ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ
ರಾಕಿಭಾಯ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚ್ತಿದ್ದಾರೆ. ಅದಕ್ಕೆ ಕಾರಣ ಮುದ್ದಾದ ಮಕ್ಕಳು. ಇಷ್ಟಕ್ಕೂ ಇವರಿಬ್ಬರೂ ಮಕ್ಕಳ ಜೊತೆ ಮಾಡಿದ್ದೇನು ಅನ್ನೋದ್ರ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ರಾಕಿಭಾಯ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚ್ತಿದ್ದಾರೆ. ಅದಕ್ಕೆ ಕಾರಣ ಮುದ್ದಾದ ಮಕ್ಕಳು. ಇಷ್ಟಕ್ಕೂ ಇವರಿಬ್ಬರೂ ಮಕ್ಕಳ ಜೊತೆ ಮಾಡಿದ್ದೇನು ಅನ್ನೋದ್ರ...
Read moreDetailsಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕೂಡ ಹೌದು. ಬರೀ ಹೊಡಿ ಬಡಿ ಕಡಿ ಸಿನಿಮಾಗಳಿಗೆ ಸೀಮಿತವಾಗದ ಡಾರ್ಲಿಂಗ್, ದೆವ್ವ-ಭೂತದ ಹಾರರ್...
Read moreDetailsಸೌತ್ ಸೂಪರ್ ಸ್ಟಾರ್ಸ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ ಕುಬೇರ. ಯೆಸ್.. ನಾಗಾರ್ಜುನ್-ಧನುಷ್-ರಶ್ಮಿಕಾ ಟ್ರೈಲರ್ ಲಾಂಚ್ ಇವೆಂಟ್ಗೆ ಆಗಮಿಸಿದ ರಾಜಮೌಳಿ ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಅಷ್ಟೇ...
Read moreDetailsಪುಷ್ಪ-2 ಬಳಿಕ ಅಲ್ಲು ಅರ್ಜುನ್ ನಸೀಬು ಕಂಪ್ಲೀಟ್ ಬದಲಾಗಿ ಹೋಗಿದೆ. ಈಗಾಗ್ಲೇ ಹಾಲಿವುಡ್ ಶೈಲಿಯ ಸೈನ್ಸ್ ಫಿಕ್ಷನ್ ಮೂವಿಗೆ ಮುಹೂರ್ತ ಇಟ್ಟಿರೋ ಐಕಾನ್ ಸ್ಟಾರ್, ಅದಾದ ಬಳಿಕ...
Read moreDetailsಇಷ್ಟು ದಿನ ತಂಡದವರ ಮೇಲೆ ಮುನಿಸಿಕೊಂಡಿದ್ದ ಪಂಜುರ್ಲಿ ದೈವ, ಇದೀಗ ಡೈರೆಕ್ಟ್ ಆಗಿ ರಿಷಬ್ ಶೆಟ್ಟಿ ಬುಡಕ್ಕೆ ಬಂದಂತಿದೆ. ಕೊನೆಯ ಹಂತ ತಲುಪಿರೋ ಕಾಂತಾರ-1 ಶೂಟಿಂಗ್ ಸೆಟ್ನಲ್ಲಿ...
Read moreDetailsನಟಿ ಕಮ್ ರಾಜಕಾರಣಿ ಕಂಗನಾ ರಣಾವತ್ ಅಪಾರ ದೈವ ಭಕ್ತಳು. ಅಯೋಧ್ಯೆ ರಾಮಮಂದಿರ ಉದ್ಘಾಟನಾ ವೇಳೆ ಪೊರಕೆ ಹಿಡಿದು ಆಲಯದಲ್ಲಿ ಸೇವೆ ಕೂಡ ಮಾಡಿದ್ರು. ಇದೀಗ ನಮ್ಮ...
Read moreDetailsಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮಡೆನೂರು ಮನು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಜೈಲಿಂದ ಹೊರ ಬರ್ತಿದ್ದಂತೆ ನಾನವನಲ್ಲ ನಾನವನಲ್ಲ ಅಂದಿದ್ದ ಮನು,...
Read moreDetailsಅರುಂಧತಿ, ಬಾಹುಬಲಿ, ಭಾಗಮತಿ ಫೇಮ್ ಅನುಷ್ಕಾ ಶೆಟ್ಟಿ ಕರಿಯರ್ ಮುಗೀತಿ ಅಂತಿದ್ರು ಜನ. ಆದ್ರೀಗ ಆಕೆಯ ಸಿನಿಮಾ ಮಾಡಿರೋ ಬ್ಯುಸಿನೆಸ್ ನೋಡಿದ್ರೆ ಬಾಯ್ ಮೇಲೆ ಬೆರಳಿಡ್ತೀರಾ. ಘಾಟಿ...
Read moreDetailsಪ್ರಭಾಸ್ ರಾಜಾಸಾಬ್ಗೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗ್ತಿವೆ. ಒಂದ್ಕಡೆ ರಿಲೀಸ್ ಡೇಟ್ ಪೋಸ್ಟ್ಪೋನ್ ಆದ್ರೆ, ಮತ್ತೊಂದ್ಕಡೆ ಅಂದುಕಜೊಂಡ ಡೇಟ್ಗಿಂತ ಮೊದಲೇ ಕಿಡಿಗೇಡಿಗಳು ಟೀಸರ್ನ ಲೀಕ್ ಮಾಡಿದ್ದಾರೆ. ಗರಂ...
Read moreDetailsಬರ್ತ್ ಡೇ ಸಂಭ್ರಮದಲ್ಲಿರೋ ಕ್ಯೂಟ್ ಕ್ವೀನ್ ಶ್ರೀಲೀಲಾ ಇತಿಹಾಸದ ಪುಟಗಳು ಸೇರಲಿರುವ ಸಿನಿಮಾವೊಂದರ ನಾಯಕಿ. ಹೌದು.. ಗೇಮ್ ಚೇಂಜರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾದಲ್ಲಿ ಮಿಂಚುತ್ತಿರೋ...
Read moreDetailsಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇಷ್ಟು ದಿನ ಪರ್ಸನಲ್ ಲೈಫ್ಗಾಗಿ ಸೌತ್ ಮೇಲೆ ಕಣ್ಣು ಹಾಕಿದ್ರು. ಇದೀಗ ಪ್ರೊಫೆಷನಲ್ ಆಗಿಯೂ ಸೌತ್ ಸಿನಿದುನಿಯಾ ಮೇಲೆ ಕಣ್ಣು ಹಾಕಿದ್ದಾರೆ....
Read moreDetailsಕಾಂತಾರ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಮ್ಮ ಸಿಂಗಾರ ಸಿರಿ ಸಪ್ತಮಿ ಗೌಡಗೆ ರೆಡ್ ಕಾರ್ಪೆಟ್ ಹಾಸಿದೆ ಪಕ್ಕದ ತೆಲುಗು ಚಿತ್ರರಂಗ. ದಿಲ್ರಾಜು ದಿಲ್ ದೋಚಿದ್ದ ಕನ್ನಡತಿ,...
