• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡ್ರೀಮ್ 11 ಜಾಹೀರಾತಿನಲ್ಲಿ ರೋಹಿತ್, ಬೂಮ್ರಾ, ರಣಬೀರ್, ಅಲಿಯಾ, ಪಂತ್.. : ಲಾಭ ಮಾಡಿದ್ದು ಯಾರು..? ಹೇಗೆ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 15, 2025 - 1:56 pm
in ಸಿನಿಮಾ
0 0
0
Untitled design (21)

ಪ್ರಾಡಕ್ಟ್‌ಗಳು ಸೇಲ್ ಆಗ್ಬೇಕಂದ್ರೆ, ಕ್ವಾಲಿಟಿ ಅಷ್ಟೇ ಅಲ್ಲ, ಜಾಹೀರಾತು ಕೂಡಾ ಅಷ್ಟೇ ಮುಖ್ಯ. ಮಾರ್ಕೆಟಿಂಗ್ ಕೂಡಾ ಅಷ್ಟೇ ಮುಖ್ಯ. ಕೋಟಿ ಕೋಟಿ ಖರ್ಚು ಮಾಡಿ ಜಾಹೀರಾತು ಮಾಡೋ ಕಂಪೆನಿಗಳಿವೆ. ಒಂದು ಜಾಹೀರಾತಿಗೆ ಯಾರು ಬ್ರಾಂಡ್ ಅನ್ನೋದು ಕೂಡಾ ಅಷ್ಟೇ ಇಂಪಾರ್ಟೆಂಟ್. ಯಾರು ಜಾಹೀರಾತಿನಲ್ಲಿ ನಟಿಸ್ತಾರೋ.. ಅವರ ಫೇಸ್ ವ್ಯಾಲ್ಯೂ ಕೂಡಾ ಅಷ್ಟೇ ಮುಖ್ಯ. ಅಂತಾದ್ದರಲ್ಲಿ ಒಂದು ಜಾಹೀರಾತಿಗೆ ಸುಮಾರು 50 ಕೋಟಿ ಖರ್ಚು ಮಾಡ್ತಾರೆ ಅಂದ್ರೆ.. ಯೆಸ್.. ಅಂತಾದ್ದೊಂದು ಜಾಹೀರಾತಿಗಿಂತ ಹೆಚ್ಚಾಗಿ ಆ ಜಾಹೀರಾತಿಗೆ ಖರ್ಚಾಗಿರುವ ಹಣವೇ ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಅದು ಡ್ರೀಮ್ 11 ಜಾಹೀರಾತು.

ಈ ಜಾಹೀರಾತಿನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್, ವಿಕೆಟ್ ಕೀಪರ್ ರಿಷಬ್ ಪಂತ್, ನಟ ರಣಬೀರ್ ಕಪೂರ್, ಹಾರ್ದಿಕ್ ಪಾಂಡ್ಯ, ಜಸ್ ಪ್ರೀತ್ ಬೂಮ್ರಾ, ಅಲಿಯಾ ಭಟ್, ಅರ್ಬಾಜ್ ಖಾನ್.. ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರೇ ತುಂಬಿಕೊಂಡಿದ್ದಾರೆ. ಒಬ್ಬೊಬ್ಬರ ಸಂಭಾವನೆಯೂ ಕೋಟಿ ಕೋಟಿ. ಖರ್ಚೂ ಕೋಟಿ.. ಕೋಟಿ … ಲಾಭವೂ ಕೋಟಿ ಕೋಟಿ..

RelatedPosts

ಇಂದು ಸಂಜೆ ‘ಟಾಕ್ಸಿಕ್’ ಟ್ರೈಲರ್ ಬಿಡುಗಡೆ

ನಟ ಸೂರ್ಯ ಅಭಿನಯದ ‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರ ಆಗಸ್ಟ್ 14ಕ್ಕೆ ಬಿಡುಗಡೆ

ಇಂದು ‘ಬಾಸ್’ ರಿಲೀಸ್..ಡಿಬಾಸ್ ರೋಲ್‌ಗೆ ಜೀವ ತುಂಬಿದ ತನುಷ್ ಶಿವಣ್ಣ

‘ಅಯೋಗ್ಯ’ನಾಗಿ ಸತೀಶ್ ಆಲ್‌ರೌಂಡ್ ಪರ್ಫಾಮೆನ್ಸ್..ರಚಿತಾ ರಾಮ್ ಆಲ್‌‌ಟೈಂ ಮುದ್ದು ಪುಟ್ಟಲಕ್ಷ್ಮೀ..!

ADVERTISEMENT
ADVERTISEMENT

ಇವರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋದು ಅಮೀರ್ ಖಾನ್. ಒಂದು ಜಾಹೀರಾತಿಗೆ 10 ಕೋಟಿ ಪಡೆದುಕೊಳ್ತಾರಂತೆ. ನಂಬರ್ 2, ರಣಬೀರ್ ಕಪೂರ್. ಅವರದ್ದು 6 ಕೋಟಿ ಆದ್ರೆ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಒಂದು ಜಾಹೀರಾತಿಗೆ 5 ಕೋಟಿ ತಗೊಳ್ತಾರೆ. ಹಾರ್ದಿಕ್ ಪಾಂಡ್ಯ ಮತ್ತು ಅಲಿಯಾ ಭಟ್ ತಲಾ 4 ಕೋಟಿ ತಗೊಂಡ್ರೆ, ಬೂಮ್ರಾ ಮೂರೂವರೆ ಕೋಟಿ ತಗೊಳ್ತಾರಂತೆ. ಇನ್ನು ರಿಷಬ್ ಪಂಡ್ 2 ಕೋಟಿ ತಗೊಂಡ್ರೆ, ಜಾಕಿ ಶ್ರಾಫ್ 50 ಲಕ್ಷ, ಅರ್ಬಾಜ್ ಖಾನ್ 35 ಲಕ್ಷ ತಗೊಳ್ತಾರಂತೆ.

View this post on Instagram

 

A post shared by Alia Bhatt 💛 (@aliaabhatt)

ಅಲ್ಲಿಗೆ ಇವರ ಜಾಹೀರಾತು ಸಂಭಾವನೆಗೆಂದೇ ಸುಮಾರು 40 ಕೋಟಿ ಖರ್ಚಾಗಿದೆ. ಇನ್ನೂ ಜಾಹೀರಾತು ಮೇಕಿಂಗ್ ಸಪರೇಟ್. ಆಮೇಲೆ ಆ ಜಾಹೀರಾತನ್ನ ಟಿವಿ, ಒಟಿಟಿ, ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡೋದಕ್ಕೂ ದುಡ್ಡು ಕೊಡ್ಬೇಕು. ಅದು 10 ಸೆಕೆಂಡಿಗೆ 10 ಸಾವಿರವೂ ಆಗಬಹುದು, 10 ಲಕ್ಷವೂ ಆಗಬಹುದು. ಅಲ್ಲಿಗೆ ಒಂದು ಜಾಹೀರಾತು ಮಾಡಿ, ಅದನ್ನ ಜನರಿಗೆ ಮುಟ್ಟಿಸಬೇಕು ಅಂದ್ರೆ, ಏನಿಲ್ಲ ಅಂದ್ರೂ ಸುಮಾರು 100 ಕೋಟಿ ಖರ್ಚಾಗುತ್ತೆ.

ಎಲ್ಲ ಓಕೆ.. 100 ಕೋಟಿ ಖರ್ಚು ಮಾಡಿ, ಡ್ರೀಮ್ 11 ಮಾಡ್ತಾರೆ. ಆ ಡ್ರೀಮ್ 11 ಕಂಪೆನಿಗೆ ಅಷ್ಟು ಲಾಭ ಸಿಗುತ್ತಾ..?
ಡೌಟೇ ಬೇಡ. ಈ ಡ್ರೀಮ್ 11 ಕಂಪೆನಿ ವರ್ಷಕ್ಕೆ ಸುಮಾರು 200 ಕೋಟಿ ಲಾಭ ಮಾಡುತ್ತೆ. 200 ಕೋಟಿ ಲಾಭ ಮಾಡೋಕೆ, 100 ಕೋಟಿ ಖರ್ಚು ಮಾಡೋದ್ರಲ್ಲಿ ಅರ್ಥ ಇದ್ಯಾ.. ಅಂದ್ರೆ.. ಇದೆ. ಡ್ರೀಮ್ 11 ತನ್ನ ಖರ್ಚಿನಲ್ಲಿ ಈ ಜಾಹೀರಾತಿನ ಲೆಕ್ಕವನ್ನೂ ಸೇರಿಸುತ್ತೆ.

ಒಟ್ಟಾರೆ ಈ ಕಂಪೆನಿಯ ಮೌಲ್ಯ ಎಷ್ಟ ಗೊತ್ತಾ.. 6,384 ಕೋಟಿ. ಈ ಕಂಪೆನಿಯಲ್ಲಿ ಕೆಲಸ ಮಾಡೋವ್ರ ಸಂಖ್ಯೆ ಒಂದು ಸಾವಿರ ಕೂಡಾ ಕ್ರಾಸ್ ಆಗಲ್ಲ. ಇಷ್ಟಕ್ಕೂ ಲಕ್ಷಾಂತರ ಮಂದಿಯಿಂದ ದುಡ್ಡು ತಗೊಂಡು, ಸಾವಿರಾರು ಮಂದಿಗೆ ಬಹುಮಾನ ಕೊಡೋ ಡ್ರೀಂ 11 ಕಂಪೆನಿ ಒಂದು ಜೂಜು. ಈ ಜೂಜಿನಲ್ಲಿ ದುಡ್ಡು ಕೊಟ್ಟು ಕಳ್ಕೊಂಡವರು ಇದ್ದಾರೆ. ಲಾಭ ಮಾಡಿದವರೂ ಇದ್ಧಾರೆ. ಆದರೆ.. ಲಾಭ ಮಾಡಿದವರ ಸಂಖ್ಯೆ ಕಡಿಮೆ ಅಷ್ಟೇ. ಆದರೆ.. ಕಂಪೆನಿ ಮಾತ್ರ ಜಗತ್ತಿನಲ್ಲಿ ಯಾವುದೇ ಕಡೆ ಕ್ರೀಡೆ ನಡೀಲಿ.. ಐಪಿಎಲ್, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಬಿಬಿಎಲ್, ಬಿಗ್ ಬ್ಯಾಷ್, ಫುಟ್ ಬಾಲ್, ವಾಲಿಬಾಲ್.. ಎಲ್ಲ ಕಡೆ ದುಡ್ಡು ಮಾಡ್ತಾನೇ ಇದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (71)

ಇರಾನ್ ನೂತನ ಸರ್ವಾಧಿಕಾರಿ ಮೊಜ್ತಬಾ ಖಮೇನಿ ಸ್ಥಿತಿ ಗಂಭೀರ: ಇಸ್ರೇಲ್ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದ ಇರಾನ್ ಸರ್ಕಾರ

by ದಿಶಾ ಕೆ. ಎಸ್.
August 8, 2026 - 3:22 pm
0

Untitled design (29)

ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಶಾಕ್? 100% ಸುಂಕಕ್ಕೆ ಸೆನೆಟ್ ಗ್ರೀನ್ ಸಿಗ್ನಲ್

by ಕವಿತಾ
August 8, 2026 - 2:40 pm
0

Untitled design (32)

ಜ್ಞಾನಭಾರತಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾ*ವು: ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ

by ಕವಿತಾ
August 8, 2026 - 2:24 pm
0

Untitled design (31)

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ: ಸಿಎಂ ಡಿಕೆಶಿ ಭರವಸೆ

by ಕವಿತಾ
August 8, 2026 - 2:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (12)
    ಇಂದು ಸಂಜೆ ‘ಟಾಕ್ಸಿಕ್’ ಟ್ರೈಲರ್ ಬಿಡುಗಡೆ
    August 8, 2026 | 0
  • Your paragraph text (42)
    ನಟ ಸೂರ್ಯ ಅಭಿನಯದ ‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರ ಆಗಸ್ಟ್ 14ಕ್ಕೆ ಬಿಡುಗಡೆ
    August 7, 2026 | 0
  • Your paragraph text (27)
    ಇಂದು ‘ಬಾಸ್’ ರಿಲೀಸ್..ಡಿಬಾಸ್ ರೋಲ್‌ಗೆ ಜೀವ ತುಂಬಿದ ತನುಷ್ ಶಿವಣ್ಣ
    August 7, 2026 | 0
  • Your paragraph text (25)
    ‘ಅಯೋಗ್ಯ’ನಾಗಿ ಸತೀಶ್ ಆಲ್‌ರೌಂಡ್ ಪರ್ಫಾಮೆನ್ಸ್..ರಚಿತಾ ರಾಮ್ ಆಲ್‌‌ಟೈಂ ಮುದ್ದು ಪುಟ್ಟಲಕ್ಷ್ಮೀ..!
    August 7, 2026 | 0
  • Your paragraph text (19)
    ತಮಿಳುನಾಡು ಸಿಎಂ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್ ಪಡೆದ ವಿಜಯ್ ಪತ್ನಿ
    August 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version