• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 22, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಟೀಂ ಇಂಡಿಯಾಗೆ ಫೈನಲ್ ಪ್ರಾಬ್ಲಂ : ಕ್ಯಾ. ರೋಹಿತ್ ಶರ್ಮಾ ಬಿರುಸಿನ ಆಟವೇ ದೊಡ್ಡ ಭಯ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 8, 2025 - 4:15 pm
in ಕ್ರೀಡೆ
0 0
0
Befunky collage 2025 03 08t161447.975

ಭಾರತ ತಂಡ ಐಸಿಸಿ ಟ್ರೋಫಿ ಫೈನಲ್ ಗೆದ್ದಿದ್ದೇ ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ. ವಿರಾಟ್ ಕೊಹ್ಲಿ ಸಕ್ಸಸ್ ಫುಲ್ ಕ್ಯಾಪ್ಟನ್ ಆಗಿದ್ರೂ, ಐಸಿಸಿ ಟೂರ್ನಿಗಳಲ್ಲಿ ಸಕ್ಸಸ್ ಕಂಡಿರಲಿಲ್ಲ. ಐಸಿಸಿ ಟ್ರೋಫಿಗಳ ಬರ ನೀಗಿದ್ದು ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ. ಆದರೆ, ಕ್ರಿಕೆಟ್ಟಿನ ಟೆಸ್ಟ್, ಒನ್ ಡೇ, ಟಿ-20 ಎಲ್ಲ ಮಾದರಿಯಲ್ಲೂ ತಂಡವನ್ನು ಫೈನಲ್‌ಗೆ ಕರೆದುಕೊಂಡು ಹೋಗಿರುವ ರೋಹಿತ್ ಶರ್ಮಾಗೆ ಫೈನಲ್ ಪ್ರಾಬ್ಲಂ ಕಾಡ್ತಾ ಇದೆ. ಅದೇನ್ ಗೊತ್ತಾ..? ಭಾರತ ಇದುವರೆಗೆ ಆಡಿರೋ ಐಸಿಸಿ ಫೈನಲ್ಲುಗಳಲ್ಲಿ ರೋಹಿತ್ ಶರ್ಮಾ ಒಂದು ಹಾಫ್ ಸೆಂಚುರಿಯನ್ನೂ ಹೊಡೆದಿಲ್ಲ.
ಕಳೆದ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ಲಿನಲ್ಲಿ ಗಳಿಸಿರುವ 47 ರನ್ನುಗಳೇ ಇದುವರೆಗಿನ ಫೈನಲ್ಲುಗಳಲ್ಲಿ ರೋಹಿತ್ ಶರ್ಮಾ ಗಳಿಸಿರೋ ಅತ್ಯಧಿಕ ಸ್ಕೋರ್.

ರೋಹಿತ್ ಶರ್ಮಾ ಇದುವರೆಗೆ ಒಟ್ಟು 8 ಐಸಿಸಿ ಫೈನಲ್ ಆಡಿದ್ಧಾರೆ. ಮೊದಲು ಫೈನಲ್ ಮ್ಯಾಚ್ ಆಡಿದ್ದು 2007ರ ಟಿ-20 ವಿಶ್ವಕಪ್ಪಿನಲ್ಲಿ. ಪಾಕಿಸ್ತಾನದ ವಿರುದ್ಧ. ಆಗಿನ್ನೂ ರೋಹಿತ್ ಶರ್ಮಾ ಓಪನಿಂಗ್ ಬ್ಯಾಟ್ಸ್‌ಮನ್ ಅಲ್ಲ. ಗೌತಮ್ ಗಂಭೀರ್ ಅವರನ್ನು ಬಿಟ್ಟರೆ, ಅತ್ಯಧಿಕ ಸ್ಕೋರ್ 30. ಆ ರನ್ನು ಹೊಡೆದಿದ್ದ ಆಟಗಾರ ರೋಹಿತ್ ಶರ್ಮಾ. 17 ಬಾಲುಗಳಲ್ಲಿ ಹೊಡೆದಿದ್ದ 30 ರನ್, ತಂಡವನ್ನು ಗೆಲ್ಲಿಸಿತ್ತು. ಭಾರತ ಚಾಂಪಿಯನ್ ಆಗಿತ್ತು.
ಅದನ್ನು ಬಿಟ್ಟರೆ, 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ಲಿನಲ್ಲಿ ಕೇವಲ 9 ರನ್, 2017ರ ಟಿ20 ವಿಶ್ವಕಪ್ ಫೈನಲ್ಲಿನಲ್ಲಿ 29 ರನ್ ಹೊಡೆದಿದ್ದರು ಹಿಟ್ ಮ್ಯಾನ್.

RelatedPosts

ಕೆಎಲ್ ರಾಹುಲ್‌ರ ವೃತ್ತದಲ್ಲಿ ಸಿಲುಕಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು

IPL 2025: ಮುಂಬೈ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ನಿಂದ ಔಟ್

PAK vs BAN: ಟಿ20 ಸರಣಿಯ 2 ಪಂದ್ಯ ರದ್ದು; ಹೊಸ ವೇಳಾಪಟ್ಟಿ ಬಿಡುಗಡೆ

IPL 2025 : ಸೂರ್ಯಕುಮಾರ್‌ ಸ್ಫೋಟಕ ಬ್ಯಾಟಿಂಗ್‌: ಡೆಲ್ಲಿಗೆ 181 ರನ್‌ ಟಾರ್ಗೆಟ್‌

ADVERTISEMENT
ADVERTISEMENT

2021ರ ಚಾಂಪಿಯನ್ಸ್ ಟ್ರೋಫಿ ಫೈನಲ್ಲಿನಲ್ಲಿ ಡಕ್ ಔಟ್ ಆಗಿದ್ದ ರೋಹಿತ್ ಶರ್ಮಾ, 2021ರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಲಿನಲ್ಲಿ 34 ಮತ್ತು 30 ರನ್ ಹೊಡೆದು ಔಟ್ ಆಗಿದ್ದರು.

2023ರ ವಿಶ್ವಕಪ್ ಪಂದ್ಯವನ್ನು ರೋಹಿತ್ ಔಟ್ ಆದ ನಂತರವೇ ಸೋತಿತ್ತು. ಅದಾದ ಮೇಲೆ 2024ರ ಟಿ-20 ವಿಶ್ವಕಪ್ ಗೆದ್ದ ಮ್ಯಾಚ್ ಇದ್ಯಲ್ಲ, ಆ ಪಂದ್ಯದಲ್ಲೂ ರೋಹಿತ್ ಶರ್ಮಾ ಕೇವಲ 9 ರನ್ ಹೊಡೆದಿದ್ದರು.
ಅಂದ್ರೆ ಫೈನಲ್ ಮ್ಯಾಚ್ ಅಂದರೆ ರೋಹಿತ್ ಶರ್ಮಾ ಡುಮ್ಕಿ ಸ್ಟಾರ್ ಆಗ್ಬಿಡ್ತಾರೆ. ಆದರೆ ಫೈನಲ್ ಮ್ಯಾಚುಗಳಲ್ಲಿ ವಿರಾಟ್ ಕೊಹ್ಲಿ 2 ಬಾರಿ 50+ ಸ್ಕೋರ್ ಮಾಡಿದ್ಧಾರೆ.

ವಿಶ್ವಕಪ್ ಫೈನಲ್ ಮ್ಯಾಚುಗಳ ದಾಖಲೆ ನೋಡುತ್ತಿದ್ದರೆ, ಭಾರತಕ್ಕೊಬ್ಬ ಗಂಭೀರ್ ಅಗತ್ಯ ಇದೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಭಾರತ 2007ರಲ್ಲಿ ಟಿ-20 ವಿಶ್ವಕಪ್ ಗೆದ್ದಾಗ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಭಾರತದ ಪರ ದೊಡ್ಡ ಸ್ಕೋರ್ ಮಾಡಿದ್ದ ದಾಖಲೆ ಗೌತಮ್ ಗಂಭೀರ್ ಹೆಸರಲ್ಲೇ ಇದೆ. ಇನ್ನು ಕಳೆದ ವರ್ಷದ ವಿಶ್ವಕಪ್ ಫೈನಲ್ ಪಂದ್ಯದ ಟಾಪ್ ಸ್ಕೋರರ್ ವಿರಾಟ್ ಕೊಹ್ಲಿ.

ಅಭಿಮಾನಿಗಳ ಹಾರೈಕೆ ಇಷ್ಟೇ.. ರೋಹಿತ್ ಶರ್ಮಾ ಆಟದ ಗತಿಯನ್ನೇ ಬದಲಿಸಬಲ್ಲ ಆಟಗಾರ. ರೋಹಿತ್ ಕ್ರೀಸಿನಲ್ಲಿದ್ದರೆ ಎದುರಾಳಿ ತಂಡದ ಲೆಕ್ಕಾಚಾರಗಳೂ ಛಿದ್ರವಾಗುತ್ತವೆ. ವೇಗವಾಗಿ ರನ್ನು ಗಳಿಸೋದು ಓಕೆ, ಬೇಕಾಬಿಟ್ಟಿ ಬಾಲುಗಳಿಗೆ ಔಟ್ ಆಗೋದು ಯಾಕೆ.. ಸ್ವಲ್ಪ ತಾಳ್ಮೆಯಿಂದ ಆಡಿ, ಭಾರತಕ್ಕೆ ಪಂದ್ಯವನ್ನ ಗೆಲ್ಲಿಸಿಕೊಡಿ ಅಂತಿದ್ದಾರೆ ಫ್ಯಾನ್ಸ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

11 (20)

‘ಕಲಾಂ’ ಬಯೋಪಿಕ್‌‌ನಲ್ಲಿ ಧನುಷ್.. ಫಸ್ಟ್‌ಲುಕ್ ಔಟ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 22, 2025 - 7:08 pm
0

11 (19)

ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ: ಡಿ.ಕೆ ಶಿವಕುಮಾರ್

by ಶಾಲಿನಿ ಕೆ. ಡಿ
May 22, 2025 - 7:00 pm
0

11 (18)

ಪತ್ನಿಯ ಪ್ರಿಯಕರನಿಂದ ಬ್ಲ್ಯಾಕ್‌ಮೇಲ್; ಪತಿ ಆ*ತ್ಮಹ*ತ್ಯೆ

by ಶಾಲಿನಿ ಕೆ. ಡಿ
May 22, 2025 - 6:47 pm
0

11 (17)

‘ಮುದ್ದು ಸೊಸೆ’ ಮಹಾ ಸಂಚಿಕೆ: ವಿದ್ಯಾಳ ಭವಿಷ್ಯವೇ ಅಲ್ಲೋಲ..ಕಲ್ಲೋಲ?

by ಶಾಲಿನಿ ಕೆ. ಡಿ
May 22, 2025 - 6:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 05 22t115337.594
    ಕೆಎಲ್ ರಾಹುಲ್‌ರ ವೃತ್ತದಲ್ಲಿ ಸಿಲುಕಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು
    May 22, 2025 | 0
  • Untitled design 2025 05 21t233232.829
    IPL 2025: ಮುಂಬೈ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ನಿಂದ ಔಟ್
    May 21, 2025 | 0
  • Untitled design 2025 05 21t225925.747
    PAK vs BAN: ಟಿ20 ಸರಣಿಯ 2 ಪಂದ್ಯ ರದ್ದು; ಹೊಸ ವೇಳಾಪಟ್ಟಿ ಬಿಡುಗಡೆ
    May 21, 2025 | 0
  • Untitled design 2025 05 21t223633.674
    IPL 2025 : ಸೂರ್ಯಕುಮಾರ್‌ ಸ್ಫೋಟಕ ಬ್ಯಾಟಿಂಗ್‌: ಡೆಲ್ಲಿಗೆ 181 ರನ್‌ ಟಾರ್ಗೆಟ್‌
    May 21, 2025 | 0
  • Untitled design 2025 05 21t210432.633
    IPL 2025: ಮುಂಬೈ- ಡೆಲ್ಲಿ ಸೆಣಸಾಟ: ಪ್ಲೇ-ಆಫ್‌ಗೆ ಹೋಗೋರು ಯಾರು?
    May 21, 2025 | 0

Top 5 News

  • Befunky collage (45)

    ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

    0 shares
    Share 0 Tweet 0
  • CCLನಲ್ಲಿ ಕಿಚ್ಚ- ಗಣಿ ಬಾಯ್ಸ್ ಸೋಲಿಲ್ಲದ ಸರದಾರರು..!

    0 shares
    Share 0 Tweet 0
  • ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

    0 shares
    Share 0 Tweet 0
  • ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

    0 shares
    Share 0 Tweet 0
  • ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

    0 shares
    Share 0 Tweet 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version