Read moreDetailsಡಾರ್ಲಿಂಗ್ ಕೃಷ್ಣ ಒಂದಲ್ಲ ಎರಡು ಮಕ್ಕಳ ತಂದೆ. ಅರೇ..ಇತ್ತೀಚೆಗೆ ಪರಿಗೆ ತಂದೆಯಾದ ನಟ ಮತ್ಯಾವಾಗ ಇನ್ನೊಂದು ಮಗುಗೆ ಫಾದರ್ ಆದ್ರು ಅಂತ ಹುಬ್ಬೇರಿಸಬೇಡಿ. ಒಂದ್ಕಡೆ ಫಾದರ್ ಆದ್ರೂ...
Read moreDetailsನಂದಮೂರಿ ಬಾಲಕೃಷ್ಣ.. ಟಾಲಿವುಡ್ನ ಈ ಸೆಂಚುರಿ ಸ್ಟಾರ್ ಬಿಲ್ಡಪ್ ಬಾಲಯ್ಯ ಅಂತಲೇ ಫೇಮಸ್. ಇತ್ತೀಚೆಗೆ 65ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಎನ್ಟಿಆರ್ ತನಯ, ಸೋಶಿಯಲ್ ಮೀಡಿಯಾದಲ್ಲಿ...
Read moreDetailsಟಾಲಿವುಡ್ನ ಟಾಪ್ ಫೈವ್ ಶ್ರೀಮಂತ ಸ್ಟಾರ್ಸ್ ಯಾಱರು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ. ಇತ್ತೀಚೆಗೆ ನಡೆದ ಸರ್ವೆಯೊಂದರ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ...
Read moreDetailsಅದ್ಯಾಕೋ ಈ ಭಾಷೆ, ಕನ್ನಡಾಭಿಮಾನ ವಿಷಯದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಎಡವಟ್ ಮೇಲೆ ಎಡವಟ್ ಮಾಡ್ಕೋತಾನೇ ಇದ್ದಾರೆ. ವೇದಿಕೆಗಳಲ್ಲಿ ಕನ್ನಡ ಮಾತಾಡೋಕೆ ಮೀನಾಮೇಷ ಎಣಿಸೋ ಈಕೆ, ಕನ್ನಡದ...
Read moreDetailsಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ಗೆ ಸುಧಾಮೂರ್ತಿ ಭೇಷ್ ಅಂದಿದ್ದಾರೆ. ಸಿತಾರೆ ಜಮೀನ್ ಪರ್ ನೋಡಿ ದಿಲ್ಖುಷ್ ಆಗಿರೋ ಸುಧಾಮೂರ್ತಿ ಫಸ್ಟ್ ರಿವ್ಯೂ ಕೊಟ್ಟಿದ್ದಾರೆ. ಬ್ಯಾನ್ ಆಗಬೇಕು...
Read moreDetailsಕೆಡಿ ದಿ ಡೆವಿಲ್.. ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರಿಯರ್ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ಇತ್ತೀಚೆಗೆ ಸ್ವಿಟ್ಜರ್ಲೆಂಡ್ ಶೆಡ್ಯೂಲ್ ಮುಗಿಸಿ ಬಂದಿರೋ ಟೀಂ, ಪೋಸ್ಟ್...
Read moreDetailsಪದ್ಮಭೂಷಣ ನಂದಮೂರಿ ಬಾಲಕೃಷ್ಣಗೆ ಡಬಲ್ ಧಮಾಕ. ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುವ ಬಾಲಯ್ಯ, ಮತ್ತೊಮ್ಮೆ ಅಖಂಡ ತಾಂಡವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತಷ್ಟು ಪವರ್ಫುಲ್ ಆಗಿ...
Read moreDetailsಕನ್ನಡಿಗರನ್ನ ಕೆಣಕಿದ್ರೆ ಏನಾಗುತ್ತೆ ಅನ್ನೋದಕ್ಕೆ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಜ್ವಲಂತ ನಿದರ್ಶನವಾಗಿದೆ. ಕನ್ನಡಿಗರಿಂದ ಛೀ ಥೂ ಅನಿಸಿಕೊಂಡ ಯೂನಿವರ್ಸಲ್ ಸ್ಟಾರ್ಗೆ ಕೋರ್ಟ್ಗಳು ಕೂಡ ಛೀಮಾರಿ...
Read moreDetailsರಾಕಿ ರಾಮಾಯಣ.. ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ. ರಾಕಿಭಾಯ್ ಯಶ್ ಈ ಚಿತ್ರದಲ್ಲಿ ರಾವಣನಾಗಿ ಬಣ್ಣ ಹಚ್ಚೋದ್ರ ಜೊತೆಗೆ ಬಂಡವಾಳ...
Read moreDetailsಕಿಂಗ್ ನಾಗಾರ್ಜುನ್ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯಗಳು ನಡೆಯುತ್ತಿವೆ. ಟ್ರ್ಯಾಕ್ ತಪ್ಪಿದ್ದ ಮಕ್ಕಳು ಕೊನೆಗೂ ರೈಟ್ ಟ್ರ್ಯಾಕ್ಗೆ ಮರಳಿದ್ದಾರೆ. ಹೈದ್ರಾಬಾದ್ನಲ್ಲಿ ನಡೆದ ಅಖಿಲ್ ಅಕ್ಕಿನೇನಿ ರಾಯಲ್...
Read moreDetailsಡಿಸೆಂಬರ್ ಒಂಥರಾ ಲಕ್ಕಿ ಮಂಥ್. ಆ ತಿಂಗಳಲ್ಲಿ ಸಿನಿಮಾಗಳು ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ಹಿಟ್ ಗ್ಯಾರಂಟಿ. ಹಾಗಾಗಿಯೇ ಸದ್ಯ ಸ್ಯಾಂಡಲ್ವುಡ್ನಲ್ಲಿ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್...
Read moreDetailsಬಾದ್ಷಾ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಮುಂದಿನ ವರ್ಷದಿಂದ ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂತ ಪೋಸ್ಟ್ ಮಾಡುವ...
Read moreDetailsಪವನ್ ಕಲ್ಯಾಣ್.. ಆಂಧ್ರ ಡಿಸಿಎಂ ಆಗೋಕೂ ಮುನ್ನ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ಪವರ್ ಸ್ಟಾರ್. ಇವರ ಹೀರೋಯಿಸಂ ಬರೀ ಸ್ಕ್ರೀನ್ ಮೇಲಷ್ಟೇ ಅಲ್ಲ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ...
Read moreDetailsಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್ವರೆಗಿನ ಭಾವನಾತ್ಮಕ ರೇಷ್ಮೆ ನೂಲಿನ ಕಥೆಯನ್ನ ಬಿಚ್ಚಿಟ್ಟಿದ್ದ ಮೈನಾ ನಾಗಶೇಖರ್, ಅದೇ ಸಿನಿಮಾದ ಮತ್ತೊಮ್ಮೆ ರೀ- ರಿಲೀಸ್ ಮಾಡ್ತಿದ್ದಾರೆ. ಯೆಸ್.. ಬದಲಾದ ರೂಪದಲ್ಲಿ ಹೃದಯಸ್ಪರ್ಶಿ...
