ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ: 54 ವರ್ಷದ ಮಹಿಳೆ ಸಾವು!
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ....
Read moreDetailsಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ....
Read moreDetailsಮಹಾಶಿವರಾತ್ರಿಯು ಶಿವಭಕ್ತರಿಗೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ.ಈ ಹಬ್ಬವನ್ನು ಇಂದು ಆಚರಿಸಲಾಗುವುದು.ಈ ದಿನದಂದು ರಾಶಿಚಕ್ರದ ಪ್ರಕಾರ ಪ್ರತಿಯೊಬ್ಬರ ಜೀವನದ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ...
Read moreDetailsಹೊಸ ತಂಡ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾ ಹಂದರ ಹೊಂದಿರುವ "ಮಾಂಕ್ ದಿ ಯಂಗ್" ಚಿತ್ರ ಈ ವಾರ ಫೆಬ್ರವರಿ 28 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ....
Read moreDetailsಇಲ್ಲಿಯವರೆಗೂ ನ್ಯಾಷನಲ್ ಕ್ರಶ್ ಯಾರು ಅಂದ್ರೆ ಒನ್ ಅಂಡ್ ಓನ್ಲಿ ರಶ್ಮಿಕಾ ಮಂದಣ್ಣ ಹೆಸರು ಹೇಳಲಾಗ್ತಿತ್ತು. ಆದ್ರೀಗ ಟ್ರೆಂಡ್ ಕೊಂಚ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ ಪಟ್ಟ...
Read moreDetailsಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್. ಎಸ್. ನಾಗಶ್ರೀ ಅವರು ನಿರ್ಮಾಣ ಮಾಡುತ್ತಿರುವ ನೂತನ ಚಿತ್ರದ ಟೈಟಲ್ ಅನಾವರಣ ಸಮಾರಂಭ ನಡೆಯಿತು. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್...
Read moreDetailsಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಳೆ ನಗರದಾದ್ಯಂತ ಮಾಂಸ ಮಾರಾಟದ ಮೇಲೆ ಒಂದು ದಿನದ ನಿಷೇಧವನ್ನು ಜಾರಿಗೊಳಿಸಿದೆ. ಈ ನಿರ್ಬಂಧದಡಿಯಲ್ಲಿ ಕೋಳಿ, ಕುರಿ,...
Read moreDetailsತೆಲುಗಿನಲ್ಲಿ ರೊಮ್ಯಾಂಟಿಕ್ ಸಿನಿಮಾಗಳ ಜೊತೆಗೆ ಮಾಸ್ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನ್ಯಾಚುರಲ್ ಸ್ಟಾರ್ ನಾನಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ನಾನಿ ಹುಟ್ಟುಹಬ್ಬದ ವಿಶೇಷವಾಗಿ ಹಿಟ್-3 ಸಿನಿಮಾದ ಟೀಸರ್...
Read moreDetailsಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ಗೆ ಪ್ರಕರಣದ ಆರೋಪಿಗಳು ಹಾಜರಿದ್ದರು. ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳಲ್ಲಿ 15 ಜನ ಹಾಜರಿದ್ದರು. ಇಂದು ಕೋರ್ಟ್ನಲ್ಲಿ...
Read moreDetailsಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್ ಪಂದ್ಯಾವಳಿಯ ಮೇಲೆ ಭಯೋತ್ಪಾದಕರ ಬೆದರಿಕೆಗಳ ಕರಿನೆರಳು ಆವರಿಸಿದೆ. ಇಸ್ಲಾಮಿಕ್ ಸ್ಟೇಟ್ ಬೊರಾಸನ್ ಪ್ರಾಂತ್ಯ (ISKP) ಸಂಘಟನೆ ವಿದೇಶಿ ಆಟಗಾರರನ್ನು...
Read moreDetailsರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಭದಿಸಿದಂತೆ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿ 17 ಆರೋಪಿಗಳು ಇಂದು ಬೆಂಗಳೂರಿನ 57ನೇ ಸಿಸಿಹೆಚ್ (ಸಿವಿಲ್ ಅಂಡ್ ಕ್ರಿಮಿನಲ್ ಕೋರ್ಟ್)...
Read moreDetails"ತಾಲೂಕು ಮಟ್ಟದಲ್ಲಿ ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ ವಹಿಸಲಾಗುವುದು. ನಾಯಕರ ಹಿಂದೆ ಗಿರಕಿ ಹೊಡೆಯುವವರನ್ನು ನೇಮಿಸಿ ಪ್ರಯೋಜನವಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ....
Read moreDetailsಛತ್ತೀಸ್ಘಡದ ರಾಯ್ಪುರದಲ್ಲಿ ಒಂದು ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಶಿಕ್ಷಕರು, ಪೋಷಕರು ಮತ್ತು ಸಮಾಜವನ್ನು ಆಘಾತಕ್ಕೊಳಗಾಗಿಸಿದೆ. 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಯನ್ನು ಸೋಡಿಯಂ...
Read moreDetailsಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಯಶ್ ಮತ್ತು ಅವರ ಕುಟುಂಬವು ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂಬುದಾಗಿ ಹೇಳಿಕೊಂಡು ಒಂದು ವಿಡಿಯೋ ವೈರಲ್ ಆಗಿದೆ. ಆದರೆ, ಫ್ಯಾಕ್ಟ್ ಚೆಕ್...
Read moreDetailsಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಈಗ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಹುಣಸಗಿ ತಾಲೂಕಿನ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿ,...
Read moreDetailsರಾಜ್ಯ ಸರ್ಕಾರವು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಏಳು ಸ್ವತಂತ್ರ ಪಾಲಿಕೆಗಳಾಗಿ ವಿಭಜಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮುಂದೂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಸ್ಥಾಪಿಸಿ, ನಗರದ ಆಡಳಿತವನ್ನು ಹಂತಹಂತವಾಗಿ...
Read moreDetailsಈ ರಾಶಿಯ ವ್ಯಕ್ತಿಗಳ ಜೀವನದ ಮೇಲೆ ಗ್ರಹಗಳ ಸ್ಥಾನ ಮತ್ತು ಚಲನೆ ವಿಶೇಷ ಪ್ರಭಾವ ಬೀರಲಿದೆ. ಈ ದಿನ ವಿಶೇಷವಾಗಿ ಸೂರ್ಯ-ಶನಿ ಮತ್ತು ಚಂದ್ರ-ಗುರು ಸಂಯೋಗಗಳು ಸಂಭವಿಸುವುದರಿಂದ,...
Read moreDetailsಬಣ್ಣದ ಲೋಕದ ನಂಟಿಲ್ಲದಿದ್ದರೂ, ಅದ್ಯಾವ ಮಾಯೆಯೊಂದು ಎಂಥೆಂಥವರನ್ನೋ ಚಿತ್ರರಂಗಕ್ಕೆ ಕರೆತಂದಿರುತ್ತದೆ. ಅದೇ ರೀತಿ, ತಾವಾಯ್ತು ತಮ್ಮ ಕ್ರಿಕೆಟ್ ಆಟವಾಯ್ತು ಎಂದಷ್ಟೇ ಇದ್ದ ಫ್ರೊಫೆಷನಲ್ ಕ್ರಿಕೆಟರ್ ಭಾಸಿ ಭಾಸ್ಕರ್,...
Read moreDetailsಆರಂಭದಿಂದಲೂ ಹಾಡುಗಳು, ಟೀಸರ್ ಹಾಗೂ ಟ್ರೈಲರ್ ಮೂಲಕ ಜನರ ಮನಸ್ಸನ್ನು ತಲುಪುವ ''ಅಪಾಯವಿದೆ ಎಚ್ಚರಿಕೆ" ಚಿತ್ರ ಈ ವಾರ(ಫೆಬ್ರವರಿ 28) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತುಂಬಾ ದಿನಗಳ ಬಳಿಕ...
Read moreDetailsಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೆಹಲಿಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಮಕ್ಕಳಿಗೆ "ನಿಮ್ಮ ಅಮ್ಮ ಕುಂಭದಲ್ಲಿ ಕಳೆದುಹೋದಳು" ಎಂದು ಸುಳ್ಳು ಹೇಳಿದ್ದಾನೆ....
Read moreDetailsಕರ್ನಾಟಕದ ಪ್ರಮುಖ ಜನಕಲ್ಯಾಣ ಯೋಜನೆಯಾದ ಗೃಹಜ್ಯೋತಿ ಈಗ ಸಂಕಷ್ಟದ ಮುಖಾಂತರ ಹಾದುಹೋಗುತ್ತಿದೆ. ಸರ್ಕಾರವು ವಿದ್ಯುತ್ ಸಂಸ್ಥೆಗಳಿಗೆ (ಎಸ್ಕಾಂಗಳು) ಸಬ್ಸಿಡಿ ಹಣವನ್ನು ಸಮಯಕ್ಕೆ ಪಾವತಿಸದಿದ್ದರೆ, ಈ ಯೋಜನೆಯನ್ನು ಸ್ಥಗಿತಗೊಳಿಸಿ,...
Read moreDetailsಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ್ ಅರೆಸ್ಟ್ ಆಗಿದ್ದಾರೆಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಿಸಿದೆ. "ಅರೆಸ್ಟ್" ಎಂದು ಲೇಬಲ್ ಮಾಡಿದ ಒಂದು ಫೋಟೋ ವೈರಲ್ ಆಗಿ,...
Read moreDetailsಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು. ನಗರದಲ್ಲಿ ತುಮಕೂರು...
Read moreDetailsಬಸ್ ಮತ್ತು ಮೆಟ್ರೋ ಸೌಕರ್ಯಗಳ ನಂತರ ಈಗ ನಿತ್ಯಬಳಕೆಯ ಅಡುಗೆ ಎಣ್ಣೆಗಳ ಸರದಿ.ಕಳೆದ ಒಂದು ತಿಂಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಗಗನಕ್ಕೇರಿದೆ. ಸೂರ್ಯಕಾಂತಿ, ತೆಂಗು,...
Read moreDetailsಕುಂಭಮೇಳಕ್ಕೆ ಭೇಟಿ ನೀಡಿ ಬೀದರ್ಗೆ ಮರಳುತ್ತಿದ್ದ ಒಂದು ವಾಹನ ವಾರಣಾಸಿಯಲ್ಲಿ ಭೀಕರ ಅಪಘಾತಕ್ಕೆ ಗುರಿಯಾಗಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ 4 ಸದಸ್ಯರು ಸೇರಿದಂತೆ 6 ಜನರು...
Read moreDetailsಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್ಟಿ) ಹುಲಿ ಅಭಯಾರಣ್ಯದ ಹುಲಿ ಸಂಖ್ಯೆ...
Read moreDetailsರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆಗೂಡಿ, ಪ್ರಯಾಗ್ರಾಜ್ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಹಿಂದೂ ಧರ್ಮದ ಅತ್ಯಂತ ಪವಿತ್ರ...
Read moreDetailsವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಸಾಮ್ರಾಟತ್ವವನ್ನು ಸಾಬೀತು ಮಾಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅವರು ಬಾರಿಸಿದ 111 ಎಸೆತಗಳ 122 ರನ್ಗಳ...
Read moreDetailsನಟ ಡಾ. ಶಿವರಾಜಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜಕುಮಾರ್ ಇತ್ತೀಚೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಆರೋಗ್ಯ ಸವಾಲುಗಳಿಂದ ಚೇತರಿಸಿಕೊಂಡ ನಂತರ ಮೊದಲ...
Read moreDetailsಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯು ಸಾಂಸ್ಕೃತಿಕ, ಆರ್ಥಿಕ ಮತ್ತು ಹೂಡಿಕೆದಾರರ ದೃಷ್ಟಿಯಿಂದ ಪ್ರಮುಖ ಸ್ಥಾನವನ್ನು ಹೊಂದಿದೆ. 2025ರ ಫೆಬ್ರವರಿ 24ರಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಹೇಗಿರಬಹುದು...
Read moreDetailsಕರ್ನಾಟಕ ರಾಜ್ಯದ ವಿವಿಧ ನಗರಗಳಲ್ಲಿ 2025 ಫೆಬ್ರವರಿ 24ರಂದು ಪೆಟ್ರೋಲ್ ಮತ್ತು ಡೀಸೆಲ್ ದರ .ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ,...
Read moreDetailsಪ್ರತಿ ರಾಶಿಯವರ ಜೀವನದ ಮೇಲೆ ಗ್ರಹಗಳ ಸ್ಥಾನಗಳು ಮತ್ತು ಚಲನೆಗಳು ಪ್ರಭಾವ ಬೀರುತ್ತವೆ. ಇಂದಿನ ದಿನದಲ್ಲಿ ಚಂದ್ರ, ಮಂಗಳ, ಮತ್ತು ಗುರು ಗ್ರಹಗಳ ಸಂಯೋಜನೆಯು ಪ್ರತಿ ರಾಶಿಯವರಿಗೆ...
Read moreDetailsಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೆಣಸಾಟದಲ್ಲಿ, ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಮೋಘ ಮೈಲುಗಲ್ಲನ್ನು ತಲುಪಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 8...
Read moreDetailsಬಿಗ್ ಬಾಸ್ ಖ್ಯಾತಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗೆ ದಾಂಪತ್ಯ ಬಾಳನ್ನು ಕೊನೆಗೊಳಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ದಾರಿಯಾಗಿದೆ. ಇಬ್ಬರೂ ಪ್ರೀತಿಸಿ ಮದುವೆಯಾದ 2...
Read moreDetailsಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ 144 ವರ್ಷಗಳ ಮಹಾಕುಂಭಮೇಳ, ಫೆಬ್ರವರಿ 26ರಂದು ಶಿವರಾತ್ರಿಯಂದು ಭವ್ಯವಾಗಿ ಮುಕ್ತಾಯವಾಗಲಿದೆ. ಜನವರಿ 13ರಿಂದ ಆರಂಭವಾದ ಈ ಧಾರ್ಮಿಕ ಮಹಾಜಾತ್ರೆಗೆ...
Read moreDetailsಕರ್ನಾಟಕ ರಾಜ್ಯವು ಗಂಭೀರ ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿದೆ. ಬೇಸಿಗೆಗೂ ಮುಂಚೆಯೇ ಜಲಸಂಕಷ್ಟ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕದ ನೀರು ಹಂಚಿಕೆಗೆ ಹೊಸ ಬೇಡಿಕೆಗಳನ್ನು...
Read moreDetailsಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಉಗ್ರ ಸ್ಪರ್ಧೆ ಕಾಣಿಸಿಕೊಂಡಿತು. ಆದರೆ, ಟೀಂ ಇಂಡಿಯಾದ ಫೀಲ್ಡಿಂಗ್ನಲ್ಲಿ ಕಂಡುಬಂದ ನಿರಾಶಾದಾಯಕ ಪ್ರದರ್ಶನ ಅಭಿಮಾನಿಗಳನ್ನು ಕೆರಳಿಸಿದೆ....
Read moreDetailsಪ್ರೇಮದ ಹೆಸರಿನಲ್ಲಿ ನಡೆದ ಕ್ರೂರ ಕೊಲೆ ಘಟನೆ ಶಿರಸಿಯಲ್ಲಿ ಮೂಡಿಬಂದಿದೆ. ಧಾರವಾಡದ ಪ್ರೀತಮ್ ಡಿಸೋಜ (28) ಯುವಕ ತನ್ನ ಹಳೆ ಪ್ರೇಯಸಿ ಪೂಜಾ (25) ಅವಳ ಹೊಸ...
Read moreDetailsತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದ ಮೇಲ್ಭಾಗದ ಛಾವಣಿ ಕುಸಿದಿದ್ದು, 8ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹರಸಾಹಸ ಮಾಡುತ್ತಿದೆ....
Read moreDetailsಕನ್ನಡ ಟಿವಿ ಇಂಡಸ್ಟ್ರಿಯ ಹಾಸ್ಯ-ನಿರೂಪಣೆಗಳ 'ಚಾಂಪಿಯನ್' ನಿರಂಜನ್ ದೇಶಪಾಂಡೆ ಇತ್ತೀಚೆಗೆ ಜೀ ಕನ್ನಡದೊಂದಿಗೆ ಹೊಸ ಸಹಯೋಗಕ್ಕೆ ಸಹಿ ಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 4ರ ಮಾಜಿ ಸ್ಪರ್ಧಿ...
Read moreDetailsಮಲಯಾಳಂ ಸಿನಿಮಾರಂಗದ ಪ್ರಸಿದ್ಧ ನಟ ಉನ್ನಿ ಮುಕುಂದನ್ ಇತ್ತೀಚಿಗೆ ವಿವಾದದ ಗುಂಡಿಗೆ ಬಿದ್ದಿದ್ದಾರೆ. ಅವರ ನಾಯಕನಾಗಿ ಬಂದ ಹಿಟ್ ಚಿತ್ರ 'ಮಾರ್ಕೊ' ಭಾರತದಾದ್ಯಂತ 100 ಕೋಟಿ ರೂಪಾಯಿಗಳಿಸಿದ್ದು,...
Read moreDetailsಮಹಾಶಿವರಾತ್ರಿಯು ಭಗವಾನ್ ಶಿವನ ಆರಾಧನೆಗಾಗಿ ಸಮರ್ಪಿತವಾದ ಪವಿತ್ರ ಹಬ್ಬ. ಈ ದಿನದಂದು ಭಕ್ತರು ವ್ರತ, ಜಾಗರಣೆ ಮತ್ತು ಪೂಜೆಯ ಮೂಲಕ ಶಿವನನ್ನು ಪ್ರಸನ್ನಗೊಳಿಸುತ್ತಾರೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ,...
Read moreDetailsನಿನ್ನೆ ತಡರಾತ್ರಿ ಹುಬ್ಬಳ್ಳಿ-ಧಾರವಾಡ ರಸ್ತೆಯ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮಾನವೀಯತೆಯ ಒಂದು ಘಟನೆ ನಡೆಯಿತು. ಯುವಕ ಮುಸ್ತಾಕ್ ಅವರು ಬೈಕ್ ನಡೆಸಿಕೊಂಡು ಹೋಗುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೆ ತುತ್ತಾದರು....
Read moreDetailsಕೇಂದ್ರ ಸಚಿವ ಹಾಗೂ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್...
Read moreDetailsಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಯಶ್ ಅವರ ಮುಂದಿನ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ "ರಾಮಾಯಣ" ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಭವ್ಯವಾಗಿ ಪ್ರಾರಂಭವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ನೇತೃತ್ವದಲ್ಲಿ...
Read moreDetailsದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ...
Read moreDetailsಬೆಂಗಳೂರಿನ CID ರಸ್ತೆಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. 'ಬೆಂಗಳೂರು ಉಳಿಸಿ ಸಮಿತಿ' ಮತ್ತು 'ಬೆಂಗಳೂರು ಮೆಟ್ರೋ...
Read moreDetailsಬೆಂಗಳೂರಿನ ಚರ್ಚ್ ಸ್ಟ್ರೀಟ್ ಸುತ್ತಮುತ್ತ ಶನಿವಾರ ಸಂಜೆ ಕೇಳಿಬಂದ ಕರ್ಕಶ ಸದ್ದು ಮತ್ತು ಕಾರ್ ಸೈಲೆನ್ಸ್ ನಿಂದ ಹೊರಡುತ್ತಿದ್ದ ಬೆಂಕಿಯ ಕಿಡಿಗಳು ಸ್ಥಳೀಯರನ್ನು ಭಯಭ್ರಾಂತರನ್ನಾಗಿ ಮಾಡಿದವು.ಈ ಘಟನೆಗೆ...
Read moreDetailsರೇಣುಕಾಸ್ವಾಮಿ ಹತ್ಯೆ ಕೇಸಿನ ನೆನಪುಗಳೊಂದಿಗೆ, ಅವರ ಮನೆಯಲ್ಲಿ ಇಂದು ಸಂಭ್ರಮದ ಶುಭಕಾರ್ಯ ನಡೆಯುತ್ತಿದೆ. ನಗರದ ವಿಆರ್ಎಸ್ ಬಡಾವಣೆಯಲ್ಲಿರುವ ರೇಣುಕಾಸ್ವಾಮಿಯ ನಿವಾಸದಲ್ಲಿ ಅವರ 5 ತಿಂಗಳ ಮಗುವಿನ ನಾಮಕರಣ...
Read moreDetails2025ರ ಐಸಿಸಿ ಚಾಂಪಿಯನ್ ಟ್ರೋಫಿ ಸರಣಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಅಗ್ರ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಗೈರಿನೊಂದಿಗೆ ಎದುರಾಳಿಗಳ ವಿರುದ್ಧ...
Read moreDetailsಚಿತ್ರದುರ್ಗದ ವಿಆರ್ಎಸ್ ಬಡಾವಣೆಯ ನಿವಾಸಿಯಾಗಿದ್ದು ರೇಣುಕಾಸ್ವಾಮಿ (35) ಬೆಂಗಳೂರಿನ ಡಿ-ಗ್ಯಾಂಗ್ ಕೃತ್ಯಕ್ಕೆ ಬಲಿಯಾದ ದುರಂತದ ನಂತರ, ಅವರ ಕುಟುಂಬವು ಇನ್ನೂ ಆಘಾತ ಮತ್ತು ದುಃಖದ ನಡುವೆ ಹೋರಾಡುತ್ತಿದೆ....
Read moreDetailsಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಈಗ ಹೂಡಿಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿದೆ. ನಿಯಮಿತವಾಗಿ ಸಣ್ಣ ಸಣ್ಣ ಹಣವನ್ನು ಹೂಡಿ ದೀರ್ಘಾವಧಿಯಲ್ಲಿ ದೊಡ್ಡ...
Read moreDetailsಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಅನೇಕ ವೀಡಿಯೊಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಚರ್ಚೆಗೂ ಎಡೆಮಾಡಿಕೊಡುತ್ತವೆ. ಇತ್ತೀಚೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಒಂದು ಡ್ಯಾನ್ಸ್ ವೀಡಿಯೊ...
Read moreDetailsಸಂಖ್ಯಾಶಾಸ್ತ್ರ ಪ್ರಕಾರ, ವ್ಯಕ್ತಿಯ ಹುಟ್ಟಿದ ದಿನಾಂಕವು ಅವರ ಜೀವನದ ಸುತ್ತಮುತ್ತಲಿನ ಶಕ್ತಿಗಳು, ಭವಿಷ್ಯ ಮತ್ತು ಸಂಬಂಧಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಕೆಲವು ನಂಬಿಕೆಗಳ ಪ್ರಕಾರ, ನಿರ್ದಿಷ್ಟ...
Read moreDetailsಭಾರತದ ಹಣಕಾಸು ಮತ್ತು ಆರ್ಥಿಕ ರಂಗದ ಅನುಭವಿ ನಾಯಕ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ, ನೀತಿ ಆಯೋಗದ...
Read moreDetailsಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಮಹತ್ವಪೂರ್ಣ ಅಂಗಗಳಲ್ಲಿ ಒಂದು. ಆಧುನಿಕ ಜೀವನಶೈಲಿ, ಸ್ಕ್ರೀನ್ ಸಮಯದ ಹೆಚ್ಚಳ, ಪೋಷಕಾಂಶದ ಕೊರತೆ, ಮತ್ತು ಪರಿಸರ ಮಾಲಿನ್ಯದಿಂದಾಗಿ ಕಣ್ಣಿನ...
Read moreDetailsಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದ ನೇರಪ್ರಸಾರದ ಸಮಯದಲ್ಲಿ, ಟೂರ್ನಮೆಂಟ್ ಲೋಗೋದಿಂದ ಪಾಕಿಸ್ತಾನದ ಹೆಸರು ಕಾಣೆಯಾಗಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ....
Read moreDetailsಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಬಜೆಟ್ ಖರ್ಚು ವೆಚ್ಚದ ಬಗ್ಗೆ ಕೇಳಿದರೆ, ಕೇಂದ್ರದ ಕಡೆಗೆ ಬೆರಳು ಮಾಡುತ್ತಾರೆ. ಅದನ್ನು ನೋಡಿದರೆ, ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ ಎಂದು...
Read moreDetailsಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ಚಾಂಪಿಯನ್ಸ್ ಟ್ರೋಫಿ ಮಹಾಸಮರ ನಡೆಯಲಿದೆ. ಈ ಮುಂಚೆ ಈ ಟೂರ್ನಮೆಂಟ್ನಲ್ಲಿ ಇಬ್ಬರೂ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇತಿಹಾಸದ ದಾಖಲೆಗಳು...
Read moreDetailsಮಾರ್ಚ್ 4ರಂದು ಜಾಗತಿಕವಾಗಿ ಲಾಂಚ್ ಆಗಲಿರುವ ನಥಿಂಗ್ ಫೋನ್ 3a ಸಿರೀಸ್ನ ಹೊಸ ರೂಪರೇಖೆಗಳು ಆನ್ಲೈನ್ನಲ್ಲಿ ಬಹಿರಂಗವಾಗಿವೆ.ಆಂಡ್ರಾಯ್ಡ್ ಅಥಾರಿಟಿ ಸೈಟ್ ಪಡೆದಿರುವ ಈ ರೆಂಡರ್ಗಳು, ಫೋನ್ 3a...
Read moreDetailsವಿಕ್ಕಿ ಕೌಶಲ್ ನಟನೆಯಿಂದ ಕೂಡಿದ ದೇಶಪ್ರೇಮದ ಮಹಾಕಾವ್ಯ ಚಿತ್ರ ಛಾವಾ, 2025ರ ಬಾಕ್ಸ್ ಆಫೀಸ್ನಲ್ಲಿ ಅಸಾಧಾರಣ ದಾಖಲೆಗಳನ್ನು ಮಾಡಿದೆ. ಬಿಡುಗಡೆಯಾದ ಎಂಟನೇ ದಿನದೊಳಗೇ ಚಿತ್ರವು 250 ಕೋಟಿ...
Read moreDetailsಸಂದರ್ಶನ ಒಂದರಲ್ಲಿ ನಟಿ ದಿವ್ಯಾ ದತ್ತಾ, ಛಾವಾ ಚಿತ್ರದಲ್ಲಿನ ಪಾತ್ರಕ್ಕಾಗಿ ಟೀಕೆಗಳು ಕೇಳಿಬಂದಿದ್ದಕ್ಕೆ ಸಹನಟಿ ರಶ್ಮಿಕಾ ಮಂದಣ್ಣ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ನಲ್ಲಿ ವಿಕ್ಕಿ ಕೌಶಲ್...
Read moreDetailsಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದ ವಿಶೇಷ ಸಂದರ್ಭದಲ್ಲಿ ಕನ್ನಡ-ತೆಲುಗು ಚಿತ್ರರಂಗದ ಪ್ರಸಿದ್ಧ ನಟ,ನಟಿಯಾದ ವಸಿಷ್ಠ ಸಿಂಹ ಮತ್ತು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅಭಿನಯದ ಚಿತ್ರ...
Read moreDetailsಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ....
Read moreDetailsರಕ್ತದೊತ್ತಡ (ಹೈಪರ್ ಟೆನ್ಷನ್) ಇರುವವರು ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳುವುದು ಅವರ ಹೃದಯ ಸುರಕ್ಷತೆ ಮತ್ತು ದೀರ್ಘಾವಧಿ ಯಶಸ್ಸಿಗೆ ಪ್ರಮುಖವಾಗಿದೆ. ಉಪಹಾರವು ದಿನದ ಮೊದಲ ಊಟವಾಗಿ, ಪೋಷಕಾಂಶಗಳು ಮತ್ತು...
Read moreDetailsಗ್ರೇಟರ್ ಬೆಂಗಳೂರು ರಚಿಸುವ ಮೂಲಕ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಖಂಡಿತ ಸರಿಯಲ್ಲ ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ...
Read moreDetailsಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹಯದವನ ಚೊಚ್ಚಲ ಪ್ರಯತ್ನದ ಎಲ್ಲೋ ಜೋಗಪ್ಪ ನಿನ್ನರಮನೆ ಪ್ರೇಕ್ಷಕರ...
Read moreDetailsಕನ್ನಡದಲ್ಲಿ ಫುಟ್ಬಾಲ್ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್ ಮಾಡುತ್ತಿದ್ದು, ‘ಡ್ಯೂಡ್’ ಎಂಬ ಹೆಸರಿನ...
Read moreDetailsರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರೊಂದಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಚರ್ಚೆ ನಡೆಸಿದ್ದಾರೆ. Thank you Shri. @crpaatil avare...
Read moreDetailsಕಲರ್ಸ್ ಕನ್ನಡದಲ್ಲಿ ಈ ವಾರಾಂತ್ಯ "ಮಹಾ ಮಿಲನ"ದ ಮೂಲಕ 6 ಗಂಟೆಗಳ ಅವಿರತ ಮನರಂಜನೆ! ಫೆಬ್ರವರಿ 22 ಮತ್ತು 23ರ ರಾತ್ರಿ 7:30ಕ್ಕೆ ಪ್ರಸಾರವಾಗಲಿರುವ ಈ ವಿಶೇಷ...
Read moreDetailsಪ್ರಶಾಂತ್, ಪ್ರೋಗ್ರಾಮ್ ಪ್ರೊಡ್ಯೂಸರ್ ಮಹಾ ಕುಂಭಮೇಳಕ್ಕೆ ವಯಸ್ಸಿನ ಮಿತಿ ಇಲ್ಲದೆ, ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರು ಆಗಮಿಸುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಪ್ರಯಾಗ್ ರಾಜ್ ಆಗಮಿಸಿ...
Read moreDetailsಹಾವೇರಿ ಜಿಲ್ಲೆಯ ಕಳ್ಳಿಹಾಳ ಗ್ರಾಮದಲ್ಲಿ, 35 ವರ್ಷದ ಯುವ ರೈತ ಪ್ರಕಾಶ ಬಸವರಾಜ ಅವರು ಮದುವೆಗೆ ಕನ್ಯೆ ಸಿಗದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ....
Read moreDetailsಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ"ಭಾಗ್ಯಲಕ್ಷ್ಮಿ" ಈ ಸಾರಿ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ. ಸೋಮವಾರ, 24 ಫೆಬ್ರವರಿ ಸಂಜೆ 7ಗಂಟೆಗೆ ಪ್ರಸಾರವಾಗಲಿರುವ ಒಂದು ಗಂಟೆಯ ವಿಶೇಷ ಎಪಿಸೋರಡ್ನಲ್ಲಿ ಭಾಗ್ಯಳ...
Read moreDetailsಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್-ಅಪ್ ಆಗಿದ್ದ ತ್ರಿವಿಕ್ರಮ್ ಈಗ ಟಿವಿ ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ಕಲರ್ಸ್ ಕನ್ನಡದ ಹೊಸ ಸೀರಿಯಲ್ ಮುದ್ದು ಸೊಸೆಯಲ್ಲಿ ಅವರು...
Read moreDetailsಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ, ತೆರಳಿದ್ದ ಕರ್ನಾಟಕದ ಬೀದರ್ ಜಿಲ್ಲೆಯ 6 ಭಕ್ತರು ಭೀಕರ ಮೂಲದದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ರೂಪಾಪೂರ್ ಬಳಿ ಸಂಭವಿಸಿದ್ದು,...
Read moreDetailsರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ....
Read moreDetailsಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಡ್ಯಾನ್ಸ್ ಅಂದ್ರೆ ಎಂತವರು ಮುಗಿ ಬೀಳ್ತಾರೆ. ಅವರ ನಟನೆ, ನಿರ್ದೇಶನ, ಕೊರಿಯೋಗ್ರಾಫಿ ಜೊತೆಗೆ ಸ್ವತಃ ಅವರೇ ಡ್ಯಾನ್ಸ್ ಮಾಡೋಕೆ ನಿಂತ್ರೆ ಶಿಳ್ಳೆ-...
Read moreDetailsನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ "ಎದ್ದೇಳು ಮಂಜುನಾಥ 2" ಬಿಡುಗಡೆಗೆ ತಡೆ ಆದ ವಿಚಾರದಲ್ಲಿ ಅವರ ಪತ್ನಿ ಸುಮಿತ್ರಾ ಗುರುಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದ ನಿರ್ಮಾಪಕ ಮೈಸೂರು ರಮೇಶ್...
Read moreDetailsಬೇಸಿಗೆಯಲ್ಲಿ ಸ್ಲಿಮ್ ಆಗಿ ಕಾಣಲು ಮಹಿಳೆಯರು ಅನುಸರಿಸಬಹುದಾದ ಸ್ಟೈಲ್ ಟಿಪ್ಸ್: ಬೇಸಿಗೆಯ ಬಿಸಿಲಿನಲ್ಲಿ ತಾಜಾ ಮತ್ತು ಸೊಗಸಾಗಿ ಕಾಣಲು ಹೆಚ್ಚಿನ ಮಹಿಳೆಯರು ಬಟ್ಟೆಗಳ ಆಯ್ಕೆಗೆ ಹೆಚ್ಚು ಗಮನ...
Read moreDetailsನಟಿ ಅಮೃತಾ ಅಯ್ಯಂಗಾರ್ ತಮ್ಮ ಮತ್ತು ಡಾಲಿ ಧನಂಜಯ್ ನಡುವಿನ ಸಂಬಂಧದ ಬಗ್ಗೆ ಹೊಸ ಸ್ಪಷ್ಟತೆ ನೀಡಿದ್ದಾರೆ. "ನಾವು ಒಳ್ಳೆಯ ಸ್ನೇಹಿತರು, ಪ್ರೀತಿಯಲ್ಲಿರಲಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ....
Read moreDetailsಐಟಿ ಕಂಪನಿಗಳಲ್ಲಿ ಎಷ್ಟು ಉದ್ಯೋಗಿಗಳಿದ್ದಾರೆ. ಅವರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು ಎಂಬ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವ ನಿಯಮಗಳನ್ನು ತಿಳಿಸಿರುತ್ತೀರಿ....
Read moreDetails"ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ...
Read moreDetailsಬಜೆಟ್ ಮಂಡನೆಗೂ ಮುಂಚೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಬಜೆಟ್ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ...
Read moreDetailsನಿರ್ಮಾಪಕ ಕೆ.ಮಂಜು ಅವರ ಪುತ್ರ ಮತ್ತು ಸ್ಯಾಂಡಲ್ವುಡ್ ನಟ ಶ್ರೇಯಸ್ ಮಂಜು ಅವರು ಬಿಎಂಡಬ್ಲ್ಯೂ ಕಾರು ಶಿರಾ, ತುಮಕೂರು ಬಳಿ ಫೆಬ್ರವರಿ 20, 2025ರಂದು ಅಪಘಾತಕ್ಕೀಡಾಗಿದೆ ....
Read moreDetailsಕಳೆದ ಬಜೆಟ್ನಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಬಳಸಬೇಕಾದ ಸುಮಾರು 14-15 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರಕಾರವು ತನ್ನ ಗ್ಯಾರಂಟಿಗಳಿಗೆ ಬಳಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ...
Read moreDetails61 ವರ್ಷದ ಕ್ರಿಸ್ಟೀನ್ ಕೇಸಿ ತನ್ನ ಮಗಳ ಮಗುವಿಗೆ ಜನ್ಮ ನೀಡಿ, ತಾಯಿ ಮತ್ತು ಅಜ್ಜಿ ಎರಡೂ ಪಾತ್ರಗಳನ್ನು ಏಕಕಾಲಕ್ಕೆ ನಿರ್ವಹಿಸಿದ್ದಾಳೆ. ಇದು ಕೇವಲ ವೈದ್ಯಕೀಯ ಅದ್ಭುತವಲ್ಲ,...
Read moreDetails• ಏಪ್ರಿಲ್ – ಮೇ ತಿಂಗಳಲ್ಲೇ ಉತ್ತಮ ಮಳೆಯಾಗುವ ಸಾಧ್ಯತೆ • ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಅಧಿಕ ಬಿಸಿಲು • ಪ್ರಮುಖ 14...
Read moreDetails“ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ...
Read moreDetails'ತರ್ಕ' ಕನ್ನಡ ಸಿನಿಮಾ ಪ್ರೀಯರಿಗೆ ಈ ಹೆಸರು ಚಿರಪರಿಚಿತ. ಶಂಕರ್ ನಾಗ್ ಮತ್ತು ದೇವರಾಜ್ ನಟನೆಯ ಸಿನಿಮಾವಿದು. ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಾರಥ್ಯದಲ್ಲಿ 1989...
Read moreDetailsಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಒಳಗೊಂಡಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಅವರಂಥ ಸ್ಟಾರ್ ಕಲಾವಿದರು...
Read moreDetailsಇತ್ತೀಚಿಗೆ "ಪ್ರತ್ಯರ್ಥ" ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ...
Read moreDetailsಬಿಜೆಪಿ ವರಿಷ್ಠ ನಾಯಕತ್ವವು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಹೆಸರನ್ನು ಘೋಷಿಸಿತು. 26 ವರ್ಷಗಳ ಬಿಜೆಪಿಯ "ವನವಾಸ" ಅಂತ್ಯಗೊಂಡು, ದೆಹಲಿಯ ಗದ್ದುಗೆಗೆ ಮಹಿಳಾ ನಾಯಕಿಯನ್ನು...
Read moreDetailsಜನವರಿ 13 ರಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ 2025 ಧಾರ್ಮಿಕ-ಸಾಂಸ್ಕೃತಿಕ ಮಹಾಸಭೆಯಲ್ಲಿ ಸುಮಾರು 50 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ . ಈ ಬೃಹತ್ ಸಮಾಗಮದಲ್ಲಿ ಅತಿ...
Read moreDetailsಲೇಖಕರು: ಪ್ರಶಾಂತ್, ಸ್ಪೆಷಲ್ ಡೆಸ್ಕ್ ಬಾಲಿವುಡ್ ನಲ್ಲಿ ಪುತ್ರ ಛತ್ರಪತಿ ಸಂಭಾಜಿ ಸಿನಿಮಾದ.. ‘ಛತ್ರಪತಿ ಶಿವಾಜಿ’ಯಾಗಿ ರಿಷಬ್ ಶೆಟ್ಟಿ ನಟಿಸ್ತಾರಾ..? ಬೇರೆಯವರು ಮಿಂಚುತ್ತಾರಾ..? ಛಾವ.. ಛಾವ..ಛಾವ.. ಭಾರತದಾದ್ಯಂತ...
Read moreDetailsಸರ್ವೇ ಇಲಾಖೆಯಲ್ಲಿ ಸಂಪೂರ್ಣ ತಂತ್ರಜ್ಞಾನ ಬಳಕೆ ರಾಜ್ಯದ ಪ್ರತಿಯೊಬ್ಬ ಭೂ ಮಾಪಕರಿಗೂ ರೋವರ್ ನೀಡುವ ಗುರಿ ರೈತರ ಶತಮಾನಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಭರವಸೆ ಆಧುನಿಕ ಕಂಪ್ಯೂಟರ್...
Read moreDetailsನಾವು ಯಾವುದೇ ಸಿನಿಮಾ ನೋಡಲು PVR ಸೇರಿದಂತೆ ಯಾವುದೇ ಮಾಲ್ಗಳಿಗೆ ಹೋದರೆ ಸಿನಿಮಾ ಶುರುವಾಗುವುದಕ್ಕೆ ಮುನ್ನ ಮತ್ತು ಇಂಟರ್ವೆಲ್ನಲ್ಲಿ ಜಾಹೀರಾತುಗಳ ಸುರಿಮಳೆಯೇ ಇರುತ್ತದೆ. ಒಮ್ಮೊಮ್ಮೆ ಅರ್ಧ ಗಂಟೆಯಷ್ಟು...
Read moreDetailsಐಸಿಸಿ ಒನ್ ಡೇ Ranking ಪಟ್ಟಿಯಲ್ಲಿ ಶುಭಮನ್ ಗಿಲ್ ನಂ.1 ಸ್ಥಾನಕ್ಕೇರಿದ್ದಾರೆ. ಈಗ ಇರುವ ಆಟಗಾರರಲ್ಲಿ ಒನ್ ಡೇ ಕ್ರಿಕೆಟ್ಟಿನಲ್ಲಿ ನಂ.1 ಸ್ಥಾನಕ್ಕೇರಿದ 2ನೇ ಭಾರತೀಯ ಶುಭಮನ್...
Read moreDetailsಕನ್ನಡದಲ್ಲೀಗ ಹೊಸ ತಂಡದಿಂದ ಹೊಸ ಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ "ಅಮರ ಪ್ರೇಮಿ ಅರುಣ್" ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ...
Read moreDetailsಕರ್ನಾಟಕ ಚಲನಚಿತ್ರ ಅಕಾಡೆಮಿ ನೇತೃತ್ವದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವಿವಾದಕ್ಕೆ ಸಿಲುಕಿದೆ. ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸಿನಿಮಾಗಳನ್ನು ಕಳುಹಿಸಿದ್ದ ಹಲವರ ಚಿತ್ರಗಳನ್ನು ನೋಡದೆಯೇ ತಿರಸ್ಕರಿಸಲಾಗಿದೆ ಎಂಬ ಆರೋಪ...
Read moreDetailsಮಹಾಕುಂಭ ಮೇಳ ನಡೆಯುತ್ತಿರುವ ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ. ನೀರಿನಲ್ಲಿ ಬ್ಯಾಕ್ಟೀರಿಯಾ ಇಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಗಮದ ನೀರಿನಲ್ಲಿ...
Read moreDetailsಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದಾರೆ, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ...
Read moreDetails