• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ರೋಹಿತ್‌ ಶರ್ಮಾ ರಿಟೈರ್ ಆಗಲ್ಲ: ಗೌತಮ್ ಗಂಭೀರ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 5, 2025 - 3:48 pm
in ಕ್ರೀಡೆ
0 0
0
Befunky collage 2025 03 05t143911.144

ರೋಹಿತ್ ಶರ್ಮಾಗೆ ವಯಸ್ಸು 37 ವರ್ಷ. ಇನ್ನು ಅವರ ಕ್ರಿಕೆಟ್ ಜೀವನ ಮುಗೀತು. ರೋಹಿತ್ ಶರ್ಮಾ ಆಟದಲ್ಲಿ ಸ್ಥಿರತೆ ಇಲ್ಲ. ಒಂದ್ ಮ್ಯಾಚ್ ಆಡಿದ್ರೆ, ಐದು ಮ್ಯಾಚ್ ಆಡಲ್ಲ. ಕಡಿಮೆ ಬಾಲಿಗೆ ಜಾಸ್ತಿ ರನ್ ಹೊಡೆಯೋದು ಓಕೆ. 30-40 ರನ್ನುಗಳಿಂದ ಏನು ಲಾಭ..? ಸುದೀರ್ಘ ಇನ್ನಿಂಗ್ಸ್ ಆಡ್ತಾ ಇಲ್ಲ. ಇನ್ನು ರೋಹಿತ್ ಶರ್ಮಾಗೆ ಫಿಟ್ ನೆಸ್ ಕೂಡಾ ಇಲ್ಲ. ಕ್ಯಾಪ್ಟನ್ ಆಗಿರೋ ಕಾರಣಕ್ಕೆ ತಂಡದಲ್ಲಿದ್ದಾರೆ ಅಷ್ಟೆ.. ಒಂದಾ.. ಎರಡಾ.. ಕಂಪ್ಲೇಂಟುಗಳು. ಆದರೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳ್ತಿರೋದೇ ಬೇರೆ.

ಇತ್ತೀಚೆಗೆ ರೋಹಿತ್ ಶರ್ಮಾ ಬ್ಯಾಟಿಂದ ರನ್ನುಗಳು ಬರ್ತಾ ಇಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ಅವರೇ ಹಿಂದೆ ಸರಿಯುವಷ್ಟು ಫ್ಲಾಪ್ ಆಗಿದ್ದಾರೆ. ಇನ್ನು ಈಗ ನಡೀತಾ ಇರೋ ಚಾಂಪಿಯನ್ಸ್ ಟ್ರೋಫಿಯಲ್ಲೂ ಅಷ್ಟೇ. 41 ರನ್ನುಗಳೇ ಅತೀ ಹೆಚ್ಚು. 4 ಮ್ಯಾಚುಗಳಲ್ಲಿ 104 ರನ್ ಹೊಡೆದಿದ್ದಾರೆ. ಟಾಪ್ 20ಯಲ್ಲೂ ಇಲ್ಲ. 100 ಬಾಲುಗಳನ್ನೂ ಆಡೋಕೆ ಆಗಿಲ್ಲ. ಸರಾಸರಿ ಜಸ್ಟ್ 26. ಆಟ ಮುಗೀತು. ನಿವೃತ್ತಿ ಆಗ್ಬೇಕು ಎಂದವರಿಗೆ ಕೋಚ್ ಗೌತಮ್ ಗಂಭೀರ್ ಬೇರೆಯದೇ ಉತ್ತರ ಕೊಟ್ಟಿದ್ದಾರೆ.

RelatedPosts

ಟೀಂ ಇಂಡಿಯಾಗೆ ಡಬಲ್ ಶಾಕ್: ಶುಭಮನ್ ಗಿಲ್‌ಗೆ ಗಂಭೀರ ಗಾಯ; ಐಸಿಯುವಿನಲ್ಲಿ ಚಿಕಿತ್ಸೆ

ಐಪಿಎಲ್ 2026: ಎಲ್ಲಾ 10 ತಂಡಗಳ ಉಳಿಸಿಕೊಂಡ, ಬಿಡುಗಡೆ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ

IPL ಮಿನಿ ಹರಾಜಿಗೂ ಮುನ್ನ RCB ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ

ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ

ADVERTISEMENT
ADVERTISEMENT

ರೋಹಿತ್ ಶರ್ಮಾ ನಿವೃತ್ತಿ ಆಗ್ಬೇಕು ಎಂದವರಿಗೆ ಗೌತಮ್ ಗಂಭೀರ್ ಕೊಟ್ಟಿರೋ ಉತ್ತರ ಅದರ ಬಗ್ಗೆ ನಾನ್ಯಾಕ್ ಮಾತಾಡ್ಬೇಕು.. ಅನ್ನೋದು. ಅಷ್ಟಕ್ಕೇ ಸುಮ್ಮನಾಗಿಲ್ಲ. ಒಬ್ಬ ಆಟಗಾರ ವೇಗವಾಗಿ ಆಡ್ತಿದ್ದಾನೆ ಆತನ ಹತ್ತಿರ ಇನ್ನೂ ಕ್ರಿಕೆಟ್ ಇದೆ ಅಂತಾ ಅರ್ಥ. ರೋಹಿತ್ ದೊಡ್ಡ ಇನ್ನಿಂಗ್ಸ್ ಆಡಿಲ್ಲ ಅನ್ನೋದನ್ನ ನಾನೂ ಒಪ್ಪಿಕೊಳ್ತೇನೆ. ಆದರೆ ಆಡಿರೋ ಚಿಕ್ಕ ಚಿಕ್ಕ ಆಟ ಎಷ್ಟು ಪವರ್ ಫುಲ್ ಆಗಿತ್ತು ಅನ್ನೋದು ನಮಗೆ ಗೊತ್ತಿದೆ. ನೀವು ಪತ್ರಕರ್ತರು ಎಷ್ಟು ರನ್ ಹೊಡೆದ್ರು. ಆವರೇಜ್ ಎಷ್ಟು ಅಂತಾ ಅಷ್ಟೇ ನೋಡ್ತೀರಿ. ನಾವು ಆತ ಇದ್ರೆ ಎಷ್ಟು ಇಂಪ್ಯಾಕ್ಟ್ ಮಾಡ್ತಾರೆ ಅನ್ನೋದನ್ನ ನೋಡ್ತೀವಿ. ನಿವೃತ್ತಿ ಆಗ್ಭೇಕು ಅನ್ನೋದೇ ಅಪ್ರಸ್ತುತ ಎಂದಿದ್ದಾರೆ ಗೌತಮ್ ಗಂಭೀರ್.

ಗೌತಮ್ ಗಂಭೀರ್ ವಾದಕ್ಕೆ ಕಾರಣಗಳೂ ಇವೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ ಭಾರತ ಎರಡು ಐಸಿಸಿ ಟ್ರೋಫಿ ಗೆದ್ದಿದೆ. ಒಂದು ವಿಶ್ವಕಪ್, ಒಂದು ಏಷ್ಯಾ ಕಪ್ ಗೆದ್ದಿದೆ. ಎರಡು ಬಾರಿ ಟೆಸ್ಟ್ ಚಾಂಪಿಯನ್ ಶಿಪ್, ಒಂದು ವಿಶ್ವಕಪ್ ರನ್ನರ್ ಅಪ್ ಆಗಿದೆ. ದಶಕಗಳಿಂದ ಇದ್ದ ಐಸಿಸಿ ಕಪ್ ಬರವನ್ನ ನೀಗಿಸಿದ್ದು ರೋಹಿತ್ ಶರ್ಮಾ. ಇನ್ನು ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಗೂ ಮೊದ್ಲು ಒಂದು ಸೆಂಚುರಿ ಹೊಡೆದಿದ್ದಾರೆ. ಆರಂಭಿಕ ಆಟಗಾರನಾಗಿ ತಂಡದ ಆಟವನ್ನೇ ಬದಲಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬದಲಾವಣೆ ಬಗ್ಗೆ ಕೇಳೋದ್ರಲ್ಲಿ ಅರ್ಥವೇ ಇಲ್ಲ ಅನ್ನೋ ವಾದವೂ ಇದೆ.

ಇನ್ನು ರೋಹಿತ್ ಶರ್ಮಾ ಐಸಿಸಿ ಮ್ಯಾಚುಗಳಲ್ಲಿ ಗೆಲುವಿನ ಪರ್ಸಂಟೇಜ್ 93ಕ್ಕೂ ಹೆಚ್ಚು ಮತ್ತು ನಂಬರ್ ಒನ್ ಕ್ಯಾಪ್ಟನ್. ಸತತವಾಗಿ ಅತೀ ಹೆಚ್ಚು ಐಸಿಸಿ ಮ್ಯಾಚು ಗೆದ್ದ ಲೆಕ್ಕಕ್ಕೆ ಬಂದರೆ, ಅಲ್ಲೂ ನಂಬರ್ ಒನ್. ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಫೈನಲ್, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್.. ಎಲ್ಲ ಫೈನಲ್ ಪಂದ್ಯಗಳನ್ನೂ ಆಡಿರುವ ಏಕೈಕ ಕ್ಯಾಪ್ಟನ್. ಸ್ಸೋ.. ನಿವೃತ್ತಿ ಮಾತು ಎತ್ತಲೇಬೇಡಿ ಅಂತಿದ್ದಾರೆ ಕೋಚ್ ಗಂಭೀರ್. ಗೇಮ್ ಚೇಂಜ್ ಆಗಿದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 11 16T223630.582

BBK 12: ಬಿಗ್‌ ಬಾಸ್‌‌ ಮನೆಯಿಂದ ಹೊರಬಿದ್ದವರು ಯಾರು? ಕಾಕ್ರೋಚ್ ಸುಧಿ ಔಟ್?

by ಶಾಲಿನಿ ಕೆ. ಡಿ
November 16, 2025 - 10:48 pm
0

Untitled design 2025 11 16T221151.707

ಭೀಕರ ರಸ್ತೆ ಅಪಘಾತ: 3 ಬೈಕ್‌ಗಳಿಗೆ ಬಸ್‌ ಡಿಕ್ಕಿ, ಓರ್ವನಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
November 16, 2025 - 10:28 pm
0

Untitled design 2025 11 16T212230.093

ಟೀಂ ಇಂಡಿಯಾಗೆ ಡಬಲ್ ಶಾಕ್: ಶುಭಮನ್ ಗಿಲ್‌ಗೆ ಗಂಭೀರ ಗಾಯ; ಐಸಿಯುವಿನಲ್ಲಿ ಚಿಕಿತ್ಸೆ

by ಶಾಲಿನಿ ಕೆ. ಡಿ
November 16, 2025 - 10:04 pm
0

Untitled design 2025 11 16T205650.902

ಉತ್ತರ ಪ್ರದೇಶದಲ್ಲಿ ಗಣಿ ಕುಸಿತ: ಮೂವರು ಸಾವು, ಅವಶೇಷಗಳಡಿ 9 ಕಾರ್ಮಿಕರು

by ಶಾಲಿನಿ ಕೆ. ಡಿ
November 16, 2025 - 9:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 16T212230.093
    ಟೀಂ ಇಂಡಿಯಾಗೆ ಡಬಲ್ ಶಾಕ್: ಶುಭಮನ್ ಗಿಲ್‌ಗೆ ಗಂಭೀರ ಗಾಯ; ಐಸಿಯುವಿನಲ್ಲಿ ಚಿಕಿತ್ಸೆ
    November 16, 2025 | 0
  • Untitled design 2025 11 15T212946.760
    ಐಪಿಎಲ್ 2026: ಎಲ್ಲಾ 10 ತಂಡಗಳ ಉಳಿಸಿಕೊಂಡ, ಬಿಡುಗಡೆ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ
    November 15, 2025 | 0
  • Untitled design 2025 11 15T194416.930
    IPL ಮಿನಿ ಹರಾಜಿಗೂ ಮುನ್ನ RCB ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ
    November 15, 2025 | 0
  • Untitled design 2025 11 13T212513.061
    ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ
    November 13, 2025 | 0
  • Untitled design (41)
    ಆರ್‌ಸಿಬಿ ಚಾಂಪಿಯನ್‌ಶಿಪ್ ಸಂಭ್ರಮದಲ್ಲಿ ದುರಂತ: ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ದೂರ ?
    November 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version