ಆಗ ಮಾದೇವ..ಈಗ ಬಲರಾಮ..ಮಾಕಾಳಮ್ಮ ಕಾಪಾಡಮ್ಮಾ
ಕಳೆದ ವರ್ಷ ಮಾದೇವ ಅನ್ನೋ ಹಿಟ್ ಮೂವಿ ನೀಡಿದ್ದ ವಿನೋದ್ ಪ್ರಭಾಕರ್, ಈ ವರ್ಷ ಬಲರಾಮನ ದಿನಗಳು ಚಿತ್ರದ ಮೂಲಕ ಅಂಥದ್ದೇ ಭರವಸೆ ಮೂಡಿಸಿದ್ದಾರೆ. ಅದಕ್ಕೆ ಬಂಡೆ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಕಳೆದ ವರ್ಷ ಮಾದೇವ ಅನ್ನೋ ಹಿಟ್ ಮೂವಿ ನೀಡಿದ್ದ ವಿನೋದ್ ಪ್ರಭಾಕರ್, ಈ ವರ್ಷ ಬಲರಾಮನ ದಿನಗಳು ಚಿತ್ರದ ಮೂಲಕ ಅಂಥದ್ದೇ ಭರವಸೆ ಮೂಡಿಸಿದ್ದಾರೆ. ಅದಕ್ಕೆ ಬಂಡೆ...
Read moreDetailsಮ್ಯಾಂಗೋ ಪಚ್ಚ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಒಬ್ಬ ಸ್ಟಾರ್ ಸರ್ಪ್ರೈಸ್ ಎಂಟ್ರಿ ಕೊಡ್ತಾರೆ. ಅದಕ್ಕೆ ಅವರು ಪಡೆದ ಸಂಭಾವನೆ ಝೀರೋ. ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಮೇಲೆ...
Read moreDetailsಹೊಸ ಪ್ರತಿಭೆಗಳನ್ನ ಹೆಕ್ಕಿ ತೆಗೆದು, ಅವರಿಗೆ ಅವಕಾಶ ಕೊಡೋದ್ರಲ್ಲಿ ನಟ ನ್ಯಾಚುರಲ್ ಸ್ಟಾರ್ ನಾನಿ ಎಕ್ಸ್ಪರ್ಟ್. ಅದ್ರಲ್ಲೂ ಕನ್ನಡದ ಟ್ಯಾಲೆಂಟ್ಸ್ ಅಂದ್ರೆ ನಾನಿಗೆ ಅಚ್ಚುಮೆಚ್ಚು. ಇಲ್ಲಿಯ ತನಕ...
Read moreDetailsಅಬ್ಸೆಷನ್.. ಅಬ್ಸೆಷನ್.. ಅಬ್ಸೆಷನ್.. ಸದ್ಯ ವರ್ಲ್ಡ್ ಸಿನಿದುನಿಯಾದಲ್ಲಿ ಕೇಳಿಬರ್ತಿರೋ ಒಂದೇ ಒಂದು ಹೆಸರು ಈ ಅಬ್ಸೆಷನ್. ಕೇವಲ ಆರೇಳು ಕೋಟಿಯಲ್ಲಿ ತಯಾರಾದ ಈ ಸಣ್ಣ ಬಜೆಟ್ ಮೂವಿ,...
Read moreDetailsಆಲಿಯಾ ಭಟ್ ಕಂಬ್ಯಾಕ್ ಮೂವಿ ಆಲ್ಫಾ ಟೀಸರ್ಗೆ ಬಾಲಿವುಡ್ ಅಂಗಳದಲ್ಲಿ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಆದ್ರೆ ವಾಸ್ತವ ಬೇರೇನೇ ಇದೆ. ಇದು ಹಂಡ್ರೆಡ್ ಪರ್ಸೆಂಟ್ ಫ್ರೆಂಚ್ ಕ್ಲಾಸಿಕ್...
Read moreDetailsಒನ್ಸ್ ಎ ಸ್ಟಾರ್.. ಆಲ್ವೇಸ್ ಎ ಸ್ಟಾರ್. ರಚಿತಾ ರಾಮ್ಗೆ ಅಷ್ಟಿಲ್ಲದೆ ಲೇಡಿ ಸೂಪರ್ ಸ್ಟಾರ್ ಬಿರುದು ಸಿಕ್ಕಿಲ್ಲ. ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕೂಲಿಯಲ್ಲಿ...
Read moreDetailsಒಂದೂವರೆ ದಶಕದ ನಂತ್ರ ಒಂದಾಗ್ತಿರೋ ಮೈಲಾರಿ ಜೋಡಿ, ಶಿವಣ್ಣ-ಆರ್ ಚಂದ್ರು ಚಿತ್ರಪ್ರೇಮಿಗಳಿಗೆ ಬಿಗ್ ಸರ್ಪ್ರೈಸ್ ಕೊಡೋಕೆ ಸಜ್ಜಾಗಿದೆ. ಶಿವಣ್ಣನ ಬರ್ತ್ ಡೇಗೂ ಮೊದಲೇ ಬಿಗ್ ಬ್ರೇಕಿಂಗ್ ನ್ಯೂಸ್...
Read moreDetails75 ವರ್ಷದ ಸೂಪರ್ ಸ್ಟಾರ್ ರಜನಿಕಾಂತ್, ಇಲ್ಲಿಯ ತನಕ ಬರೋಬ್ಬರಿ 172 ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ ಒಮ್ಮೆಯೂ ಡಾಕ್ಟರ್ ರೋಲ್ಗೆ ಬಣ್ಣ ಹಚ್ಚಿಲ್ಲ ಅನ್ನೋದು ಅಚ್ಚರಿ. ಇದೀಗ...
Read moreDetailsಎಂಜಿಆರ್, ಜಯಲಲಿತಾ ಹಾದಿಯಲ್ಲಿ ತಮಿಳುನಾಡು ಸಿಎಂ ವಿಜಯ್ ಕೂಡ ಹೆಜ್ಜೆ ಹಾಕ್ತಿರೋದು ಇಂಟರೆಸ್ಟಿಂಗ್ ಅನಿಸಿದೆ. ಮುಖ್ಯಮಂತ್ರಿಯಾಗ್ತಿದ್ದಂತೆ ಮೊದಲ ಬಾರಿಗೆ ನಮ್ಮ ಕರುನಾಡಿಗೆ ಕಾಲಿಡ್ತಿರೋ ದಳಪತಿ, ಕೊಲ್ಲೂರಿನ ಮೂಕಾಂಬಿಕಾ...
Read moreDetailsದಿನೇ ದಿನೆ ಕೇಸರಿಮಯ ಆಗ್ತಿದೆ ಇಂಡಿಯಾ. ಅದ್ರಲ್ಲೂ ಸೌತ್ ಇಂಡಿಯಾದಲ್ಲಿ ಕಮಲ ಅರಳಿಸಲು ಬಿಜೆಪಿ ದೊಡ್ಡ ಮಟ್ಟದಲ್ಲಿ ಕಸರತ್ತು ಮಾಡ್ತಿದೆ. ಪವನ್ ಕಲ್ಯಾಣ್ ಹಾಗೂ ವಿಜಯ್ ಡಿಸಿಎಂ,...
Read moreDetailsಹಳ್ಳಿಗಳ ತವರು ನಮ್ಮ ಕರುನಾಡು. ಅದ್ರಲ್ಲೂ ಆ ಗ್ರಾಮಗಳಲ್ಲಿನ ವೈವಿಧ್ಯಮಯ ಆಚಾರ, ವಿಚಾರಗಳು, ಸಂಸ್ಕೃತಿಗಳು ಜಾತ್ರೆಗಳು, ಊರ ಹಬ್ಬಗಳ ಮೂಲಕ ಜನರಿಗೆ ಪರಿಚಯ ಆಗುತ್ತೆ. ಸದ್ಯ ಮಾಗಡಿಯ...
Read moreDetailsಇಂಡಸ್ಟ್ರಿ ಉದ್ಧಾರ ಮಾಡಲು ಟೊಂಕ ಕಟ್ಟಿ ನಿಂತಿರೋ ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್, ಬಲರಾಮನ ದಿನಗಳು ಸಾಂಗ್ ಲಾಂಚ್ ಇವೆಂಟ್ನಲ್ಲಿ ಭರವಸೆಯ ಮಾತುಗಳನ್ನಾಡಿದ್ದಾರೆ. ಅನ್ನದಾತನ ಬೆನ್ನಿಗೆ ನಿಂತಿರೋ...
Read moreDetailsನಮ್ಮ ಸ್ಯಾಂಡಲ್ವುಡ್ನ ಯಂಗ್ಸ್ಟರ್ ಝೈದ್ ಖಾನ್, ಟಾಲಿವುಡ್ನ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ನ ಭೇಟಿ ಆಗಿದ್ದು, ಆ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಈ ಇಬ್ಬರು ಕಲಾವಿದರ...
Read moreDetailsಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಸಿನಿಮಾಗಳ ಬಿಗ್ ನ್ಯೂಸ್ ಕೊಡ್ತಾರೆ ಅನ್ನೋದನ್ನ ನಾವೇ ನಮ್ಮ ಇದೇ ಗ್ಯಾರಂಟಿ ಪಿಚ್ಚರ್ನಲ್ಲಿ ಎಕ್ಸ್ಕ್ಲೂಸಿವ್...
Read moreDetailsಲೈಗರ್ ಬಳಿಕ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ಕೈ ಹಾಕಿರೋ ಸಿನಿಮಾ ಸ್ಲಂ ಡಾಗ್. ತಮಿಳಿನ ವಿಜಯ್ ಸೇತುಪತಿ ಹಾಗೂ ನಮ್ಮ ಕನ್ನಡದ ಸ್ಯಾಂಡಲ್ವುಡ್ ಸಲಗ ವಿಜಯ್...
Read moreDetailsಜೈಲಲ್ಲಿದ್ರೂ ಕೂಡ ಒಂದಿಲ್ಲೊಂದು ಕಾರಣಕ್ಕೆ ನಟ ದರ್ಶನ್ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಾರ್ಮ್ ಕಳೆದುಕೊಂಡ ಅವ್ರ ಫೋಟೋ ವೈರಲ್ ಆಗಿತ್ತು. ದರ್ಶನ್ ಭೇಟಿಯಿಂದ ಕೊಟ್ಟಿಯೂರು ಟೆಂಪಲ್ನಲ್ಲಿ ಭಕ್ತಾಧಿಗಳ...
Read moreDetailsದೊಡ್ಮನೆ ಸೊಸೆ.. ಪಿಆರ್ಕೆ ಒಡತಿ ಅಶ್ವಿನಿ ಪುನೀತ್ ರಾಜ್ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ ಲಾಂಚ್ ಮಾಡಿದ್ದು ಮಾಡಿದ್ದೇ, ಸಾಲು ಸಾಲು ಟ್ರೋಫಿಗಳು ನಮ್ಮ RCB ಪಾಲಾಗ್ತಿವೆ....
Read moreDetailsಡಾಲಿಯ ಬಡವ್ರ ಮಕ್ಳು ಬೆಳೀಬೇಕು ಕಣ್ರಯ್ಯಾ ಹಾಗೂ ರಾಜ್ ಬಿ ಶೆಟ್ಟಿ ಅವ್ರ ಟ್ಯಾಲೆಂಟ್ ಇದ್ದೋರು ಬೆಳೀಬೇಕು ಅನ್ನೋ ಬಹುದೊಡ್ಡ ಸ್ಟೇಟ್ಮೆಂಟ್ಗಳ ಮಾಸ್ ಡಿಸ್ಕಷನ್ ನಂತ್ರ ಸೋಶಿಯಲ್...
Read moreDetailsಮ್ಯಾಂಗೋ ಪಚ್ಚ ಸಿನಿಮಾ ಹೌಸ್ಫುಲ್ ಪ್ರದರ್ಶನಗೊಳ್ತಿದೆ. ಕಿಚ್ಚನ ಹುಡ್ಗ ಪಚ್ಚ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಅಡಿಪಾಯ ಹಾಕಿದ್ದು, ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಅಂದಹಾಗೆ ಥಿಯೇಟರ್ಗಳ...
Read moreDetails20 ಕೋಟಿ ಬಜೆಟ್ ಸಿನಿಮಾದಿಂದ 242 ಕೋಟಿ ಪೈಸಾ ವಸೂಲ್ ಮಾಡಿದ್ದ ಡೈರೆಕ್ಟರ್ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದೇ ಬಾಲನ್ ದಿ ಬಾಯ್. ನಮ್ಮ...
Read moreDetailsಪರಪ್ಪನ ಅಗ್ರಹಾರದಲ್ಲಿ ಪರದಾಡ್ತಿರೋ ನಟ ದರ್ಶನ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸ್ತಿದೆ. ಸಿಕ್ಕಾಪಟ್ಟೆ ತೆಳ್ಳಗಾಗಿರೋ ಡಿಬಾಸ್ ಹೊಸ ಅವತಾರ ಕಂಡ್ರೆ, ಕರುಳು ಕಿವುಚಿದಂತಾಗ್ತಿದೆ....
Read moreDetailsಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಬಣ್ಣದ ಲೋಕದಲ್ಲಿ ತನ್ನದೊಂದು ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಮ್ಯಾಂಗೋ ಪಚ್ಚನಾಗಿ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿದ್ದಾರೆ....
Read moreDetailsದೊಡ್ಮನೆ ದೊರೆ ಶಿವರಾಜ್ಕುಮಾರ್ ಟಾಲಿವುಡ್ನ ಚಿರು ತನಯ ರಾಮ್ ಚರಣ್ ಜೊತೆ ನಟಿಸಿರೋ ಪೆದ್ದಿ, ಸದ್ಯ ನಿರೀಕ್ಷೆಗೂ ಮೀರಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಚರಣ್ ಪವರ್ಗೆ...
Read moreDetailsಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ 61ನೇ ವಯಸ್ಸಿನಲ್ಲಿ 3ನೇ ಮದ್ವೆ ಆಗ್ತಿರೋ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಶೂಟಿಂಗ್ ಸೆಟ್ನಲ್ಲಿ ಬಟ್ಟೆ ಬದಲಿಸಿದ...
Read moreDetailsಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್.. ಡೈನಾಮಿಕ್ ಲೀಡರ್ ಡಿಕೆ ಶಿವಕುಮಾರ್ ಕುರಿತು ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್...
Read moreDetailsಇಲ್ಲಿಯವರೆಗೂ ಒಂದು ಲೆಕ್ಕ.. ಇಲ್ಲಿಂದೀಚೆಗೆ ಹೊಸ ಲೆಕ್ಕ. ಯೆಸ್.. ಡಿ. ಕೆ. ಶಿವಕುಮಾರ್ ಈಗ ಕರ್ನಾಟಕದ ನೂತನ ಮುಖ್ಯಮಂತ್ರಿ. ಕನ್ನಡ ಚಿತ್ರರಂಗದ ಜೊತೆ ಅವಿನಾಭಾವ ಸಂಬಂಧ ಹೊಂದಿರೋ...
Read moreDetailsಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ಗೊಂದು ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಡಿಸ್ಟ್ರಿಬ್ಯೂಟರ್ ಆಗಿದ್ದ ಪ್ರಿಯಾ...
Read moreDetailsಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿ, ಅದಕ್ಕೊಂದು ಹೊಸ ಆಯಾಮ ಕೊಟ್ಟು, ಟ್ರೆಂಡ್ ಸೆಟ್ಟರ್ ಅನಿಸಿಕೊಂಡ ಗರಿಮೆ ಕ್ರೇಜಿಸ್ಟಾರ್ ರವಿಚಂದ್ರನ್ಗೆ ಸಲ್ಲುತ್ತೆ. ಶಾಂತಿ ಕ್ರಾಂತಿ ಅನ್ನೋ ಪ್ಯಾನ್ ಇಂಡಿಯಾ...
Read moreDetailsಬಾಲಿವುಡ್ ಶೆಹೆನ್ ಷಾ ಅಮಿತಾಬ್ ಬಚ್ಚನ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದು ಗೊತ್ತೇಯಿದೆ. ಇದೀಗ ಬಿಗ್ ಬಿ ಕುಟುಂಬದ ಮತ್ತೊಬ್ಬ ಹೀರೋ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಅವ್ರಿಗೆ...
Read moreDetailsತಮಿಳುನಾಡು ಪಾಲಿಟಿಕ್ಸ್ನ ಗೇಮ್ ಚೇಂಜರ್ ಆಗಿ ಸಿಎಂ ಪಟ್ಟಕ್ಕೇರಿದ ಟಿವಿಕೆ ಪಕ್ಷದ ದಳಪತಿ ವಿಜಯ್ ಗೆಲುವು ಎಂಥವ್ರಿಗೂ ಅಸೂಯೆ ತರಿಸುತ್ತೆ. ಈ ಬಗ್ಗೆ ಡಿಸಿಎಂ ಪವನ್ ಕಲ್ಯಾಣ್...
Read moreDetailsಟೈಟಲ್ನಿಂದಲೇ ಅತೀವ ನಿರೀಕ್ಷೆ ಮೂಡಿಸಿರೋ ಹಲ್ಕಾ ಡಾನ್ ಅಡ್ಡಾಗೆ ಇದೀಗ ಬಹುಭಾಷಾ ಸ್ಟಾರ್ ಒಬ್ರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮೋಸ್ಟ್ ಡಿಮ್ಯಾಂಡಿಂಗ್ ನಟ ಆಗಿರೋ ಇವರು,...
Read moreDetailsಉಡುಪಿ ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ ಆಡಿರೋ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಜನ ನಾಯಗನ್ ಚೆಲುವೆ ಪೂಜಾ ತವರಿಗೆ ಬಂದಾಗ ಹೇಳಿದ್ದೇನು..? ಆಕೆಯ...
Read moreDetailsರೆಸ್ಟ್ ಮೋಡ್ನಲ್ಲಿದ್ದ ಬಾದ್ಷಾ ಕಿಚ್ಚ ಸುದೀಪ್ ಬಿಗ್ ಬ್ರೇಕಿಂಗ್ ನ್ಯೂಸ್ ಕೊಡೋಕೆ ಸಜ್ಜಾಗಿದ್ದಾರೆ. ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅಂತಾರಲ್ವಾ..? ಅದೇ ರೀತಿ ಒಂದಲ್ಲ ಎರಡಲ್ಲ...
Read moreDetailsಕಾಂತಾರ ಚಿತ್ರದ ದೈವಾರಾಧನೆ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ, ದೈವವನ್ನ ಅಣುಕಿಸಿದ್ದ ಬಾಲಿವುಡ್ ನಟ ರಣ್ವೀರ್ ಸಿಂಗ್, ಚಾಮುಂಡಿ ತಾಯಿಯ ಮೊರೆ ಹೋಗಿದ್ದಾರೆ. ಸದ್ಯ ಬಾಲಿವುಡ್ನಿಂದ ಬ್ಯಾನ್ ಆಗಿರೋ...
Read moreDetailsಚಿತ್ರರಂಗದಲ್ಲಿ ಇಷ್ಟು ದಿನ ಕಿಚ್ಚನ ಪರ್ವ ನೋಡಿದ್ದಾಯ್ತು. ಇಲ್ಲಿಂದೀಚೆಗೆ ಪಚ್ಚನ ಹೊಚ್ಚ ಹೊಸ ಪರ್ವ ಶುರುವಾಗ್ತಿದೆ. ಅದಕ್ಕೆ ಬಾದ್ಷಾ ಸುದೀಪ್ ಅವರೇ ಆತನನ್ನ ಇಂಟ್ರಡ್ಯೂಸ್ ಕೂಡ ಮಾಡ್ತಿದ್ದಾರೆ....
Read moreDetailsಬಾಲಿವುಡ್ನ ಘನತೆ, ಗೌರವ ಎತ್ತಿ ಹಿಡಿದ ಧುರಂಧರ್ ಸ್ಟಾರ್ ರಣ್ವೀರ್ ಸಿಂಗ್ನ ಬಿಟೌನ್ನಿಂದ ಬ್ಯಾನ್ ಮಾಡಲಾಗಿದೆ. ಈ ಮೂಲಕ ಬೇಕು ಅಂತಲೇ ಕರ್ನಾಟಕದ ಅಳಿಮಯ್ಯನನ್ನ ಟಾರ್ಗೆಟ್ ಮಾಡ್ತಿದೆ...
Read moreDetailsಕೊತ್ತಲವಾಡಿ ಸಿನಿಮಾ ಬಳಿಕ ಫಿಲ್ಮ್ ಡಿಸ್ಟ್ರಿಬ್ಯೂಷನ್ಗೂ ಕೈ ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಎಲ್ಲರ ಗಮನ ಸೆಳೆದಿದ್ದರು. ಇದೀಗ ಚಂದನವನ ಅಂದು ಇಂದು ಮುಂದು...
Read moreDetailsಐದು ಕೋಟಿಯಲ್ಲಿ 125 ಕೋಟಿ ಲೂಟಿ ಮಾಡಿದ ಸು ಫ್ರಮ್ ಸೋ ಚಿತ್ರ, ಸದ್ಯ ಮರಾಠಿಯಲ್ಲಿ ಮಿಂಚೋಕೆ ಸಿದ್ಧವಾಗಿದೆ. ರಾಜ್ ಬಿ ಶೆಟ್ರ ಈ ಮ್ಯಾಜಿಕ್ ಹಿಂದಿನ...
Read moreDetailsಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವ್ರ ಹಚ್ಚ ಹಸಿರಾಗಿರೋ ಹಾಟ್ ಅಂಡ್ ಬೋಲ್ಡ್ ಲುಕ್ನಲ್ಲಿರೋ ಬಿಕಿನಿ...
Read moreDetailsಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಬೆಳ್ಳಿತೆರೆಗೆ ಕಾಲಿಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮ್ಯಾಂಗೋ ಪಚ್ಚ ಸಿನಿಮಾ ಥಿಯೇಟರ್ಗೆ ಬರೋಕೆ ಸಜ್ಜಾಗಿದ್ದು, ಕಿಚ್ಚನ ಖಡಕ್ ವಾಯ್ಸ್ನಲ್ಲಿ...
Read moreDetailsತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ-3..ಕನ್ನಡಕ್ಕೆ ಯಾರು ಗುರು ಅನ್ನೋ ಪ್ರಶ್ನೆ ಚಿತ್ರರಂಗವನ್ನ ಬಹಳ ಕಾಡ್ತಿದೆ. ಸ್ಯಾಂಡಲ್ವುಡ್ ಸಿಕ್ಕಾಪಟ್ಟೆ ಮಂಕಾಗಿಬಿಟ್ಟಿದೆ. ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ, ಇಂಡಸ್ಟ್ರಿ ಅಕ್ಷರಶಃ...
Read moreDetailsಸ್ಯಾಂಡಲ್ವುಡ್ನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ, ತಮ್ಮ ಕೋಟೆ ಕೊತ್ತಲುಗಳನ್ನ ಬಾಲಿವುಡ್ಗೂ ವಿಸ್ತರಿಸಿ ಬಿಟ್ಟಿದ್ದಾರೆ. ಬಿಟೌನ್ ಬಂದರ್ ಚಿತ್ರದ ಮೂಲಕ ಮುಂಬೈನಲ್ಲಿ ಹೊಸ ಇನ್ನಿಂಗ್ಸ್...
Read moreDetailsಸಾಕಷ್ಟು ಟೀಕೆ, ಟಿಪ್ಪಣಿಗಳ ನಡುವೆ ಇಡೀ ದೇಶವೇ ಕೊಂಡಾಡಿದ ಪೇಟ್ರಿಯಾಟಿಕ್ ಮೂವಿ ಧುರಂಧರ್ಗೆ ಎಲ್ಲಿಲ್ಲದ ಪ್ರಶಂಸೆಗಳು ಹರಿದು ಬಂದವು. ಸಿನಿಮಾ ಮಾಡಿದ ಹಂಗಾಮಕ್ಕೆ ಬಾಕ್ಸ್ ಆಫೀಸ್ ಕೂಡ...
Read moreDetailsಭಾರತಕ್ಕೆ ಆಸ್ಕರ್ ಬರೋಕೆ ಕಾರಣಕರ್ತರಾದ ಟಾಲಿವುಡ್ ಅಂಗಳದ ನಾಟು ನಾಟು ಸ್ಟಾರ್ಗಳ ಘಾಟು ಮತ್ತೆ ಹೆಚ್ಚಾಗಿದೆ. ಅರೇ ತ್ರಿಬಲ್ ಆರ್ ಸಿನಿಮಾ ಬಂದು ಸುಮಾರು ದಿನಗಳಾಯ್ತಲ್ವಾ..? ಈಗ...
Read moreDetailsನಮ್ಮ ಕನ್ನಡದ ಕೆವಿಎನ್ಗೆ ಶುಕ್ರದೆಸೆ ಶುರುವಾಗಿದೆ. ನಿನ್ನೆ ರಾತ್ರಿ ತಮಿಳುನಾಡು ಸಿಎಂ ಜೊತೆ ಡಿನ್ನರ್ ಮಾಡಿದ್ರೆ, ಇಂದು ಬೆಳಗ್ಗೆ ಆಂಧ್ರ ಡಿಸಿಎಂ ಜೊತೆ ಬ್ರೇಕ್ ಫಾಸ್ಟ್ ಮಾಡಿದ್ದಾರೆ....
Read moreDetailsಒಂದೇ ಬಗೆಯ ಸಿನಿಮಾಗಳನ್ನ ಮಾಡ್ತಾರೆ ಪ್ರಶಾಂತ್ ನೀಲ್ ಅಂದವ್ರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಮಾನ್ಸ್ಟರ್ ಡೈರೆಕ್ಟರ್ ನೀಲ್. ಡ್ರ್ಯಾಗನ್ ಸಿನಿಮಾನೇ ನೀಲ್ ಕಟ್ಟ ಕಡೆಯ ಮಾಸ್ ವೆಂಚರ್...
Read moreDetailsಡ್ರ್ಯಾಗನ್ ಸಿನಿಮಾದ ಟೀಸರ್ಗೆ ಟೀಕೆ, ಟಿಪ್ಪಣಿಗಳ ಜೊತೆ ಜೂನಿಯರ್ ಎನ್ಟಿಆರ್ಗೆ ಏನಾಗಿದೆ..? ಅನಾರೋಗ್ಯದಿಂದ ಬಳಲಿ, ಬೆಂಡಾಗಿರೋ ಪೇಷಂಟ್ ಥರ ಕಾಣ್ತಿದ್ದಾರಲ್ವಾ ಅಂತಿದ್ದಾರೆ ಜನ. ಬರೋಬ್ಬರಿ 15 ಕೆಜಿ...
Read moreDetailsಸುನಾಮಿ ಬರೋಕೂ ಮುನ್ನ ಕಡಲು ಬಹಳ ಪ್ರಶಾಂತವಾಗಿರುತ್ತಂತೆ. ಅದೇ ರೀತಿ ಇಷ್ಟು ದಿನ ಬಹಳ ಸೈಲೆಂಟ್ ಆಗಿದ್ದ ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್, ಇದೀಗ ಮೋಸ್ಟ್ ವಯಲೆಂಟ್...
Read moreDetailsದಂಗಲ್, ಸುಲ್ತಾನ್ ಸಾಲಿಗೆ ಪೆದ್ದಿ ಕೂಡ ಸೇರ್ಪಡೆ ಆಗ್ತಿದೆ. ಯೆಸ್.. ರಾಮ್ ಚರಣ್ ಪೆದ್ದಿ ಟ್ರೈಲರ್ ಟಾಕ್ ಆಫ್ ದಿ ಟೌನ್ ಆಗಿದ್ದು, ಮುಂಬೈ ಇವೆಂಟ್ನಲ್ಲಿ ಸಾಕಷ್ಟು...
Read moreDetailsಸ್ವಲ್ಪ ಸಿಹಿ.. ಸ್ವಲ್ಪ ಕಹಿ.. ಅನ್ನುವಂತಾಗಿದೆ ಡಿಬಾಸ್ ದರ್ಶನ್ರ ಸದ್ಯದ ಪರಿಸ್ಥಿತಿ. ಯೆಸ್.. ಸುಪ್ರೀಂ ಕೋರ್ಟ್ ಸದ್ಯಕ್ಕೆ ಬೇಲ್ ಇಲ್ಲ ಅಂತ ಶಾಕ್ ನೀಡಿದ ಬೆನ್ನಲ್ಲೇ 23ನೇ...
Read moreDetailsಮದ್ವೆ ಬಳಿಕ ಕಾಕ್ಟೇಲ್ ಪಾರ್ಟಿ ಕೊಡಿಸೋಕೆ ಬರ್ತಿದ್ದಾರೆ ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಅದಕ್ಕೆ ಶಾಹಿದ್ ಕಪೂರ್ ಹಾಗೂ ಕೃತಿ ಸನನ್ ಕೂಡ ಸಾಥ್ ನೀಡಿದ್ದು,...
Read moreDetailsತಮಿಳಿನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ತೆರೆ ಹಿಂದಿಯಿಂದ ಏಕ್ಧಮ್ ತೆರೆಮೇಲೆ ಬಂದು ಬಿಟ್ಟಿದ್ದಾರೆ. ಹೀರೋ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿರೋ ಕನಕರಾಜ್, ಕೋಲ್ಕತ್ತಾದಿಂದ ಬಂದ ಚಂದ್ರಗಾಗಿ...
Read moreDetailsಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ರಾರಾಜಿಸಿದ್ದಾರೆ. ಅದೂ ಯಶ್ ಫೋಟೋ ಹಿಡಿದು ಚಿಯರ್ ಲೀಡರ್ ರೀತಿ ವರ್ತಿಸಿದ್ದಾರೆ ಟಾಕ್ಸಿಕ್...
Read moreDetailsಡಿಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮೀ ನಡುವಿನ ವಿರಹ ಎಂಥವ್ರಿಗೂ ಬೇಸರ ತರಿಸುತ್ತೆ. ಕಾಶಿನಾಥ್ ಶ್..!!! ಮೂವಿಯ ಹಾಡಿನಂತೆ ‘ಅವನಲ್ಲಿ.. ಇವಳಿಲ್ಲಿ.. ಮಾತಿಲ್ಲ.. ಕಥೆಯಿಲ್ಲ’ ಅನ್ನುವಂತಾಗಿದೆ. ಅದ್ರಲ್ಲೂ ಕಳೆದ...
Read moreDetailsಲಿವಿಂಗ್ ಲೆಜೆಂಡ್ ಶಿವಣ್ಣನ ಬೇಲ್ ಚಿತ್ರದ ಟೀಸರ್ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಶಿವಣ್ಣನಲ್ಲಿ ಡಾ ರಾಜ್ಕುಮಾರ್ರನ್ನ ಕಂಡ ಬಾದ್ಷಾ ಕಿಚ್ಚ ಸುದೀಪ್ ಹೇಳಿದ್ದೇನು..? ಟೀಸರ್ ಹೇಗಿದೆ ಅನ್ನೋದ್ರ...
Read moreDetailsತಮಿಳುನಾಡು ಸಿಎಂ ದಳಪತಿ ವಿಜಯ್ ಸಿಎಂ ಸೀಟ್ನಲ್ಲೇ ಊಟ ಮಾಡೋ ಮೂಳಕ ಸರಳ ಸರ್ಕಾರ್ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಪ್ರೈಮ್ ಮಿನಿಸ್ಟರ್ ಆಗುವ ಯೋಗ ಕೂಡ...
Read moreDetailsಒಂದು ತಿಂಗಳ ಲಾಂಗ್ ಗ್ಯಾಪ್ ಬಳಿಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈಸ್ ಬ್ಯಾಕ್. ಯೆಸ್.. ಸರ್ಜರಿ ಮುಗಿಸಿಕೊಂಡು ಈಗ ಮತ್ತಷ್ಟು ಆರೋಗ್ಯವಾಗಿ ಆ್ಯಕ್ಟೀವ್ ಆಗಿರೋ ಪಿಕೆ,...
Read moreDetailsಡಿಬಾಸ್ ದರ್ಶನ್ ಹಾಗೂ ಡಿ ಗ್ಯಾಂಗ್ ಕೊನೇ ಗಳಿಗೆಯಲ್ಲಿ ಇದ್ದಂತಹ ಆ ಒಂದೇ ಒಂದು ಹೋಪ್ ಕೂಡ ಕಳ್ಕೊಂಡ್ಬಿಟ್ಟಿದೆ. ಹೌದು ಸುಪ್ರೀಂವರೆಗೂ ಹೋಗಿ ಬೇಲ್ ಇಲ್ಲ ಅಂತ...
Read moreDetailsನ್ಯಾಯ ವ್ಯವಸ್ಥೆಗೇ ನ್ಯಾಯ ಒದಗಿಸೋಕೆ ಬರ್ತಿದ್ದಾರೆ ಸೂರ್ಯ. ಅದಕ್ಕೆ ಅವ್ರ ಬ್ರದರ್ ಕಾರ್ತಿ ಕೂಡ ಸಾಥ್ ನೀಡಿದ್ದು, ಕರುಪ್ಪು ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಎರಡು ದಶಕಗಳ...
Read moreDetailsಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಪಿಚ್ಚರ್ ಅನ್ನೋ ತುಳು-ಕನ್ನಡ ಸಿನಿಮಾದ ಮೂಲಕ ನಿರ್ಮಾಪಕಿ ಆಗಿರೋದು ಎಲ್ಲರಿಗೂ ಗೊತ್ತೇಯಿದೆ. ಇದೀಗ ಆ ಪ್ರೊಡ್ಯೂಸರ್ ಶಿಲ್ಪಾ ಮತ್ತೊಂದು...
Read moreDetailsಡಾಲಿ ಮದರ್ ಪ್ರಾಮಿಸ್ ಸಿನಿಮಾ ಅನೌನ್ಸ್ ಮಾಡಿದ್ದೂ ಮಾಡಿದ್ದೇ.. ಪತ್ನಿ ಧನ್ಯತಾ ತಾಯಿ ಆಗೇಬಿಟ್ರು. ಅಷ್ಟೇ ಅಲ್ಲ, ವಿಶ್ವ ತಾಯಂದಿರ ದಿನದ ವಿಶೇಷ ಆ ಕಣ್ಣಿಗೆ ಕಾಣುವ...
Read moreDetailsಯಶಸ್ವೀ ಮೂರನೇ ವಾರದತ್ತ ಮುನ್ನುಗ್ಗುತ್ತಿರೋ ಕೆಡಿ ಸಿನಿಮಾದ ಬಾಕ್ಸ್ ಆಫೀಸ್ ದಂಡಯಾತ್ರೆ ಸಖತ್ ಜೋರಿದೆ. ರಾಜ್ಯಾದ್ಯಂತ ವಿಜಯಯಾತ್ರೆಗೆ ತೆರಳಿರೋ ಆ್ಯಕ್ಷನ್ ಪ್ರಿನ್ಸ್, ಶೋಮ್ಯಾನ್ ಹಾಗೂ ಜೂನಿಯರ್ ಉಮಾಶ್ರೀ...
Read moreDetailsಬಾದ್ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಮ್ಯಾಂಗೋ ಪಚ್ಚನಾಗಿ ಬರ್ತಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಅದು ಯಾವಾಗ..? ಕಿಚ್ಚನ ಕೈಚಳಕದಿಂದ ಸಿನಿಮಾ ಪಡೆದ ರೂಪ...
Read moreDetailsಬೇಸಿಗೆ ಬಂತು ಅಂದ್ರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತೆ. ಜನರಿಗೆ ಕುಡಿಯೋಕೆ ನೀರು ಸಿಗದೆ ಇದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದ್ರಲ್ಲೂ ಬೆಂಗಳೂರು, ಹೈದ್ರಾಬಾದ್, ಮುಂಬೈ, ಕೋಲ್ಕತ್ತಾ...
Read moreDetailsದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆತನ ಪತ್ನಿಯೇ ಗೈರು. ಆದ್ರೆ ನಟಿ ತ್ರಿಶಾ ಮಾತ್ರ ಮಹಾಲಕ್ಷ್ಮೀಯಂತೆ ರೆಡಿಯಾಗಿ ಹಾಜರ್ ಆಗಿದ್ರು. ಸ್ವಂತ ಕುಟುಂಬದವರಂತೆ ಬಂದು...
Read moreDetailsಅಯೋಗ್ಯ ಸೀಕ್ವೆಲ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ ಅಯೋಗ್ಯ-2. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿ ಮತ್ತೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದ್ದು, ಆಡಿಯೋ...
Read moreDetailsದಳಪತಿ ವಿಜಯ್.. ಸದ್ಯ ಇಂಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರೋ ಏಕೈಕ ಹೆಸರು. ಅವ್ರು ಸಿಎಂ ಆಗಿ ಪದಗ್ರಹಣ ಮಾಡೋಕೆ ಕೌಂಟ್ಡೌನ್ ಶುರುವಾಗಿದ್ದು, ಅದಕ್ಕೂ ಮೊದ್ಲೇ ಜನನಾಯಗನ್ ಚಿತ್ರದ ಟೈಟಲ್ ಕಾರ್ಡ್...
Read moreDetailsಪ್ರೇಮ್-ಧ್ರುವ ಕೆಡಿ ಸಿನಿಮಾ ಯಶಸ್ವೀ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಣ್ತಮ್ಮ ಸೆಂಟಿಮೆಂಟ್ಗೆ ಪ್ರೇಕ್ಷಕರು ಜೈಕಾರ ಹಾಕ್ತಿದ್ದು, ರಾಜ್ಯದ ಪ್ರಮುಖ ಸೆಂಟರ್ಗಳಿಗೆ ವಿಸಿಟ್ ಮಾಡಲಿದ್ದಾರೆ ಧ್ರುವ. ಯೆಸ್.. ವಿಜಯಯಾತ್ರೆಗೆ...
Read moreDetailsಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಜೇಮ್ಸ್ ಚಿತ್ರದ ಪ್ರೊಡ್ಯೂಸರ್ ಕಿಶೋರ್ ಪತ್ತಿಕೊಂಡ, ಸದ್ಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ರಾಮ್ ಚರಣ್-ಶಿವಣ್ಣನ ಪೆದ್ದಿ ಡಿಸ್ಟ್ರಿಬ್ಯೂಷನ್ ರೈಟ್ಸ್...
Read moreDetailsಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಮುಖ್ಯಮಂತ್ರಿ ಐ ಲವ್ ಯೂ ಸಿನಿಮಾದ ಅಲೆ ಸಖತ್ ಜೋರಿತ್ತು. ಕಾರಣಾಂತರಗಳಿಂದ ಅದು ಬೆಳ್ಳಿತೆರೆ ಬೆಳಗಲೇ ಇಲ್ಲ. ಆದ್ರೀಗ ವಿಜಯ್-ತ್ರಿಶಾ ಪ್ರೇಮ್...
Read moreDetailsನಿರ್ದೇಶನದಲ್ಲಿ ಜೋಗಿ ಪ್ರೇಮ್ ಕಿಲಾಡಿ ಆದ್ರೆ ನಟನೆಯಲ್ಲಿ ಧ್ರುವ ಕಿಲಾಡಿ. ಈ ಇಬ್ಬರೂ ಕಿಲಾಡಿ ಜೋಡಿಯ ಕೆಡಿ ಆರೇ ದಿನದಲ್ಲಿ 62 ಕೋಟಿ ಗಳಿಸಿದೆ ಅಂದ್ರೆ ನೀವು...
Read moreDetailsಅಂದು MGR-ಜಯಲಲಿತಾ.. ಇಂದು ವಿಜಯ್-ತ್ರಿಶಾ.. ಸೇಮ್ ಟು ಸೇಮ್ ಸಿಚ್ಯುಯೇಷನ್. ವಿಜಯ್ ಕೈ ಹಿಡಿದು ಡಿಸಿಎಂ ಆಗ್ತಾರಾ ತ್ರಿಶಾ ಅನ್ನೋದ್ರ ಜೊತೆ ಸ್ವಂತ ಮಗನಂತೆ ಸಾಕಿದ ಶಬರಿನಾಥನ್ನ...
Read moreDetailsದಳಪತಿ ವಿಜಯ್ಗೆ ಸಿಕ್ಕ ಐತಿಹಾಸಿಕ ಗೆಲುವು.. ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಆದಂತಹ ದಿಢೀರ್ ಬೆಳವಣಿಗೆ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ತಮಿಳುನಾಡು...
Read moreDetailsವಿಜಯ್ ವಿಜಯೋತ್ಸವ ನಿಜಕ್ಕೂ ಐತಿಹಾಸಿಕ ಹಾಗೂ ಅವರ್ಣನೀಯ. ಇಷ್ಟಕ್ಕೂ ಎಷ್ಟು ಸೀಟ್ಗಳ ಅಂತರದಿಂದ ಟಿವಿಕೆ ಪಕ್ಷ ಗೆಲುವಿನ ಸಿಂಚನ ಬೀರಿತು..? ವಿಜಯ್ ವಿಕ್ಟರಿಗೆ ದೇಶ ಏನು ಹೇಳ್ತಿದೆ..?...
Read moreDetailsತಮಿಳುನಾಡು ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲ ಆಗಿದೆ. ಇಲ್ಲಿಯ ತನಕ ನೀವು ಓದಿದಿ ಇತಿಹಾಸ ಈಗ ಕಂಪ್ಲೀಟ್ ಆಗಿ ಬದಲಿಸಿ ಬರೆಯುವಂತಾಗಿದೆ. ಯೆಸ್.. ಯಾರೂ ಕಂಡು ಕೇಳರಿಯದ...
Read moreDetails45, ಲ್ಯಾಂಡ್ಲಾರ್ಡ್ ಹಾಗೂ ರಕ್ಕಸಪುರದೋಳ್..ಬ್ಯಾಕ್ ಟು ಬ್ಯಾಕ್ ಮೂರು ವೆರೈಟಿ ಜಾನರ್ ಚಿತ್ರಗಳಲ್ಲಿ ನಟಿಸಿದ ರಾಜ್ ಬಿ ಶೆಟ್ರು, ಸದ್ಯ ಏನ್ಮಾಡ್ತಿದ್ದಾರೆ ಅನ್ನೋ ಐಡಿಯಾ ಯಾರಿಗೂ ಇಲ್ಲ....
Read moreDetailsಪೆದ್ದಿ..ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಲಿವುಡ್ ಮೂವಿ ರಿಲೀಸ್ ಡೇಟ್ ಫೈನಲಿ ಲಾಕ್ ಆಗಿದೆ. ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಜೊತೆ ನಮ್ಮ ಶಿವರಾಜ್ಕುಮಾರ್ ನಟಿಸಿರೋ ಹಳ್ಳಿ...
Read moreDetailsಲಂಬೋದರ 2.ಓ ಚಿತ್ರದ ನಾಯಕನಟ ಅನಿಲ್ ಶೆಟ್ಟಿ ಸಾಮಾಜಿಕ ಕಾರ್ಯ ನೋಡಿದ್ರೆ ನೀವು ಭೇಷ್ ಅಂತೀರಾ. ನಟನೆ ಜೊತೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಿರೋ ಈ ಯಂಗ್ಸ್ಟರ್ಗೆ ಮಿಸ್...
Read moreDetailsಧ್ರುವ ಸರ್ಜಾ-ಜೋಗಿ ಪ್ರೇಮ್ ಜೋಡಿ ಎಲ್ಲೆಡೆ ಮೋಡಿ ಮಾಡ್ತಿದೆ. ಬಿಗ್ಸ್ಕ್ರೀನ್ ಮೇಲೆ ಕೆಡಿ ಕರಾಮತ್ತು ಜೋರಿದ್ದು, ರಿಲೀಸ್ ಆದ ಮರು ದಿನವೇ ಈ ಚಿತ್ರವನ್ನ ಒಬ್ರು ತುಂಬಾ...
Read moreDetailsಡಾಲಿ ಲೈಫ್ ಇನ್ಮೇಲೆ ಮತ್ತಷ್ಟು ಜಾಲಿ. ಯಾಕಂದ್ರೆ ನಟರಾಕ್ಷಸ ಡಾಲಿ ಡ್ಯಾಡಿ ಆಗಿದ್ದಾರೆ. ಜೂನಿಯರ್ ಡಾಲಿ ಆಗಮನದಿಂದ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ ಧನಂಜಯ. ಇಷ್ಟಕ್ಕೂ ಡೆಲಿವರಿ ಎಲ್ಲಿ ಆಯ್ತು..?...
Read moreDetails2024ರ ವರ್ಷಾಂತ್ಯಕ್ಕೆ ತೆರೆಕಂಡ ಬಾದ್ಷಾ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ಮ್ಯಾಕ್ಸಿಮಮ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ಕೂಡ ಸಖತ್ ಸೌಂಡ್ ಮಾಡಿತ್ತು. ಆದ್ರೆ ತಮಿಳು...
Read moreDetailsKD.. KD.. KD.. ಸದ್ಯ ಎಲ್ಲೆಲ್ಲೂ ಸದ್ದು ಮಾಡ್ತಿರೋ ಸ್ಯಾಂಡಲ್ವುಡ್ನ ಏಕೈಕ ಸಿನಿಮಾ ಅಂದ್ರೆ ಅದು KD. ಇಷ್ಟು ದಿನ ತ್ಯಾಗರಾಜನಾಗಿದ್ದ ರಮೇಶ್ ಅರವಿಂದ್ ಮಾಸ್ ಫೇಸ್...
Read moreDetailsಕನ್ನಡ ಚಿತ್ರರಂಗದ ನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದೇ ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರೋ ಡಾಕ್ಟರ್-ಆ್ಯಕ್ಟರ್ ಜೋಡಿ, ಪ್ರೆಗ್ನೆನ್ಸಿ...
Read moreDetailsಕನ್ನಡ ಚಿತ್ರರಂಗದ ನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರೋ ಡಾಕ್ಟರ್-ಆ್ಯಕ್ಟರ್ ಜೋಡಿ, ಪ್ರೆಗ್ನೆನ್ಸಿ ಪೋಟೋಶೂಟ್...
Read moreDetailsದಿ ವೆಯ್ಟ್ ಈಸ್ ಓವರ್.. ಇಷ್ಟು ದಿನ ಚಿತ್ರಪ್ರೇಮಿಗಳು ಬಹಳ ಕಾತರದಿಂದ ಕಾಯ್ತಿದ್ದಂತಹ ಕೆಡಿ ಡೆವಿಲ್ಸ್ ಕಿಂಗ್ಡಮ್ ಕಥೆ ಕೊನೆಗೂ ಬಯಲಾಗಿದೆ. ಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಬಿಗ್...
Read moreDetailsವರ್ಲ್ಡ್ ಫೇಮಸ್ ಕಿಂಗ್ ಆಫ್ ಪಾಪ್ ಕಲ್ಚರ್ ಮಿಸ್ಟರ್ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿ ಬೆಳ್ಳಿತೆರೆ ಮೇಲೆ ನಿರೀಕ್ಷೆಗೂ ಮೀರಿ ಕಮಾಲ್ ಮಾಡ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ...
Read moreDetailsರಾಕಿಂಗ್ ಸ್ಟಾರ್ ಟಾಕ್ಸಿಕ್ನ ಕಣ್ತುಂಬಿಕೊಳ್ಳೋಕೆ ಕಾತರದಿಂದ ಕಾಯ್ತಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಯಶ್ ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಯೆಸ್.. ಒನ್ಸ್ ಅಗೈನ್ ಪೋಸ್ಟ್ಪೋನ್ ಆಗಿದೆ ಟಾಕ್ಸಿಕ್ ರಿಲೀಸ್....
Read moreDetailsವಿಶ್ವದ ಖ್ಯಾತ ಪಾಪ್ ರಾಜ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿಕಲ್ ಮೂವಿ ಬೆಳ್ಳಿತೆರೆ ಬೆಳಗುತ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ ಈ ಸಿನಿಮಾ ರಿಲೀಸ್ ಆದ ನಾಲ್ಕೇ ದಿನದಲ್ಲಿ...
Read moreDetailsಆ ದಿನಗಳು ಡೈರೆಕ್ಟರ್ ಕೆ ಎಂ ಚೈತನ್ಯ ಬತ್ತಳಿಕೆಯಲ್ಲಿ ಮತ್ತೊಂದು ಅಂಥದ್ದೇ ಭೂಗತಲೋಕದ ರಕ್ತಸಿಕ್ತ ಅಧ್ಯಾಯ ಹೊರಬರ್ತಿದೆ. ಅದೇ ಬಲರಾಮನ ದಿನಗಳು. ಜಯರಾಜ್-ಕೊತ್ವಾಲ್ ಕಾಲಘಟ್ಟದ ಬೆಂಗಳೂರಿನ ಅಂಡರ್ವರ್ಲ್ಡ್ನ...
Read moreDetailsಕೆಡಿ ಅಂದ್ರೆ ಕಾಳಿದಾಸನೂ ಹೌದು..ಕಿಚ್ಚ-ಧ್ರುವ ಕಾಂಬೋ ಕೂಡ ಹೌದು. ಯಾಕಂದ್ರೆ ಕಾಳಿಗೆ ಕಾಲಭೈರವನಾಗಿ ಬಾದ್ಷಾ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಇಷ್ಟಕ್ಕೂ ಕಮಾನ್ ಕಾಳಿ ಹೈ ವೋಲ್ಟೇಜ್...
Read moreDetailsಮಲಯಾಳಂನ ದೃಶ್ಯಂ ಸೀರೀಸ್ ಸಿನಿಮಾಗಳು ಪ್ಯಾನ್ ಇಂಡಿಯಾ ಹಲ್ಚಲ್ ಎಬ್ಬಿಸಿದ ಪರಿ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೇಯಿದೆ. ಆದ್ರೀಗ ಐದು ವರ್ಷಗಳ ನಂತ್ರ ದೃಶ್ಯಂ ಮೂರನೇ ಭಾಗ...
Read moreDetailsಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾಗಳಷ್ಟೇ ಸಕ್ಸಸ್ ಕಾಣ್ತಿಲ್ಲ. ಆ ಸಕ್ಸಸ್ಗೆ ತಕ್ಕನಾಗಿ ಅಲ್ಲು ಕೂಡ ಅಪ್ಡೇಟ್ ಆಗ್ತಿದ್ದಾರೆ. ರಾಕಾ ಫಸ್ಟ್ಲುಕ್ ಕಿಕ್ ಕೊಡ್ತಿರೋ ಈ ಸಮಯದಲ್ಲಿ...
Read moreDetailsಪುಡಾಂಗ್ ಅಂದ್ರೂ ಬೇಜಾರ್ ಮಾಡ್ಕೊಂಡಿಲ್ಲ ಸ್ಯಾಂಡಲ್ವುಡ್ನ ಶೋ ಮ್ಯಾನ್ ಪ್ರೇಮ್. ಡಿಬಾಸ್ ದರ್ಶನ್ ಅಂದ್ರೆ ಅದೇ ಪ್ರೀತಿ, ಪ್ರೇಮ, ವಿಶ್ವಾಸ ಹಾಗೂ ಅಭಿಮಾನ. ಈ ಬಗ್ಗೆ ಪ್ರೇಮ್ಸ್...
Read moreDetailsಸಾಲು ಸಾಲು ಸಿನಿಮಾಗಳ ಫೇಲ್ಯೂರ್ನಿಂದ ಕಂಗೆಟ್ಟಿರೋ ಸಲ್ಮಾನ್ ಖಾನ್, ಸದ್ಯ ಸೌತ್ ಸಿನಿದುನಿಯಾದ ಮೊರೆ ಹೋಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಂಶಿ ಪೈಡಿಪಲ್ಲಿ ಜೊತೆ...
Read moreDetailsಕೆಜಿಎಫ್, ಕಾಂತಾರ, ಸಲಾರ್ ಅಂತಹ ಮೈಲಿಗಲ್ಲು ಸಿನಿಮಾಗಳನ್ನ ನೀಡಿದ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ಮಹಾವತಾರ ಪರಶುರಾಮ್ ಚಿತ್ರ ಅನೌನ್ಸ್ ಮಾಡಿದೆ. ಅದಕ್ಕೆ...
Read moreDetailsಡಾಲಿ ಧನಂಜಯ..ನಟನೆಯಲ್ಲಿ ರಾಕ್ಷಸನಬೂ ಹೌದು..ಕಲಾವಿದರ ಕೈ ಹಿಡಿಯೋ ನಟ ರಕ್ಷಕನೂ ಹೌದು. ತಮ್ಮ ಸಿನಿಮಾಗಳ ಜೊತೆ ಜೊತೆಗೆ ಹೊಸಬರ ಕನಸುಗಳನ್ನ ನನಸು ಮಾಡೋ ಈ ಹೃದಯವಂತ ತಮ್ಮದೇ...
Read moreDetailsಇಂದು ನಟಸಾರ್ವಭೌಮ ಡಾ ರಾಜ್ಕುಮಾರ್ ಅವರ ಜನ್ಮ ಜಯಂತಿ. ಅಣ್ಣಾವ್ರ ಬರ್ತ್ ಡೇ ವಿಶೇಷ ಡಾಲಿಯ ಅಣ್ಣ ಫ್ರಮ್ ಮೆಕ್ಸಿಕೋ ಟೀಸರ್ ಲಾಂಚ್ ಆಗಿದೆ. ಇಂಟರೆಸ್ಟಿಂಗ್ ಅಂದ್ರೆ...
Read moreDetailsಕನ್ನಡ ಱಪರ್ ಚಂದನ್ ಶೆಟ್ಟಿ ಫಸ್ಟ್ ಇನ್ನಿಂಗ್ಸ್ಗಿಂತ ಸೆಕೆಂಡ್ ಇನ್ನಿಂಗ್ಸ್ ಸಖತ್ ಜೋರಿದೆ. ಇದೇ ಮೊದಲ ಬಾರಿಗೆ ಡಯನಾಮೈಟ್ ಅನ್ನೋ ಇಂಗ್ಲಿಷ್ ಆಲ್ಬಮ್ ಸಾಂಗ್ ಮಾಡಿರೋ ಚಂದನ್,...
Read moreDetailsತಲೈವಾ ರಜನಿಕಾಂತ್ರ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಜೈಲರ್-2 ಶೂಟಿಂಗ್ ಕಂಪ್ಲೀಟ್ ಆಗಿದೆ. ಪ್ಯಾಚ್ ವರ್ಕ್ ಮುಗಿಸೋ ಮೂಲಕ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಈ ಬಾರಿ ಮತ್ತಷ್ಟು ಡೆಡ್ಲಿ...
Read moreDetailsಏಳೆಂಟು ವರ್ಷಗಳ ಹಿಂದೆ ಕೋಟಿ ಕೋಟಿ ಗುಳುಂ ಮಾಡಿ, ನಾಪತ್ತೆ ಆಗಿದ್ದ ಡಿಬಾಸ್ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಇತ್ತೀಚೆಗೆ ವಾಪಸ್ ಆಗಿದ್ರು. ಮಾಧ್ಯಮಗಳ ಮುಂದೆ ಬಂದು,...
Read moreDetails