ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ: 54 ವರ್ಷದ ಮಹಿಳೆ ಸಾವು!

Befunky collage (76)

ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ  ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ....

Read moreDetails

ರಾಶಿ ಭವಿಷ್ಯ: ಮಹಾಶಿವರಾತ್ರಿ, ಈ ದಿನದ ಅದೃಷ್ಟದ ಕಾಲ!

Whatsapp image 2024 11 14 at 7.33.15 am

ಮಹಾಶಿವರಾತ್ರಿಯು ಶಿವಭಕ್ತರಿಗೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ.ಈ ಹಬ್ಬವನ್ನು ಇಂದು ಆಚರಿಸಲಾಗುವುದು.ಈ ದಿನದಂದು ರಾಶಿಚಕ್ರದ ಪ್ರಕಾರ ಪ್ರತಿಯೊಬ್ಬರ ಜೀವನದ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ...

Read moreDetails

ಈ ವಾರ ತೆರೆಗೆ ಬರುತ್ತಿದೆ ಹೊಸ ತಂಡದ ಹೊಸ ಪ್ರಯತ್ನ “ಮಾಂಕ್ ದಿ ಯಂಗ್”

Befunky collage (75)

ಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾ ಹಂದರ ಹೊಂದಿರುವ "ಮಾಂಕ್ ದಿ ಯಂಗ್" ಚಿತ್ರ ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ....

Read moreDetails

ಪಡ್ಡೆ ಹುಡ್ಗರ ನಿದ್ದೆಗೆಡಿಸ್ತಿರೋ ಈ ಡ್ರ್ಯಾಗನ್ ಬ್ಯೂಟಿ ಯಾರು..?

Befunky collage (74)

ಇಲ್ಲಿಯವರೆಗೂ ನ್ಯಾಷನಲ್ ಕ್ರಶ್ ಯಾರು ಅಂದ್ರೆ ಒನ್ ಅಂಡ್ ಓನ್ಲಿ ರಶ್ಮಿಕಾ ಮಂದಣ್ಣ ಹೆಸರು ಹೇಳಲಾಗ್ತಿತ್ತು. ಆದ್ರೀಗ ಟ್ರೆಂಡ್ ಕೊಂಚ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ ಪಟ್ಟ...

Read moreDetails

“ಪ್ಯಾರ್” ಕ್ರೇಜಿ ಸ್ಟಾರ್ ಹೊಸ ಚಿತ್ರ, ಭಾವುಕ ತಂದೆಯಾಗಿ ರವಿಚಂದ್ರನ್!

Befunky collage (69)

ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್. ಎಸ್. ನಾಗಶ್ರೀ ಅವರು ನಿರ್ಮಾಣ ಮಾಡುತ್ತಿರುವ ನೂತನ ಚಿತ್ರದ ಟೈಟಲ್ ಅನಾವರಣ ಸಮಾರಂಭ ನಡೆಯಿತು. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್...

Read moreDetails

ಮಾಂಸ ಪ್ರಿಯರಿಗೆ ಬಿಗ್ ಶಾಕ್: ನಾಳೆ ಬೆಂಗಳೂರಿನಲ್ಲಿ ಮಟನ್, ಚಿಕನ್ ಸಿಗಲ್ಲ!

Befunky collage (70)

ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಳೆ ನಗರದಾದ್ಯಂತ ಮಾಂಸ ಮಾರಾಟದ ಮೇಲೆ ಒಂದು ದಿನದ ನಿಷೇಧವನ್ನು ಜಾರಿಗೊಳಿಸಿದೆ. ಈ ನಿರ್ಬಂಧದಡಿಯಲ್ಲಿ ಕೋಳಿ, ಕುರಿ,...

Read moreDetails

ಹಿಟ್-3 ಟೀಸರ್ ರಿಲೀಸ್, ಬರ್ತಡೇ ದಿನವೇ ಮಾಸ್ ರೂಪ ತಾಳಿದ ನಾನಿ!

Befunky collage (67)

ತೆಲುಗಿನಲ್ಲಿ ರೊಮ್ಯಾಂಟಿಕ್‌ ಸಿನಿಮಾಗಳ ಜೊತೆಗೆ ಮಾಸ್‌ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನ್ಯಾಚುರಲ್ ಸ್ಟಾರ್ ನಾನಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ನಾನಿ ಹುಟ್ಟುಹಬ್ಬದ ವಿಶೇಷವಾಗಿ ಹಿಟ್-3 ಸಿನಿಮಾದ ಟೀಸರ್...

Read moreDetails

ಮೌನಿಯಾದ ದರ್ಶನ್‌, ಕಣ್ಣೀರು ಹಾಕುತ್ತಾ ಹೊರ ಬಂದ ಪವಿತ್ರಾಗೌಡ!

Befunky collage (68)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್‌ಗೆ ಪ್ರಕರಣದ ಆರೋಪಿಗಳು ಹಾಜರಿದ್ದರು. ನಟ ದರ್ಶನ್‌, ಪವಿತ್ರಾಗೌಡ ಸೇರಿ 17 ಆರೋಪಿಗಳಲ್ಲಿ 15 ಜನ ಹಾಜರಿದ್ದರು. ಇಂದು ಕೋರ್ಟ್‌ನಲ್ಲಿ...

Read moreDetails

ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಮೇಲೆ ಭಯೋತ್ಪಾದಕರ ಕರಿನೆರಳು: 13 ಸಾವಿರ ಸೈನಿಕರು, ಆಟಗಾರರಿಗೆ 100 ಪೊಲೀಸರ ಸರ್ಪಗಾವಲು!

Befunky collage (66)

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾವಳಿಯ ಮೇಲೆ ಭಯೋತ್ಪಾದಕರ ಬೆದರಿಕೆಗಳ ಕರಿನೆರಳು ಆವರಿಸಿದೆ. ಇಸ್ಲಾಮಿಕ್ ಸ್ಟೇಟ್ ಬೊರಾಸನ್ ಪ್ರಾಂತ್ಯ (ISKP) ಸಂಘಟನೆ ವಿದೇಶಿ ಆಟಗಾರರನ್ನು...

Read moreDetails

ಇಂದು ಕೋರ್ಟ್ ಮುಂದೆ ಹಾಜರಾಗಲಿದೆ ದರ್ಶನ್ ಅಂಡ್ ಗ್ಯಾಂಗ್!

Befunky collage (65)

ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಭದಿಸಿದಂತೆ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿ 17 ಆರೋಪಿಗಳು ಇಂದು ಬೆಂಗಳೂರಿನ 57ನೇ ಸಿಸಿಹೆಚ್ (ಸಿವಿಲ್ ಅಂಡ್ ಕ್ರಿಮಿನಲ್ ಕೋರ್ಟ್)...

Read moreDetails

ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

Befunky collage (64)

"ತಾಲೂಕು ಮಟ್ಟದಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ ವಹಿಸಲಾಗುವುದು. ನಾಯಕರ ಹಿಂದೆ ಗಿರಕಿ ಹೊಡೆಯುವವರನ್ನು ನೇಮಿಸಿ ಪ್ರಯೋಜನವಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ....

Read moreDetails

4ನೇ ಕ್ಲಾಸ್‌ ವಿದ್ಯಾರ್ಥಿಗಳ ಸೋಡಿಯಂ ಬಾಂಬ್‌ ಪ್ಲಾನ್‌ : ಶಿಕ್ಷಕಿಯೇ ಟಾರ್ಗೆಟ್‌!

Befunky collage (63)

ಛತ್ತೀಸ್‌ಘಡದ ರಾಯ್‌ಪುರದಲ್ಲಿ ಒಂದು ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಶಿಕ್ಷಕರು, ಪೋಷಕರು ಮತ್ತು ಸಮಾಜವನ್ನು ಆಘಾತಕ್ಕೊಳಗಾಗಿಸಿದೆ. 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯನ್ನು ಸೋಡಿಯಂ...

Read moreDetails

Fact Check: ಯಶ್ ಕುಂಭ ಮೇಳಕ್ಕೆ ಹೋಗಿಲ್ಲ, ವೈರಲ್ ವಿಡಿಯೋ ಸುಳ್ಳು!

Befunky collage (62)

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಯಶ್ ಮತ್ತು ಅವರ ಕುಟುಂಬವು ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂಬುದಾಗಿ ಹೇಳಿಕೊಂಡು ಒಂದು ವಿಡಿಯೋ ವೈರಲ್ ಆಗಿದೆ. ಆದರೆ, ಫ್ಯಾಕ್ಟ್ ಚೆಕ್...

Read moreDetails

ಯಾದಗಿರಿ,ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ..!

Befunky collage (61)

ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಈಗ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಹುಣಸಗಿ ತಾಲೂಕಿನ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿ,...

Read moreDetails

ಬೆಂಗಳೂರು ಬಿಬಿಎಂಪಿ ಸಪ್ತ ಪಾಲಿಕೆಗಳಾಗಿ ವಿಭಜನೆ ಶಿಫಾರಸು!

Befunky collage (59)

ರಾಜ್ಯ ಸರ್ಕಾರವು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಏಳು ಸ್ವತಂತ್ರ ಪಾಲಿಕೆಗಳಾಗಿ ವಿಭಜಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುಂದೂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಸ್ಥಾಪಿಸಿ, ನಗರದ ಆಡಳಿತವನ್ನು ಹಂತಹಂತವಾಗಿ...

Read moreDetails

ಈ ದಿನ ನಿಮ್ಮ ರಾಶಿಗೆ ಗ್ರಹಗಳ ಸ್ಥಾನ ಚಲನೆ ಮತ್ತು ಶನಿ-ಗುರು ಸಂಯೋಗ!

Astrology

ಈ ರಾಶಿಯ ವ್ಯಕ್ತಿಗಳ ಜೀವನದ ಮೇಲೆ ಗ್ರಹಗಳ ಸ್ಥಾನ ಮತ್ತು ಚಲನೆ ವಿಶೇಷ ಪ್ರಭಾವ ಬೀರಲಿದೆ. ಈ ದಿನ ವಿಶೇಷವಾಗಿ ಸೂರ್ಯ-ಶನಿ ಮತ್ತು ಚಂದ್ರ-ಗುರು ಸಂಯೋಗಗಳು ಸಂಭವಿಸುವುದರಿಂದ,...

Read moreDetails

“ಕಲಾವಿದರನ್ನು ಒಂದೇ ರೀತಿಯ ಪಾತ್ರಗಳಿಗೆ ಸೀಮಿತ ಮಾಡಬೇಡಿ”

Befunky collage (58)

ಬಣ್ಣದ ಲೋಕದ ನಂಟಿಲ್ಲದಿದ್ದರೂ, ಅದ್ಯಾವ ಮಾಯೆಯೊಂದು ಎಂಥೆಂಥವರನ್ನೋ ಚಿತ್ರರಂಗಕ್ಕೆ ಕರೆತಂದಿರುತ್ತದೆ. ಅದೇ ರೀತಿ, ತಾವಾಯ್ತು ತಮ್ಮ ಕ್ರಿಕೆಟ್‌ ಆಟವಾಯ್ತು ಎಂದಷ್ಟೇ ಇದ್ದ ಫ್ರೊಫೆಷನಲ್‌ ಕ್ರಿಕೆಟರ್‌ ಭಾಸಿ ಭಾಸ್ಕರ್‌,...

Read moreDetails

ಈ ವಾರ ಬಿಡುಗಡೆಯಾಗಲಿದೆ “ಅಣ್ಣಯ್ಯ” ಧಾರಾವಾಹಿ ಖ್ಯಾತಿಯ ವಿಕಾಶ್ ಉತ್ತಯ್ಯ ಅಭಿನಯದ “ಅಪಾಯವಿದೆ ಎಚ್ಚರಿಕೆ” ಚಿತ್ರ !

Befunky collage (57)

ಆರಂಭದಿಂದಲೂ ಹಾಡುಗಳು, ಟೀಸರ್ ಹಾಗೂ ಟ್ರೈಲರ್ ಮೂಲಕ ಜನರ ಮನಸ್ಸನ್ನು ತಲುಪುವ ''ಅಪಾಯವಿದೆ ಎಚ್ಚರಿಕೆ" ಚಿತ್ರ ಈ ವಾರ(ಫೆಬ್ರವರಿ 28) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತುಂಬಾ ದಿನಗಳ ಬಳಿಕ...

Read moreDetails

ಪತ್ನಿ ಕೊಂದು, ಮಕ್ಕಳ ಬಳಿ ನಿಮ್ಮಮ್ಮ ಕಳೆದುಹೋದ್ಲು ಎಂದಿದ್ದ ವ್ಯಕ್ತಿ ಬಂಧನ!

Befunky collage (56)

ಉತ್ತರ ಪ್ರದೇಶದ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೆಹಲಿಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಮಕ್ಕಳಿಗೆ "ನಿಮ್ಮ ಅಮ್ಮ ಕುಂಭದಲ್ಲಿ ಕಳೆದುಹೋದಳು" ಎಂದು ಸುಳ್ಳು ಹೇಳಿದ್ದಾನೆ....

Read moreDetails

ಗೃಹಜ್ಯೋತಿ ಹಣ ಸರ್ಕಾರ ಕಟ್ಟದಿದ್ದರೆ ಜನರಿಂದಲೇ ವಸೂಲಿ? ಎಸ್ಕಾಂಗಳ ಪ್ರಸ್ತಾವಕ್ಕೆ ಬಿಜೆಪಿ ಕಿಡಿ!

Befunky collage (55)

ಕರ್ನಾಟಕದ ಪ್ರಮುಖ ಜನಕಲ್ಯಾಣ ಯೋಜನೆಯಾದ ಗೃಹಜ್ಯೋತಿ ಈಗ ಸಂಕಷ್ಟದ ಮುಖಾಂತರ ಹಾದುಹೋಗುತ್ತಿದೆ. ಸರ್ಕಾರವು ವಿದ್ಯುತ್ ಸಂಸ್ಥೆಗಳಿಗೆ (ಎಸ್ಕಾಂಗಳು) ಸಬ್ಸಿಡಿ ಹಣವನ್ನು ಸಮಯಕ್ಕೆ ಪಾವತಿಸದಿದ್ದರೆ, ಈ ಯೋಜನೆಯನ್ನು ಸ್ಥಗಿತಗೊಳಿಸಿ,...

Read moreDetails

ಆಂಕರ್ ಅನುಪಮಾ ಗೌಡ್ ಅರೆಸ್ಟ್? ಅಭಿಮಾನಿಗಳ ತಲೆಕೆಡಿಸಿದ ವೈರಲ್ ಫೋಟೋ!

Befunky collage (54)

ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ್ ಅರೆಸ್ಟ್ ಆಗಿದ್ದಾರೆಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಿಸಿದೆ. "ಅರೆಸ್ಟ್" ಎಂದು ಲೇಬಲ್ ಮಾಡಿದ ಒಂದು ಫೋಟೋ ವೈರಲ್ ಆಗಿ,...

Read moreDetails

ಮೈಸೂರು ಉದಯಗಿರಿ ಗಲಾಟೆ‌ ಪ್ರಕರಣ: ಬಿಜೆಪಿಯವರಿಂದ ರಾಜಕೀಯ ಅಸ್ತ್ರವಾಗಿ ಉಪಯೋಗ!

Befunky collage (53)

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು. ನಗರದಲ್ಲಿ ತುಮಕೂರು...

Read moreDetails

ಬಸ್, ಮೆಟ್ರೋ ಆಯ್ತು ಇದೀಗ ಅಡುಗೆ ಎಣ್ಣೆ ಸರದಿ!

Befunky collage (52)

ಬಸ್ ಮತ್ತು ಮೆಟ್ರೋ ಸೌಕರ್ಯಗಳ ನಂತರ ಈಗ ನಿತ್ಯಬಳಕೆಯ ಅಡುಗೆ ಎಣ್ಣೆಗಳ ಸರದಿ.ಕಳೆದ ಒಂದು ತಿಂಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಗಗನಕ್ಕೇರಿದೆ. ಸೂರ್ಯಕಾಂತಿ, ತೆಂಗು,...

Read moreDetails

ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

Befunky collage (51)

ಕುಂಭಮೇಳಕ್ಕೆ ಭೇಟಿ ನೀಡಿ ಬೀದರ್‌ಗೆ ಮರಳುತ್ತಿದ್ದ ಒಂದು ವಾಹನ ವಾರಣಾಸಿಯಲ್ಲಿ ಭೀಕರ ಅಪಘಾತಕ್ಕೆ ಗುರಿಯಾಗಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ 4 ಸದಸ್ಯರು ಸೇರಿದಂತೆ 6 ಜನರು...

Read moreDetails

ಬಿಆರ್‌ಟಿ ಸಂರಕ್ಷಿತಾ ಅರಣ್ಯದಲ್ಲಿ ಹುಲಿಯ ಸಂತತಿ ಹೆಚ್ಚಳಕ್ಕೆ ಸೋಲಿಗ ಜನಾಂಗದವರ ಕೊಡುಗೆ :ಪ್ರಧಾನಿ ಮೋದಿ!

Befunky collage (50)

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಅಭಯಾರಣ್ಯದ ಹುಲಿ ಸಂಖ್ಯೆ...

Read moreDetails

ಪ್ರಯಾಗ್‌ರಾಜ್‌ ಮಹಾಕುಂಭ ಮೇಳಕ್ಕೆ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಭೇಟಿ..!

Befunky collage (49)

ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆಗೂಡಿ, ಪ್ರಯಾಗ್‌ರಾಜ್‌ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಹಿಂದೂ ಧರ್ಮದ ಅತ್ಯಂತ ಪವಿತ್ರ...

Read moreDetails

ಭರ್ಜರಿ ಶತಕದೊಂದಿಗೆ ಕಿಂಗ್ ಕೊಹ್ಲಿ ಹಲವು ವಿಶ್ವ ದಾಖಲೆ!

Befunky collage (48)

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಸಾಮ್ರಾಟತ್ವವನ್ನು ಸಾಬೀತು ಮಾಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅವರು ಬಾರಿಸಿದ 111 ಎಸೆತಗಳ 122 ರನ್‌ಗಳ...

Read moreDetails

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಶಿವಣ್ಣ ದಂಪತಿ ಭೇಟಿ..!

Befunky collage (47)

ನಟ ಡಾ. ಶಿವರಾಜಕುಮಾರ್  ಮತ್ತು ಅವರ ಪತ್ನಿ ಗೀತಾ ಶಿವರಾಜಕುಮಾರ್ ಇತ್ತೀಚೆಗೆ  ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಆರೋಗ್ಯ ಸವಾಲುಗಳಿಂದ ಚೇತರಿಸಿಕೊಂಡ ನಂತರ ಮೊದಲ...

Read moreDetails

10 ಗ್ರಾಂ ಆಸೆ ಬಿಟ್ಬಿಡಿ, ಇನ್ಮುಂದೆ 1 ಗ್ರಾಂ ಬಂಗಾರ ಖರೀದಿಸೋಕೂ ಆಗೋದಿಲ್ಲ!

Gold price

ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯು ಸಾಂಸ್ಕೃತಿಕ, ಆರ್ಥಿಕ ಮತ್ತು ಹೂಡಿಕೆದಾರರ ದೃಷ್ಟಿಯಿಂದ ಪ್ರಮುಖ ಸ್ಥಾನವನ್ನು ಹೊಂದಿದೆ. 2025ರ ಫೆಬ್ರವರಿ 24ರಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿರಬಹುದು...

Read moreDetails

ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಹೇಗಿವೆ?

Petrol, diesel price

ಕರ್ನಾಟಕ ರಾಜ್ಯದ ವಿವಿಧ ನಗರಗಳಲ್ಲಿ 2025 ಫೆಬ್ರವರಿ 24ರಂದು ಪೆಟ್ರೋಲ್ ಮತ್ತು ಡೀಸೆಲ್ ದರ .ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ,...

Read moreDetails

ಇಂದಿನ 12 ರಾಶಿ ಭವಿಷ್ಯ:ರಾಜಯೋಗದಿಂದ ಇಂದು ಈ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ!

Astrology

ಪ್ರತಿ ರಾಶಿಯವರ ಜೀವನದ ಮೇಲೆ ಗ್ರಹಗಳ ಸ್ಥಾನಗಳು ಮತ್ತು ಚಲನೆಗಳು ಪ್ರಭಾವ ಬೀರುತ್ತವೆ. ಇಂದಿನ ದಿನದಲ್ಲಿ ಚಂದ್ರ, ಮಂಗಳ, ಮತ್ತು ಗುರು ಗ್ರಹಗಳ ಸಂಯೋಜನೆಯು ಪ್ರತಿ ರಾಶಿಯವರಿಗೆ...

Read moreDetails

ಪಾಕ್ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಪೂರೈಸಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!

Befunky collage (46)

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೆಣಸಾಟದಲ್ಲಿ, ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ಮೈಲುಗಲ್ಲನ್ನು ತಲುಪಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 8...

Read moreDetails

ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

Befunky collage (45)

ಬಿಗ್ ಬಾಸ್ ಖ್ಯಾತಿ ನಿವೇದಿತಾ ಗೌಡ ಮತ್ತು  ಚಂದನ್ ಶೆಟ್ಟಿ ಇತ್ತೀಚೆಗೆ ದಾಂಪತ್ಯ ಬಾಳನ್ನು ಕೊನೆಗೊಳಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ದಾರಿಯಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾದ 2...

Read moreDetails

ಮಹಾ ಕುಂಭ ಮೇಳದ ವೈಭವ: 60 ಕೋಟಿಯನ್ನು ದಾಟಿದ ಭಕ್ತರ ದಂಡು!

Befunky collage (44)

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ 144 ವರ್ಷಗಳ ಮಹಾಕುಂಭಮೇಳ, ಫೆಬ್ರವರಿ 26ರಂದು ಶಿವರಾತ್ರಿಯಂದು ಭವ್ಯವಾಗಿ ಮುಕ್ತಾಯವಾಗಲಿದೆ. ಜನವರಿ 13ರಿಂದ ಆರಂಭವಾದ ಈ ಧಾರ್ಮಿಕ ಮಹಾಜಾತ್ರೆಗೆ...

Read moreDetails

ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಹೆಚ್ಚಾಗ್ತಿದೆ ಜಲಕ್ಷಾಮ..!

Befunky collage (43)

ಕರ್ನಾಟಕ ರಾಜ್ಯವು ಗಂಭೀರ ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿದೆ. ಬೇಸಿಗೆಗೂ ಮುಂಚೆಯೇ ಜಲಸಂಕಷ್ಟ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕದ ನೀರು ಹಂಚಿಕೆಗೆ ಹೊಸ ಬೇಡಿಕೆಗಳನ್ನು...

Read moreDetails

IND vs PAK: 6 ಎಸೆತಗಳಲ್ಲಿ 2 ಕ್ಯಾಚ್‌ ಬಿಟ್ಟ ಟೀಂ ಇಂಡಿಯಾ!

Befunky collage (42)

ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಉಗ್ರ ಸ್ಪರ್ಧೆ ಕಾಣಿಸಿಕೊಂಡಿತು. ಆದರೆ, ಟೀಂ ಇಂಡಿಯಾದ ಫೀಲ್ಡಿಂಗ್‌ನಲ್ಲಿ ಕಂಡುಬಂದ ನಿರಾಶಾದಾಯಕ ಪ್ರದರ್ಶನ ಅಭಿಮಾನಿಗಳನ್ನು ಕೆರಳಿಸಿದೆ....

Read moreDetails

ಹುಡುಗಿಯ ಗಂಡನ ಕಥೆಯನ್ನೇ ಮುಗಿಸಿದ ಭಗ್ನ ಪ್ರೇಮಿ!

Befunky collage (41)

ಪ್ರೇಮದ ಹೆಸರಿನಲ್ಲಿ ನಡೆದ ಕ್ರೂರ ಕೊಲೆ ಘಟನೆ ಶಿರಸಿಯಲ್ಲಿ ಮೂಡಿಬಂದಿದೆ. ಧಾರವಾಡದ ಪ್ರೀತಮ್ ಡಿಸೋಜ (28) ಯುವಕ ತನ್ನ ಹಳೆ ಪ್ರೇಯಸಿ ಪೂಜಾ (25) ಅವಳ ಹೊಸ...

Read moreDetails

ಶ್ರೀಶೈಲಂ ಕಾಲುವೆ ಸುರಂಗ ಕುಸಿತ : 8 ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹೋರಾಟ!

Befunky collage (40)

ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದ ಮೇಲ್ಭಾಗದ ಛಾವಣಿ ಕುಸಿದಿದ್ದು, 8ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹರಸಾಹಸ ಮಾಡುತ್ತಿದೆ....

Read moreDetails

ನಿರಂಜನ್ ದೇಶಪಾಂಡೆ ಜೀ ಕನ್ನಡದಲ್ಲಿ: ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಹೊಸ ನಿರೂಪಕ!

Befunky collage (39)

ಕನ್ನಡ ಟಿವಿ ಇಂಡಸ್ಟ್ರಿಯ ಹಾಸ್ಯ-ನಿರೂಪಣೆಗಳ 'ಚಾಂಪಿಯನ್' ನಿರಂಜನ್ ದೇಶಪಾಂಡೆ ಇತ್ತೀಚೆಗೆ ಜೀ ಕನ್ನಡದೊಂದಿಗೆ ಹೊಸ ಸಹಯೋಗಕ್ಕೆ ಸಹಿ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿ...

Read moreDetails

ಸೆಲ್ಫಿ ಕೇಳಲು ಬಂದ ಅಭಿಮಾನಿಯ ಬಳಿ ದುರ್ವರ್ತನೆ ತೋರಿದ ನಟ!

Befunky collage (38)

ಮಲಯಾಳಂ ಸಿನಿಮಾರಂಗದ ಪ್ರಸಿದ್ಧ ನಟ ಉನ್ನಿ ಮುಕುಂದನ್ ಇತ್ತೀಚಿಗೆ ವಿವಾದದ ಗುಂಡಿಗೆ ಬಿದ್ದಿದ್ದಾರೆ. ಅವರ ನಾಯಕನಾಗಿ ಬಂದ ಹಿಟ್ ಚಿತ್ರ 'ಮಾರ್ಕೊ' ಭಾರತದಾದ್ಯಂತ 100 ಕೋಟಿ ರೂಪಾಯಿಗಳಿಸಿದ್ದು,...

Read moreDetails

ಮಹಾಶಿವರಾತ್ರಿ 2025: ಶಿವರಾತ್ರಿಯಂದು ಈ ವಸ್ತುಗಳನ್ನು ದಾನ ಮಾಡಿ, ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ!

Befunky collage (37)

ಮಹಾಶಿವರಾತ್ರಿಯು ಭಗವಾನ್ ಶಿವನ ಆರಾಧನೆಗಾಗಿ ಸಮರ್ಪಿತವಾದ ಪವಿತ್ರ ಹಬ್ಬ. ಈ ದಿನದಂದು ಭಕ್ತರು ವ್ರತ, ಜಾಗರಣೆ ಮತ್ತು ಪೂಜೆಯ ಮೂಲಕ ಶಿವನನ್ನು ಪ್ರಸನ್ನಗೊಳಿಸುತ್ತಾರೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ,...

Read moreDetails

ಬೈಕ್ ಓಡಿಸುತ್ತಿರುವಾಗಲೇ ಯುವಕನಿಗೆ ಹೃದಯಾಘಾತ: ಪ್ರಾಣ ಉಳಿಸಿದ ಹುಬ್ಬಳ್ಳಿ ಪೊಲೀಸ್ ಇನ್‌ಸ್ಪೆಕ್ಟ‌ರ್!

Befunky collage (36)

ನಿನ್ನೆ ತಡರಾತ್ರಿ  ಹುಬ್ಬಳ್ಳಿ-ಧಾರವಾಡ ರಸ್ತೆಯ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮಾನವೀಯತೆಯ ಒಂದು ಘಟನೆ ನಡೆಯಿತು. ಯುವಕ ಮುಸ್ತಾಕ್ ಅವರು ಬೈಕ್ ನಡೆಸಿಕೊಂಡು ಹೋಗುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೆ ತುತ್ತಾದರು....

Read moreDetails

ಭಾರತ, ಪಾಕಿಸ್ತಾನ ಪಂದ್ಯ ವೀಕ್ಷಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ!

Befunky collage (35)

ಕೇಂದ್ರ ಸಚಿವ ಹಾಗೂ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್...

Read moreDetails

ರಾಕಿಂಗ್ ಸ್ಟಾರ್ ಯಶ್ ರಾಮಾಯಣ ಚಿತ್ರೀಕರಣ ಪ್ರಾರಂಭ..!

Befunky collage (34)

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಯಶ್ ಅವರ ಮುಂದಿನ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ "ರಾಮಾಯಣ" ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಭವ್ಯವಾಗಿ ಪ್ರಾರಂಭವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ನೇತೃತ್ವದಲ್ಲಿ...

Read moreDetails

ಶಮಿ ಬೌಲಿಂಗ್​ ಬಗ್ಗೆ ಟೀಮ್​ ಇಂಡಿಯಾ ಫ್ಯಾನ್ಸ್ ಸೋಷಿಯಲ್​ ಮೀಡಿಯಾದಲ್ಲಿ​​ ಆಕ್ರೋಶ!

Befunky collage (33)

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು  ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ...

Read moreDetails

ಬೆಂಗಳೂರು ಮೆಟ್ರೋ ದರ ಏರಿಕೆ ವಿರೋಧಿಸಿ ನಾಗರಿಕರ ಸಮಾವೇಶ!

Befunky collage (32)

ಬೆಂಗಳೂರಿನ CID ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. 'ಬೆಂಗಳೂರು ಉಳಿಸಿ ಸಮಿತಿ' ಮತ್ತು 'ಬೆಂಗಳೂರು ಮೆಟ್ರೋ...

Read moreDetails

ಕಾರಿನ ಸೈಲೆನ್ಸರ್‌ನ ಅಲ್ಟ್ರೆಷನ್ ಮಾಡಿಸಿ ಯುವಕನ ಹುಚ್ಚಾಟ!

Befunky collage (31)

ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸುತ್ತಮುತ್ತ ಶನಿವಾರ ಸಂಜೆ ಕೇಳಿಬಂದ ಕರ್ಕಶ ಸದ್ದು ಮತ್ತು ಕಾರ್ ಸೈಲೆನ್ಸ್ ನಿಂದ ಹೊರಡುತ್ತಿದ್ದ ಬೆಂಕಿಯ ಕಿಡಿಗಳು ಸ್ಥಳೀಯರನ್ನು ಭಯಭ್ರಾಂತರನ್ನಾಗಿ ಮಾಡಿದವು.ಈ ಘಟನೆಗೆ...

Read moreDetails

ರೇಣುಕಾಸ್ವಾಮಿ ಮಗುವಿನ ನಾಮಕರಣ: 8 ತಿಂಗಳ ಬಳಿಕ ಇಂದು ಮೊದಲ ಶುಭಕಾರ್ಯ!

Befunky collage (30)

ರೇಣುಕಾಸ್ವಾಮಿ ಹತ್ಯೆ ಕೇಸಿನ ನೆನಪುಗಳೊಂದಿಗೆ, ಅವರ ಮನೆಯಲ್ಲಿ ಇಂದು ಸಂಭ್ರಮದ ಶುಭಕಾರ್ಯ ನಡೆಯುತ್ತಿದೆ. ನಗರದ ವಿಆರ್ಎಸ್  ಬಡಾವಣೆಯಲ್ಲಿರುವ ರೇಣುಕಾಸ್ವಾಮಿಯ ನಿವಾಸದಲ್ಲಿ ಅವರ 5 ತಿಂಗಳ ಮಗುವಿನ ನಾಮಕರಣ...

Read moreDetails

ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ವೇಗದ ಬೌಲರ್ ಬೂಮ್ರಾ ಗೈರು!

Befunky collage (29)

2025ರ ಐಸಿಸಿ ಚಾಂಪಿಯನ್ ಟ್ರೋಫಿ ಸರಣಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಅಗ್ರ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಗೈರಿನೊಂದಿಗೆ ಎದುರಾಳಿಗಳ ವಿರುದ್ಧ...

Read moreDetails

ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

Befunky collage (28)

ಚಿತ್ರದುರ್ಗದ ವಿಆರ್ಎಸ್ ಬಡಾವಣೆಯ ನಿವಾಸಿಯಾಗಿದ್ದು ರೇಣುಕಾಸ್ವಾಮಿ (35) ಬೆಂಗಳೂರಿನ ಡಿ-ಗ್ಯಾಂಗ್ ಕೃತ್ಯಕ್ಕೆ ಬಲಿಯಾದ ದುರಂತದ ನಂತರ, ಅವರ ಕುಟುಂಬವು ಇನ್ನೂ ಆಘಾತ ಮತ್ತು ದುಃಖದ ನಡುವೆ ಹೋರಾಡುತ್ತಿದೆ....

Read moreDetails

ತಿಂಗಳಿಗೆ 10 ಸಾವಿರ, 20 ವರ್ಷ: SIP ಮಾಡಿದ್ರೆ ರಿರ್ಟನ್ ಎಷ್ಟು ಸಿಗುತ್ತೆ?

Befunky collage (27)

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಈಗ ಹೂಡಿಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿದೆ. ನಿಯಮಿತವಾಗಿ ಸಣ್ಣ ಸಣ್ಣ ಹಣವನ್ನು ಹೂಡಿ ದೀರ್ಘಾವಧಿಯಲ್ಲಿ ದೊಡ್ಡ...

Read moreDetails

ಅಗ್ನಿಶಾಮಕ ದಳದ ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸ್ಫೋಟ!

Befunky collage (26)

ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಚರ್ಚೆಗೂ ಎಡೆಮಾಡಿಕೊಡುತ್ತವೆ. ಇತ್ತೀಚೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಒಂದು ಡ್ಯಾನ್ಸ್ ವೀಡಿಯೊ...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದ ಮಹಿಳೆಯರೇ ಪತಿಯ ಅದೃಷ್ಟದ ದೀಪಗಳು!

Befunky collage (25)

ಸಂಖ್ಯಾಶಾಸ್ತ್ರ ಪ್ರಕಾರ, ವ್ಯಕ್ತಿಯ ಹುಟ್ಟಿದ ದಿನಾಂಕವು ಅವರ ಜೀವನದ ಸುತ್ತಮುತ್ತಲಿನ ಶಕ್ತಿಗಳು, ಭವಿಷ್ಯ ಮತ್ತು ಸಂಬಂಧಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ನಿರ್ದಿಷ್ಟ...

Read moreDetails

ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ!

Befunky collage (24)

ಭಾರತದ ಹಣಕಾಸು ಮತ್ತು ಆರ್ಥಿಕ ರಂಗದ ಅನುಭವಿ ನಾಯಕ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ, ನೀತಿ ಆಯೋಗದ...

Read moreDetails

ಡಿಜಿಟಲ್ ಯುಗದಲ್ಲಿ ಕಣ್ಣಿನ ತೊಂದರೆಗಳಿಂದ ದೂರವಿರಲು: ಈ ನಿಯಮಗಳನ್ನು ಪಾಲಿಸಿ!

Befunky collage (23)

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಮಹತ್ವಪೂರ್ಣ ಅಂಗಗಳಲ್ಲಿ ಒಂದು. ಆಧುನಿಕ ಜೀವನಶೈಲಿ, ಸ್ಕ್ರೀನ್ ಸಮಯದ ಹೆಚ್ಚಳ, ಪೋಷಕಾಂಶದ ಕೊರತೆ, ಮತ್ತು ಪರಿಸರ ಮಾಲಿನ್ಯದಿಂದಾಗಿ ಕಣ್ಣಿನ...

Read moreDetails

ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನದ ಹೆಸರಿಲ್ಲ: ಕ್ಯಾತೆ ತೆಗೆದ ಪಿಸಿಬಿ!

Befunky collage (22)

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದ ನೇರಪ್ರಸಾರದ ಸಮಯದಲ್ಲಿ, ಟೂರ್ನಮೆಂಟ್ ಲೋಗೋದಿಂದ ಪಾಕಿಸ್ತಾನದ ಹೆಸರು ಕಾಣೆಯಾಗಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ....

Read moreDetails

ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಸರ್ಕಾರದ ದಿವಾಳಿಗೆ ಸಾಕ್ಷಿ: ಬಸವರಾಜ ಬೊಮ್ಮಾಯಿ!

Befunky collage (21)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಜೆಟ್ ಖರ್ಚು ವೆಚ್ಚದ ಬಗ್ಗೆ ಕೇಳಿದರೆ, ಕೇಂದ್ರದ ಕಡೆಗೆ ಬೆರಳು ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ ಎಂದು...

Read moreDetails

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಕೌಂಟ್​ ಡೌನ್ ಶುರು!

Befunky collage (20)

ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ಚಾಂಪಿಯನ್ಸ್ ಟ್ರೋಫಿ ಮಹಾಸಮರ ನಡೆಯಲಿದೆ. ಈ ಮುಂಚೆ ಈ ಟೂರ್ನಮೆಂಟ್‌ನಲ್ಲಿ ಇಬ್ಬರೂ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇತಿಹಾಸದ ದಾಖಲೆಗಳು...

Read moreDetails

ಭಾರತದಲ್ಲಿ ಮಾರ್ಚ್ 4ರಂದು ನಥಿಂಗ್ ಫೋನ್ 3a ಪ್ರೊ ಲಾಂಚ್!

Befunky collage (18)

ಮಾರ್ಚ್ 4ರಂದು ಜಾಗತಿಕವಾಗಿ ಲಾಂಚ್ ಆಗಲಿರುವ ನಥಿಂಗ್ ಫೋನ್ 3a ಸಿರೀಸ್‌ನ  ಹೊಸ ರೂಪರೇಖೆಗಳು ಆನ್ಲೈನ್‌ನಲ್ಲಿ ಬಹಿರಂಗವಾಗಿವೆ.ಆಂಡ್ರಾಯ್ಡ್ ಅಥಾರಿಟಿ ಸೈಟ್ ಪಡೆದಿರುವ ಈ ರೆಂಡರ್ಗಳು, ಫೋನ್ 3a...

Read moreDetails

8ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ‘ಛಾವಾ’ ಅಬ್ಬರ..!

Befunky collage (17)

ವಿಕ್ಕಿ ಕೌಶಲ್ ನಟನೆಯಿಂದ ಕೂಡಿದ ದೇಶಪ್ರೇಮದ ಮಹಾಕಾವ್ಯ ಚಿತ್ರ  ಛಾವಾ, 2025ರ ಬಾಕ್ಸ್ ಆಫೀಸ್‌‌ನಲ್ಲಿ ಅಸಾಧಾರಣ ದಾಖಲೆಗಳನ್ನು ಮಾಡಿದೆ. ಬಿಡುಗಡೆಯಾದ ಎಂಟನೇ ದಿನದೊಳಗೇ ಚಿತ್ರವು 250 ಕೋಟಿ...

Read moreDetails

ಛಾವಾ ಟೀಕೆಗಳ ನಡುವೆಯೂ ರಶ್ಮಿಕಾ ಅವರನ್ನು ಸಮರ್ಥಿಸಿಕೊಂಡ ದಿವ್ಯಾ ದತ್ತಾ: ಅವರ ಹಿಟ್‌ ಸಿನಿಮಾಗಳನ್ನು ಮರೆಯಬಾರದು!

Befunky collage (16)

ಸಂದರ್ಶನ ಒಂದರಲ್ಲಿ ನಟಿ ದಿವ್ಯಾ ದತ್ತಾ, ಛಾವಾ ಚಿತ್ರದಲ್ಲಿನ ಪಾತ್ರಕ್ಕಾಗಿ ಟೀಕೆಗಳು ಕೇಳಿಬಂದಿದ್ದಕ್ಕೆ ಸಹನಟಿ ರಶ್ಮಿಕಾ ಮಂದಣ್ಣ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್‌ನಲ್ಲಿ ವಿಕ್ಕಿ ಕೌಶಲ್...

Read moreDetails

ಮಹಾಕುಂಭದಲ್ಲಿ ವಸಿಷ್ಠ ಸಿಂಹ,ತಮನ್ನಾ : ಒಡೆಲಾ 2 ಚಿತ್ರದ ಟೀಸರ್ ಬಿಡುಗಡೆ!

Befunky collage (15)

ಪ್ರಯಾಗ್ರಾಜ್‌‌‌ನಲ್ಲಿ ನಡೆದ ಮಹಾ ಕುಂಭ ಮೇಳದ ವಿಶೇಷ ಸಂದರ್ಭದಲ್ಲಿ ಕನ್ನಡ-ತೆಲುಗು ಚಿತ್ರರಂಗದ ಪ್ರಸಿದ್ಧ ನಟ,ನಟಿಯಾದ ವಸಿಷ್ಠ ಸಿಂಹ ಮತ್ತು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅಭಿನಯದ ಚಿತ್ರ...

Read moreDetails

ಸಸ್ಪೆನ್ಸ್ ಥ್ರಿಲ್ಲರ್ ‘ಎಫ್.ಐ.ಆರ್ 6 to 6’ ಈ ವಾರ ತೆರೆಗೆ!

Befunky collage (14)

ಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ....

Read moreDetails

ರಕ್ತದೊತ್ತಡ ನಿಯಂತ್ರಣಕ್ಕೆ 8 ಉತ್ತಮ ಉಪಹಾರಗಳು!

Befunky collage (13)

ರಕ್ತದೊತ್ತಡ (ಹೈಪರ್ ಟೆನ್ಷನ್) ಇರುವವರು ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳುವುದು ಅವರ ಹೃದಯ ಸುರಕ್ಷತೆ ಮತ್ತು ದೀರ್ಘಾವಧಿ ಯಶಸ್ಸಿಗೆ ಪ್ರಮುಖವಾಗಿದೆ. ಉಪಹಾರವು ದಿನದ ಮೊದಲ ಊಟವಾಗಿ, ಪೋಷಕಾಂಶಗಳು ಮತ್ತು...

Read moreDetails

ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ: ವಿಜಯೇಂದ್ರ!

Befunky collage (12)

ಗ್ರೇಟರ್ ಬೆಂಗಳೂರು ರಚಿಸುವ ಮೂಲಕ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ...

Read moreDetails

ಫೆ.21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..ಜರ್ನಿ ಕಥೆಯೊಂದಿಗೆ ಬೆಳ್ಳಿತೆರೆಗೆ ಬಂದ ನಿರ್ದೇಶಕ ಹಯವದನ!

Befunky collage (11)

ಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹಯದವನ ಚೊಚ್ಚಲ ಪ್ರಯತ್ನದ ಎಲ್ಲೋ ಜೋಗಪ್ಪ ನಿನ್ನರಮನೆ ಪ್ರೇಕ್ಷಕರ...

Read moreDetails

ಡ್ಯೂಡ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍!

Befunky collage (10)

ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ...

Read moreDetails

ದೆಹಲಿಯಲ್ಲಿರುವ ಮಾಜಿ ಪ್ರಧಾನಿಗಳ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರು!

Befunky collage (9)

ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರೊಂದಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಚರ್ಚೆ ನಡೆಸಿದ್ದಾರೆ. Thank you Shri. @crpaatil avare...

Read moreDetails

ಬಾಯ್ಸ್‌ V/S ಗರ್ಲ್ಸ್‌ ಶೋ‌ನಲ್ಲಿ ಸೃಜನ ಮಜಾ ಟಾಕೀಸ್!

Befunky collage (8)

ಕಲರ್ಸ್ ಕನ್ನಡದಲ್ಲಿ ಈ ವಾರಾಂತ್ಯ "ಮಹಾ ಮಿಲನ"ದ ಮೂಲಕ 6 ಗಂಟೆಗಳ ಅವಿರತ ಮನರಂಜನೆ! ಫೆಬ್ರವರಿ 22 ಮತ್ತು 23ರ ರಾತ್ರಿ 7:30ಕ್ಕೆ ಪ್ರಸಾರವಾಗಲಿರುವ ಈ ವಿಶೇಷ...

Read moreDetails

ಪವಿತ್ರ ಕುಂಭಮೇಳದಲ್ಲಿ ಅಪವಿತ್ರ ಕೆಲಸ..! ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಡಾರ್ಕ್ ವೆಬ್ ಅಪ್ಲೋಡ್..!

Befunky collage (7)

ಪ್ರಶಾಂತ್, ಪ್ರೋಗ್ರಾಮ್ ಪ್ರೊಡ್ಯೂಸರ್ ಮಹಾ ಕುಂಭಮೇಳಕ್ಕೆ ವಯಸ್ಸಿನ ಮಿತಿ ಇಲ್ಲದೆ, ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರು ಆಗಮಿಸುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಪ್ರಯಾಗ್ ರಾಜ್ ಆಗಮಿಸಿ...

Read moreDetails

10 ವರ್ಷ ಹುಡುಕಾಡಿದರು ಮದುವೆಗೆ ಕನ್ಯೆ ಸಿಗದ ಯುವ ರೈತ ಆತ್ಮಹತ್ಯೆ!

Befunky collage (4)

ಹಾವೇರಿ ಜಿಲ್ಲೆಯ ಕಳ್ಳಿಹಾಳ ಗ್ರಾಮದಲ್ಲಿ, 35 ವರ್ಷದ ಯುವ ರೈತ ಪ್ರಕಾಶ ಬಸವರಾಜ ಅವರು ಮದುವೆಗೆ ಕನ್ಯೆ ಸಿಗದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....

Read moreDetails

ಶ್ರೇಷ್ಟಗೆ ತಾಳಿ ಕಟ್ಟಿದ ತಾಂಡವ್‌‌, ತನ್ನ ತಾಳಿ ಕಿತ್ತೆಸೆವ ಭಾಗ್ಯ..!

Befunky collage (2)

ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ"ಭಾಗ್ಯಲಕ್ಷ್ಮಿ" ಈ ಸಾರಿ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ. ಸೋಮವಾರ, 24 ಫೆಬ್ರವರಿ ಸಂಜೆ 7ಗಂಟೆಗೆ ಪ್ರಸಾರವಾಗಲಿರುವ ಒಂದು ಗಂಟೆಯ ವಿಶೇಷ ಎಪಿಸೋರಡ್‌‌‌‌ನಲ್ಲಿ ಭಾಗ್ಯಳ...

Read moreDetails

ತಮಿಳು ರಿಮೇಕ್ನಲ್ಲಿ ಬಿಗ್ ಬಾಸ್ ತ್ರಿವಿಕ್ರಮ್ ಹೀರೋ..!

Befunky collage (1)

ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್-ಅಪ್ ಆಗಿದ್ದ ತ್ರಿವಿಕ್ರಮ್ ಈಗ ಟಿವಿ ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ಕಲರ್ಸ್ ಕನ್ನಡದ ಹೊಸ ಸೀರಿಯಲ್ ಮುದ್ದು ಸೊಸೆಯಲ್ಲಿ ಅವರು...

Read moreDetails

ಪ್ರಯಾಗ್ ರಾಜ್‌ನಲ್ಲಿ ಭೀಕರ ಅಪಘಾತ: ಬೀದರ್ ಮೂಲದ 6 ಮಂದಿ ಸ್ಥಳದಲ್ಲೇ ಸಾವು.!

Add a subheading (92) (6)

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ, ತೆರಳಿದ್ದ ಕರ್ನಾಟಕದ ಬೀದರ್ ಜಿಲ್ಲೆಯ 6 ಭಕ್ತರು ಭೀಕರ ಮೂಲದದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ  ರೂಪಾಪೂರ್ ಬಳಿ ಸಂಭವಿಸಿದ್ದು,...

Read moreDetails

ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌: ಬಸವರಾಜ ಬೊಮ್ಮಾಯಿ!

Add a subheading (92) (5)

ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ....

Read moreDetails

ಅಗೌರವ, ಸುಳ್ಳು ಭರವಸೆಗಳಿಂದ ಬೇಸತ್ತ ನಟಿ.. ಮಾಡಿದ್ದೇನು ನೋಡಿ..!

Add a subheading (92) (3)

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಡ್ಯಾನ್ಸ್ ಅಂದ್ರೆ ಎಂತವರು ಮುಗಿ ಬೀಳ್ತಾರೆ. ಅವರ ನಟನೆ, ನಿರ್ದೇಶನ, ಕೊರಿಯೋಗ್ರಾಫಿ ಜೊತೆಗೆ ಸ್ವತಃ ಅವರೇ ಡ್ಯಾನ್ಸ್ ಮಾಡೋಕೆ ನಿಂತ್ರೆ ಶಿಳ್ಳೆ-...

Read moreDetails

ನಿರ್ಮಾಪಕ ಮೈಸೂರು ರಮೇಶ್ ಹೇಳಿಕೆಗೆ ಟಾಂಗ್ ಕೊಟ್ಟ ಸುಮಿತ್ರಾ!

Guruprasad wife sumithra filed a complaint 111 1730639857 (1)

ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ "ಎದ್ದೇಳು ಮಂಜುನಾಥ 2" ಬಿಡುಗಡೆಗೆ ತಡೆ ಆದ ವಿಚಾರದಲ್ಲಿ ಅವರ ಪತ್ನಿ ಸುಮಿತ್ರಾ ಗುರುಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದ ನಿರ್ಮಾಪಕ ಮೈಸೂರು ರಮೇಶ್...

Read moreDetails

ಬೇಸಿಗೆಯ ಬಿಸಿಲಲ್ಲಿ ಸ್ಲಿಮ್ ಲುಕ್: ಮಹಿಳೆಯರಿಗೆ ಫ್ಯಾಷನ್ ರಹಸ್ಯ!

Befunky collage

ಬೇಸಿಗೆಯಲ್ಲಿ ಸ್ಲಿಮ್ ಆಗಿ ಕಾಣಲು ಮಹಿಳೆಯರು ಅನುಸರಿಸಬಹುದಾದ ಸ್ಟೈಲ್ ಟಿಪ್ಸ್: ಬೇಸಿಗೆಯ ಬಿಸಿಲಿನಲ್ಲಿ ತಾಜಾ ಮತ್ತು ಸೊಗಸಾಗಿ ಕಾಣಲು ಹೆಚ್ಚಿನ ಮಹಿಳೆಯರು ಬಟ್ಟೆಗಳ ಆಯ್ಕೆಗೆ ಹೆಚ್ಚು ಗಮನ...

Read moreDetails

ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅಮೃತಾ: ಡಾಲಿ ಜೊತೆ ಪ್ರೀತಿ ಇರಲಿಲ್ಲ!

Amruthaiyengarreactsondaalimarriage 01 1731762435 (1)

ನಟಿ ಅಮೃತಾ ಅಯ್ಯಂಗಾರ್ ತಮ್ಮ ಮತ್ತು ಡಾಲಿ ಧನಂಜಯ್ ನಡುವಿನ ಸಂಬಂಧದ ಬಗ್ಗೆ ಹೊಸ ಸ್ಪಷ್ಟತೆ ನೀಡಿದ್ದಾರೆ. "ನಾವು ಒಳ್ಳೆಯ ಸ್ನೇಹಿತರು, ಪ್ರೀತಿಯಲ್ಲಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ....

Read moreDetails

ಐಟಿ ಕಂಪನಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸೂಚನೆ!

Images (4) (1)

ಐಟಿ ಕಂಪನಿಗಳಲ್ಲಿ ಎಷ್ಟು ಉದ್ಯೋಗಿಗಳಿದ್ದಾರೆ. ಅವರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು ಎಂಬ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವ ನಿಯಮಗಳನ್ನು ತಿಳಿಸಿರುತ್ತೀರಿ....

Read moreDetails

ಓಪಿಎಸ್ ಅನುಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್!

Prajavani 2024 03 a0b136e0 f852 4de9 a16a 24f739ae5a96 dk shivakumar1668598718

"ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ...

Read moreDetails

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಬಸವರಾಜ ಬೊಮ್ಮಾಯಿ!

Vijaykarnataka (10)

ಬಜೆಟ್ ಮಂಡನೆಗೂ ಮುಂಚೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ...

Read moreDetails

ನಿರ್ಮಾಪಕ ಕೆ. ಮಂಜು ಪುತ್ರನಿಗೆ ಕಾರು ಅಪಘಾತ..!

Producer k manju son shreyas car accident1 1740039080

ನಿರ್ಮಾಪಕ ಕೆ.ಮಂಜು ಅವರ ಪುತ್ರ ಮತ್ತು ಸ್ಯಾಂಡಲ್ವುಡ್ ನಟ ಶ್ರೇಯಸ್ ಮಂಜು ಅವರು ಬಿಎಂಡಬ್ಲ್ಯೂ ಕಾರು ಶಿರಾ, ತುಮಕೂರು ಬಳಿ ಫೆಬ್ರವರಿ 20, 2025ರಂದು ಅಪಘಾತಕ್ಕೀಡಾಗಿದೆ ....

Read moreDetails

ಎಸ್‍ಸಿಪಿ-ಟಿಎಸ್‍ಪಿ ಹಣ ದುರ್ಬಳಕೆ ವಿರುದ್ಧ,14 ತಂಡಗಳಿಂದ ಜಾಗೃತಿ ಕಾರ್ಯ: ವಿಜಯೇಂದ್ರ!

B y vijyaendra 02

ಕಳೆದ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಳಸಬೇಕಾದ ಸುಮಾರು 14-15 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರಕಾರವು ತನ್ನ ಗ್ಯಾರಂಟಿಗಳಿಗೆ ಬಳಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ...

Read moreDetails

ಮುಟ್ಟು ನಿಂತರೂ ಮೊಮ್ಮಗನಿಗೆ ಜನ್ಮ ನೀಡಿದ ಅಜ್ಜಿ!

Add a subheading (91)

61 ವರ್ಷದ ಕ್ರಿಸ್ಟೀನ್ ಕೇಸಿ ತನ್ನ ಮಗಳ ಮಗುವಿಗೆ ಜನ್ಮ ನೀಡಿ, ತಾಯಿ ಮತ್ತು ಅಜ್ಜಿ ಎರಡೂ ಪಾತ್ರಗಳನ್ನು ಏಕಕಾಲಕ್ಕೆ ನಿರ್ವಹಿಸಿದ್ದಾಳೆ. ಇದು ಕೇವಲ ವೈದ್ಯಕೀಯ ಅದ್ಭುತವಲ್ಲ,...

Read moreDetails

ಫೆಬ್ರವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು, ಪೂರ್ವ ಮುಂಗಾರಿನಲ್ಲಿ ಅಧಿಕ ಮಳೆ ಸಾಧ್ಯತೆ..!

Add a subheading (90)

• ಏಪ್ರಿಲ್ – ಮೇ ತಿಂಗಳಲ್ಲೇ ಉತ್ತಮ ಮಳೆಯಾಗುವ ಸಾಧ್ಯತೆ • ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕ ಬಿಸಿಲು • ಪ್ರಮುಖ 14...

Read moreDetails

ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು, ಇಲ್ಲದಿದ್ದರೇ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ: ಡಿಸಿಎಂ ಡಿ.ಕೆ.ಶಿವಕುಮಾರ್!

Add a subheading (89)

“ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ...

Read moreDetails

ಮತ್ತೆ ಬರ್ತಿದೆ ತರ್ಕ: ಆದರೆ ಇದು ಸುನೀಲ್ ಕುಮಾರ್ ದೇಸಾಯಿ ಸಿನಿಮಾವಲ್ಲ!

Add a subheading (88)

'ತರ್ಕ' ಕನ್ನಡ ಸಿನಿಮಾ ಪ್ರೀಯರಿಗೆ ಈ ಹೆಸರು ಚಿರಪರಿಚಿತ. ಶಂಕರ್ ನಾಗ್ ಮತ್ತು ದೇವರಾಜ್ ನಟನೆಯ ಸಿನಿಮಾವಿದು. ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಾರಥ್ಯದಲ್ಲಿ 1989...

Read moreDetails

ಕಾಡಿನ ಕಥೆಗೆ 25 ದಿನಗಳ ಸಂಭ್ರಮ!

Add a subheading (87)

ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರು...

Read moreDetails

ಇನ್ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಅನಾವರಣ!

Add a subheading (86)

ಇತ್ತೀಚಿಗೆ "ಪ್ರತ್ಯರ್ಥ" ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ...

Read moreDetails

ದಿಲ್ಲಿಗೆ ರೇಖಾ ಗುಪ್ತ ಸಿಎಂ, ಡಿಸಿಎಂ ಆಗಿ ಪರ್ವೇಶ್ ವರ್ಮಾ ಆಯ್ಕೆ!

Add a subheading (85)

ಬಿಜೆಪಿ ವರಿಷ್ಠ ನಾಯಕತ್ವವು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಹೆಸರನ್ನು ಘೋಷಿಸಿತು. 26 ವರ್ಷಗಳ ಬಿಜೆಪಿಯ "ವನವಾಸ" ಅಂತ್ಯಗೊಂಡು, ದೆಹಲಿಯ ಗದ್ದುಗೆಗೆ ಮಹಿಳಾ ನಾಯಕಿಯನ್ನು...

Read moreDetails

ಕುಂಭಮೇಳ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ:350,000 ಕಿಲೋ ಗ್ರಾಂ ಬ್ಲೀಚಿಂಗ್ ಪೌಡರ್, 75,000 ಲೀಟರ್ ಫಿನಾಯಿಲ್!

Add a subheading (83)

ಜನವರಿ 13 ರಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ 2025 ಧಾರ್ಮಿಕ-ಸಾಂಸ್ಕೃತಿಕ ಮಹಾಸಭೆಯಲ್ಲಿ ಸುಮಾರು 50 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ . ಈ ಬೃಹತ್ ಸಮಾಗಮದಲ್ಲಿ ಅತಿ...

Read moreDetails

‘ಛಾವಾ’ದಲ್ಲಿ ಸಂಭಾಜಿ.. ರಿಷಬ್ ಶೆಟ್ಟಿ ಯಾವಾಗ ಆಗ್ತಾರೆ ‘ಶಿವಾಜಿ’..?

Add a subheading (82)

ಲೇಖಕರು: ಪ್ರಶಾಂತ್, ಸ್ಪೆಷಲ್ ಡೆಸ್ಕ್ ಬಾಲಿವುಡ್ ನಲ್ಲಿ ಪುತ್ರ ಛತ್ರಪತಿ ಸಂಭಾಜಿ ಸಿನಿಮಾದ.. ‘ಛತ್ರಪತಿ ಶಿವಾಜಿ’ಯಾಗಿ ರಿಷಬ್ ಶೆಟ್ಟಿ ನಟಿಸ್ತಾರಾ..? ಬೇರೆಯವರು ಮಿಂಚುತ್ತಾರಾ..? ಛಾವ.. ಛಾವ..ಛಾವ.. ಭಾರತದಾದ್ಯಂತ...

Read moreDetails

ಸರ್ವೇ ಕೆಲಸಕ್ಕೆ ತಂತ್ರಜ್ಞಾನ ಉಪಯೋಗಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ : ಕೃಷ್ಣ ಬೈರೇಗೌಡ

Add a subheading (77)

ಸರ್ವೇ ಇಲಾಖೆಯಲ್ಲಿ ಸಂಪೂರ್ಣ ತಂತ್ರಜ್ಞಾನ ಬಳಕೆ ರಾಜ್ಯದ ಪ್ರತಿಯೊಬ್ಬ ಭೂ ಮಾಪಕರಿಗೂ ರೋವರ್ ನೀಡುವ ಗುರಿ ರೈತರ ಶತಮಾನಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಭರವಸೆ ಆಧುನಿಕ ಕಂಪ್ಯೂಟರ್...

Read moreDetails

PVR ಜಾಹೀರಾತುಗಳಿಗೆ ದಂಡ ವಿಧಿಸಿದ ಕೋರ್ಟ್!

Add a subheading (76)

ನಾವು ಯಾವುದೇ ಸಿನಿಮಾ ನೋಡಲು PVR ಸೇರಿದಂತೆ ಯಾವುದೇ ಮಾಲ್‌ಗಳಿಗೆ ಹೋದರೆ ಸಿನಿಮಾ ಶುರುವಾಗುವುದಕ್ಕೆ ಮುನ್ನ ಮತ್ತು ಇಂಟರ್‌ವೆಲ್‌ನಲ್ಲಿ ಜಾಹೀರಾತುಗಳ ಸುರಿಮಳೆಯೇ ಇರುತ್ತದೆ. ಒಮ್ಮೊಮ್ಮೆ ಅರ್ಧ ಗಂಟೆಯಷ್ಟು...

Read moreDetails

ICC Ranking ಈಗ ಗಿಲ್ ನಂ.1 : ಕೊಹ್ಲಿ, ರೋಹಿತ್ ಗೆ ಎಷ್ಟನೇ ಸ್ಥಾನ..?

Add a subheading (75)

ಐಸಿಸಿ ಒನ್ ಡೇ Ranking ಪಟ್ಟಿಯಲ್ಲಿ ಶುಭಮನ್ ಗಿಲ್ ನಂ.1 ಸ್ಥಾನಕ್ಕೇರಿದ್ದಾರೆ. ಈಗ ಇರುವ ಆಟಗಾರರಲ್ಲಿ ಒನ್ ಡೇ ಕ್ರಿಕೆಟ್ಟಿನಲ್ಲಿ ನಂ.1 ಸ್ಥಾನಕ್ಕೇರಿದ 2ನೇ ಭಾರತೀಯ ಶುಭಮನ್...

Read moreDetails

ಮೊದಲ‌ ನೋಟದಲ್ಲೇ ಮೋಡಿ ಮಾಡಿದ “ಅಮರ ಪ್ರೇಮಿ ಅರುಣ್”

Add a subheading (74)

ಕನ್ನಡದಲ್ಲೀಗ ಹೊಸ ತಂಡದಿಂದ ಹೊಸ ಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ "ಅಮರ‌ ಪ್ರೇಮಿ ಅರುಣ್" ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ...

Read moreDetails

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದ: ಹೈಕೋರ್ಟ್ ನೋಟಿಸ್ ಕೊಟ್ಟಿದ್ದೇಕೆ..?

Add a subheading (73)

ಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದಕ್ಕೆ ಸಿಲುಕಿದೆ. ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸಿನಿಮಾಗಳನ್ನು ಕಳುಹಿಸಿದ್ದ ಹಲವರ ಚಿತ್ರಗಳನ್ನು ನೋಡದೆಯೇ ತಿರಸ್ಕರಿಸಲಾಗಿದೆ ಎಂಬ ಆರೋಪ...

Read moreDetails

ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಇಲ್ಲ , ಕುಡಿಯಲು ಯೋಗ್ಯ: ಯೋಗಿ ಆದಿತ್ಯನಾಥ್!

Add a subheading (72)

ಮಹಾಕುಂಭ ಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ  ಬ್ಯಾಕ್ಟೀರಿಯಾ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಗಮದ ನೀರಿನಲ್ಲಿ...

Read moreDetails

ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್!

Add a subheading (71)

ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದಾರೆ, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ...

Read moreDetails
Page 17 of 18 1 16 17 18

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist