• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ ಕನ್ನಡಿಗ ರಘು : ಈತನೇ ಕೊಹ್ಲಿ, ರೋಹಿತ್, ರಾಹುಲ್ ಶಕ್ತಿ!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 4:16 pm
in ಕ್ರೀಡೆ
0 0
0
Untitled design (6)

ಈಗ ಭಾರತ ಒಂದಲ್ಲ, ಎರಡು ಐಸಿಸಿ ಟ್ರೋಫಿ ಗೆದ್ಕೊಂಡಿದೆ. ಇನ್ನೆರಡು ರನ್ನರ್ ಅಪ್ ಆಗಿದೆ. ಏಷ್ಯಾ ಕಪ್ ಗೆದ್ದಿದೆ. ಹಾಗೆ ಭಾರತ ಗೆದ್ದಾಗಲೆಲ್ಲ ಭಾರತೀಯ ಕ್ರಿಕೆಟ್ ಆಟಗಾರರು ಈ ಹುಡುಗನ ಕೈಗೆ ಟ್ರೋಫಿ ತಂದುಕೊಟ್ಟು ಸಂಭ್ರಮಿಸ್ತಾರೆ. ಭಾರತ ತಂಡದ ಗೆಲುವಿನ ತೆರೆಮರೆಯ ಹೀರೋ.. ಇದೇ ರಾಘು. ರಘು ದಿವಗಿ ಅಲಿಯಾಸ್ ರಾಘವೇಂದ್ರ ದಿವಗಿ. ಕನ್ನಡದ ಹುಡುಗ. ಉತ್ತರ ಕರ್ನಾಟಕದವರು.

ಭಾರತೀಯ ಕ್ರಿಕೆಟ್ ತಂಡದ ಥ್ರೋಬಾಲ್ ಸ್ಪೆಷಲಿಸ್ಟ್ ಈತ. 120.. 130 ಕಿ.ಮೀ. ವೇಗದಲ್ಲಿ ಬರೋ ವೇಗದ ಬೌಲರುಗಳ ಬಾಲ್‌ಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಂತವರೆಲ್ಲ ಫೋರು, ಸಿಕ್ಸು ಹೊಡೀತಾರಲ್ಲ.. ಅದರ ಹಿಂದಿನ ಶಕ್ತಿಯೇ ಈ ರಾಘವೇಂದ್ರ ದಿವಗಿ.

RelatedPosts

LSG vs RR: ರಾಜಸ್ಥಾನ್ ರಾಯಲ್ಸ್ ಮುಂದೆ ಮಕಾಡೆ ಮಲಗಿದ ಪಂತ್ ಪಡೆ; 40 ರನ್‌ಗಳ ಭರ್ಜರಿ ಗೆಲುವು

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

ವಿರಾಟ್ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಶಟ್ ಡೌನ್

GT vs MI: ತಿಲಕ್‌ ವರ್ಮ ಚೊಚ್ಚಲ ಶತಕ, ಗುಜರಾತ್‌ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ADVERTISEMENT
ADVERTISEMENT

Whatsapp image 2025 03 10 at 6.02.12 pm

ಒಂದಾನೊಂದು ಕಾಲದಲ್ಲಿ ಜೇಬಿನಲ್ಲಿ 21 ರೂಪಾಯಿ ಇಟ್ಟುಕೊಂಡು ಮನೆ ಬಿಟ್ಟಿದ್ದ ರಘು, ಈಗ ಲಕ್ಷಾಧೀಶ್ವರ. ಕ್ರಿಕೆಟರ್ ಆಗಬೇಕು ಎನ್ನುವ ಆಸೆ ಇಟ್ಟುಕೊಂಡು ಬಂದ ಹುಡುಗನನ್ನು ಒಂದು ಸಣ್ಣ ಅಪಘಾತ, ಕ್ರಿಕೆಟರ್ ಆಗುವ ಆಸೆಯನ್ನೇ ಹೊಸಕಿ ಹಾಕಿತ್ತು. ಮೆಟ್ಟಿಲ ಮೇಲೆ ಜಾರಿ ಬಿದ್ದ ರಘುವಿನ ಮೂಳೆ ಫ್ರಾಕ್ಚರ್ ಆಗಿತ್ತು. ಕ್ರಿಕೆಟರ್ ಆಗುವ ಆಸೆ ಬಿಟ್ಟ ರಘು, ಕ್ರಿಕೆಟ್ ಮೇಲಿನ ಆಸೆಯನ್ನ ಮಾತ್ರ ಬಿಡಲಿಲ್ಲ.

ಹುಬ್ಬಳ್ಳಿಯಲ್ಲಿದ್ಧಾಗ ಇರುವುದಕ್ಕೆ ಸಣ್ಣ ರೂಂ ಕೂಡಾ ಇಲ್ಲದೆ, ಸ್ಮಶಾನದಲ್ಲಿ ಮಲಗುತ್ತಿದ್ದವರನ್ನು ಪರಿಚಿತರೊಬ್ಬರು ಬೆಂಗಳೂರಿಗೆ ಕರೆತಂದು, ಚಿನ್ನಸ್ವಾಮಿ ಸ್ಟೇಡಿಯಮ್ಮಿಗೆ ಬಿಟ್ಟರು. ಅಲ್ಲಿ ಜಾವಗಲ್ ಶ್ರೀನಾಥ್ ಕಣ್ಣಿಗೆ ಬಿದ್ದ ಹುಡುಗ, ರಣಜಿ ತಂಡದವರ ಜೊತೆ ತರಬೇತುದಾರರ ಟೀಮಿನಲ್ಲಿದ್ದರು.

Whatsapp image 2025 03 10 at 6.02.13 pm

ಮುಂದೊಂದು ದಿನ ಈತ ಸಚಿನ್ ತೆಂಡೂಲ್ಕರ್ ಕಣ್ಣಿಗೆ ಬಿದ್ದ ನಂತರ ಈತನ ಹಣೆಬರಹವೇ ಬದಲಾಗಿ ಹೋಯ್ತು. ಅದಕ್ಕೆ ಕಾರಣ ರಘು ದಿವಗಿ, ನಿಂತಲ್ಲೇ ಬಾಲ್ ಎಸೆಯುವ ವೇಗ ಮಿನಿಮರ್ 150 ಕಿ.ಮೀ. ಅಷ್ಟು ವೇಗವಾಗಿ ಚೆಂಡು ಎಸೆಯಬಲ್ಲ ಹುಡುಗ, ಖಂಡಿತಾ ಟೀಂ ಇಂಡಿಯಾಕ್ಕೆ ಆಸರೆಯಾಗ್ತಾನೆ ಎಂದುಕೊಂಡ ತೆಂಡೂಲ್ಕರ್, ಸುಮಾರು 15 ವರ್ಷಗಳಿಂದ ಟೀಂ ಇಂಡಿಯಾದ ವಜ್ರವಾಗಿದ್ದೇ ರೋಚಕ.

ತೆಂಡೂಲ್ಕರ್ ಅವರಿಂದ ಶುರುವಾದ ರಘು ಅವರ ಟೀಂ ಇಂಡಿಯಾ ಕ್ರಿಕೆಟ್ ಲೈಫಿನಲ್ಲಿ ಸೆಹ್ವಾಗ್, ದ್ರಾವಿಡ್, ಧೋನಿ ಅವರೆಲ್ಲ ಬಂದು ಹೋಗಿದ್ದಾರೆ. ಕೊಹ್ಲಿ, ರೋಹಿತ್, ಕೆಎಲ್ ರಾಹುಲ್, ಹಾರ್ದಿಕ್, ಸೂರ್ಯ, ಇದೀಗ ಶುಭಮನ್ ಗಿಲ್.. ಹೀಗೆ ಜನರೇಷನ್ ಬದಲಾದಂತೆ ರಘು, ಟೀಂ ಇಂಡಿಯಾದ ಆಸ್ತಿಯಾಗಿ ಹೋಗಿದ್ಧಾರೆ.

Whatsapp image 2025 03 10 at 6.02.13 pm (1)

ಆಟಗಾರರು ಬಯಸಿದಂತೆ ವೇಗವಾಗಿ ಥ್ರೋಬಾಲ್ ಮಾಡೋ ರಘುಗೆ, ಆಟಗಾರರ ಪ್ಲಸ್ ಮತ್ತು ಮೈನಸ್ ಚೆನ್ನಾಗಿ ಗೊತ್ತು. ಆಟಗಾರರ ಬ್ಯಾಟಿಂಗ್ ಸ್ಟೈಲಿನಲ್ಲಿ ಮಿಲಿ ಮೀಟರ್ ವ್ಯತ್ಯಾಸವಾದರೂ ಪಕ್ಕಾ ಗುರುತಿಸುವ ರಘು, ಬೆಂಕಿ ಬೌಲರ್ ಜಸ್ ಪ್ರೀತ್ ಬೂಮ್ರಾ, ಮಹಮ್ಮದ್ ಶಮಿಗೂ ಅಚ್ಚುಮೆಚ್ಚು. ಈ ರಘು ಬಂದ ಮೇಲೆಯೇ ವಿದೇಶದಲ್ಲಿ ಪರದಾಡುತ್ತಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ನುಗಳ ಖದರ್ ಚೇಂಜ್ ಆಗಿದ್ದು.

ರಘು ಅವರಲ್ಲಿ ಪಳಗಿದ ಮೇಲೆ ರೋಹಿತ್ ಶರ್ಮಾ ಆಟದ ಖದರ್ ಚೇಂಜ್ ಆಗಿದ್ದು. ಸಿಕ್ಸರುಗಳು ಆಕಾಶ ಮುಟ್ಟಿದ್ದು. ರಘು ಅವರ ಸ್ಪೆಷಾಲಿಟಿ ಏನಂದ್ರೆ, ಥ್ರೋಬಾಲಿನಲ್ಲಿ ಕೂಡಾ ರಘು ಸ್ವಿಂಗ್ ಮಾಡ್ತಾರೆ. ಅದು ಆಟಗಾರರಿಗೆ ಪಕ್ಕಾ ಪರ್ಫೆಕ್ಷನ್ ಕೊಡುತ್ತೆ. ತಮ್ಮ ಬ್ಯಾಟಿಂಗ್ ದಾಖಲೆಗಳ ಹಿಂದೆ ರಘು ಅವರ ಶ್ರಮ ದೊಡ್ಡದು ಎಂದು ಕೊಹ್ಲಿ ಕ್ರೆಡಿಟ್ ಕೊಟ್ಟಿದ್ದಾರೆ.
ಕೆಎಲ್ ರಾಹುಲ್ ಅವರಂತೂ, ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮಗೆ ಬಂದ ವೈಟ್ ಜಾಕೆಟ್ಟನ್ನ ರಘುಗೆ ತೊಡಿಸಿ ಸಂಭ್ರಮಿಸಿದ್ದಾರೆ.

ತೀರಾ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರಿದ್ದ ಬಸ್ಸಿಗೆ ಹೋಗೋಕೆ ಬಂದಾಗ, ಪೊಲೀಸರು ಇವನ್ಯಾರೋ ಗೊತ್ತಿಲ್ಲ ಎಂದು ತಡೆದಿದ್ದ ವಿಡಿಯೋ ವೈರಲ್ ಆಗಿತ್ತು. ಮೀಡಿಯಾದವರೇ .. ಅಯ್ಯೋ.. ಸಾರ್, ಇವರು ಟೀಂ ಇಂಡಿಯಾ ಕೋಚ್ ಟೀಮಿನವರು. ಬಿಡಿ ಎಂದು ಡೀಟೈಲ್ಸ್ ಹೇಳಿದಾಗ ತಡೆದು ನಿಲ್ಲಿಸಿದ್ದ ಪೊಲೀಸರೇ, ಸಾರಿ ಕೇಳಿ ಕರೆದುಕೊಂಡು ಹೋಗಿದ್ದರು.

ರಘು ಅವರು ಕೊಡುವ ಸಲಹೆಗಳನ್ನ ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೂಡಾ ಸೀರಿಯಸ್ಸಾಗಿ ಕೇಳಿಸ್ಕೊಳ್ತಾ ಇದ್ರು. ಇನ್ನು ವಿರಾಟ್, ರೋಹಿತ್ ಅವರ ವಿಷಯವಂತೂ ಬಿಡಿ. ಕಳೆದ ಸಲ ವಿಶ್ವಕಪ್ ಗೆದ್ದಾಗ ಆಟಗಾರರಿಗೆ ಒಂದು ರೀತಿಯ ಬಹುಮಾನ, ಕೋಚ್ ಸಿಬ್ಬಂದಿಗೆ ಕಡಿಮೆ ಬಹುಮಾನ ಘೋಷಿಸಿದ್ದಾಗ.. ರೋಹಿತ್ ಶರ್ಮಾ ಹಠ ಹಿಡಿದು ತಮಗೆ ಸಿಕ್ಕಷ್ಟೇ ಬಹುಮಾನವನ್ನು ಕೋಚ್ ಸಿಬ್ಬಂದಿಗೂ ಕೊಡಿಸಿದ್ದರು. ಅದಕ್ಕೆ ಮೂಲ ಕಾರಣವೇ ರಘು ಅವರ ಮೇಲಿನ ಪ್ರೀತಿ. ಈಗಲೂ ಅಷ್ಟೇ.. ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ. ಕೋಚ್ ಗೌತಮ್ ಗಂಭೀರ್. ಆದರೆ.. ಆಟಗಾರರು ಮಾತ್ರ, ರಘು ಅವರನ್ನೇ ಮಾಸ್ಟರ್ ಅಂತಾರೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

BeFunky collage

ಇಂದು SSLC ಫಲಿತಾಂಶ 2026: ನಿಮ್ಮ ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

by ಶ್ರೀದೇವಿ ಬಿ. ವೈ
April 23, 2026 - 7:46 am
0

Rashi bavishya

ರಾಶಿ ಫಲ: ಇಂದು ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ!

by ಶ್ರೀದೇವಿ ಬಿ. ವೈ
April 23, 2026 - 7:07 am
0

Untitled design 2026 04 22T232427.997

LSG vs RR: ರಾಜಸ್ಥಾನ್ ರಾಯಲ್ಸ್ ಮುಂದೆ ಮಕಾಡೆ ಮಲಗಿದ ಪಂತ್ ಪಡೆ; 40 ರನ್‌ಗಳ ಭರ್ಜರಿ ಗೆಲುವು

by ಶಾಲಿನಿ ಕೆ. ಡಿ
April 22, 2026 - 11:28 pm
0

Untitled design 2026 04 22T231755.621

ಪಾರಿವಾಳ ವಿಚಾರಕ್ಕೆ ಗಲಾಟೆ: ಚಾಕು ಇರಿದು ಯುವಕನ ಕೊ*ಲೆ

by ಶಾಲಿನಿ ಕೆ. ಡಿ
April 22, 2026 - 11:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 22T232427.997
    LSG vs RR: ರಾಜಸ್ಥಾನ್ ರಾಯಲ್ಸ್ ಮುಂದೆ ಮಕಾಡೆ ಮಲಗಿದ ಪಂತ್ ಪಡೆ; 40 ರನ್‌ಗಳ ಭರ್ಜರಿ ಗೆಲುವು
    April 22, 2026 | 0
  • Untitled design 2026 04 21T233314.930
    DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌
    April 21, 2026 | 0
  • BeFunky collage (96)
    ವಿರಾಟ್ ಕೊಹ್ಲಿ ಪಾಲುದಾರಿಕೆಯ ‘one8 Commune’ ರೆಸ್ಟೋರೆಂಟ್ ಶಟ್ ಡೌನ್
    April 21, 2026 | 0
  • Untitled design 2026 04 20T233523.124
    GT vs MI: ತಿಲಕ್‌ ವರ್ಮ ಚೊಚ್ಚಲ ಶತಕ, ಗುಜರಾತ್‌ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು
    April 20, 2026 | 0
  • Untitled design 2026 04 20T163250.075
    ಪ್ರೀತಿ ಜಿಂಟಾ ಅಪ್ಪುಗೆ ನೀಡಿದ್ದಕ್ಕೆ ಮೈದಾನದಲ್ಲೇ ಕುಣಿದ ಅರ್ಷ್‌ದೀಪ್: ವಿಡಿಯೋ ವೈರಲ್!
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version