ADVERTISEMENT
admin

admin

ದಿನ ಭವಿಷ್ಯ: ಇಂದು ನಿಮ್ಮ ಜನ್ಮಸಂಖ್ಯೆ ಏನು ಹೇಳುತ್ತದೆ? ಯಾರಿಗೆಲ್ಲ ಶುಭವಾಗಲಿದೆ..!

Befunky collage 2025 05 24t064028.144 1024x576

ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು) ಈ ಶುಕ್ರವಾರ, ಸ್ನೇಹಿತರು ಅಥವಾ ಸಂಬಂಧಿಗಳ ಆಹ್ವಾನದ ಮೇಲೆ ಊಟಕ್ಕೆ ಅಥವಾ ಗೆಟ್-ಟುಗೆದರ್‌ಗೆ ತೆರಳುವ ಸಾಧ್ಯತೆ ಇದೆ....

Read moreDetails

‘ಇದು ಅಭಿಮಾನಿ ದೇವ್ರುಗಳಿಗೆ’: ಆರ್‌ಸಿಬಿ ಅಭಿಮಾನಿಗಳತ್ತ ಅಣ್ಣಾವ್ರ ಸ್ಟೈಲಲ್ಲಿ ಕೈಮುಗಿದ ಕೊಹ್ಲಿ!

Befunky collage 2025 05 30t070838.283

ಐಪಿಎಲ್‌ 2025ರ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವನ್ನು...

Read moreDetails

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?

Rashi bavishya 10

2025ರ ಮೇ 30ರ ಶುಕ್ರವಾರದಂದು, ಚಂದ್ರನ ಸಂಚಾರವು ಕರ್ಕಾಟಕ ರಾಶಿಯಲ್ಲಿದ್ದು, ಶುಕ್ರನ ಪ್ರಭಾವದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಮತ್ತು ಧನಯೋಗ ಸೃಷ್ಟಿಯಾಗುತ್ತದೆ. ಈ ಗ್ರಹಗಳ ಸ್ಥಾನ...

Read moreDetails

ರುಚಿಕರವಾದ ಮಟನ್ ಕರಿ ಮಾಡಬೇಕಾ? ಇಲ್ಲಿದೆ ಸರಳ ಟಿಪ್ಸ್..!

Befunky collage 2025 05 29t184719.236

ರುಚಿಕರವಾದ ಆಹಾರವನ್ನು ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಮಾಂಸಾಹಾರ ಪ್ರಿಯರಿಗೆ ಖಾರವಾದ, ಸೊಗಸಾದ ಮಟನ್ ಕರಿಯ ರುಚಿಯೇ ಬೇರೆ. ಅತಿಥಿಗಳಿಗೆ ಆತಿಥ್ಯ ನೀಡಲು ಅಥವಾ ಕುಟುಂಬದೊಂದಿಗೆ ವಿಶೇಷ...

Read moreDetails

ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ಕಷ್ಟ ಆಗ್ತಿದಿಯಾ? ಹಾಗಾದರೆ ಈ 5 ಟಿಪ್ಸ್ ಟ್ರೈ ಮಾಡಿ!

Befunky collage 2025 05 29t181938.735

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದು ಒಂದು ದೊಡ್ಡ ಸವಾಲಾಗಿದೆ. ಎಡಬಿಡದೆ ಸುರಿಯುವ ಮಳೆ, ಮೋಡ ಕವಿದ ವಾತಾವರಣ, ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಬಟ್ಟೆಗಳು, ವಿಶೇಷವಾಗಿ ಒಳಉಡುಪುಗಳು,...

Read moreDetails

ಈ 4 ರಾಶಿಯ ಹುಡುಗಿಯರನ್ನು ಹುಡುಗರು ಯಾಕೆ ಇಷ್ಟಪಡುತ್ತಾರೆ ಗೊತ್ತಾ?

Befunky collage 2025 05 29t174934.449

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಹುಡುಗಿಯರು ತಮ್ಮ ವಿಶಿಷ್ಟ ಗುಣಗಳಿಂದ ಪ್ರೀತಿಯ ಸಂಬಂಧಗಳಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ. ಶುಕ್ರ ಗ್ರಹವು ಸೌಂದರ್ಯ, ಪ್ರೀತಿ, ಮತ್ತು ಆಕರ್ಷಣೆಯ ದೇವತೆಯಾಗಿದ್ದು,...

Read moreDetails

ಟೀ ಎಸ್ಟೇಟ್‌ನಲ್ಲಿ ತನ್ನ ಮರಿಗಳೊಂದಿಗೆ ಕಾಣಿಸಿಕೊಂಡ ಹುಲಿ: ವಿಡಿಯೋ ಭಾರೀ ವೈರಲ್..!

Untitled design (21)

ಊಟಿ: ಕಾಡಿನ ವಿನಾಶದಿಂದಾಗಿ ಆಹಾರಕ್ಕಾಗಿ ಅರಣ್ಯ ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಯೊಂದರಲ್ಲಿ, ಊಟಿಯ ಕಟ್ಟಬೆಟ್ಟು ಸಮೀಪದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ತನ್ನ...

Read moreDetails

ಕಮಲ್ ಹಾಸನ್‌ಗೆ ಸಾರಾ ಗೋವಿಂದು ಎಚ್ಚರಿಕೆ: ಕ್ಷಮೆ ಕೇಳದಿದ್ದರೆ ಸಿನಿಮಾ ಬ್ಯಾನ್!

Befunky collage 2025 05 29t170332.493

ಖ್ಯಾತ ನಟ ಕಮಲ್ ಹಾಸನ್ ಅವರ ಇತ್ತೀಚಿನ ಹೇಳಿಕೆಯು ಕರ್ನಾಟಕದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡಪರ ಸಂಘಟನೆಗಳು ಅವರ ಚಿತ್ರಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಒತ್ತಾಯಿಸಿವೆ. ಈ ವಿವಾದದ...

Read moreDetails

ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ: ಲವ್ ಸ್ಟೋರಿಗೆ ಹೊಸ ಟ್ವಿಸ್ಟ್!

Befunky collage 2025 05 29t170759.675

ಟಾಲಿವುಡ್‌ನ ಸ್ಟಾರ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಲವ್ ಸುದ್ದಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳು...

Read moreDetails

ಮಳೆ ನೀರು ಹಾರಿಸಿದ್ದಕ್ಕೆ ಕಚ್ಚಿ ಬೆರಳು ಕತ್ತರಿಸಿದ ದುಷ್ಕರ್ಮಿ!

Untitled design (20)

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮೆಜೆಸ್ಟಿಕ್‌ನಿಂದ ಲುಲು ಮಾಲ್‌ಗೆ ತೆರಳುತ್ತಿದ್ದ ಜಯಂತ್ ಎಂಬ ವ್ಯಕ್ತಿಯ ಕೈ ಬೆರಳನ್ನು ಕಚ್ಚಿ ತುಂಡರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಳೆ ನೀರು ತಮ್ಮ...

Read moreDetails

ಡ್ಯಾನ್ಸ್ ಕ್ಲಾಸ್ ನೆಪದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಡ್ಯಾನ್ಸ್ ಮಾಸ್ಟರ್ ಬಂಧನ

Befunky collage 2025 05 29t140750.480

ಬೆಂಗಳೂರು: ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾತನಾಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡ್ಯಾನ್ಸ್ ಮಾಸ್ಟರ್‌ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ....

Read moreDetails

13 ಲಕ್ಷಕ್ಕೆ ಹರಾಜಾದ ಮರ್ಲಾನ್ ಬ್ರಾಂಡೊರ ಬ್ರೇಕಪ್ ಲೆಟರ್: ಅಷ್ಟಕ್ಕೂ ಆ ಪತ್ರದಲ್ಲಿ ಏನಿತ್ತು?

Befunky collage 2025 05 29t134701.893

ಹಾಲಿವುಡ್‌ನ ದಿಗ್ಗಜ ನಟ ಮರ್ಲಾನ್ ಬ್ರಾಂಡೊ ಅವರ ಬ್ರೇಕಪ್ ಪತ್ರವೊಂದು 13 ಲಕ್ಷ ರೂಪಾಯಿಗೂ (15,000 ಡಾಲರ್) ಅಧಿಕ ಮೊತ್ತಕ್ಕೆ ಹರಾಜಾಗಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ....

Read moreDetails

ನಡುರಸ್ತೆಯಲ್ಲೇ ಯುವಕನಿಗೆ ಯುವತಿಯರಿಂದ ಥಳಿತ: ವಿಡಿಯೋ ಭಾರೀ ವೈರಲ್..!

Befunky collage 2025 05 29t133133.884

ದೆಹಲಿ: ಸಣ್ಣ ವಿಷಯಗಳಿಗೆ ಜಗಳಕ್ಕಿಳಿಯುವ ಘಟನೆಗಳು ಸಾಮಾನ್ಯವಾದರೂ, ಕೆಲವೊಮ್ಮೆ ಇವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತವೆ. ದೆಹಲಿಯ ನಡುರಸ್ತೆಯೊಂದರಲ್ಲಿ ಮೂವರು ಯುವತಿಯರು ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ...

Read moreDetails

ಕಾಮುಕ ಲೊಕೇಶ್ವರ ಸ್ವಾಮೀಯ ಮೇಖಳಿ ಮಠ ದ್ವಂಸಗೊಳಿಸಿದ ತಾಲೂಕಾಡಳಿತ!

Befunky collage 2025 05 29t130453.981

ಚಿಕ್ಕೋಡಿ: ಮೇಖಳಿ ಗ್ರಾಮದ ರಾಮ ಮಂದಿರ ಮಠವನ್ನು ತಾಲೂಕಾಡಳಿತವು ಸಂಪೂರ್ಣ ಧ್ವಂಸಗೊಳಿಸಿದೆ. ಈ ಮಠವನ್ನು ಸ್ವಾಮಿ ಲೋಕೇಶ್ವರ ಎಂಬ ಕಪಟಿ ಸ್ವಾಮೀಜಿಯು ಸರ್ಕಾರಿ ಗಾಯರಾಣಾ ಜಮೀನಿನಲ್ಲಿ ಅನಧಿಕೃತವಾಗಿ...

Read moreDetails

ಬಾಯಾರಿಕೆಯಿಂದ ಕುಸಿದು ಬಿದ್ದ ಒಂಟೆಗೆ ನೀರು ಕೊಟ್ಟು ಮಾನವೀಯತೆ ಮೆರೆದ ಟ್ರಕ್ ಚಾಲಕ

Befunky collage 2025 05 29t122522.280

ಸಣ್ಣ ಸಹಾಯವೂ ಒಂದು ಜೀವವನ್ನು ಉಳಿಸಬಲ್ಲದು ಎಂಬುದು ನಿಜ. ಮರುಭೂಮಿಯ ತಾಪದಲ್ಲಿ ಬಾಯಾರಿಕೆಯಿಂದ ಕುಸಿದು ಬಿದ್ದ ಒಂಟೆಯೊಂದಕ್ಕೆ ಟ್ರಕ್ ಚಾಲಕನೊಬ್ಬ ನೀರು ಕುಡಿಸಿ, ಅದರ ಬಾಯಾರಿಕೆಯನ್ನು ನೀಗಿಸಿದ...

Read moreDetails

ಬಿಎಂಟಿಸಿಯಿಂದ ‘ದಿವ್ಯ ದರ್ಶನ’ ಯೋಜನೆ: ಬೆಂಗಳೂರಿನ ಪ್ರಸಿದ್ದ ದೇವಾಲಯಗಳಿಗೆ ಟೂರ್ ಪ್ಲಾನ್..!

Befunky collage 2025 05 29t121046.607

ಬೆಂಗಳೂರು: ಧಾರ್ಮಿಕ ಭಕ್ತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ‘ದಿವ್ಯ ದರ್ಶನ’ ಎಂಬ ಹೊಸ ವಿಕೇಂಡ್ ಟೆಂಪಲ್ ಟೂರ್...

Read moreDetails

ಐಪಿಎಲ್ 2025: ಮಳೆಯಿಂದ ಆರ್‌ಸಿಬಿ-ಪಿಬಿಕೆಎಸ್ ಪಂದ್ಯ ರದ್ದಾದರೆ ಫೈನಲ್‌ಗೆ ಯಾರು?

Befunky collage 2025 05 29t114213.794

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪ್ಲೇಆಫ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಚಂಡೀಗಢದ ಮುಲ್ಲನ್‌ಪುರದ ಮಹಾರಾಜ...

Read moreDetails

ಡೊನಾಲ್ಡ್ ಟ್ರಂಪ್‌ಗೆ ಕಾನೂನು ಶಾಕ್: ಸುಂಕ ವಿಧಿಸುವ ಅಧಿಕಾರವಿಲ್ಲ ಎಂದ ನ್ಯಾಯಾಲಯ!

Befunky collage 2025 05 28t134956.827

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತುರ್ತು ಅಧಿಕಾರಗಳನ್ನು ಬಳಸಿಕೊಂಡು ಆಮದು ಸರಕುಗಳ ಮೇಲೆ ವಿಧಿಸಿದ್ದ ವ್ಯಾಪಕ ಸುಂಕಗಳು ಕಾನೂನುಬಾಹಿರ ಎಂದು ಫೆಡರಲ್ ನ್ಯಾಯಾಲಯ ತೀರ್ಪು...

Read moreDetails

ಬೆಣ್ಣಿಹಳ್ಳ-ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ₹200 ಕೋಟಿ: ಕಾಮಗಾರಿ ಶೀಘ್ರ ಆರಂಭ

Befunky collage 2025 05 29t105214.313

ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ಸರ್ಕಾರವು ₹200 ಕೋಟಿ ಬಿಡುಗಡೆ ಮಾಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ಜನ-ಜಾನುವಾರುಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು...

Read moreDetails

ಮೂರೇ ದಿನದಲ್ಲಿ 9 ಅಡಿ ಭರ್ತಿಯಾದ ಕೆಆರ್‌ಎಸ್ ಡ್ಯಾಂ: ರಾಜ್ಯದ ವಿವಿಧ ಡ್ಯಾಂಗಳಿಗೂ ಹೆಚ್ಚಿದ ಒಳಹರಿವು

Befunky collage 2025 05 29t103258.133

ಕರ್ನಾಟಕದಾದ್ಯಂತ ಮುಂಗಾರು ಮಳೆ ಅವಧಿಗೂ ಮುನ್ನವೇ ತೀವ್ರಗೊಂಡಿದ್ದು, ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯ ಕೇವಲ ಮೂರು ದಿನಗಳಲ್ಲಿ 9 ಅಡಿಯಷ್ಟು ತುಂಬಿದೆ. ಆಲಮಟ್ಟಿ ಸೇರಿದಂತೆ ರಾಜ್ಯದ ಇತರ ಪ್ರಮುಖ...

Read moreDetails

ಕರ್ನಾಟಕದ ಹೆಮ್ಮೆ: ಬಿವಿ ನಾಗರತ್ನ ದೇಶದ ಮೊದಲ ಮಹಿಳಾ CJI ಆಗಲಿದ್ದಾರೆ!

Befunky collage 2025 05 28t184649.659

ಕರ್ನಾಟಕದ ಹೆಮ್ಮೆಯಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ (ಬೆಂಗಳೂರು ವೆಂಕಟರಾಮಯ್ಯ ನಾಗರತ್ನ) ಭಾರತದ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (CJI) ಆಗಿ 2027ರ ಸೆಪ್ಟೆಂಬರ್ 11ರಂದು ಅಧಿಕಾರ...

Read moreDetails

ನಿಮ್ಮ ಬಾಯಿಯಲ್ಲಿ ಪದೇ ಪದೇ ಹುಣ್ಣು ಕಾಣಿಸುತ್ತಿದಿಯಾ? ಇದು ಅಪಾಯದ ಸೂಚನೆಯೇ?

Befunky collage 2025 05 28t182236.730

ಬಾಯಿ ಹುಣ್ಣುಗಳು ಸಾಮಾನ್ಯವಾಗಿ ಚಿಕ್ಕ ವಿಷಯವೆಂದು ಕಂಡರೂ, ಆಗಾಗ ಬರುವ ಅಥವಾ ಎರಡು ವಾರಗಳಿಗಿಂತ ಹೆಚ್ಚು ಕಾಲ ಉಳಿಯುವ ಹುಣ್ಣುಗಳು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಇವು...

Read moreDetails

ಬಾಲಿವುಡ್ ಹೃತಿಕ್ ರೋಷನ್ ಜೊತೆ ಹೊಂಬಾಳೆ ಫಿಲಂಸ್ ಸಿನಿಮಾ..!

Befunky collage 2025 05 28t180109.121

ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ಭಾರತೀಯ ಚಿತ್ರರಂಗದ ಖ್ಯಾತ ನಟ ಹೃತಿಕ್ ರೋಷನ್ ಜೊತೆಗೆ ಒಂದು ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಚಿತ್ರಕ್ಕಾಗಿ ಕೈ ಜೋಡಿಸಿದೆ....

Read moreDetails

ಪವನ್ ಕಲ್ಯಾಣ್-ನಿಧಿ ಅಗರ್ವಾಲ್‌ ಜೋಡಿ ಮಿಂಚು: ‘ಹರಿ ಹರ ವೀರ ಮಲ್ಲು’ ಸಾಂಗ್ ರಿಲೀಸ್!

Befunky collage 2025 05 28t165945.592

ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಚಿತ್ರ ‘ಹರಿ ಹರ ವೀರ ಮಲ್ಲು’ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಕನ್ನಡತಿ ನಟಿ ನಿಧಿ...

Read moreDetails

ಜಾನ್ವಿ ಕಪೂರ್‌ ಜೊತೆ ಟೈಗರ್ ಶ್ರಾಫ್ ಡ್ಯುಯೆಟ್: ರಿವೆಂಜ್ ಲವ್ ಸ್ಟೋರಿ..!

Befunky collage 2025 05 28t163300.288

ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್‌ಗೆ ಮತ್ತೊಂದು ದೊಡ್ಡ ಅವಕಾಶ ಒಲಿದು ಬಂದಿದೆ. ಟೈಗರ್ ಶ್ರಾಫ್ ನಟನೆಯ ಹೊಸ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ...

Read moreDetails

ಪ್ರೀತಿಸಿ ಮದುವೆ: ಗರ್ಭಿಣಿ ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ

Untitled design (19)

ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್‌ಪೋಸ್ಟ್ ಬಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕೀರ್ತಿ...

Read moreDetails

ಕನ್ನಡ ವಿರೋಧಿ ಹೇಳಿಕೆ ಬೆನ್ನಲ್ಲೇ ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾದ ಕಮಲ್ ಹಾಸನ್

Befunky collage 2025 05 27t172752.678

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ತಮ್ಮ ಇತ್ತೀಚಿನ ಚಿತ್ರ ಥಗ್ ಲೈಫ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕುರಿತು...

Read moreDetails

ಉನ್ನಿ ಮುಕುಂದನ್ ವಿರುದ್ಧ ಹಲ್ಲೆ ಆರೋಪ: ಮ್ಯಾನೇಜರ್‌ನಿಂದ ದೂರು, ನಟನಿಂದ ಸ್ಪಷ್ಟನೆ

Befunky collage 2025 05 28t153849.380

ಕೇರಳದ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಉನ್ನಿ ಮುಕುಂದನ್ ವಿರುದ್ಧ ಕೊಚ್ಚಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂನ ವಿವಾದಾತ್ಮಕ ಆದರೆ ಸೂಪರ್ ಹಿಟ್...

Read moreDetails

ವಿಟಮಿನ್ B12: ಅಡುಗೆಮನೆಯ ಜೀರಿಗೆ-ಮಾಂಸಕ್ಕಿಂತಲೂ ಪವರ್‌ಫುಲ್ ಮಸಾಲೆ ಯಾಕೆ ಗೊತ್ತಾ?

Befunky collage 2025 05 28t134444.590

ಭಾರತೀಯರ ಅಡುಗೆಮನೆಗಳಲ್ಲಿ ಜೀರಿಗೆ ಒಂದು ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಮಸಾಲೆ ಪದಾರ್ಥವಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಜೀರಿಗೆಯನ್ನು...

Read moreDetails

ಟ್ರಂಪ್ ಹೆಸರಿನಲ್ಲಿ ಸೈಬರ್ ವಂಚನೆ: ಕೋಟಿಗೂ ಅಧಿಕ ಹಣ ಕಳೆದುಕೊಂಡ ನೂರಾರು ಜನ

Befunky collage 2025 05 28t134956.827

ಕರ್ನಾಟಕದಾದ್ಯಂತ ಸೈಬರ್ ವಂಚಕರು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೆಸರನ್ನು ದುರ್ಬಳಕೆ ಮಾಡಿಕೊಂಡು ನೂರಾರು ಜನರಿಂದ ಕೋಟಿಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ....

Read moreDetails

ಕಮಲ್ ಹಾಸನ್‌ ವಿವಾದಾತ್ಮಕ ಹೇಳಿಕೆ: ಚೇತನ್ ಅಹಿಂಸಾ ತಿರುಗೇಟು!

Befunky collage 2025 05 28t125205.424

ಕನ್ನಡ ಚಿತ್ರರಂಗದ ನಟ ಚೇತನ್ ಅಹಿಂಸಾ ಅವರು ಖ್ಯಾತ ನಟ ಕಮಲ್ ಹಾಸನ್‌ರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಕಮಲ್ ಹಾಸನ್...

Read moreDetails

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ: ವಿಡಿಯೋ ವೈರಲ್!

Befunky collage 2025 05 28t123733.041

ಮೀರತ್: ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಒದಗಿಸುವುದು ಇಂದಿನ ಸಮಾಜದಲ್ಲಿ ಒಂದು ದೊಡ್ಡ ಸವಾಲಾಗಿದೆ. ಉತ್ತರ ಪ್ರದೇಶದ ಮೀರತ್‌ನ ಅಹ್ಮದ್ ನಗರದ ಲಿಸಾಡಿ...

Read moreDetails

ಕೆಂಪು ಗೌನ್‌ನಲ್ಲಿ ಸ್ಟಾಕ್‌ಹೋಮ್‌ನಲ್ಲಿ ಮಿಂಚಿದ ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ

Untitled design (18)

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಕಾರ್ಟಿಯರ್ ಕಾರ್ಯಕ್ರಮದಲ್ಲಿ ಆಕರ್ಷಕ ಕೆಂಪು ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಆಶಿ ಸ್ಟುಡಿಯೋ...

Read moreDetails

ಮೈಸೂರು: ಸಾಲಿಗ್ರಾಮದಲ್ಲಿ ಭೀಕರ ಕಾರು ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

Befunky collage 2025 05 28t115229.100

ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದ ಬಳಿ ಭೀಕರ ಕಾರು ಅಪಘಾತವೊಂದು ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಸನದ ಲಕ್ಷ್ಮಿಪುರಂ ಬಡಾವಣೆಯ ನಿವಾಸಿಗಳಾದ ಖಲಿಂ ರೆಹಮಾನ್...

Read moreDetails

IPL 2025: ಲೀಗ್ ಹಂತದಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು ಅಂತ ಗೊತ್ತಾ?

Befunky collage 2025 05 28t114701.863

2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಈಗ ಎಲ್ಲರ ಗಮನ ಪ್ಲೇಆಫ್‌ ಕಡೆಗೆ ಸಾಗಿದೆ. ಈ ಸೀಸನ್‌ನಲ್ಲಿ ಬ್ಯಾಟ್ಸ್‌ಮನ್‌ಗಳ...

Read moreDetails

ವಿದೇಶ ಶೂಟಿಂಗ್‌ಗೆ ಅನುಮತಿ ಕೋರಿ ದಾಸ ಅರ್ಜಿ: ಇಂದು ವಿಚಾರಣೆ

Befunky collage 2025 05 28t111545.286

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ತಮ್ಮ ಮುಂಬರುವ ಚಿತ್ರ 'ಡೆವಿಲ್' ಚಿತ್ರೀಕರಣಕ್ಕಾಗಿ ದುಬೈ ಮತ್ತು ಯೂರೋಪ್‌ಗೆ ತೆರಳಲು ಬೆಂಗಳೂರಿನ 57ನೇ ಸಿಎಂಎಂ ನ್ಯಾಯಾಲಯದಲ್ಲಿ...

Read moreDetails

ವಿಜಯಪುರ: ವಾಮಾಚಾರ ಮಾಡಿ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ ದರೋಡೆ ಮಾಡಿದ ಗ್ಯಾಂಗ್!

Befunky collage 2025 05 28t105023.918

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ. ಈ ಘಟನೆ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ, ಏಕೆಂದರೆ ಈ...

Read moreDetails

ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆ ಮರುಪ್ರಾರಂಭ: ಗೃಹ ಸಚಿವ ಜಿ ಪರಮೇಶ್ವರ್

Befunky collage 2025 05 27t175844.036

ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ ಎಂದು ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ್ ಅಧಿಕೃತವಾಗಿ ಘೋಷಿಸಿದ್ದಾರೆ....

Read moreDetails

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್

Befunky collage 2025 05 27t172752.678

ಬೆಂಗಳೂರು: ಖ್ಯಾತ ನಟ ಕಮಲ್ ಹಾಸನ್, ತಮ್ಮ ಇತ್ತೀಚಿನ ಚಿತ್ರ "ಥಗ್ ಲೈಫ್"ನ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಮೂಲದ ಬಗ್ಗೆ ವಿವಾದಾತ್ಮಕ ಹೇಳಿಕೆ...

Read moreDetails

ಜೂನಿಯರ್ ಎನ್‌ಟಿಆರ್‌ ಜೊತೆ ರಶ್ಮಿಕಾ ಐಟಂ ಡ್ಯಾನ್ಸ್?

Befunky collage 2025 05 27t161756.342

ನಟಿ ರಶ್ಮಿಕಾ ಮಂದಣ್ಣರಿಗೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಭಾರೀ ಬೇಡಿಕೆಯಿದೆ. 'ಪುಷ್ಪ' ಚಿತ್ರದ ಶ್ರೀವಲ್ಲಿಯಾಗಿ ದೇಶಾದ್ಯಂತ ಜನಪ್ರಿಯರಾದ ರಶ್ಮಿಕಾ, ಈಗ ಜ್ಯೂನಿಯರ್ ಎನ್‌ಟಿಆರ್...

Read moreDetails

ನಿಮ್ಮ ಮೊಬೈಲ್ ಡೇಟಾ ಬಳಸದೇ ಉಳಿದುಬಿಡುತ್ತಿದೆಯಾ? ಹಾಗಾದರೆ ಈ ಸುದ್ದಿ ನೋಡಿ!

Untitled design (16)

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಎಲ್ಲರ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ, ಬಹುತೇಕ ಜನರ ಇಂಟರ್ನೆಟ್ ಡೇಟಾ ಕೋಟಾವು ಸಂಪೂರ್ಣವಾಗಿ ಬಳಕೆಯಾಗದೇ ಉಳಿಯುತ್ತದೆ. ಈಗ, ಈ...

Read moreDetails

ಆರೋಗ್ಯ ಸಚಿವರ ಸ್ವಕ್ಷೇತ್ರದಲ್ಲೇ ಒಬ್ಬರಿಗೆ ಕೊರೊನಾ ಪಾಸಿಟಿವ್: ಹೆಚ್ಚಿದ ಮತ್ತಷ್ಟು ಆತಂಕ!

Befunky collage 2025 05 27t143753.020

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (COVID-19) ಪಾಸಿಟಿವ್ ದರ ದಿನೇ ದಿನೇ ದುಪ್ಪಟ್ಟು ಏರಿಕೆಯಾಗುತ್ತಿದ್ದು, ಇದೀಗ ಬೆಂಗಳೂರಿನ ಗಾಂಧಿನಗರದಲ್ಲಿ 46 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ...

Read moreDetails

ಚಾಕ್ಲೇಟ್ ಕಟ್-ಔಟ್ ಡ್ರೆಸ್‌ನಲ್ಲಿ ಮಿಂಚಿದ ನಟಿ ಸಮಂತಾ

Befunky collage 2025 05 27t141403.077

ಬೆಂಗಳೂರು: ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ರೂತ್ ಪ್ರಭು ತಮ್ಮ ಇತ್ತೀಚಿನ ಫೋಟೋಶೂಟ್‌ನಲ್ಲಿ ಚಾಕ್ಲೇಟ್ ಕಲರ್ ಕಟ್-ಔಟ್ ಡ್ರೆಸ್‌ನಲ್ಲಿ ಕಂಗೊಳಿಸಿ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಈ...

Read moreDetails

ಒಎಂಸಿ ಅಕ್ರಮ ಗಣಿಗಾರಿಕೆ: ಚಂಚಲಗೂಡದಿಂದ ಪರಪ್ಪನ ಅಗ್ರಹಾರ ಜೈಲಿಗೆ ರೆಡ್ಡಿ ಶಿಫ್ಟ್

Befunky collage 2025 05 27t135211.565

ಬೆಂಗಳೂರು: ಒಬುಲಾಪುರಂ ಮೈನಿಂಗ್ ಕಂಪನಿ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಜನಾರ್ದನ ರೆಡ್ಡಿಯವರನ್ನು ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ...

Read moreDetails

ಕೋರ್ಟ್ ಆವರಣದಲ್ಲೇ ರೀಲ್ಸ್ ಮಾಡಿ ರೌಡಿಯಿಂದ ದರ್ಬಾರ್! ವಿಡಿಯೋ ವೈರಲ್

Befunky collage 2025 05 27t132618.346

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆರೋಪಿ ಇಂಬ್ರಾನ್ ಯಾನೆ ಸುರಮ್ ಇಂಬ್ರಾನ್ ರೌಡಿ ಪ್ರವೃತ್ತಿಯನ್ನು ಪ್ರದರ್ಶಿಸಿ, ಧೂಮಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...

Read moreDetails

ದಾವಣಗೆರೆಯಲ್ಲಿ ಭಾರೀ ಮಳೆಗೆ 80 ಕುರಿಗಳ ಸಾವು: ರೈತನಿಗೆ ಲಕ್ಷಾಂತರ ರೂ. ನಷ್ಟ

Befunky collage 2025 05 27t130440.617

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಜೀನಿಹಳ್ಳಿ ಗ್ರಾಮದಲ್ಲಿ ಭಾರೀ ಮಳೆ ಮತ್ತು ಸಿಡಿಲಿನಿಂದಾಗಿ 80ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಈ ಘಟನೆಯಿಂದ...

Read moreDetails

ಧೋನಿ ಶೈಲಿಯಲ್ಲಿ ಶ್ರೇಯಸ್ ಅಯ್ಯರ್‌ ಭಾರಿಸಿದ ಸಿಕ್ಸ್‌ಗೆ ಪ್ರೀತಿ ಝಿಂಟಾ ಸಂಭ್ರಮ, ವಿಡಿಯೋ ವೈರಲ್

Befunky collage 2025 05 27t123121.706

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಜಯ ಗಳಿಸಿತು. ಸವಾಯಿ ಮಾನ್‌ಸಿಂಗ್...

Read moreDetails

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಕಾರಿನ ಮೇಲೆ ಬಿದ್ದ ಬೃಹತ್ ಮಾವಿನಮರ

Befunky collage 2025 05 27t120152.574

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗಂಭೀರ ಘಟನೆಯೊಂದು ಕಡಬ ತಾಲೂಕಿನ ರಾಮಕುಂಜದಲ್ಲಿ ನಡೆದಿದೆ. ಬೃಹತ್ ಮಾವಿನ ಮರವೊಂದು ರಸ್ತೆ...

Read moreDetails

ಪಟಿಯಾಲ ಹೈಕೋರ್ಟ್‌: ಬ್ರಿಜ್‌ ಭೂಷಣ್ ಸಿಂಗ್‌ಗೆ ಪೋಕ್ಸೋ ಕೇಸ್‌ನಲ್ಲಿ ದೋಷಮುಕ್ತಿ

Befunky collage 2025 05 27t114059.014

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಮತ್ತು ಮಾಜಿ ಸಂಸದ ಬ್ರಿಜ್‌ ಭೂಷಣ್ ಸಿಂಗ್‌ಗೆ ಪೋಕ್ಸೋ ಕೇಸ್‌ನಲ್ಲಿ ದೋಷಮುಕ್ತಿಯ ರಿಲೀಫ್ ಸಿಕ್ಕಿದೆ. ಅಪ್ರಾಪ್ತ ಕುಸ್ತಿಪಟುವಿನ ದೂರಿನ...

Read moreDetails

ಉಪ್ಪಿನ ಕೊರತೆಯಿಂದ ಶ್ರೀಲಂಕಾ ತತ್ತರ: ಭಾರತದಿಂದ 3,050 ಮೆಟ್ರಿಕ್ ಟನ್ ಉಪ್ಪು ರವಾನೆ

Befunky collage 2025 05 27t112528.759

ಶ್ರೀಲಂಕಾದಲ್ಲಿ ಉಪ್ಪಿನ ಕೊರತೆಯು ತೀವ್ರವಾಗಿದ್ದು, ಈ ಬಿಕ್ಕಟ್ಟು ದೇಶದ ಜನರ ಜೀವನವನ್ನು ಕಗ್ಗಂಟಾಗಿಸಿದೆ. ಭಾರೀ ಮಳೆಯಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಉಪ್ಪು ಉತ್ಪಾದನೆಯು ಕುಸಿದಿದ್ದು, ಉಪ್ಪಿನ ಬೆಲೆ ಕಿಲೋಗೆ...

Read moreDetails

ವನ್ಯಜೀವಿ ಸ್ಮಗ್ಲಿಂಗ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3,000ಕ್ಕೂ ಹೆಚ್ಚು ಆಮೆ, ಉಡ ಪತ್ತೆ!

Befunky collage 2025 05 27t110043.723

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವನ್ಯಜೀವಿ ಕಳ್ಳಸಾಗಣೆಯ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಲೇಷ್ಯಾ ಮತ್ತು ಥಾಯ್‌ಲೆಂಡ್‌ನಿಂದ ಬಂದ ಪ್ರಯಾಣಿಕರ ಬಳಿ 3,000ಕ್ಕೂ ಹೆಚ್ಚು ಆಮೆಗಳು,...

Read moreDetails

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಸೂರ್ಯಕುಮಾರ್ ಯಾದವ್‌

Befunky collage 2025 05 27t103727.708

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ....

Read moreDetails

ವಾತಾವರಣ ಬದಲಾವಣೆ: ಮಕ್ಕಳಲ್ಲಿ ಹೆಚ್ಚಾಯ್ತು ವೈರಲ್ ಸೋಂಕು..!

Befunky collage 2025 05 27t095425.032

ವಾತಾವರಣ ಬದಲಾವಣೆಯ ಛಾಯೆಯು ಇಂದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒಂದೆಡೆ ಬಿಸಿಲಿನ ತಾಪ, ಮತ್ತೊಂದೆಡೆ ಅನಿರೀಕ್ಷಿತ ಮಳೆಯ ಆಟ ಈ ಎರಡೂ ಮಕ್ಕಳ...

Read moreDetails

ಗಂಡ ಇದ್ರೂ ಎರಡು ಮಕ್ಕಳ ತಾಯಿಗಾಯ್ತು ಮತ್ತೊಬ್ಬನ ಮೇಲೆ ಲವ್!

Befunky collage 2025 05 26t135529.329

ಚಿಕ್ಕಮಗಳೂರು: ಲವ್‌ ಮ್ಯಾರೇಜ್‌ನಿಂದ ಒಂದಾಗಿ ಇಬ್ಬರು ಮಕ್ಕಳನ್ನು ಪಡೆದ ಬಳಿಕ, ತನ್ನ ಗಂಡನನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕರಗುಂದದಲ್ಲಿ ನಡೆದಿದೆ. ಕಮಲಾ...

Read moreDetails

ಬಳ್ಳಾರಿಯಲ್ಲಿ ಲಾರಿ-ಕಾರ್ ನಡುವೆ ಭೀಕರ ಡಿಕ್ಕಿ: ಸ್ಥಳದಲ್ಲೇ ನಾಲ್ವರು ಸಾವು

Befunky collage 2025 05 26t131749.625

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಪುರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಬ್ಬಿಣದ ಅದಿರು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಕಾರಿಗೆ...

Read moreDetails

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸತೀಶ್ ಜಾರಕಿಹೊಳಿ

Befunky collage 2025 05 26t123849.687

ಚಿಕ್ಕೋಡಿ, ಬೆಳಗಾವಿ, ಮೇ 26, 2025: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯಲ್ಲಿ ಜೀವಕಳೆ ಕಂಡುಬಂದಿದೆ. ಈ...

Read moreDetails

ಇಂದಿನ ಚಿನ್ನದ ಬೆಲೆ ತಿಳಿಬೇಕಾ? ಹಾಗಾದರೆ ಇಲ್ಲಿದೆ ಸಂಪೂರ್ಣ ಮಾಹಿತಿ

Befunky collage 2025 05 26t132439.771

ಬೆಂಗಳೂರು: ಮೇ 26, 2025ರ ಸೋಮವಾರ, ಬೆಂಗಳೂರಿನ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ ₹40 ಇಳಿಕೆಯಾಗಿದ್ದು, 10 ಗ್ರಾಮ್‌ಗೆ ₹89,500ಕ್ಕೆ ತಗ್ಗಿದೆ. 24...

Read moreDetails

ಮಡೆನೂರು ಮನು ಅ*ಚಾರ ಪ್ರಕರಣ: ಇಂದು 6ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ

Befunky collage 2025 05 23t104735.453

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು (ಮೇ 26, 2025) ಮಧ್ಯಾಹ್ನ 12 ಗಂಟೆಗೆ...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕ? ಇಲ್ಲಿದೆ ಮಾಹಿತಿ..!

Befunky collage 2025 05 25t135713.442 1024x576

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ₹103.29 ಪ್ರತಿ ಲೀಟರ್ ಬೆಲೆಯಲ್ಲಿ ವ್ಯಾಪಾರವಾಗುತ್ತಿದೆ. ಮೇ 25, 2025ರಿಂದ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ತಿಂಗಳು, ಏಪ್ರಿಲ್ 30, 2025ರಂದು ಕರ್ನಾಟಕದಲ್ಲಿ...

Read moreDetails

ಒಂದೇ ಕುಟುಂಬದ ಮೂವರು ಆತ್ಮಹ* ಪ್ರಕರಣ: ಸ್ಪೋಟಕ ಟ್ವಿಸ್ಟ್ ಕೊಟ್ಟ ಡೆತ್ ನೋಟ್!

11 (4)

ಮೈಸೂರು ಜಿಲ್ಲೆಯ ಬೂದನೂರು ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಸೃಷ್ಟಿಸಿದೆ. ಈ ದಾರುಣ ಘಟನೆಯ ಹಿಂದಿನ ಕಾರಣವನ್ನು ಬಯಲಿಗೆ ತಂದಿರುವ ನಾಲ್ಕು...

Read moreDetails

ಮನರಂಜನೆಗಾಗಿ ಇಸ್ಪೀಟು ಆಡುವುದು ನೈತಿಕ ತಪ್ಪಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Befunky collage 2025 05 26t100354.102

ನವದೆಹಲಿ: ಬೆಟ್ಟಿಂಗ್ ಅಥವಾ ಜೂಜಿನ ಉದ್ದೇಶವಿಲ್ಲದೆ, ಕೇವಲ ಮನರಂಜನೆ ಮತ್ತು ವಿನೋದಕ್ಕಾಗಿ ಇಸ್ಪೀಟು ಆಡುವುದು ನೈತಿಕ ಅಧಃಪತನವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕರ್ನಾಟಕದ ‘ಸರ್ಕಾರಿ...

Read moreDetails

ಬೆಂಗಳೂರಿನಲ್ಲಿ ಅಕ್ರಮ ಪಿಸ್ತೂಲ್ ದಂಧೆ: ರೌಡಿಶೀಟರ್ ಬಂಧನ!

Befunky collage 2025 05 26t091518.709

ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರವು ಗುಪ್ತವಾಗಿ ಜಾಲ ಬೀಸಿದ್ದು, ರೌಡಿಶೀಟರ್‌ಗಳ ಕೈಗೆ ಪಿಸ್ತೂಲ್‌ಗಳು ಸಿಗುತ್ತಿರುವ ಆತಂಕಕಾರಿ ಸತ್ಯ ಬೆಳಕಿಗೆ ಬಂದಿದೆ. ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ)...

Read moreDetails

ಮೈಸೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶ: ಒರ್ವ ವ್ಯಕ್ತಿ, ಎರಡು ಹಸುಗಳ ಸಾವು

11 (3)

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ಭಾನುವಾರ (ಮೇ 26, 2025) ದುರಂತವೊಂದು ಸಂಭವಿಸಿದೆ. ತುಂಡಾಗಿ ಬಿದ್ದ ವಿದ್ಯುತ್ ತಂತಿಯ ಸ್ಪರ್ಶದಿಂದ ಸಿದ್ದರಾಜು (52) ಎಂಬ...

Read moreDetails

IPL ನಿವೃತ್ತಿಯ ಬಗ್ಗೆ ಮಹತ್ವದ ಸುಳಿವು ಕೊಟ್ಟ ಎಮ್ ಎಸ್ ಧೋನಿ

Befunky collage 2025 05 26t083006.569

ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಎಂ.ಎಸ್. ಧೋನಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು 4-5 ತಿಂಗಳ ಕಾಲಾವಕಾಶ ತೆಗೆದುಕೊಳ್ಳುವುದಾಗಿ...

Read moreDetails

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಆರ್ಭಟ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್!

Befunky collage 2025 05 26t080848.517

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ತೀವ್ರವಾಗಿ ಅಬ್ಬರಿಸುತ್ತಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕೊಡಗಿನ ತ್ರಿವೇಣಿ...

Read moreDetails

ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ: ಕಾಲೇಜುಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ

Befunky collage 2025 05 26t073506.566

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯ ಆರ್ಭಟ ಮುಂದುವರೆದಿದೆ. ಮೇ ಭಾನುವಾರ(25)ದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕಾವೇರಿ ನದಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನೀರಿನ...

Read moreDetails

ಬಾಂಗ್ಲಾದೇಶ ಅಮೆರಿಕಕ್ಕೆ ಮಾರಾಟ: ಯೂನಸ್‌ ವಿರುದ್ಧ ಶೇಖ್‌ ಹಸೀನಾ ಗಂಭೀರ ಆರೋಪ

Befunky collage 2025 05 26t072100.571

ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಅವರು ದೇಶವನ್ನು ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಶೇಖ್‌ ಹಸೀನಾ ತೀವ್ರ ಆರೋಪ ಮಾಡಿದ್ದಾರೆ....

Read moreDetails

ಕರ್ನಾಟಕದಲ್ಲಿ ಕೋವಿಡ್‌ ನಿರ್ಬಂಧ ಇಲ್ಲ: ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟನೆ

Befunky collage 2025 05 26t070459.268

ಕರ್ನಾಟಕದಲ್ಲಿ ಸದ್ಯ ಕೋವಿಡ್‌-19ಗೆ ಸಂಬಂಧಿಸಿದ ಯಾವುದೇ ನಿರ್ಬಂಧಗಳಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಕೋವಿಡ್‌ ಜೆ-1 ಉಪತಳಿಯು ಗಂಭೀರ ದುಷ್ಪರಿಣಾಮಗಳನ್ನು ಉಂಟುಮಾಡಿಲ್ಲ ಎಂದು ತಿಳಿಸಿರುವ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಈ ದಿನ ಯಾವ ಸಂಖ್ಯೆಗೆ ಯಶಸ್ಸು? ಯಾರಿಗೆ ಸಂಕಷ್ಟ ಎದುರಾಗಲಿದೆ?

Befunky collage 2025 05 24t064028.144 1024x576

ಸಂಖ್ಯಾಶಾಸ್ತ್ರದ ಪ್ರಕಾರ, ಜನ್ಮಸಂಖ್ಯೆಯು ಒಬ್ಬರ ಜನ್ಮ ದಿನಾಂಕದ ಒಟ್ಟು ಮೊತ್ತವನ್ನು ಒಂದಂಕಿಗೆ ಸರಳಗೊಳಿಸಿದ ಸಂಖ್ಯೆಯಾಗಿದೆ. ಉದಾಹರಣೆಗೆ, ನೀವು ಜನವರಿ 19ರಂದು ಜನಿಸಿದ್ದರೆ, 1+9=10, 1+0=1, ಆದ್ದರಿಂದ ನಿಮ್ಮ...

Read moreDetails

ರಾಶಿ ಭವಿಷ್ಯ : ಚಂದ್ರನ ಚಲನೆಯಿಂದ ಯಾವೆಲ್ಲ ರಾಶಿಗಳಿಗೆ ಶುಭ ಮತ್ತು ಎಚ್ಚರಿಕೆಯ ದಿನ!

Rashi bavishya

26 ಮೇ 2025, ಸೋಮವಾರದಂದು ಚಂದ್ರನು ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚರಿಸುವುದರಿಂದ ದ್ವಾದಶ ರಾಶಿಗಳಿಗೆ ವಿಶೇಷ ಫಲಾಫಲಗಳು ದೊರೆಯಲಿವೆ. ಚಂದ್ರನ ಈ ಚಲನೆಯಿಂದ ಶಶಿ ಆದಿತ್ಯ...

Read moreDetails

ಇಂದಿನ ಚಿನ್ನದ ಬೆಲೆ ತಿಳಿಬೇಕಾ? ಹಾಗಾದರೆ ಇಲ್ಲಿದೆ ಸಂಪೂರ್ಣ ವಿವರ..!

Befunky collage 2025 05 25t151317.526

ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ (gold rate today) ವಾರಾಂತ್ಯದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಕಳೆದ 10 ದಿನಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 575...

Read moreDetails

ತುಮಕೂರಿನಲ್ಲಿ ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕಿ ಸಾವು

Befunky collage 2025 05 25t141810.004

ತುಮಕೂರು: ತಿಪಟೂರು ತಾಲ್ಲೂಕಿನ ಅಯ್ಯನಬಾವಿ ಭೋವಿ ಕಾಲೋನಿಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಬೀದಿ ನಾಯಿಗಳ ದಾಳಿಗೆ ಒಳಗಾಗಿ 6 ವರ್ಷದ ಬಾಲಕಿ ನವ್ಯಾ ದಾರುಣವಾಗಿ ಮೃತಪಟ್ಟಿದ್ದಾಳೆ. ನವ್ಯಾ...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕ? ಇಲ್ಲಿದೆ ಮಾಹಿತಿ..!

Befunky collage 2025 05 25t135713.442

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ 103.35 ರೂಪಾಯಿ ಪ್ರತಿ ಲೀಟರ್‌ಗೆ ವ್ಯಾಪಾರವಾಗುತ್ತಿದೆ. ಮೇ 24, 2025 ರಿಂದ ಯಾವುದೇ ಬದಲಾವಣೆ ದಾಖಲಾಗಿಲ್ಲ. ಕಳೆದ ತಿಂಗಳು, ಏಪ್ರಿಲ್ 30, 2025...

Read moreDetails

ಚೈತ್ರಾ ಆಚಾರ್‌ ನಟನೆಯ ‘ಮಾರ್ನಮಿ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ರಮ್ಯಾ

Befunky collage 2025 05 25t133757.358

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ತಮ್ಮ ಸಹಜ ಅಭಿನಯದಿಂದ ಯಾವುದೇ ಪಾತ್ರಕ್ಕೆ ಜೀವ ತುಂಬುವ ಕಲೆಗೆ ಹೆಸರಾಗಿದ್ದಾರೆ. ಈಗ ಅವರು ‘ಮಾರ್ನಮಿ’ ಎಂಬ ಕರಾವಳಿಯ...

Read moreDetails

ಮೈಸೂರಲ್ಲಿ ಹೃದಯ ವಿದ್ರಾವಕ ಘಟನೆ: ಮಾನಕ್ಕೆ ಅಂಜಿ ಕುಟುಂಬದ ಮೂವರು ಆತ್ಮಹತ್ಯೆ!

11 (2)

ಮೈಸೂರಿನ ಹೆಚ್‌.ಡಿ. ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದ ಒಂದು ದುಃಖದ ಘಟನೆ ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಒಂದೇ ಕುಟುಂಬದ ಮೂವರು ಮಹದೇವಸ್ವಾಮಿ (45), ಅವರ...

Read moreDetails

ಆರ್ಥಿಕತೆಯಲ್ಲಿ ಜಪಾನ್ ಹಿಂದಿಕ್ಕಿದ ಭಾರತ, ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಉದಯ!

Befunky collage 2025 05 25t122856.464

ಭಾರತವು ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಬಿ.ವಿ.ಆರ್. ಸುಬ್ರಹ್ಮಣ್ಯಂ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು...

Read moreDetails

ಮಡೆನೂರು ಮನು ಅತ್ಯಾಚಾರ ಪ್ರಕರಣ: 31 ತಿಂಗಳ ವಾಟ್ಸಾಪ್ ಚಾಟ್‌ನಿಂದ ಸತ್ಯ ಬಯಲು!

Befunky collage 2025 05 25t115337.218

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು (Madenuru Manu) ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ...

Read moreDetails

ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರದಲ್ಲಿ ಮತ್ತಿಬ್ಬರಿಗೆ ಸೋಂಕು ದೃಢ, ಆರೋಗ್ಯ ಇಲಾಖೆ ಎಚ್ಚರಿಕೆ

Befunky collage 2025 05 25t102425.556

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾವೈರಸ್‌ನ ಆತಂಕ ಮತ್ತೆ ಕಾಡತೊಡಗಿದೆ. ಹೊಸ ರೂಪಾಂತರಿ ತಳಿಗಳಿಂದಾಗಿ ಕೇರಳ ಮತ್ತು ಆಂಧ್ರಪ್ರದೇಶದಂತಹ ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ,...

Read moreDetails

ಮನೆಯಲ್ಲೇ ಕುಳಿತು ಅಟಲ್ ಪಿಂಚಣಿ ಯೋಜನೆ ಖಾತೆ ತೆರೆಯಬೇಕೆ? ಇಲ್ಲಿದೆ ಮಾಹಿತಿ..!

Befunky collage 2025 05 25t101041.489

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (APY) ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ನಿವೃತ್ತಿಯ ನಂತರ ಸ್ಥಿರ ಆದಾಯದ ಅಗತ್ಯವಿರುವವರಿಗೆ ಸುರಕ್ಷಿತ ಭವಿಷ್ಯವನ್ನು ಒದಗಿಸುವ ಒಂದು ಅದ್ಭುತ...

Read moreDetails

ರಾಜ್ಯದಲ್ಲಿ 184 ಹೊಸ ಇಂದಿರಾ ಕ್ಯಾಂಟೀನ್‌ ಆರಂಭ: ಸಿಎಂ ಸಿದ್ದರಾಮಯ್ಯ

Befunky collage 2025 05 25t092901.475

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್‌ನಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರೂ ಜೊತೆಗಿದ್ದರು. ಜೆಡಿಎಸ್‌ನಿಂದ...

Read moreDetails

ಕೋವಿಡ್‌ನ ಹೊಸ ರೂಪಾಂತರಿ: ದೇಶದಲ್ಲಿ ಸೋಂಕು ಹೆಚ್ಚಳ, ಆದರೆ ಆತಂಕ ಬೇಡ!

Befunky collage 2025 05 25t091113.555

ಕೋವಿಡ್-19ನ ಹೊಸ ರೂಪಾಂತರಿ ಎನ್‌ಬಿ.18.1 ಮತ್ತು ಎಲ್‌ಎಫ್.7 ತಳಿಗಳಿಂದಾಗಿ ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿವೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದಿಲ್ಲಿ, ಕೇರಳ ಸೇರಿದಂತೆ...

Read moreDetails

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ: ಸ್ಥಳೀಯರಲ್ಲಿ ಆತಂಕ, ಆರೋಗ್ಯ ಸಮಸ್ಯೆಯ ಭೀತಿ!

Befunky collage 2025 05 25t085730.663

ಬೆಂಗಳೂರಿನ ಸಿಲಿಕಾನ್ ಸಿಟಿಯ ಹೆಮ್ಮೆಯ ಬೆಳ್ಳಂದೂರು ಕೆರೆಯಲ್ಲಿ ಮತ್ತೊಮ್ಮೆ ವಿಷಕಾರಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಕೆರೆಗೆ ಹರಿಯುವ ಮಾಲಿನ್ಯಯುಕ್ತ ನೀರು ಮತ್ತು ಕೆಸರಿನಿಂದಾಗಿ...

Read moreDetails

ಮಳೆ ನೀರಲ್ಲಿ ಕೊಚ್ಚಿ ಹೋದ ಚಿತ್ರದುರ್ಗದ ಐತಿಹಾಸಿಕ ಅರಸನ ಕೆರೆ ಅಭಿವೃದ್ಧಿ ಕಾಮಗಾರಿ

Befunky collage 2025 05 25t084603.087

ಚಿತ್ರದುರ್ಗದ ಐತಿಹಾಸಿಕ ಬಿಚ್ಚಗತ್ತಿ ಭರಮಣ್ಣ ನಾಯಕ ಕೆರೆಯ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿದ್ದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ಗೆ ಭಾರೀ ಹಿನ್ನಡೆಯಾಗಿದೆ. 2024ರ ಡಿಸೆಂಬರ್‌ನಲ್ಲಿ ಆರಂಭವಾದ...

Read moreDetails

ರಾಜ್ಯಾದ್ಯಂತ 5ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್!

Befunky collage 2025 05 25t082245.878

ಕರ್ನಾಟಕದಾದ್ಯಂತ ಇಂದಿನಿಂದ (ಮೇ 25, 2025) ಭಾರಿ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದ್ದು, ಮೇ 30 ರವರೆಗೆ ಈ ತೀವ್ರ ಮಳೆ ಮುಂದುವರಿಯಲಿದೆ....

Read moreDetails

ಟಿಮ್ ಡೇವಿಡ್ ಗಾಯ: ಆರ್‌ಸಿಬಿ ಪ್ಲೇಆಫ್‌ ಲಭ್ಯತೆಗೆ ಅನುಮಾನ

Befunky collage 2025 05 25t074314.744

2025ರ ಐಪಿಎಲ್‌ನ ಪ್ರಮುಖ ಘಟ್ಟವಾದ ಪ್ಲೇಆಫ್‌ಗೆ ಕೆಲವೇ ದಿನಗಳು ಬಾಕಿಯಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಟಿಮ್ ಡೇವಿಡ್,...

Read moreDetails

ಯಾದಗಿರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Befunky collage 2025 05 25t072527.161

ಯಾದಗಿರಿಯಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ...

Read moreDetails

ವಿಧಾನಸೌಧ ಈಗ ಪ್ರವಾಸಿ ತಾಣ: ಜೂನ್ 1ರಿಂದ ವಿಧಾನಸೌಧಕ್ಕೆ ಸಾರ್ವಜನಿಕ ಪ್ರವೇಶ

Befunky collage 2025 05 25t064111.769

ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಮ್ಮೆಯ ಸಂಕೇತವಾದ ವಿಧಾನಸೌಧವು ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗೆ ತನ್ನ ಬಾಗಿಲು ತೆರೆಯಲಿದೆ. ಜೂನ್ 1, 2025 ರಿಂದ ವಿಧಾನಸೌಧ ಮತ್ತು ವಿಧಾನಸಭೆಯ...

Read moreDetails

ರಾಶಿ ಭವಿಷ್ಯ: ಇಂದು ಚಂದ್ರ-ಮಂಗಳ ಯೋಗದಿಂದ ಯಾವ ರಾಶಿಗೆ ಲಾಭ?

Rashi bavishya

2025ರ ಮೇ 25, ಭಾನುವಾರದಂದು ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ. ಚಂದ್ರನ ಎರಡೂ ಬದಿಗಳಲ್ಲಿ ಶುಭ ಗ್ರಹಗಳಿರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ. ಮಂಗಳವು ಕರ್ಕ ರಾಶಿಯಲ್ಲಿ ಚಂದ್ರನಿಂದ...

Read moreDetails

BCCI: ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಶುಭ್‌ಮನ್ ಗಿಲ್ ಆಯ್ಕೆ

Befunky collage 2025 05 24t135759.936

ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ನೂತನ ನಾಯಕನಾಗಿ 25 ವರ್ಷದ ಯುವ ಆಟಗಾರ ಶುಭ್‌ಮನ್ ಗಿಲ್ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ರೋಹಿತ್ ಶರ್ಮಾ...

Read moreDetails

CET,2025 ಫಲಿತಾಂಶ ಪ್ರಕಟ: ಭವೇಶ್ ಜಯಂತಿ ಇಂಜಿನಿಯರಿಂಗ್‌ನಲ್ಲಿ ಟಾಪರ್!

Befunky collage 2025 05 23t183812.126

ಬೆಂಗಳೂರು: ಕರ್ನಾಟಕದ 2024-25ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ಇಂದು ಪ್ರಕಟಗೊಂಡಿದೆ. ಇಂಜಿನಿಯರಿಂಗ್, ಕೃಷಿ, ನರ್ಸಿಂಗ್, ಫಾರ್ಮ್-ಡಿ, ಪಶುಸಂಗೋಪನೆ, ಮತ್ತು ಬಿ-ಫಾರ್ಮ್‌ನಂತಹ ವೃತ್ತಿಪರ ಕೋರ್ಸ್‌ಗಳಿಗೆ...

Read moreDetails

ರಾಜ್ಯದಲ್ಲಿ ಮತ್ತೆ ಕೊರೋನ ಅಬ್ಬರ ಶುರು, 9 ತಿಂಗಳ ಮಗು ಸೇರಿ ಮೂವರಿಗೆ ಕೊರೊನಾ

Befunky collage 2025 05 24t131913.487

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್‌ (COVID-19) ಮತ್ತೆ ತನ್ನ ಉಗ್ರ ರೂಪ ತೋರಿಸುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿದಂತೆ ಮೂರು ಮಕ್ಕಳಿಗೆ ಕೊರೊನಾ...

Read moreDetails

ಕಾನ್ಸ್‌ ಚಿತ್ರೋತ್ಸವ 2025: ಆಲಿಯಾ ಭಟ್ ಮತ್ತು ದಿಶಾ ಮದನ್‌ ಬೋಲ್ಡ್ ಲುಕ್‌ಗೆ ನೆಟ್ಟಿಗರು ಫಿದಾ!

Befunky collage 2025 05 24t123847.616

ಕಾನ್: 78ನೇ ಕಾನ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಕನ್ನಡತಿ ದಿಶಾ ಮದನ್ ತಮ್ಮ ವಿಶಿಷ್ಟ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಆಲಿಯಾ ಭಟ್...

Read moreDetails

ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಜೋ ರೂಟ್‌

Befunky collage 2025 05 24t121649.164

ಬೆಂಗಳೂರು: ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ತಾರೆ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 13,000 ರನ್‌ಗಳನ್ನು ಕಲೆಹಾಕಿದ ಬ್ಯಾಟರ್...

Read moreDetails

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಲೋಕೇಶ್ವರ ಸ್ವಾಮೀಜಿ ಅರೆಸ್ಟ್

Befunky collage 2025 05 24t114539.795

ಬೆಳಗಾವಿ: ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಸ್ವಾಮೀಜಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಬಾಲಕಿಯ ವಿರುದ್ಧ ಈ...

Read moreDetails

ಇಂದಿನಿಂದ ಬೆಂಗಳೂರು ಸೇರಿ ರಾಜ್ಯಾಂದ್ಯಂತ 5ದಿನಗಳ ಕಾಲ ಗುಡುಗು ಸಹಿತ ಮಳೆ

Befunky collage 2025 05 24t104653.344

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳ ಕಡಿಮೆಯಾಗಿ, ಮಬ್ಬು ವಾತಾವರಣ ಮತ್ತು ತಂಪು ಚಳಿಯ ಅನುಭವ ಕಾಣುತ್ತಿದೆ. ಶನಿವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ಜನರು...

Read moreDetails

ಕೋಲಾರದಲ್ಲಿ ಮಳೆಯ ಅಬ್ಬರಕ್ಕೆ 1.21 ಕೋಟಿ ರೂ. ಮೌಲ್ಯದ ಬೆಳೆ ನಾಶ: ರೈತರು ಕಣ್ಣೀರು!

Befunky collage 2025 05 24t103626.967

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ಸುಮಾರು 1.21 ಕೋಟಿ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿವೆ. ಕಳೆದ ವಾರ ಸುರಿದ ಭಾರೀ ಮಳೆಯಿಂದ ವಿಶ್ವಪ್ರಸಿದ್ಧ...

Read moreDetails

ರಾಯಚೂರಿನಲ್ಲಿ KKS ಬಸ್-ಲಾರಿ ನಡುವೆ ಭೀಕರ ಅಪಘಾತ: 16 ಜನರಿಗೆ ಗಾಯ

Befunky collage 2025 05 24t101251.061

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದ ಹೊರವಲಯದಲ್ಲಿ ನಿನ್ನೆ ರಾತ್ರಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮತ್ತು ಲಾರಿಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ...

Read moreDetails

ಆಲಿಕಲ್ಲು ಮಳೆಗೆ ಟೊಮೇಟೊ ಬೆಳೆ ನಾಶ: ರೈತರಿಗೆ ಲಕ್ಷಾಂತರ ರೂ. ನಷ್ಟ

Befunky collage 2025 05 24t094812.321

ಬಳ್ಳಾರಿ/ವಿಜಯನಗರ: ರಾಜ್ಯದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಆಲಿಕಲ್ಲು ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಟೊಮೇಟೊ ಸೇರಿದಂತೆ ವಾಣಿಜ್ಯ ಬೆಳೆಗಳು...

Read moreDetails

ಇಂದು ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆ

Befunky collage 2025 05 24t092107.812

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯು 2047ರ ವೇಳೆಗೆ ಭಾರತವನ್ನು...

Read moreDetails

ನಮ್ಮ ಮೆಟ್ರೋ ಶೌಚಾಲಯ ಶುಲ್ಕ: ಗೊಂದಲಕ್ಕೆ ಬಿಎಂಆರ್‌ಸಿಎಲ್ ತೆರೆ

Befunky collage 2025 05 21t191417.460

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಶುಲ್ಕ ವಿಧಿಸುವ ಬಗ್ಗೆ ಗೊಂದಲಗಳಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ತೆರೆ ಎಳೆದಿದೆ. ಮೆಟ್ರೋ ಸ್ವೈಪ್...

Read moreDetails
Page 43 of 52 1 42 43 44 52

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist