ADVERTISEMENT
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

ತೆಲಂಗಾಣದಲ್ಲಿ ವಿದ್ಯಾರ್ಥಿ V/S ಸರ್ಕಾರ : ಹೊಡೆದಾಟ.. ಬಡಿದಾಟ..!

Untitled design 2025 03 31t174338.967

ತೆಲಂಗಾಣದ ಹೈದರಾಬಾದಿನಲ್ಲಿ ಕಾಂಚಿ ಗಚ್ಚಿಬೋಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಸರ್ಕಾರದ ನಡುವೆ ರಣರಂಗವೇ ಸೃಷ್ಟಿಯಾಗಿದೆ. ಸರ್ಕಾರದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಗೆ ಕಾರಣವಾಗಿರೋದು ಹೈದರಾಬಾದ್ ಯುನಿವರ್ಸಿಟಿಗೆ ಹೊಂದಿಕೊಂಡೇ...

Read moreDetails

ಯತ್ನಾಳ್ ಸಂಚಲನ : ದೇವೇಗೌಡರನ್ನು ಬಿಟ್ಟರೆ.. ಪಕ್ಷ ಕಟ್ಟಿ ಗೆದ್ದವರಿಲ್ಲ : ಏನ್ ಹೇಳುತ್ತೆ ಇತಿಹಾಸ..?

Untitled design 2025 03 31t154935.134

ರಾಜ್ಯದಲ್ಲೀಗ ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟೋ ಸೂಚನೆ ಕೊಟ್ಟಿದ್ದಾರೆ. ಹೊಸ ಪಕ್ಷ ಕಟ್ಟಿದ ತಕ್ಷಣ, ಅದು ಗೆದ್ದೇಬಿಡುತ್ತೆ.. ಬಿಜೆಪಿಯನ್ನೋ.. ಕಾಂಗ್ರೆಸ್ಸನ್ನೋ.. ಜೆಡಿಎಸ್ ಪಕ್ಷವನ್ನೋ ಹೀನಾಯ...

Read moreDetails

ಹಿಂದುತ್ವ, ರಾಜ ಪ್ರಭುತ್ವಕ್ಕಾಗಿ ನೇಪಾಳದಲ್ಲಿ ದಂಗೆ : ಭಾರತಕ್ಕೆ ಟೆನ್ಷನ್..!

11 (69)

ನೇಪಾಳದಲ್ಲಿ ಜನರೇ ರಾಜ ಪ್ರಭುತ್ವವೇ ಬೇಕು. ಪ್ರಜಾಪ್ರಭುತ್ವ ಬೇಡ ಅಂತಾ ಬೀದಿಗಿಳಿದಿದ್ದಾರೆ. ಕಮ್ಯುನಿಸ್ಟ್ ಹೆಸರಲ್ಲಿ ಬಂದ ಜಾತ್ಯತೀತ ರಾಷ್ಟ್ರವೂ ನಮಗೆ ಬೇಡ, ಮೊದಲಿದ್ದ ಹಿಂದುತ್ವ ರಾಷ್ಟ್ರವೇ ಬೇಕು...

Read moreDetails

RCB ಹೊಸ ಹೊಸ ಅಧ್ಯಾಯ: 17 ವರ್ಷಗಳ ದಾಖಲೆ ಬ್ರೇಕ್..18 ವರ್ಷಗಳ ಬರವೂ ನೀಗುತ್ತಾ..?

Film 2025 03 29t134121.764

2008ರಲ್ಲಿ ಅಂದರೆ ಸುಮಾರು 17 ವರ್ಷಗಳ ಹಿಂದೆ ಚೆನ್ನೈನ ಚೆಪಾಕ್‌ ಸ್ಟೇಡಿಯಮ್‌‌‌‌ನಲ್ಲಿ ಆರ್‌ಸಿಬಿ, ಚೆನ್ನೈ ವಿರುದ್ಧ ಗೆದ್ದಿತ್ತು. ಅದಾದ ಮೇಲೆ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಿರೋದು ಬೆಂಗಳೂರಿನ...

Read moreDetails

ಗೋದ್ರಾ ಹತ್ಯಾಕಾಂಡ ನೆನಪಿಸಿದ್ದೇಕೆ ಮೋಹನ್ ಲಾಲ್ ಎಂಪುರಾನ್ ಸಿನಿಮಾ..?

Untitled design 2025 03 28t165134.360

ಅಬ್ಬರಿಸಿ ಬೊಬ್ಬಿರಿದು ಅದ್ಭುತ ಓಪನಿಂಗ್ ಪಡೆದುಕೊಂಡಿದ್ದ ಎಂಪುರಾನ್ ಚಿತ್ರ ಈಗ ವಿವಾದಕ್ಕೆ ಸಿಲುಕಿದೆ. ಇದು ಕಥೆ ಆಧರಿಸಿದ ಸಿನಿಮಾ ಅಲ್ಲ, ಪ್ರೊಪಗಾಂಡ ಚಿತ್ರ ಎಂಬ ಆರೋಪ ಕೇಳಿ...

Read moreDetails

ಅನ್ ಸೋಲ್ಡ್ ಶಾರ್ದೂಲ್..ಸನ್ ರೈಸರ್ಸ್ ಮಟ್ಟ ಹಾಕಿದ್ದು ಹೇಗೆ..? ಜಹೀರ್ ಖಾನ್ ಕೊಟ್ಟ ಬೂಸ್ಟ್ ಎಂಥದ್ದು..?

Film (99)

ಅನ್ ಸೋಲ್ಡ್ ಆಟಗಾರನಾಗಿದ್ದ ಹುಡುಗನೇ.. ಅನ್ ಸ್ಟಾಪಬಲ್ ಪ್ಲೇಯರ್. ಯಾರಿಗೂ ಬೇಡವಾಗಿದ್ದ ಹುಡುಗನೇ ಈಗ ಟ್ರಂಪ್ ಕಾರ್ಡ್. ಇನ್ನು ಗೇಮ್ ಮುಗೀತು ಅಂದ್ಕೊಂಡಿದ್ದ ಹುಡುಗನ ಮೇಲೆ ಕಣ್ಣಿಟ್ಟಿದ್ದು...

Read moreDetails

ಪಕ್ಷದಿಂದ ಉಚ್ಚಾಟನೆಯಾಗಿ ಗೆದ್ದವರು ಇಬ್ಬರು ಮಾತ್ರ: ಹೊಸ ಇತಿಹಾಸ ಬರೆಯುತ್ತಾರಾ ಯತ್ನಾಳ್..?

Film (97)

ಯತ್ನಾಳ್ ಉಚ್ಚಾಟನೆ ರಾಜ್ಯ ರಾಜಕೀಯದ ದಿಕ್ಕು ಬದಲಿಸುತ್ತಾ..? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ದೇಶದ ರಾಜಕೀಯದಲ್ಲಿ ಹಲವು ಉಚ್ಚಾಟನೆಗಳು ನಡೆದಿವೆ. ಅವು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿವೆ. ಪಕ್ಷದಿಂದ...

Read moreDetails

ಹ್ಯಾಟ್ರಿಕ್ ಉಚ್ಚಾಟನೆ..ನಾಲಗೆಯೇ ಪರಮಶತ್ರು..ಯತ್ನಾಳ್‌ಗೆ ಯತ್ನಾಳ್ ವಿಲನ್: ಉಚ್ಚಾಟನೆ ಹಿಸ್ಟರಿ..!

Film (83)

ಬಸನಗೌಡ ಪಾಟೀಲ ಯತ್ನಾಳ್. ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿದ್ದ ಉತ್ತರ ಕರ್ನಾಟಕದ ಲೀಡರ್. ಇವರೀಗ 3ನೇ ಬಾರಿಗೆ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆಯಲ್ಲೂ ಹ್ಯಾಟ್ರಿಕ್ ಸಾಧಿಸಿರುವ ಯತ್ನಾಳ್...

Read moreDetails

ಪ್ರಿಯತಮನ ಜೊತೆ ಸಿಕ್ಕಿಬಿದ್ದ ಹೆಂಡತಿ : ಮದುವೆ ಮಾಡಿಸಿದ ಗಂಡ..!

Untitled design 2025 03 26t193436.819

ಅವನ ಹೆಸರು ಬಾಬು. ಮದುವೆಯಾಗಿತ್ತು. ಚೆಂದದ ಹೆಂಡತಿಯೂ ಇದ್ದಳು. ಹೆಸರು ರಾಧಿಕಾ. ಇಬ್ಬರು ಮುದ್ದಾದ ಮಕ್ಕಳು. 2017ರಲ್ಲಿ ಮದುವೆಯಾಗಿದ್ದ ಅವರಿಬ್ಬರದ್ದೂ ಸುಂದರ ಸಂಸಾರ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ...

Read moreDetails

ಮಮ್ಮೂಟಿ ಚೇತರಿಕೆಗೆ ಅಯ್ಯಪ್ಪನ ಪೂಜೆ : ಕ್ಷಮೆ ಕೇಳಿದರು ಮೋಹನ್ ಲಾಲ್..!

Untitled design 2025 03 26t173750.681

ನಟ ಮೋಹನ್ ಲಾಲ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೂ ಮೋಹನ್ ಲಾಲ್ ಅವರೇನೂ ಮುಸ್ಲಿಂ ಧರ್ಮಕ್ಕೆ ವಿರುದ್ಧವಾದ ಹೇಳಿಕೆ ನೀಡಿಲ್ಲ. ಆದರೆ, ಗೆಳೆಯನ ಚೇತರಿಕೆಗಾಗಿ ಪ್ರಾರ್ಥನೆ...

Read moreDetails

ಪ್ರಶಾಂತ್ ಕಿಣಿ ತಮಿಳುನಾಡು ಚುನಾವಣೆ ಭವಿಷ್ಯ: ಸ್ಟಾಲಿನ್, ಅಣ್ಣಾಮಲೈ ನಟ ವಿಜಯ್ ಪಕ್ಷದ ಕಥೆ ಏನು..?

Film (71)

ತಮಿಳುನಾಡು, ಮುಂದಿನ ವರ್ಷ ಎಲೆಕ್ಷನ್ ಎದುರಿಸಲಿರೋ ದಕ್ಷಿಣದ ಅತೀ ದೊಡ್ಡ ರಾಜ್ಯ. ಈ ರಾಜ್ಯದ ಬಗ್ಗೆ ಕುತೂಹಲಕ್ಕೆ ಕಾರಣ ಇದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಭದ್ರ ನೆಲೆ ಇಲ್ಲ....

Read moreDetails

ಹೆಸರಿನ ಗೊಂದಲದಿಂದ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಶಶಾಂಕ್ ಸಿಂಗ್..!

Film (70)

ಆಕ್ಸಿಡೆಂಟ್ ಆಗಿ ಅಧಿಕಾರ ಸಿಕ್ಕು, ಜನಪ್ರಿಯತೆ ಪಡೆದು, ಶ್ರೀಮಂತರಾಗಿದವರಿದ್ದಾರೆ. ಅಂತಹ ಸಾಲಲ್ಲಿ ನಿಲ್ತಾರೆ ಶಶಾಂಕ್ ಸಿಂಗ್. ವಯಸ್ಸು ಜಸ್ಟ್ 33 ವರ್ಷ. ಈತ ಎಷ್ಟು ಅದೃಷ್ಟವಂತ ಎಂದರೆ,...

Read moreDetails

ಕಬಡ್ಡಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌..ಬಾಕ್ಸಿಂಗ್ ಚಾಂಪಿಯನ್ ಪತ್ನಿ ಠಾಣೆಯಲ್ಲಿಯೇ ಹೊಡೆದಾಟ..!

Film (64)

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ದೀಪಕ್ ಹೂಡಾ. ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದದ್ದ ಸವೀಟೀ ಬೂರಾ, ಇಬ್ಬರೂ ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದವರು. ಈಗ ಇಬ್ಬರ ಜಗಳ...

Read moreDetails

ಬಾಲ್ ಬಾಯ್ ಆಗಿದ್ದ ಅಶುತೋಷ್ ಶರ್ಮಾ..ಡೆಲ್ಲಿ ಕ್ಯಾಪಿಟಲ್ಸ್ ವಿನ್ನಿಂಗ್ ಸ್ಟಾರ್..!

Film (63)

ಐಪಿಎಲ್‌ನಲ್ಲಿ ಆಟಗಾರರು ರಾತ್ರೋರಾತ್ರಿ ಸ್ಟಾರ್ ಆಗ್ತಾರೆ. ಒಂದು ಮ್ಯಾಚ್ ಸಾಕು. ಆದರೆ.. ಹಾಗೆ ರಾತ್ರೋರಾತ್ರಿ ಸ್ಟಾರ್ ಆಗೋಕೆ ಹಗಲು ರಾತ್ರಿ ಕಷ್ಟಪಟ್ಟಿರ್ತಾರೆ. ಅದು ವಾಸ್ತವ. ಅಶುತೋಷ್ ಶರ್ಮಾ...

Read moreDetails

ಹಂಗೇ ಆಗಬೇಕು.. ಲಕ್ನೋ ಸೋಲಬೇಕು : ರಾಹುಲ್ ಫ್ಯಾನ್ಸ್ ಖುಷ್ ಹುವಾ..!

Film (60)

ಕೆಎಲ್ ರಾಹುಲ್ ಮೇಲಿನ ಪ್ರೀತಿ, ರಿಷಬ್ ಪಂತ್ ವಿರುದ್ಧ ದ್ವೇಷವಾಗಿ ಬದಲಾಯ್ತಾ..? ಅದಕ್ಕೆ ಕಾರಣವಾಗಿದ್ದು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧದ ಆಕ್ರೋಶವಾ..? ಅನುಮಾನವೇ ಇಲ್ಲ, ಹೌದು...

Read moreDetails

ಕಾಮಿಡಿಯನ್ ಕುನಾಲ್ ಕಮ್ರಾ ಸ್ಟುಡಿಯೋ ಧ್ವಂಸ : ಶಿವಸೇನೆ ಕಾರ್ಯಕರ್ತರ ಬಂಧನ

Untitled design 2025 03 24t152932.490

ಕುನಾಲ್ ಕಮ್ರಾ. ಒಬ್ಬ ಸ್ಟಾಂಡಪ್ ಕಮೆಡಿಯನ್. ಈಗ ಈತನ ಸ್ಟುಡಿಯೋವನ್ನ ಶಿವಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ. ಇಷ್ಟಕ್ಕೂ ಕುನಾಲ್ ಕಮ್ರಾ ಮಾಡಿದ್ದೇನೆಂದರೆ, ಇತ್ತೀಚಿನ ಕಾಮಿಡಿ ಶೋವೊಂದರಲ್ಲಿ ಮಹಾರಾಷ್ಟ್ರದ...

Read moreDetails

ಆಟೋ ಡ್ರೈವರ್ ಮಗ..ಈಗ ಮುಂಬೈ ಇಂಡಿಯನ್ಸ್ ಹೀರೋ..!

Film (46)

ವಿಘ್ನೇಶ್ ಪುತ್ತೂರ್ ಈ ಹುಡುಗ ಮುಂಬೈ ವರ್ಸಸ್ ಚೆನ್ನೈ ಮ್ಯಾಚಿನಲ್ಲಿ ಗಮನ ಸೆಳೆದ ಹುಡುಗ. ಕೇರಳದ ಮಲ್ಲಪುರಂನಿಂದ ಎಡಗೈ ಸ್ಪಿನ್ನರ್.ಈ ಹುಡುಗನಿಗಿನ್ನೂ ಜಸ್ಟ್ 24 ವರ್ಷ. ಕೇರಳ...

Read moreDetails

ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಚೆನ್ನೈ ಸೂಪರ್ ಕಿಂಗ್ಸ್..? ಏನಿದು ವೈರಲ್ ವಿಡಿಯೋ ಅಸಲಿ ಕಥೆ..?

Film (44)

ಮುಂಬೈ ವರ್ಸಸ್ ಚೆನ್ನೈ ನಡುವಿನ ಮ್ಯಾಚ್ ಮುಕ್ತಾಯವಾಗಿದೆ.ಮ್ಯಾಚ್ ಶುರುವಾದ ನಂತರ 3ನೇ ಬಾಲಿನಲ್ಲಿ ಶುರುವಾದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳ ಪತನ ಆರಂಭವಾಯ್ತು. ರೋಹಿತ್ ಶರ್ಮಾ, ಖಲೀಲ್ ಅಹ್ಮದ್...

Read moreDetails

ವಿಧಾನಸಭೆಯಲ್ಲಿ ಗಲಾಟೆ ಇತಿಹಾಸ : ಉಪಸಭಾಪತಿಯನ್ನೇ ಎಳೆದಾಡಿದ್ದರು. ಸ್ಪೀಕರ್ ಮೈಕ್ ಕಿತ್ತು ಎಸೆದಿದ್ದರು..!

Film (16)

ವಿಧಾನಸಭೆಯಲ್ಲಿ ಸ್ಪೀಕರ್ ಯುಟಿ ಖಾದರ್ ಸಭಾಧ್ಯಕ್ಷ ಪೀಠಕ್ಕೆ ನುಗ್ಗಿ ಅನುಚಿತ ವರ್ತನೆ, ಸಭಾ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ ನಡೆದಿರುವ ಘಟನೆಯಿಂದಾಗಿ 19 ಬಿಜೆಪಿ ಶಾಸಕರು ಸಸ್ಪೆಂಡ್ ಆಗಿದ್ದಾರೆ....

Read moreDetails

ಖಾಲಿ ನೀರಿನ ಬಾಟಲ್ ಎಸೆಯಬೇಡಿ.. ವಾಪಸ್ ಕೊಟ್ಟು ಹಣ ಪಡೆಯಿರಿ : ಸಚಿವ ಈಶ್ವರ್ ಖಂಡ್ರೆ ಆದೇಶ

1112

ಜನ ಇತ್ತೀಚೆಗೆ ಸಾಮಾನ್ಯವಾಗಿ ನೀರಿನ ಬಾಟಲ್ ಖರೀದಿ ಮಾಡಿ, ನೀರು ಕುಡಿದು ಎಲ್ಲೆಂದರೆ ಅಲ್ಲಿ ಎಸೆದು ಹೋಗೋ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಹಾಗೆ ಎಸೆಯುವ ಖಾಲಿ ವಾಟರ್...

Read moreDetails

ಬಾಳಾ ಠಾಕ್ರೆ ಮೊಮ್ಮಗ, ಇಬ್ಬರು ನಟರ ವಿರುದ್ಧ ಗ್ಯಾಂಗ್ ರೇಪ್ & ಮರ್ಡರ್ ಕೇಸ್..!

Film (3)

ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020ರಲ್ಲಿ ಆತ್ಮಹತ್ಯೆ ಮಾಡ್ಕೊಂಡಿದ್ರು. ಧೋನಿಯ ಬಯೋಪಿಕ್‌ನಲ್ಲಿ ಅದ್ಭುತ ಅಭಿನಯ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್, ಆಗಿನ್ನೂ ಸ್ಟಾರ್ ಆಗಿ ಬೆಳೆಯುತ್ತಿದ್ದ...

Read moreDetails

ಆತ್ಮದ ಕಥೆ ನಂಬಿ ಗಂಡನನ್ನೇ ಕೊಂದವಳ ಕಥೆ..! ಇದು 8ನೇ ಕ್ಲಾಸ್ ಲವ್ ಸ್ಟೋರಿ..!

Befunky collage 2025 03 20t175109.792

ಹೆಂಡತಿ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ಗಿಫ್ಟ್ ಕೊಡೋಕೆ ಬಂದಿದ್ದ ಗಂಡನನ್ನ ತುಂಡು ತುಂಡು ಮಾಡಿ ಕೊಲೆ ಮಾಡಿದ್ದಾಳಂತೆ ಹೆಂಡತಿ. ಬ್ರಿಟನ್‌‌ನ ಲಂಡನ್‌‌‌‌ನಲ್ಲಿದ್ದ ಗಂಡ, ಹೆಂಡತಿಗೆ ಶಾಕ್ ಕೊಡೋಣ...

Read moreDetails

ಚಾಂಪಿಯನ್ಸ್ ಟ್ರೋಫಿ ಗೆದ್ದ ಪ್ರತಿ ಆಟಗಾರರಿಗೆ 4 ಕೋಟಿ, 63 ಲಕ್ಷ ರೂ

Befunky collage 2025 03 20t162041.530

ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ಬಹುಮಾನ ಘೋಷಣೆ ಮಾಡಿದೆ. ಟೀಂ ಇಂಡಿಯಾಗೆ ಒಟ್ಟಾರೆ ಘೋಷಣೆ ಮಾಡಿರುವ ಹಣ 58 ಕೋಟಿ. ಟ್ರೋಫಿ ಗೆದ್ದ...

Read moreDetails

ಬಾಹ್ಯಾಕಾಶ ದುರಂತಗಳ ಚರಿತ್ರೆ: ಅಪಘಾತಗಳ ಇತಿಹಾಸ

Untitled design 2025 03 20t142609.864

ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್.‌ ಇವರಿಬ್ಬರೂ ಜಸ್ಟ್‌ 8 ದಿನದ ರಿಪೇರಿ ಕೆಲಸಕ್ಕಾಗಿ ಅಂತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ರು. ಅಲ್ಲೇನೋ ಇಂಧನ ಸಪ್ಲೈ ಮಾಡೋ ಕ್ಲಸ್ಟರ್‌ನಲ್ಲಿ...

Read moreDetails

ಮೋದಿಗೆ ಜೈ ಎಂದ ಶಶಿ ತರೂರ್: ಕಾಂಗ್ರೆಸ್‌ನಲ್ಲಿ ತಲ್ಲಣ.. ಬಿಜೆಪಿಯಲ್ಲಿ ಸಂಚಲನ..!

Befunky collage 2025 03 19t175458.975

ಶಶಿ ತರೂರ್ ಅಪ್ಪಟ ಕಾಂಗ್ರೆಸ್ಸಿಗ, ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ವಿರುದ್ಧವೇ ಸ್ಪರ್ಧೆ ಮಾಡಿದ್ದ ನಾಯಕ. ಇತ್ತೀಚಿನ ಅವರ ಹೇಳಿಕೆಗಳು ಶಶಿ ತರೂರ್, ಬಿಜೆಪಿಯತ್ತ ವಾಲುತ್ತಿದ್ದಾರೆಯೇ...

Read moreDetails

ಚಹಲ್-ಧನುಶ್ರೀ ಡಿವೋರ್ಸ್ ಕೇಸ್ : ಕೂಲಿಂಗ್ ಆಫ್ ಪೀರಿಯಡ್ ಕ್ಯಾನ್ಸಲ್ ಮಾಡಿದ ಬಾಂಬೆ ಹೈಕೋರ್ಟ್

11 (19)

ಕ್ರಿಕೆಟ್ ಆಟಗಾರ ಯಜುವೇಂದ್ರ ಚಹಲ್ ಮತ್ತು ಧನುಶ್ರೀ ಮದುವೆ ಮುರಿದು ಬಿದ್ದಿರೋದು ಗೊತ್ತಿರೋ ವಿಚಾರ. ಇಬ್ಬರೂ ಈಗ ಡಿವೋರ್ಸ್‌ಗೆ ಅರ್ಜಿ ಹಾಕಿದ್ಧಾರೆ. ಆದರೆ ಈ ಪ್ರಕರಣದಲ್ಲಿ ಕುಟುಂಬ...

Read moreDetails

ಸುನಿತಾ ವಿಲಿಯಮ್ಸ್ ನಾರ್ಮಲ್ ಆಗೋಕೆ ಚಿಕಿತ್ಸೆ ಹೇಗೆ ನಡೆಯುತ್ತದೆ..?

Befunky collage 2025 03 19t140513.616

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿ ಒಟ್ಟು ನಾಲ್ವರೂ ಸೇಫ್ ಆಗಿ ಲ್ಯಾಂಡ್ ಆಗಿದ್ಧಾರೆ. ಹೀಗೆ ಲ್ಯಾಂಡ್ ಆದ ಸುನಿತಾ ಅವರನ್ನೇ ಆಗ್ಲಿ, ವಿಲ್ಮೋರ್ ಅವರನ್ನೇ...

Read moreDetails

ಸುನಿತಾ ವಿಲಿಯಮ್ಸ್ ಸೇಫ್ ಲ್ಯಾಂಡಿಂಗ್ ಹೇಗಾಯ್ತು..? ಗಗನದಿಂದ ಭೂಮಿಗೆ 17 ಗಂಟೆ ಪ್ರಯಾಣ..!

Befunky collage 2025 03 19t124022.916

ಸುನಿತಾ ವಿಲಿಯಮ್ಸ್ ಸೇಫ್ ಆಗಿ ಭೂಮಿಗೆ ಬಂದಿದ್ದಾರೆ. ಸುನಿತಾ ವಿಲಿಯಮ್ಸ್ ಅವರನ್ನ ಭೂಮಿಗೆ ಕರೆತಂದ ಪ್ರತಿ ಹೆಜ್ಜೆಯೂ ರೋಚಕವಾಗಿದೆ. 286 ದಿನಗಳ ಬಳಿಕ ಭೂಮಿಗೆ ವಾಪಸ್..! ಸುನಿತಾ...

Read moreDetails

ಮೋದಿ ಐತಿಹಾಸಿಕ ಭೇಟಿಗೆ ಮುನ್ನ ನಾಗ್ಪುರ ಧಗಧಗಿಸಿದ್ದು ಏಕೆ..?

Befunky collage 2025 03 18t141607.059

ನರೇಂದ್ರ ದಾಮೋದರ್ ದಾಸ್ ಮೋದಿ. ಹ್ಯಾಟ್ರಿಕ್ ಸಾಧಿಸಿ ಪ್ರಧಾನಿಯಾಗಿರುವ ಮೋದಿ, ಈಗ ಮತ್ತೊಂದು ಇತಿಹಾಸ ಸೃಷ್ಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಧಾನಿ ಮೋದಿ, ಈ ತಿಂಗಳ ಕೊನೆಯಲ್ಲಿ ಯುಗಾದಿಯ ದಿನ,...

Read moreDetails

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಕತಾಲ್ ಹತ್ಯೆ: ನಿಗೂಢ ಬೇಟೆಗಾರರ ಶೂಟೌಟ್‌..!

Befunky collage 2025 03 16t151418.885

ನಿಗೂಢ ಬೇಟೆಗಾರರು ಮತ್ತೆ ಆಕ್ಟಿವ್ ಆಗಿದ್ದಾರೆ. ಅವರ್ ಯಾರು.. ಗೊತ್ತಿಲ್ಲ. ಅವರ ನೆಟ್ ವರ್ಕ್ ಹೇಗಿದೆ.. ಗೊತ್ತಿಲ್ಲ. ಆದರೆ, ಭಾರತಕ್ಕೆ ಬೇಕಾದ ಒಬ್ಬೊಬ್ಬ ಉಗ್ರರನ್ನು ಹುಡುಕಿ ಹುಡುಕಿ...

Read moreDetails

ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ವಾಸ ಅಂತ್ಯ ಸಮಯ ಸನ್ನಿಹಿತ: ಅಂತರಿಕ್ಷದ ಬದುಕು ಹೇಗಿರುತ್ತೆ ಗೊತ್ತಾ..?

Befunky collage 2025 03 16t123806.962

ಸುನಿತಾ ಅವರಷ್ಟೇ ಅಲ್ಲ, ಅವರೊಂದಿಗೆ ಬುಚ್ ವಿಲ್ಮೋರ್ ಅವರನ್ನೂ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. 59 ವರ್ಷದ ಸುನಿತಾ ವಿಲಿಯಮ್ಸ್ ಅವರನ್ನು ಸ್ಟಾರ್ ಲಿಂಕ್ ಬಾಹ್ಯಾಕಾಶ ಗಗನನೌಕೆ, ಐಎಸ್...

Read moreDetails

ಡ್ರೀಮ್ 11 ಜಾಹೀರಾತಿನಲ್ಲಿ ರೋಹಿತ್, ಬೂಮ್ರಾ, ರಣಬೀರ್, ಅಲಿಯಾ, ಪಂತ್.. : ಲಾಭ ಮಾಡಿದ್ದು ಯಾರು..? ಹೇಗೆ..?

Untitled design (21)

ಪ್ರಾಡಕ್ಟ್‌ಗಳು ಸೇಲ್ ಆಗ್ಬೇಕಂದ್ರೆ, ಕ್ವಾಲಿಟಿ ಅಷ್ಟೇ ಅಲ್ಲ, ಜಾಹೀರಾತು ಕೂಡಾ ಅಷ್ಟೇ ಮುಖ್ಯ. ಮಾರ್ಕೆಟಿಂಗ್ ಕೂಡಾ ಅಷ್ಟೇ ಮುಖ್ಯ. ಕೋಟಿ ಕೋಟಿ ಖರ್ಚು ಮಾಡಿ ಜಾಹೀರಾತು ಮಾಡೋ...

Read moreDetails

ಹಾವೇರಿಯಲ್ಲಿ ನರ್ಸ್ ಸ್ವಾತಿ ಹ*ತ್ಯೆ ಹಿಂದೆ ಲವ್ ಜಿಹಾದ್ ಆರೋಪ

14 (18)

ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣವೇ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಹೀಗಿರುವಾಗಲೇ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು...

Read moreDetails

ಜಸ್ಟ್ 4 ತಿಂಗಳಲ್ಲಿ ರನ್ಯಾ ರಾವ್, ಜತಿನ್ ಹುಕ್ಕೇರಿ ಪರಿಚಯ.. ಮದುವೆ.. ಡಿವೋರ್ಸ್.. ಅರೆಸ್ಟ್..!

14 (8)

ರನ್ಯಾ ರಾವ್. ಸ್ಮಗ್ಲಿಂಗ್ ಬ್ಯೂಟಿ. ಈ ಹುಡುಗಿಯ ಕಥೆ ಎಲ್ಲವೂ ಇಂಟ್ರೆಸ್ಟಿಂಗ್. ಸ್ಮಗ್ಲಿಂಗ್ ಅಷ್ಟೇ ಅಲ್ಲ, ಪರ್ಸನಲ್ ಲೈಫ್ ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ತೊಡೆಯಲ್ಲಿ ಕೆಜಿಗಟ್ಟಲೆ ಚಿನ್ನ...

Read moreDetails

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ವಾಮಾಚಾರದ ಆರೋಪ

Befunky collage 2025 03 12t150120.873

ಆಸ್ಪತ್ರೆಗಳು ಎಂದರೆ ಪವಿತ್ರ ಸ್ಥಾನ. ವೈದ್ಯರು ಎಂದರೆ ದೇವರು ಅನ್ನೋದು ನಂಬಿಕೆ. ಆದರೆ, ಅಂತಾದ್ದೊಂದು ಆಸ್ಪತ್ರೆಯೇ ಮಾಟ, ಮಂತ್ರ, ವಾಮಾಚಾರಗಳ ತಾಣವಾಗುತ್ತಿದೆ.. ಎಂದರೆ.. ಅಂತಾದ್ದೊಂದು ಆರೋಪ ಕೇಳಿ...

Read moreDetails

ರೋಹಿತ್ ಶರ್ಮಾ ಬಾಲ್ಯ ಹೇಗಿತ್ತು..? ಸೆಕ್ಯುರಿಟಿ ಗಾರ್ಡ್ ಮಗ ಚಾಂಪಿಯನ್ ಆಗಿದ್ದು ಹೇಗೆ..?

Befunky collage 2025 03 11t132209.684

ಬಡವರ ಮನೆಗಳಲ್ಲೇ ಸಾಧನೆ ಹುಟ್ಟುತ್ತದೆ. ಹಸಿವು ಇದ್ದ ಮನೆಯಲ್ಲೇ ಸಾಧಕರು ಹುಟ್ಟುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ರೋಹಿತ್ ಶರ್ಮಾ. ಹಿಟ್ ಮ್ಯಾನ್. ಟೀಂ ಇಂಡಿಯಾ ಕ್ಯಾಪ್ಟನ್. ಈಗ...

Read moreDetails

ಗೋಲ್ಡ್ ಕ್ವೀನ್ ರನ್ಯಾ ರಾವ್ ಕ್ಲೂ ಕೊಟ್ಟಿದ್ದು ಆಕೆಯ ಪತಿಯಾ..?

Untitled design (18)

ರನ್ಯಾ ರಾವ್ ಅವರೀಗ ಜೈಲು ಸೇರಿದ್ದಾಗಿದೆ. ನಟಿಯಾಗಿದ್ದ, ಡಿಜಿಪಿ ರಾಮಚಂದ್ರ ರಾವ್ ಅವರ ಮಗಳಾಗಿದ್ದ ರನ್ಯಾ ರಾವ್, ಜೈಲು ಸೇರಿದ್ದಕ್ಕೆ ಕಾರಣ, ಆಕೆಯ ಬೆಲ್ಟಿನಲ್ಲಿದ್ದ ಗೋಲ್ಡ್. ದುಬೈನಿಂದ...

Read moreDetails

ಚಾಂಪಿಯನ್‌ ಕೆ.ಎಲ್‌ ರಾಹುಲ್‌ : ನಂಬಿಕೆ ಇಟ್ಟಿದ್ದು ಕ್ಯಾ.ರೋಹಿತ್ ಶರ್ಮಾ

22215 (2)

ಕೆ.ಎಲ್.‌ ರಾಹುಲ್.‌ ಕನ್ನಡಿಗ. ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಾಂಪಿಯನ್‌ ಆಗಿದೆ ಎಂದರೆ ತಂಡದ ಪ್ರತಿಯೊಬ್ಬರ ಕೊಡುಗೆಯೂ ಇದೆ. ಆದರೆ ಕೆಎಲ್‌ ರಾಹುಲ್ ಕೊಡುಗೆ ಇನ್ನಷ್ಟು...

Read moreDetails

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ : ರೋಹಿತ್‌ ಪಡೆ ವೈಟ್‌ ಜಾಕೆಟ್‌ ಧರಿಸಿದ್ದರ ಹಿಂದಿನ ಕಥೆ..!

Untitled design (15)

ಚಾಂಪಿಯನ್ನರ ಚಾಂಪಿಯನ್‌ ಆಗಿದೆ ಭಾರತ. ರೋಹಿತ್‌ ಶರ್ಮಾ ಪಡೆ ಭರ್ಜರಿಯಾಗಿ ಗೆದ್ದು, ಮತ್ತೊಂದು ಐಸಿಸಿ ಟ್ರೋಫಿ ಚಾಂಪಿಯನ್‌ ಆಗಿದೆ. ರೋಹಿತ್ ಶರ್ಮಾ ಮ್ಯಾನ್‌ ಆಫ್‌ ದಿ ಮ್ಯಾಚ್.‌...

Read moreDetails

ಟೀಂ ಇಂಡಿಯಾ ಪ್ಲೇಯರ್ಸ್ ವೈಟ್ ಜಾಕೆಟ್ ಮೇಲೆ ಪಾಕಿಸ್ತಾನದ ಹೆಸರೇಕೆ..?

Untitled design (11)

ಪಾಕಿಸ್ತಾನ. ಈ ಹೆಸರು ಕೇಳಿದರೇನೇ ಭಾರತೀಯರು ಉರಿದು ಬೀಳ್ತಾರೆ. ಸ್ವಾತಂತ್ರ್ಯ ಬಂದು ಬೇರೆಯಾದ ದಿನದಿಂದ ಹಿಡಿದು.. ಈ ದಿನದವರೆಗೂ ಪಾಕಿಸ್ತಾನ, ಆ ದೇಶ ಛೂಬಿಟ್ಟ ಉಗ್ರರು ನಡೆಸಿದ...

Read moreDetails

ಚಾಂಪಿಯನ್ಸ್ ಟ್ರೋಫಿ 2025 : ಒಂದೂ ಮ್ಯಾಚ್ ಆಡದ ಪಂತ್, ವಾಷಿಂಗ್ಟನ್, ಅರ್ಶ್‌ದೀಪ್..!

Befunky collage 2025 03 10t161638.379

ಭಾರತ ಚಾಂಪಿಯನ್ನರ ಚಾಂಪಿಯನ್ ಆಗಿದೆ. ವಿಶ್ವಕಪ್ ಅಡಿದ ಅಗ್ರ 8 ತಂಡಗಳು ಆಡುಗ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ...

Read moreDetails

ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ ಕನ್ನಡಿಗ ರಘು : ಈತನೇ ಕೊಹ್ಲಿ, ರೋಹಿತ್, ರಾಹುಲ್ ಶಕ್ತಿ!

Untitled design (6)

ಈಗ ಭಾರತ ಒಂದಲ್ಲ, ಎರಡು ಐಸಿಸಿ ಟ್ರೋಫಿ ಗೆದ್ಕೊಂಡಿದೆ. ಇನ್ನೆರಡು ರನ್ನರ್ ಅಪ್ ಆಗಿದೆ. ಏಷ್ಯಾ ಕಪ್ ಗೆದ್ದಿದೆ. ಹಾಗೆ ಭಾರತ ಗೆದ್ದಾಗಲೆಲ್ಲ ಭಾರತೀಯ ಕ್ರಿಕೆಟ್ ಆಟಗಾರರು...

Read moreDetails

ಟೀಂ ಇಂಡಿಯಾದ ಮ್ಯಾಚ್ ವಿನ್ನರ್ಸ್ : ರೋಹಿತ್ ಅಲ್ಲ.. ಕೊಹ್ಲಿಯೂ ಅಲ್ಲ : ಶ್ರೇಯಸ್ ಅಯ್ಯರ್ ಮರೆತರೆ..

Befunky collage 2025 03 10t143758.035

ಟೀಂ ಇಂಡಿಯಾ ಮಿನಿ ವಿಶ್ವಕಪ್ ಗೆದ್ದುಕೊಂಡಿದೆ. ಚಾಂಪಿಯನ್ನರ ಚಾಂಪಿಯನ್ ಆಗಿದೆ. ಫೈನಲ್ ಮ್ಯಾಚ್ ಆಡಿದ್ದು ರೋಹಿತ್ ಶರ್ಮಾ. ಸೆಮಿಫೈನಲ್ ಗೆಲ್ಲಿಸಿದ್ದು ವಿರಾಟ್ ಕೊಹ್ಲಿ. ಆದರೆ, ತಂಡ ಚಾಂಪಿಯನ್...

Read moreDetails

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಧ್ಯೆ ಸ್ನೇಹ ಸಂಬಂಧಕ್ಕೆ ಅನುಷ್ಕಾ ಶರ್ಮಾ ಅಪ್ಪುಗೆಯೇ ಉತ್ತರ..!

Befunky collage 2025 03 10t131908.092

ಅವರಿಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ. ಅವನನ್ನ ತುಳಿಯೋಕೆ ಇವನು.. ಇವನನ್ನ ತುಳಿಯೋಕೆ ಅವನೂ ಇನ್ನಿಲ್ಲದಂತೆ ಟ್ರೈ ಮಾಡ್ತಾರೆ. ಇಂತಾ ಕಥೆ...

Read moreDetails

ಟೀಂ ಇಂಡಿಯಾಗೆ ಫೈನಲ್ ಪ್ರಾಬ್ಲಂ : ಕ್ಯಾ. ರೋಹಿತ್ ಶರ್ಮಾ ಬಿರುಸಿನ ಆಟವೇ ದೊಡ್ಡ ಭಯ..!

Befunky collage 2025 03 08t161447.975

ಭಾರತ ತಂಡ ಐಸಿಸಿ ಟ್ರೋಫಿ ಫೈನಲ್ ಗೆದ್ದಿದ್ದೇ ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ. ವಿರಾಟ್ ಕೊಹ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿದ್ರೂ, ಐಸಿಸಿ ಟೂರ್ನಿಗಳಲ್ಲಿ ಸಕ್ಸಸ್...

Read moreDetails

ಮಿಸ್ಟರಿ ಸ್ಪಿನ್ನರ್ಸ್ ಎದುರು ಗೆಲ್ಲುತ್ತಾ ನ್ಯೂಜಿಲೆಂಡ್..? ರೋಹಿತ್ ಪಡೆಯ ಕಿಂಗ್ ಪಿನ್ಸ್..!

Befunky collage 2025 03 08t133923.220

ರೋಹಿತ್ ಶರ್ಮಾ ಮತ್ತೊಂದು ಐಸಿಸಿ ಕಪ್‌ಗೆ ಮುತ್ತಿಕ್ಕೋ ಉತ್ಸಾಹದಲ್ಲಿದ್ಧಾರೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ ಎಲ್ಲ ಮಾದರಿಯ ಐಸಿಸಿ ಟೂರ್ನಿಗಳಲ್ಲಿ ಫೈನಲ್ ತಲುಪಿರುವ ಭಾರತ, ಗೆಲುವಿನ...

Read moreDetails

Gold Smugling Case: ರನ್ಯಾ 36 ಕೋಟಿ ದಂಡ ಕಟ್ಟಬೇಕಾ..? ಶಿಕ್ಷೆಯಾದರೆ ಎಷ್ಟು ವರ್ಷ ಜೈಲು..?

Untitled design 2025 03 08t132910.609

ರನ್ಯಾ ರಾವ್ ಈಗ ದೇಶಾದ್ಯಂತ ಸುದ್ದಿಯಲ್ಲಿರೋ ನಟಿ. ಈ ನಟಿ ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಜೈಲು ಸೇರಿದ್ದಾಗಿದೆ. ಜೈಲು ಸೇರಿದ ಮೇಲೆ ಹೇಗಿದ್ಧಾರೆ ನಟಿ ರನ್ಯಾಗೀತ...

Read moreDetails

ಮಹಮ್ಮದ್ ಶಮಿ ರಂಜಾನ್ ಉಪವಾಸ ಬಿಟ್ಟಿದ್ದು ತಪ್ಪಾಯ್ತಾ..?

Untitled design 2025 03 06t162333.982

ಮಹಮ್ಮದ್ ಶಮಿ. ಭಾರತ ದೇಶದ ಪರ್ಫೆಕ್ಟ್ ಫಾಸ್ಟ್ ಬೌಲರ್. ಅಂಗೈ ಮಧ್ಯದಲ್ಲೇ ಬಾಲ್‌ಗೆ ಸ್ವಿಂಗ್ ಕೊಡೋ ಶಮಿ, ಅದಕ್ಕೊಂದು ವೇಗ ಕೊಡ್ತಾರೆ. ಗಾಳಿಯಲ್ಲೇ ಸ್ವಿಂಗ್ ಮಾಡ್ತಾರೆ. ಬಾಲ್...

Read moreDetails

ಸಿದ್ದರಾಮಯ್ಯ ಬಜೆಟ್ 4 ಲಕ್ಷ ಕೋಟಿ ದಾಟುತ್ತಾ..? ರಾಮನಗರ ಜಿಲ್ಲೆ ಹೆಸರು ಬದಲಾಗುತ್ತಾ..?

Untitled design 2025 03 06t125909.605

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ಮೀರುವ ಸಾಧ್ಯತೆ ಇದೆ. ಕಳೆದ...

Read moreDetails

ರೋಹಿತ್‌ ಶರ್ಮಾ ರಿಟೈರ್ ಆಗಲ್ಲ: ಗೌತಮ್ ಗಂಭೀರ್..!

Befunky collage 2025 03 05t143911.144

ರೋಹಿತ್ ಶರ್ಮಾಗೆ ವಯಸ್ಸು 37 ವರ್ಷ. ಇನ್ನು ಅವರ ಕ್ರಿಕೆಟ್ ಜೀವನ ಮುಗೀತು. ರೋಹಿತ್ ಶರ್ಮಾ ಆಟದಲ್ಲಿ ಸ್ಥಿರತೆ ಇಲ್ಲ. ಒಂದ್ ಮ್ಯಾಚ್ ಆಡಿದ್ರೆ, ಐದು ಮ್ಯಾಚ್...

Read moreDetails

ನಮ್ಮಪ್ಪ ಡಿಜಿಪಿ ಅಂದಿದ್ದೇ ಪ್ರಾಬ್ಲಂ.. ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಸಿಕ್ಕಿಬಿದ್ದ ಕಥೆ..!

Untitled design 2025 03 05t131702.167

ಮಾಣಿಕ್ಯ ಚಿತ್ರದಲ್ಲಿ 2ನೇ ಹೀರೋಯಿನ್ ರನ್ಯಾ ರಾವ್ ಅನ್ನೋ ಸುಂದರಿ, ಈಗ ಅರೆಸ್ಟ್ ಆಗಿದ್ದಾರೆ. ನೋಡೋಕೆ ಸಖತ್ ಗ್ಲಾಮರಸ್‌ ಆಗಿರೋ ಈ ನಟಿ, ಕೇವಲ ನಟಿಯಷ್ಟೇ ಅಲ್ಲ,...

Read moreDetails

ಗಾನ ಗಂಧರ್ವ ಡಾ.ರಾಜ್ ಹಾಡಿದ ಹಾಡುಗಳಲ್ಲಿ ಶಾಸ್ತ್ರೀಯ ಸಂಗೀತ..!

Sanjay Nag Comments On Dr Rajkumar Singing 1740623954

ಡಾ.ರಾಜ್ ಕುಮಾರ್. ಅಭಿನಯದ ವಿಷ್ಯದಲ್ಲಿ ಅಣ್ಣಾವ್ರಿಗೆ ಸರಿಸಾಟಿಯೇ ಇಲ್ಲ ಬಿಡಿ. ಭಾರತಕ್ಕೊಬ್ಬರೇ ನಟಸಾರ್ವಭೌಮ. ಗಾಯನದ ವಿಷಯದಲ್ಲಿ ಗಾನಗಂಧರ್ವ. ಗಾನಕೋಗಿಲೆ ಅಂತೆಲ್ಲ ಕರೆಸಿಕೊಳ್ಳೋ ಡಾ.ರಾಜ್ ಕುಮಾರ್, ಹಾಡಿಗಾಗಿಯೇ ರಾಷ್ಟ್ರ...

Read moreDetails

ಚಾಂಪಿಯನ್ಸ್ ಟ್ರೋಫಿ ಹೊತ್ತಿನಲ್ಲೇ ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ..!

Pak

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಆತ್ಮಹತ್ಯಾ ದಾಳಿ ನಡೆದಿದೆ. ಶುಕ್ರವಾರದ ನಮಾಜ್ ಹೊತ್ತಿನಲ್ಲೇ ಸಂಭವಿಸಿರುವ ಭಯೋತ್ಪಾದಕರ ದಾಳಿಯಲ್ಲಿ 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿ...

Read moreDetails

ಡಿಫರೆಂಟ್ ಡಿಕೆ : ಧರ್ಮ.. ದೇವರು. ಜ್ಯೋತಿಷ್ಯ ಮತ್ತು ಡಿಕೆ ಶಿವಕುಮಾರ್..!

Befunky Collage (97)

ಮಹೇಶ್ ಕುಮಾರ್ ಕೆ.ಎಲ್. ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್ ಡಿಕೆ ಶಿವಕುಮಾರ್ ರಾಜಕೀಯ ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಆದರೆ ಡಿಕೆ ಶಿವಕುಮಾರ್ ಟೀಕೆಗಳಿಗೆಲ್ಲ ಕೇರ್ ಮಾಡಿದವರಲ್ಲ. ಡಿಕೆ...

Read moreDetails

ಪಾಕ್ V/S ಭಾರತ : ಫೈನಲ್ ಸೋಲಿನ ಸೇಡು ತೀರಿಸುತ್ತಾ ಭಾರತ..?

Pak vs india 2025

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ, ಪಾಕ್ ಎದುರು ಶರಣಾಗಿತ್ತು. ಅದಾದ ಮೇಲೆ ನಡೆಯುತ್ತಿರುವ ಈ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಪಂದ್ಯ ಪಾಕ್ ವಿರುದ್ಧವೇ ಇದೆ. ಆ...

Read moreDetails

ಎಳನೀರು ವೈನ್ : ಕಾಸರಗೋಡು ಕೃಷಿಕನ ಸಾಧನೆ..!

Farmer sebastian

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲದ ಭೀಮನಡಿಯ ಕೃಷಿಕ ಸೆಬಾಸ್ಟಿಯನ್ ಎಂಬುವವರು ಈ ಸಾಧನೆ ಮಾಡಿದ್ಧಾರೆ. 82 ವರ್ಷ ವಯಸ್ಸಿನ ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ಎಳನೀರಿನಿಂದ ವೈನ್‌ ತಯಾರಿಸಿದ್ದಾರೆ....

Read moreDetails

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist