ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಹೆಚ್ಚಾಗ್ತಿದೆ ಜಲಕ್ಷಾಮ..!

BeFunky collage (43)

ಕರ್ನಾಟಕ ರಾಜ್ಯವು ಗಂಭೀರ ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿದೆ. ಬೇಸಿಗೆಗೂ ಮುಂಚೆಯೇ ಜಲಸಂಕಷ್ಟ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕದ ನೀರು ಹಂಚಿಕೆಗೆ ಹೊಸ ಬೇಡಿಕೆಗಳನ್ನು...

Read moreDetails

IND vs PAK: 6 ಎಸೆತಗಳಲ್ಲಿ 2 ಕ್ಯಾಚ್‌ ಬಿಟ್ಟ ಟೀಂ ಇಂಡಿಯಾ!

BeFunky collage (42)

ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಉಗ್ರ ಸ್ಪರ್ಧೆ ಕಾಣಿಸಿಕೊಂಡಿತು. ಆದರೆ, ಟೀಂ ಇಂಡಿಯಾದ ಫೀಲ್ಡಿಂಗ್‌ನಲ್ಲಿ ಕಂಡುಬಂದ ನಿರಾಶಾದಾಯಕ ಪ್ರದರ್ಶನ ಅಭಿಮಾನಿಗಳನ್ನು ಕೆರಳಿಸಿದೆ....

Read moreDetails

ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಭಗ್ನ ಪ್ರೇಮಿ!

BeFunky collage (41)

ಪ್ರೇಮದ ಹೆಸರಿನಲ್ಲಿ ನಡೆದ ಕ್ರೂರ ಕೊಲೆ ಘಟನೆ ಶಿರಸಿಯಲ್ಲಿ ಮೂಡಿಬಂದಿದೆ. ಧಾರವಾಡದ ಪ್ರೀತಮ್ ಡಿಸೋಜ (28) ಯುವಕ ತನ್ನ ಹಳೆ ಪ್ರೇಯಸಿ ಪೂಜಾ (25) ಅವಳ ಹೊಸ...

Read moreDetails

ಶ್ರೀಶೈಲಂ ಕಾಲುವೆ ಸುರಂಗ ಕುಸಿತ : 8 ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹೋರಾಟ!

BeFunky collage (40)

ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದ ಮೇಲ್ಭಾಗದ ಛಾವಣಿ ಕುಸಿದಿದ್ದು, 8ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹರಸಾಹಸ ಮಾಡುತ್ತಿದೆ....

Read moreDetails

ನಿರಂಜನ್ ದೇಶಪಾಂಡೆ ಜೀ ಕನ್ನಡದಲ್ಲಿ: ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಹೊಸ ನಿರೂಪಕ!

BeFunky collage (39)

ಕನ್ನಡ ಟಿವಿ ಇಂಡಸ್ಟ್ರಿಯ ಹಾಸ್ಯ-ನಿರೂಪಣೆಗಳ 'ಚಾಂಪಿಯನ್' ನಿರಂಜನ್ ದೇಶಪಾಂಡೆ ಇತ್ತೀಚೆಗೆ ಜೀ ಕನ್ನಡದೊಂದಿಗೆ ಹೊಸ ಸಹಯೋಗಕ್ಕೆ ಸಹಿ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿ...

Read moreDetails

ಸೆಲ್ಫಿ ಕೇಳಲು ಬಂದ ಅಭಿಮಾನಿಯ ಬಳಿ ದುರ್ವರ್ತನೆ ತೋರಿದ ನಟ!

BeFunky collage (38)

ಮಲಯಾಳಂ ಸಿನಿಮಾರಂಗದ ಪ್ರಸಿದ್ಧ ನಟ ಉನ್ನಿ ಮುಕುಂದನ್ ಇತ್ತೀಚಿಗೆ ವಿವಾದದ ಗುಂಡಿಗೆ ಬಿದ್ದಿದ್ದಾರೆ. ಅವರ ನಾಯಕನಾಗಿ ಬಂದ ಹಿಟ್ ಚಿತ್ರ 'ಮಾರ್ಕೊ' ಭಾರತದಾದ್ಯಂತ 100 ಕೋಟಿ ರೂಪಾಯಿಗಳಿಸಿದ್ದು,...

Read moreDetails

ಮಹಾಶಿವರಾತ್ರಿ 2025: ಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ, ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ!

BeFunky collage (37)

ಮಹಾಶಿವರಾತ್ರಿಯು ಭಗವಾನ್ ಶಿವನ ಆರಾಧನೆಗಾಗಿ ಸಮರ್ಪಿತವಾದ ಪವಿತ್ರ ಹಬ್ಬ. ಈ ದಿನದಂದು ಭಕ್ತರು ವ್ರತ, ಜಾಗರಣೆ ಮತ್ತು ಪೂಜೆಯ ಮೂಲಕ ಶಿವನನ್ನು ಪ್ರಸನ್ನಗೊಳಿಸುತ್ತಾರೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ,...

Read moreDetails

ಬೈಕ್ ಓಡಿಸುತ್ತಿರುವಾಗಲೇ ಯುವಕನಿಗೆ ಹೃದಯಾಘಾತ: ಪ್ರಾಣ ಉಳಿಸಿದ ಹುಬ್ಬಳ್ಳಿ ಪೊಲೀಸ್ ಇನ್‌ಸ್ಪೆಕ್ಟ‌ರ್!

BeFunky collage (36)

ನಿನ್ನೆ ತಡರಾತ್ರಿ  ಹುಬ್ಬಳ್ಳಿ-ಧಾರವಾಡ ರಸ್ತೆಯ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮಾನವೀಯತೆಯ ಒಂದು ಘಟನೆ ನಡೆಯಿತು. ಯುವಕ ಮುಸ್ತಾಕ್ ಅವರು ಬೈಕ್ ನಡೆಸಿಕೊಂಡು ಹೋಗುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೆ ತುತ್ತಾದರು....

Read moreDetails

ಭಾರತ, ಪಾಕಿಸ್ತಾನ ಪಂದ್ಯ ವೀಕ್ಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!

BeFunky collage (35)

ಕೇಂದ್ರ ಸಚಿವ ಹಾಗೂ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್...

Read moreDetails

ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಚಿತ್ರೀಕರಣ ಪ್ರಾರಂಭ..!

BeFunky collage (34)

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಯಶ್ ಅವರ ಮುಂದಿನ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ "ರಾಮಾಯಣ" ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಭವ್ಯವಾಗಿ ಪ್ರಾರಂಭವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ನೇತೃತ್ವದಲ್ಲಿ...

Read moreDetails

ಶಮಿ ಬೌಲಿಂಗ್​ ಬಗ್ಗೆ ಟೀಮ್​ ಇಂಡಿಯಾ ಫ್ಯಾನ್ಸ್ ಸೋಷಿಯಲ್​ ಮೀಡಿಯಾದಲ್ಲಿ​​ ಆಕ್ರೋಶ!

BeFunky collage (33)

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು  ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ...

Read moreDetails

ಬೆಂಗಳೂರು ಮೆಟ್ರೋ ದರ ಏರಿಕೆ ವಿರೋಧಿಸಿ ನಾಗರಿಕರ ಸಮಾವೇಶ!

BeFunky collage (32)

ಬೆಂಗಳೂರಿನ CID ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. 'ಬೆಂಗಳೂರು ಉಳಿಸಿ ಸಮಿತಿ' ಮತ್ತು 'ಬೆಂಗಳೂರು ಮೆಟ್ರೋ...

Read moreDetails

ಕಾರಿನ ಸೈಲೆನ್ಸರ್‌ನ ಅಲ್ಟ್ರೆಷನ್ ಮಾಡಿಸಿ ಯುವಕನ ಹುಚ್ಚಾಟ!

BeFunky collage (31)

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸುತ್ತಮುತ್ತ ಶನಿವಾರ ಸಂಜೆ ಕೇಳಿಬಂದ ಕರ್ಕಶ ಸದ್ದು ಮತ್ತು ಕಾರ್ ಸೈಲೆನ್ಸ್ ನಿಂದ ಹೊರಡುತ್ತಿದ್ದ ಬೆಂಕಿಯ ಕಿಡಿಗಳು ಸ್ಥಳೀಯರನ್ನು ಭಯಭ್ರಾಂತರನ್ನಾಗಿ ಮಾಡಿದವು.ಈ ಘಟನೆಗೆ...

Read moreDetails

ರೇಣುಕಾಸ್ವಾಮಿ ಮಗುವಿನ ನಾಮಕರಣ: 8 ತಿಂಗಳ ಬಳಿಕ ಇಂದು ಮೊದಲ ಶುಭಕಾರ್ಯ!

BeFunky collage (30)

ರೇಣುಕಾಸ್ವಾಮಿ ಹತ್ಯೆ ಕೇಸಿನ ನೆನಪುಗಳೊಂದಿಗೆ, ಅವರ ಮನೆಯಲ್ಲಿ ಇಂದು ಸಂಭ್ರಮದ ಶುಭಕಾರ್ಯ ನಡೆಯುತ್ತಿದೆ. ನಗರದ ವಿಆರ್ಎಸ್  ಬಡಾವಣೆಯಲ್ಲಿರುವ ರೇಣುಕಾಸ್ವಾಮಿಯ ನಿವಾಸದಲ್ಲಿ ಅವರ 5 ತಿಂಗಳ ಮಗುವಿನ ನಾಮಕರಣ...

Read moreDetails

ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ವೇಗದ ಬೌಲರ್ ಬೂಮ್ರಾ ಗೈರು!

BeFunky collage (29)

2025ರ ಐಸಿಸಿ ಚಾಂಪಿಯನ್ ಟ್ರೋಫಿ ಸರಣಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಅಗ್ರ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಗೈರಿನೊಂದಿಗೆ ಎದುರಾಳಿಗಳ ವಿರುದ್ಧ...

Read moreDetails

ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

BeFunky collage (28)

ಚಿತ್ರದುರ್ಗದ ವಿಆರ್ಎಸ್ ಬಡಾವಣೆಯ ನಿವಾಸಿಯಾಗಿದ್ದು ರೇಣುಕಾಸ್ವಾಮಿ (35) ಬೆಂಗಳೂರಿನ ಡಿ-ಗ್ಯಾಂಗ್ ಕೃತ್ಯಕ್ಕೆ ಬಲಿಯಾದ ದುರಂತದ ನಂತರ, ಅವರ ಕುಟುಂಬವು ಇನ್ನೂ ಆಘಾತ ಮತ್ತು ದುಃಖದ ನಡುವೆ ಹೋರಾಡುತ್ತಿದೆ....

Read moreDetails

ತಿಂಗಳಿಗೆ 10 ಸಾವಿರ, 20 ವರ್ಷ: SIP ಮಾಡಿದ್ರೆ ರಿರ್ಟನ್ ಎಷ್ಟು ಸಿಗುತ್ತೆ?

BeFunky collage (27)

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಈಗ ಹೂಡಿಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿದೆ. ನಿಯಮಿತವಾಗಿ ಸಣ್ಣ ಸಣ್ಣ ಹಣವನ್ನು ಹೂಡಿ ದೀರ್ಘಾವಧಿಯಲ್ಲಿ ದೊಡ್ಡ...

Read moreDetails

ಅಗ್ನಿಶಾಮಕ ದಳದ ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸ್ಫೋಟ!

BeFunky collage (26)

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಚರ್ಚೆಗೂ ಎಡೆಮಾಡಿಕೊಡುತ್ತವೆ. ಇತ್ತೀಚೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಒಂದು ಡ್ಯಾನ್ಸ್ ವೀಡಿಯೊ...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದ ಮಹಿಳೆಯರೇ ಪತಿಯ ಅದೃಷ್ಟದ ದೀಪಗಳು!

BeFunky collage (25)

ಸಂಖ್ಯಾಶಾಸ್ತ್ರ ಪ್ರಕಾರ, ವ್ಯಕ್ತಿಯ ಹುಟ್ಟಿದ ದಿನಾಂಕವು ಅವರ ಜೀವನದ ಸುತ್ತಮುತ್ತಲಿನ ಶಕ್ತಿಗಳು, ಭವಿಷ್ಯ ಮತ್ತು ಸಂಬಂಧಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ನಿರ್ದಿಷ್ಟ...

Read moreDetails

ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ!

BeFunky collage (24)

ಭಾರತದ ಹಣಕಾಸು ಮತ್ತು ಆರ್ಥಿಕ ರಂಗದ ಅನುಭವಿ ನಾಯಕ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ, ನೀತಿ ಆಯೋಗದ...

Read moreDetails

ಡಿಜಿಟಲ್ ಯುಗದಲ್ಲಿ ಕಣ್ಣಿನ ತೊಂದರೆಗಳಿಂದ ದೂರವಿರಲು: ಈ ನಿಯಮಗಳನ್ನು ಪಾಲಿಸಿ!

BeFunky collage (23)

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಮಹತ್ವಪೂರ್ಣ ಅಂಗಗಳಲ್ಲಿ ಒಂದು. ಆಧುನಿಕ ಜೀವನಶೈಲಿ, ಸ್ಕ್ರೀನ್ ಸಮಯದ ಹೆಚ್ಚಳ, ಪೋಷಕಾಂಶದ ಕೊರತೆ, ಮತ್ತು ಪರಿಸರ ಮಾಲಿನ್ಯದಿಂದಾಗಿ ಕಣ್ಣಿನ...

Read moreDetails

ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನದ ಹೆಸರಿಲ್ಲ: ಕ್ಯಾತೆ ತೆಗೆದ ಪಿಸಿಬಿ!

BeFunky collage (22)

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದ ನೇರಪ್ರಸಾರದ ಸಮಯದಲ್ಲಿ, ಟೂರ್ನಮೆಂಟ್ ಲೋಗೋದಿಂದ ಪಾಕಿಸ್ತಾನದ ಹೆಸರು ಕಾಣೆಯಾಗಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ....

Read moreDetails

ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಸರ್ಕಾರದ ದಿವಾಳಿಗೆ ಸಾಕ್ಷಿ: ಬಸವರಾಜ ಬೊಮ್ಮಾಯಿ!

BeFunky collage (21)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಜೆಟ್ ಖರ್ಚು ವೆಚ್ಚದ ಬಗ್ಗೆ ಕೇಳಿದರೆ, ಕೇಂದ್ರದ ಕಡೆಗೆ ಬೆರಳು ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ ಎಂದು...

Read moreDetails

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಕೌಂಟ್​ ಡೌನ್ ಶುರು!

BeFunky collage (20)

ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ಚಾಂಪಿಯನ್ಸ್ ಟ್ರೋಫಿ ಮಹಾಸಮರ ನಡೆಯಲಿದೆ. ಈ ಮುಂಚೆ ಈ ಟೂರ್ನಮೆಂಟ್‌ನಲ್ಲಿ ಇಬ್ಬರೂ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇತಿಹಾಸದ ದಾಖಲೆಗಳು...

Read moreDetails

ಭಾರತದಲ್ಲಿ ಮಾರ್ಚ್ 4ರಂದು ನಥಿಂಗ್ ಫೋನ್ 3a ಪ್ರೊ ಲಾಂಚ್!

BeFunky collage (18)

ಮಾರ್ಚ್ 4ರಂದು ಜಾಗತಿಕವಾಗಿ ಲಾಂಚ್ ಆಗಲಿರುವ ನಥಿಂಗ್ ಫೋನ್ 3a ಸಿರೀಸ್‌ನ  ಹೊಸ ರೂಪರೇಖೆಗಳು ಆನ್ಲೈನ್‌ನಲ್ಲಿ ಬಹಿರಂಗವಾಗಿವೆ.ಆಂಡ್ರಾಯ್ಡ್ ಅಥಾರಿಟಿ ಸೈಟ್ ಪಡೆದಿರುವ ಈ ರೆಂಡರ್ಗಳು, ಫೋನ್ 3a...

Read moreDetails

8ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ‘ಛಾವಾ’ ಅಬ್ಬರ..!

BeFunky collage (17)

ವಿಕ್ಕಿ ಕೌಶಲ್ ನಟನೆಯಿಂದ ಕೂಡಿದ ದೇಶಪ್ರೇಮದ ಮಹಾಕಾವ್ಯ ಚಿತ್ರ  ಛಾವಾ, 2025ರ ಬಾಕ್ಸ್ ಆಫೀಸ್‌‌ನಲ್ಲಿ ಅಸಾಧಾರಣ ದಾಖಲೆಗಳನ್ನು ಮಾಡಿದೆ. ಬಿಡುಗಡೆಯಾದ ಎಂಟನೇ ದಿನದೊಳಗೇ ಚಿತ್ರವು 250 ಕೋಟಿ...

Read moreDetails

ಛಾವಾ ಟೀಕೆಗಳ ನಡುವೆಯೂ ರಶ್ಮಿಕಾ ಅವರನ್ನು ಸಮರ್ಥಿಸಿಕೊಂಡ ದಿವ್ಯಾ ದತ್ತಾ: ಅವರ ಹಿಟ್‌ ಸಿನಿಮಾಗಳನ್ನು ಮರೆಯಬಾರದು!

BeFunky collage (16)

ಸಂದರ್ಶನ ಒಂದರಲ್ಲಿ ನಟಿ ದಿವ್ಯಾ ದತ್ತಾ, ಛಾವಾ ಚಿತ್ರದಲ್ಲಿನ ಪಾತ್ರಕ್ಕಾಗಿ ಟೀಕೆಗಳು ಕೇಳಿಬಂದಿದ್ದಕ್ಕೆ ಸಹನಟಿ ರಶ್ಮಿಕಾ ಮಂದಣ್ಣ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್‌ನಲ್ಲಿ ವಿಕ್ಕಿ ಕೌಶಲ್...

Read moreDetails

ಮಹಾಕುಂಭದಲ್ಲಿ ವಸಿಷ್ಠ ಸಿಂಹ,ತಮನ್ನಾ : ಒಡೆಲಾ 2 ಚಿತ್ರದ ಟೀಸರ್ ಬಿಡುಗಡೆ!

BeFunky collage (15)

ಪ್ರಯಾಗ್ರಾಜ್‌‌‌ನಲ್ಲಿ ನಡೆದ ಮಹಾ ಕುಂಭ ಮೇಳದ ವಿಶೇಷ ಸಂದರ್ಭದಲ್ಲಿ ಕನ್ನಡ-ತೆಲುಗು ಚಿತ್ರರಂಗದ ಪ್ರಸಿದ್ಧ ನಟ,ನಟಿಯಾದ ವಸಿಷ್ಠ ಸಿಂಹ ಮತ್ತು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅಭಿನಯದ ಚಿತ್ರ...

Read moreDetails

ಸಸ್ಪೆನ್ಸ್ ಥ್ರಿಲ್ಲರ್ ‘ಎಫ್.ಐ.ಆರ್ 6 to 6’ ಈ ವಾರ ತೆರೆಗೆ!

BeFunky collage (14)

ಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ....

Read moreDetails

ರಕ್ತದೊತ್ತಡ ನಿಯಂತ್ರಣಕ್ಕೆ 8 ಉತ್ತಮ ಉಪಹಾರಗಳು!

BeFunky collage (13)

ರಕ್ತದೊತ್ತಡ (ಹೈಪರ್ ಟೆನ್ಷನ್) ಇರುವವರು ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳುವುದು ಅವರ ಹೃದಯ ಸುರಕ್ಷತೆ ಮತ್ತು ದೀರ್ಘಾವಧಿ ಯಶಸ್ಸಿಗೆ ಪ್ರಮುಖವಾಗಿದೆ. ಉಪಹಾರವು ದಿನದ ಮೊದಲ ಊಟವಾಗಿ, ಪೋಷಕಾಂಶಗಳು ಮತ್ತು...

Read moreDetails

ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ: ವಿಜಯೇಂದ್ರ!

BeFunky collage (12)

ಗ್ರೇಟರ್ ಬೆಂಗಳೂರು ರಚಿಸುವ ಮೂಲಕ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ...

Read moreDetails

ಫೆ.21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..ಜರ್ನಿ ಕಥೆಯೊಂದಿಗೆ ಬೆಳ್ಳಿತೆರೆಗೆ ಬಂದ ನಿರ್ದೇಶಕ ಹಯವದನ!

BeFunky collage (11)

ಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹಯದವನ ಚೊಚ್ಚಲ ಪ್ರಯತ್ನದ ಎಲ್ಲೋ ಜೋಗಪ್ಪ ನಿನ್ನರಮನೆ ಪ್ರೇಕ್ಷಕರ...

Read moreDetails

ಡ್ಯೂಡ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍!

BeFunky collage (10)

ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ...

Read moreDetails

ದೆಹಲಿಯಲ್ಲಿರುವ ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರು!

BeFunky collage (9)

ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರೊಂದಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಚರ್ಚೆ ನಡೆಸಿದ್ದಾರೆ. Thank you Shri. @crpaatil avare...

Read moreDetails

ಬಾಯ್ಸ್‌ V/S ಗರ್ಲ್ಸ್‌ ಶೋ‌ನಲ್ಲಿ ಸೃಜನ ಮಜಾ ಟಾಕೀಸ್!

BeFunky collage (8)

ಕಲರ್ಸ್ ಕನ್ನಡದಲ್ಲಿ ಈ ವಾರಾಂತ್ಯ "ಮಹಾ ಮಿಲನ"ದ ಮೂಲಕ 6 ಗಂಟೆಗಳ ಅವಿರತ ಮನರಂಜನೆ! ಫೆಬ್ರವರಿ 22 ಮತ್ತು 23ರ ರಾತ್ರಿ 7:30ಕ್ಕೆ ಪ್ರಸಾರವಾಗಲಿರುವ ಈ ವಿಶೇಷ...

Read moreDetails

ಪವಿತ್ರ ಕುಂಭಮೇಳದಲ್ಲಿ ಅಪವಿತ್ರ ಕೆಲಸ..! ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಡಾರ್ಕ್ ವೆಬ್ ಅಪ್ಲೋಡ್..!

BeFunky collage (7)

ಪ್ರಶಾಂತ್, ಪ್ರೋಗ್ರಾಮ್ ಪ್ರೊಡ್ಯೂಸರ್ ಮಹಾ ಕುಂಭಮೇಳಕ್ಕೆ ವಯಸ್ಸಿನ ಮಿತಿ ಇಲ್ಲದೆ, ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರು ಆಗಮಿಸುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಪ್ರಯಾಗ್ ರಾಜ್ ಆಗಮಿಸಿ...

Read moreDetails

10 ವರ್ಷ ಹುಡುಕಾಡಿದರು ಮದುವೆಗೆ ಕನ್ಯೆ ಸಿಗದ ಯುವ ರೈತ ಆತ್ಮಹತ್ಯೆ!

BeFunky collage (4)

ಹಾವೇರಿ ಜಿಲ್ಲೆಯ ಕಳ್ಳಿಹಾಳ ಗ್ರಾಮದಲ್ಲಿ, 35 ವರ್ಷದ ಯುವ ರೈತ ಪ್ರಕಾಶ ಬಸವರಾಜ ಅವರು ಮದುವೆಗೆ ಕನ್ಯೆ ಸಿಗದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....

Read moreDetails

ಶ್ರೇಷ್ಟಗೆ ತಾಳಿ ಕಟ್ಟಿದ ತಾಂಡವ್‌‌, ತನ್ನ ತಾಳಿ ಕಿತ್ತೆಸೆವ ಭಾಗ್ಯ..!

BeFunky collage (2)

ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ"ಭಾಗ್ಯಲಕ್ಷ್ಮಿ" ಈ ಸಾರಿ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ. ಸೋಮವಾರ, 24 ಫೆಬ್ರವರಿ ಸಂಜೆ 7ಗಂಟೆಗೆ ಪ್ರಸಾರವಾಗಲಿರುವ ಒಂದು ಗಂಟೆಯ ವಿಶೇಷ ಎಪಿಸೋರಡ್‌‌‌‌ನಲ್ಲಿ ಭಾಗ್ಯಳ...

Read moreDetails

ತಮಿಳು ರಿಮೇಕ್‌‌‌‌ನಲ್ಲಿ ಬಿಗ್ ಬಾಸ್ ತ್ರಿವಿಕ್ರಮ್ ಹೀರೋ..!

BeFunky collage (1)

ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್-ಅಪ್ ಆಗಿದ್ದ ತ್ರಿವಿಕ್ರಮ್ ಈಗ ಟಿವಿ ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ಕಲರ್ಸ್ ಕನ್ನಡದ ಹೊಸ ಸೀರಿಯಲ್ ಮುದ್ದು ಸೊಸೆಯಲ್ಲಿ ಅವರು...

Read moreDetails

ಪ್ರಯಾಗ್ ರಾಜ್‌ನಲ್ಲಿ ಭೀಕರ ಅಪಘಾತ: ಬೀದರ್ ಮೂಲದ 6 ಮಂದಿ ಸ್ಥಳದಲ್ಲೇ ಸಾವು.!

Add a subheading (92) (6)

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ, ತೆರಳಿದ್ದ ಕರ್ನಾಟಕದ ಬೀದರ್ ಜಿಲ್ಲೆಯ 6 ಭಕ್ತರು ಭೀಕರ ಮೂಲದದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ  ರೂಪಾಪೂರ್ ಬಳಿ ಸಂಭವಿಸಿದ್ದು,...

Read moreDetails

ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌: ಬಸವರಾಜ ಬೊಮ್ಮಾಯಿ!

Add a subheading (92) (5)

ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ....

Read moreDetails

ಅಗೌರವ, ಸುಳ್ಳು ಭರವಸೆಗಳಿಂದ ಬೇಸತ್ತ ನಟಿ.. ಮಾಡಿದ್ದೇನು ನೋಡಿ..!

Add a subheading (92) (3)

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಡ್ಯಾನ್ಸ್ ಅಂದ್ರೆ ಎಂತವರು ಮುಗಿ ಬೀಳ್ತಾರೆ. ಅವರ ನಟನೆ, ನಿರ್ದೇಶನ, ಕೊರಿಯೋಗ್ರಾಫಿ ಜೊತೆಗೆ ಸ್ವತಃ ಅವರೇ ಡ್ಯಾನ್ಸ್ ಮಾಡೋಕೆ ನಿಂತ್ರೆ ಶಿಳ್ಳೆ-...

Read moreDetails

ನಿರ್ಮಾಪಕ ಮೈಸೂರು ರಮೇಶ್ ಹೇಳಿಕೆಗೆ ಟಾಂಗ್ ಕೊಟ್ಟ ಸುಮಿತ್ರಾ!

Guruprasad wife sumithra filed a complaint 111 1730639857 (1)

ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ "ಎದ್ದೇಳು ಮಂಜುನಾಥ 2" ಬಿಡುಗಡೆಗೆ ತಡೆ ಆದ ವಿಚಾರದಲ್ಲಿ ಅವರ ಪತ್ನಿ ಸುಮಿತ್ರಾ ಗುರುಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದ ನಿರ್ಮಾಪಕ ಮೈಸೂರು ರಮೇಶ್...

Read moreDetails

ಬೇಸಿಗೆಯ ಬಿಸಿಲಲ್ಲಿ ಸ್ಲಿಮ್ ಲುಕ್: ಮಹಿಳೆಯರಿಗೆ ಫ್ಯಾಷನ್ ರಹಸ್ಯ!

BeFunky collage

ಬೇಸಿಗೆಯಲ್ಲಿ ಸ್ಲಿಮ್ ಆಗಿ ಕಾಣಲು ಮಹಿಳೆಯರು ಅನುಸರಿಸಬಹುದಾದ ಸ್ಟೈಲ್ ಟಿಪ್ಸ್: ಬೇಸಿಗೆಯ ಬಿಸಿಲಿನಲ್ಲಿ ತಾಜಾ ಮತ್ತು ಸೊಗಸಾಗಿ ಕಾಣಲು ಹೆಚ್ಚಿನ ಮಹಿಳೆಯರು ಬಟ್ಟೆಗಳ ಆಯ್ಕೆಗೆ ಹೆಚ್ಚು ಗಮನ...

Read moreDetails

ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅಮೃತಾ: ಡಾಲಿ ಜೊತೆ ಪ್ರೀತಿ ಇರಲಿಲ್ಲ!

Amruthaiyengarreactsondaalimarriage 01 1731762435 (1)

ನಟಿ ಅಮೃತಾ ಅಯ್ಯಂಗಾರ್ ತಮ್ಮ ಮತ್ತು ಡಾಲಿ ಧನಂಜಯ್ ನಡುವಿನ ಸಂಬಂಧದ ಬಗ್ಗೆ ಹೊಸ ಸ್ಪಷ್ಟತೆ ನೀಡಿದ್ದಾರೆ. "ನಾವು ಒಳ್ಳೆಯ ಸ್ನೇಹಿತರು, ಪ್ರೀತಿಯಲ್ಲಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ....

Read moreDetails

ಐಟಿ ಕಂಪನಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸೂಚನೆ!

Images (4) (1)

ಐಟಿ ಕಂಪನಿಗಳಲ್ಲಿ ಎಷ್ಟು ಉದ್ಯೋಗಿಗಳಿದ್ದಾರೆ. ಅವರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು ಎಂಬ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವ ನಿಯಮಗಳನ್ನು ತಿಳಿಸಿರುತ್ತೀರಿ....

Read moreDetails

ಓಪಿಎಸ್ ಅನುಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್!

Prajavani 2024 03 a0b136e0 f852 4de9 a16a 24f739ae5a96 dk shivakumar1668598718

"ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ...

Read moreDetails

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಬಸವರಾಜ ಬೊಮ್ಮಾಯಿ!

Vijaykarnataka (10)

ಬಜೆಟ್ ಮಂಡನೆಗೂ ಮುಂಚೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ...

Read moreDetails

ನಿರ್ಮಾಪಕ ಕೆ. ಮಂಜು ಪುತ್ರನಿಗೆ ಕಾರು ಅಪಘಾತ..!

Producer k manju son shreyas car accident1

ನಿರ್ಮಾಪಕ ಕೆ.ಮಂಜು ಅವರ ಪುತ್ರ ಮತ್ತು ಸ್ಯಾಂಡಲ್ವುಡ್ ನಟ ಶ್ರೇಯಸ್ ಮಂಜು ಅವರು ಬಿಎಂಡಬ್ಲ್ಯೂ ಕಾರು ಶಿರಾ, ತುಮಕೂರು ಬಳಿ ಫೆಬ್ರವರಿ 20, 2025ರಂದು ಅಪಘಾತಕ್ಕೀಡಾಗಿದೆ ....

Read moreDetails

ಎಸ್‍ಸಿಪಿ-ಟಿಎಸ್‍ಪಿ ಹಣ ದುರ್ಬಳಕೆ ವಿರುದ್ಧ,14 ತಂಡಗಳಿಂದ ಜಾಗೃತಿ ಕಾರ್ಯ: ವಿಜಯೇಂದ್ರ!

B Y Vijyaendra

ಕಳೆದ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಳಸಬೇಕಾದ ಸುಮಾರು 14-15 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರಕಾರವು ತನ್ನ ಗ್ಯಾರಂಟಿಗಳಿಗೆ ಬಳಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ...

Read moreDetails

ಮುಟ್ಟು ನಿಂತರೂ ಮೊಮ್ಮಗನಿಗೆ ಜನ್ಮ ನೀಡಿದ ಅಜ್ಜಿ!

Add a subheading (91)

61 ವರ್ಷದ ಕ್ರಿಸ್ಟೀನ್ ಕೇಸಿ ತನ್ನ ಮಗಳ ಮಗುವಿಗೆ ಜನ್ಮ ನೀಡಿ, ತಾಯಿ ಮತ್ತು ಅಜ್ಜಿ ಎರಡೂ ಪಾತ್ರಗಳನ್ನು ಏಕಕಾಲಕ್ಕೆ ನಿರ್ವಹಿಸಿದ್ದಾಳೆ. ಇದು ಕೇವಲ ವೈದ್ಯಕೀಯ ಅದ್ಭುತವಲ್ಲ,...

Read moreDetails

ಫೆಬ್ರವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು, ಪೂರ್ವ ಮುಂಗಾರಿನಲ್ಲಿ ಅಧಿಕ ಮಳೆ ಸಾಧ್ಯತೆ..!

Add a subheading (90)

• ಏಪ್ರಿಲ್ – ಮೇ ತಿಂಗಳಲ್ಲೇ ಉತ್ತಮ ಮಳೆಯಾಗುವ ಸಾಧ್ಯತೆ • ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕ ಬಿಸಿಲು • ಪ್ರಮುಖ 14...

Read moreDetails

ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು, ಇಲ್ಲದಿದ್ದರೇ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ: ಡಿಸಿಎಂ ಡಿ.ಕೆ.ಶಿವಕುಮಾರ್!

Add a subheading (89)

“ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ...

Read moreDetails

ಮತ್ತೆ ಬರ್ತಿದೆ ತರ್ಕ: ಆದರೆ ಇದು ಸುನೀಲ್ ಕುಮಾರ್ ದೇಸಾಯಿ ಸಿನಿಮಾವಲ್ಲ!

Add a subheading (88)

'ತರ್ಕ' ಕನ್ನಡ ಸಿನಿಮಾ ಪ್ರೀಯರಿಗೆ ಈ ಹೆಸರು ಚಿರಪರಿಚಿತ. ಶಂಕರ್ ನಾಗ್ ಮತ್ತು ದೇವರಾಜ್ ನಟನೆಯ ಸಿನಿಮಾವಿದು. ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಾರಥ್ಯದಲ್ಲಿ 1989...

Read moreDetails

ಕಾಡಿನ ಕಥೆಗೆ 25 ದಿನಗಳ ಸಂಭ್ರಮ!

Add a subheading (87)

ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರು...

Read moreDetails

ಇನ್ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣ!

Add a subheading (86)

ಇತ್ತೀಚಿಗೆ "ಪ್ರತ್ಯರ್ಥ" ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ...

Read moreDetails

ದಿಲ್ಲಿಗೆ ರೇಖಾ ಗುಪ್ತ ಸಿಎಂ, ಡಿಸಿಎಂ ಆಗಿ ಪರ್ವೇಶ್ ವರ್ಮಾ ಆಯ್ಕೆ!

Add a subheading (85)

ಬಿಜೆಪಿ ವರಿಷ್ಠ ನಾಯಕತ್ವವು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಹೆಸರನ್ನು ಘೋಷಿಸಿತು. 26 ವರ್ಷಗಳ ಬಿಜೆಪಿಯ "ವನವಾಸ" ಅಂತ್ಯಗೊಂಡು, ದೆಹಲಿಯ ಗದ್ದುಗೆಗೆ ಮಹಿಳಾ ನಾಯಕಿಯನ್ನು...

Read moreDetails

ಕುಂಭಮೇಳ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ:350,000 ಕಿಲೋ ಗ್ರಾಂ ಬ್ಲೀಚಿಂಗ್ ಪೌಡರ್, 75,000 ಲೀಟರ್ ಫಿನಾಯಿಲ್!

Add a subheading (83)

ಜನವರಿ 13 ರಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ 2025 ಧಾರ್ಮಿಕ-ಸಾಂಸ್ಕೃತಿಕ ಮಹಾಸಭೆಯಲ್ಲಿ ಸುಮಾರು 50 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ . ಈ ಬೃಹತ್ ಸಮಾಗಮದಲ್ಲಿ ಅತಿ...

Read moreDetails

‘ಛಾವಾ’ದಲ್ಲಿ ಸಂಭಾಜಿ.. ರಿಷಬ್ ಶೆಟ್ಟಿ ಯಾವಾಗ ಆಗ್ತಾರೆ ‘ಶಿವಾಜಿ’..?

Add a subheading (82)

ಲೇಖಕರು: ಪ್ರಶಾಂತ್, ಸ್ಪೆಷಲ್ ಡೆಸ್ಕ್ ಬಾಲಿವುಡ್ ನಲ್ಲಿ ಪುತ್ರ ಛತ್ರಪತಿ ಸಂಭಾಜಿ ಸಿನಿಮಾದ.. ‘ಛತ್ರಪತಿ ಶಿವಾಜಿ’ಯಾಗಿ ರಿಷಬ್ ಶೆಟ್ಟಿ ನಟಿಸ್ತಾರಾ..? ಬೇರೆಯವರು ಮಿಂಚುತ್ತಾರಾ..? ಛಾವ.. ಛಾವ..ಛಾವ.. ಭಾರತದಾದ್ಯಂತ...

Read moreDetails

ಸರ್ವೇ ಕೆಲಸಕ್ಕೆ ತಂತ್ರಜ್ಞಾನ ಉಪಯೋಗಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ : ಕೃಷ್ಣ ಬೈರೇಗೌಡ

Add a subheading (77)

ಸರ್ವೇ ಇಲಾಖೆಯಲ್ಲಿ ಸಂಪೂರ್ಣ ತಂತ್ರಜ್ಞಾನ ಬಳಕೆ ರಾಜ್ಯದ ಪ್ರತಿಯೊಬ್ಬ ಭೂ ಮಾಪಕರಿಗೂ ರೋವರ್ ನೀಡುವ ಗುರಿ ರೈತರ ಶತಮಾನಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಭರವಸೆ ಆಧುನಿಕ ಕಂಪ್ಯೂಟರ್...

Read moreDetails

PVR ಜಾಹೀರಾತುಗಳಿಗೆ ದಂಡ ವಿಧಿಸಿದ ಕೋರ್ಟ್!

Add a subheading (76)

ನಾವು ಯಾವುದೇ ಸಿನಿಮಾ ನೋಡಲು PVR ಸೇರಿದಂತೆ ಯಾವುದೇ ಮಾಲ್‌ಗಳಿಗೆ ಹೋದರೆ ಸಿನಿಮಾ ಶುರುವಾಗುವುದಕ್ಕೆ ಮುನ್ನ ಮತ್ತು ಇಂಟರ್‌ವೆಲ್‌ನಲ್ಲಿ ಜಾಹೀರಾತುಗಳ ಸುರಿಮಳೆಯೇ ಇರುತ್ತದೆ. ಒಮ್ಮೊಮ್ಮೆ ಅರ್ಧ ಗಂಟೆಯಷ್ಟು...

Read moreDetails

ICC Ranking ಈಗ ಗಿಲ್ ನಂ.1 : ಕೊಹ್ಲಿ, ರೋಹಿತ್ ಗೆ ಎಷ್ಟನೇ ಸ್ಥಾನ..?

Add a subheading (75)

ಐಸಿಸಿ ಒನ್ ಡೇ Ranking ಪಟ್ಟಿಯಲ್ಲಿ ಶುಭಮನ್ ಗಿಲ್ ನಂ.1 ಸ್ಥಾನಕ್ಕೇರಿದ್ದಾರೆ. ಈಗ ಇರುವ ಆಟಗಾರರಲ್ಲಿ ಒನ್ ಡೇ ಕ್ರಿಕೆಟ್ಟಿನಲ್ಲಿ ನಂ.1 ಸ್ಥಾನಕ್ಕೇರಿದ 2ನೇ ಭಾರತೀಯ ಶುಭಮನ್...

Read moreDetails

ಮೊದಲ‌ ನೋಟದಲ್ಲೇ ಮೋಡಿ ಮಾಡಿದ “ಅಮರ ಪ್ರೇಮಿ ಅರುಣ್”

Add a subheading (74)

ಕನ್ನಡದಲ್ಲೀಗ ಹೊಸ ತಂಡದಿಂದ ಹೊಸ ಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ "ಅಮರ‌ ಪ್ರೇಮಿ ಅರುಣ್" ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ...

Read moreDetails

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದ: ಹೈಕೋರ್ಟ್ ನೋಟಿಸ್ ಕೊಟ್ಟಿದ್ದೇಕೆ..?

Add a subheading (73)

ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದಕ್ಕೆ ಸಿಲುಕಿದೆ. ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸಿನಿಮಾಗಳನ್ನು ಕಳುಹಿಸಿದ್ದ ಹಲವರ ಚಿತ್ರಗಳನ್ನು ನೋಡದೆಯೇ ತಿರಸ್ಕರಿಸಲಾಗಿದೆ ಎಂಬ ಆರೋಪ...

Read moreDetails

ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಇಲ್ಲ , ಕುಡಿಯಲು ಯೋಗ್ಯ: ಯೋಗಿ ಆದಿತ್ಯನಾಥ್!

Add a subheading (72)

ಮಹಾಕುಂಭ ಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ  ಬ್ಯಾಕ್ಟೀರಿಯಾ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಗಮದ ನೀರಿನಲ್ಲಿ...

Read moreDetails

ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್!

Add a subheading (71)

ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದಾರೆ, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ...

Read moreDetails

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಅನಾವರಣವಾಯಿತು ಸುಮಂತ್ ಶೈಲೇಂದ್ರ ಅಭಿನಯದ “ಚೇಸರ್” ಚಿತ್ರದ ಟೀಸರ್!

WhatsApp Image 2025 02 19 at 3.30.08 PM (1)

ಹೊಸಬರ ಹೊಸ ಪ್ರಯತ್ನಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಉಪೇಂದ್ರ ಅಭಿನಯದ ಬುದ್ದಿವಂತ ೨...

Read moreDetails

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಾ ರಂಗದಲ್ಲೂ ದರ ಹೆಚ್ಚಿಸಿದ ಕೀರ್ತಿ: ಬಿ.ವೈ.ವಿಜಯೇಂದ್ರ!

Add a subheading (68)

ಕರ್ನಾಟಕದ ಹಣಕಾಸು ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಾಧ್ಯಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಎಲ್ಲಾ ರಂಗಗಳಲ್ಲಿ...

Read moreDetails

ಫೈಟರ್ ನಿರ್ಮಾಪಕರ ಚಿತ್ರಕ್ಕೆ ಚಿಕ್ಕಣ್ಣ ಹೀರೋ!

Add a subheading (81)

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಉಪಾಧ್ಯಕ್ಷ’ ಕೂಡ ಒಂದು. ಚಿಕ್ಕಣ್ಣ ನಾಯಕನಟರಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್...

Read moreDetails

ಡಿ.ಕೆ. ಶಿವಕುಮಾರ್ ಮೇಲಿನ ಪ್ರೀತಿಗೆ ಎಲ್ಲರೂ ಮಾತನಾಡುತ್ತಿದ್ದಾರೆ: ಡಿ.ಕೆ. ಸುರೇಶ್

Add a subheading (66)

“ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಎಲ್ಲರಿಗೂ ಇದೆ. ಹೀಗಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ಬಂಡೆ ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಶಿವಕುಮಾರ್ ಅವರು...

Read moreDetails

ಮಹಾಕುಂಭ ಮೇಳಕ್ಕೆ ತಗುಲಿದ ಖರ್ಚು? ಗಳಿಸಿದ ಲಾಭವೆಷ್ಟು?

Add a subheading (65)

ಮಹಾಕುಂಭ ಮೇಳ ಪ್ರಯಾಗ್ ರಾಜ್ ನಲ್ಲಿ ಧಾರ್ಮಿಕ ಭವ್ಯತೆ ಮತ್ತು ಆರ್ಥಿಕ ಸಾಧನೆಯು ಐತಿಹಾಸಿಕ ಮಿಲನಕ್ಕೆ ಸಾಕ್ಷಿಯಾಗಿದೆ. 144 ವರ್ಷಗಳ ನಂತರ ನಡೆದ ಈ ಮಹಾಸಮಾರಂಭಕ್ಕೆ ದೇಶ-ವಿದೇಶಗಳಿಂದ...

Read moreDetails

ಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ!

India bloc will soon form govt at centre claims karnataka cm siddaramaiah

ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ...

Read moreDetails

ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಸೂಚನೆ!

Add a subheading (63)

ಕಾರ್ಮಿಕರ ಕಲ್ಯಾಣಕ್ಕಾಗಿಯೇ ಕಾರ್ಮಿಕ ಇಲಾಖೆ ಕಾರ‍್ಯನಿರ್ವಹಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಗುತ್ತಿಗೆ ಪಡೆದ ಏಜೆನ್ಸಿಗಳು ಪಾವತಿಸಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ನಿಯಮಾನುಸಾರ ವೇತನ...

Read moreDetails

ನೈಜ ಘಟನೆಯ ಪ್ರೇಮಕಥೆ ‘ವಿಷ್ಣುಪ್ರಿಯಾ’ ಈ ವಾರ ತೆರೆಗೆ!

Add a subheading (62)

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ವಿಷ್ಣುಪ್ರಿಯಾ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರವೂ ಭರ್ಜರಿಯಾಗೇ ನಡೆಯುತ್ತಿದೆ. ನಿರ್ಮಾಪಕ...

Read moreDetails

ಅನಧಿಕೃತ , ರೆವಿನ್ಯೂ ಬಡಾವಣೆಗಳಿಗೆ ಬಿ ಖಾತಾ ಅಭಿಯಾನಕ್ಕೆ ಸೂಚನೆ : ಮುಖ್ಯಮಂತ್ರಿ ಸಿದ್ದರಾಮಯ್ಯ!

Cm siddaramaiah

ಅನಧಿಕೃತ , ರೆವಿನ್ಯೂ ಬಡಾವಣೆಗಳಿಗೆ ಬಿ ಖಾತಾ ನೀಡಲು ಬಿ ಖಾತಾ ಅಭಿಯಾನ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಯೋಜನಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು...

Read moreDetails

ಕೇಂದ್ರದಿಂದ ಬಾಕಿ ಇರುವ ಅನುದಾನ ಬಿಡುಗಡೆಗೆ ಡಿಕೆಶಿ ಮನವಿ!

Add a subheading (61)

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು. ರಾಜಸ್ಥಾನದ ಉದಯಪುರದಲ್ಲಿ...

Read moreDetails

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ!

Add a subheading (60)

ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ, ಧರ್ಮ ಕೀರ್ತಿರಾಜ್...

Read moreDetails

4 ವರ್ಷಗಳಲ್ಲಿ 3 ಲಕ್ಷ ಮಂದಿಗೆ ಕ್ಯಾನ್ಸರ್?: 14 ಸಾವಿರಕ್ಕೂ ಅಧಿಕ ಮಂದಿಗೆ ರೋಗ!

Add a subheading (59)

ಕರ್ನಾಟಕದ ಆರೋಗ್ಯ ಇಲಾಖೆಯು ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ನಡೆಸಿದ ತಪಾಸಣೆ ಕಾರ್ಯಕ್ರಮದಡಿ, ಕಳೆದ ನಾಲ್ಕು ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು...

Read moreDetails

ಜಿಯೋ ಹಾಟ್‌ಸ್ಟಾರ್‌ನಲ್ಲಿ 366 ದಿನ ಕಳೆದರೂ ಟ್ರೆಂಡಿಂಗ್‌ನಲ್ಲಿದೆ “ಸಲಾರ್‌- ಸೀಸ್‌ ಫೈರ್‌” ಸಿನಿಮಾ!

Add a subheading (58)

ಹೊಂಬಾಳೆ ಫಿಲ್ಮ್ಸ್‌ನ ಆಕ್ಷನ್-ಪ್ಯಾಕ್ಡ್ ಬ್ಲಾಕ್‌ಬಸ್ಟರ್ "ಸಲಾರ್; ಸೀಸ್‌ಫೈರ್" ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ (ಹಿಂದೆ ಡಿಸ್ನಿ+ ಹಾಟ್‌ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಪ್ರಶಾಂತ್...

Read moreDetails

“ಮಾರುತ”ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ-ಗಾಯಕಿಯರು

Add a subheading (57)

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಹಾಗೂ ಕೆ.ಮಂಜು - ರಮೇಶ್ ಯಾದವ್ ಈಶಾ...

Read moreDetails

ಬೆಂಗಳೂರಿನಲ್ಲಿ ಗಾಂಜಾ ಗ್ಯಾಂಗ್‌ನಿಂದ ಕಿಡ್ನಾಪ್ ಮಾಡಿ ಕೊಲೆ ಬೆದರಿಕೆ!

Add a subheading (56)

ಮನೆ ಮುಂದೆ ಗಾಂಜಾ ಸೇದಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಪ್ರತೀಕಾರವಾಗಿ ವಾಸುದೇವ್ ಅವರನ್ನು ಕಿಡ್ನಾಪ್ ಮಾಡಿ ಕ್ರೂರ ಹಲ್ಲೆಗೆ ಗುರಿಮಾಡಲಾಗಿದೆ. ಈ ಘಟನೆ ನಡೆದಿದ್ದು...

Read moreDetails

ಎನ್.ಐ.ಎಸ್.ಜಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ : ಪ್ರಿಯಾಂಕ್ ಖರ್ಗೆ!

Add a subheading (55)

ಕರ್ನಾಟಕವು ಭಾರತದ ತಂತ್ರಜ್ಞಾನ ಮತ್ತು ಇನ್ನೋವೇಶನ್ ಹಬ್ ಎಂದು ಗುರುತಿಸಿಕೊಂಡಿದ್ದು, ಡಿಜಿಟಲ್ ಆಡಳಿತದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ಮಧ್ಯಸ್ಥಗಾರರ ಆಡಳಿತದಲ್ಲಿ ಜಾಗತಿಕ ಹಾಗೂ...

Read moreDetails

ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ, ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ: ಡಿ.ಕೆ‌.ಶಿವಕುಮಾರ್

Add a subheading (54)

ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಯೋಜಿತವಾಗಿ ನಡೆಸಿದ ಹೇಯ ಕೃತ್ಯ. ನಮ್ಮ ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ. ಕೇರಳದ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ...

Read moreDetails

ಕೋಲಾರ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ ಬಿಡುಗಡೆ!

Add a subheading (53)

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಜೂರು ಮಾಡಿದ್ದ 25 ಲಕ್ಷರೂ ಅನುದಾನವು ಸಂಘದ ಕಲ್ಯಾಣನಿಧಿ ಖಾತೆಗೆ...

Read moreDetails

ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿ: ಎನ್.ರವಿಕುಮಾರ್ ಆರೋಪ!

Add a subheading (50)

ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು...

Read moreDetails

ಮಾರ್ಚ್ ಮೂರರಿಂದ ಅಧಿವೇಶನ, ಮಾರ್ಚ್ 7 ರಂದು ಆಯವ್ಯಯ ಮಂಡನೆ : ಸಿಎಂ ಸಿದ್ದರಾಮಯ್ಯ!

Add a subheading (49)

ವಿಧಾನಮಂಡಲ ಅಧಿವೇಶನ ಮಾರ್ಚ್ 3, 2025 ರಿಂದ ಪ್ರಾರಂಭವಾಗಲಿದೆ, ನೂತನ ವರ್ಷದ ಮೊದಲ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ...

Read moreDetails

ಗೃಹ, ವಾಣಿಜ್ಯ, ವಾಹನ ಸಾಲದ ಬಡ್ಡಿ ದರ ಇಳಿಕೆ!

Add a subheading (52)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗೃಹ, ವಾಣಿಜ್ಯ, ವಾಹನ, ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವನ್ನು ಶೇ. 0.25 ರಷ್ಟು ಇಳಿಕೆ ಮಾಡಿದೆ. ಈ...

Read moreDetails

ಯೂಟ್ಯೂಬ್ ನೋಡಿ ಚಿಕಿತ್ಸೆ! ಸೇನೆ ಸೇರಬೇಕಿದ್ದ ಯುವಕನ ಸಾವು!

Add a subheading (47)

ನಾರ್ಮಲ್ ಆಗಿ ಯುಟ್ಯೂಬ್ ನೋಡಿ ಅಡುಗೆ ಮಾಡಿದ್ರೇನೆ ಏನೋ ಒಂದಲ್ಲ ಒಂದು ಮಿಸ್ ಆಗಿರುತ್ತೆ ಅಂಥದಲ್ಲಿ ವೈದ್ಯನೋರ್ವ ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿದರೆ ಅದು ಗುಣವಾಗುತ್ತಾ ಹೇಳಿ.....

Read moreDetails

ರಾಜ್ಯಪಾಲರನ್ನು ಭೇಟಿ ಮಾಡಿ ಕೆಪಿಎಸ್‌‌ಸಿ ಮರು ಪರೀಕ್ಷೆಗೆ ಮನವಿ!

Add a subheading (45)

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು 17 ಫೆಬ್ರವರಿ 2025ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ಪ್ರತಿನಿಧಿಗಳು ಭೇಟಿಯಾಗಿ, ಕರ್ನಾಟಕ...

Read moreDetails

ಬಚ್ಚನ್‌ ಅಳಿಯ ನಿಖಿಲ್‌ ನಂದಾ ವಿರುದ್ಧ FIR ದಾಖಲು!

Add a subheading (44)

ಬಾಲಿವುಡ್ ಮಹಾನಟ ಅಮಿತಾಭ್ ಬಚ್ಚನ್ ಅಳಿಯ ಮತ್ತು ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸಿಇಒ ನಿಖಿಲ್ ನಂದಾ ವಿರುದ್ಧ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ...

Read moreDetails

ಬಿಜೆಪಿ ಮುಖ್ಯಮಂತ್ರಿಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟ್ ಮಾಡಲಿಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು!

Add a subheading (43)

ನಿಮ್ಮ ಬೆಂಗಳೂರು ಸಿಟಿ ರೌಂಡ್ ಅನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಫೋಟೋ ಶೂಟ್ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, “ಬಿಜೆಪಿವರು ಇರುವುದೇ ಟೀಕೆ...

Read moreDetails

ರಾಯಚೂರಿನ ಸರ್ಕಾರಿ ಆಸ್ಪತ್ರೆಗೆ ಬೀಗ : ಗ್ರಾಮಸ್ಥರ ಆಕ್ರೋಶ!

Add a subheading (42)

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಂಪನಾಳ ಗ್ರಾಮದ ಸರ್ಕಾರಿ ಆಸ್ಪತ್ರೆ, 15 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇಂದು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಟ್ಟಿದೆ....

Read moreDetails

ಹೆಡ್ ಬುಷ್, ರೋಸಿ ಸಿನಿಮಾ ಸೂತ್ರಧಾರ ಈಗ ‘ಲಾರ್ಡ್ ಗಾಗಾ’ ಸಿನಿಮಾ ಪಾತ್ರಧಾರಿ

Add a subheading (41)

ಹೆಡ್ ಬುಷ್ ಮತ್ತು ರೋಸಿ ಸಿನಿಮಾಗಳ ಸೂತ್ರಧಾರ ಶೂನ್ಯ ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.ಸದ್ಯ ಲೂಸ್ ಮಾದ ಯೋಗಿ 50ನೇ ಚಿತ್ರ ರೋಸಿ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು,ಈ...

Read moreDetails

ಇಂದು ದರ್ಶನ್ ಹುಟ್ಟುಹಬ್ಬ : ‘ಡೆವಿಲ್’ ಫ್ಯಾನ್ಸ್ ಗೆ ಉಡುಗೊರೆ!

Add a subheading (39)

ಕನ್ನಡ ಸಿನಿಮಾ ಇತಿಹಾಸದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 57ನೇ ಚಿತ್ರದ ಡೆವಿಲ್ ಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16, 2025) ದೊಡ್ಡ ಸಂತೋಷ,...

Read moreDetails

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ಸಾವು!

Add a subheading (40)

ನವದೆಹಲಿ ರೈಲು ನಿಲ್ದಾಣದಲ್ಲಿ ಮಹಾಕುಂಭ ಮೇಳಕ್ಕೆ ಹೊರಟ ಭಕ್ತರ ನೂಕುನುಗ್ಗಲಿನಿಂದ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ 18 ಮಂದಿ (11 ಮಹಿಳೆಯರು, 4 ಮಕ್ಕಳು ಸೇರಿ)...

Read moreDetails

ನಟ ಡಾಲಿ ಧನಂಜಯ್ ವೈದ್ಯೆ ಡಾ. ಧನ್ಯತಾ ಕಲ್ಯಾಣೋತ್ಸವ ಸಂಭ್ರಮ!

Dhananjay dhanyata marriage

ರಂಗೇರಿದ ಮದುವೆ ಸಂಭ್ರಮ, ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ಮಾಡಿದ ಡಾಲಿ ಧನಂಜಯ್. ಕನ್ನಡ ಚಿತ್ರರಂಗದ ಪ್ರಮುಖ ನಟ ಡಾಲಿ ಧನಂಜಯ್ ಮತ್ತು ಗೈನಕಾಲಜಿಸ್ಟ್ ಡಾ. ಧನ್ಯತಾ...

Read moreDetails

ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರ ಅದ್ಧೂರಿ ಆರತಕ್ಷತೆ ಸಮಾರಂಭ!

ರಿಸೆಪ್ಶನ್ ಲುಕ್ ನಲ್ಲಿ ಡಾಲಿ ಧನ್ಯತಾ

ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು  ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಬಂಧನದಲ್ಲಿ ಬಂಧಿತರಾದರು.  ಹಲವು ಸಾಂಪ್ರದಾಯಿಕ ಮದುವೆ ಶಾಸ್ತ್ರಗಳು ,...

Read moreDetails

ಕರ್ನಾಟಕ ರಾಜ್ಯಾದ್ಯಂತ ಏರುತ್ತಿದೆ ತಾಪಮಾನ.. ರಾತ್ರಿ ಚಳಿ, ಬೆಳಗ್ಗೆ ಸುಡು ಬಿಸಿಲು!

ಇಲ್ಲಿದೆ ಇಂದಿನ ಹವಾಮಾನ ವರದಿ!

2025ರ ಫೆಬ್ರವರಿ 16ರಂದು ಕರ್ನಾಟಕದ ಹವಾಮಾನವು ಬಹುತೇಕ ನಗರಗಳಲ್ಲಿ ಬಿಸಿಲಿನ ಅಬ್ಬರ ಮತ್ತು ಸಂಜೆ-ಮುಂಜಾನೆ ಚಳಿಯ ಸಂಯೋಜನೆಯನ್ನು ಪ್ರದರ್ಶಿಸಿತು. ರಾಜ್ಯದ ಹವಾಮಾನ ಇಲಾಖೆಯ ಪ್ರಕಾರ, ದಿನದ ಗರಿಷ್ಠ...

Read moreDetails

ಕರ್ನಾಟಕದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ: ದಿನೇ ದಿನೇ ದುಬಾರಿ ಆಗ್ತಿದೆ ಬಂಗಾರ!

ಇಂದು ಗೋಲ್ಡ್ ಬೆಲೆ ಎಷ್ಟಿದೆ ನೋಡಿ!

2025ರ ಫೆಬ್ರವರಿ 16ರಂದು ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹಲವಾರು ಅಂಶಗಳಿಂದ ಪ್ರಭಾವಿತವಾಗಿ ಏರಿಳಿತಗಳನ್ನು ದಾಖಲಿಸಿವೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಏರುಪೇರುಗಳು, ಡಾಲರ್-ರೂಪಾಯಿ ವಿನಿಮಯ ದರ,...

Read moreDetails

ಕರ್ನಾಟಕದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ!

ಪೆಟ್ರೋಲ್ ಡೀಸೆಲ್ ದರ

ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿದಿನ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ರಾಜ್ಯ ತೆರಿಗೆ, ಮತ್ತು ವಿನಿಮಯ ದರಗಳ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. 2025ರ ಫೆಬ್ರವರಿ...

Read moreDetails
Page 38 of 39 1 37 38 39

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist