ADVERTISEMENT
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಫಿಕ್ಸ್..!?

Untitled design 2025 03 24t184333.015

ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷ ಕಳೆದರೂ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜನಪ್ರತಿನಿಧಿಗಳ ಆಡಳಿತವಿಲ್ಲದೆ ಅಧಿಕಾರಿಗಳ ಅಂಧಾ ದರ್ಭಾರ್ ಸಾರ್ವಜನಿಕರನ್ನು ಹೈರಾಣಾಗಿಸಿದೆ. ಇಂದು ರಾಜ್ಯ ಚುನಾವಣಾ ಆಯುಕ್ತರು ಸುದ್ದಿಗಾರರೊಂದಿಗೆ...

Read moreDetails

7ನೇ ವೇತನ ಆಯೋಗ: ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ; ನೌಕರರ ಕೆಲಸ ಸ್ಥಗಿತ?

Untitled design 2025 03 24t183455.839

ಕರ್ನಾಟಕದ ಸರ್ಕಾರಿ ನೌಕರರು ಮತ್ತು ಪೌರಸಂಸ್ಥೆಗಳ ಕಾಯಂ ಕಾರ್ಮಿಕರಿಗೆ 7ನೇ ವೇತನ ಆಯೋಗ ಜಾರಿಗೊಳಿಸುವ ಬೇಡಿಕೆಯನ್ನು ಮುಂದುವರೆಸಿದ್ದು, ಈಗ ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಲಾಗಿದೆ. ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ...

Read moreDetails

ರೀಲ್ಸ್ ಮಾಡುವಾಗ ಲಾಂಗ್ ಪ್ರದರ್ಶನ: ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ವಿನಯ್ ಪೊಲೀಸರ ವಶಕ್ಕೆ

Untitled design 2025 03 24t175604.863

ಬಿಗ್‌ಬಾಸ್‌ ಸ್ಪರ್ಧಿಗಳಾದ ವಿನಯ್‌ಗೌಡ ಹಾಗೂ ರಜತ್‌ ಕಿಶನ್‌ ಅವರಿಗೆ ಸಂಕಷ್ಟ ಎದುರಾಗಿದೆ. ಇವರಿಬ್ಬರು ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ್ದಕ್ಕೆ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ...

Read moreDetails

ಷೇರುಪೇಟೆ: ‘ಸೆನ್ಸೆಕ್ಸ್’ ಅಂಕ ಏರಿಕೆ, 24,600 ಗಡಿ ದಾಟಿದ ನಿಫ್ಟಿ

Untitled design 2025 03 24t172218.860

ಮುಂಬೈ: ವಹಿವಾಟಿನ ದಿನವಾದ ಸೋಮವಾರದಂದು ದೇಶೀಯ ಷೇರು ಮಾರುಕಟ್ಟೆಗಳು ಹಸಿರು ನಿಶಾನೆಗಳೊಂದಿಗೆ ಪ್ರಾರಂಭಗೊಂಡವು. ಸತತ ಆರನೇ ವಹಿವಾಟಿನ ದಿನದಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಲಾಭದೊಂದಿಗೆ ವಹಿವಾಟು ಆರಂಭಿಸಿತು....

Read moreDetails

ಮಧ್ಯಂತರ ವರದಿ ಸಲ್ಲಿಸಿದ ಬಳಿಕ ಒಳ ಮೀಸಲಾತಿ ಜಾರಿಗೆ ಕ್ರಮ: ಜಿ. ಪರಮೇಶ್ವರ

Untitled design 2025 03 24t155603.872

ಬೆಂಗಳೂರು, (ಮಾರ್ಚ್ 24): ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದು, ತದನಂತರ ಮುಖ್ಯಮಂತ್ರಿಯವರು ಚರ್ಚಿಸಿ ಶೀಘ್ರದಲ್ಲಿ...

Read moreDetails

ಉದ್ಯಮಿ ಹ*ತ್ಯೆಗೆ ಬಿಗ್ ಟ್ವಿಸ್ಟ್: ಅತ್ತೆಯಿಂದಲೇ ಅಳಿಯನ ಭೀಕರ ಕೊ*ಲೆ

Untitled design 2025 03 24t162418.837

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್‌ ಹತ್ಯೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟಿದ್ದ ಅತ್ತೆಯೇ ಅಳಿಯನ ಭೀಕರ ಕೊಲೆ ಮಾಡಿರುವ ವಿಷಯ ಬೆಳಕಿಗೆ...

Read moreDetails

“ಬುರ್ಖಾ ಧರಿಸಿದ್ರೆ ಏನೂ ಆಗಲ್ಲ, ಶಾರ್ಟ್ ಡ್ರೆಸ್ ತೊಟ್ರೆ ನರಕಕ್ಕೆ ಹೋಗ್ತಾರೆ”: ವಿದ್ಯಾರ್ಥಿನಿ ಹೇಳಿಕೆ ವೈರಲ್

Untitled design 2025 03 24t151531.979

ಚಾಮರಾಜನಗರ (ಮಾ.24): ಶಾಲೆಗಳಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಬ್ರೈನ್‌ವಾಶ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಚರ್ಚೆಗೆ ಬಂದಿದೆ. ಚಾಮರಾಜನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails

ರಾಜ್ಯದಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳು ಹೆಚ್ಚಳ: ದಿನಕ್ಕೆ 10 ಪೋಕ್ಸೋ ಪ್ರಕರಣ ದಾಖಲು

Untitled design 2025 03 24t135223.283

ರಾಜ್ಯದಲ್ಲಿ ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ ಎಂಬ ವಿಚಾರವು ಬೆಳಕಿಗೆ ಬಂದಿದೆ. ಪೋಕ್ಸೋ (Protection of Children from Sexual Offences - POSCO)...

Read moreDetails

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯದ ಹನಿಟ್ರ್ಯಾಪ್ ಕೇಸ್

Untitled design 2025 03 24t130954.202

ನವದೆಹಲಿ, ಮಾರ್ಚ್ 24: ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

Read moreDetails

ಫ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಲೈಂ*ಗಿಕ ಶಿಕ್ಷಣ ಬೋಧನೆಗೆ ಪ್ಲಾನ್​!

Untitled design 2025 03 24t124906.259

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಫ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿಕೊಂಡಿದ್ದು, ಈ ಬಗ್ಗೆ ವ್ಯಾಪಕ ಚರ್ಚೆ, ಪರ-ವಿರೋಧಗಳು...

Read moreDetails

ಸುಂದರವಾದ ಹುಡುಗೀರು ಎವರೇಜ್‌ ಹುಡುಗನ ಹಿಂದೆ ಬೀಳೋದು ಯಾಕೆ?

Untitled design 2025 03 23t160328.495

ಸಖತ್‌ ಆಗಿರೋ ಹುಡುಗಿ, ಆದರೆ ಮದುವೆ ಆದದ್ದು ಎವರೇಜ್‌ ಹುಡುಗನ ಜೊತೆ. ಇಂತಹದ್ದನ್ನು ನೋಡಿದಾಗ, 'ಅವಳಿಗೆ ಇವನಲ್ಲದೆ ಬೇರೆ ಯಾರೂ ಸಿಗ್ಲಿಲ್ಲವೇ?' ಎಂದು ಅನೇಕರಿಗೆ ತಕ್ಷಣವೇ ತಲೆಕೆಡಿಸಬಹುದು....

Read moreDetails

ಚಿತ್ರದುರ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಿಧಿ ಪತ್ತೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

Untitled design 2025 03 23t153658.466

ಚಿತ್ರದುರ್ಗ: ನಿಧಿಯನ್ನು ಪತ್ತೆಹಚ್ಚುವ ಗ್ಯಾಂಗ್‌ನ ಮೇಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಭೈರಾಪುರ ಮತ್ತು ಹಿರೇಕೆರೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ...

Read moreDetails

ಬಾಲ್ಯದಲ್ಲಿದ್ದಾಗಲೇ 6 ಜನರಿಂದ ಲೈಂ*ಗಿಕ ದೌರ್ಜನ್ಯಕ್ಕೊಳಗಾಗಿದ್ದೆ: ನೋವಿನ ಕಥೆ ಹೇಳಿದ ನಟಿ

Untitled design 2025 03 23t143127.421

ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರ ಜೀವನದಲ್ಲಿ ನಡೆದಿರುವ ಅಹಿತಕರ ಘಟನೆಯೊಂದು ಬಹಿರಂಗವಾಗಿದೆ. ಬಾಲ್ಯದಲ್ಲಿ ತಾನು ಅನುಭವಿಸಿದ ಲೈಂಗಿಕ ಕಿರುಕುಳದ ಕುರಿತು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ...

Read moreDetails

ಹನಿಸಿಂಗ್ ಕಾನ್ಸರ್ಟ್‌‌ನಲ್ಲಿ ರಾಕಿಂಗ್ ಸ್ಟಾರ್: ಕನ್ನಡದಲ್ಲೂ ಹಾಡಿ ಎಂದ ಯಶ್

Untitled design 2025 03 23t130153.524

ಬೆಂಗಳೂರಿನಲ್ಲಿ ನಡೆದ ಖ್ಯಾತ ರ್ಯಾಪರ್ ಮತ್ತು ಸಂಗೀತಗಾರ ಯೋ ಯೋ ಹನಿ ಸಿಂಗ್ ಅವರ 'ಮಿಲಿಯನೇರ್ ಇಂಡಿಯಾ ಟೂರ್' ಸಂಗೀತ ಕಚೇರಿಯಲ್ಲಿ ರಾಕಿಂಗ್‌ ಸ್ಟಾರ್‌ ಯಶ್ ಸರ್‌ಪ್ರೈಸ್‌...

Read moreDetails

‘ಫೈರ್ ಫ್ಲೈ’ ಸಿನಿಮಾದ ಮೆಲೋಡಿ ಹಾಡು ರಿಲೀಸ್ : ವಿಕ್ಕಿ ಹಾರ್ಟ್‌‌ಲ್ಲಿ ವೈಲಿನ್ ಶುರು

Untitled design 2025 03 23t121518.434

ಶ್ರೀ ಮುತ್ತು ಸಿನಿ ಸರ್ವೀಸಸ್ ಅಂಡ್ ಪ್ರೊಡಕ್ಷನ್ ಬ್ಯಾನರ್ ಮೂಲಕ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಫೈರ್ ಫ್ಲೈ ಈಗಾಗಲೇ ನಾನಾ ವಿಷಯಗಳಿಂದ ಸುದ್ದಿಯಲ್ಲಿದೆ....

Read moreDetails

KKR vs RCB: ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ

Untitled design 2025 03 23t114752.486

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭರ್ಜರಿ ಜಯವನ್ನು ಸಾಧಿಸಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಅವರದ್ದೇ...

Read moreDetails

ಕೇರಳದಲ್ಲಿ ಶತ್ರು ಸಂಹಾರ ಪೂಜೆ ಮಾಡಿದ ದರ್ಶನ್‌ಗೆ ಕೊ*ಲೆ ಆರೋಪಿ ಸಾಥ್

Untitled design 2025 03 23t111546.419

ಮಂಗಳೂರು: ನಟ ದರ್ಶನ್ ತೂಗುದೀಪ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಅವರೊಂದಿಗೆ ಕೇರಳದ ಕಣ್ಣೂರಿನ ಮಾಡಾಯಿಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ...

Read moreDetails

ಯುಗಾದಿ ಹಬ್ಬಕ್ಕೂ ಮುನ್ನ ಆಭರಣ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನ-ಬೆಳ್ಳಿ ಬೆಲೆ ಇಳಿಕೆ

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿರುವ ಏರಿಳಿತವು ಹೂಡಿಕೆದಾರರು ಮತ್ತು ಆಭರಣ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ...

Read moreDetails

ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆಯೇ? ಇಲ್ಲಿದೆ ದರ ವಿವರ

Untitled design 2025 03 23t103811.872

ಬೇಸಿಗೆಯ ಬಿಸಿಲಿನ ತಾಪವು ಹೆಚ್ಚಾಗುತ್ತಿರುವಾಗ, ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಆದರೆ, ಪೆಟ್ರೋಲ್-ಡೀಸೆಲ್ ದರಗಳು ವಾಹನ ಚಾಲಕರಿಗೆ ತಲೆಸುವಂತೆ ಮಾಡುತ್ತಿವೆ. ಕೇಂದ್ರ ಸರ್ಕಾರದಿಂದ ದರಗಳಲ್ಲಿ ಇತ್ತೀಚೆಗೆ ಯಾವುದೇ ಬದಲಾವಣೆ...

Read moreDetails

ಕೆಕೆಆರ್‌ ವಿರುದ್ಧ ಗೆದ್ದುಬೀಗಿದ RCB: ಅರ್ಧಶತಕ ಸಿಡಿಸಿದ ಕೊಹ್ಲಿ, ಸಾಲ್ಟ್

Untitled design 2025 03 23t101945.470

ಕೋಲ್ಕತ್ತಾದ ಈಡನ್ ಗಾರ್ಡನ್​ ಸ್ಟೇಡಿಯಮ್​ನಲ್ಲಿ ನಡೆದ 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ರೈಡರ್ಸ್‌ (ಕೆಕೆಆರ್) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಗಳು...

Read moreDetails

ಧರೆಗುರುಳಿದ ಮದ್ದೂರಮ್ಮ ಜಾತ್ರೆಯ ತೇರು: ಇಬ್ಬರ ಸಾ*ವು, ಇಬ್ಬರಿಗೆ ಗಂಭೀರ ಗಾಯ

Untitled design 2025 03 23t091746.211

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ಭಾರೀ ದುರಂತ ಸಂಭವಿಸಿದೆ. ಮದ್ದೂರಮ್ಮ ದೇವಿಯ ತೇರಿನ ಉತ್ಸವದಲ್ಲಿ ನಡೆದ ಅವಘಡದಿಂದಾಗಿ ಇಬ್ಬರು ಸಾವನ್ನಪ್ಪಿ,...

Read moreDetails

ಬೆಂಗಳೂರಿನಲ್ಲಿ ಭಾರೀ ಮಳೆ: 10 ವಿಮಾನಗಳು ಚೆನ್ನೈನತ್ತ ಮಾರ್ಗ ಬದಲಾವಣೆ

Untitled design 2025 03 23t090627.165

ಸಿಲಿಕಾನ್ ಸಿಟಿ ಬೆಂಗಳೂರು ಕಳೆದ ಕೆಲವು ದಿನಗಳಿಂದ ಭಾರೀ ಮಳೆಯ ಅಬ್ಬರವನ್ನು ಅನುಭವಿಸುತ್ತಿದೆ. ಈ ಪ್ರವಾಹದಿಂದ ನಗರ ಜೀವನವೇ ಅಸ್ತವ್ಯಸ್ತವಾಗಿದೆ. ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಸಂಚಾರಕ್ಕೆ ತೊಂದರೆ...

Read moreDetails

ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ

Untitled design 2025 03 23t084113.201

ಬೆಂಗಳೂರು ಸೇರಿ ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ,...

Read moreDetails

ಬೆಂಗಳೂರಿನಲ್ಲಿ ಏಕಾಏಕಿ ವರ್ಷಧಾರೆ: ಮರ ಬಿದ್ದು 3 ವರ್ಷದ ಕಂದಮ್ಮ ಸಾ*ವು

Untitled design 2025 03 23t082509.223

ಬೆಂಗಳೂರು: ಬಿಸಿಯ ಬೇಗೆಯಲ್ಲಿ ಬೆಂದಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ನಿನ್ನೆ ನಡೆದ ಏಕಾಏಕಿ ಮಳೆ ಸುರಿದು ತಂಪೆರೆದಿದೆ. ಏಕಾಏಕಿ ಮಳೆಯ ಬಂದ ಪರಿಣಾಮ ಒಂದು ಪುಟ್ಟ ಜೀವವನ್ನು...

Read moreDetails

ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ: ರವಿವಾರದ ಭವಿಷ್ಯ ಹೇಗಿದೆ ನೋಡಿ

Whatsapp image 2024 11 14 at 7.33.15 am

ಇಂದು ಗ್ರಹಗಳ ಸಂಯೋಜನೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ದಿನ ಸೂರ್ಯ ಮತ್ತು ಚಂದ್ರನ ಸ್ಥಿತಿ ರಾಶಿಚಕ್ರದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಪ್ರತಿ ರಾಶಿಯವರಿಗೂ ಈ...

Read moreDetails

IPL 2025 : ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಆರ್‌ಸಿಬಿ

Untitled design 2025 03 23t072759.267

2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜೇತವಾಗಿ ಇತಿಹಾಸ ನಿರ್ಮಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ...

Read moreDetails

ರಾತ್ರಿ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ: ಇಲ್ಲದಿದ್ರೆ ಈ ಕಾಯಿಲೆಗಳಿಗೆ ಗುರಿಯಾಗುತ್ತೀರಿ!

1112 (1)

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು (Brushing Teeth) ಉತ್ತಮ ಆರೋಗ್ಯಕರ ಅಭ್ಯಾಸ. ಬೆಳಿಗ್ಗೆ ಎದ್ದು ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಮಾತ್ರವಲ್ಲ, ದಿನಕ್ಕೆ ಕನಿಷ್ಠ ಮೂರು...

Read moreDetails

“ಮೈಲಾಪುರ” ಚಿತ್ರತಂಡದಿಂದ ಶಂಕರ್ ನಾಗ್, ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ಬಿಡುಗಡೆ

11 (51)

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ಇತ್ತೀಚೆಗೆ ನಡೆದ ಪುನೀತ್ ರಾಜಕುಮಾರ್...

Read moreDetails

ರಾಜ್ಯಾದ್ಯಂತ ಬಂದ್‌‌ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

11 (50)

ಬೆಂಗಳೂರು: ಇಡೀ ರಾಜ್ಯಾದ್ಯಂತ ನಡೆದ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆದಿದೆ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ....

Read moreDetails

ನಮ್ಮ ಹಕ್ಕು, ಅಸ್ತಿತ್ವ, ಸಂವಿಧಾನ ಉಳಿವಿಗೆ ಒಟ್ಟಾಗಿದ್ದೇವೆ: ಡಿ.ಕೆ ಶಿವಕುಮಾರ್

11 (49)

"ನಾವು ನಮ್ಮ ಹಕ್ಕು, ಅಸ್ತಿತ್ವಕ್ಕೆ ಹೋರಾಡಲು, ಸಂವಿಧಾನ ಉಳಿವಿಗಾಗಿ ನಾವು ಒಟ್ಟಾಗಿದ್ದೇವೆ. ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶನಿವಾರ...

Read moreDetails

ಐಪಿಎಲ್‌ ಪಂದ್ಯಕ್ಕೂ ಮುನ್ನ ಅಣ್ಣಾವ್ರ ನೆನಪಿಸಿದ RCB ಕ್ಯಾಪ್ಟನ್‌

11 (48)

ಕ್ರಿಕೆಟ್ ಪ್ರೇಮಿಗಳ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಐಪಿಎಲ್‌ನ 18ನೇ ಆವೃತ್ತಿಯ ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್...

Read moreDetails

ಬ್ಯಾಂಕ್‌‌ ಗ್ರಾಹಕರೇ ಗಮನಿಸಿ..2 ದಿನಗಳ ಮುಷ್ಕರ ಮುಂದೂಡಿದ ಯೂನಿಯನ್‌ಗಳು

11 (47)

ಬ್ಯಾಂಕ್ ಯೂನಿಯನ್‌ಗಳು ಕರೆ ನೀಡಿದ್ದ ಮಾ. 24 ಮತ್ತು 25 ರಂದು ನಡೆಯಬೇಕಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ (IBA)...

Read moreDetails

ಕರ್ನಾಟಕ ಬಂದ್‌‌‌ಗೆ ಥಿಯೇಟರ್ ಮಾಲೀಕರು ಸಾಥ್

11 (46)

ಬೆಳಗಾವಿಯಲ್ಲಿ ಮರಾಠಿ ಪುಂಡರ ಹಿಂಸಾಚಾರವನ್ನು ಖಂಡಿಸಿ ಕನ್ನಡ ಪರ ಹೋರಾಟಗಾರರು, ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಈ ಬಂದ್ ರಾಜ್ಯದ ಹಲವೆಡೆಗಳಲ್ಲಿ...

Read moreDetails

ಸಿಲಿಕಾನ್ ಸಿಟಿಗೆ ತಟ್ಟದ ಕರ್ನಾಟಕ ಬಂದ್‌ ಬಿಸಿ: ಶಾಲಾ -ಕಾಲೇಜು ಓಪನ್‌

11 (45)

ಮಹಾರಾಷ್ಟ್ರದೊಂದಿಗೆ ಗಡಿ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಪುಂಡಾಟದ ಘಟನೆಗಳು ಹೆಚ್ಚಾಗುತ್ತಿರುವುದು ಕಳೆದ ದಿನಗಳಿಂದ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್...

Read moreDetails

ವೀಕೆಂಡ್‌ನಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ: ಇಂದಿನ ದರ ವಿವರ ಇಲ್ಲಿದೆ

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಇಳಿಕೆ ಹೂಡಿಕೆದಾರರು ಹಾಗೂ ಆಭರಣ ಪ್ರಿಯರಲ್ಲಿ ಸಂತಸದ ಅಲೆ ಎಬ್ಬಿಸಿದೆ. ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ...

Read moreDetails

ಕನಿಷ್ಠ ಬೆಲೆ ನೀಡಿ ನೀರಿನ ಬಾಟಲಿ ಹಿಂಪಡೆಯಲು ನಿಯಮ ರೂಪಿಸಿ: ಈಶ್ವರ ಖಂಡ್ರೆ

11 (44)

ಬೆಂಗಳೂರು, ಮಾ.22: ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ,...

Read moreDetails

‘ಮೆರಿಟ್ ವ್ಯವಸ್ಥೆ ಮೇಲ್ವರ್ಗದವರಿಗೆ ಮಾತ್ರ ಅನುಕೂಲಕರವಾಗಿದೆ’ : ರಾಹುಲ್ ಗಾಂಧಿ

11 (43)

ನವದೆಹಲಿ (ಮಾ.22): ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಆರ್ಹತೆ ಆಧರಿಸಿ ಪ್ರವೇಶ ನೀಡುವ ಮೆರಿಟ್‌ ವ್ಯವಸ್ಥೆಯೇ ಸರಿ ಇಲ್ಲ. ಇದು ಕೇವಲ ಮೇಲ್ವರ್ಗದವರಿಗೆ ಮಾತ್ರ ಅನುಕೂಲ ಆಗುವಂತಿದೆ ಎಂದು...

Read moreDetails

ರಾಜ್ಯದಲ್ಲಿ ತಾಪಮಾನ ಏರಿಕೆ: ಈ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ

11 (41)

ಬೆಂಗಳೂರಿನ ಜೊತೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಬಿಸಿಲಿನ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೀದರ್, ಕಲಬುರ್ಗಿ, ರಾಯಚೂರು,...

Read moreDetails

ಕಿರುತೆರೆಯಲ್ಲೇ ಮೊದಲಬಾರಿಗೆ ಮಂತ್ರಾಲಯದಲ್ಲಿ ಸೀರಿಯಲ್‌ ಶೂಟ್..!

11 (37)

ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿ 'ಮಂತ್ರಾಲಯ'ದೊಳಗೆ ಚಿತ್ರೀಕರಣ ಮಾಡಿದೆ. ಹಾಗೂ ಪ್ರಪ್ರಥಮ ಬಾರಿಗೆ ಮಂತ್ರಾಲಯ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಸೀರಿಯಲ್ ನಲ್ಲಿ...

Read moreDetails

ಕರ್ನಾಟಕ ಬಂದ್‌‌..ಬಂದ್.. ಬೆಂಗಳೂರಿನಲ್ಲಿ ಟೈಟ್ ಸೆಕ್ಯುರಿಟಿ!

11 (36)

ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ದಾವಣಗೆರೆ, ಮೈಸೂರು, ಚಿಕ್ಕಬಳ್ಳಾಪುರದಲ್ಲಿ ಹೋರಾಟಗಾರರು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಪ್ರತಿಭಟನಾಕಾರರು...

Read moreDetails

ಕರ್ನಾಟಕ ಬಂದ್‌‌ಗೆ ಯಾವ ಜಿಲ್ಲೆಗಳಲ್ಲಿ ಬೆಂಬಲ..ಎಲ್ಲೆಲ್ಲಿ ಪ್ರತಿಭಟನೆ ನಡೆಯುತ್ತಿದೆ..?

11 (42)

ಮಹಾರಾಷ್ಟ್ರದ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್ ಆಯೋಜಿಸಲಾಗಿತ್ತು.ಬೆಳಗ್ಗೆ 6...

Read moreDetails

ರಾಶಿ ಫಲ: ಈ ರಾಶಿಯವರು ದುಬಾರಿ ವಸ್ತು ಖರೀದಿ ಮಾಡಬಹುದು; ಇಲ್ಲಿದೆ ಇಂದಿನ ಭವಿಷ್ಯ!

Whatsapp image 2024 11 14 at 7.33.15 am

ಇಂದಿನ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಪ್ರಭಾವವು ವ್ಯಕ್ತಿಗಳ ಜೀವನದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಈ ದಿನದಲ್ಲಿ ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಸಂಯೋಗವು...

Read moreDetails

ತಿರುಪತಿ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ: ಚಂದ್ರಬಾಬು ನಾಯ್ಡು

11 (35)

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ನಿರ್ವಹಣೆಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದು, ಈ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬುದು...

Read moreDetails

ಬೆಂಗಳೂರಿನಲ್ಲಿ ಹೋಟೆಲ್​ ಕೆಲಸಕ್ಕೆ ಸೇರಿದ್ದ ವ್ಯಕ್ತಿ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ

11 (34)

ಬೆಂಗಳೂರು: ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಹೋಟೆಲ್ ಸಪ್ಲೈಯರ್‌ನ ಬ್ಯಾಗ್‌ನಲ್ಲಿ ಸ್ಫೋಟಕ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ನಗರದಲ್ಲಿ ಭಾರೀ ಆತಂಕ ಉಂಟುಮಾಡಿದೆ. ಆಘಾತಕ್ಕೊಳಗಾದ ಹೋಟೆಲ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ...

Read moreDetails

IPL 2025ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ ಸ್ಟಾರ್ಸ್ : ಯಾರೆಲ್ಲ ಬರುತ್ತಿದ್ದಾರೆ..?

11 (33)

ಐಪಿಎಲ್‌ 2025 ಹತ್ತಿರ ಬರ್ತಿದ್ದಂತೆ ಕ್ರಿಕೆಟ್‌ ಅಭಿಮಾನಿಗಳಿಗೆ ಕ್ರೇಜ್‌ ಜಾಸ್ತಿಯಾಗ್ತಿದೆ. ಮಾರ್ಚ್‌ 22 ರಿಂದ ಟೂರ್ನಿ ಶುರುವಾಗಲಿದ್ದು, ಓಪನಿಂಗ್‌ ಸೆರೆಮನಿ ನೋಡೋಕೆ ಫ್ಯಾನ್ಸ್‌ ಕಾಯ್ತಾ ಇದ್ದಾರೆ. ಕೋಲ್ಕತ್ತಾದ...

Read moreDetails

ಏ.1 ರಿಂದ ಗ್ರಾಹಕರಿಗೆ ಶಾಕ್ ಕೊಡಲಿದೆ UPI: ಕೆಲ ನಂಬರ್​ಗಳಿಗೆ ಯುಪಿಐ ಸೇವೆ ಬಂದ್

11 (32)

ಏಪ್ರಿಲ್ 1ರಿಂದ ಕೆಲವೆಡೆ ಯುಪಿಐ ಸೇವೆಗಳು ಬಂದ್ ಆಗಲಿವೆ. ದೀರ್ಘಕಾಲದಿಂದ ಕಾರ್ಯನಿರ್ವಹಿಸದ, ಇನ್‌ಆ್ಯಕ್ಟಿವ್ ಇರುವ ಮೊಬೈಲ್‌ ನಂಬರ್‌ಗಳಿಗೆ ಈ ನಿಯಮ ಅನ್ವಯವಾಗಲಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್...

Read moreDetails

ವಿಕ್ಕಿ ಕೌಶಲ್ ನಟನೆಯ “ಛಾವ” ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್

11 (31)

ಬಾಲಿವುಡ್‌‌ ನಟ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಮತ್ತು ಅಕ್ಷಯ್ ಖನ್ನಾ ನಟಿಸಿರುವ ಐತಿಹಾಸಿಕ ಚಿತ್ರ "ಛಾವ" ಬಾಕ್ಸ್ ಆಫೀಸ್‌ನಲ್ಲಿ ಅಪಾರ ಯಶಸ್ಸನ್ನು ಗಳಿಸಿದೆ. 'ಛಾವ' ಸಿನಿಮಾ...

Read moreDetails

ಓಟಿಟಿ ಟ್ರೆಂಡಿಂಗ್‌‌ನಲ್ಲಿ ಕನ್ನಡದ ಫಾರೆಸ್ಟ್ ಸಿನಿಮಾ..!

11 (29)

2025 ಕನ್ನಡ ಚಿತ್ರರಂಗ ಎಷ್ಟು ಹಿಟ್ ಸಿನಿಮಾಗಳನ್ನ ಕೊಡುತ್ತೆ ಅನ್ನೋ ಲೆಕ್ಕಾಚಾರ ಈ ಮೊದಲೇ ಶುರುವಾಗಿತ್ತು. ಅಂದಹಾಗೆ ಜನವರಿ ಯಲ್ಲೇ ಗ್ರ್ಯಾಂಡ್ ಓಪನಿಂಗ್ ಪಡೆದ ಸಿನಿಮಾಗಳ ಪಟ್ಟಿಯಲ್ಲಿ...

Read moreDetails

ಹನಿಟ್ರ್ಯಾಪ್ ಪ್ರಕರಣ ಶೀಘ್ರ ತನಿಖೆಯಾಗಲಿ: ಡಿ.ಕೆ ಶಿವಕುಮಾರ್ ಒತ್ತಾಯ

11 (30)

ಬೆಂಗಳೂರು : “ಹಿಟ್ ಅಂಡ್ ರನ್ ರೀತಿ ಹನಿಟ್ರ್ಯಾಪ್ ಪ್ರಕರಣವೂ ಆಗಿದೆ. ನಾನು ಈ ಬಗ್ಗೆ ಗುರುವಾರದಂದೇ ಪೊಲೀಸರಿಗೆ ದೂರು ನೀಡಲಿ ಎಂದು ಸಲಹೆ ನೀಡಿದ್ದೆ. ಇದರ...

Read moreDetails

ಪ್ರಭಾಸ್, ಸಮಂತಾ, ವಿಜಯ್ ದೇವರಕೊಂಡ ಸೂಸೈಡ್..?! ಮತ್ತೆ ನಾಲಿಗೆ ಹರಿಬಿಟ್ಟ ವೇಣುಸ್ವಾಮಿ..!

11 (28)

ಸೆಲೆಬ್ರಿಟಿಗಳಿಗೆ ಜ್ಯೋತಿಷ್ಯ ಹೇಳುವ ಮೂಲಕ ಪ್ರಖ್ಯಾತಿಯಾದ ಆಂಧ್ರ ಪ್ರದೇಶದ ಜ್ಯೋತಿಷಿ ವೇಣುಸ್ವಾಮಿ ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಪ್ರಭಾಸ್, ಸಮಂತಾ ಮತ್ತು ವಿಜಯ್ ದೇವರಕೊಂಡ ಇವರುಗಳು ಆತ್ಮಹತ್ಯೆ...

Read moreDetails

ಮಗು ಹಠ ಮಾಡ್ತಿದೆ ಎಂದು ಕೈಗೆ ಬರೆ, ಡೈಪರ್‌ನಲ್ಲಿ ಖಾರದಪುಡಿ ಹಾಕಿ ಅಂಗನವಾಡಿ ಸಹಾಯಕಿ ವಿಕೃತಿ

Untitled design 2025 03 21t110202.925

ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬರು ಎರಡೂವರೆ ವರ್ಷದ ಮಗುವಿನ ಮೇಲೆ ಶಾರೀರಿಕ ಹಾಗೂ ಮಾನಸಿಕ ಹಿಂಸೆ ನಡೆಸಿದ ಪ್ರಕರಣ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ತಡವಾಗಿ...

Read moreDetails

ಆಭರಣ ಪ್ರಿಯರಿಗೆ ಗುಡ್‌‌ನ್ಯೂಸ್: ಚಿನ್ನ-ಬೆಳ್ಳಿ ದರ ಇಳಿಕೆ

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದಿನ ಇಳಿಕೆಯಿಂದ ಆಭರಣ ಪ್ರಿಯರಿಗೆ ಮತ್ತು ಬಂಡವಾಳ ಹೂಡಿಕೆದಾರರಿಗೆ ಸಂತೋಷ ತಂದಿದೆ. ಚಿನ್ನದ ಬೆಲೆ ಗ್ರಾಂ ಗೆ 40 ರೂ ಇಳಿದಿದ್ದು,...

Read moreDetails

ಇಂದಿನ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Untitled design 2025 03 21t103450.402

ಕರ್ನಾಟಕದಲ್ಲಿ ಇಂಧನ ದರಗಳು ದಿನನಿತ್ಯದಲ್ಲಿ ಬದಲಾಯಿಸುತ್ತಿದ್ದು, ವಾಹನ ಸವಾರರು ಇದಕ್ಕೆ ತಕ್ಕಂತೆ ತಮ್ಮ ವೆಚ್ಚಗಳನ್ನು ನಿರ್ವಹಿಸಬೇಕಾಗಿದೆ. ಇಂಧನದ ದರಗಳು ಏರಿಕೆ ಆಗದೇ ಇದ್ದರೂ, ಬೆಲೆ ಏರಿಕೆಯಾಗುವುದರ ಬಗ್ಗೆ...

Read moreDetails

ಹನಿ ಟ್ರ್ಯಾಪ್ : ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ; ಮುಖ್ಯಮಂತ್ರಿ ಸಿದ್ದರಾಮಯ್ಯ

Untitled design 2025 03 21t101437.988

ಬೆಂಗಳೂರು, ಮಾರ್ಚ್ 20: ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು . ವಿರೋಧ ಪಕ್ಷದ ನಾಯಕ...

Read moreDetails

ದಿಶಾ ಸಾಲಿಯಾನ್ ಸಾ*ವು ಕೇಸ್‌: ಅದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ಒತ್ತಾಯ

Untitled design 2025 03 21t091906.997

ಮುಂಬೈನಲ್ಲಿ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿರುವ ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ಶಿವಸೇನೆಯ ಆದಿತ್ಯ ಠಾಕ್ರೆ ಹೆಸರು ತಳುಕು ಹಾಕಿಕೊಂಡಿದೆ. ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ...

Read moreDetails

ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ ಮುನ್ಸೂಚನೆ

Untitled design 2025 03 21t085013.041

ಕರ್ನಾಟಕದಲ್ಲಿ ಇಂದಿನಿಂದ ಒಂದು ವಾರದವರೆಗೆ ಶಿವಮೊಗ್ಗ, ಬೆಂಗಳೂರು ಸೇರಿ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಶಿವಮೊಗ್ಗ,...

Read moreDetails

ಸ್ಯಾಂಡಲ್‌‌ವುಡ್‌‌ನ ಖ್ಯಾತ ನಿರ್ದೇಶಕ ಎ.ಟಿ ರಘು ಇನ್ನಿಲ್ಲ..!

Untitled design 2025 03 21t083002.851

ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಎ.ಟಿ. ರಘು ಅವರು 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 'ಮಂಡ್ಯದ ಗಂಡು' ಸೇರಿದಂತೆ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಅವರು ಕನ್ನಡ ಚಿತ್ರರಂಗಕ್ಕೆ...

Read moreDetails

ದಿನಭವಿಷ್ಯ: ಇಂದು ಯಾವ ರಾಶಿಗೆ ಶುಭ, ಯಾವೆಲ್ಲಾ ರಾಶಿಗೆ ಅಶುಭ?

Whatsapp image 2024 11 14 at 7.33.15 am

ಇಂದು ಗ್ರಹಗಳ ಸ್ಥಿತಿ ಮತ್ತು ನಕ್ಷತ್ರಗಳ ಸಂಯೋಗವು ಪ್ರತಿ ರಾಶಿಯವರ ಜೀವನದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಈ ದಿನಾಂಕವು ಮೇಷ ಸಂಕ್ರಾಂತಿಯ ಹೊರತಾಗಿಯೂ, ಗ್ರಹಗಳ ಚಲನೆಗಳು...

Read moreDetails

SSLC exam 2025: ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

Untitled design 2025 03 20t154309.109

ಬೆಂಗಳೂರು: 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಆರಂಭವಾಗುತ್ತಿದ್ದು, ಏಪ್ರಿಲ್ 4ರವರೆಗೆ ನಡೆಯಲಿವೆ. ಈ ಪರೀಕ್ಷೆಯು ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತವಾಗಿದ್ದು, ಉತ್ತಮ ಅಂಕಗಳನ್ನು...

Read moreDetails

ಭಾರತದಲ್ಲಿ ಮರ್ಸಿಡಿಸ್‌ನ ಹೊಸ ಕಾರು ಬಿಡುಗಡೆ: ಇದರ ವೈಶಿಷ್ಟ್ಯ ಮತ್ತು ಬೆಲೆ ಎಷ್ಟು ಗೊತ್ತಾ?

Untitled design 2025 03 20t151240.910

ಮರ್ಸಿಡಿಸ್-ಬೆನ್ಜ್ (Mercedes-Benz) ಕಂಪನಿಯು ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಜರ್ಮನ್ ಬ್ರಾಂಡ್ ತನ್ನ ಅತಿದೊಡ್ಡ...

Read moreDetails

“ಚಿ ಸೌಜನ್ಯ” ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಛ

Untitled design 2025 03 20t141205.347

ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಅಷ್ಟೇ ಅಲ್ಲದೆ ಉತ್ತಮ ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಛ ಈಗ ನಿರ್ದೇಶಕಿಯಾಗುತ್ತಿದ್ದಾರೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವಿರುವ...

Read moreDetails

ಸತತ ನಾಲ್ಕು ದಿನ Bank ಬಂದ್: ಬ್ಯಾಂಕ್‌ ಕೆಲಸ ಇದ್ದರೆ ಇಂದು ಅಥವಾ ನಾಳೆ ಮುಗಿಸಿಕೊಳ್ಳಿ!

Untitled design 2025 03 20t134934.872

ಈ ತಿಂಗಳು ಬ್ಯಾಂಕುಗಳಲ್ಲಿ ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಣೆಯ ಅಡಚಣೆ ಉಂಟಾಗಲಿದ್ದು, ಗ್ರಾಹಕರು ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನ ಮುಂಚಿತವಾಗಿ ಮುಗಿಸಿಕೊಳ್ಳುವುದು ಅವಶ್ಯಕ. ಈ ನಿರಂತರ ಬಂದ್‌ನ ಹಿನ್ನೆಲೆ,...

Read moreDetails

ಬೆಟ್ಟಿಂಗ್ ಆ್ಯಪ್‌‌ ಪರ ಪ್ರಚಾರ: ಖ್ಯಾತ ನಟ-ನಟಿಯರ ವಿರುದ್ಧ ಎಫ್‌‌ಐಆರ್‌

Untitled design 2025 03 20t131848.999

ತೆಲಂಗಾಣದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್‌ ರಾಜ್‌, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ ಸೇರಿದಂತೆ 25 ಮಂದಿ...

Read moreDetails

ಸ್ಯಾಂಡಲ್‌ವುಡ್ ನಟಿ ಹೆಸರಲ್ಲಿ ನಕಲಿ ಖಾತೆ: ಹಣಕ್ಕೆ ಬೇಡಿಕೆ ಇಟ್ಟ ಖದೀಮರು

Untitled design 2025 03 20t121055.982

ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ವಿಶೇಷವಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳ ಮೂಲಕ ವಂಚನೆ ಪ್ರಕರಣಗಳು ನಡೆಯುತ್ತಿವೆ. ...

Read moreDetails

ವೀರಗಾಸೆ ಕಲಾವಿದನ ವೇಷದಲ್ಲಿ ರುದ್ರನಾದ ವಿಜಯ ರಾಘವೇಂದ್ರ

Untitled design 2025 03 20t113836.877

ನಮ್ಮ ನಾಡು ಹಲವಾರು ಜನಪದ ಕಲೆಗಳ ಇತಿಹಾಸ ಹೊಂದಿದೆ. ಇತ್ತೀಚೆಗೆ ಕಾಂತಾರ ಚಿತ್ರದಲ್ಲಿ ಕರಾವಳಿ ಭಾಗದ ದೈವಾರಾಧನೆ, ಆಚರಣೆ ಬಗ್ಗೆ ಹೇಳಲಾಗಿತ್ತು. ಅದೇರೀತಿ ಉತ್ತರ ಕರ್ನಾಟಕ ಭಾಗದಲ್ಲಿ...

Read moreDetails

ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದ ಕೆಇಆರ್‌ಸಿ

Untitled design 2025 03 20t112043.968

ಬೆಂಗಳೂರು, ಮಾರ್ಚ್ 20: ಇತ್ತೀಚಿನ ದಿನಗಳಲ್ಲಿ ಬಸ್ ಟಿಕೆಟ್ ದರ ಹೆಚ್ಚಳ, ಮೆಟ್ರೋ ಪ್ರಯಾಣ ದರ ಹೆಚ್ಚಳ ಸೇರಿದಂತೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಕರ್ನಾಟಕ...

Read moreDetails

ಹರ್ಷಿಕಾ ಪೂಣಚ್ಚ ಚೊಚ್ಚಲ ನಿರ್ದೇಶನದ ಚಿತ್ರ ಚಿ:ಸೌಜನ್ಯ-“ಒಂದು ಹೆಣ್ಣಿನ ಕಥೆ” ಪೋಸ್ಟರ್ ಬಿಡುಗಡೆ!

Untitled design 2025 03 20t110638.877

ಸದಾ ಸಿನಿಮಾ ಮತ್ತು ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ರವರು ಸಿನಿಮಾ ನಿರ್ದೇಶಕಿಯಾಕಿ ಬಡ್ತಿ ಪಡೆಯುತ್ತಿದ್ದಾರೆ. ಈ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು...

Read moreDetails

ಇದು ನನಗೆ ಸ್ಫೂರ್ತಿ ನೀಡಿದ ಸಂಗತಿ: ಪೇರಳೆ ಹಣ್ಣಿನ ಕಥೆ ಹೇಳಿದ ಪ್ರಿಯಾಂಕಾ ಚೋಪ್ರಾ

Untitled design 2025 03 20t104857.077

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಪ್ರಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ...

Read moreDetails

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ವಾರ ಮಳೆ ಸಾಧ್ಯತೆ

Untitled design 2025 03 20t093322.133

ಬೆಂಗಳೂರು, ಮಾರ್ಚ್ 20: ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರ್ಚ್ 23ರಿಂದ ಒಂದು ವಾರದವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯಾಗುವ...

Read moreDetails

ಮದುವೆ ಸೀಸನ್​​ನಲ್ಲಿ ಚಿನ್ನ-ಬೆಳ್ಳಿ ದರ ಮತ್ತಷ್ಟು ದುಬಾರಿ

Whatsapp image 2025 01 25 at 4.06.37 pm 768x384 1 350x250 1 300x214 1

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ. ಶುದ್ಧ ಚಿನ್ನದ ಬೆಲೆ 90,000 ರೂಪಾಯಿಗಳ ಗಡಿ ದಾಟಿದೆ. ಒಂದು ಕೆಜಿಯ ಬೆಳ್ಳಿಯ ಬೆಲೆ 1,15,000 ರೂಪಾಯಿಗಳಷ್ಟು ತಲುಪಿದೆ....

Read moreDetails

ಡಿಕೆಶಿ ಭಾರತದ ನಂ.2 ಶ್ರೀಮಂತ ಶಾಸಕ: ಟಾಪ್‌ 10 ರಲ್ಲಿ ರಾಜ್ಯದ ನಾಲ್ವರು ಶಾಸಕರು

Untitled design 2025 03 20t085902.080

ಭಾರತದ ಶಾಸಕರ ಆಸ್ತಿ ಕುರಿತ ವರದಿಯೊಂದು ಬಿಡುಗಡೆಗೊಂಡಿದ್ದು, ಈ ಪಟ್ಟಿ ದೇಶದ ಶ್ರೀಮಂತ ಶಾಸಕರನ್ನು ಮತ್ತು ಅವರ ಆಸ್ತಿ ಮೌಲ್ಯವನ್ನು ವಿವರಿಸಿದೆ. ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾರ್ಮ್ಸ್‌...

Read moreDetails

ರಣ ಬಿಸಿಲಿಗೆ ಸಿಲಿಕಾನ್‌‌ ಸಿಟಿ ಮಂದಿ ತತ್ತರ: ಅನಾರೋಗ್ಯ ಹೆಚ್ಚಳ

Untitled design 2025 03 20t082908.140

ನಗರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ತಲೆನೋವು, ಜ್ವರ, ವಾಂತಿ, ಭೇದಿ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿದ್ದು, ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ದಾಖಲಾತಿ...

Read moreDetails

ಕಾಂಗ್ರೆಸ್ ‌ಭವನ ಭೂಮಿಪೂಜೆಗಾಗಿ ರಾಹುಲ್ ಗಾಂಧಿ ಅವರಿಗೆ ಆಹ್ವಾನ: ಡಿ.ಕೆ.ಶಿವಕುಮಾರ್

Untitled design 2025 03 20t075344.521

ದೆಹಲಿ : "ರಾಹುಲ್ ಗಾಂಧಿ ಅವರನ್ನು ಹಾಗೂ ಪಕ್ಷದ ಪ್ರಧಾ‌ನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ನೂತನ ಕಾಂಗ್ರೆಸ್ ಭವನದ ಭೂಮಿ ಪೂಜೆಗೆ ಸಮಯ ನೀಡಿ ಎಂದು ಹೇಳಿದ್ದೇನೆ....

Read moreDetails

ದಿನಭವಿಷ್ಯ: ಈ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಸಕಾಲಕ್ಕೆ ಗುರಿ ಸಾಧನೆ ಮಾಡುತ್ತೀರಿ!

Whatsapp image 2024 11 14 at 7.33.15 am

ಒಂದು ವಿಶೇಷ ಖಗೋಳ ಸಂಯೋಗದ ದಿನವಾಗಿದೆ. ಈ ದಿನದಲ್ಲಿ ಗ್ರಹಗಳ ಸ್ಥಾನಗಳು ಮಾನವ ಜೀವನದ ಮೇಲೆ ಗಮನಾರ್ಹ ಪ್ರಭಾವ ಬೀರಬಹುದೆಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಪ್ರತಿ ರಾಶಿಯವರೂ...

Read moreDetails

ಮಂತ್ರಿಯನ್ನ ಹನಿ ಟ್ರ್ಯಾಪ್ ಮಾಡಲು ಹೋದವರ ಕಥೆ ಏನಾಯ್ತು.?

11 (26)

ರಾಜಕೀಯ ಲೋಕದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಭಾವಿ ಮಂತ್ರಿಯೊಂದರ ವಿರುದ್ಧ ಹನಿ ಟ್ರ್ಯಾಪ್ ನಡೆಸಲು ಬಂದಿದ್ದ ತಂಡವೇ ಅವರ ಬಲೆಗೆ ಬಿದ್ದಿದೆ. ಈ...

Read moreDetails

ಬೀದಿಗೆ ಬಂತು ಗಂಡ-ಹೆಂಡ್ತಿ ಜಗಳ: ಪತಿ ವಿರುದ್ಧ ಪತ್ನಿ ದೂರು

11 (25)

ಬೆಂಗಳೂರು (ಮಾರ್ಚ್ 19): "ನನ್ನ ಹೆಂಡತಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರ ಒಪ್ಪಿಕೊಂಡಿದ್ದು, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪುತ್ತಿಲ್ಲ" ಎಂದು ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಘಟನೆ ಬೆಳಕಿಗೆ ಬಂದಿದ್ದು,...

Read moreDetails

ಕರ್ನಾಟಕ ಬಂದ್ ನೆಪ! 4ನೇ ಶನಿವಾರ ನಮಗೇ ಲಾಸ್!

11 (18)

ಬೆಳಗಾವಿಯಲ್ಲಿ ಕರ್ನಾಟಕದ ಬಸ್‌ ಕಂಡಕ್ಟರ್‌ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್‌ 22 ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಲಾಗಿದೆ. ಕನ್ನಡ...

Read moreDetails

IPL 2025: ಐಪಿಎಲ್‌ನಲ್ಲಿ ಮಿಂಚಲು ಸಜ್ಜಾದ ಟಾಪ್ 10 ಆಟಗಾರು

11 (17)

ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಟೂರ್ನಿಯ ಪ್ರತಿ ಆವೃತ್ತಿಯಲ್ಲಿಯೂ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿರುತ್ತಾರೆ. ಸ್ಟೇಡಿಯಂನಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಜೈಕಾರ ಕೂಗುವ, ಅವರ ಆಟವನ್ನು...

Read moreDetails

ಮೇ 9 ಕ್ಕೆ ಬಿಡುಗಡೆಯಾಗಲಿದೆ ನವರಸನ್ ನಿರ್ಮಾಣದ “ಸೂತ್ರಧಾರಿ” ಚಿತ್ರ

11 (16)

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನವರಸನ್ ನಿರ್ಮಾಣ‌ದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್...

Read moreDetails

ಮೆಜೆಸ್ಟಿಕ್-2 ಚಿತ್ರದ ‘ನಾಯಕ‌ ನಾನೇ’ ಲಿರಿಕಲ್ ಸಾಂಗ್ ಬಿಡುಗಡೆ

11 (14)

ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಮೆಜೆಸ್ಟಿಕ್-2 ಚಿತ್ರದ 'ನಾಯಕ ನಾನೇ' ಎಂಬ ಮೊದಲ ಹಾಡಿನ...

Read moreDetails

ಸಿಲಿಕಾನ್‌‌ ಸಿಟಿಯಲ್ಲಿ ಉಷ್ಣಾಂಶ ಏರಿಕೆಯಿಂದ ಸಾವು ಹೆಚ್ಚಳವಾಗುವ ಸಾಧ್ಯತೆ

11 (15)

ಬೆಂಗಳೂರು, ಮಾರ್ಚ್ 19: ಬೆಂಗ್ಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಉಷ್ಣಾಘಾತದಿಂದ (Heat Stroke) ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ಅಧ್ಯಯನ...

Read moreDetails

ಕಲ್ಕಿ ಅವತಾರದಲ್ಲಿ ‘ಅರಿಂದಮ್’ : ಲಿರಿಕಲ್ ಹಾಡುಗಳ ಅನಾವರಣ

11 (13)

ತನ್ನ ವಯಸಿಗೆ ಮೀರಿದಂಥ ನಡವಳಿಕೆ, ಬುದ್ದಿಶಕ್ತಿ ಹೊಂದಿದ ಯುವಕನೋರ್ವನ ಜೀವನದಲ್ಲಿ ದುಷ್ಟಶಕ್ತಿಗಳ‌ ವಿರುದ್ದ ನಡೆಯುವ ಹೋರಾಟ ಹಾಗೂ ಪ್ರೀತಿ, ಪ್ರೇಮದ ಸುತ್ತ ನಡೆಯುವ ಘಟನೆಗಳೇ ಅರಿಂದಮ್. ಕಲ್ಕಿ...

Read moreDetails

ಗಗನಕ್ಕೇರುತ್ತಿದೆ ಚಿನ್ನದ ಬೆಲೆ: ಇಂದಿನ ದರ ವಿವರ ತಿಳಿದುಕೊಳ್ಳಿ!

Whatsapp image 2025 01 25 at 4.06.37 pm 768x384 1 350x250 1 300x214 1

ಬೆಂಗಳೂರು, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಏರಿಕೆ ಮುಂದುವರಿದಿದ್ದು, ಹೊಸ ದಾಖಲೆ ಮಟ್ಟಗಳಿಗೆ ತಲುಪಿವೆ. ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ...

Read moreDetails

ವಾಹನ ಸವಾರರಿಗೆ ಗುಡ್‌‌‌ನ್ಯೂಸ್‌: ಪೆಟ್ರೋಲ್-ಡಿಸೇಲ್ ದರ ಇಳಿಕೆ

Untitled design 2025 03 19t103730.375

ರಾಜ್ಯದ ಇಂಧನ ದರಗಳ ಬಗ್ಗೆ ಪ್ರತಿದಿನವೂ ಅಪ್‌ಡೇಟ್ ಪಡೆಯುವುದು ವಾಹನ ಸವಾರರಿಗೊಂದು ಅಗತ್ಯವಾಗಿದೆ. ಇಂಧನ ದರಗಳು ಡೈನಾಮಿಕ್ ಆಗಿರುವುದರಿಂದ ಪ್ರತಿದಿನ ಬದಲಾವಣೆಗಳು ಕಂಡುಬರುತ್ತವೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ...

Read moreDetails

ನುಡಿದಂತೆ ನಡೆಯುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Untitled design (96)

ಬೆಂಗಳೂರು, ಮಾರ್ಚ್ 18 : ನುಡಿದಂತೆ ನಡೆಯುವ ಮೂಲಕ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ...

Read moreDetails

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: 3 ಗಂಟೆಗಳ ಕಾಲ ಡಿಜಿಪಿ ರಾಮಚಂದ್ರರಾವ್‌ ವಿಚಾರಣೆ

Untitled design (95)

ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14 ಕೆಜಿ ಚಿನ್ನ ಕಳ್ಳಸಾಗಾಟ ಮಾಡಿದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ....

Read moreDetails

ರಾಜ್ಯದಲ್ಲಿ ರಣಬಿಸಿಲು: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Untitled design (94)

ಬೆಂಗಳೂರು: ರಾಜ್ಯದಲ್ಲಿ ಉಷ್ಣತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.  ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಮಾರ್ಗದರ್ಶನವನ್ನು ಹೊರಡಿಸಿದೆ. ಇತ್ತೀಚಿನ ಗರಿಷ್ಠ ತಾಪಮಾನವು 40°C ಅನ್ನು ಮುಟ್ಟಿದ್ದು,...

Read moreDetails

ರಾಶಿಫಲ: ಈ ರಾಶಿಯವರಿಗೆ ವ್ಯವಹಾರದಲ್ಲಿ ತುಂಬಾ ಕಿರಿಕಿರಿ

Whatsapp image 2024 11 14 at 7.33.15 am

ದಿನವು ಗ್ರಹಗಳ ಸ್ಥಿತಿ ಮತ್ತು ನಕ್ಷತ್ರಗಳ ಸಂಯೋಗದಿಂದ ಪ್ರತಿ ರಾಶಿಗಳ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನದಲ್ಲಿ ಸೂರ್ಯ, ಚಂದ್ರ...

Read moreDetails

“ರೋಡೀಸ್ XX”: ಅಲಮೇಲಮ್ಮನ ಶಾಪದ ಸ್ಫೂರ್ತಿಯಿಂದ ಮೈಸೂರಿನಲ್ಲಿ ಥ್ರಿಲ್ಲಿಂಗ್ ಟಾಸ್ಕ್!

Untitled design (93)

ದೇಶದಾದ್ಯಾಂತ್ಯ ಹೆಚ್ಚು ಜನಪ್ರಿಯತೆ ಹೊಂದಿರುವ ಯೂತ್ ಬೇಸ್ಡ್ ಅಡ್ವೆಂಚರ್ ರಿಯಾಲಿಟಿ ಶೋ ಅದು ‘ರೋಡಿಸ್’. ‘ರೋಡೀಸ್: ಡಬಲ್ ಕ್ರಾಸ್’ ಹೆಸರಿನ ಈ ಶೋ ಈಗಾಗಲೇ ಹಲವಾರು ಎಕ್ಸೈಟಿಂಗ್...

Read moreDetails

ಭೂಮಿಗಿಳಿದ ಸುನಿತಾ ವಿಲಿಯಮ್ಸ್: 9 ತಿಂಗಳ ಬಾಹ್ಯಾಕಾಶ ವಾಸಕ್ಕೆ ಸಿಕ್ಕಿತು ಮುಕ್ತಿ..!

Untitled design (74)

ಬೆಂಗಳೂರು, ಮಾರ್ಚ್ 19: ಭಾರತದ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರೋಬ್ಬರಿ 9 ತಿಂಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS)...

Read moreDetails

ಹೆಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ : ಬಿಡದಿ ತೋಟಕ್ಕೆ ನುಗ್ಗಿದ ಜೆಸಿಬಿ

Untitled design (64)

ರಾಮನಗರ: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಒಡೆತನದ, ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಇಂದು...

Read moreDetails

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ, ಮತಬ್ಯಾಂಕ ಗಟ್ಟಿಮಾಡಿಕೊಳ್ಳುತ್ತಿದೆ: ಬೊಮ್ಮಾಯಿ

Untitled design (63)

ಬೆಂಗಳೂರು: ಕಾಂಗ್ರೆಸ್ ನವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ಮೂಲ ತತ್ವದ ವಿರುದ್ದವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ, ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿ, ತಮ್ಮ ಮತಬ್ಯಾಂಕ್...

Read moreDetails

ದುಬೈನಿಂದ ರಾಜ್ಯಕ್ಕೆ ಬರುವ ಕಳ್ಳ ಚಿನ್ನಕ್ಕೆ ಭಾರಿ ಡಿಮ್ಯಾಂಡ್‌

Untitled design (61)

ಬೆಂಗಳೂರು (ಮಾರ್ಚ್ 18): ದುಬೈನಿಂದ ಕಳ್ಳ ಸಾಗಣೆ ಮೂಲಕ ರಾಜ್ಯಕ್ಕೆ ಬರುವ ಚಿನ್ನಕ್ಕೆ ಕಾಳಸಂತೆಯಲ್ಲಿ ಭಾರಿ ಬೇಡಿಕೆ ಇದೆ. ಅಧಿಕೃತ ಮಾರಾಟದಷ್ಟೇ ಅನಧಿಕೃತ ಮಾರಾಟವೂ ನಡೆಯುತ್ತಿದೆ. ತೆರಿಗೆ...

Read moreDetails

ಅನಾಮಿಕರ ದಾಳಿಗೆ ಬೆಚ್ಚಿದ ಪಾಕ್‌: ಭಾರತದ ವಾಂಟೆಡ್ ಉಗ್ರರಿಗೆ ಜೀವಭೀತಿ

Untitled design (60)

ಇಸ್ಲಾಮಾಬಾದ್: ಲಷ್ಕರ್ ಎ ತೊಯ್ಬಾ ಉಗ್ರ ಅಬು ಖತಲ್ ಅನಾಮಿಕರ ಗುಂಡಿನ ದಾಳಿಗೆ ಬಲಿಯಾದ ಬೆನ್ನಲ್ಲೇ, 26/11 ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಸೇರಿದಂತೆ ಭಾರತಕ್ಕೆ...

Read moreDetails

ವಾಹನ ಸವಾರರೇ ಇಂದಿನ ಪೆಟ್ರೋಲ್‌, ಡಿಸೇಲ್‌ ಬೆಲೆ ತಿಳಿದುಕೊಳ್ಳಿ: ಇಲ್ಲಿದೆ ಸಂಪೂರ್ಣ ವಿವರ!

Untitled design (58)

ಬೇಸಿಗೆಯ ಝಳದಲ್ಲಿ ನಡೆಯಲು ಬೇಸತ್ತು ಎಲ್ಲರೂ ವಾಹನಗಳನ್ನು ಅವಲಂಬಿಸುತ್ತಿದ್ದಾರೆ. ಆದರೆ, ಇಂಧನದ ಬೆಲೆಗಳು ವಾಹನ ಸವಾರರಿಗೆ ಶಾಕ್‌ ನೀಡಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್...

Read moreDetails

ಉಕ್ರೇನ್ ಮೇಲೆ ರಷ್ಯಾ ಪರಮಾಣು ದಾಳಿ ತಡೆದಿದ್ದು ಮೋದಿ: ಪೋಲೆಂಡ್ ಸಚಿವ ಅಚ್ಚರಿ ಹೇಳಿಕೆ

Untitled design (57)

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪರಮಾಣು ದಾಳಿ ನಡೆಯದಂತೆ ತಡೆಯಲು ಮಹತ್ವದ ಪಾತ್ರ ವಹಿಸಿದ್ದರು ಎಂಬ...

Read moreDetails

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ತೆಲಂಗಾಣ: ನೌಕರರ ಸಂಬಳಕ್ಕೂ ದುಡ್ಡಿಲ್ಲ: ರೇವಂತ್‌ ರೆಡ್ಡಿ

Untitled design (56)

ಹೈದರಾಬಾದ್, ಮೇ 18: ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ತೆಲಂಗಾಣ ಸರ್ಕಾರ, ಸರ್ಕಾರಿ ನೌಕರರ ವೇತನ ಪಾವತಿಗೂ ಹಣಕಾಸಿನ ತೊಂದರೆಗೆ ಒಳಗಾಗಿದೆ. ಈ ಕುರಿತಂತೆ...

Read moreDetails

ಪುನೀತ್ ರಾಜ್‌‌ಕುಮಾರ್ ಅವರನ್ನ ನೆನೆದ ಕ್ರಿಕೆಟರ್ ದಿನೇಶ್ ಕಾರ್ತಿಕ್

Untitled design (55)

ಮಾರ್ಚ್ 17 ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನ. ರಾಜ್ಯದೆಲ್ಲೆಡೆ ಅಭಿಮಾನಿಗಳು ಈ ದಿನವನ್ನು ಹರ್ಷೋದ್ಗಾರದಿಂದ ಆಚರಿಸುತ್ತಿದ್ದಾರೆ. ದಾನ-ಧರ್ಮ, ವಿಶೇಷ ಕಾರ್ಯಕ್ರಮಗಳು ಇತರೆ ಸಾಮಾಜಿಕ ಸೇವೆಗಳ...

Read moreDetails

ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ ಭೇಟಿ: ಡಿ.ಕೆ ಶಿವಕುಮಾರ್

Untitled design (54)

ಬೆಂಗಳೂರು, ಮಾ.18: “ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡಿನ ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲು...

Read moreDetails
Page 66 of 71 1 65 66 67 71

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist