ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!
ರಾಮಾಯಣ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಇದರ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ಅಂದ್ರೆ ನೀವು ನಂಬಲೇಬೇಕು. ಬಜೆಟ್ ಕೇಳಿ ಸುಸ್ತಾದ ಕೆಲ ನೆಟ್ಟಿಗರು ಕೊಂಕು...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ರಾಮಾಯಣ ಭಾರತೀಯ ಚಿತ್ರರಂಗದ ದುಬಾರಿ ಸಿನಿಮಾ. ಇದರ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ಅಂದ್ರೆ ನೀವು ನಂಬಲೇಬೇಕು. ಬಜೆಟ್ ಕೇಳಿ ಸುಸ್ತಾದ ಕೆಲ ನೆಟ್ಟಿಗರು ಕೊಂಕು...
Read moreDetailsಬಹುಭಾಷಾ ನಟಿ ಮೃಣಾಲ್ ಠಾಕೂರ್ ದಿನ ನಟ ಧನುಷ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಅಂತೆ ಕಂತೆಗಳಿಗೆ ಇತ್ತೀಚೆಗಷ್ಟೇ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೊಬ್ಬ ಸ್ಟಾರ್ ಜೊತೆ...
Read moreDetailsಸ್ಟಾರ್ಸ್ ಹಾಗೂ ಅವ್ರ ಫ್ಯಾನ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಭಿಮಾನಿಗಳ ಹೊರತಾಗಿ ಸ್ಟಾರ್ ತನ್ನ ಸ್ಟಾರ್ಡಮ್ ತೋರೋಕೆ ಆಗಲ್ಲ. ಅದೇ ರೀತಿ ಫ್ಯಾನ್ಸ್ಗೂ ಕೂಡ ಅವ್ರ...
Read moreDetailsರಿಯಲ್ ಪಾರ್ಟ್ನರ್ ಜೊತೆ ಕಿರಿಕ್ ಮಾಡಿಕೊಂಡು ಫ್ಯಾಮಿಲಿ ಕೋರ್ಟ್ ತನಕ ಸಾಗಿದ್ದ ಸ್ಯಾಂಡಲ್ವುಡ್ ಹೀರೋ ಅಜಯ್ ರಾವ್, ಸದ್ಯ ಹೊಸ ಪಾರ್ಟ್ನರ್ನ ಹುಡುಕಿಕೊಂಡಿದ್ದಾರೆ. ಆಕೆ ಜೊತೆ ಸಖತ್...
Read moreDetailsಕೆಜಿಎಫ್ ನಂತ್ರ ಪರಭಾಷೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆದ್ರು ಕನ್ನಡದ ಕಂಪೋಸರ್ ರವಿ ಬಸ್ರೂರು. ಇದೀಗ ಮತ್ತೊಬ್ಬ ಕನ್ನಡ ಟ್ಯಾಲೆಂಟ್ಗೆ ಗಾಳ ಹಾಕಿದ್ದಾರೆ ಟಾಲಿವುಡ್ ಮಂದಿ. ಅರ್ಜುನ್ ರೆಡ್ಡಿ,...
Read moreDetailsರಾಮಾಯಣ.. ರಾಮಾಯಣ.. ರಾಮಾಯಣ.. ಇಂಡಿಯಾದಿಂದ ಹಿಡಿದು ಅಮೆರಿಕಾದ ಗ್ಲೋಬಲ್ ವೇದಿಕೆ ತನಕ ಎಲ್ಲೆಡೆ ಸದ್ದು ಗದ್ದಲ ಮಾಡ್ತಿರೋ ಇಂಡಿಯನ್ ಮೂವಿ. ಡೆಲ್ಲಿ, ಸ್ಯಾನ್ ಡಿಯಾಗೋ.. ಹೀಗೆ ಎರಡೆರಡು...
Read moreDetailsರಿಷಬ್ ಶೆಟ್ಟಿಯ ಬಹುನಿರೀಕ್ಷಿತ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಶೂಟಿಂಗ್ ಆರಂಭಕ್ಕೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಯೆಸ್.. ತಂಡಕ್ಕೆ ಒಬ್ಬೊಬ್ಬರೇ ಕಲಾವಿದರು ಆ್ಯಡ್ ಆನ್ ಆಗ್ತಿದ್ದು,...
Read moreDetailsಕನ್ನಡದ ಖ್ಯಾತ ಗಾಯಕ ಕಮ್ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಪಕ್ಕದ ಟಾಲಿವುಡ್ ಅಂಗಳದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೂ ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಖ್ಯಾತಿಯ...
Read moreDetailsವಿಶ್ವ ಸಿನಿದುನಿಯಾದಲ್ಲಿ ನಮ್ಮ ಕನ್ನಡದ ಸ್ಟಾರ್ಗಳು ಸಿಕ್ಕಾಪಟ್ಟೆ ಸಂಚಲನ ಸೃಷ್ಠಿಸಿದ್ದಾರೆ. ಇತ್ತೀಚೆಗಷ್ಟೇ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರೋ ರಾಮಾಯಣ ಚಿತ್ರತಂಡದ ಜೊತೆ ಸೋನಿ ಪಿಕ್ಚರ್ಸ್ ಟೈಯಪ್...
Read moreDetailsಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಗಾಯಕಿ ಆಗಿಯೂ ಕಮಾಲ್ ಮಾಡ್ತಿದ್ದಾರೆ. ಆಗಸ್ಟ್ 7ಕ್ಕೆ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಈ ಪಿಕ್ಚರ್ ಚಿತ್ರದ...
Read moreDetailsಕರಾವಳಿ.. ಈ ವರ್ಷ ಸ್ಯಾಂಡಲ್ವುಡ್ನ ಬಿಗ್ಗೆಸ್ಟ್ ಓಪನಿಂಗ್ ಪಡೆದ ಚಿತ್ರ. ಮೂರೇ ದಿನದಲ್ಲಿ 5 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿರೋ ಕರಾವಳಿ, ಎಲ್ಲೆಡೆ ಹೌಸ್ಫುಲ್ ಪ್ರದರ್ಶನ...
Read moreDetailsಒಂದಲ್ಲ ಎರಡೆರಡು ನ್ಯಾಷನಲ್ ಅವಾರ್ಡ್ಗಳನ್ನ ಮುಡಿಗೇರಿಸಿಕೊಂಡಿರೋ ಕಾಲಿವುಡ್ ಸ್ಟಾರ್ ಧನುಷ್ಗೆ ಟೀಕೆಗಳ ಗದಾಪ್ರಹಾರ ನಡೆಯುತ್ತಿತ್ತು. ಇದೀಗ ಮೌನ ಮುರಿದಿರೋ ಧನುಷ್, ವಿವಾದ ಬೇಡ.. ಸಾಧನೆಯನ್ನ ಸಂಭ್ರಮಿಸಿ ಎಂದು...
Read moreDetailsಬ್ಲಾಕ್ ಬಸ್ಟರ್ ಹಿಟ್ ಅಯೋಗ್ಯ ಚಿತ್ರದ ಸೀಕ್ವೆಲ್ ಅಯೋಗ್ಯ-2. ಆಗಸ್ಟ್ ಮೊದಲ ವಾರ ಮಸ್ತ್ ಮನರಂಜನೆ ಕೊಡೋಕೆ ಬರ್ತಿರೋ ಅಭಿನಯ ಚತುರ ಸತೀಶ್ ಹಾಗೂ ರಚಿತಾ ರಾಮ್...
Read moreDetailsಕನಸು ಕಾಣೋದು ಬೇರೆ. ಆ ಕನಸುಗಳ ಬೆನ್ನತ್ತಿ ಅವುಗಳನ್ನ ಸಾಕಾರಗೊಳಿಸೋದು ಬೇರೆ. ಸದ್ಯ ಯಶ್ ನುಡಿದಂತೆ ನಡೆದ ಛಲದಂಕಮಲ್ಲನಾಗಿ ರೋಲ್ ಮಾಡೆಲ್ ಅನಿಸಿದ್ದಾರೆ. ಅವರು ವೇದಿಕೆಗಳಲ್ಲಿ ಆಡಿದ್ದಂತಹ...
Read moreDetailsವಿಶ್ವ ಸಿನಿದುನಿಯಾ ಇಂದು ನಮ್ಮ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಕಾರಣಕರ್ತರಾಗಿರೋದು ಒನ್ & ಓನ್ಲಿ ರಾಕಿಂಗ್ ಸ್ಟಾರ್ ಯಶ್. ಯೆಸ್.. ಟಾಕ್ಸಿಕ್ ಹಾಗೂ ರಾಮಾಯಣದಂತಹ ವರ್ಲ್ಡ್...
Read moreDetailsಟಾಕ್ಸಿಕ್ ಹಾಗೂ ರಾಮಾಯಣ ಟ್ರೈಲರ್ಗಳು ಬ್ಯಾಕ್ ಟು ಬ್ಯಾಕ್ ಕಮಾಲ್ ಮಾಡೋಕೆ ಸಜ್ಜಾಗಿದ್ದವು. ಆ ಪೈಕಿ ರಾಮಾಯಣ ಟ್ರೈಲರ್ ಅಮೆರಿಕಾದಲ್ಲಿ ಗ್ಲೋಬಲ್ ಲಾಂಚ್ ಆಗಬೇಕಿತ್ತು. ಆದ್ರೆ ಪೋಸ್ಟ್ಪೋನ್...
Read moreDetailsಕಂಟೆಂಟ್ನಲ್ಲಿ ಧಮ್ ಇದ್ರೆ.. ಪಾತ್ರಗಳು ಜೀವಂತಿಕೆ ಪಡೆದ್ರೆ.. ಮೇಕಿಂಗ್ ವ್ಹಾವ್ ಫೀಲ್ ತರಿಸಿದ್ರೆ ಸಾಕು ಆ ಸಿನಿಮಾ ಹಂಡ್ರೆಡ್ ಪರ್ಸೆಂಟ್ ಗೆದ್ದೇ ಗೆಲ್ಲುತ್ತೆ. ಅಂತಹ ಚಿತ್ರಗಳು ಸೋತ...
Read moreDetailsಕೆವಿಎನ್ ಜನನಾಯಗನ್ ರಿಲೀಸ್ನಿಂದ ಸಿಕ್ಕಾಪಟ್ಟೆ ಖುಷಿಯಲ್ಲಿರೋ ವ್ಯಕ್ತಿ. ಇವರು ಬರೀ ವ್ಯಕ್ತಿಯಲ್ಲ ಚಿತ್ರರಂಗದ ಶಕ್ತಿಯೂ ಹೌದು. 400 ಕೋಟಿ ಬಿಗಹ್ ಬಜೆಟ್ ಸಿನಿಮಾವೊಂದರ ರಿಲೀಸ್ಗೆ ತೊಂದರೆ ಆದಾಗ...
Read moreDetailsತಮಿಳು ಚಿತ್ರಪ್ರೇಮಿಗಳ ಪಾಲಿಗೆ ಇಂದೇ ಪೊಂಗಲ್. ಯೆಸ್.. ಏಳು ತಿಂಗಳ ಕಾಯುವಿಕೆ ನಂತ್ರ ತೆರೆಗಪ್ಪಳಿಸಿರೋ ಜನನಾಯಗನ್, ಅಕ್ಷರಶಹ ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದೆ. ಯೆಸ್.. ಅಂದು ಸೆನ್ಸಾರ್...
Read moreDetailsಸಿಂಗಲ್ ಟೀಸರ್ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಜೂನಿಯರ್ ಎನ್ಟಿಆರ್ ಡ್ರ್ಯಾಗನ್ ಅಡ್ಡಾದಿಂದ ಇದೀಗ ಮತ್ತೊಂದು ಧಮಾಕೇದಾರ್ ಸುದ್ದಿ ಹೊರಬಿದ್ದಿದೆ. ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್-ತಾರಕ್...
Read moreDetailsನೀಟ್ ಪರೀಕ್ಷೆಯ ಅಕ್ರಮಗಳು, ಅದ್ರಿಂದ ಸಾವನ್ನಪ್ಪಿರೋ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಅಂತ ಡೆಲ್ಲಿಯ ಜಂತರ್ ಮಂತರ್ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿರೋ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೇರಿದಂತೆ...
Read moreDetailsಈ ವಾರ ತೆರೆಗಪ್ಪಳಿಸುತ್ತಿರೋ ಕರಾವಳಿ ಚಿತ್ರಕ್ಕೆ ಮಂಗಳೂರಿನಲ್ಲಷ್ಟೇ ಅಲ್ಲ ಶಿವಮೊಗ್ಗ ಹಾಗೂ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪ್ರಜ್ವಲ್ ದೇವರಾಜ್-ರಾಜ್...
Read moreDetailsನಂದಮೂರಿ ಕುಟುಂಬದ ಬಾಲಕೃಷ್ಣ ಹಾಗೂ ಜೂನಿಯರ್ ಎನ್ಟಿಆರ್ ನಡುವೆ ಇದ್ದಂತಹ ಮುನಿಸು ದೂರವಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋ ಬಾಲಯ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ ತಾರಕ್. ಇದನ್ನ...
Read moreDetailsಜನನಾಯಗನ್.. ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿತ್ತು. ಆದ್ರೀಗ ಸಿಎಂ ವಿಜಯ್ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದು, ಇದು ಮುಖ್ಯಮಂತ್ರಿಯ ಮೊಟ್ಟ ಮೊದಲ ಚಿತ್ರ ಎನ್ನಲಾಗ್ತಿದೆ....
Read moreDetailsತಮಿಳುನಾಡು ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್ ರಿಲೀಸ್ಗೆ ಇನ್ನೊಂದೇ ಒಂದು ದಿನ ಬಾಕಿ ಉಳಿದಿದೆ. ಇದೀಗ ಡೈರೆಕ್ಟರ್ ವಿನೋದ್ ಮೌನ ಮುರಿದಿದ್ದು, ಇದು...
Read moreDetailsಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಸಾಂಗ್ ಹೊರಬಿದ್ದಿದೆ. ಇಂಟರೆಸ್ಟಿಂಗ್ ಅಂದ್ರೆ ಮೊದಲ ಸಾಂಗ್ಗಿಂತ ಮನಮೋಹಕವಾಗಿದೆ ಈ ಸಾಂಗ್. ಪ್ಲೇ ಬಾಯ್, ಪ್ರಣಯರಾಜ ಹಾಗೂ ಕಿಂಗ್ ಆಫ್ ರೊಮ್ಯಾನ್ಸ್ ಆಗಿ...
Read moreDetailsಕೆಜಿಎಫ್, ಸಲಾರ್ ಬಳಿಕ ಡ್ರ್ಯಾಗನ್ ಸಿನಿಮಾನೇ ಕೊನೆ. ಅದಾದ ಬಳಿಕ ನಾನು ಆ್ಯಕ್ಷನ್ ಜಾನರ್ ಬದಲಿಸುತ್ತಿದ್ದೇನೆ ಅನ್ನೋ ಮಾತನ್ನ ಅಧಿಕೃತವಾಗಿ ಹೇಳಿದ್ರು ಮಾನ್ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್....
Read moreDetailsಮೆಲೋಡಿ ಹಾಗೂ ಡ್ಯಾನ್ಸಿಂಗ್ ನಂಬರ್ಗಳಿಂದ ಸೌಂಡ್ ಮಾಡ್ತಿದ್ದ ಅಯೋಗ್ಯ-2 ಇದೀಗ ಮೂರನೇ ಸಾಂಗ್ನಿಂದ ಕೊಂಚ ಜೋರಾಗಿಯೇ ಸುದ್ದಿಯಲ್ಲಿದೆ. ಹುಡ್ಗೀರ್ ಡೇಂಜರಸ್ ಅಂತಿರೋ ನೀನಾಸಂ ಸತೀಶ್ ಜೊತೆ ಶಿವರಾಜ್...
Read moreDetailsರಾಕಿಂಗ್ ಸ್ಟಾರ್ ಯಶ್ ಸ್ವ್ಯಾಗ್ಗೆ ಫಿದಾ ಆಗದ ಬಾಲಿವುಡ್ ಸ್ಟಾರ್ ಇಲ್ಲ. ಆದ್ರೀಗ ರಾಮಾಯಣ ಚಿತ್ರದ ಡೆಲ್ಲಿ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಯಶ್ ಧರಿಸಿದ್ದ ದುಬಾರಿ ವಾಚ್ಗೆ...
Read moreDetailsಕರಾವಳಿ ಚಿತ್ರ ರಿಲೀಸ್ಗೂ ಮೊದಲೇ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ರಾಜ್ ಬಿ ಶೆಟ್ರ ಸು ಫ್ರಮ್ ಸೋ ಸ್ಟ್ರ್ಯಾಟಜಿಯನ್ನೇ...
Read moreDetailsಸ್ಯಾಂಡಲ್ವುಡ್ ಅಂಗಳದಲ್ಲಿ ಕಳೆದ ಮೂರು ತಿಂಗಳಿನಿಂದ ಸಂಚಲನ ಮೂಡಿಸಿದ್ದ ಬಾಸ್ ಸಿನಿಮಾ ರಿಲೀಸ್ ಕಾದಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಚಿತ್ರತಂಡಕ್ಕೆ ಭರ್ಜರಿ...
Read moreDetailsಎಸ್ಎಸ್ ರಾಜಮೌಳಿ ಅವರ ಸಿನಿಮಾ ಅಂದ್ಮೇಲೆ ಅಲ್ಲಿ ಕಿಚ್ಚು ಇರಲೇಬೇಕು. ಈಗಂತೂ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋದು ರಾಜಮೌಳಿ ಅವರ 'ವಾರಣಾಸಿ'. ಪ್ರಿಯಾಂಕಾ ಚೋಪ್ರಾ ಅವರ...
Read moreDetailsಡೆಲ್ಲಿಯ ಭಾರತ್ ಮಂಟಪದಲ್ಲಿ ಇಂದು ಸಂಜೆ ಮಹಾ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್ ಆಗಲಿದೆ. ರಣ್ಬೀರ್ ಕಪೂರ್-ಯಶ್ ನಟನೆಯ ಈ ಚಿತ್ರ4 ಸಾವಿರ ಕೋಟಿಯಲ್ಲಿ ತಯಾರಾಗಿದ್ದು.....
Read moreDetailsಇರುವುದೆಲ್ಲವ ಬಿಟ್ಟು ಅನ್ನೋ ಫೀಲ್ ಗುಡ್ ಹಾಗೂ ಯೂತ್ಫುಲ್ ಸಿನಿಮಾ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಡೈರೆಕ್ಟರ್ ಕಾಂತ ಕನ್ನಲಿ ಒನ್ಸ್ ಅಗೈನ್ ಅಂಥದ್ದೇ ಕಂಟೆಂಟ್ನಿಂದ ಮತ್ತೆ...
Read moreDetailsಕರಾವಳಿ ಸಿನಿಮಾ ರಿಲೀಸ್ಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ರಾಜ್ ಬಿ ಶೆಟ್ರು ಈ ಚಿತ್ರದ ಕ್ಯಾಂಪ್ ಸೇರಿದ ಬಳಿಕ ಅದ್ರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಯಾಕಂದ್ರೆ...
Read moreDetailsಡಾಲಿ ಧನಂಜಯ ಮದರ್ ಪ್ರಾಮಿಸ್ ಇನ್ಮೇಲೆ ಸಿನಿಮಾ ಮಾಡಲ್ಲ ಅಂದಿದ್ದಾರೆ. ಅರೇ.. ಶಾಕ್ ಆಗ್ಬೇಡಿ. ನಟಿಸಲ್ಲ ಅಂತ ಹೇಳಿಲ್ಲ. ಬದಲಿಗೆ ಫಿಲ್ಮ್ ಪ್ರೊಡಕ್ಷನ್ ಮಾಡಲ್ಲ ಅಂದಿದ್ದಾರೆ. ಅದಕ್ಕೆ...
Read moreDetailsತಂದೆಯಂತೆ ಮಕ್ಕಳು ಕೂಡ ಅದೇ ಹಾದಿ ಹಿಡಿಯುತ್ತಾರೆ ಅನ್ನೋದಕ್ಕೆ ನಗುಮುಖದ ಒಡೆಯ, ರಾಜರತ್ನ ಅಪ್ಪು ಹಾಗೂ ಅವ್ರ ಮುದ್ದಿನ ಕಿರಿಮಗಳು ವಂದಿತಾ ಪುನೀತ್ ರಾಜ್ಕುಮಾರ್ ಸಾಕ್ಷಿ ಆಗಿದ್ದಾರೆ....
Read moreDetailsರಾಜಾಸಾಬ್ ನೋಡಿ ಬೇಸರದಲ್ಲಿದ್ದ ಚಿತ್ರಪ್ರೇಮಿಗಳು ಹಾಗೂ ತನ್ನ ಡೈ ಹಾರ್ಡ್ ಫ್ಯಾನ್ಸ್ಗೆ ಡಾರ್ಲಿಂಗ್ ಪ್ರಭಾಸ್ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್.. ಮೋಸ್ಟ್ ಎಕ್ಸ್ಪೆಕ್ಟೆಡ್ ಫೌಜಿ ಸಿನಿಮಾದ ರಿಲೀಸ್...
Read moreDetailsಬಾಲಿವುಡ್ ಅಂಗಳದಲ್ಲಿ ಈಗ ಆಲ್ಫಾ ವರ್ಸಸ್ ಧುರಂಧರ್ ಜಟಾಪಟಿ ಜೋರಾಗಿದೆ. ನಟಿ ಕರೀನಾ ಕಪೂರ್ ಖಾನ್ ನೀಡಿರುವ ಒಂದು ಹೇಳಿಕೆ ಸಿನಿಮಾ ಪ್ರಿಯರ ವಲಯದಲ್ಲಿ ಸಖತ್ ಸದ್ದು...
Read moreDetailsಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಮೂರನೇ ಮದುವೆಯ ಬೆನ್ನಲ್ಲೇ ಅವರ ತಲೆಗೆ 5 ಕೋಟಿ ಬೆಲೆ ಕಟ್ಟಲಾಗಿದೆ. 'ಲವ್ ಜಿಹಾದ್' ಆರೋಪದ...
Read moreDetailsಕಾಂತಾರ ಕ್ವೀನ್ ರುಕ್ಮಿಣಿ ವಸಂತ್ಗೆ ಅದೃಷ್ಟ ಖುಲಾಯಿಸಿದಂತಿದೆ. ಇತ್ತೀಚೆಗೆ ಸಾಲು ಸಾಲು ಸ್ಟಾರ್ ಚಿತ್ರಗಳಲ್ಲಿ ಬ್ಯುಸಿ ಇರೋ ಈಕೆ, ಇದೀಗ ಸ್ಟಾರ್ಗಳ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ...
Read moreDetailsಕರ್ನಾಟಕದಲ್ಲಿ ಟಾಕ್ಸಿಕ್ ಪ್ರಮೋಷನ್ಸ್ಗೆ ವಿಕಟಕವಿ ಯೋಗರಾಜ್ ಭಟ್ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. ಯೆಸ್.. ತಬಾಹಿ ಸೆನ್ಸೇಷನಲ್ ಸಾಂಗ್ ಹಿಂದಿನ ಚಿತ್ರಸಾಹಿತಿ ಆಗಿರೋ ಭಟ್ರು, ಮತ್ತೆರಡು ಗೀತೆಗಳಿಗೆ ಪದ...
Read moreDetailsಜೂನಿಯರ್ ಎನ್ಟಿಆರ್ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಯ್ತಾ ವೇದಿಕೆ..? ತಾತ ನಂದಮೂರಿ ತಾರಕ ರಾಮರಾವ್ ನೆಚ್ಚಿನ ತಿರುಪತಿ ಕ್ಷೇತ್ರದಿಂದಲೇ ಮೊದಲ ಹೆಜ್ಜೆ..? ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್ಗೆ ಟೆನ್ಷನ್...
Read moreDetailsಜೂನಿಯರ್ ಎನ್ಟಿಆರ್ ರಾಜಕೀಯ ರಂಗ ಪ್ರವೇಶದ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಆಂಧ್ರ ಪಾಲಿಟಿಕ್ಸ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ತಾತ ನಂದಮೂರಿ ತಾರಕ ರಾಮರಾವ್...
Read moreDetailsರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ ಪುನೀತ್ ಇದೀಗ ಮತ್ತಿಬ್ಬರ ಹೆಸರು ಬಾಯಿ ಬಿಟ್ಟಿದ್ದಾನೆ. ಆ ಆಸಾಮಿಗಳು ಯಾರು..? ಸದ್ಯ...
Read moreDetailsಬಘೀರ ಬಳಿಕ ಒಂದಲ್ಲ ಎರಡೆರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ರು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ಪೈಕಿ ಪರಾಕ್ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಮಾಸ್ ಪ್ರಿಯರ ನಾಡಿಮಿಡಿತ...
Read moreDetailsಟಾಲಿವುಡ್ನ ಇಬ್ಬರು ಸ್ಟಾರ್ ಕೊರಿಯೋಗ್ರಾಫರ್ಗಳ ಜಗಳ ಬೀದಿಗೆ ಬಂದು ನಿಂತಿದೆ. ಬೆಳಗ್ಗೆ ಬಡಿದಾಡಿಕೊಂಡಿರೋ ಇವ್ರು ಮಧ್ಯಾಹ್ನ ಒಟ್ಟಿಗೆ ಊಟ ಸವಿದಿದ್ದಾರೆ. ಅದಕ್ಕೆ ಮೆಗಾಸ್ಟಾರ್ ಚಿರಂಜೀವಿ ಆರ್ಗನೈಸ್ ಮಾಡಿದ್ದ...
Read moreDetailsಮಹಾನ್ ದೃಶ್ಯಕಾವ್ಯ ರಾಮಾಯಣ ಸಿನಿಮಾದ ಟ್ರೈಲರ್ ಲಾಂಚ್ಗೆ ಕೌಂಟ್ಡೌನ್ ಶುರುವಾಗಿದೆ. ಫ್ರಮ್ ಭಾರತ್ ಟು ದಿ ವರ್ಲ್ಡ್ ಅನ್ನೋ ಹೆಸರಲ್ಲಿ ಅಮೆರಿಕಾದಲ್ಲಿ ರಾಮಾಯಣ ಮೊದಲ ಭಾಗದ ಟ್ರೈಲರ್...
Read moreDetailsಟಾಲಿವುಡ್ನ ಅಕ್ಕಿನೇನಿ ಫ್ಯಾಮಿಲಿ ಭಾರತೀಯ ಚಿತ್ರರಂಗದಲ್ಲಿ ಇದೀಗ ಮತ್ತೆ ಸದ್ದು ಗದ್ದಲ ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ವಿವಾದಗಳಲ್ಲ. ಬದಲಿಗೆ ಸಿನಿಮಾಗಳ ಸಕ್ಸಸ್. ಯೆಸ್.. ಮಾಜಿ ಅತ್ತಿಗೆ...
Read moreDetailsಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್ ಹಾಗೂ ನ್ಯಾಷನಲ್ ಸ್ಟಾರ್ ಧನುಷ್ ನಡುವೆ ರಿಯಲ್ ಮುರುಗನ್ ಯಾರು ಅನ್ನೋ ಫೈಟ್ ಶುರುವಾಗಿದೆ. ಅದಕ್ಕೆ ಕಾರಣ ಆಗಿರೋದು ಅವ್ರ ಅಪ್ಕಮಿಂಗ್...
Read moreDetailsನಮ್ಮ ಹುಟ್ಟಿಗೊಂದು ಬೆಲೆ ಬಂದರೇನೇ ನಾವೆಷ್ಟು ಸಾರ್ಥಕ ಜೀವನ ನಡೆಸ್ತಿದ್ದೀವಿ ಅನ್ನೋದು ಅರಿವಾಗೋಕೆ ಸಾಧ್ಯ. ಯೆಸ್.. 64ನೇ ವರ್ಷದ ಜನುಮ ದಿನವನ್ನ ಆಚರಿಸಿಕೊಂಡಿರೋ ಕರುನಾಡ ಚಕ್ರವರ್ತಿ ಡಾ...
Read moreDetailsಶ್ರೀಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದುಕೊಂಡೇ ಪರಮಾತ್ಮನತ್ತ ತನ್ನ ಆತ್ಮದ ಪಯಣ ಬೆಳೆಸಿದ್ದಾರೆ ಎಸ್ ಜಾನಕಿ. ಅವ್ರ ಅಗಲಿಕೆಗೆ ದಕ್ಷಿಣ ಭಾರತದ ಮಾಜಿ, ಹಾಲಿ ಮುಖ್ಯಮಂತ್ರಿಗಳಿಂದ ಹಿಡಿದು, ಪಿಎಂ...
Read moreDetails‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ...
Read moreDetailsಭಾರತೀಯ ಸಂಗೀತ ಲೋಕದ ಧ್ರುವತಾರೆ.. ಆರು ದಶಕಗಳ ಕಾಲ ಮಾಧುರ್ಯಭರಿತವಾಗಿ ಹಾಡುತ್ತಲೇ ಇದ್ದ ಗಾನ ಕೋಗಿಲೆ.. ದಕ್ಷಿಣದ ಹಾಡುಹಕ್ಕಿ.. ಸಾರಸತ್ವ ಲೋಕದ ಸ್ವರ ಸಾಮ್ರಾಜ್ಞಿ ಎಸ್ ಜಾನಕಿ...
Read moreDetailsನಟ ಧ್ರುವ ಸರ್ಜಾ ಹನುಮಂತನ ಪರಮ ಭಕ್ತ. ಅವ್ರ ಪರ್ಸನಲ್ ಮ್ಯಾನೇಜರ್ ಅಶ್ವಿನ್.. ಅಷ್ಟೇ ಭಕ್ತಿ, ಗೌರವದಿಂದ ಆ್ಯಕ್ಷನ್ ಪ್ರಿನ್ಸ್ನ ಕಾಣ್ತಾರೆ. ಸದಾ ಕಷ್ಟ ಸುಖಗಳಿಗೆ ಧ್ರುವ...
Read moreDetails61ನೇ ಇಳಿವಯಸ್ಸಲ್ಲಿ ಮೂರನೇ ಮದುವೆ ಮಾಡಿಕೊಂಡಿರೋ ಆಮೀರ್ ಖಾನ್ ವಿರುದ್ಧ ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳು ಕಿಡಿಕಾರುತ್ತಿವೆ. ಲವ್ ಜಿಹಾದ್ ಪ್ರಚಾರ ಮಾಡ್ತಿದ್ದಾರೆ ಅಂತ ಆಮೀರ್...
Read moreDetailsಪ್ರಜ್ವಲ್ ದೇವರಾಜ್ ನಟನೆಯ ಕರಾವಳಿಸಿ ಸಿನಿಮಾದ ಕ್ಯಾತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟ್ರೈಲರ್ ಲಾಂಚ್ ದಿನ ನಡೆದ ಗಲಾಟೆ ಪ್ರಕರಣ ಸದ್ಯ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು,...
Read moreDetailsಡಿ ಬಾಸ್ ದರ್ಶನ್ ಸದ್ಯ ಒಂದು ವರ್ಷ ಜೈಲಿಂದ ಹೊರಗೆ ಬರೋ ಯಾವುದೇ ಲಕ್ಷಣ ಕಾಣ್ತಿಲ್ಲ. ಇಂತಹ ಕಷ್ಟ ಕಾಲದಲ್ಲೂ ದಚ್ಚು ಫ್ಯಾನ್ಸ್ ಗೆ ಒಂದು ಗುಡ್...
Read moreDetailsಟ್ರೈಲರ್ ರಿಲೀಸ್ ಆಗಿ ಟ್ರೆಂಡಿಂಗ್ ನಂ.1ನಲ್ಲಿದ್ರೂ ಸಹ ಅಂದು ನಡೆದ ಕರಾವಳಿ ಕಿರಿಕ್ ನಿಲ್ಲುವಂತೆ ಕಾಣ್ತಿಲ್ಲ. ಹಣದ ಜೊತೆ ಪ್ರತಿಷ್ಠೆ ಬಿಟ್ಟು, ಸೋಶಿಯಲ್ ಮೀಡಿಯಾ ಪ್ರಮೋಷನ್ಸ್ಗೆ ಮುಂದಾದ್ರು...
Read moreDetailsಬೆಳ್ಳಿಪರದೆ ಮೇಲೆ ದೈವದ ಶಕ್ತಿಯನ್ನ ಪರಿಚಯಿಸಿ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಮ್ಮ ಡಿವೈನ್ ಸ್ಟಾರ್, ಈಗ ನಿಜ ಜೀವನದಲ್ಲೂ 'ರಿಯಲ್ ಹೀರೋ' ಆಗಿ ಮಿಂಚುತ್ತಿದ್ದಾರೆ. ಹೌದು.....
Read moreDetailsಟ್ರೈಲರ್ ರಿಲೀಸ್ ಆಗಿ ಟ್ರೆಂಡಿಂಗ್ ನಂ.1ನಲ್ಲಿದ್ರೂ ಸಹ ಅಂದು ನಡೆದ ಕರಾವಳಿ ಕಿರಿಕ್ ನಿಲ್ಲುವಂತೆ ಕಾಣ್ತಿಲ್ಲ. ಹಣದ ಜೊತೆ ಪ್ರತಿಷ್ಠೆ ಬಿಟ್ಟು, ಸೋಶಿಯಲ್ ಮೀಡಿಯಾ ಪ್ರಮೋಷನ್ಸ್ಗೆ ಮುಂದಾದ್ರು...
Read moreDetailsದಿ ವೆಯ್ಟ್ ಈಸ್ ಓವರ್. ಕೊನೆಗೂ ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಂತೂ ಇಂತೂ ಸೆನ್ಸಾರ್ ಮಂಡಳಿ...
Read moreDetailsಕರುನಾಡ ಚಕ್ರವರ್ತಿ.. ದೊಡ್ಮನೆ ದೊರೆ ಡಾ ಶಿವರಾಜ್ಕುಮಾರ್ ಶಿವೋತ್ಸವದ ಸಂಭ್ರಮಾಚರಣೆಗೆ ಕೌಂಟ್ಡೌನ್ ಶುರುವಾಗಿದೆ. 64ನೇ ವಸಂತಕ್ಕೆ ಕಾಲಿಡ್ತಿರೋ ಶಿವಣ್ಣ, ಬರ್ತ್ ಡೇಗೆ ಅಭಿಮಾನಿ ದೇವರುಗಳು ಹಾಗೂ ಕನ್ನಡಿಗರಿಗೆ...
Read moreDetailsಯೂಟ್ಯೂಬ್ನಲ್ಲಿ ಸುನಾಮಿ ಸುಂಟರಗಾಳಿಯಾಗಿ ಅಬ್ಬರಿಸಿ, ಆರ್ಭಟಿಸುತ್ತಿದೆ ಯಶ್ ತಬಾಹಿ ಸಾಂಗ್. ಯೆಸ್.. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ ಅಕ್ಷರಶಃ ಯೂಟ್ಯೂಬ್ನ ಹೈಜಾಕ್ ಮಾಡಿದೆ. ಹಾಗಾದ್ರೆ...
Read moreDetailsಆಡಿಕೊಳ್ಳೋರಿಂದಲೇ ಅಮೇಜಿಂಗ್ ಅಂತ ಅಪ್ರೆಸಿಯೇಷನ್ ಪಡೆದುಕೊಳ್ಳೋದು ಹೆಮ್ಮೆಯ ಕನ್ನಡಿಗ ಯಶ್ ಜಾಯಮಾನ. ತಬಾಹಿ ಆಡಿಯೋ ಸಾಂಗ್ ಕೇಳಿ ಅಯ್ಯೋ ಇದ್ರಲ್ಲಿ ಏನೇನೂ ಇಲ್ಲ ಖಾಲಿ ಪಲಾವ್ ಅಂತಿದ್ದವ್ರೆಲ್ಲಾ...
Read moreDetailsರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಅಖಾಡಕ್ಕೆ ಬಾಲಿವುಡ್ ಬ್ಯೂಟಿ ಹುಮಾ ಖುರೇಷಿ ಎಲಿಜಬೆತ್ ಆಗಿ ಎಂಟ್ರಿ ಕೊಟ್ಟಿರೋದು ನಿಮಗೆ ಗೊತ್ತೇ ಇದೆ. ಸದ್ಯ ಇಂಡಸ್ಟ್ರಿಯ ಮೊದಲ ದೇಸಿ...
Read moreDetailsಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಕರಿಯರ್ ಅತಂತ್ರದಲ್ಲಿದೆ. ಯೆಸ್.. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಬಿಗ್ ಎಡವಟ್ ಮಾಡಿಕೊಳ್ತಿದ್ದಾರೆ ಬಹದ್ದೂರ್ ಗಂಡು. ಸದ್ಯ ಕ್ರಿಮಿನಲ್ ಸಿನಿಮಾ...
Read moreDetailsರಂಗಸ್ಥಳಂ, ಪುಷ್ಪ, ದಸರಾ, ಪೆದ್ದಿ ಚಿತ್ರಗಳ ನಂತ್ರ ಟಾಲಿವುಡ್ ಅಂಗಳದಲ್ಲಿ ಅಂಥದ್ದೇ ಹಳ್ಳಿ ಸೊಗಡಿನ ರೆಟ್ರೋ ಸಿನಿಮಾವೊಂದು ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಅಖಿಲ್ ಅಕ್ಕಿನೇನಿಯ ಲೆನಿನ್ ಟ್ರೈಲರ್...
Read moreDetailsಕರಾವಳಿ ಸಂಸ್ಕೃತಿಗೆ ಕೇರ್ ಆಫ್ ಅಡ್ರೆಸ್ ಆಗಿತ್ತು ಕಾಂತಾರ. ಆದ್ರೀಗ ಕರಾವಳಿ ಸಿನಿಮಾದಲ್ಲಿ ಅದರ ಸಾಕಷ್ಟು ಆಚಾರ, ವಿಚಾರಗಳನ್ನ ಬಿಗ್ಸ್ಕ್ರೀನ್ಗೆ ತರಲಾಗ್ತಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್...
Read moreDetailsಕನ್ನಡದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಇಂದು ಜನುಮ ದಿನದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರೋ ಶೆಟ್ರು ತಮ್ಮ ಪತ್ನಿ, ಮಕ್ಕಳು ಹಾಗೂ ಮಾಧ್ಯಮ ಮಿತ್ರರ...
Read moreDetailsಆಮೀರ್ ಖಾನ್.. 61ರ ಹರೆಯದಲ್ಲಿ ಇಬ್ಬರು ಮಾಜಿ ಹೆಂಡ್ತಿಯರ ಸಮ್ಮುಖದಲ್ಲೇ 3ನೇ ಮದ್ವೆಯಾದ ಮಹಾನುಭಾವ. ಕುವೆಂಪು ಮಂತ್ರ ಮಾಂಗಲ್ಯದ ರೀತಿ ತುಂಬಾ ಸರಳ ಹಾಗೂ ವಿರಳ ಕಲ್ಯಾಣಕ್ಕೆ...
Read moreDetailsರಾಜ್ ಬಿ ಶೆಟ್ಟಿ.. ಸದ್ಯ ಪ್ಯಾನ್ ಇಂಡಿಯಾದಾದ್ಯಂತ ಸದ್ದು ಮಾಡ್ತಿರೋ ಅಪ್ಪಟ ಕನ್ನಡ ಸ್ಟಾರ್. ಇತ್ತೀಚೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ರಾಜ್ ಶೆಟ್ರಿಗೆ ಯೂನಿವರ್ಸಲ್ ಸ್ಟಾರ್...
Read moreDetailsರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ಗೆ ಎರಡು ತಿಂಗಳು ಕೂಡ ಉಳಿದಿಲ್ಲ. ಚಿತ್ರತಂಡ ಒಂದೊಂದೇ ಕಂಟೆಂಟ್ನ ರಿವೀಲ್ ಮಾಡ್ತಿದ್ದು.. ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..?...
Read moreDetailsಹೀರೋ ಆಗ್ಬೇಕು ಅಂತ ಬಹುದೊಡ್ಡ ಕನಸು ಇಟ್ಕೊಂಡು ಬಂದ ಸಿ. ಪಿ. ಯೋಗೇಶ್ವರ್ ರಾಜಕಾರಣಿ ಆದ್ರು. ಆದ್ರೀಗ ತನ್ನ ಕನಸನ್ನ ಮಗನ ಮೂಲಕ ನನಸು ಮಾಡಿಕೊಳ್ತಿದ್ದಾರೆ ಸಿಪಿವೈ....
Read moreDetailsರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ಗೆ ಎರಡು ತಿಂಗಳು ಕೂಡ ಉಳಿದಿಲ್ಲ. ಚಿತ್ರತಂಡ ಒಂದೊಂದೇ ಕಂಟೆಂಟ್ನ ರಿವೀಲ್ ಮಾಡ್ತಿದ್ದು.. ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..?...
Read moreDetailsಕನ್ನಡದ ಅಸ್ಮಿತೆಗಾಗಿ ಇಡೀ ಬದುಕನ್ನೇ ಮೀಸಲಿಟ್ಟವರು ಅಣ್ಣಾವ್ರು. ಹಾಗೆಯೇ ಬದುಕಿದವರು, ಬಾಳಿದವರು, ಸ್ಫೂರ್ತಿ ಕೂಡ ಆದವರು ನಟಸಾರ್ವಭೌಮ ಡಾ ರಾಜ್ಕುಮಾರ್. ಆದ್ರೀಗ ಕರುನಾಡ ಚಕ್ರವರ್ತಿ ಡಾ ಶಿವರಾಜ್ಕುಮಾರ್...
Read moreDetails666 ಆಪರೇಷನ್ ಡ್ರೀಮ್ ಥಿಯೇಟರ್.. ಶಿವಣ್ಣ-ಡಾಲಿ ಜುಗಲ್ಬಂದಿಯ ಮತ್ತೊಂದು ನಯಾ ವೆಂಚರ್. ರೆಟ್ರೋ ಲುಕ್ನಲ್ಲಿ ಕಿಕ್ ಕೊಡೋಕೆ ಬರ್ತಿರೋ ಟಗರು ಜೋಡಿ ಒನ್ಸ್ ಅಗೈನ್ ಮೋಡಿ ಮಾಡೋ...
Read moreDetailsವಿಶ್ವ ಸಿನಿದುನಿಯಾದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ ನಮ್ಮ ಕನ್ನಡದ ಗಿಲ್ಲಿ ನಟಿ ಬಣ್ಣ ಹಚ್ಚಿರೋ ಸಿನಿಮಾ. ಯೆಸ್.. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಹಾಗೂ ರಕುಲ್ ಪ್ರೀತ್ ಸಿಂಗ್...
Read moreDetailsತಾಳಿದವನು ಬಾಳಿಯಾನು ಅನ್ನೋ ಮಾತನ್ನ ದೊಡ್ಡವ್ರು ಸುಮ್ ಸುಮ್ನೆ ಹೇಳಿಲ್ಲ. ಆದ್ರೆ ನಟ ದರ್ಶನ್ ಡಿಕ್ಷನರಿಯಲ್ಲಿ ಮಾತ್ರ ಆ ತಾಳ್ಮೆ ಅನ್ನೋ ಪದವೇ ಇಲ್ಲ ಅನಿಸ್ತಿದೆ. ತಪ್ಪಿನ...
Read moreDetailsರಾಮ-ಲಕ್ಷ್ಮಣರಂತಿದ್ದ ದರ್ಶನ್-ಧನ್ವೀರ್ ನಡುವೆ ಬಿರುಕು ಮೂಡಿದೆ. ದಚ್ಚು ಕುಟುಂಬದ ಜೊತೆ ನಿಂತಿದ್ದ ಸ್ಯಾಂಡಲ್ವುಡ್ ಶೋಕ್ದಾರ್ ಈಗ ಹಿಂದೆ ಸರಿದಿದ್ದಾರೆ. ಅವರುಗಳ ನಡುವೆ ಸಂಪೂರ್ಣವಾಗಿ ಕನೆಕ್ಷನ್ ಕಟ್ ಆಗಿದೆ...
Read moreDetailsಕಾಂತಾರ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಐತಿಹಾಸಿಕ ಚಿತ್ರ 'ಛತ್ರಪತಿ ಶಿವಾಜಿ ಮಹಾರಾಜ್'...
Read moreDetailsಸ್ಯಾಂಡಲ್ವುಡ್ನ ಬುದ್ಧಿವಂತ, ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಡಿಫರೆಂಟ್ ಐಡಿಯಾಗಳ ಮೂಲಕವೇ ಸದಾ ನೆಕ್ಸ್ಟ್ ಲೆವೆಲ್ ಕ್ರೇಜ್ ಹುಟ್ಟಿಸೋರು. ಈಗ ಅದೇ ಹೆಸರಿನ 'ನೆಕ್ಸ್ಟ್ ಲೆವೆಲ್' ಸಿನಿಮಾದಲ್ಲಿ...
Read moreDetailsಸ್ಯಾಂಡಲ್ವುಡ್ನ ‘ರೊಮ್ಯಾಂಟಿಕ್ ಹೀರೋ’ ಗೋಲ್ಡನ್ ಸ್ಟಾರ್ ಗಣೇಶ್ಗೆ ಇಂದು ಬರ್ತ್ಡೇ ಸಂಭ್ರಮ. 48ನೇ ವಸಂತಕ್ಕೆ ಕಾಲಿಡ್ತಿರೋ ಗಣಿ, ಈ ವಿಶೇಷ ದಿನದಂದೇ ತಮ್ಮ ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಎರಡು...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಇಲ್ಲಿಯ ತನಕ ಬೇಲ್ ಸಿಗುವ ಸಣ್ಣದೊಂದು ಭರವಸೆ ಇತ್ತು. ಅದಕ್ಕೀಗ ದರ್ಶನ್...
Read moreDetailsಹಾಡುಗಳಿಂದಲೇ ಹವಾ ಕ್ರಿಯೇಟ್ ಮಾಡಿರೋ ಪಿಕ್ಚರ್ ಸಿನಿಮಾ ಮತ್ತೆ ಸೌಂಡ್ ಮಾಡ್ತಿದೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರ ಅದ್ದೂರಿ ಮೇಕಿಂಗ್, ಕಾಶ್ಮೀರದಲ್ಲಿ ಶೂಟಿಂಗ್ ಆದ ಕರಾವಳಿಯ ಮೊದಲ...
Read moreDetailsಸ್ಯಾಂಡಲ್ವುಡ್ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೂ ನೀನಾಸಂ ಸತೀಶ್ ಜೋಡಿ ಒನ್ಸ್ ಅಗೈನ್ ಬೆಳ್ಳಿತೆರೆ ಮೇಲೆ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ. ಎಂಟು ವರ್ಷಗಳ ನಂತ್ರ...
Read moreDetailsಒಂದ್ಕಡೆ ಟಾಕ್ಸಿಕ್.. ಮತ್ತೊಂದ್ಕಡೆ ರಾಮಾಯಣ.. ಯಶ್ ಕರಿಯರ್ ಮತ್ತಷ್ಟು ಮಗದಷ್ಟು ಉತ್ತುಂಗಕ್ಕೇರುತ್ತಲೇ ಇದೆ. ಯೆಸ್.. ಟಾಕ್ಸಿಕ್ ಬೆನ್ನಲ್ಲೇ ರಾಮಾಯಣ ಚಿತ್ರದ ಮೊದಲ ಭಾಗ ಕೂಡ ರಿಲೀಸ್ ಆಗಲಿದ್ದು,...
Read moreDetailsರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ಡಿಬಾಸ್ ದರ್ಶನ್ಗೆ ಇನ್ನೊಂದು ವರ್ಷ ಬೇಲ್ ಸಿಗಲ್ಲ ಅನ್ನೋದು ಪಕ್ಕಾ ಆಗಿತ್ತು. ಆದ್ರೀಗ ಇತ್ತೀಚೆಗೆ ನಡೆದಿರೋ ಬೆಳವಣಿಗೆ ನೋಡ್ತಿದ್ರೆ ಪರ್ಮನೆಂಟ್...
Read moreDetailsಟಾಕ್ಸಿಕ್ ರಿಲೀಸ್ ಡೇಟ್ ಅನೌನ್ಸ್ ಆದ ಬಳಿಕ ಚಿತ್ರತಂಡ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದೆ. ಬರೀ ಯಶ್ ಮಾತ್ರ ಹೈಲೆಟ್ ಆಗ್ತಿದ್ದಾರೆ.. ಟಾಕ್ಸಿಕ್ ಲೇಡೀಸ್ ಎಲ್ಲಿ ಅಂತೆಲ್ಲಾ ನೆಟ್ಟಿಗರು...
Read moreDetailsಸುನಿ-ಶೀಲಂ ಮೋಡ ಕವಿದ ವಾತಾವರಣಕ್ಕೆ ಕರ್ನಾಟಕ ಹಾಗೂ ಕೇರಳದಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಯಶಸ್ವಿ ಎರಡನೇ ವಾರದತ್ತ ಮುನ್ನುಗ್ಗುತ್ತಿರೋ ಈ ಸಿನಿಮಾ, ಸ್ಯಾಂಡಲ್ವುಡ್ಗೆ ಒಬ್ಬ...
Read moreDetailsಬೆಂಗಳೂರಿನಲ್ಲಿ ಪುಂಡ ಪೋಕರಿಗಳ ಕಾಟ ದಿನೇ ದಿನೆ ಹೆಚ್ಚಾಗ್ತಾ ಹೋಗ್ತಿದೆ. ಅದ್ರಲ್ಲೂ ಸೆಲೆಬ್ರಿಟಿಗಳಿಗೆ ಕೆಟ್ಟ ಅನುಭವಗಳು ಆದಾಗ ಅಂತಹ ಘಟನೆಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತವೆ. ಸದ್ಯ...
Read moreDetailsಅಂದು ಆ ದಿನಗಳು.. ಇಂದು ಬಲರಾಮನ ದಿನಗಳು. ಯೆಸ್.. ಬ್ಲಾಕ್ ಬಸ್ಟರ್ ಹಿಟ್ಸ್ ಇಲ್ಲದೆ ಸೊರಗಿ ಹೋಗಿದ್ದ ಚಂದನವಕ್ಕೆ ಕಲ್ಟ್ ಕ್ಲಾಸಿಕ್ ಚಿತ್ರದ ಮೂಲಕ ಭರವಸೆಯ ಆಶಾಕಿರಣ...
Read moreDetailsಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಲ್ಲಿ ಬ್ಯುಸಿ ಆಗಿರೋ ನಟ ಯಶ್ ನೆಕ್ಸ್ಟ್ ವೆಂಚರ್ ಈಗಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ಪ್ರತಿಷ್ಠಿತ IMDb ವೆಬ್ಸೈಟ್....
Read moreDetailsಕೋಟ್ಯಂತರ ಮಂದಿ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಶ್ರದ್ಧಾ ಕಪೂರ್ ನಟನೆಯ ಬಹುನಿರೀಕ್ಷಿತ ಈಥಾ ಸಿನಿಮಾ, ಬಿಡುಗಡೆಗೂ ಮೊದ್ಲೇ ವಿವಾದದ ಸುಳಿಗೆ ಸಿಲುಕಿದೆ. ಮಹಾರಾಷ್ಟ್ರದ ಖ್ಯಾತ ಲಾವಣಿ...
Read moreDetailsಮಹಾರಾಜ ಪ್ರೊಡ್ಯೂಸರ್ ಮನೆ ಮತ್ತು ಮನ ಬೆಳಗುವ ಮಹಾರಾಣಿ ಆಗ್ತಿದ್ದಾರೆ ನಮ್ಮ ಕನ್ನಡತಿ ಶರ್ಮಿಳಾ ಮಾಂಡ್ರೆ ಅನ್ನೋ ಸುದ್ದಿ ಇತ್ತೀಚೆಗೆ ಜೋರಾಗಿ ಹರಿದಾಡಿತ್ತು. ಇದೀಗ ಅವರಿಬ್ಬರು ಪರಸ್ಪರ...
Read moreDetailsಸಾಮಾನ್ಯವಾಗಿ ಎಂಟತ್ತು ವರ್ಷಗಳು ಅಂದಾಗ ಬಾಹುಬಲಿ, ಕೆಜಿಎಫ್, ಪುಷ್ಪ, ಕಾಂತಾರ ಅಂತರ ಸೀರೀಸ್ ಸಿನಿಮಾಗಳು ಬರುತ್ವೆ. ಆದ್ರೆ ಇಲ್ಲೊಂದು ಕನ್ನಡ ಸಿನಿಮಾ ರಾಮಾಯಣ ರೀತಿ ಬಹಳ ವರ್ಷಗಳಿಂದ...
Read moreDetailsಇಷ್ಟು ದಿನ ಕೊಂಚ ಸೈಲೆಂಟ್ ಆಗಿದ್ದ ಹೊಂಬಾಳೆ ಫಿಲಂಸ್, ಇದೀಗ ಮೆಗಾ ಪ್ರಾಜೆಕ್ಟ್ವೊಂದರ ಮೂಲಕ ಬಿಗ್ ನ್ಯೂಸ್ ಕೊಟ್ಟಿದೆ. ಯೆಸ್.. ಕರುಪ್ಪು ಸಕ್ಸಸ್ ಅಲೆಯಲ್ಲಿರೋ ಸೂರ್ಯ ಜೊತೆ...
Read moreDetailsದಿ ವೆಯ್ಟ್ ಈಸ್ ಓವರ್.. ಇಡೀ ಭಾರತೀಯ ಚಿತ್ರರಂಗ ಬಹಳ ಕಾತರದಿಂದ ಕಾಯ್ತಿದ್ದ ಟಾಕ್ಸಿಕ್ ರಿಲೀಸ್ ಡೇಟ್ ಫೈನಲಿ ಫಿಕ್ಸ್ ಆಗಿದೆ. ಅಂದು ಸಿನಿದುನಿಯಾ ರೀ-ಡಿಫೈನ್ ಆಗಲಿದ್ದು,...
Read moreDetailsತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ನಡುವಿನ ಅಕ್ರಮ ಸಂಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ರೆ ರೀಸೆಂಟ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ದಳಪತಿಗೆ...
Read moreDetailsಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಇಂದಿಗೂ ನಟ ಸಲ್ಮಾನ್ ಖಾನ್ ಕಾನೂನು ಸಂಕಷ್ಟದಲ್ಲಿರೋ ವಿಷಯ ಎಲ್ಲರಿಗೂ ತಿಳಿದೇ ಇದೆ. ಅಂಥದ್ರಲ್ಲಿ ರಾಷ್ಟ್ರ ಪಕ್ಷಿಯ ಗರಿಗಳನ್ನ ಕಟ್ಟಿಕೊಂಡು ಮನಬಂದಂತೆ ಕುಣಿದು,...
Read moreDetails