾವೊಂದರ ಟ್ರೈಲರ್ ಲಾಂಚ್ ಮಾಡಿದ್ದಾರೆ. ಯೆಸ್.. ಮೇಜರ್ ಶೈತಾನ್ ಸಿಂಗ್ ಭಾಟಿ...
Read moreDetailsಕಾಂತಾರ ಬಿಗ್ಗೆಸ್ಟ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿಯ ಅಪ್ಕಮಿಂಗ್ ಪ್ರಾಜೆಕ್ಟ್ಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಆ ಪೈಕಿ ಮೊದಲು ಜೈ ಹನುಮಾನ್ ಇದ್ದರೂ ಸಹ, ಸದ್ಯ ಛತ್ರಪತಿ...
Read moreDetailsಕಳೆದ ವಾರ ತೆರೆಕಂಡ ಬ್ರ್ಯಾಟ್ನ ಕನ್ನಡಿಗರು ಒಪ್ಪಿ, ಮೆಚ್ಚಿಕೊಂಡಿದ್ದಾಯ್ತು. ಇದೀಗ ಶಶಾಂಕ್-ಕೃಷ್ಣ ಜೋಡಿ ಪರಭಾಷೆಗಳತ್ತ ಪಯಣಿಸೋ ಮನಸ್ಸು ಮಾಡಿದ್ದಾರೆ. ಜೆನ್ ಝೀ ಹುಡುಗರ ಕ್ರಿಕೆಟ್ ಬೆಟ್ಟಿಂಗ್, ಲವ್,...
Read moreDetailsಸ್ಟೇಟ್ ಫಿಲ್ಮ್ ಅವಾರ್ಡ್ಸ್ ಫಂಕ್ಷನ್ನಲ್ಲಿ ಸಿಎಂ ಸಿದ್ದರಾಮಯ್ಯ ಸ್ಯಾಂಡಲ್ವುಡ್ ಸ್ಟಾರ್ಸ್ಗೆ ನೇರವಾಗಿಯೇ ಚಾಟಿ ಬೀಸಿದ್ದಾರೆ. ಅಂದು ಡಿಸಿಎಂ ಡಿಕೆಶಿ ಚಿತ್ರರಂಗದವರಿಗೆ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂದಿದ್ರು....
Read moreDetailsರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ ನಿನ್ನೆ ಕೋರ್ಟ್ಗೆ ಬಂದಿದ್ರು. ಅಲ್ಲಿ ತೆಗೆದ ಅವ್ರ ಫೋಟೋ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಐದರಿಂದ...
Read moreDetailsರಾಜಮೌಳಿಯನ್ನ ಇಂಡಿಯನ್ ಸ್ಪೀಲ್ಬರ್ಗ್ ಅಂತೆಲ್ಲಾ ನಾವುಗಳು ಹಾಡಿ, ಹೊಗಳಿ, ಅಟ್ಟಕ್ಕೇರಿಸಿದ್ದೀವಿ. ಆದ್ರೆ ಆತ ಕಲೆಯನ್ನ ಅಕ್ಷರಶಃ ವ್ಯಾಪಾರ ಮಾಡಿಕೊಂಡುಬಿಟ್ಟಿದ್ದಾರೆ. ದುಡ್ಡಿನ ದಾಹಕ್ಕೆ ದಾಸನಾಗಿಬಿಟ್ಟಿದ್ದಾರೆ. ತನ್ನ ಸಿನಿಮಾದ ಇವೆಂಟ್ಗಳನ್ನೆಲ್ಲಾ...
Read moreDetailsಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಬರ್ತ್ ಡೇ ಹಿನ್ನೆಲೆಯಲ್ಲಿ ಮೋಸ್ಟ್ ಎಕ್ಸ್ಪೆಕ್ಟೆಡ್ ಕಿಂಗ್ ಚಿತ್ರದ ಟೀಸರ್ ಲಾಂಚ್ ಆಗಿದೆ. ಹೊಚ್ಚ ಹೊಸ ಶಾರೂಖ್ ಸಿಕ್ಕಾಪಟ್ಟೆ ವಿಧ್ವಂಸಕನಾಗಿದ್ದು, ನೆಕ್ಸ್ಟ್...
Read moreDetailsಮಾನ್ಸ್ಟರ್ ಪ್ರಶಾಂತ್ ನೀಲ್..ಇವ್ರು ಹೆಸರಿಗಷ್ಟೇ ಸಿಂಗಲ್, ಡೈರೆಕ್ಷನ್ಗೆ ಇಳಿದ್ರೆ ಒನ್ ಟು ಡಬಲ್. ಉಗ್ರಂ ಬಳಿಕ ಮಾಡಿದ ಎಲ್ಲಾ ಚಿತ್ರಗಳು ಎರಡೆರಡು ಭಾಗಗಳಾಗಿವೆ. ಸದ್ಯ ಡ್ರ್ಯಾಗನ್ ಕೂಡ...
Read moreDetailsಸ್ಯಾಂಡಲ್ವುಡ್ನ ಕ್ರೇಜಿ ಕಾಂಬೋ ಮೂವಿ 45 ರಿಲೀಸ್ಗೆ ಸಜ್ಜಾಗ್ತಿದೆ. ಲಿವಿಂಗ್ ಲೆಜೆಂಡ್ ಡಾ. ಶಿವಣ್ಣ ಜೊತೆ ಉಪೇಂದ್ರ, ರಾಜ್ ಬಿ ಶೆಟ್ಟಿಯ ಮಹಾಸಂಗಮದ ಚಿತ್ರ ಇದಾಗಿದ್ದು, ಸದ್ಯ...
Read moreDetailsಲ್ಯಾಂಡ್ಲಾರ್ಡ್ ಅಂದಾಕ್ಷಣ ಆಳಿದವರ ಕಥೆ ಅನಿಸುತ್ತೆ. ಆದ್ರೆ ಇದು ಅಳಿದು ಉಳಿದವರ ಕಥೆ. ಯೆಸ್.. ದುನಿಯಾ ವಿಜಯ್ ಸಿನಿ ದುನಿಯಾದಲ್ಲಿ ಬರ್ತಿರೋ ಮಹತ್ವದ ಸಿನಿಮಾ ಅನಿಸಿಕೊಂಡಿರೋ ಲ್ಯಾಂಡ್ಲಾರ್ಡ್ನ...
Read moreDetails70ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ತಿರೋ ಕರುನಾಡಲ್ಲಿ ಇಂದು ಚಿತ್ರರಂಗದ ತಾರೆಯರು ಕೂಡ ಕನ್ನಡದ ಬಾವುಟ ಹಾರಿಸಿ, ಕನ್ನಡಾಭಿಮಾನ ಮೆರೆದಿದ್ದಾರೆ. ಶಿವಣ್ಣ, ರಚಿತಾ ರಾಮ್, ರಮೇಶ್ ಅರವಿಂದ್ ಸೇರಿದಂತೆ...
Read moreDetailsಮಲಯಾಳಂನ ಯಂಗೆಸ್ಟ್ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಸದಾ ಹೊಸತನಕ್ಕೆ ಹಾತೊರೆಯುವ ಕಲಾವಿದ. ಸದಾ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸೋ ದುಲ್ಕರ್ಗೆ ರೆಟ್ರೋ ರೋಲ್ಸ್...
Read moreDetailsಕಾಂತಾರ ಚಿತ್ರ ಥಿಯೇಟರ್ ಜೊತೆ ಓಟಿಟಿಗೂ ಬಂದಾಯ್ತು. ಸ್ಲ್ಯಾನಿಶ್ಗೂ ಡಬ್ ಆಗಿ ರಿಲೀಸ್ ಆಗ್ತಿದೆ. ರಾಜ್ಯೋತ್ಸವ ವಿಶೇಷ ಟಿಕೆಟ್ ದರ 99, 150ರೂಗೆ ಇಳಿಸಿದೆ ಹೊಂಬಾಳೆ. ಆದ್ರೆ...
Read moreDetailsಈ ವಾರ ಚಿತ್ರಪ್ರೇಮಿಗಳ ನಿರೀಕ್ಷೆ ಹುಸಿಯಾಗಲಿಲ್ಲ. ಟ್ರೈಲರ್ ಹಾಗೂ ಸಾಂಗ್ಸ್ನಲ್ಲಿದ್ದ ಬ್ರ್ಯಾಟ್ ಗತ್ತು, ಗಮ್ಮತ್ತನ್ನ ಸಿನಿಮಾ ಕೂಡ ಉಳಿಸಿಕೊಂಡಿದೆ. ಯೆಸ್.. ಡಾರ್ಲಿಂಗ್ ಕೃಷ್ಣ-ಶಶಾಂಕ್ ಜೋಡಿ ಮತ್ತೊಮ್ಮೆ ಮೋಡಿ...
Read moreDetailsಗ್ರಾಮೀಣ ಪ್ರದೇಶದ ರಂಗಭೂಮಿ ಪ್ರತಿಭೆಗಳೇ ಕೂಡಿ ಮಾಡಿರೋ ರೋಣ ಚಿತ್ರದ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದೆ. ಸಿಎಂ ಸಿದ್ದರಾಮಯ್ಯ ಟ್ರೈಲರ್ ನೋಡಿ ತಂಡಕ್ಕೆ ಭೇಷ್ ಅಂತ ಬೆನ್ನು...
Read moreDetailsಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ ನೆಕ್ಸ್ಟ್ ವೆಂಚರ್ ತೆಲುಗಿನ ಜೈ ಹನುಮಾನ್. ಶೆಟ್ರ ಜೊತೆ ಮತ್ತೊಬ್ಬ ಕುಂದಾಪುರ ಪ್ರತಿಭೆಗೂ ಗಾಳ ಹಾಕಿದೆ ಟಾಲಿವುಡ್. ಯೆಸ್.. ಮಹಾಕಾಳಿಯಾದ ಭೂಮಿ...
Read moreDetailsರಾಜಮೌಳಿಯಂತೆ ನಮ್ಮ ರಿಷಬ್ ಶೆಟ್ಟಿ ಕೂಡ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಅತ್ಯದ್ಭುತ ಟೆಕ್ನಿಷಿಯನ್. ಆದ್ರೀಗ ಈ ಇಬ್ಬರು ಸೆನ್ಸೇಷನಲ್ & ಸಕ್ಸಸ್ಫುಲ್ ಡೈರೆಕ್ಟರ್ಗಳ ಸಿನಿಮಾಗಳು...
Read moreDetailsದಿ ವೆಯ್ಟ್ ಈಸ್ ಓವರ್.. ದಿ ಎಪಿಕ್ ಬಾಹುಬಲಿ ನಾಳೆಯಿಂದಲೇ ಥಿಯೇಟರ್ಗೆ ಎಂಟ್ರಿ ಕೊಡ್ತಿದೆ. ಎರಡು ಸಿನಿಮಾಗಳಿಂದ ನೀಡಿದ್ದ ಆ ಸಿನಿಮ್ಯಾಟಿಕ್ ಎಕ್ಸ್ಪೀರಿಯೆನ್ಸ್ನ ಒಟ್ಟೊಟ್ಟಿಗೆ ನೀಡಲಿದೆ. ಮಾಹಿಷ್ಮತಿ...
Read moreDetailsಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಬಹಳ ದಿನಗಳ ನಂತ್ರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ದಿ ಟಾಸ್ಕ್ ಅನ್ನೋ ಚಿತ್ರವನ್ನು ಪ್ರೇಕ್ಷಕರ ಮುಂದೆ ತರೋಕೆ ಸಜ್ಜಾಗಿದ್ದು, ಇನ್ಸ್ಪೆಕ್ಟರ್ ರಾಜೇಶ್...
Read moreDetailsಬಾಹುಬಲಿ ರಿಲೀಸ್ಗೆ ದಿನಗಣನೆ ಬಾಕಿಯಿದೆ. ಯೆಸ್.. ರಾಜಮೌಳಿಯ ಎರಡೂ ಬಾಹುಬಲಿಗಳು ಒಂದು ಬಾಹುಬಲಿ ಆಗಿ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದೆ. ಅದಕ್ಕಾಗಿ ಬಹಳ ವರ್ಷಗಳ ನಂತ್ರ ಒಂದೇ ಕಡೆ...
Read moreDetailsಥಿಯೇಟರ್ನಲ್ಲಿ ಕಾಂತಾರದ ಅಬ್ಬರ, ಆರ್ಭಟ ಇನ್ನೂ ಜೋರಿರುವಾಗಲೇ ಇನ್ನೂ ಸಿನಿಮಾ ನೋಡದ ಚಿತ್ರಪ್ರೇಮಿಗಳಿಗೆ ಖುದ್ದು ರಿಷಬ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ಮನೆಯಲ್ಲೇ ಕೂತು ಕುಟುಂಬ ಸಮೇತ...
Read moreDetailsರಾಕೆಟ್ ರೀತಿ ಸಕ್ಸಸ್ನ ನಾಗಾಲೋಟದಲ್ಲಿರೋ ರಶ್ಮಿಕಾ ಮಂದಣ್ಣ ಕರಿಯರ್, ದಿನದಿಂದ ದಿನಕ್ಕೆ ಮುಗಿಲೆತ್ತರಕ್ಕೆ ಏರುತ್ತಲೇ ಇದೆ. ನಾಲ್ಕೇ ದಿನಕ್ಕೆ ನೂರು ಕೋಟಿ ಗಳಿಸಿದ ನ್ಯಾಷನಲ್ ಕ್ರಶ್ ಥಮಾ...
Read moreDetailsಮೆಗಾಸ್ಟಾರ್ ಚಿರಂಜೀವಿ ಹೆಸರು ದುರ್ಬಳಕೆ ಮಾಡಿದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ. ಹೀಗೊಂದು ಅಧಿಕೃತ ಕೋರ್ಟ್ ಆರ್ಡರ್ ಹೊರಬಂದಿದ್ದು, ಅದು ಆಂಧ್ರ-ತೆಲಂಗಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಬಾಲಯ್ಯ...
Read moreDetailsದೂರದ ಮುಂಬೈನಲ್ಲಿ ಕೂತು ನಿರ್ಮಾಪಕರುಗಳನ್ನ ಬುಗುರಿಯಂತೆ ಆಡಿಸೋ ಪಿವಿಆರ್, ಐನಾಕ್ಸ್ ಮಾಲೀಕರಿಗೆ ಹೊಂಬಾಳೆ ಫಿಲಂಸ್ ಬಿಗ್ ಶಾಕ್ ನೀಡಿದೆ. ಸರ್ಕಾರ ಕೂಡ ಅಂಕುಶ ಹಾಕೋಕೆ ಆಗದೇ ಇರೋ...
Read moreDetailsಭಾರತಕ್ಕೆ ಆಸ್ಕರ್ ಬರೋಕೆ ಕಾರಣೀಭೂತರಾದ ಜೂನಿಯರ್ ಎನ್ಟಿಆರ್ಗೆ ರಿಷಬ್ ಶೆಟ್ಟಿ ಜೊತೆ ಒಂದೊಳ್ಳೆ ಬಾಂಧವ್ಯ ಏರ್ಪಟ್ಟಿದೆ. ಕಾಂತಾರ ಸಕ್ಸಸ್ ಬಳಿಕ ರಿಷಬ್ ಮನೆಯಲ್ಲಿ ಪತ್ನಿ ಸಮೇತ ಮೀನೂಟ...
Read moreDetailsಸ್ಯಾಂಡಲ್ವುಡ್ನ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕಿರುತೆರೆಗೆ ಗುಡ್ಬೈ ಹೇಳಿದ್ದಾರೆ. ಬದಲಾವಣೆ ಬಯಸಿ, ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರಂತೆ. ಈ ಮೂಲಕ 9 ವರ್ಷಗಳ ಝೀ ಕನ್ನಡ ಜೊತೆಗಿನ...
Read moreDetailsಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಅದ್ಯಾಕೋ ಸನ್ಯಾಸತ್ವ ಸೀಕರಿಸೋ ಮನಸ್ಸು ಮಾಡಿದ್ದಾರೆ. ಅದೀಗ ತೆಲುಗು ನಾಡಲ್ಲಿ ಬಹುದೊಡ್ಡ ಸಂಚಲನ ಸೃಷ್ಠಿಸಿದ್ದು, ಅದಕ್ಕೆ...
Read moreDetailsಮಾನ್ಸ್ಟರ್ ರಾಕಿಭಾಯ್ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಪ್ರಶಾಂತ್ ನೀಲ್ ತುಂಬಾ ದಿನಗಳ ನಂತ್ರ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದೂ ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಗೌಡ...
Read moreDetailsಸ್ಯಾಂಪಲ್ಸ್ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಗತವೈಭವ ಸಿನಿಮಾ ರಿಲೀಸ್ಗೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕನ್ನಡದ ಜೊತೆ ತೆಲುಗಿನಲ್ಲೂ ಹುಬ್ಬೇರಿಸುತ್ತಿರೋ ಈ ಚಿತ್ರ ಹತ್ತು, ಹಲವು ವಿಶೇಷತೆಗಳಿಂದ...
Read moreDetailsಸ್ಯಾಂಡಲ್ವುಡ್ಗೆ ಹಲ್ಕಾ ಡಾನ್ ಎಂಟ್ರಿ ಆಗಿದ್ದು, ಆತನಿಗೆ ಶುಭ ಕೋರಲು ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳೆಲ್ಲಾ ಬಂದು ಹೋಗಿರೋದು ಇಂಟರೆಸ್ಟಿಂಗ್. ಯೆಸ್.. ಶಿವಣ್ಣ, ಸುದೀಪ್, ಸಾಯಿಕುಮಾರ್, ದುನಿಯಾ...
Read moreDetailsಬಾಲಿವುಡ್ ಬಾದ್ಷಾ ಶಾರೂಖ್ ಖಾನ್ಗೆ ನಮ್ಮ ಹೆಮ್ಮೆಯ ಕನ್ನಡಿಗರು ಬ್ಯಾಕ್ ಟು ಬ್ಯಾಕ್ ಗುನ್ನಾ ಇಡೋ ಕಾರ್ಯಗಳು ಪದೇ ಪದೆ ಮರುಕಳಿಸುತ್ತಿದೆ. ಯೆಸ್.. ಈ ಹಿಂದೆ ಯಶ್...
Read moreDetailsಬಾಲಿವುಡ್ನಲ್ಲಿ ತಯಾರಾಗ್ತಿರೋ ಮಹಾದೃಶ್ಯಕಾವ್ಯ ರಾಮಾಯಣ ಸದ್ಯ ಹಾಲಿವುಡ್ ಮಂದಿಗೂ ನೆದ್ದೆ ಕೆಡಿಸಿದೆ. ಅಷ್ಟೊಂದು ರಿಚ್ ಆಗಿ ಮೂಡಿ ಬರ್ತಿದೆ. ರಣ್ಬೀರ್ ಕಪೂರ್-ರಾಕಿಭಾಯ್ ಕಾಂಬೋನ ಈ ಸಿನಿಮಾಗಾಗಿ ಒಂದು...
Read moreDetailsಬ್ಯಾಕ್ ಟು ಬ್ಯಾಕ್ ಸೋಲಿನ ಕಹಿ ಉಂಡಂತಹ ಗೀತಾ ಶಿವರಾಜ್ಕುಮಾರ್ ಇತ್ತೀಚೆಗೆ ರಾಜಕಾರಣಕ್ಕೆ ಅಧಿಕೃತವಾಗಿ ಗುಡ್ಬೈ ಹೇಳಿದ್ರು. ಆದ್ರೀಗ ಧರ್ಮ ಪತ್ನಿ ಪಾಲಿಟಿಕ್ಸ್ಗೆ ಬೈ ಹೇಳ್ತಿದ್ದಂತೆ ಇತ್ತ...
Read moreDetailsಕಾಂತಾರದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ.. ಸಾಮಾನ್ಯವಾಗಿ ಎಂಥದ್ದೇ ಸಿನಿಮಾ ಆದ್ರೂ ಒಂದು ವಾರ ಅಥ್ವಾ ಹತ್ತು ದಿನ ಅಷ್ಟೇ. ಆದ್ರೀಗ ಕಾಂತಾರ ಯಶಸ್ವಿ ನಾಲ್ಕನೇ ವಾರಕ್ಕೆ...
Read moreDetailsಡಿಬಾಸ್ ದರ್ಶನ್.. ಒಂದು ಕಾಲದಲ್ಲಿ ನಾನೇ.. ನಾನು ಬಿಟ್ರೆ ಇಲ್ಲ ಅಂತ ಸಿಕ್ಕಾಪಟ್ಟೆ ಮೆರೆದ ಸೂಪರ್ ಸ್ಟಾರ್. ಸಿಕ್ಕ ಸಿಕ್ಕವರಿಗೆಲ್ಲಾ ಟಾಂಗ್ ಕೊಟ್ಕೊಂಡು, ದೌಲತ್ನಲ್ಲಿ ಮೆರೆದವರು. ಇದೀಗ...
Read moreDetailsಕನ್ನಡದ ಅಸ್ಮಿತೆ ನಟಸಾರ್ವಭೌಮ ಡಾ. ರಾಜ್ಕುಮಾರ್ ಕುರಿತು ಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ಅಣ್ಣಾವ್ರ ಗತ್ತುನ್ನು ಇಡೀ ಇಂಡಿಯಾ ಲೆವೆಲ್ಗೆ ಗೊತ್ತು ಮಾಡುವ ಕಾರ್ಯವನ್ನು...
Read moreDetailsಭಾರತೀಯ ಚಿತ್ರರಂಗದ ಈ ವರ್ಷದ ನಂ.1 ಸಿನಿಮಾ ಯಾವುದು ಅಂದ್ರೆ ಅದು ಒನ್ ಅಂಡ್ ಓನ್ಲಿ ಕಾಂತಾರ ಚಾಪ್ಟರ್-1. ಯೆಸ್.. ಈ ವರ್ಷ ಅತಿಹೆಚ್ಚು ಗಳಿಸಿ ಅಗ್ರಸ್ಥಾನಕ್ಕೇರಿದ್ದ...
Read moreDetailsದೀಪಾವಳಿ.. ಅಂಧಕಾರವನ್ನು ಹೊರದೋಡಿಸಿ, ಬೆಳಕು ಮೂಡಿಸುವ ಹಬ್ಬ. ಯೆಸ್.. ಈ ಬೆಳಕಿನ ಹಬ್ಬವನ್ನು ಶ್ರೀಸಾಮಾನ್ಯರೇ ಬಹಳ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ತಾರೆ. ಇನ್ನು ಸೆಲೆಬ್ರಿಟಿಗಳ ಕಥೆ ಹೇಳ್ಬೇಕಾ..? ರಾಕಿಂಗ್...
Read moreDetailsಇತ್ತೀಚೆಗೆ ಮಾಜಿ ಪತಿ ಚಂದನ್ ಶೆಟ್ಟಿ ಹಾಗೂ ತಮ್ಮ ಎರಡನೇ ಮದ್ವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ ಟಾಕ್ ಆಫ್ ದಿ ಟೌನ್ ಆಗಿದ್ರು. ಇದೀಗ...
Read moreDetailsದೀಪಾವಳಿ ಹಬ್ಬದಲ್ಲಷ್ಟೇ ಅಲ್ಲ ಕಗ್ಗತ್ತಲನ್ನು ಹೊರದೋಡಿಸಿ, ಸದಾ ಬೆಳಕು ಕೊಡುತ್ತೆ ದೀಪ. ಅದ್ರಂತೆ ನಮ್ಮ ಬಾದ್ಷಾ ಕಿಚ್ಚ ಸುದೀಪ್ ಕೂಡ ಎಲ್ಲ ಕಾಲಕ್ಕೂ ಗೆಳೆಯರ ಬಳಗ ಬೆಳಗೋ...
Read moreDetailsಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿರೋ ಸಿನಿಮಾ ಕಾಂತಾರ. ಇದೀಗ ಆ ಮಾಸ್ಟರ್ಕ್ಲಾಸ್ ಹಾಗೂ ಮಾಸ್ಟರ್ಪೀಸ್ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೆ ಕಾಲಿಡ್ತಿದೆ. ಈ ಖುಷಿಯ ವಿಚಾರದ ಜೊತೆ ಆಸ್ಟ್ರೇಲಿಯಾ...
Read moreDetailsದರ್ಶನ್ ಜೈಲು ಸೇರಿರೋದಕ್ಕೂ.. ಆತನ ಚಿತ್ರಕ್ಕೆ ಡೆವಿಲ್ ಅಂತ ಟೈಟಲ್ ಇಟ್ಟಿರೋದಕ್ಕೂ.. ಸದ್ಯ ಕೋರ್ಟ್ನಲ್ಲಿ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಿರೋದಕ್ಕೂ ಸರಿ ಹೋಗಿದೆ. ರಿಯಲ್ ಲೈಫ್ನಲ್ಲಿ ಛೀ,...
Read moreDetailsಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಆಪ್ತ ಗೆಳೆಯ ರಾಜೀವ್ ಕನಕಾಲ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಲವ್ ಓಟಿಪಿ ಅನ್ನೋ ಸಿನಿಮಾ ಸದ್ಯ ರಿಲೀಸ್ಗೆ ಸಜ್ಜಾಗಿದ್ದು, ಪ್ರಮೋಷನ್ಸ್ ಕಿಕ್ಸ್ಟಾರ್ಟ್...
Read moreDetailsಸ್ಯಾಂಡಲ್ವುಡ್ ಬಚ್ಚನ್ ಬಾದ್ಷಾ ಕಿಚ್ಚ ಹಾಗೂ ಸ್ಟಾರ್ ಡೈರೆಕ್ಟರ್ ಮೊಗ್ಗಿನ ಮನಸ್ಸು ಶಶಾಂಕ್ ಬಹಳ ದಿನಗಳ ನಂತ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಅದಕ್ಕೆ ಕಾರಣ ಡಾರ್ಲಿಂಗ್ ಕೃಷ್ಣ...
Read moreDetailsರಾಜರತ್ನ ಅಪ್ಪು ನಮ್ಮನ್ನ ಅಗಲಿ ನಾಲ್ಕು ವರ್ಷಗಳಾಗ್ತಿದೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವಂತೆ ಆ ಆಪ್ತ ಜೀವ ನಮ್ಮೊಂದಿಗಿಲ್ಲ ಅನ್ನೋ ಭಾವನೆ ಎಂದೂ ಮೂಡಿಲ್ಲ. ನಗುವಿನ...
Read moreDetailsಇಸ್ಮಾರ್ಟ್ ಶಂಕರ್ ರಾಮ್ ಪೋತಿನೇನಿ ಇದೀಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಸೂಪರ್ ಫ್ಯಾನ್ಬಾಯ್ ಆಗಿ ಮಿಂಚೋಕೆ ಸಜ್ಜಾಗಿದ್ದಾರೆ. ಆಂಧ್ರದಲ್ಲಿ ಅಷ್ಟೆಲ್ಲಾ ಸೂಪರ್ ಸ್ಟಾರ್ಗಳಿದ್ದುಕೊಂಡು ನಮ್ಮ...
Read moreDetailsಬಾಕ್ಸ್ ಆಫೀಸ್ ದಂತಕಥೆ ಕಾಂತಾರ-1 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ಟಿ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಎಲ್ಲಿಲ್ಲದ ಕ್ಯೂರಿಯಾಸಿಟಿ. ಆದ್ರೆ ಸದ್ಯಕ್ಕಿಲ್ಲ ಕಾಂತಾರ...
Read moreDetailsಸು ಫ್ರಮ್ ಸೋ ಚಿತ್ರದಿಂದ ಎಲ್ಲೆಡೆ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದಂತಹ ರಾಜ್ ಬಿ ಶೆಟ್ಟಿ, ಅದ್ರ ಬೆನ್ನಲ್ಲೀಗ ಮತ್ತೊಂದು ಮಹತ್ವದ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಅದೇ...
Read moreDetailsಅದೃಷ್ಠ ದೇವತೆ ಮನೆಗೆ ಬಂದ್ರೆ ಬಟ್ಟೆ ಬಿಚ್ಚಿಸಿ, ಬೆಡ್ ರೂಮ್ನಲ್ಲಿ ಕೂರಿಸ್ತೀನಿ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಆ ಅದೃಷ್ಠ ದೇವತೆ ಅಕ್ಷರಶಃ ಶಾಪ ಹಾಕಿದಂತಿದೆ. ದಾಸನಿಗೆ...
Read moreDetailsಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಟಾಲಿವುಡ್ ಅಂಗಳದಿಂದ ಮತ್ತೊಂದು ಮೆಗಾ ಹಿಟ್ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಆಯ್ತು. ಈಗ ಸ್ಟಾರ್ ಬಾಯ್ ಸಿದ್ದು...
Read moreDetailsಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಪಡೆದ ಬಳಿಕ ನಟಿ ನಿವೇದಿತಾ ಗೌಡ ಲೈಫ್ ಹೇಗಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಸದ್ಯ ದಿಗಂತ್ ಜೊತೆ ಈ...
Read moreDetailsರಿಷಬ್-ರುಕ್ಮಿಣಿ.. ಸದ್ಯ ಎಲ್ಲರೂ ಮಾತನಾಡುವಂತಾಗಿರೋ ಕನ್ನಡ ಹೆಮ್ಮೆಯ ಕಲಾವಿದರು. ಅದಕ್ಕೆ ಕಾರಣ ಕಾಂತಾರ. 700 ಕೋಟಿ ಕ್ಲಬ್ ಸೇರಿರುವ ಕಾಂತಾರ ಇಂದಿಗೂ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ದೀಪಾವಳಿ...
Read moreDetailsನಗುಮುಖದ ಒಡೆಯ.. ಕರ್ನಾಟಕ ರತ್ನ.. ರಾಜರತ್ನ ಡಾ. ಪುನೀತ್ ರಾಜ್ಕುಮಾರ್ ನಮ್ಮೊಂದಿಗಿಲ್ಲ ಅನ್ನೋ ಭಾವ ಎಂದೂ ಯಾರಿಗೂ ಬಂದಿಲ್ಲ. ಯಾಕಂದ್ರೆ ಅವ್ರು ಕೊಟ್ಟಿರೋ ನೆನಪುಗಳು ಅಂಥದ್ದು. ಇದೀಗ...
Read moreDetailsಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಬಾಲಿವುಡ್ನ ಅತಿ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಗ್ಬಿ, ಹೃತಿಕ್, ಜೂಹಿ ಚಾವ್ಲಾನ ಕೂಡ ಹಿಂದಿಕ್ಕಿರೋ ಕಿಂಗ್ ಖಾನ್ ನೆಟ್...
Read moreDetailsಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ತ್ರಿಬಲ್ ಆರ್ ಚಿತ್ರದ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಫ್ಯಾನ್ಸ್ಗೆ ಒಂದು ಬಿಗ್ ಶಾಕಿಂಗ್ ನ್ಯೂಸ್. ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ...
Read moreDetailsಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ, ಸುಪ್ರಸಿದ್ಧ ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾದಲ್ಲಿರೋ ಡೈಲಾಗ್ನಂತೆ ಬಂದದ್ದು ಸ್ವಲ್ಪ ತಡ...
Read moreDetailsಕ್ಯೂಟ್ ಕ್ವೀನ್ ಶ್ರೀಲೀಲಾ ಇತ್ತೀಚೆಗಷ್ಟೇ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೀಗ ಇಡೀ ಬಾಲಿವುಡ್ ಈ ಕನ್ನಡತಿ ಮೇಲೆ ಕಿಡಿಕಾರುತ್ತಿದೆ. ಬಣ್ಣದ ಲೋಕದಲ್ಲಿ ಎಲ್ಲವೂ ಸರಿಯಾಗಿ ಇರೋಕೆ ಸಾಧ್ಯವೇ...
Read moreDetailsಸ್ವಂತ ಟ್ಯಾಲೆಂಟ್ನಿಂದ ಕೋಟೆ ಕಟ್ಟಿ ಮರೆಯುತ್ತಿರೋ ಸೆಲ್ಫ್ ಮೇಡ್ ಶಹಜಾದ್ ಅಂದ್ರೆ ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಬಳಿಕ ಟಾಕ್ಸಿಕ್ಗೆ ಕೈ...
Read moreDetailsಸಿಂಪಲ್ ಸುನಿ.. ಹೆಸರಿಗಷ್ಟೇ ಇವರು ಸಿಂಪಲ್. ಆದ್ರೆ ನೀವು ನಾವು ಅಂದ್ಕೊಂಡಷ್ಟು ಸರಳ ಜೀವಿ ಅಲ್ಲವೇ ಇಲ್ಲ. ಅವ್ರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗೊತ್ತಾಗುತ್ತೆ ಅವರೆಂಥಾ ಟ್ಯಾಲೆಂಟ್...
Read moreDetailsಟ್ರೆಂಡ್ ಯಾವಾಗ್ಲೂ ಒಂದೇ ತರಹ ಇರಲ್ಲ. ಜನರ ಅಭಿರುಚಿಗೆ ತಕ್ಕನಾಗಿ ಅದು ಕಾಲ ಕಾಲಕ್ಕೆ ಬದಲಾಗ್ತಾ ಇರುತ್ತೆ. ರಶ್ಮಿಕಾ ನ್ಯಾಷನಲ್ ಕ್ರಶ್ ಪಟ್ಟವನ್ನ ತೃಪ್ತಿ ದಿಮ್ರಿ ಅಲಂಕರಿಸಿದ್ರು....
Read moreDetailsಈಗಾಗ್ಲೇ ಕಾಂತಾರ ಸಿನಿಮಾ ನ್ಯಾಷನಲ್ ಅವಾರ್ಡ್ ಪಡೆದಾಗಿದೆ. ಕಾಂತಾರ-1 ಅದನ್ನೂ ಮೀರಿ ಚಮತ್ಕಾರ ಮಾಡ್ತಿದೆ. ಜೀಟಿಗೆ ಸಿನಿಮಾಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ಅಂದಾಗ, ಅದನ್ನ ಹಿಡಿದ ದೈವದ...
Read moreDetailsಸಕ್ಸಸ್ಫುಲ್ ಸಿನಿಮಾಗಳ ಮಾಸ್ಟರ್ಮೈಂಡ್ ಮೊಗ್ಗಿನ ಮನಸ್ಸು ಶಶಾಂಕ್ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಬರ್ತಿದೆ. ಡಾರ್ಲಿಂಗ್ ಕೃಷ್ಣ ಜೊತೆ ಮತ್ತೊಮ್ಮೆ ಕೈ ಜೋಡಿಸಿರೋ ಡೈರೆಕ್ಟರ್, ಬ್ರ್ಯಾಟ್ ಚಿತ್ರವನ್ನ ಇದೇ...
Read moreDetailsಸದ್ಯ ಜೈಲಲ್ಲಿರೋ ಡೆವಿಲ್ ದರ್ಶನ್ನ ಹಾಡಿ ಹೊಗಳಿದ್ದಾರೆ ಕರಾವಳಿ ಬ್ಯೂಟಿ ರಚನಾ ರೈ. ಡೆವಿಲ್ ಆಲ್ಬಮ್ನ ರೊಮ್ಯಾಂಟಿಕ್ ಡುಯೆಟ್ ರಿವೀಲ್ ಆಗಿದ್ದು, ಬಿರು ಬಿಸಿಲಲ್ಲಿ ಚಿತ್ರಿಸಿರೋ ಆ...
Read moreDetailsಹನ್ನೊಂದೇ ದಿನಕ್ಕೆ ಬರೋಬ್ಬರಿ 655 ಕೋಟಿ ಲೂಟಿ ಮಾಡಿರೋ ಕಾಂತಾರ, ನಾಗಾಲೋಟ ಮುಂದುವರೆಸಿದೆ. ರಾಜಮೌಳಿ ಅಂತಹ ಮಹಾನ್ ಮಾಂತ್ರಿಕನೇ ಬಾಹುಬಲಿ ಮಾಡುವಾಗ ನೂರಾರು ಬಿಗ್ ಮಿಸ್ಟೇಕ್ಸ್ ಮಾಡಿದ್ದಾರೆ....
Read moreDetailsಸಾಮಾನ್ಯವಾಗಿ ಫಿಲ್ಮ್ ಫೆಸ್ಟಿವಲ್ಗಳು ಆಗಾಗ, ಅಲ್ಲಲ್ಲಿ ನಡೀತಾನೇ ಇರುತ್ತವೆ. ಆದ್ರೆ ಮಕ್ಕಳ ಸಿನಿಮಾಗಳಿಗಾಗಿ ಪ್ರತ್ಯೇಕ ಚಿತ್ರೋತ್ಸವಗಳು ಮಾತ್ರ ಬಹು ವಿರಳ. ಅಂಥದ್ದೊಂದು ವೇದಿಕೆ ಕಳೆದ ವರ್ಷದಿಂದ ನಮ್ಮ...
Read moreDetailsಕೆಜಿಎಫ್.. ನಮ್ಮ ಸ್ಯಾಂಡಲ್ವುಡ್ನ ಆಲ್ ಟೈಂ ಮಾಸ್ಟರ್ಪೀಸ್ ಮೂವಿ. ಆದ್ರೀಗ ಆ ಮಾಸ್ಟರ್ಪೀಸ್ಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ ಕಾಂತಾರ. ಯೆಸ್.. ರಾಕಿಭಾಯ್ ಯಶ್ ಮಾಡಿದ್ದ ಕೆಜಿಎಫ್ ಕಲೆಕ್ಷನ್...
Read moreDetailsಸೂಪರ್ ಸ್ಟಾರ್ ರಜನೀಕಾಂತ್ ವಯಸ್ಸು 74. ಆದ್ರೆ ಅವ್ರ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಹರೆಯದವರಂತಿದೆ. ಅದಕ್ಕೆ ಕಾರಣ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅಲ್ಲಿನ ಬೇರಿನ...
Read moreDetailsಸ್ಯಾಂಡಲ್ವುಡ್ ಏಂಜಲ್ ಬೃಂದಾ ಆಚಾರ್ಯ ಈಗ ಅಪ್ಸರೆ. ಆ ಅಪ್ಸರೆಯ ಬ್ಯಾಂಗ್ನಲ್ಲಿ ದಿಯಾ ಫೇಮ್ ದಸರಾ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿದ್ದಾರೆ. ಸಾಲ ಸಾಲದು ಅಂತ...
Read moreDetailsಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಚಿತ್ರದ ‘ಒಂದೆ ಒಂದು ಸಲ’ ಎಂಬ ಸುಮಧುರ ಗೀತೆಯು ಸರಿಗಮಪ ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ....
Read moreDetailsಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಈ ಬಾರಿ ದೀಪಾವಳಿಯಿಂದ ಮುಂದಿನ ಮೂರು ದೀಪಾವಳಿ ಹಬ್ಬಗಳ ತನಕ ಚಿತ್ರಪ್ರೇಮಿಗಳಿಗೆ ಬಂಪರ್ ಗಿಫ್ಟ್ಗಳನ್ನ ನೀಡಲು ಸಜ್ಜಾಗಿದ್ದಾರೆ. ಆ ಸರ್ಪ್ರೈಸಿಂಗ್...
Read moreDetailsನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಚಿತ್ರ 'ಗತವೈಭವ' ನವೆಂಬರ್ 14ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ದುಶ್ಯಂತ್ ಮತ್ತು ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ...
Read moreDetailsಕಾಂತಾರ ಬರೀ ದೈವಗಳ ದಂತಕಥೆ ಅಲ್ಲ.. ಬಾಕ್ಸ್ ಆಫೀಸ್ನಲ್ಲೂ ಹೊಸ ಇತಿಹಾಸ ಬರೆದಿದೆ. ಒಂದೇ ವಾರಕ್ಕೆ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ....
Read moreDetailsಕಿಚ್ಚನ ಒಂದೇ ಒಂದು ಫೋನ್ ಕಾಲ್ಗೆ ಡಿಸಿಎಂ ಸ್ಪಂದಿಸಿದ್ದಾರೆ. ಬಿಗ್ ಮನೆಯ ಲಾಕ್ ಕೂಡ ಅನ್ಲಾಕ್ ಆಗಿದೆ. ಆದಾಗ್ಯೂ ಕೂಡ ಡಿಸಿಎಂ ಡಿಕೆಶಿ ಮೇಲೆ ಸಾಕಷ್ಟು ಅಪವಾದಗಳು...
Read moreDetailsಭಾರತದ ಪ್ರಖ್ಯಾತ ಒಟಿಟಿ ಪ್ಲಾಟ್ zee5 ಹಾಗೂ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್ಸ್ನ ಸಹಯೋಗದಲ್ಲಿ 'ಮಾರಿಗಲ್ಲು' ವೆಬ್ ಸರಣಿಯನ್ನು ಘೋಷಿಸಿದೆ. ಈ ವೆಬ್ ಸೀರೀಸ್...
Read moreDetailsಬಾದ್ಷಾ ಕಿಚ್ಚ ಸುದೀಪ್, ಬಿಗ್ಬಾಸ್ ನಿರೂಪಣೆಗೆ ಫುಲ್ಸ್ಟಾಪ್ ಇಟ್ಟಿದ್ರು. ಆದ್ರೆ ಅವ್ರ ಮನವೊಲಿಸಿ, ಇಲ್ಲಸಲ್ಲದ ಭರವಸೆಗಳನ್ನ ನೀಡಿ ವಾಪಸ್ ಕರೆತಂದಿದ್ದು ಮಾತ್ರ ಕಲರ್ಸ್ ಕನ್ನಡ ಟೀಂ. ಹಾಗಾದ್ರೆ...
Read moreDetailsಇಷ್ಟು ದಿನ ಡಿಬಾಸ್ ಕಥೆ ಆಯ್ತು. ಈಗ ಬಿಗ್ಬಾಸ್ ಕಥೆ ಶುರುವಾಗಿದೆ. ಯೆಸ್.. ಡಿಬಾಸ್ನಂತೆ ಬಿಗ್ಬಾಸ್ಗೂ ಕಾನೂನು ಕಂಟಕ ಎದುರಾಗಿದೆ. ವೆಲ್ಸ್ ಗ್ರೂಪ್ ಮಾಡಿದ ತಪ್ಪಿಗೆ ಸೂಪರ್...
Read moreDetailsವರ್ಷಾಂತ್ಯದ ಕ್ರಿಸ್ಮಸ್ಗೆ ಡೇಟ್ನ ಮಾರ್ಕ್ ಮಾಡಿ ಇಟ್ಟಿರೋ ಬಾದ್ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಫಸ್ಟ್ ಸಾಂಗ್ ರಿವೀಲ್ ಆಗಿದೆ. ಸಖತ್ ಸೈಕ್ ಆಗಿದೆ ಆರಡಿ...
Read moreDetailsಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆದ ಡಿಬಾಸ್ ದರ್ಶನ್ ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಅಯ್ಯೋ ಪಾಪ ಅನಿಸ್ತಿದೆ. ಜೈಲು ಲೈಬ್ರರಿಯಿಂದ ಪುಸ್ತಕಗಳನ್ನ ಪಡೆದಿರೋ ದಾಸ, ಆಧ್ಯಾತ್ಮದತ್ತ ವಾಲಿದ್ದಾರೆ....
Read moreDetailsಆಂಧ್ರ ಡಿಸಿಎಂ ಪವನ್ ಕಲ್ಯಾಣ್ರ OG, ಸದ್ಯ ಬಿಗ್ಗೆಸ್ಟ್ ಹಿಟ್ ಆಗಿದೆ. ಸಿನಿಮಾ ಇನ್ನೂ ಥಿಯೇಟರ್ನಲ್ಲಿ ಇದ್ದಾಗಲೇ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ ಸೆನ್ಸೇಷನಲ್ ಸ್ಟಾರ್ ಪವನ್. ಚಿಕ್ಕಬಳ್ಳಾಪುರದ...
Read moreDetailsದಂತಕಥೆಗಳ ಮಹಾದೃಶ್ಯಕಾವ್ಯ ಕಾಂತಾರ. ನಾಲ್ಕೇ ದಿನಕ್ಕೆ 335 ಕೋಟಿ ಪೈಸಾ ವಸೂಲ್ ಮಾಡಿರೋ ಕಾಂತಾರ, ಕೆಜಿಎಫ್ ಬಳಿಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಿಷಬ್ ಶೆಟ್ಟಿಗೆ ಅನುಪಮ್ ಖೇರ್...
Read moreDetails