Read moreDetailsಭಾರತೀಯ ಚಿತ್ರರಂಗದ ಮೇಲೆ ಡಾರ್ಲಿಂಗ್ ಪ್ರಭಾಸ್ ಪ್ರಭಾವಳಿ ಸಖತ್ ಜೋರಿದೆ. ಬಾಹುಬಲಿ ಬಳಿಕ ಇವ್ರ ಡಿಮ್ಯಾಂಡ್ ಹತ್ತು ಪಟ್ಟು ಹೆಚ್ಚಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳ...
Read moreDetailsಸೆನ್ಸೇಷನಲ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಇಂಡಿಯನ್ ಸ್ಪೀಲ್ಬರ್ಗ್ ಅಂತಲೇ ಫೇಮಸ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರ ಸಕ್ಸಸ್ ರೇಟ್ ಹಾಗೂ ಗ್ರಾಫ್. ಹೌದು.. ಇವರು ಫ್ರೇಮ್...
Read moreDetailsಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ...
Read moreDetailsಜೋಗಿ ಪ್ರೇಮ್.. ಸ್ಯಾಂಡಲ್ವುಡ್ನ ಶೋಮ್ಯಾನ್, ಸೆನ್ಸೇಷನಲ್ ಡೈರೆಕ್ಟರ್, ಸಕ್ಸಸ್ಫುಲ್ ಸಿನಿಮಾಗಳ ಸರದಾರ. ಇವ್ರ ಸಿನಿಮಾಗಳು ಹಾಗೂ ಸಾಂಗ್ಸ್ ಪ್ರೇಕ್ಷಕರನ್ನ ಇನ್ನಿಲ್ಲದೆ ಕಾಡುತ್ತವೆ. ಆಫ್ಟರ್ ಎ ಲಾಂಗ್ ಲಾಂಗ್...
Read moreDetailsಬಾಲಿವುಡ್ ಬಾದ್ಷಾ.. ಕಿಂಗ್ ಖಾನ್ ಶಾರೂಖ್ಗೆ ಅದ್ಯಾಕೋ ಕನ್ನಡ ಚಿತ್ರರಂಗ, ನಮ್ಮ ಕನ್ನಡದ ಸ್ಟಾರ್ಸ್ ಅಂದ್ರೆ ಅಷ್ಟಕ್ಕಷ್ಟೇ. ಅದನ್ನ ಪದೇ ಪದೆ ಪ್ರೂವ್ ಮಾಡ್ತಿದ್ದಾರೆ. ಈ ಹಿಂದೆ...
Read moreDetailsಹ್ಯಾಟ್ರಿಕ್ ಹಿಟ್ನಿಂದ ಹೈ ಸ್ಪಿರಿಟ್ ಅಂಡ್ ಸ್ಪೀಡ್ನಲ್ಲಿದ್ದ ಸೌತ್ನ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾಗೆ ಭಾರೀ ಭಂಗ ತಂದಿದ್ದಾರೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ. ಇತ್ತೀಚೆಗೆ...
Read moreDetailsಒಂಥರಾ ಪಂಜರದ ಪಕ್ಷಿಯಂತಾಗಿದ್ರು ಡಿಬಾಸ್ ದರ್ಶನ್. ಆದ್ರೀಗ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗ್ತಾ ಬರ್ತಿದ್ದಾರೆ. ಯೆಸ್.. ದೇಶಕ್ಕೆ ಸೀಮಿತ ಆಗಿದ್ದ ಇವ್ರ ಜರ್ನಿ ಇದೀಗ ವಿದೇಶಗಳವರೆಗೆ ವಿಸ್ತರಣೆ ಆಗಿದೆ....
Read moreDetailsಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲಾ ಮೇಲೆ ಟೈಟಾನಿಕ್ ಹೀರೋ ಕಣ್ಣು ಬಿದ್ದಿದೆ. ಯೆಸ್.. ಲಿಯೋನಾರ್ಡೋ ಡಿಕ್ಯಾಪ್ರಿಯೋ ಈ ಚೆಂದುಳ್ಳಿ ಚೆಲುವೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ,...
Read moreDetailsರೆಕಾರ್ಡ್ ಕಾ ಬಾಪ್ ಆಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ ಪುಷ್ಪರಾಜ್ ಅಲ್ಲು ಅರ್ಜುನ್. ನ್ಯಾಷನಲ್ ಅವಾರ್ಡ್ನಿಂದ ಶುರುವಾದ ಪುಷ್ಪ ಜರ್ನಿ, ಇದೀಗ ಸ್ಟೇಟ್ ಗದ್ದರ್...
Read moreDetailsಅರಣ್ಯ ಇಲಾಖೆ, Zoo ಅಥಾರಿಟಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ದರ್ಶನ್ಗೆ ಕಾನೂನಿನ ಅರಿವಿಲ್ಲವೇ..? ಅಧಿಕಾರಿಗಳು, ಸಚಿವರುಗಳು ತಿಳಿಸಿ ಹೇಳಿಲ್ಲವೇ..? ಈಗಾಗ್ಲೇ ಬಾತುಕೋಳಿ ಕೇಸ್ ಕೋರ್ಟ್ನಲ್ಲಿ ಇರುವಂತೆ ಮತ್ತೊಂದು...
Read moreDetailsಥತ್ತೇರಿಕೆ.. ಇದೇನ್ ಗೊತ್ತಿದ್ ಮಾಡ್ತಾರೋ ಅಥ್ವಾ ಗೊತ್ತಿಲ್ದೆ ಮಾಡ್ತಾರೋ ಒಂದೂ ಗೊತ್ತಾಗ್ತಿಲ್ಲ. ಆದ್ರೆ ಒಂದರ ಹಿಂದೊಂದು ವಿವಾದಗಳಲ್ಲಿ ಸಿಲುಕಿಕೊಳ್ತಾನೇ ಇರ್ತಾರೆ ನಟ ದರ್ಶನ್ & ಫ್ಯಾಮಿಲಿ. ಅರೇ.....
Read moreDetailsಪದ್ಮ ಭೂಷಣ ಡಾ. ಅನಂತ್ನಾಗ್ ನಟನೆಯ 70ರ ದಶಕದ ಎವರ್ಗ್ರೀನ್ ಸಿನಿಮಾ ಬಯಲು ದಾರಿಯ ಸಾಂಗ್ ಬಾಲಿವುಡ್ ಬಾದ್ಷಾ ಶಾರೂಖ್ ಚಿತ್ರದಲ್ಲಿ ಮಾರ್ದನಿಸಿದೆ. ಇದು ಎಷ್ಟೋ ಮಂದಿಗೆ...
Read moreDetailsಮದರ್ ಇಂಡಿಯಾನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಹಾಗೂ ಮನಸ್ಸಿನಿಂದಲೇ ಡಿಲೀಟ್ ಮಾಡಿರೋ ಡಿಬಾಸ್ ದರ್ಶನ್, ಪಿತೃ ಸಮಾನ ಅಂಬಿಯನ್ನ ಮಾತ್ರ ಇಂದಿಗೂ ಆರಾಧಿಸುತ್ತಾರೆ. ಅದಕ್ಕೆ ಕಾರಣ...
Read moreDetailsಪುಷ್ಪ ಕ್ರಿಯೇಟರ್ ಸುಕುಮಾರ್ ನಮ್ಮ ಕಲ್ಟ್ ಡೈರೆಕ್ಟರ್ ಉಪೇಂದ್ರ ಅವರಿಂದ ಅದೊಂದನ್ನ ಕದ್ದಿದ್ದಾರಂತೆ. ಅದನ್ನ ಬೃಹತ್ ವೇದಿಕೆಯಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉಪ್ಪಿಯ ಆ ಮೂರು...
Read moreDetailsಕನಸು ಎಲ್ಲರೂ ಕಾಣ್ತಾರೆ. ಆದ್ರೆ ಕಾಣುವ ಕನಸು ಸದಾ ದೊಡ್ಡದಾಗಿರಬೇಕು ಅಂತ ಹೇಳ್ತಿದ್ರು ರಾಕಿಂಗ್ ಸ್ಟಾರ್. ಅದ್ರಂತೆ ಕನಸುಗಳ ಬೆನ್ನತ್ತುವ ಮಾನ್ಸ್ಟರ್ ಕೂಡ ಹೌದು ಅನ್ನೋದನ್ನ ಪ್ರೂವ್...
Read moreDetailsಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್ನ ಸೂಪರ್ ಸ್ಟಾರ್ಗೆ ಸಿನಿಮಾ ಮಾಡೋಕೆ...
Read moreDetailsಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್ನ ಸೂಪರ್ ಸ್ಟಾರ್ಗೆ ಸಿನಿಮಾ ಮಾಡೋಕೆ...
Read moreDetailsಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಬರೀ ನಟಿಯಷ್ಟೇ ಅಲ್ಲ. ಡೈರೆಕ್ಟರ್ ಕೂಡ ಹೌದು. ಇಷ್ಟು ದಿನ ಎಲ್ಲಿ ಹೋದ್ರು..? ಏನ್ ಮಾಡ್ತಿದ್ರು ಅಂತ ಪ್ರಶ್ನೆ ಮಾಡ್ತಿದ್ದವರಿಗೆ ತನ್ನಲ್ಲಿರೋ...
Read moreDetailsಹಂತ ಹಂತವಾಗಿ ದೇಶ ಸುತ್ತುವವರೆಗೂ ಪರ್ಮಿಷನ್ ಪಡೆದಿರೋ ಡಿಬಾಸ್ ದರ್ಶನ್, ಇದೀಗ ಏಕ್ದಮ್ ಫಾರಿನ್ ಫ್ಲೈಟ್ ಏರುವ ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕೋರ್ಟ್ಗೆ ಮನವಿ ಕೂಡ ಸಲ್ಲಿಸಿದ್ದಾರೆ....
Read moreDetailsರಾಜಮೌಳಿಯ ಸಿನಿಮಾಗಳಲ್ಲಿ ಸ್ಟಾರ್ ನಟರ ಲುಕ್ಸ್ ಬಗ್ಗೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಕುತೂಹಲ. ಹೌದು.. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟುವ ಮೌಳಿ, ಈ ಬಾರಿಯ SSMB29 ಸಿನಿಮಾದಲ್ಲಿ ಪ್ರಿನ್ಸ್...
Read moreDetailsಚೆನ್ನೈನಲ್ಲಿ ನಡೆದ ಥಗ್ ಲೈಫ್ ಇವೆಂಟ್ನಲ್ಲಿ ನಟ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅದೂ ಕರುನಾಡ ಚಕ್ರವರ್ತಿ ಡಾ...
Read moreDetailsಸೀರಿಯಲ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ, ಎಲ್ಲರ ಮನೆ ಮನಗಳನ್ನು ತಲುಪಿದ್ದ ಪಾರು ಖ್ಯಾತಿಯ ನಟ ಶ್ರೀಧರ್ ಇನ್ನು ನೆನಪು ಮಾತ್ರ....
Read moreDetailsಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆಗೆ ಗೇಟ್ಪಾಸ್ ನೀಡಿದ ಸಂದೀಪ್ ರೆಡ್ಡಿ ವಂಗಾಗೆ ಬಾಲಿವುಡ್ ಬ್ಯೂಟಿ ಶಾಕ್ ನೀಡಿದ್ದಾರೆ. ಸ್ಪಿರಿಟ್ ಕಥೆ ಲೀಕ್ ಮಾಡಿ, ಡೈರೆಕ್ಟರ್ನ ಕೆರಳಿಸಿದ್ದಾರೆ...
Read moreDetailsಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಸಾವನ್ನು ಬಯಸಿ ವಿಕೃತ ಮೆರೆದಿದ್ದ ಕಾಮಿಡಿ ಕಿಲಾಡಿ ಮಡೆನೂರು ಮನುಗೆ ಹೆಡೆಮುರಿ ಕಟ್ಟಿದೆ ಚಿತ್ರರಂಗ. ಅದಕ್ಕೆ ಹಿರಿಯನಟ ನವರಸನಾಯಕ ಜಗ್ಗೇಶ್...
Read moreDetailsಐಟಂ ಸಾಂಗ್ ಬಂದ್ರೆ ಸಾಕು ಕಣ್ಮುಚ್ಚಿಕೊಳ್ತಿದ್ದ ಪ್ರೇಕ್ಷಕರಿಗೆ ಈಗ ಹೀರೋಯಿನ್ಗಳ ಬೆಡಗು ಬಿನ್ನಾಣ, ಮೈಮಾಟವೇ ಹೆಚ್ಚಾಗಿ ರುಚಿಸುವಂತಾಗಿದೆ. ಅದು ಸಿನಿಮಾಗೆ ಮೈಲೇಜ್ ಆದ್ರೆ, ನೋಡುಗರ ಕಣ್ಣಿಗೆ ಹಬ್ಬ....
Read moreDetailsಸಿನಿಮಾ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಲ್ಲಿ ಸೂಪರ್ ಹೀರೋ ಆಗಿ ಮಿಂಚ್ತಿರೋ ಗೇಮ್ ಚೇಂಜರ್ ಪವನ್ ಕಲ್ಯಾಣ್ ವಿರುದ್ಧ ನಾಲ್ಕು ಮಂದಿ ಪಿತೂರಿ ನಡೆಸ್ತಿದ್ದಾರಂತೆ. ಅವ್ರಲ್ಲಿ ಅಲ್ಲು...
Read moreDetailsಧನುಷ್ ಹಾಗೂ ಕಿಂಗ್ ನಾಗಾರ್ಜುನ್.. ಇವರಿಬ್ಬರಲ್ಲಿ ಯಾರು ಕುಬೇರ ಅನ್ನೋ ಪ್ರಶ್ನೆಗೆ ಮತ್ತಷ್ಟು ಕಿಚ್ಚತ್ತಿಸೋ ಕಾರ್ಯ ಮಾಡಿದ್ದಾರೆ ಶೇಖರ್ ಕಮ್ಮುಲ. ಕುಬೇರನ ಜೊತೆ ಜೊತೆಗೆ ಮಿಡಲ್ ಕ್ಲಾಸ್...
Read moreDetailsಬೇಸರದಲ್ಲಿದ್ದ ಧ್ರುವ ಸರ್ಜಾ ಫ್ಯಾನ್ಸ್ಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಯೆಸ್.. ಶೂಟಿಂಗ್ ಮುಗಿಸಿ ಬಹಳ ದಿನಗಳಾದ್ರೂ, ಒಂದೇ ಒಂದು ಹಾಡು ಮಾತ್ರ ಪೆಂಡಿಂಗ್ ಇತ್ತು. ಅದಕ್ಕೀಗ ಮುಹೂರ್ತ...
Read moreDetailsಮನುಷ್ಯ ಹಾಗೂ ಶ್ವಾನದ ನಡುವೆ ಅವಿನಾಭಾವ ಸಂಬಂಧವಿದೆ. ಬಹುತೇಕ ಮಂದಿ ಮನೆಯಲ್ಲಿ ಶ್ವಾನಗಳು ಕೂಡ ಫ್ಯಾಮಿಲಿ ಮೆಂಬರ್ಸ್ನಂತೆ ಬೆರೆತು ಹೋಗಿರುತ್ತವೆ. ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ...
Read moreDetailsಕರುನಾಡ ಚಕ್ರವರ್ತಿ ಶಿವಣ್ಣನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದ್ರೆ ಶಿವಣ್ಣ ಕೂಡ ಒಬ್ರಿಗೆ ಅಭಿಮಾನಿ ಅನ್ನೋದು ನಿಮಗೆ ಗೊತ್ತಿಲ್ಲ. ಒಮ್ಮೆ ಶಿವಣ್ಣ ಆ ಸ್ಟಾರ್ ನಟನನಿಂದ ಪಡೆದ ಅಪ್ಪುಗೆಯಿಂದ...
Read moreDetailsಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಬರ್ತ್ ಡೇ ಸಂಭ್ರಮ. ಜಾವಾ ಏರಿ ದುರಹಂಕಾರ ಮೆರೆಯೋಕೆ ಸಜ್ಜಾಗ್ತಿರೋ ಈಕೆ ಸ್ವತಃ ತನ್ನನ್ನ ತಾನು ದುರಹಂಕಾರಕ್ಕೆ ಬ್ರಾಂಡ್ ಅಂಬಾಸಿಡರ್...
Read moreDetailsತಾಯಿಯಂತೆ ಮಕ್ಕಳು ಅನ್ನೋ ಮಾತು ಅಕ್ಷರಶಃ ಸತ್ಯ. ಅಭಿನೇತ್ರಿ ಲೀಲಾವತಿ ನಿಧನದ ನಂತರವೂ ಸಹ ಅವ್ರ ಆಶಯಗಳನ್ನ ನೆರವೇರಿಸುವುದರಲ್ಲೇ ಸಾರ್ಥಕ ಜೀವನ ಕಂಡುಕೊಳ್ತಿರೋ ನಟ ವಿನೋದ್ ರಾಜ್ಗೆ...
Read moreDetailsತಮಿಳುನಾಡಿನ ಸಾವಿರ ಕೋಟಿ ಟಾಸ್ಮಾಕ್ ಲಿಕ್ಕರ್ ಹಗರಣದಲ್ಲಿ ಕನ್ನಡ ನಟಿಗೆ ಸಂಕಷ್ಟ ಎದುರಾಗ್ತಿದೆ. ಒಂದೇ ಒಂದು ನೈಟ್ ಪಾರ್ಟಿಗಾಗಿ 35 ಲಕ್ಷ ಪಡೆದಿರೋ ಗ್ಲಾಮರ್ ಡಾಲ್, ED...
Read moreDetailsಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಮಿಂಚು ಹರಿಸುತ್ತಿರೋ ಕನ್ನಡದ ರುಕ್ಕಮ್ಮನಿಗೆ ಡಿಮ್ಯಾಂಡೋ ಡಿಮ್ಯಾಂಡ್. ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ ದಿಲ್ ದೋಚಿರೋ ಈ ಚೆಂದುಳ್ಳಿ ಚೆಲುವೆ, ಅವ್ರ ನೆಕ್ಸ್ಟ್...
Read moreDetailsಸೂಪರ್ ಸ್ಟಾರ್ ರಜನೀಕಾಂತ್.. ಯಂಗ್ಸ್ಟರ್ಸ್ನ ನಾಚಿಸುವಂತಹ ಎನರ್ಜಿ, ಛಾರ್ಮ್ ಹಾಗೂ ಸಿನಿಮೋತ್ಸಾಹ. 74ರ ಇಳಿವಯಸ್ಸಲ್ಲೂ ಇವರ ಸ್ಟೈಲು, ಮ್ಯಾನರಿಸಂ ಸಖತ್ ಕ್ರೇಜಿ. ಇವ್ರನ್ನ ಮ್ಯಾಚ್ ಮಾಡೋ ಸ್ಟಾರ್...
Read moreDetailsರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸುಬ್ಬ-ಸುಬ್ಬಿ....
Read moreDetailsರೇಪ್ ಕೇಸ್ ಆರೋಪಿಯಾಗಿರೋ ಮಡೆನೂರು ಮನು ಚೊಚ್ಚಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಇಂದು ತೆರೆಗಪ್ಪಳಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಿಲೀಸ್ ಮಾಡಿರೋ ಚಿತ್ರತಂಡಕ್ಕೆ ಜನ ಕೈ ಹಿಡಿದ್ರಾ..?...
Read moreDetailsಇಂಡಿಪೆಂಡೆನ್ಸ್ ಡೇ ವಿಶೇಷ ಚಿತ್ರಪ್ರೇಮಿಗಳಿಗೆ 45 ಸಿನಿಮಾನ ಗಿಫ್ಟ್ ಕೊಡೋಕೆ ಸಜ್ಜಾಗಿದ್ದಾರೆಡ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ. ಈ ಟ್ರಯೋ ಕಾಂಬೋದಿಂದ ಮತ್ತೊಂದು ಸಾಂಗ್...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅದ್ಯಾಕೋ ಬ್ಯಾಡ್ ಟೈಂ ಶುರುವಾದಂತಿದೆ. ಇತ್ತೀಚೆಗೆ ಕಾಂತಾರ-1 ಚಿತ್ರದ ಇಬ್ಬರು ಕಲಾವಿದರು ಬ್ಯಾಕ್ ಟು ಬ್ಯಾಕ್ ತೀರಿಕೊಂಡಿದ್ರು. ಇದೀಗ ಛತ್ರಪತಿ ಶಿವಾಜಿ...
Read moreDetailsಕೆಡಿ ಸಿನಿಮಾದ ಬಳಿಕ ಧ್ರುವ ಸರ್ಜಾ ನೆಕ್ಸ್ಟ್ ವೆಂಚರ್ ಯಾವುದು..? ಯಾರ ಜೊತೆ ಅಂತ ತಲೆಕೆಡಿಸಿಕೊಂಡಿದ್ದವರಿಗೆ ಗ್ಯಾರಂಟಿ ಪಿಚ್ಚರ್ ಕೊಡ್ತಿದೆ ಎಕ್ಸ್ಕ್ಲೂಸಿವ್ ಖಬರ್. ಯೆಸ್.. ಸದ್ದಿಲ್ಲದೆ ತೆರೆಮರೆಯಲ್ಲಿ...
Read moreDetailsದಶಕದ ತಪಸ್ಸು ಫಲಿಸೋ ಸುಸಂದರ್ಭದಲ್ಲಿ ಕಾಮಿಡಿ ಕಿಲಾಡಿ ಮಡೆನೂರು ಮನು ಲೈಫ್ಗೆ ಬಹುದೊಡ್ಡ ಕಳಂಕ ಅಂಟಿದೆ. ಸಹನಟಿಯಿಂದ ರೇಪ್ ಕೇಸ್ ದಾಖಲಾಗಿದ್ದು, ನಾಳೆ ಸಿನಿಮಾ ರಿಲೀಸ್ ಇದ್ಕೊಂಡು,...
Read moreDetailsಬೆಳ್ಳಿತೆರೆ ಬೆಳಗಲಿದೆ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಜೀವನಗಾಥೆ. ಯೆಸ್.. ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಕಲಾಂ ಹೆಸರಿನಲ್ಲಿ ಚಿತ್ರದ ಫಸ್ಟ್ಲುಕ್ ಲಾಂಚ್ ಆಗಿದೆ. ಹಾಗಾದ್ರೆ ಅವ್ರ...
Read moreDetailsಕಾಲಿವುಡ್ ಸ್ಟಾರ್ ಜಯಂ ರವಿಗೆ ಪತ್ನಿ ಆರತಿ ಕೋರ್ಟ್ನಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಡಿವೋರ್ಸ್ ಕೊಡ್ತೀನಿ. ಆದ್ರೆ ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ ಎಂದಿದ್ದಾರೆ. ಇದೀಗ...
Read moreDetailsಆಂಧ್ರ ಡಿಸಿಎಂ, ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ರನ್ನ ಕಂಡರೆ ಬರೀ ಮೋದಿಗಷ್ಟೇ ಅಲ್ಲ, ಇಡೀ ಕರುನಾಡಿನ ಮಂದಿಗೆ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ಕಾರಣ ಪವನ್ ಕಲ್ಯಾಣ್ಗಿರೋ...
Read moreDetailsಕಿಚ್ಚ-ದಚ್ಚು.. ಒಂದು ಕಾಲದ ಕುಚಿಕು ಗೆಳೆಯರು. ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ.. ನಾನೊಂದು ತೀರ, ನೀನೊಂದು ತೀರ ಅನ್ನುವಂತಾಗಿದೆ ಇವ್ರ ಗೆಳೆತನ. ಸದ್ಯ ಒಂದು ಖುಷಿ...
Read moreDetailsಆರ್ಥಿಕವಾಗಷ್ಟೇ ಅಲ್ಲದೆ, ಮಾನಸಿಕವಾಗಿಯೂ ನೊಂದು, ಬೆಂದಿರೋ ತಮಿಳು ನಟ ವಿಶಾಲ್ ಬಾಳಲ್ಲಿ ಹೊಸ ಮನ್ವಂತರ ಶುರುವಾಗ್ತಿದೆ. ಹೌದು.. ಕೊನೆಗೂ ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳೋಕೆ ಸಜ್ಜಾಗಿದ್ದಾರೆ ವಿಶಾಲ್....
Read moreDetailsಸಿನಿಮಾಗಾಗಿಯೇ ಜೀವನವನ್ನು ಮುಡಿಪಾಗಿಟ್ಟಿರೋ ಇಂಡಿಯನ್ ಸ್ಪೀಲ್ಬರ್ಗ್ ರಾಜಮೌಳಿ, ತನ್ನ ಸಿನಿಮಾಗಳ ಜೊತೆಗೆ ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳಿಗೂ ಸಪೋರ್ಟ್ ಮಾಡ್ತಿರ್ತಾರೆ. ಸದ್ಯ ಟೂರಿಸ್ಟ್ ಫ್ಯಾಮಿಲಿ ನೋಡಿ ದಿಲ್ಖುಷ್...
Read moreDetailsಯುದ್ಧಕಾಂಡ ಮಾಡಿ ದೊಡ್ಡ ಸಕ್ಸಸ್ ಕಂಡ ಕೃಷ್ಣ ಅಜಯ್ರಾವ್, ಇದೀಗ ಸದ್ದಿಲ್ಲದೆ ಮತ್ತೊಂದು ಎಕ್ಸ್ಪೆರಿಮೆಂಟ್ಗೆ ಕೈ ಹಾಕಿದ್ದಾರೆ. ಸರಳ ಸುಬ್ಬರಾವ್ ಆಗಿ ರೆಟ್ರೋ ಸ್ಟೈಲ್ನಲ್ಲಿ ಪ್ರೇಕ್ಷಕರ ಮುಂದೆ...
Read moreDetailsಜೂನಿಯರ್ ಎನ್ಟಿಆರ್ ಬಾಲಿವುಡ್ ಎಂಟ್ರಿ ನೆಕ್ಸ್ಟ್ ಲೆವೆಲ್ಗಿದೆ. ರಾ ಏಜೆಂಟ್ ಆಗಿ ಇಂಡಿಯಾದ ಒಂದು ಕಾಲದ ಬೆಸ್ಟ್ ಸ್ಪೈ ಏಜೆಂಟ್ನ ಬೇಟೆ ಆಡುವ ಜಬರ್ದಸ್ತ್ ವಾರ್-2 ಟೀಸರ್...
Read moreDetailsಮದುವೆಗೂ ಮೊದಲೇ ವಿಜಯ್ ದೇವರಕೊಂಡ ಫ್ಯಾಮಿಲಿ ಮೇಲೆ ರಶ್ಮಿಕಾ ಮಂದಣ್ಣಗೆ ಎಲ್ಲಿಲ್ಲದ ಲವ್ವು. ಹೌದು.. ಅತ್ತೆ ಫ್ಯಾಮಿಲಿ ಅಂದ್ರೆ ತನ್ನ ಫ್ಯಾಮಿಲಿಗಿಂತ ಹೆಚ್ಚು ಅನ್ನುವಂತೆ ಆಡ್ತಾರೆ ನ್ಯಾಷನಲ್...
Read moreDetailsಇಲ್ಲಿಯವರೆಗೂ ಸ್ಯಾಂಡಲ್ವುಡ್ನಲ್ಲಿ ಯಾವ ಸ್ಟಾರ್ ನಟ, ನಟಿಗೂ ಸಿಗದ ಗೌರವ, ಪ್ರಾಶಸ್ತ್ಯ ಹಾಗೂ ಮನ್ನಣೆ ಈ ಚೆಂದುಳ್ಳಿ ಚೆಲುವೆಗೆ ಸಿಕ್ಕಿದೆ. ವರ್ಲ್ಡ್ ಫೇಮಸ್ ಕಾನ್ಸ್ ಫಿಲ್ಮ್ ಫೆಸ್ಟ್ನ...
Read moreDetailsಥಗ್ ಲೈಫ್ ಟ್ರೈಲರ್ ರಿಲೀಸ್ ಆದ ಬಳಿಕ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ಗೊಂದು ಕಳಂಕ ಅಂಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ತಿದ್ದಾರೆ. ಅರೇ ಅಂಥದ್ದೇನಾಯ್ತು..?...
Read moreDetailsಡಿಬಾಸ್ ದರ್ಶನ್ಗೆ ಶುಕ್ರದೆಸೆ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ಅವಮಾನ ಹಾಗೂ ಅಪಮಾನಗಳನ್ನು ಎದುರಿಸಿರೋ ನಟ ದರ್ಶನ್, ಇದೀಗ ಖುಷಿ ಕ್ಷಣಗಳಿಗೆ ಸಾಕ್ಷಿ ಆಗ್ತಿದ್ದಾರೆ....
Read moreDetailsದಿ ವೆಯ್ಟ್ ಈಸ್ ಓವರ್.. ಕಮಲ್ ಹಾಸನ್ ಥಗ್ ಲೈಫ್ ಪ್ರಪಂಚ ಕೊನೆಗೂ ಅನಾವರಣಗೊಂಡಿದೆ. ವಿಕ್ರಮ್ ಸಿನಿಮಾ ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್ ಇಲ್ಲಿ ತೋರಿಸಿದ್ದಾರೆ ಯೂನಿವರ್ಸಲ್...
Read moreDetailsರಾಕಿಭಾಯ್ ಈಸ್ ಬ್ಯಾಕ್.. ಕೆಜಿಎಫ್-2 ಕ್ಲೈಮ್ಯಾಕ್ಸ್ನಲ್ಲಿ ಕಣ್ಮರೆಯಾದ ಯಶ್ ಎಲ್ಲಿ ಹೋದ್ರು..? ಗೋಲ್ಡ್ ಜೊತೆ ತಾವೂ ನೀರು ಪಾಲಾದಾಗ ಅವ್ರನ್ನ ಕೈ ಹಿಡಿದಿದ್ದು ಯಾರು..? ಕೆಜಿಎಫ್-3 ಕಿಕ್ಸ್ಟಾರ್ಟ್...
Read moreDetailsಹೀರೋಗಳನ್ನ ನೋಡಿ ಹೀರೋಯಿನ್ಸ್ ಕೂಡ ಬಾಲು, ಬ್ಯಾಟ್ ಹಿಡಿದು ಕ್ರಿಕೆಟ್ ಗ್ರೌಂಡ್ಗೆ ಇಳಿಯೋಕೆ ಸಜ್ಜಾಗಿಬಿಟ್ಟಿದ್ದಾರೆ. ಹೌದು.. ಸಿಸಿಎಲ್, ಕೆಸಿಸಿ, ರಾಜ್ ಕಪ್ ಹೆಸರಿನಲ್ಲಿ ಇಡೀ ಸ್ಯಾಂಡಲ್ವುಡ್ ಸ್ಟಾರ್ಸ್...
Read moreDetailsಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಈಗ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ. ಹೌದು.. ಅಪ್ಪು ಮುದ್ದಿನ ಹಿರಿಮಗಳು ಧೃತಿ, ನ್ಯೂಯಾರ್ಕ್ನಲ್ಲಿ ಪದವಿ ಪಡೆದಿದ್ದಾರೆ. ಕಾನ್ವೊಕೇಷನ್ನಲ್ಲಿ ಅಶ್ವಿನಿ...
Read moreDetailsಒಂದಲ್ಲ ಎರಡೆರಡು ರಿಲೇಷನ್ಶಿಪ್ಗಳನ್ನ ಇಟ್ಕೊಂಡು, ಫ್ಯಾಮಿಲಿ ಮೆಂಟೇನ್ ಮಾಡಿದಷ್ಟು ಈಸಿ ಅಲ್ಲ ಭಾರತೀಯರನ್ನ ಮ್ಯಾನೇಜ್ ಮಾಡೋದು ಅನ್ನೋದು ಆಮೀರ್ ಖಾನ್ಗೆ ಸ್ಪಷ್ಟವಾಗಿ ಗೊತ್ತಾದಂತಿದೆ. ಹಾಗಾಗಿಯೇ ಹಂಡ್ರೆಡ್ ಪರ್ಸೆಂಟ್...
Read moreDetails3.45ಗೆ ಎದ್ದು 4.45ಗೆ ಏರ್ಪೋರ್ಟ್ಗೆ ಬಂದು 5.45ಗೆ ಫ್ಲೈಟ್ ಏರಿದ ಸ್ಟಾರ್ ಆ್ಯಂಕರ್ ಅನುಶ್ರೀ ಮಾಡಿದ್ದೇನು ಅನ್ನೋ ಕ್ಯೂರಿಯಾಸಿಟಿ ನಿಮಗಿದೆಯಾ..? ನಟಸಾರ್ವಭೌಮದಲ್ಲಿ ಅಪ್ಪು ಮಾಡಿದ ಫ್ಲೈಟ್ ಸಂದರ್ಶನ...
Read moreDetailsಇತ್ತೀಚೆಗೆ 2024ನೇ ಸಾಲಿನ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಪ್ರದಾನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು. ಒಂದೇ ವೇದಿಕೆ ಶಿವಣ್ಣ, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್...
Read moreDetailsಸ್ಯಾಂಡಲ್ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಸಿನಿ ಕರಿಯರ್ಗೆ ಬರೋಬ್ಬರಿ 12 ವರ್ಷ. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಇರೋ ಡಿಂಪಲ್ ಕ್ವೀನ್ಗೆ...
Read moreDetailsಆಪರೇಷನ್ ಸಿಂದೂರ್ ಬಗ್ಗೆ ಕಾಮೆಂಟ್ ಮಾಡೋಕೇನೇ ಒಂದಷ್ಟು ಬಾಲಿವುಡ್ ಸ್ಟಾರ್ಸ್ ಹಿಂದು ಮುಂದು ನೋಡ್ತಾರೆ. ಅಂಥದ್ರಲ್ಲಿ ಬಿಟೌನ್ ನಟರೊಬ್ಬರು ಯುದ್ಧ ಭೂಮಿಗೆ ಹೋಗಿ ನಮ್ಮ ಇಂಡಿಯನ್ ಆರ್ಮಿ...
Read moreDetailsUI ಬಳಿಕ ವಾಟ್ ನೆಕ್ಸ್ಟ್ ಉಪ್ಪಿ ಅಂತಿದ್ದವ್ರಿಗೆ ತಮ್ಮ ಬ್ಯುಸಿ ಶೆಡ್ಯೂಲ್ನ ಪರಿಚಯಿಸಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ಯೆಸ್.. ಡೈರೆಕ್ಷನ್ಗೆ ಸಣ್ಣದೊಂದು ಬ್ರೇಕ್ ನೀಡಿರೋ ಸೂಪರ್ ಸ್ಟಾರ್,...
Read moreDetailsಸ್ಯಾಂಡಲ್ವುಡ್ನ ಟ್ರೆಂಡ್ ಸೆಟ್ಟರ್ ಉಪೇಂದ್ರ ತನಯ ಆಯುಷ್ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ಗೆ ಹಂಡ್ರೆಡ್ ಡೇಸ್ ಮೂವಿ ನೀಡಿದ್ದ ಡೈರೆಕ್ಟರ್ ಒಬ್ರು ಆಯುಷ್...
Read moreDetailsಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ನಗುವನ್ನಷ್ಟೇ ನಿಲ್ಲಿಸಿಲ್ಲ, ಬಾರದೂರಿಗೆ ಪಯಣ ಬೆಳೆಸಿ, ತನ್ನ ಉಸಿರನ್ನೇ ಚೆಲ್ಲಿದ್ದಾರೆ. ಇಷ್ಟಕ್ಕೂ ರಾಕೇಶ್ಗೆ ಏನಾಗಿತ್ತು..? ಪಂಜುರ್ಲಿ ದೈವದ ಮುನಿಸಿನಿಂದಲೇ ಜೀವ ಕಳೆದುಕೊಂಡ್ರಾ..?...
Read moreDetailsಮೋಹಕತಾರೆ ರಮ್ಯಾ ಸಿನಿಮಾ ಮತ್ತು ರಾಜಕೀಯ ರಂಗಗಳಿಂದ ದೂರ ಇದ್ರೂ ಸಹ ಕನ್ನಡಿಗರಿಂದ ಆಕೆ ಎಂದೂ ದೂರ ಆಗಿಲ್ಲ. ತಮ್ಮ ನಿಲುವು, ಧೋರಣೆಗಳನ್ನ ಆಗಿಂದಾಗ್ಗೆ ವ್ಯಕ್ತಪಡಿಸುತ್ತಾ ಬರ್ತಿರೋ...
Read moreDetailsಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆಯಂತೆ. ಒಂದ್ಕಡೆ ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದ್ಕಡೆ ತಮ್ಮದೇ ಮೇಣದ ಪ್ರತಿಮೆಯ ಅನಾವರಣಕ್ಕಾಗಿ ಫಾರಿನ್ಗೆ ಹೋಗಿದ್ದಾರೆ ನಮ್ಮ ಸೌತ್...
Read moreDetailsಇಂದು ವಿಶ್ವ ತಾಯಂದಿರ ದಿನ. ದೇಶ ಕೂಡ ತಾಯಿಯಷ್ಟೇ ಪವಿತ್ರ. ಈ ಭರತ ಮಾತೆಯ ಮಕ್ಕಳಾಗಿ, ಇಲ್ಲೇ ಸೂಪರ್ ಸ್ಟಾರ್ಗಳಾದ ಖಾನ್ಗಳು ಮಾತ್ರ ದೇಶಕ್ಕಿಂತ ಧರ್ಮವೇ ಹೆಚ್ಚು...
Read moreDetailsಇಂಡೋ-ಪಾಕ್ ವಾರ್ ಕುರಿತ ನೂರಾರು ಸಿನಿಮಾಗಳು ಈಗಾಗ್ಲೇ ಬೆಳ್ಳಿತೆರೆ ಬೆಳಗಿವೆ. ಭಾರತ-ಪಾಕ್ ವಿಭಜನೆಗೊಂಡ ದಿನದಿಂದ ಸಾಲು ಸಾಲು ಯುದ್ಧಗಳಾಗಿವೆ. ಅವುಗಳ ನೈಜ ಚಿತ್ರಗಳು ಕಣ್ಣಿಗೆ ಕಟ್ಟಿದಂತೆ ಸಿನಿಮಾಗಳ...
Read moreDetailsಮಾನ್ಸ್ಟರ್ ರಾಕಿಭಾಯ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಇಂಡೋ-ಪಾಕ್ ವಾರ್ ಕುರಿತು ರಿಯಾಕ್ಟ್ ಮಾಡಿದ್ದಾರೆ. ಇವರ ಮಾತುಗಳು ಸಾಕಷ್ಟು ತೂಕಮಯವಾಗಿದ್ದು, ಅವ್ರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿವೆ. ಇಷ್ಟಕ್ಕೂ ಯುದ್ಧದ...
Read moreDetailsರಾಮಾಯಣ, ಮಹಾಭಾರತ ನಡೆದದ್ದು ಹೆಣ್ಣಿಂದಲೇ. ಸದ್ಯ ಆಪರೇಷನ್ ಸಿಂದೂರ್ ಕೂಡ ಹೆಣ್ಣಿನಿಂದಲೇ ಅನ್ನೋದು ಓಪನ್ ಸೀಕ್ರೆಟ್. ಹೆಣ್ಣು ನಾರಿ.. ಮುನಿದರೆ ಮಾರಿ. ಯೆಸ್.. ನಟಿ ಕಮ್ ಬಿಜೆಪಿ...
Read moreDetailsಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಆಡಿಯೋ ಲಾಂಚ್ ಇವೆಂಟ್ ಪೋಸ್ಟ್ಪೋನ್ ಆಗಿದೆ. ಉಗ್ರರ ವಿರುದ್ಧದ ಕದನದ ಹಿನ್ನೆಲೆ ಮೋಸ್ಟ್ ಎಕ್ಸ್ಪೆಕ್ಟೆಡ್ ಮಲ್ಟಿಸ್ಟಾರರ್ ಥಗ್...
Read moreDetailsಸಲ್ಲೂ, ಆಮೀರ್, ಶಾರೂಖ್.. ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಪಾಲಿಗೆ ಸೂಪರ್ ಸ್ಟಾರ್ ಹೀರೋಗಳು. ಆದ್ರೆ ಇಂಡೋ-ಪಾಕ್ ವಾರ್ ಬಗ್ಗೆ ತುಟಿ ಬಿಚ್ಚದ ಇವರುಗಳು ನಿಜ ಜೀವನದಲ್ಲಿ ಝೀರೋಗಿಂತ...
Read moreDetailsಒಂದೆರಡು ಸಿನಿಮಾ ಮಾಡಿದಾಕ್ಷಣ ನಟರನ್ನ ತಲೆ ಮೇಲೆ ಹೊತ್ತು ಮೆರೆಸೋಕೆ ಮುನ್ನ, ಅದಕ್ಕೆ ಅವನು ಯೋಗ್ಯನಾ ಅಂತ ಒಮ್ಮೆ ಯೋಚಿಸಿ. ಅಮ್ಮನಿಗೆ ಲಾಡಿ ಬಿಚ್ಚುವಂತಹ ಮನಸ್ಥಿತಿ ಇರೋ...
Read moreDetails