ಪವನ್ ಕಲ್ಯಾಣ್ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು
ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಸೈನಸೈಟಿಸ್ನಿಂದ ಬಳಲುತ್ತಿದ್ದು.. ಸದ್ಯ ರಾಜಕೀಯ ಕಾರ್ಯ ಕಲಾಪಗಳನ್ನ ಪಕ್ಕಕ್ಕಿಟ್ಟು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು,...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಸೈನಸೈಟಿಸ್ನಿಂದ ಬಳಲುತ್ತಿದ್ದು.. ಸದ್ಯ ರಾಜಕೀಯ ಕಾರ್ಯ ಕಲಾಪಗಳನ್ನ ಪಕ್ಕಕ್ಕಿಟ್ಟು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು,...
Read moreDetailsಸರ್ವಾಂತರ್ಯಾಮಿ ಆಗಿಬಿಟ್ಟಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಯೆಸ್.. ಕಾಂತಾರ ಚಾಪ್ಟರ್-1 ಸಕ್ಸಸ್ ಬಳಿಕ ಜೈ ಹನುಮಾನ್ ಸೆಟ್ಗೆ ಎಂಟ್ರಿ ಕೊಡುವ ತನಕ ಎಲ್ಲೆಡೆ ರೌಂಡ್ಸ್ ಹಾಕ್ತಿದ್ದಾರೆ....
Read moreDetailsಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಒಟ್ಟು ಆಸ್ತಿ ಮೊತ್ತ 2700 ಕೋಟಿ ರೂಪಾಯಿಗೂ ಅಧಿಕ ಅಂತ ಅಂದಾಜಿಸಲಾಗಿದೆ. ಆದ್ರೆ ಅವರ ಮಗನ ತಿಂಗಳ ಸ್ಯಾಲರಿ ಕೇಳಿದ್ರೆ ನೀವು...
Read moreDetailsದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ಆಗಲ್ಲ. ಯಾಕಂದ್ರೆ ಎಲೆಕ್ಷನ್ಸ್ ಬಳಿಕ ಮತ್ತೊಂದು ಮೆಗಾ ಪ್ರಾಜೆಕ್ಟ್ಗೆ ಕೈ ಜೋಡಿಸ್ತಿದ್ದಾರೆ ಟಿವಿಕೆ ಸಂಸ್ಥಾಪಕ. ಅದಕ್ಕೆ ಕಾರಣ...
Read moreDetailsಬಾಲಿವುಡ್ನ ಸ್ಟಾರ್ ಅನುರಾಗ್ ಕಶ್ಯಪ್ ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗೆ ಸೌತ್ ದಿನಿದುನಿಯಾದಲ್ಲಿ ಫುಲ್ ಬ್ಯುಸಿ ಆಗಿರೋ ಅನುರಾಗ್, ಇದೇ ಮೊದಲ ಬಾರಿಗೆ ನಮ್ಮ...
Read moreDetailsಮಾನ್ಸ್ಟರ್ ಯಶ್ ಮಾಸ್ಟರ್ಮೈಂಡ್ ಅನ್ನೋದನ್ನ ಒನ್ಸ್ ಅಗೈನ್ ಪ್ರೂವ್ ಮಾಡಿದ್ದಾರೆ. ಗ್ಲೋಬಲ್ ಮೂವಿ ಮಾಡಿರೋ ಹೆಮ್ಮೆಯ ಕನ್ನಡಿಗ, ಅದ್ರ ಪ್ರಮೋಷನ್ಸ್ ಹಾಲಿವುಡ್ನಿಂದಲೇ ಕಿಕ್ಸ್ಟಾರ್ಟ್ ಮಾಡಿದ್ದಾರೆ. ಯೆಸ್.. ಟಾಕ್ಸಿಕ್...
Read moreDetailsಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ ಇಂದು ಜೈ ಹನುಮಾನ್ ಸೆಟ್ಗೆ ಕಾಲಿಟ್ಟಿದ್ದಾರೆ. ಆದ್ರೆ ಅದಕ್ಕೂ ಮುನ್ನ ಪತ್ನಿ ಸಮೇತ ಮುಂಬೈಗೆ ತೆರಳಿ, ಇಂಡಿಯನ್ ನ್ಯಾಷನಲ್ ಸಿನಿಮಾ ಅಕಾಡೆಮಿ...
Read moreDetailsಕನ್ನಡ ಮಾಧ್ಯಮ ಲೋಕದಲ್ಲೇ ಟಾಲಿವುಡ್ನ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅಡಿವಿ ಶೇಶ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಸ್ಟುಡಿಯೋಗೆ ಆಗಮಿಸಿದ್ರು. ಕರ್ನಾಟಕದ ದತ್ತು...
Read moreDetailsಏಳೆಂಟು ವರ್ಷಗಳ ಹಿಂದೆ 8 ಕೋಟಿ ಸಾಲ ಮಾಡಿ, ಅದನ್ನ ತೀರಿಸಲಾಗದೆ ಹೆದರಿ, ಹೇಡಿಯಂತೆ ಓಡಿ ಹೋಗಿದ್ದ ಡಿಬಾಸ್ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ಇದೀಗ ದಿಢೀರ್...
Read moreDetailsರಾಕಿಂಗ್ ಸ್ಟಾರ್ ಯಶ್ ಲಾಸ್ ವೇಗಾಸ್ನಲ್ಲಿ ನಡೆದ ಸಿನಿಮಾಕಾನ್ನಲ್ಲಿ ಭಾಗಿಯಾದ ಮೊದಲ ಇಂಡಿಯನ್ ಸೂಪರ್ ಸ್ಟಾರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯವನ್ನ ನಾವು ನಿಮಗೆ ಇದೇ...
Read moreDetailsಧುರಂಧರ್ ಸಕ್ಸಸ್ ಅಲೆಯಲ್ಲಿರೋ ರಣ್ವೀರ್ ಸಿಂಗ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಜ್ಯೋತಿಷಿ ಕೂಡ ಭವಿಷ್ಯ ನುಡಿದಿದ್ದು, ಸೆಪರೇಟ್ ಆಗೋದು ಪಕ್ಕಾ ಎಂದಿದ್ದಾರೆ....
Read moreDetailsಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಬೀಸ್ಟ್ ಧುರಂಧರ್ ಸಾರ್ವಕಾಲಿಕ ದಾಖಲೆ ಬರೆದಿದೆ. ಧುರಂಧರ್ ಕಲಿ ರಣ್ವೀರ್ ಸಿಂಗ್ ಮಾಡ್ತಿರೋ ಹಂಗಾಮಕ್ಕೆ ಬಾಹುಬಲಿ, ಪುಷ್ಪ ಚಿತ್ರದ ರೆಕಾರ್ಡ್ಗಳೆಲ್ಲಾ ಬಲಿಯಾಗಿವೆ....
Read moreDetailsಮಾರಿ ಕಣ್ಣು ಹೋರಿ ಮ್ಯಾಗೆ ಅನ್ನೋ ತರಹ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿರು ತನಯ ರಾಮ್ ಚರಣ್ ಕಣ್ಣು ಜೂನ್ ಮೇಲೆ ಬಿದ್ದಿದೆ. ಯೆಸ್.. ಟಾಕ್ಸಿಕ್...
Read moreDetailsಮಲಯಾಳಂ ಕುಟ್ಟಿ ಅನುಪಮಾ ಪರಮೇಶ್ವರನ್ ಕೈ ಹಿಡಿಯುತ್ತಾರಂತೆ ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಮಗ ಧ್ರುವ್. ಅದಕ್ಕೆ ಬೈಸನ್ ಮೂವಿ ಮುನ್ನುಡಿ ಬರೆದಿದೆ. ಅರೇ ಇವರುಗಳ...
Read moreDetailsಸದ್ಯ ಡಿಬಾಸ್ ದರ್ಶನ್ ಸ್ಥಿತಿ ಬಿಗಾಡಿಯಿಸಿದೆ. ಜೈಲು ಹಕ್ಕಿಯಾಗಿರೋ ದಾಸ ಯಾವಾಗ ಹೊರಬರ್ತಾರೋ ಗೊತ್ತಿಲ್ಲ. ಆದ್ರೆ ರೇಣುಕಾಸ್ವಾಮಿ ತರಹನೇ ದಚ್ಚು ಮ್ಯಾನೇಜರ್ ಮಲ್ಲಿ ಕೂಡ ಯಾವುದೋ ಮೋರಿ...
Read moreDetailsವಿಜಯ್ ಜನನಾಯಗನ್ ಆಯ್ತು. ಈಗ ಧ್ರುವ ಸರ್ಜಾ ಕೆಡಿ ಸರದಿ. ಹೌದು.. ಈಗಾಗ್ಲೇ ಸೆನ್ಸಾರ್ ಸಮಸ್ಯೆಯಿಂದ ಜನನಾಯಗನ್ ರಿಲೀಸ್ಗೆ ಬ್ರೇಕ್ ಬಿದ್ದಿದೆ. ಅದೇ ಮಾದರಿಯಲ್ಲಿ ಕೆಡಿ ಚಿತ್ರಕ್ಕೂ...
Read moreDetailsಈ ವರ್ಷದ ಸಿನಿಮಾಕಾನ್ ಗ್ಲೋಬಲ್ ವೇದಿಕೆಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಯೆಸ್.. ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರಗಳನ್ನ ಗ್ಲೋಬಲ್ ಮಾರ್ಕೆಟ್ಗೆ ಪರಿಚಯಿಸ್ತಿದ್ದು,...
Read moreDetailsತಮಿಳುನಾಡು ವಿಧಾನಸಭಾ ಎಲೆಕ್ಷನ್ಸ್ಗೆ ಇನ್ನೂ ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣಾ ಕಣ ಗರಿಗೆದರಿದ್ದು, ಒಂದ್ಕಡೆ ವಿಜಯ್ ಮತ್ತೊಂದ್ಕಡೆ ಸ್ಟಾಲಿನ್ ನಾನಾ-ನೀನಾ ಫೈಟ್ ಜೋರಾಗಿದೆ. ಇಂಟರೆಸ್ಟಿಂಗ್...
Read moreDetailsಹಣ, ಆಸ್ತಿ, ಅಂತಸ್ತು, ಸ್ಟಾರ್ಡಮ್ ಎಲ್ಲಾ ಬಿಟ್ಟು ಜೈಲಲ್ಲಿ ನಿರ್ಗತಿಕನಂತೆ ಮೌನಕ್ಕೆ ಜಾರಿದ್ದಾರೆ ಡಿಬಾಸ್ ದರ್ಶನ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಾಸನಿಗೆ ಪರಪ್ಪನ ಅಗ್ರಹಾರ ದಿಗ್ಬಂಧನ ವಿಧಿಸಿದ್ದು,...
Read moreDetailsಪ್ರೇಕ್ಷಕರ ಮನಸ್ಸು ಗೆಲ್ಲುವುದರಲ್ಲಿ ಸೋತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾ, ರಿಲೀಸ್ ಆದ 30 ದಿನ ಕಳೆಯೋದರೊಳಗೆ ಓಟಿಟಿಗೆ ಲಗ್ಗೆ...
Read moreDetailsಧುರಂಧರ್ ತೆರೆಕಂಡು 25 ದಿನಗಳಾಯ್ತು. ಇಂದಿಗೂ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ವೀಕೆಂಡ್ನಲ್ಲಿ 14 ಕೋಟಿ ಕಲೆಕ್ಷನ್ ಮಾಡೋ ಮೂಲಕ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ರೆಕಾರ್ಡ್...
Read moreDetailsಆಲಿಮ್ ಹಕೀಮ್ ಬರೀ ಹೇರ್ಕಟ್ ಮಾಡಿ, ಲಕ್ಷ ಲಕ್ಷ ದುಡ್ಡು ಪೀಕೋದು ಅಷ್ಟೇ ಅಲ್ಲ, ಡೈರೆಕ್ಟರ್ಗಳಿಗೆ ಅರ್ಧ ಟೆನ್ಷನ್ ಕಮ್ಮಿ ಮಾಡ್ತಿದ್ರು. ಸ್ಟಾರ್ಗಳ ನ್ಯೂ ಮೂವಿಗಳ ಲುಕ್ಸ್...
Read moreDetailsಸಿನಿಮಾ ಅಂದ್ರೇನೇ ಕಲರ್ಫುಲ್ ದುನಿಯಾ. ಅದನ್ನ ಮೀರಿಸೋ ರೇಂಜ್ಗೆ ಬೆಳೆದಿರೋದು ಕ್ರಿಕೆಟ್ ಲೋಕ. ಇಲ್ಲಿ ಈ ಫಿಲ್ಮ್ ಹಾಗೂ ಕ್ರಿಕೆಟ್ ಸ್ಟಾರ್ಗಳ ಅಂದ ಚೆಂದ ಹೆಚ್ಚಿಸೋದು ಎಲಿಮೆಂಟ್ಸ್...
Read moreDetailsಧುರಂಧರ್ ದಿ ರಿವೆಂಜ್ ಸದ್ಯ ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಕಾಂಗ್ ಆಗಿ ಅಬ್ಬರಿಸಿ, ಆರ್ಭಟಿಸುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿದೆ ಈ ಇಂಡಿಯನ್ ಮೂವಿ....
Read moreDetailsಕಾಂತಾರ ಸಿನಿಮಾಗೆ ಈಗಾಗ್ಲೇ ನಿರೀಕ್ಷೆ ಮೀರಿದ ಪ್ರಶಂಸೆ ಹಾಗೂ ಪ್ರಶಸ್ತಿಗಳು ಬಂದಾಗಿದೆ. ಆ ಲಿಸ್ಟ್ಗೆ ಇದೀಗ INCA ಅವಾರ್ಡ್ಸ್ ಕೂಡ ಸೇರಿಕೊಳ್ತಿವೆ. ಯೆಸ್.. ಇಂಡಿಯನ್ ನ್ಯಾಷನಲ್ ಸಿನಿ...
Read moreDetailsಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾದಕವಸ್ತುಗಳ ಜಾಲದಿಂದ ಯುವ ಜನಾಂಗವನ್ನು ರಕ್ಷಿಸಿಕೊಳ್ಳೋದು ನಿಜಕ್ಕೂ ಬಹುದೊಡ್ಡ ಸವಾಲಾಗಿದೆ. ಪೊಲೀಸ್, ಕಾನೂನು ಕಟ್ಟೆಚ್ಚರ ವಹಿಸಿದ್ರೂ ಕೂಡ ಯುವಕರ ಮೇಲೆ ಅದು ಪ್ರತಿಕೂಲ ಪರಿಣಾಮ...
Read moreDetailsಮಲಯಾಳಂ ಸಿನಿಮಾಗಳಿಗೆ ಬಿಗ್ ಮಾರ್ಕೆಟ್ ಅಂದ್ರೆ ಅದು ನಮ್ಮ ಬೆಂಗಳೂರು. ಸದ್ಯ ರಿಲೀಸ್ ಆಗ್ತಿರೋ ಪಳ್ಳಿ ಚಟ್ಟಂಬಿ ಸಿನಿಮಾದ ಪ್ರಮೋಷನ್ಸ್ಗಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ ಟೊವಿನೋ ಥಾಮಸ್,...
Read moreDetailsವಿಜಯ್ ದೇವರಕೊಂಡ ಕೈ ಹಿಡಿದ ಬಳಿಕ ಮೊದಲ ಬಾರಿಗೆ ತವರಿಗೆ ಬಂದಿದ್ದಾರೆ ರಶ್ಮಿಕಾ ಮಂದಣ್ಣ. ಕೂರ್ಗ್ನ ವಿರಾಜಪೇಟೆಯಲ್ಲಿ ವಿರೋಶ್ ಮತ್ತೊಮ್ಮೆ ರಿಸೆಪ್ಷನ್ ನಡೆದಿದ್ದು, ಕೊಡಗಿನ ಚೆಲುವೆಯರ ಅಂದವನ್ನ...
Read moreDetailsದಿ ವೆಯ್ಟ್ ಈಸ್ ಓವರ್.. ಬರ್ತ್ ಡೇ ಸಂಭ್ರಮದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಹುನಿರೀಕ್ಷಿತ ಹಾಲಿವುಡ್ ಸ್ಟ್ಯಾಂಡರ್ಡ್ ಮೂವಿಯ ಟೈಟಲ್ ಕೊನೆಗೂ ಬಯಲಾಗಿದೆ. ರಾಕಾ ಅನ್ನೋ...
Read moreDetailsದಿವಂಗತ ಬಾಲಿವುಡ್ ನಟಿ ಶ್ರೀದೇವಿಯನ್ನ ಮದ್ವೆ ಆಗಬೇಕಿತ್ತಂತೆ ಸೂಪರ್ ಸ್ಟಾರ್ ರಜನಿಕಾಂತ್. ಮದುವೆ ಪ್ರಪೋಸಲ್ಗೆ ಅಂತ ಅವ್ರ ಮನೆಗೆ ತೆರಳಿದ್ದ ತಲೈವಾಗೆ ಅಂದು ಅಪಶಕುನ ಎದುರಾಗಿದೆ. ಅದೇ...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ನಟಿ ಪವಿತ್ರಾ ಗೌಡ ಬೇಲ್ ಕನಸು ಭಗ್ನವಾಗಿದೆ. ಪಂಜರದಿಂದ ಹೊರಬಂದು ಸ್ವತಂತ್ರವಾಗಿ ಹಾರೋಕೆ ತುದಿಗಾಲಲ್ಲಿ ನಿಂತಿದ್ದ ಪವಿತ್ರಾಗೆ ಕೋರ್ಟ್ ಬಿಗ್...
Read moreDetailsಧುರಂಧರ್ ದಿ ರಿವೆಂಜ್ ಸಿನಿಮಾಗೆ ವರ್ಲ್ಡ್ ಫೇಮಸ್ ಕ್ರಿಕೆಟರ್ ಕಿಂಗ್ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ವ್ಹಾವ್ ಫೀಲ್ ಜೊತೆ ರಿವ್ಯೂ ರಿಪೋರ್ಟ್ ಕೂಡ ನೀಡಿದ್ದಾರೆ. ಅಷ್ಟೇ...
Read moreDetailsಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇಗೆ ಕೌಂಟ್ಡೌನ್ ಶುರುವಾಗಿದೆ. ನಾಳೆ 11 ಗಂಟೆಗೆ ಅಟ್ಲೀ ಜೊತೆಗಿನ ಸಿನಿಮಾದ ಟೈಟಲ್ ರಿವೀಲ್ ಆಗಲಿದ್ದು, ಅದಕ್ಕೂ ಮುನ್ನ ಫಸ್ಟ್ಲುಕ್...
Read moreDetailsಹಿಟ್ ಸೆಕೆಂಡ್ ಕೇಸ್ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಅಡವಿ ಶೇಶ್, ಇದೀಗ ಬರೋಬ್ಬರಿ 4 ವರ್ಷಗಳ ನಂತ್ರ ಡಕಾಯಿತನಾಗಿ ಹೊಸ ಅವತಾರ ತಾಳಿದ್ದಾರೆ. ಒಂದ್ಕಡೆ...
Read moreDetailsಕರ್ನಾಟಕದ ನಂಬರ್ ಒನ್ ನಿರೂಪಕಿ ಅನುಶ್ರೀ, ಇತ್ತೀಚೆಗೆ ಮದುವೆ ಆಗಿದ್ದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಮದ್ವೆ ನಂತ್ರ ತಮ್ಮ ಖಾಸಗಿ ಬದುಕಿನ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿರೋ...
Read moreDetailsದೀಪಾವಳಿ ಹಬ್ಬಕ್ಕೆ ತೆರೆಗೆ ಬರೋಕೆ ಸಜ್ಜಾಗ್ತಿರೋ ರಾಕಿಂಗ್ಸ್ಟಾರ್-ರಣ್ಬೀರ್ ರಾಮಾಯಣ ಸಿನಿಮಾದ 700 ಕೋಟಿ ಬ್ಯುಸಿನೆಸ್ ಡೀಲ್ನ ನೋ ಅಂದಿದ್ದಾರೆ ನಿರ್ಮಾಪಕರು. ರಿಲೀಸ್ಗೂ ಮೊದಲೇ 700 ಕೋಟಿ ವ್ಯವಹಾರನ...
Read moreDetailsಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜಾ ಶಿಸ್ತು, ಭಕ್ತಿ ಹಾಗೂ ಡೆಡಿಕೇಷನ್ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ವರ್ಷದ ಬಹುತೇಕ ದಿನ ಅಯ್ಯಪ್ಪನ ಮಾಲೆ ಧರಿಸಿಯೇ...
Read moreDetailsಮಾಜಿ ಮಿಸ್ ವರ್ಲ್ಡ್ ಪ್ರಿಯಾಂಕಾ ಚೋಪ್ರಾ ಪಾತ್ರೆ ತೊಳೆದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಅರೇ.. ನೂರಾರು ಕೋಟಿ ರೂಪಾಯಿ ಒಡತಿಗೆ ಪಾತ್ರೆ ತೊಳೆಯುವಂತಹ ಪ್ರಮೇಯ...
Read moreDetailsಕೇವಲ 17 ದಿನದಲ್ಲಿ 1523 ಕೋಟಿ ಗಳಿಸೋ ಮೂಲಕ ಈ ವರ್ಷದ ಬಾಲಿವುಡ್ನ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಅನಿಸಿಕೊಂಡಿರೋ ಧುರಂಧರ್-2 ಸಿನಿಮಾದ ಕಥೆ ಮೇಲೆ ಕೃತಿಚೌರ್ಯ...
Read moreDetailsಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ಗೆ ಯಾಕೋ ಟೈಮ್ ಸರಿನೇ ಹೋಗ್ತಿಲ್ಲ. ಒಂದ್ಕಡೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ಗಳು. ಮತ್ತೊಂದ್ಕಡೆ ಮಾಡಿರೋ ಸಿನಿಮಾ ಕೂಡ ರಿಲೀಸ್ ಮಾಡೋಕೆ ಆಗದೇ...
Read moreDetailsಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಅನ್ನೋ ಮಾತನ್ನ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಾಲಿಸ್ತಿರೋದು ಕಂಡು ಕನ್ನಡಿಗರು ಅಕ್ಷರಶಃ ಫಿದಾ ಆಗಿದ್ದಾರೆ. ಮದ್ವೆ...
Read moreDetailsಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ, ಮಾರ್ಕ್ ರಿಲೀಸ್ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್.. ಹೀಗೆ ಎಲ್ಲವನ್ನೂ ಮುಗಿಸಿ, ಈಗಷ್ಟೇ ರಿಲ್ಯಾಕ್ಸ್ ಮೂಡ್ನಿಂದ ಹೊರಬರ್ತಿದ್ದಾರೆ ಬಾದ್ಷಾ ಕಿಚ್ಚ ಸುದೀಪ್. ಹಾಗಾದ್ರೆ...
Read moreDetailsಐಪಿಎಲ್ ಹಾಗೂ ಬೈ ಎಲೆಕ್ಷನ್ ಅಬ್ಬರದ ನಡುವೆಯೂ ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ರಿಲೀಸ್ ಆಗ್ತಿರೋದು ಅಚ್ಚರಿ. ಯೆಸ್.. ಕಂಟೆಂಟ್ ಹಾಗೂ ಮೇಕಿಂಗ್ನ ನಂಬಿರೋ ಚಿತ್ರತಂಡ, ಅದಕ್ಕಿಂತ ಜಾಸ್ತಿ ಕನ್ನಡದ...
Read moreDetailsಕಾಂತಾರ.. ಕರಾವಳಿಯ ಸಂಸ್ಕೃತಿ ಹಾಗೂ ರಿಷಬ್-ವಿಜಯ್ ಕಿರಗಂದೂರು ಸ್ನೇಹದ ಶಕ್ತಿಯ ಪ್ರತೀಕ. ಆದ್ರೆ ಇಲ್ಲಿ ಭಾವನೆಗಳು ಹಾಗೂ ಲೆಕ್ಕಾಚಾರಗಳ ನಡುವೆ ಸಂಘರ್ಷ ಶುರುವಾಗಿದೆ. ಡಿವೈನ್ ಸ್ಟಾರ್ ರಿಷಬ್...
Read moreDetailsಇಲ್ಲಿಯ ತನಕ ಬಹಳ ಗುಟ್ಟಾಗಿದ್ದ ರಾಮಾಯಣ ಚಿತ್ರದ ರಹಸ್ಯ ಟೀಸರ್ ಲಾಂಚ್ ಬಳಿಕ ಕಂಪ್ಲೀಟ್ ಆಗಿ ರಟ್ಟಾಗಿದೆ. ಯೆಸ್.. ರಣ್ಬೀರ್-ರಾಕಿಂಗ್ ಸ್ಟಾರ್ ರಾಮಾಯಣ 4 ಸಾವಿರ ಕೋಟಿ...
Read moreDetailsಕಥನಾರ್ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ ಬಾಹುಬಲಿ ದೇವಸೇನಾ ಅನುಷ್ಕಾ ಶೆಟ್ಟಿ. ಯೆಸ್.. ತಮ್ಮ 50ನೇ ಸಿನಿಮಾ ಮೂಲಕ ಮಲಯಾಳಂಗೂ ಕಾಲಿಟ್ಟಿರೋ ಕನ್ನಡತಿ, ಸದ್ಯ ವಿಶ್ವ ಸಿನಿದುನಿಯಾ...
Read moreDetailsಎನ್ಟಿಆರ್-ನೀಲ್ ಡ್ರ್ಯಾಗನ್ ಸಿನಿಮಾದಿಂದ ಮಲಯಾಳಂ ನಟ ಟೊವಿನೋ ಥಾಮಸ್ ಹೊರಬಂದಿದ್ದಾರೆ. ಅದಕ್ಕೆ ಟೊವಿನೋ ಕೊಡೋ ರೀಸನ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯೆಸ್.. ಮಾನ್ಸ್ಟರ್ ನೀಲ್ ಮೋಸ್ಟ್...
Read moreDetailsರಾಮ ನಾಮ ಹಾಡಿರೋ ರಾಮ ಬರುವನು.. ಅವನ ಹಿಂದೆ ಹನುಮನು ಇದ್ದೆ ಇರುವನು.. ಈ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಇಂದು ಹನುಮ ಜಯಂತಿ. ಅದೇ ಕಾರಣಕ್ಕೆ...
Read moreDetailsಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಅದ್ಯಾಕೋ ಟೈಮೇ ಸರಿ ಇಲ್ಲ ಅನಿಸ್ತಿದೆ. ಸುಮಾರು ದಿನಗಳಿಂದ ಅಜ್ಞಾತವಾಸದಲ್ಲಿರೋ ರಕ್ಷಿತ್ ಬಗ್ಗೆ ಸೋಶಿಯಲ್ ಮೀಡಿಯಾ ಹಾಗೂ ಮೀಡಿಯಾದಲ್ಲಿ ಸಿಕ್ಕಾಪಟ್ಟೆ...
Read moreDetailsಪ್ರಜಾಕೀಯ ಪ್ರಜಾಕೀಯ ಅಂತಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ TRP ಜೊತೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಟಿಆರ್ಪಿ ಅಂದ್ರೆ ದಿ ರಿಯಲ್ ಪ್ರಜಾಕೀಯ. ಇನ್ಫ್ಯಾಕ್ಟ್ ಇದು ಪ್ರಜಾಕೀಯ...
Read moreDetailsದಿ ರೈಸ್ ಆಫ್ ಅಶೋಕ ಚಿತ್ರ ರಿಲೀಸ್ ಆಗ್ತಿದ್ದಂತೆ ಸೈಲೆಂಟ್ ಆಗಿ ಮತ್ತೊಂದು ಮೆಗಾ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ ಕಾಂತಾರದ ಸಿಂಗಾರಿ ಸಿರಿ ಸಪ್ತಮಿ ಗೌಡ. ಉಗ್ರಾಯುಧಂ...
Read moreDetailsಸೌತ್ ಸಿನಿದುನಿಯಾದ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ಗೆ ಬರ್ತ್ ಡೇ ಸಂಭ್ರಮ. ದೊಡ್ಮನೆಯ ಅಪ್ಪು ಜೊತೆ ಕರಿಯರ್ ಶುರು ಮಾಡಿದ ರಕ್ಷಿತಾ, ನಟಿ, ನಿರ್ಮಾಪಕಿಯಾಗಿ ಮೋಡಿ ಮಾಡಿದ್ದು ಅಷ್ಟಿಷ್ಟಲ್ಲ....
Read moreDetailsಬಾಲಿವುಡ್ಗೆ ನಾವೇ ಕಿಂಗು ಕಿಲಾಡಿ ಅಂತಿದ್ದ ಖಾನ್ಗಳ ಸ್ಟಾರ್ಡಮ್ಗೆ ದೊಡ್ಡ ಹೊಡೆತ ಕೊಡೋ ಯಂಗ್ಸ್ಟರ್ಗಳು ಬಂದಿದ್ದಾರೆ. ಸದ್ಯ ರಣ್ಬೀರ್, ರಣ್ವೀರ್, ವಿಕ್ಕಿ ಕೌಶಲ್ ಮೋಸ್ಟ್ ಸೆನ್ಸೇಷನಲ್ ಸ್ಟಾರ್ಗಳಾಗಿ...
Read moreDetailsತಮಿಳುನಾಡು ಪಾಲಿಟಿಕ್ಸ್ನ ಗೇಮ್ ಚೇಂಜರ್ ಆಗೋಕೆ ಹೊರಟಿರೋ ದಳಪತಿ ವಿಜಯ್, ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಘೋಷಣೆ ಮಾಡಿದ್ದಾರೆ. ಸದ್ಯ ತಮಿಳುನಾಡು ಸಿಎಂ ಸ್ಟಾಲಿನ್ಗಿಂತ ಶ್ರೀಮಂತನಾಗಿರೋ ವಿಜಯ್...
Read moreDetailsತಮಿಳು ಸೂಪರ್ ಸ್ಟಾರ್ ವಿಜಯ್ ಬರೀ ತೆರೆ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋನೇ. ಯಾಕಂದ್ರೆ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಧುಮುಕಿರೋ ದಳಪತಿ, ಈ ಬಾರಿಯ ವಿಧಾನಸಭಾ...
Read moreDetailsನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ಫ್ಯಾಮಿಲಿಮ್ಯಾನ್ ಆದ ಬಳಿಕ ಕೂಡ ವರ್ಷಪೂರ ಬ್ಯುಸಿ ಇರೋ ಕಲಾವಿದ ಅನಿಸಿಕೊಂಡಿದ್ದಾರೆ. ಈ ವರ್ಷ ಅವ್ರ ಬತ್ತಳಿಕೆಯಲ್ಲಿ ಒಂದಲ್ಲ...
Read moreDetailsಇಲ್ಲಿಯವರೆಗೂ ಒಂದು ಲೆಕ್ಕ.. ಇಲ್ಲಿಂದೀಚೆಗೆ ಹೊಸ ಲೆಕ್ಕ.. ಇದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವ್ರ ಹೊಸ ಅಧ್ಯಾಯದ ಮುನ್ಸೂಚನೆ ಆಗಿದೆ. ಜೀವದ ಗೆಳೆಯ ರಕ್ಷಿತ್ ಶೆಟ್ಟಿನ...
Read moreDetailsಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸೋ ಮಹಾನ್ ಮಾಂತ್ರಿಕರಲ್ಲಿ ರಾಜಮೌಳಿ ಕೂಡ ಒಬ್ರು. ಸದ್ಯ ಪ್ರಿನ್ಸ್ ಮಹೇಶ್ ಬಾಬು ಜೊತೆ ಗ್ಲೋಬಲ್ ಮೂವಿ ವಾರಣಾಸಿ ಮಾಡ್ತಿರೋದು ಗೊತ್ತೇಯಿದೆ. ಆ...
Read moreDetailsಕಿರುತೆರೆ ಲೋಕ ಝೀ ಕನ್ನಡದ ರಿಯಾಲಿಟಿ ಶೋಗೆ ಗುಡ್ ಬೈ ಹೇಳುವ ಮೂಲಕ ಶಾಕ್ ನೀಡಿದ್ರು ಸ್ಯಾಂಡಲ್ವುಡ್ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್. ಆದ್ರೀಗ ಹೊಚ್ಚ ಹೊಸ...
Read moreDetailsಧುರಂಧರ್ ದಿ ರಿವೆಂಜ್ ಬಾಕ್ಸ್ ಆಫೀಸ್ನಲ್ಲಿ ಸುನಾಮಿ, ಸುಂಟರಗಾಳಿಯೇ ಎಬ್ಬಿಸಿರಬಹುದು ಆದ್ರೆ ನಮ್ಮ ಸೌತ್ ಪುಷ್ಪರಾಜ್ ರೂಲ್ ಮುಂದೆ ಏನೇನೂ ಇಲ್ಲ. ಮೊದಲ ವಾರದ ಕಲೆಕ್ಷನ್ ನೋಡಿದ್ರೆ...
Read moreDetailsಕಿರಿಕ್ ಮಾಡ್ತಿದ್ದ ದರ್ಶನ್ ಫ್ಯಾನ್ಸ್ ಹಾಗೂ ಡಿಬಾಸ್ಗಾಗಿಯೇ ತನಗೆ ಡ್ಯಾಗರ್ ಹಾಕಲು ಬಂದಿದ್ದ ಲೇಡಿ ಡಾನ್ ವಿರುದ್ಧ ಸಮರ ಸಾರಿದ್ದ ಪ್ರಥಮ್, ಅದ್ಯಾಕೋ ಇತ್ತೀಚೆಗೆ ಕೊಂಚ ಸೈಲೆಂಟ್...
Read moreDetailsಗೋಧ್ರಾ ರೈಲು ದುರಂತದ ಬಳಿಕ ಅನೌನ್ಸ್ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಿಂದೂ ಸಿನಿಮಾ ಬರೀ ಬರವಣಿಗೆಗಷ್ಟೇ ಸೀಮಿತ ಆಯಿತೇ ಹೊರತು, ಬೆಳ್ಳಿತೆರೆಗೆ ಬರಲೇ ಇಲ್ಲ....
Read moreDetailsಹನುಮನ ಗದೆ ಹಿಡಿದು ನಿಂತಿದ್ದಾರೆ ಗ್ಲೋಬಲ್ ಸ್ಟಾರ್ ರಾಮ್ಚರಣ್. ಅರೇ ಬರ್ತ್ ಡೇ ದಿನ ಚಿರು ತನಯ ಗದೆ ಹಿಡಿದಿದ್ಯಾಕೆ..? ಯಾರಿಗಾಗಿ..? ಅನ್ನೋದ್ರ ಜೊತೆಗೆ ಕುಸ್ತಿ ಕಾಳಗದಲ್ಲಿರೋ...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಮಭಂಟ ಹನುಮನಾಗೋಕೆ ಸಜ್ಜಾಗಿ ಬಹಳ ದಿನಗಳೇ ಆಯ್ತು. ರೀಸೆಂಟ್ ಆಗಿ ಜೈ ಹನುಮಾನ್ ಚಿತ್ರದ ಮುಹೂರ್ತ ಕೂಡ ಅಂಜನಾದ್ರಿ ಬೆಟ್ಟದಲ್ಲಿ ಅದ್ಧೂರಿ...
Read moreDetailsಶ್ರೀರಾಮ ನವಮಿ ವಿಶೇಷ ಇಂದು ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ದುಬಾರಿ ಸಿನಿಮಾ ರಾಮಾಯಣದ ಟೀಸರ್ ಅಥ್ವಾ ಮೇಕಿಂಗ್ ಝಲಕ್ ಬಿಡುಗಡೆ ಆಗಬೇಕಿತ್ತು. ಆದ್ರೆ ಇರಾನ್-ಇಸ್ರೇಲ್ ವಾರ್...
Read moreDetailsಸ್ಯಾಂಡಲ್ವುಡ್ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಇತ್ತೀಚೆಗೆ ದುಬಾರಿ ಡಿಫೆಂಡರ್ ಕಾರ್ವೊಂದನ್ನ ಖರೀದಿಸಿದ್ದಾರೆ. ಅದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅಷ್ಟೇ ಅಲ್ಲ, ಆ...
Read moreDetailsಹಯಗ್ರೀವ ಚಿತ್ರ ಯಶಸ್ವೀ 25ನೇ ದಿನ ಪೂರೈಸಿರೋ ಹಿನ್ನೆಲೆ ಥಿಯೇಟರ್ನಲ್ಲಿ ಗ್ರ್ಯಾಂಡ್ ಸೆಲೆಬ್ರೇಷನ್ಗೆ ಸಾಕ್ಷಿ ಆಯಿತು. ಡಿಬಾಸ್ ಭಂಟ ಧನ್ವೀರ್ ಗೌಡ ಸಾಕಷ್ಟು ವಿಷಯಗಳ ಬಗ್ಗೆ ನಮ್ಮ...
Read moreDetailsಗೋಲ್ಡನ್ ಸ್ಟಾರ್ ಗಣೇಶ್ ಈಗ ಬೃಂದಾವಿಹಾರಿ. ಯೆಸ್.. ಕೃಷ್ಣಂ ಪ್ರಣಯ ಸಖಿ ಚಿತ್ರದ ಮೂಲಕ ನೋಡುಗರ ಕಣ್ಮನ ತಣಿಸಿದ್ದ ಶ್ರೀನಿವಾಸ್ ರಾಜು-ಗಣಿ ಜೋಡಿ ಮಗದೊಮ್ಮೆ ಮೋಡಿ ಮಾಡೋಕೆ...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ ಹಾಗೂ ಡಿ ಗ್ಯಾಂಗ್ನ ಹೋಲುವಂತಿರೋ ಬಾಸ್ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿತ್ತು. ಟೀಸರ್ ಸಖತ್ ವೈರಲ್ ಆದ ಹಿನ್ನೆಲೆ ಬಹುದೊಡ್ಡ ವಿವಾದಕ್ಕೂ...
Read moreDetailsಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್ಡೌನ್ ಶುರುವಾಗಿದೆ. ಇಲ್ಲಿ ನಾಟ್ಯ ಸಾರ್ವಭೌಮ ಡಾ. ಶಿವರಾಜ್ಕುಮಾರ್ ತಮ್ಮ ಕಂಟೆಸ್ಟೆಂಟ್ಸ್ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ಗಳಿಗೆ ವೈಯಕ್ತಿಕವಾಗಿ ಬಂಪರ್ ಆಫರ್...
Read moreDetailsಲವ್ ಮಾಕ್ಟೇಲ್-3 ರೀತಿ ಸ್ಯಾಂಡಲ್ವುಡ್ ಅಂಗಳದಲ್ಲಿ ಮತ್ತೊಂದು ಪ್ರಾಮಿಸಿಂಗ್ ಮೂವಿ ಥಿಯೇಟರ್ಗೆ ಬರೋಕೆ ಸಜ್ಜಾಗಿದೆ. ಸಿಂಗಲ್ ಟೀಸರ್ನಿಂದ ಭರವಸೆ ಮೂಡಿಸಿರೋ ಪೀಟರ್ಗೆ ಟಾಕ್ಸಿಕ್, ಜನನಾಯಗನ್ನಂತಹ ಸಿನಿಮಾಗಳ ಪ್ರೊಡಕ್ಷನ್...
Read moreDetailsಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಅನಿಸಿಕೊಂಡಿರೋ ಲವ್ ಮಾಕ್ಟೇಲ್-3 ಟೀಂ, ಗ್ರ್ಯಾಂಡ್ ಸಕ್ಸಸ್ ಮೀಟ್ ಮಾಡೋ ಬದಲಿಗೆ ಕ್ಲ್ಯಾರಿಫಿಕೇಷನ್ ಮೀಟ್ ಮಾಡುವ ಹಾಗಾಗಿದೆ. ಯೆಸ್.....
Read moreDetailsಧುರಂಧರ್.. ಧುರಂಧರ್.. ಧುರಂಧರ್.. ಸದ್ಯ ಎಲ್ಲೆಡೆ ರಣ್ವೀರ್ ಸಿಂಗ್ ನಟನೆಯ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಾವಿರ ಕೋಟಿ ಕ್ಲಬ್ ಅಂಚಿನಲ್ಲಿರೋ ಈ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ಗೆ...
Read moreDetailsಸೌತ್ ಸಿನಿದುನಿಯಾದ ಮೋಸ್ಟ್ ಡಿಮ್ಯಾಂಡಿಂಗ್ ನಟ ದುನಿಯಾ ವಿಜಯ್, ಲ್ಯಾಂಡ್ಲಾರ್ಡ್ ನಂತ್ರ ಯಾವ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗ್ಲೇ...
Read moreDetailsಬರ್ತ್ ಡೇ ಸಂಭ್ರಮದಲ್ಲಿರೋ ಮ್ಯಾಸೀವ್ ಸ್ಟಾರ್ ರಾಜವರ್ಧನ್ ಒಂದು ಮಹತ್ವದ ಪ್ರಾಜೆಕ್ಟ್ಗೆ ಕೈ ಹಾಕಿರೋದನ್ನ ಅನೌನ್ಸ್ ಮಾಡಿದ್ದಾರೆ. ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿರೋ ಈ ಕಾಲಘಟ್ಟದಲ್ಲಿ...
Read moreDetailsಈ ವರ್ಷದ ಐಪಿಎಲ್ ಶುರುವಾಗೋಕೆ ಇನ್ನೂ ಮೂರೇ ಮೂರು ದಿನ ಬಾಕಿಯಿದೆ. ವಿಶ್ವದ ಸ್ಟಾರ್ ಕ್ರಿಕೆಟರ್ಸ್ ಗ್ರೌಂಡ್ಗೆ ಇಳಿದು ಕಾದಾಡುವುದನ್ನ ನೋಡೋಕೆ ಕೋಟ್ಯಂತರ ಮಂದಿ ಕಾಯ್ತಿದ್ದಾರೆ. ಇದು...
Read moreDetailsಕಿಂಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗುವ ಮುನ್ಸೂಚನೆ ಕೊಟ್ಟಿದ್ದಾರೆ. ಮದುವೆ, ಮಕ್ಕಳು ಅಂತ ಕಂಪ್ಲೀಟ್ ಫ್ಯಾಮಿಲಿ ವುಮನ್ ಆಗಿದ್ದ ಅನುಷ್ಕಾ, ಇದೀಗ...
Read moreDetailsಪವರ್ ಸ್ಟಾರ್ ಪವನ್ ಕಲ್ಯಾಣ್ ಅಕ್ಷರಶಃ ರೆಕಾರ್ಡ್ ಕಾ ಬಾಪ್. ಯಾಕಂದ್ರೆ ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ಮಿಂಚ್ತಿರೋ ಪಿಕೆ, ಸದ್ಯ ತಮ್ಮ ಕಟ್ಟ ಕಡೆಯ ಸಿನಿಮಾದಿಂದ...
Read moreDetailsಧುರಂಧರ್ ಚಿತ್ರದ ಹೀರೋ ರಣ್ವೀರ್ ಸಿಂಗ್ ಮಾಡಿರೋ ರಿಯಲ್ ಹೀರೋ ಜಸ್ಕಿರತ್ ಸಿಂಗ್ ರಂಗಿ ಅಸಲಿಗೆ ಯಾರು..? ಪಂಜಾಬ್ನ ಸಿಖ್ ಸಮುದಾಯ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿರೋದು...
Read moreDetailsಧುರಂಧರ್.. ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳ ಬಳಿಕ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರೋ ಇಂಡಿಯನ್ ಮೂವಿ. ಸಾಕಷ್ಟು ಮಂದಿ ಇದೊಂದು ಮಾಸ್ಟರ್ಪೀಸ್, ಮಾಸ್ಟರ್ಕ್ಲಾಸ್ ಚಿತ್ರ...
Read moreDetailsಯುಗಾದಿ ಹಬ್ಬಕ್ಕೆ ತೆರೆಕಂಡ ಮೊದಲ ದಿನವೇ 240 ಕೋಟಿ ದಾಖಲೆ ಕಲೆಕ್ಷನ್ ಗಳಿಸಿರೋ ಧುರಂಧರ್-2 ಬಗ್ಗೆ ಪ್ರಕಾಶ್ ರೈ ಹಾಗೂ ಮೋಹಕತಾರೆ ರಮ್ಯಾ ಭಾರೀ ನಿರಾಶೆ ಮೂಡಿಸಿದೆ...
Read moreDetailsರೀಸೆಂಟ್ ಟಿ20 ವರ್ಲ್ಡ್ಕಪ್ ಇಂಡಿಯಾ ಮುಡಿಗೇರಿಸಿಕೊಳ್ಳೋಕೆ ಕಾರಣಕರ್ತರಾದ ಆಟಗಾರರಲ್ಲಿ ತಿಲಕ್ ವರ್ಮಾ ಕೂಡ ಒಬ್ರು. ಇದೀಗ ತಿಲಕ್ ಸಿನಿಮಾ ಶೂಟಿಂಗ್ ಸೆಟ್ವೊಂದಕ್ಕೆ ಭೇಟಿ ನೀಡಿದ್ದು, ಯಾರೂ ಊಹಿಸದಂತಹ...
Read moreDetailsನೂರ ಹದಿಮೂರು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಾಸ್ಟರ್ಪೀಸ್ ಹಾಗೂ ಮಾಸ್ಟರ್ಕ್ಲಾಸ್ ಮೂವಿಗಳ ಸಾಲಿಗೆ ಧುರಂಧರ್ ಕೂಡ ಸೇರಿಕೊಂಡಿದೆ. ಥಿಯೇಟರ್ಗಳಲ್ಲಿ ಭಾರತ್ ಮಾತಾ ಕೀ ಜೈ ವೇದ...
Read moreDetailsನ್ಯಾಷನಲ್ ಕ್ರಶ್ ರಶ್ಮಿಕಾಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತಮ್ಮ ರಾಜ್ಯದ ಸೊಸೆಗೆ ಸ್ವಾಗತ, ಸುಸ್ವಾಗತ ಕೋರಿದ್ದಾರೆ. ಅಷ್ಟೇ ಅಲ್ಲ, ದಿ ಗರ್ಲ್ಫ್ರೆಂಡ್ ಚಿತ್ರದ ಮನೋಜ್ಞ ಅಭಿನಯಕ್ಕೆ...
Read moreDetailsಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಬಿರುಕು ಮೂಡಿದೆ. ಅಂಥದ್ದೊಂದು ಗಾಸಿಪ್ಗೆ ಖುದ್ದು ಶೆಟ್ರೇ ಮುನ್ನುಡಿ ಬರೆದಿದ್ದಾರೆ. ಅರೇ ಮೊನ್ನೆಯಷ್ಟೇ ಕಾಂತಾರ ಚಾಪ್ಟರ್-1...
Read moreDetailsಭೂಮ್.. ವರ್ಲ್ಡ್ವೈಡ್ ಧೂಳೆಬ್ಬಿಸ್ತಿದೆ ಧುರಂಧರ್-2. ಯೆಸ್.. ಯುಗಾದಿ ಹಬ್ಬಕ್ಕೆ ಡಬಲ್ ಧಮಾಕ ತಂದುಕೊಟ್ಟಿದ್ದಾರೆ ರಣ್ವೀರ್ ಸಿಂಗ್. ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಬರೋಬ್ಬರಿ 52 ಕೋಟಿ ದಾಖಲೆ ಮೊತ್ತ...
Read moreDetailsರಶ್ಮಿಕಾ-ವಿಜಯ್ ಮನೆಯಲ್ಲಿ ಮೊನ್ನೆಯಷ್ಟೇ ಶುಭಕಾರ್ಯ ನಡೆಯೋ ಮೂಲಕ ಕರ್ನಾಟಕದ ಹೆಣ್ಣು ಮಗಳು ತೆಲಂಗಾಣ ಸೊಸೆ ಆಗಿದ್ದಾರೆ. ಆದ್ರೀಗ ಅದೇ ರಶ್ಮಿಕಾ ದೇವರಕೊಂಡ ನಿವಾಸದಲ್ಲಿ ಮತ್ತೊಂದು ಶುಭಕಾರ್ಯ ನಡೆಯೋ...
Read moreDetailsಪರಪ್ಪನ ಅಗ್ರಹಾರ ಜೈಲು ಹಕ್ಕಿಯಾಗಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕೊನೆಗೂ ಒಂದು ಸಣ್ಣ ಜಯ ಸಿಕ್ಕಂತಾಗಿದೆ. ಕುಟುಂಬಸ್ಥರನ್ನ ಒಳ ಸಂದರ್ಶನಕ್ಕೆ ಅನುವು ಮಾಡಿಕೊಡಲು ಕೋರ್ಟ್ ಮೊರೆ...
Read moreDetailsಸಿನಿಮಾಗೂ ಕ್ರೈಂ ರೇಟ್ಗೂ ನೇರವಾಗಿ ಲಿಂಕ್ ಇದೆಯಂತೆ. ಈ ಬಗ್ಗೆ ಆಂಧ್ರ ಡಿಸಿಎಂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯೆಸ್.. ಉಸ್ತಾದ್ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ನಮ್ಮ ನಟಸಾರ್ವಭೌಮ...
Read moreDetailsಬಾಕ್ಸ್ ಆಫೀಸ್ ತೂಫಾನ್ ಧುರಂಧರ್ ಮತ್ತಷ್ಟು ಡೆಡ್ಲಿ & ಡೇರಿಂಗ್ ಆಗಿ ರಿವೆಂಜ್ ತೀರಿಸಿಕೊಳ್ಳೋಕೆ ಬರ್ತಿದೆ. ಮೊದಲ ಭಾಗ ಜಸ್ಟ್ ಟೀಸರ್.. ಅಸಲಿ ಪಿಕ್ಚರ್ ಅಭಿ ಬಾಕಿ...
Read moreDetailsರಾಕಿಂಗ್ ಸ್ಟಾರ್ ಯಶ್ಗೆ ಒಂಥರಾ ಬ್ಯಾಡ್ ಟೈಂ. ಧುರಂಧರ್-2 ಜೊತೆ ಕ್ಲ್ಯಾಶ್ ಬೇಡ ಅಂತ ಟಾಕ್ಸಿಕ್ ಪೋಸ್ಟ್ಪೋನ್ ಮಾಡಿಕೊಂಡಿದ್ದ ಹೆಮ್ಮೆಯ ಕನ್ನಡಿಗನಿಗೆ ಮತ್ತೊಂದು ಆಘಾತ ಎದುರಾಗ್ತಿದೆ. ಈ...
Read moreDetailsಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು, ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾದ್ರು ಸ್ಯಾಂಡಲ್ವುಡ್ನ ಸೆನ್ಸೇಷನಲ್ ಡೈರೆಕ್ಟರ್ ಸೂರಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ...
Read moreDetailsದಿ ವೆಯ್ಟ್ ಈಸ್ ಓವರ್.. ದಳಪತಿ ವಿಜಯ್ ಬಹುದಿನದ ಕನಸು ನನಸಾಗೋ ಸಮಯ ಬಂದೇ ಬಿಟ್ಟಿದೆ. ಎಲೆಕ್ಷನ್ ಕಮಿಷನ್ ಈಗಾಗ್ಲೇ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ್ದು, ಡಿಸಿಎಂ...
Read moreDetailsದೊಡ್ಮನೆ ಬರೀ ಮನರಂಜನಾ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿಲ್ಲ. ಅಕ್ಷರ ದಾಸೋಹಕ್ಕೂ ಕಾರಣೀಭೂತವಾಗಿದೆ. ಡಾ ರಾಜ್ಕುಮಾರ್ ಅಕಾಡೆಮಿಯಿಂದ ಸಿವಿಲ್ ಸರ್ವೀಸ್ ಆಫೀಸರ್ಗಳಾಗಿ ಸಾಕಷ್ಟು ಮಂದಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ...
Read moreDetailsದಿ ವೆಯ್ಟ್ ಈಸ್ ಓವರ್.. ಉಸ್ತಾದ್ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ಗಬ್ಬರ್ ಸಿಂಗ್ ಫ್ಲೇವರ್ನಲ್ಲಿ ಖಾಕಿ ಪವರ್ನಲ್ಲಿ ಖದರ್ ತೋರಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್....
Read moreDetailsಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಮತ್ತಷ್ಟು ಗಗನಕ್ಕೇರಿದೆ. ಯಾಕಂದ್ರೆ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿ, ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಕೆಡಿ ಚಿತ್ರದಲ್ಲಿ ಸಂಜಯ್ ದತ್ ಜೊತೆ...
Read moreDetailsಮುಂಬೈನಲ್ಲಿ ನಡೆದ IIFTC ಇಂಟರ್ನ್ಯಾಷನಲ್ ಕಾನ್ಕ್ಲೇವ್ನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಕನ್ನಡದ ಸುಮಾರು 265 ಚಿತ್ರಗಳನ್ನ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 60 ವಿವಿಧ ದೇಶಗಳಿಂದ ಆಯ್ಕೆ...
Read moreDetailsಉಸ್ತಾದ್ ಭಗತ್ ಸಿಂಗ್.. ಯಶ್ ಟಾಕ್ಸಿಕ್ ಬರಬೇಕಿದ್ದ ಡೇಟ್ಗೆ ಬರ್ತಿರೋ ಟಾಲಿವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ. ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಆಟವೂ ಹೌದು....
Read moreDetailsತಮಿಳುನಾಡಿನಲ್ಲಿ ಬಹುಶಃ ಸಿಎಂ ಸ್ಟಾಲಿನ್ಗಿಂತ ಜಾಸ್ತಿ ಸುದ್ದಿಯಲ್ಲಿರೋದು ಒನ್ ಅಂಡ್ ಓನ್ಲಿ ದಳಪತಿ ವಿಜಯ್. ಅದಕ್ಕೆ ಕಾರಣ ಹತ್ತು ಹಲವು. ಆ ಪೈಕಿ ಜನ ನಾಯಗನ್ ರಿಲೀಸ್ಗೆ...
Read moreDetailsರಾಕಿಂಗ್ ಸ್ಟಾರ್ ಯಶ್ಗೆ ಡಬಲ್ ಆಘಾತ. ಈಗಾಗ್ಲೇ ಟಾಕ್ಸಿಕ್ ರಿಲೀಸ್ ಪೋಸ್ಟ್ಪೋನ್ ಆಗಿದೆ. ಇದೀಗ ರಾಮಾಯಣ ಸಿನಿಮಾದ ಬಿಡುಗಡೆ ಕೂಡ ಅಂದುಕೊಂಡ ಡೇಟ್ಗೆ ಮಾಡೋಕೆ ಆಗ್ತಿಲ್ಲ ಅನ್ನೋದು...
Read moreDetails