ಪದೇ ಪದೆ ಪಾಕಿಸ್ತಾನದ ಪರ ಜೈಕಾರ ಕೂಗ್ತಿರೋ ಹುಚ್ಚು ನಟಿ ರಾಖಿ ಸಾವಂತ್
ಗಾಂಚಾಲಿ ಮಾಡಿದ ರಾಖಿ ಸಾವಂತ್ಗೆ ಬೆಂಡೆತ್ತುತ್ತಿದೆ ಬಾಲಿವುಡ್. ಹೌದು.. ಪಾಕಿಸ್ತಾನ್ ಜಿಂದಾಬಾದ್ ಎಂದ ರಾಖಿಗೆ ದೇಶದ್ರೋಹಿ ಪಟ್ಟ ಸಿಗ್ತಿದೆ. ಅಪ್ಪಟ ಭಾರತೀಯರು ಛೀ, ಥೂ ಅಂತ ಉಗಿಯುತ್ತಿದ್ದಾರೆ....
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಗಾಂಚಾಲಿ ಮಾಡಿದ ರಾಖಿ ಸಾವಂತ್ಗೆ ಬೆಂಡೆತ್ತುತ್ತಿದೆ ಬಾಲಿವುಡ್. ಹೌದು.. ಪಾಕಿಸ್ತಾನ್ ಜಿಂದಾಬಾದ್ ಎಂದ ರಾಖಿಗೆ ದೇಶದ್ರೋಹಿ ಪಟ್ಟ ಸಿಗ್ತಿದೆ. ಅಪ್ಪಟ ಭಾರತೀಯರು ಛೀ, ಥೂ ಅಂತ ಉಗಿಯುತ್ತಿದ್ದಾರೆ....
Read moreDetailsಇಂಡೋ-ಪಾಕ್ ಯುದ್ಧಗಳ ಮೇಲೆ ತಯಾರಾಗಿರೋ ಒಂದೊಂದು ಸಿನಿಮಾ ಕೂಡ ಒಂದೊಂದು ಮುತ್ತು. ಮಾಸ್ಟರ್ಪೀಸ್ ಸಿನಿಮಾಗಳಾಗಿ ಇತಿಹಾಸ ಸೃಷ್ಟಿಸಿರೋ ಅವುಗಳ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೇನೇ. ಆ ರೋಚಕ...
Read moreDetailsಭಾರತ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡು 78 ವರ್ಷಗಳಾದ್ರೂ, ಪಕ್ಕದಲ್ಲಿ ದೇಶ ಕಟ್ಟಿದ ಪಾಕಿಗಳ ದ್ವೇಶ, ಅಸೂಯೆ, ಕೋಮುತನದಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ನೇರವಾಗಿ ಮುಖಾಮುಖಿ ಗುದ್ದಾಡೋ ಶಕ್ತಿ ಇಲ್ಲದ ನರಸತ್ತ...
Read moreDetailsಇಂಡಿಯನ್ ಸಿನಿಮಾಗಳ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ. ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿರೋ ಭಾರತೀಯ ಸಿನಿಮಾಗಳಿಗೆ ಬ್ರೇಕ್ ಹಾಕೋಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ...
Read moreDetailsಅಪ್ಪು ನಿಧನದ ಬಳಿಕ ಯಾವುದೇ ಸ್ಟಾರ್ಗೆ ಅನಾರೋಗ್ಯ ಅಂದಾಕ್ಷಣ ಫ್ಯಾನ್ಸ್ ಸಿಕ್ಕಾಪಟ್ಟೆ ಪ್ಯಾನಿಕ್ ಆಗ್ತಾರೆ. ಅದು ಸರ್ವೇ ಸಾಮಾನ್ಯ. ಅದರಲ್ಲೂ ಕನ್ನಡದ ಜೊತೆ ಪರಭಾಷೆಗಳಲ್ಲೂ ಛಾಪು ಮೂಡಿಸಿರೋ...
Read moreDetailsನಾನಿ ಇನ್ಮೇಲೆ ನ್ಯಾಚುರಲ್ ಸ್ಟಾರ್ ಅಲ್, ಹಿಟ್ ಮಷೀನ್ ಅನ್ನೋದನ್ನ ಸ್ವತಃ ರಾಜಮೌಳಿಯೇ ಹೇಳಿದ್ರು. ಇದೀಗ ನಾನಿ ಅನ್ಸ್ಟಾಪಬಲ್ ಹಿಟ್ ಮಷೀನ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ನಾಲ್ಕೇ...
Read moreDetailsಕೆಜಿಎಫ್ ಸಿನಿಮಾದಿಂದ ಇಡೀ ದೇಶ ಸಲಾಂ ರಾಕಿಭಾಯ್ ಅಂತ ಯಶ್ರನ್ನ ಆಡಿ ಹೊಗಳಿತ್ತು. ಇದೀಗ ರಾಮಾಯಣ ಸಿನಿಮಾದಿಂದ ವಿಶ್ವದ ಗಮನ ಸೆಳೆಯಲು ಸಜ್ಜಾಗಿದ್ದಾರೆ ನಮ್ಮ ಹೆಮ್ಮೆಯ ಕನ್ನಡಿಗ...
Read moreDetailsಱಪರ್ ಚಂದನ್ ಶೆಟ್ಟಿಯ ಸೂತ್ರಧಾರಿ ಹಾಗೂ ಅದರ ಪಾತ್ರಧಾರಿಗಳ ಬೆನ್ನಿಗೆ ಲಿವಿಂಗ್ ಲೆಜೆಂಡ್ ಶಿವಣ್ಣ ಹಾಗೂ ಟ್ರೆಂಡ್ ಸೆಟ್ಟರ್ ರವಿಚಂದ್ರನ್ ನಿಂತಿದ್ದಾರೆ. ಆದ್ರೆ ಪ್ರೊಡ್ಯೂಸರ್ ನವರಸನ್ ನಾಯಕಿಯನ್ನ...
Read moreDetailsಫಸ್ಟ್ಲುಕ್ನಿಂದಲೇ ವಿವಾದಕ್ಕೆ ನಾಂದಿ ಹಾಡಿದ್ದ ಕರಳೆ ಪೋಸ್ಟರ್ನಿಂದ ನಿರ್ದೇಶಕ- ನಟಿಯ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಡೈರೆಕ್ಟರ್ ಕರಳೆ ಚಿತ್ರದ ಮೇಕಿಂಗ್ ಝಲಕ್ ಬಿಟ್ಟು, ಉರಿಯುವ...
Read moreDetailsಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದರೆ, ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಸೋನು ನಿಗಮ್ ಬೆಸ್ಟ್ ಎಕ್ಸಾಂಪಲ್. ಹೌದು.. ಇತ್ತೀಚೆಗೆ ಕನ್ನಡ ಹಾಡು ಕೇಳಿದವರನ್ನ ಪಹಲ್ಗಾಮ್...
Read moreDetailsಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡಿ ಒಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ರು ಬಾಲಿವುಡ್ ನಟ ಆಮೀರ್ ಖಾನ್. ಇದೀಗ ಬಹುಭಾಷಾ ನಟ ಪ್ರಕಾಶ್ ರೈ, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ....
Read moreDetailsಪಾಲಿಟಿಕ್ಸ್ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರೋ ಪವನ್ ಕಲ್ಯಾಣ್, ಸಿನಿಮಾರಂಗಕ್ಕೆ ಗುಡ್ ಬೈ ಹೇಳಿಬಿಟ್ರಾ ಅನ್ನೋ ಕುತೂಹಲ ಚಿತ್ರ ಪ್ರೇಮಿಗಳು ಹಾಗೂ ಫ್ಯಾನ್ಸ್ಗೆ ಕಾಡ್ತಿತ್ತು. ಅದಕ್ಕೀಗ ಉತ್ತರ ಕೊಟ್ಟಿರೋ...
Read moreDetailsಗಾಯಕ ಸೋನು ನಿಗಮ್ಗೆ ತಾನು ತಪ್ಪು ಮಾಡಿದ್ದೀನಿ ಅನ್ನೋದ್ರ ಪಶ್ಚಾತ್ತಾಪ ಕಿಂಚಿತ್ತೂ ಇಲ್ಲ. ತಪ್ಪೇ ಮಾಡದವನ ರೀತಿ ದರ್ಪ ತೋರುವ ಮೂಲಕ, ಕ್ಷಮೆ ಕೇಳದೆ ಸ್ಪಷ್ಟನೆ ನೀಡಿದ್ದಾನೆ....
Read moreDetailsಪುಷ್ಪ ಅಂದ್ರೆ ನ್ಯಾಷನಲ್ ಅಂದ್ಕೊಂಡ್ರಾ..? ನೋ ವೇ.. ಆತ ಇಂಟರ್ನ್ಯಾಷನಲ್. ಹೌದು.. ಅದನ್ನ ಪುಷ್ಪ-2 ಮೂಲಕ ಪ್ರೂವ್ ಮಾಡಿ ತೋರಿಸಿದ್ರು ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಇದೀಗ...
Read moreDetailsಶಿವಣ್ಣ, ಉಪೇಂದ್ರ, ರವಿಚಂದ್ರನ್ ಅಂತಹ ಬಿಗ್ ಸ್ಟಾರ್ಸ್ಗೆ ದೊಡ್ಡ ದೊಡ್ಡ ಮೂವಿಗಳನ್ನ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಮುರಳಿ ಮೋಹನ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರೋ ಅವರಿಗೆ...
Read moreDetailsಕ್ಯೂಟ್ ಕ್ವೀನ್ ಶ್ರೀಲೀಲಾಗೆ ಪಕ್ಕದ ಟಾಲಿವುಡ್ ರೆಡ್ ಕಾರ್ಪೆಟ್ ಹಾಸಿತ್ತು. ಇದೀಗ ಈ ಬ್ಯೂಟಿ ಕಿಸಿಕ್ ಅಂತ ಬಾಲಿವುಡ್ಗೆ ಹಾರಿದ್ದಾರೆ. ಈಕೆಯ ಅಂದ, ಚೆಂದ ನೋಡಿ ಬ್ಯಾಚಲರ್...
Read moreDetailsಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ನೇ ಮೀರುವಂತೆ ದಾಖಲೆಗಳನ್ನ ಬರೆದು, ರೆಕಾರ್ಡ್ ಕಾ ಬಾಪ್ ಅನಿಸಿಕೊಂಡ ರನ್ ಮಷೀನ್, ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಕುರಿತ ಜೀವನಗಾಥೆ ಬೆಳ್ಳಿತೆರೆ...
Read moreDetailsವಿಜಯ್ ದೇವರಕೊಂಡನ ಕಂಡ್ರೆ ಹುಡ್ಗಿಯರಿಗಷ್ಟೇ ಅಲ್ಲ, ಹುಡ್ಗರಿಗೂ ರೊಮ್ಯಾನ್ಸ್ ಮಾಡ್ಬೇಕು ಅನಿಸುತ್ತೆ. ಅಷ್ಟರ ಮಟ್ಟಿಗೆ ಕ್ರೇಜ್ ಇರೋ ಸ್ಟಾರ್ ಆತ. ಅಂದಹಾಗೆ ರಶ್ಮಿಕಾನ ಮದ್ವೆ ಆಗೋಕೆ ಮುನ್ನ...
Read moreDetailsಇರಲಾರದೆ ಇರುವೆ ಬಿಟ್ಕೊಂಡ ಸೋನು ನಿಗಮ್ ಇನ್ಮೇಲೆ ಕನ್ನಡ ಸಾಂಗ್ ಹಾಡೋದಲ್ಲ, ಕರುನಾಡಿಗೆ ಕಾಲಿಡೋಕೆ ಸಹ ಹತ್ತು ಸಲ ಯೋಚಿಸಬೇಕು. ಅಷ್ಟರ ಮಟ್ಟಿಗೆ ಕಿಡಿ ಕಾರುತ್ತಿದ್ದಾರೆ ನಮ್ಮ...
Read moreDetailsಖ್ಯಾತ ಗಾಯಕ ಸೋನು ನಿಗಮ್, ಉಪ್ಪು ತಿಂದ ಮನೆಗೇ ದ್ರೋಹ ಬಗೆಯೋ ಕೆಲಸ ಮಾಡಿದ್ದಾರೆ. ಹತ್ತ ಏಣಿಯನ್ನೇ ಒದೆಯೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾಳ್ಮೆ ಕಳೆದುಕೊಂಡ...
Read moreDetailsಕ್ಯಾನ್ಸರ್ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಮತ್ತಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕೆಲಸ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಬರೀ...
Read moreDetailsತಮ್ಮ ನೆಚ್ಚಿನ ನಾಯಕನಟನಿಗೆ ಪದ್ಮಭೂಷಣ ಪುರಸ್ಕಾರ ಸಂದ ಖುಷಿಯಲ್ಲಿದ್ದ ತಲಾ ಅಜಿತ್ ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಅದ್ಯಾಕೋ ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ದಾರೆ ತಮಿಳು...
Read moreDetailsಮುಂಬೈನಲ್ಲಿ ನಡೆಯುತ್ತಿರೋ ವೇವ್ಸ್ ಸಮ್ಮಿಟ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ನಂತರ ಕಿಂಗ್ ಖಾನ್ ಶಾರೂಖ್, ದೀಪಿಕಾ ಪಡುಕೋಣೆ ಹಾಗೂ ಕರಣ್ ಜೋಹರ್ ಕಾರ್ಯಕ್ರಮವೊಂದನ್ನ ನಡೆಸಿಕೊಟ್ಟರು. ಈ...
Read moreDetailsಸಿಂಗಲ್ ಸಾಂಗ್ ಹಾಗೂ ಟೀಸರ್ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಎಕ್ಕ ಟೀಂ, ಅದರ ಶೂಟಿಂಗ್ ಮುಗಿಯೋಕೆ ಮೊದಲೇ ಸುಕ್ಕಾ ಸೂರಿ ಜೊತೆ ಕೈ ಜೋಡಿಸಿದೆ. ದಿನದಿಂದ...
Read moreDetails68 ವರ್ಷದ ಮುನುಕುಟ್ಲ ಶ್ರೀನಿವಾಸ್ ಚಕ್ರವರ್ತಿಯವರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯಿಂದ ನಮ್ಮೆಲ್ಲರಿಗೂ ಒಂದು ಮಾದರಿಯಾಗಿದ್ದಾರೆ. 16 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಜಮ್ಮು-ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ...
Read moreDetailsನೀವು ನಾವು ಅಂದುಕೊಂಡಷ್ಟು ಚಿಕ್ಕದಾಗಿಲ್ಲ ಕಿಚ್ಚನ ಬಿಆರ್ಬಿ ವರ್ಲ್ಡ್. ಇಲ್ಲಿಯವರೆಗೂ ಅಂತೆ ಕಂತೆಯಾಗಿದ್ದ ಬಿಲ್ಲ ರಂಗ ಬಾಷ ದುನಿಯಾ ಇದೀಗ ಕೊಂಚ ರಿವೀಲ್ ಆಗಿದೆ. ದಿ ವೆಯ್ಟ್...
Read moreDetailsಬಾಲಿವುಡ್ ಅಂಗಳದಲ್ಲಿ ವಾರ್ ಮುಗಿಸಿ ಬಂದಿರೋ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್ಟಿಆರ್, ಸದ್ಯ ನಮ್ಮ ಕರುನಾಡಿನಲ್ಲೊಂದು ಹೊಸ ವಾರ್ ಶುರು ಮಾಡಿದ್ದಾರೆ. ಅದು ಡ್ರ್ಯಾಗನ್ ಮಾಸ್ ಇಂಜಿನ್ಗಳ...
Read moreDetailsಬಾಲಿವುಡ್ನಲ್ಲಿ ಸಮ್ಮರ್ ಹೀಟ್ನ ಮತ್ತಷ್ಟು ಹೆಚ್ಚಿಸಿದ್ದಾರೆ ಮಿಲ್ಕಿಬ್ಯೂಟಿ ತಮನ್ನಾ. ಈಕೆ ಒಂಥರಾ ನಶೆಯಂತೆ ಕಿಕ್ ಕೊಡ್ತಿದ್ದು, ಆ ಲುಕ್ಗೆ ಸ್ವತಃ ಸೆನ್ಸಾರ್ ಬೋರ್ಡ್ ಅವರ ಮೇಲೆ ರೇಡ್...
Read moreDetailsಮತ್ತೆ ಸದ್ದು ಮಾಡ್ತಿದ್ದಾನೆ ನಾನು & ಗುಂಡ. ಗುಂಡನಿಗಾಗಿ 17 ವರ್ಷಗಳ ನಂತ್ರ ಆರ್.ಪಿ. ಪಟ್ನಾಯಕ್ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕೆ ಜೋಗಿ ಪ್ರೇಮ್ ಕೂಡ...
Read moreDetailsಡಿಬಾಸ್ ಹಾಗೂ ರಾಕಿಭಾಯ್ ಫ್ಯಾನ್ಸ್ಗೆ ಗುಡ್ ನ್ಯೂಸ್. ಡೆವಿಲ್ ಶೂಟಿಂಗ್ ಸೆಟ್ನಲ್ಲಿ ಜೋಡೆತ್ತು ಯಶ್- ದರ್ಶನ್ ಕಲರವ.ಇದು ಎಷ್ಟರ ಮಟ್ಟಿಗೆ ನಿಜಾ ಅನ್ನೋದ್ರ ಜೊತೆಗೆ ತೂಗುದೀಪ ಬ್ರದರ್ಸ್...
Read moreDetailsಇನ್ಮೇಲೆ ಓಟಿಟಿಗಳಲ್ಲಿ ಮನಸೋ ಇಚ್ಚೆ ಕಂಟೆಂಟ್ನ ಪ್ರಸಾರ ಮಾಡುವಂತಿಲ್ಲ. ಅಶ್ಲೀಲ ಹಾಗೂ ಅಡಲ್ಟ್ ಕಂಟೆಂಟ್ಗಳಿಗೆ ಕಡಿವಾಣ ಹಾಕಲು ಸುಪ್ರೀಂ ತಾಕೀತು ಮಾಡಿದೆ. ದಿನಕ್ಕೊಂದು ಓಟಿಟಿ ಪ್ಲಾಟ್ಫಾರ್ಮ್ ಹುಟ್ಟಿಕೊಳ್ತಿದ್ದು,...
Read moreDetailsಸಾನ್ವಿ ಸುದೀಪ್.. ಭವಿಷ್ಯದ ಭರವಸೆಯ ಸೂಪರ್ ಸಿಂಗರ್. ಇತ್ತೀಚೆಗೆ ಈಕೆಯ ಕಂಠದಿಂದ ಹೊರಬರ್ತಿರೋ ಹಾಡುಗಳು ಸಖತ್ ಸಂಚಲನ ಮೂಡಿಸಿವೆ. ಟಾಲಿವುಡ್ ಅಂಗಳದಲ್ಲಿ ನ್ಯಾಚುರಲ್ ಸ್ಟಾರ್ ನಾನಿಯ ಹಿಟ್-3...
Read moreDetailsಭಾರತೀಯ ಚಿತ್ರರಂಗಕ್ಕೆ ಯಂಗೆಸ್ಟ್ ಸೂಪರ್ ಸ್ಟಾರ್ನ ಕೊಟ್ಟಂತಹ ಯಶ್ ಅವ್ರ ತಾಯಿ ಈಗಾಗ್ಲೇ ಗ್ರೇಟ್ ಅನಿಸಿಕೊಂಡಿದ್ದಾರೆ. ಇದೀಗ ತಮ್ಮ ಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡ್ತಿದ್ದಾರೆ ರಾಕಿಭಾಯ್...
Read moreDetailsನಂದಮೂರಿ ಬಾಲಕೃಷ್ಣ ಹಾಗೂ ತಲಾ ಅಜಿತ್ ಸೇರಿದಂತೆ ಸಾಕಷ್ಟು ಮಂದಿಗೆ ಪದ್ಮ ಪುರಸ್ಕಾರಗಳನ್ನ ನೀಡಿ ಗೌರವಿಸಲಾಗಿದೆ. ಅನೌನ್ಸ್ ಆಗಿದ್ದ ನಮ್ಮ ಹೆಮ್ಮೆಯ ಕನ್ನಡಿಗ, ಎವರ್ಗ್ರೀನ್ ಹೀರೋ ಅನಂತ್ನಾಗ್ರಿಗೆ...
Read moreDetailsಇಂಡಿಯನ್ ಸ್ಪೀಲ್ಬರ್ಗ್ ಅಂತಲೇ ಫೇಮಸ್ ಆಗಿರೋ ನಮ್ಮ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ, ಇತ್ತೀಚೆಗೆ ಮೌನಕ್ಕೆ ಜಾರಿದ್ದಾರೆ. ತ್ರಿಬಲ್ ಆರ್ ಬಳಿಕ ಮಹೇಶ್ ಬಾಬು ಜೊತೆಗಿನ ಪ್ರಾಜೆಕ್ಟ್ ಬಗ್ಗೆ...
Read moreDetailsಇತ್ತೀಚೆಗಷ್ಟೇ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಟ್ಯೂನ್ ಕದ್ದ ಆರೋಪದಡಿ ಎರಡು ಕೋಟಿ ದಂಡ ಕಟ್ಟಿದ ಸುದ್ದಿ ಸಂಚಲನ ಮೂಡಿಸಿತ್ತು. ಆದ್ರೀಗ ಅವ್ರ ಕಟ್ಟಾ ಶಿಷ್ಯ ಮ್ಯಾಜಿಕಲ್ ಕಂಪೋಸರ್...
Read moreDetailsರಾಮಾಯಣ.. ಬಾಲಿವುಡ್ ಅಂಗಳದಲ್ಲಿ ಸಾವಿರಾರು ಕೋಟಿಯಲ್ಲಿ ತಯಾರಾಗ್ತಿರೋ ಮಹಾ ದೃಶ್ಯಕಾವ್ಯ. ರಣ್ಬೀರ್ ಕಪೂರ್- ರಾಕಿಭಾಯ್ ಕಾಂಬೋನ ಈ ಸಿನಿಮಾ, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದ ರಿಲೀಸ್...
Read moreDetailsಒಬ್ರು ಟಾಲಿವುಡ್ ಸ್ಟಾರ್.. ಮತ್ತೊಬ್ರು ಕಾಲಿವುಡ್ ಸೂಪರ್ ಸ್ಟಾರ್. ಇವರಿಬ್ಬರ ನಡುವೆ ನಾನಾ-ನೀನಾ ಫೈಟ್ ಶುರುವಾಗ್ತಿದೆ. ಅದಕ್ಕೆ ವಿಜಯ್ ದೇವರಕೊಂಡ ಕೂಡ ತಲೆ ಹಾಕಿದ್ದು, ತನ್ನೂರಿನವರನ್ನ ಬಿಟ್ಟು,...
Read moreDetailsಇಂಡೋ-ಚೈನೀಸ್ ಭಾಷೆಗಳಲ್ಲಿ ತಯಾರಾಗ್ತಿರೋ ಪ್ರಯೋಗಾತ್ಮಕ ಸಿನಿಮಾವೊಂದು ಫಸ್ಟ್ಲುಕ್ ಪೋಸ್ಟರ್ನಿಂದಲೇ ವಿವಾದ ಸೃಷ್ಟಿಸಿದೆ. ನಿರ್ದೇಶಕ ಮತ್ತು ನಟೀಮಣಿ ನೀನೊಂದು ತೀರ, ನಾನೊಂದು ತೀರ ಅಂತಿದ್ದಾರೆ. ಕ್ಲ್ಯಾರಿಟಿ ಕೊಟ್ರೆ ನಟಿಸ್ತೀನಿ,...
Read moreDetailsಖ್ಯಾತ ಸಂಗೀತ ಸಂಯೋಜಕ, ಆಸ್ಕರ್ ವಿಜೇತ ಎ ಆರ್ ರೆಹಮಾನ್ಗೆ ಕೋರ್ಟ್ ಛೀಮಾರಿ ಹಾಕಿದೆ. ಅಷ್ಟೇ ಅಲ್ಲ, ಟ್ಯೂನ್ ಕದ್ದ ಆರೋಪದಡಿ 2 ಕೋಟಿ ರೂಪಾಯಿ ದಂಡ...
Read moreDetailsದ್ವಾರಕೀಶ್ ಆಪ್ತಮಿತ್ರ ವಿಷ್ಣುವರ್ಧನ್ ಆದ್ರೆ, ಚಂದನ್ ಶೆಟ್ಟಿಗೆ ಪ್ರಾಣಮಿತ್ರ ಧ್ರುವ ಸರ್ಜಾ. ಸದ್ಯ ಸೂತ್ರಧಾರಿಯಾಗಿ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿರೋ ಕನ್ನಡ ಱಪರ್ಗೆ ಆ್ಯಕ್ಷನ್ ಪ್ರಿನ್ಸ್...
Read moreDetailsಡಾರ್ಲಿಂಗ್ ಪ್ರಭಾಸ್ ಸಿನಿಮಾಗಳಿಗಾಗಿ ಇಡೀ ವಿಶ್ವ ಸಿನಿದುನಿಯಾ ಕಾಯ್ತಿರುತ್ತೆ. ಅಂಥದ್ರಲ್ಲಿ ಬಾಹುಬಲಿ ಪ್ರಭಾಸ್ಗೆ ಆ್ಯಕ್ಟಿಂಗ್ ಬರಲ್ಲ ಅನ್ನೋ ಆರೋಪ ಕೇಳಿಬಂದಿದೆ. ಈ ಮಾತನ್ನ ಕೇಳ್ತಿದ್ದಂತೆ ಫ್ಯಾನ್ಸ್ ಸಖತ್...
Read moreDetailsಇಂಡಿಯಾದಲ್ಲಿರೋ ಪಾಕಿಸ್ತಾನ್ ಆ್ಯಕ್ಟರ್ಸ್ಗೆ ಢವ ಢವ ಶುರುವಾಗಿದೆ. ಒಂದ್ಕಡೆ ದೇಶ ಬಿಡ್ಬೇಕು ಅನ್ನೋ ಸರ್ಕಾರದ ಆದೇಶ. ಮತ್ತೊಂದ್ಕಡೆ ತಾವು ನಟಿಸಿದ ಚಿತ್ರಗಳಿಗೆ ಇರೋ ಬ್ಯಾನ್ ಭಯ. ಯೆಸ್.....
Read moreDetailsಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ನಮ್ಮ ಕಂಚಿನ ಕಂಠದ ಪ್ರತಿಭೆ ವಸಿಷ್ಠ ಸಿಂಹ ನಟನೆಯ ಒಡೆಲಾ-2 ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಯೆಸ್.. ಇತ್ತೀಚೆಗೆ ತೆರೆಕಂಡ ಈ...
Read moreDetailsಶ್ರೀನಿಧಿ ಶೆಟ್ಟಿ ಸ್ಯಾಂಡಲ್ವುಡ್ ಕೆಜಿಎಫ್ ಪಾಲಿನ ಅಸಲಿ ನಿಧಿ. ಈ ಚೆಂದುಳ್ಳಿ ಚೆಲುವೆ ಅದ್ಯಾಕೋ ಅವಕಾಶಗಳಿಲ್ಲದೆ ತೆರೆಹಿಂದೆ ಸರಿದಿದ್ದರು. ಆದ್ರೀಗ ಮತ್ತೆ ಲೈಮ್ಲೈಟ್ಗೆ ಬಂದಿದ್ದಾರೆ. ಇಂಟರೆಸ್ಟಿಂಗ್ ಮ್ಯಾಟರ್...
Read moreDetailsಇದು ದರ್ಶನ’ ಎಂದು ಹೇಳಲು ಹೊರಟಿರೋ ಕಾಂತಾರ ಚಾಪ್ಟರ್-1 ಎಲ್ಲಿಲ್ಲದ ಕ್ಯೂರಿಯಾಸಿಟಿ ಹುಟ್ಟಿಸಿದೆ. ಬಾಹುಬಲಿ, ಕೆಜಿಎಫ್ ಸೀಕ್ವೆಲ್ಗಳ ರೀತಿ ಕಾಂತಾರ ಪ್ರೀಕ್ವೆಲ್ ಸದ್ಯ ಈ ವರ್ಷದ ಮೋಸ್ಟ್...
Read moreDetailsವೇವ್ಸ್ ವರ್ಲ್ಡ್ ಆಡಿಯೋ ವಿಶ್ಯುವಲ್ & ಎಂಟರ್ಟೈನ್ಮೆಂಟ್ ಸಮ್ಮಿಟ್ಗೆ ದಿನಗಣನೆ ಶುರುವಾಗಿದೆ. ಮುಂಬೈನಲ್ಲಿ ನಡೆಯುತ್ತಿರೋ ಈ ಸಮ್ಮಿಟ್ಗೆ ವಿಶ್ವ ಸಿನಿದುನಿಯಾದ ಟಾಪ್ ಟೆಕ್ನಿಷಿಯನ್ಸ್ ಹಾಗೂ ಕಲಾವಿದರ ದಂಡು...
Read moreDetailsಕೇಂದ್ರ ಸರ್ಕಾರ 2019ರಲ್ಲಿ ಜಮ್ಮು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿತು. ಅದಾದ ಬಳಿಕ ಆದಂತಹ ಬದಲಾವಣೆ ಹಾಗೂ ಬೆಳವಣಿಗೆಗಳು ಖುಷಿ ಕೊಟ್ಟಿತ್ತು. ಆದ್ರೀಗ ಮತ್ತೆ ಆ ಖುಷಿಯನ್ನ...
Read moreDetailsಕಾಶ್ಮೀರದ ಕಣಿವೆಗಳಲ್ಲಿ ಆಗಾಗ ರಕ್ತ ಹರಿಯುತ್ತದೆ. ಅಲ್ಲಿ ಬೀಸೋದು ತಂಗಾಳಿಯಲ್ಲ, ಅಮಯಾಕರ ಉಸಿರಿನ ಗಾಳಿ. ಕಾಶ್ಮೀರಿ ಪಂಡಿತರ ಮಾರಣಹೋಮದಂತೆ ಮತ್ತೊಮ್ಮೆ ಉಗ್ರರ ಗನ್ಗಳು ಪ್ರೇಮ ಕಾಶ್ಮೀರವನ್ನು ರಕ್ತ...
Read moreDetailsಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಷ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮಗಳನ್ನ ಹೆತ್ತು, ಹೊತ್ತು, ಸಾಕಿದಂತಹ ತಂದೆ...
Read moreDetailsಪ್ರಿನ್ಸ್ ಮಹೇಶ್ ಬಾಬು.. ತಾನಾಯ್ತು, ತನ್ನ ಕೆಲಸ ಆಯ್ತು ಅಂತ ತನ್ನ ಪಾಡಿಗೆ ತಾನಿರೋ ವ್ಯಕ್ತಿ. ಅದ್ರಲ್ಲೂ ವಿವಾದಗಳಿಂದ ಈತ ದೂರ ದೂರ. ಆದ್ರೀಗ ಬೇಡ ಬೇಡ...
Read moreDetailsಹುಷಾರು ಲೇ ಹುಷಾರು ಅಂತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅದಕ್ಕೆ ಕಾರಣ ನಿವೇದಿತಾ ಶಿವರಾಜ್ ಕುಮಾರ್. ಹೌದು.. ಫೈರ್ ಫ್ಲೈ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದ್ದು, ಹಾಡೊಂದನ್ನ...
Read moreDetailsಎರಡು ಮಾಸ್ ಇಂಜಿನ್ಗಳ ಮಹಾ ಸಂಗಮಕ್ಕೆ ಸಾಕ್ಷಿ ಆಗ್ತಿದೆ ಕರಾವಳಿ. ಡ್ರ್ಯಾಗನ್ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಇಂದಿನಿಂದ NTRNeel ಚಿತ್ರದ ಶೂಟಿಂಗ್ ಕಿಕ್ಸ್ಟಾರ್ಟ್ ಆಗ್ತಿದೆ. ಇಷ್ಟಕ್ಕೂ ಹೇಗಿರಲಿದೆ...
Read moreDetailsಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಪಾಲಿಟಿಕ್ಸ್ಗೆ ಬರೋದು ಕನ್ಫರ್ಮ್. ಸಾಕಷ್ಟು ರಾಜಕಾರಣಿಗಳ ನಂಟಿರೋ ದಚ್ಚುಗೆ, ಚುನಾವಣಾ ಪ್ರಚಾರ ಕೂಡ ಹೊಸತೇನಲ್ಲ. ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ...
Read moreDetailsಒಂದ್ಕಡೆ ಏನಿಲ್ಲ.. ಏನಿಲ್ಲ.. ಅವನ ನನ್ನ ನಡುವೆ ಏನಿಲ್ಲ.. ಅಂತಿರ್ತಾರೆ ಪ್ಯಾನ್ ಇಂಡಿಯಾ ಬ್ಯೂಟಿ ಸಮಂತಾ. ಮತ್ತೊಂದ್ಕಡೆ ನೀನೆಲ್ಲೋ ನಾನಲ್ಲೆ ಅಂತ ಹಚ್ ಡಾಗ್ ತರ ಸ್ಯಾಮ್...
Read moreDetailsದಿಯಾ ಫೇಮ್ ದೀಕ್ಷಿತ್, ಕೌಸಲ್ಯ ಸುಪ್ರಜಾ ರಾಮ ಫೇಮ್ ಬೃಂದಾ ಆಚಾರ್ಯಗೆ ರಂಗಿತರಂಗ ಪ್ರೊಡ್ಯೂಸರ್ ಕೈ ಹಿಡಿದಿದ್ದಾರೆ. ಈ ಸೂಪರ್ ಕಾಂಬೋ ಬ್ಯಾಂಕ್ಗೆ ಕೈ ಹಾಕಿದ್ದು, ಅವ್ರನ್ನ...
Read moreDetailsಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಕೂಲಿ ಇದೇ ಆಗಸ್ಟ್ 14ಕ್ಕೆ ಮಾಸ್ ಮೀಲ್ಸ್ ಉಣಬಡಿಸೋಕೆ ಬರ್ತಿದೆ. ಚಿತ್ರದಲ್ಲಿ ತಲೈವಾ ರಜನೀಕಾಂತ್ ಜೊತೆ ಇನ್ನೂ ಮೂವರು ಸೂಪರ್ ಸ್ಟಾರ್ಗಳಿರಲಿದ್ದು,...
Read moreDetailsಶಿವನ ಆಜ್ಞೆ ಇಲ್ಲದೆ ಹುಲ್ಲುಕಡ್ಡಿ ಕೂಡ ಅಲುಗಾಡದು ಅಂತಾರೆ. ಅದ್ರಂತೆ ಆ ಪರಮೇಶ್ವರನ ದರ್ಶನ ಪಡೆಯದೆ ರಾಕಿಭಾಯ್ ಯಶ್ ಮಹತ್ವದ ಹೆಜ್ಜೆ ಇಡಲಾರರು. ಯೆಸ್.. ರಾವಣನ ಅವತಾರ...
Read moreDetailsಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಕಿಕ್ಸ್ಟಾರ್ಟ್ ಆಗಿದೆ. 200 ವರ್ಷಗಳ ಭವಿಷ್ಯದ ಫ್ಯಾಂಟಸಿ ಎಂಟರ್ಟೈನರ್ಗೆ ಬಾದ್ಷಾ ಎಂಟ್ರಿ ಕೊಟ್ಟಿದ್ದು, ಕಿಚ್ಚನ ಜೊತೆ ಬಣ್ಣ ಹಚ್ಚಲಿರೋ ಗ್ಲಾಮರ್...
Read moreDetailsನಟಸಾರ್ವಭೌಮ ಡಾ. ರಾಜ್ ಕುಮಾರ್ ಹಾಗೂ ರಾಜರತ್ನ ಡಾ. ಪುನೀತ್ ರಾಜ್ ಕುಮಾರ್ ಬಯೋಪಿಕ್ ಗಳು ಬೆಳ್ಳಿಪರದೆ ಬೆಳಗಬೇಕು ಅನ್ನೋದು ಅದೆಷ್ಟೋ ಮಂದಿ ಕನ್ನಡಿಗರ ಕನಸಾಗಿದೆ. ಆದ್ರೆ...
Read moreDetailsಎಲ್ಲೆಲ್ಲೂ ಈಗ AI ಕಾರುಬಾರು, ಸಿನಿಮಾ, ಮನರಂಜನಾ ಕ್ಷೇತ್ರದಲ್ಲಿ ಕೂಡ ಹೊಸ ಕ್ರಾಂತಿಗೆ ಇದು ನಾಂದಿ ಹಾಡ್ತಿದೆ. ಇಂಟೆರೆಸ್ಟಿಂಗ್ ಏನಂದ್ರೆ ವಿಶ್ವದ ಮೊಟ್ಟ ಮೊದಲ ಎಐ ಸಿನಿಮಾ...
Read moreDetailsನಾಯಕನ್ ಬಳಿಕ ಒಂದಾದ ಕಮಲ್ ಹಾಸನ್- ಮಣಿರತ್ನಂ ಜೋಡಿ ಥಗ್ ಲೈಫ್ ಗೆ ಮುನ್ನುಡಿ ಬರೆದಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ನಲ್ಲಿ...
Read moreDetailsನಾಯಕನ್ ಬಳಿಕ ಒಂದಾದ ಕಮಲ್ ಹಾಸನ್- ಮಣಿರತ್ನಂ ಜೋಡಿ ಥಗ್ ಲೈಫ್ ಗೆ ಮುನ್ನುಡಿ ಬರೆದಿತ್ತು. ಇದೀಗ ಚೆನ್ನೈನಲ್ಲಿ ನಡೆದ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ನಲ್ಲಿ...
Read moreDetailsಸಿನಿಮಾ ಮಾಡಲು ಹೋಗಿ ಮಗಳ ನೆಚ್ಚಿನ ಕಾರ್ ಕೂಡ ಮಾರಿಕೊಂಡ್ರು ಅಜಯ್ ರಾವ್ ಅನ್ನೋದು ವೈರಲ್ ಆದ ವಿಡಿಯೋದಿಂದ ಗೊತ್ತಾಯ್ತು. ಅದ್ರೆ ಯುದ್ಧಕಾಂಡ ಸಿನಿಮಾ ಮಾಡೋಕೆ ಅವರು...
Read moreDetailsಅಮರನ್ ಹಾಗೂ ತಂಡೆಲ್ ಸಿನಿಮಾಗಳ ಸಕ್ಸಸ್ ಅಲೆಯಲ್ಲಿರೋ ಸಾಯಿ ಪಲ್ಲವಿ ಮದುವೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಈಕೆ ಮದ್ವೆ ಬಗ್ಗೆ ಆಡಿದ್ದ ಮಾತುಗಳು ಟಾಕ್...
Read moreDetailsಜಪಾನ್ ಮಾಧ್ಯಮಗಳ ಮುಂದೆ ಜೂನಿಯರ್ ಎನ್ಟಿಆರ್ ಸೀಕ್ರೆಟ್ ಬಿಚ್ಚಿಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ. ಸದ್ಯ RRR ಚಿತ್ರದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ...
Read moreDetailsಕ್ರೇಜಿಸ್ಟಾರ್ ರವಿಚಂದ್ರನ್ ಎಂತಹ ಪ್ಯಾಷನೇಟ್ ಫಿಲ್ಮ್ ಮೇಕರ್ ಅನ್ನೋದಕ್ಕೆ ಮಲ್ಲ ಸಿನಿಮಾದ ನಟಿಯ ಹಾಡೊಂದರ ಕಾಸ್ಟ್ಯೂಮ್ ಸಾಕ್ಷಿಯಾಗಿದೆ. ಹೌದು.. ಪ್ರಿಯಾಂಕಾ ಉಪೇಂದ್ರಗೆ ಜಸ್ಟ್ ಹಾಡೊಂದರ ಕಾಸ್ಟ್ಯೂಮ್ಗಾಗಿ ಲಕ್ಷಾಂತರ...
Read moreDetailsನ್ಯಾಚುರಲ್ ಸ್ಟಾರ್ ನಾನಿ ಸಿಕ್ಕಾಪಟ್ಟೆ ವೈಲೆಂಟ್ ಆಗಿದ್ದಾರೆ. ಅದ್ಯಾಕೋ ಅರ್ಜುನ್ ರೆಡ್ಡಿ, ಅನಿಮಲ್, ಮಾರ್ಕೋ ರೋಲ್ಗಳನ್ನ ಮೀರಿಸೋ ರೇಂಜ್ಗೆ ರಕ್ತ ಹರಿಸೋಕೆ ಶುರು ಮಾಡಿದ್ದಾರೆ. ಆದ್ರೆ ಅದರ...
Read moreDetailsಮಾನ್ಸ್ಟರ್ ರಾಕಿಭಾಯ್ ಸತ್ತಿಲ್ಲ.. ಎಲ್ ಡೊರಾಡೋ ಕಥೆ ಕೂಡ ಇನ್ನೂ ಮುಗಿದಿಲ್ಲ. ಸಬ್ ಮರೇನ್ ಮೂಲಕ ಎಸ್ಕೇಪ್ ಆಗಿರೋ ಭಾಯಿಜಾನ್, ಮತ್ತೆ ಯುದ್ಧಕ್ಕೆ ಸನ್ನದ್ಧನಾಗ್ತಿದ್ದಾನೆ. ಕೆಜಿಎಫ್-2 ತೆರೆಕಂಡ...
Read moreDetailsಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಒಂಥರಾ ಸರ್ವಾಂತರ್ಯಾಮಿ. ಸಿನಿಮಾ, ಕ್ರಿಕೆಟ್, ಪರ್ಸನಲ್ ಲೈಫ್.. ಮೂರನ್ನೂ ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡೋ ಮಿಸ್ಟರ್ ಪರ್ಫೆಕ್ಟ್. ಮ್ಯಾಕ್ಸ್ ಮ್ಯಾಕ್ಸಿಮಮ್...
Read moreDetailsಈ ವಾರ ಬೆಳ್ಳಿತೆರೆಗೆ ಸುನಾಮಿ ಅಪ್ಪಳಿಸೋದು ಗ್ಯಾರಂಟಿ. ಅರ್ಥಾತ್ ಸುನಾಮಿ ಕಿಟ್ಟಿ ನಟನೆಯ ಕೋರ ತೆರೆಗೆ ಬರ್ತಿದೆ. ಮೇಕಿಂಗ್ನಿಂದಲೇ ಎಲ್ಲರ ಹುಬ್ಬೇರಿಸಿರೋ ಈ ಸಿನಿಮಾ, ಸ್ಯಾಂಪಲ್ಸ್ನಿಂದ ಗೆಲ್ಲೋ...
Read moreDetailsಸ್ಯಾಂಡಲ್ವುಡ್ನಲ್ಲಿ ಮತ್ತೆ ಮಲ್ಟಿಸ್ಟಾರರ್ ಸಿನಿಮಾಗಳ ಜಮಾನ ಶುರುವಾಗ್ತಿದೆ. ಅರ್ಜುನ್ ಜನ್ಯ ಚೊಚ್ಚಲ ಪ್ರಯೋಗಕ್ಕೆ ಶಿವಣ್ಣ-ಉಪ್ಪಿ ಓಂಕಾರ ಆಡಿದ್ದು, ಟೀಸರ್ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದೆ. ಇಷ್ಟಕ್ಕೂ ಮುಂಬೈ...
Read moreDetailsಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ಬ್ಯಾಂಕ್ ಜನಾರ್ದನ್ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. 40 ವರ್ಷಗಳ ಕಲಾಸೇವೆ ಮಾಡಿದ ಈ ಕಲಾಸಂತನಿಗೆ ಹೆಸರೇನೋ ಬ್ಯಾಂಕ್ ಜನಾರ್ದನ್....
Read moreDetailsಧ್ರುವ್ ಕೂಡ ತಂದೆ ವಿಕ್ರಮ್ರಂತೆ ಹ್ಯಾಂಡ್ಸಮ್ ಹಂಕ್. ಚಿಗುರು ಮೀಸೆ ಯುವಕನಾದ್ರೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ತಾನು ಆ್ಯಕ್ಟ್ ಮಾಡ್ತಿರೋ ಸಿನಿಮಾದ ನಟಿ ಜೊತೆಗೇ...
Read moreDetailsಹ್ಯಾಟ್ರಿಕ್ ಹಿಟ್ನಿಂದ ಹೈ ಸ್ಪಿರಿಟ್ ಸ್ಪೀಡ್ನಲ್ಲಿರೋ ಅನಿಮಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ, ಕೊನೆಗೂ ಸ್ಪಿರಿಟ್ ಸಿನಿಮಾದ ಶೂಟಿಂಡಗ್ಗೆ ಡೆಡ್ಲೈನ್ ಫಿಕ್ಸ್ ಮಾಡಿದ್ದಾರೆ. ಆದ್ರೆ ಅದಕ್ಕೊಂದು ಚೆಕ್ಮೇಟ್...
Read moreDetailsಗ್ಲಾಮರ್ ಡಾಲ್ ರೀಷ್ಮಾ ನಾಣಯ್ಯಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅಂದಿದ್ರು. ಅದೀಗ ಬರೋಬ್ಬರಿ 2 ಕೋಟಿ ವೀವ್ಸ್ನಿಂದ ಟ್ರೆಂಡಿಂಗ್ನಲ್ಲಿದೆ....
Read moreDetailsಪಡೆಯಪ್ಪ.. ಸ್ಟೈಲ್ ಐಕಾನ್ ರಜನೀಕಾಂತ್ ಕರಿಯರ್ನ ಎವರ್ಗ್ರೀನ್ ಸಿನಿಮಾ. ಈ ಚಿತ್ರ ತೆರೆಕಂಡು ಬರೋಬ್ಬರಿ 26 ವರುಷ. ಅದೇ ಹರುಷದಲ್ಲಿ ಬ್ಯೂಟಿ ಕ್ವೀನ್ ರಮ್ಯಾಕೃಷ್ಣ ಜೈಲರ್-2 ಶೂಟಿಂಗ್...
Read moreDetailsಸ್ಯಾಂಡಲ್ವುಡ್ ಲೀಡರ್.. ಲಿವಿಂಗ್ ಲೆಜೆಂಡ್ ಶಿವರಾಜ್ಕುಮಾರ್ ಕ್ಯಾನ್ಸರ್ ಕುಲುಮೆಯಿಂದ ಹೊರಬಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ ಅವರು ಚಿಕಿತ್ಸೆಗೆ ಅಮೆರಿಕಾಗೆ ಹೋಗೋಕೂ ಮುನ್ನ ಗೂಗ್ಲಿ ಡೈರೆಕ್ಟರ್ ಪವನ್...
Read moreDetailsರಕ್ಷಿತ್ ಶೆಟ್ಟಿ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಭಾರತೀಯ ಚಿತ್ರರಂಗಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಅತ್ಯದ್ಭುತ ಪ್ರತಿಭೆಯನ್ನ ನೀಡಿದ ಫಿಲ್ಮ್ ಮೇಕರ್. ಭಟ್ರಿಗಷ್ಟೇ ಸೀಮಿತವಾಗಿದ್ದ ಚಂದನವನದಲ್ಲಿ ಶೆಟ್ರ...
Read moreDetailsಡಾ. ರಾಜ್ಕುಮಾರ್.. ಗಂಧದಗುಡಿಯ ನಂದಾದೀಪ. ಚಂದನವನ ಕಂಡ ಅಪರೂಪದ ಕನ್ನಡದ ಕಣ್ಮಣಿ. ಅಮೋಘ ಅಭಿನಯದಿಂದಲೇ ಸಮಾಜದಲ್ಲಿ ಕ್ರಾಂತಿ ಮಾಡಿದವರು. ದೈಹಿಕವಾಗಿ ರಾಜಣ್ಣ ನಮ್ಮನ್ನಗಲಿ 19 ವರ್ಷಗಳಾಯ್ತು. ಆದ್ರೆ...
Read moreDetailsಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ಗೆ ಅದ್ಯಾಕೋ ಎಲ್ಲಿಲ್ಲದ ಭಯ ಕಾಡ್ತಿದೆಯಂತೆ. ತಂದೆ ಅಭಯ ನೀಡಿದ್ರೂ ಸಹ ಹೆದರುತ್ತಾ ಇರೋದ್ಯಾಕೆ ನೀಲಿ ಕಂಗಳ ಸಿಕ್ಸ್ ಪ್ಯಾಕ್ ಹೀರೋ..?...
Read moreDetailsರಾಜಮೌಳಿಯ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಆಸ್ಕರ್ ಅಂಗಳದಲ್ಲಿ ಸಿಕ್ಕಾಪಟ್ಟೆ ಘಾಟು ಇಟ್ಟಿತ್ತು. ಅದಕ್ಕೆ ಆಸ್ಕರ್ ಅಕಾಡೆಮಿ ಅವಾರ್ಡ್ ಕೂಡ ಬಂದಿದ್ದು ಇತಿಹಾಸ. ಇದೀಗ...
Read moreDetailsಇತ್ತೀಚೆಗೆ ಡಿಬಾಸ್ ದರ್ಶನ್ಗಾಗಿ ವಾಮನ ಸ್ಪೆಷಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಧನ್ವೀರ್ ಹಅಗೂ ಚಿಕ್ಕಣ್ಣ ಜೊತೆ ದಾಸ ದರ್ಶನ್ ಬಂದು ಸಿನಿಮಾ ಕೂಡ ನೋಡ್ಕೊಂಡ್ ಹೋಗಿದ್ದಾರೆ. ಆದ್ರೆ ಅದ್ರ...
Read moreDetailsಅಭಿನೇತ್ರಿ ಲೀಲಾವತಿ ನೆಲಮಂಗಲದ ಬಳಿ ಒಂದಲ್ಲ ಎರಡೆರಡು ಆಸ್ಪತ್ರೆಗಳನ್ನ ಕಟ್ಟುವ ಮೂಲಕ ಬಡವರು ಹಾಗೂ ಮೂಕ ಪ್ರಾಣಿಗಳ ಪಾಲಿಗೆ ಆಸರೆ ಆಗಿದ್ರು. ಇದೀಗ ಡಾ. ಲೀಲಾವತಿ ಅವರ...
Read moreDetailsಕನ್ನಡ ಚಿತ್ರರಂಗದ ಪಾಲಿನ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಒಡೆಯ, ಸ್ಯಾಂಡಲ್ವುಡ್ ನಯಾ ಯಜಮಾನ, ಚಾಲೆಂಜ್ಗಳನ್ನ ಎದುರಿಸೋ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಈಸ್ ಬ್ಯಾಕ್. ಒಂಥರಾ...
Read moreDetailsಯುವ ಸಿನಿಮಾದ ಕೆಮಿಸ್ಟ್ರಿಯಿಂದ ಎಲ್ಲರ ಮನೆ ಮಾತಾಗಿದ್ದ ಜೋಡಿ ಅಂದ್ರೆ ಅದು ಯುವರಾಜ್ಕುಮಾರ್ ಹಾಗೂ ಸಪ್ತಮಿ ಗೌಡ. ಇದೀಗ ಈ ಜೋಡಿ ಮತ್ತೊಮ್ಮೆ ಬಿಗ್ಸ್ಕ್ರೀನ್ ಮೇಲೆ ರಾರಾಜಿಸೋ...
Read moreDetailsಪ್ರತೀ ದಿನ ಒಂದಿಲ್ಲೊಂದು ಕಾರಣಕ್ಕೆ ರಾಕಿಭಾಯ್ ಯಶ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಒಂದ್ಕಡೆ ಟಾಕ್ಸಿಕ್ ಮತ್ತೊಂದ್ಕಡೆ ರಾಮಾಯಣ. ಸದ್ಯ ಬಿಟೌನ್ ರಾಮಾಯಣದಲ್ಲಿ ರಾಕಿಂಗ್ ರಾವಣನ ಕೋಟೆಗೆ ಇಂಟರ್...
Read moreDetailsಪವನ್ ಕಲ್ಯಾಣ್ ಡಿಸಿಎಂ ಆದ್ರು.. ನಾಗಬಾಬು ಎಂಎಲ್ಸಿ ಆದ್ರು. ಇಡೀ ಮೆಗಾಸ್ಟಾರ್ ಫ್ಯಾಮಿಲಿ ಸಂತೋಷದ ಅಲೆಯಲ್ಲಿ ತೇಲಾಡ್ತಿತ್ತು. ಆದ್ರೀಗ ವಿಧಿ ಆ ಸಂತಸಕ್ಕೆ ಬ್ರೇಕ್ ಹಾಕಿ, ಬಿಗ್...
Read moreDetailsಮ್ಯಾಕ್ಸ್ ಮೂಲಕ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಕೊಟ್ಟ ಬಾದ್ ಷಾ ಕಿಚ್ಚ ಸುದೀಪ್, ಇದೀಗ ಬಿಲ್ಲ ರಂಗ ಬಾಷನಾಗಿ ಒಂದಲ್ಲ ಎರಡಲ್ಲ ತ್ರೀ ಶೇಡ್ಸ್ ನಲ್ಲಿ ಕಿಕ್ ಕೊಡೋಕೆ...
Read moreDetailsಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ಈಗ ಪೆದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಬುಚ್ಚಿಬಾಬು. ಶ್ರೀರಾಮನವಮಿ ವಿಶೇಷ ಚಿತ್ರದ ಗ್ಲಿಂಪ್ಸ್ ರಿವೀಲ್ ಮಾಡಲಾಗಿದ್ದು, ಕಾಪಿ ಕ್ಯಾಟ್ ಆದ್ರಾ...
Read moreDetailsಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿರೋ ಎರಡು ವರ್ಷದ ಪುಟ್ಟ ಕಂದಮ್ಮ ಕೀರ್ತನಾ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕಿದೆ. ಅದಕ್ಕಾಗಿ ನಮ್ಮ ಗ್ಯಾರಂಟಿ ನ್ಯೂಸ್ ನಡೆಸಿದ ಸೇವ್...
Read moreDetailsಎಂಪುರಾನ್.. ಇತ್ತೀಚೆಗೆ ತೆರೆಕಂಡ ಈ ಸಿನಿಮಾ, ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಳ್ತಿದ್ದಂತೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಯಿತು. ಹೌದು.. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೋಹನ್...
Read moreDetailsಖಷ್ಬೂ.. ಭಾರತೀಯ ಚಿತ್ರರಂಗ ಕಂಡ ಅಪರೂಪದ ಅಭಿನೇತ್ರಿ. 55 ವರ್ಷದ ಖಷ್ಬೂ ಅವರು ಪಂಚಭಾಷಾ ತಾರೆಯಾಗಿ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಹೀಗೆ ಬಹುತೇಕ...
Read moreDetailsಕೋಟಿ ಕೋಟಿ ರೆಮ್ಯುನರೇಷನ್ ಪಡೆದ ಮಾತ್ರಕ್ಕೆ ಕಲಾವಿದರು ಸೂಪರ್ ಸ್ಟಾರ್ ಗಳು ಆಗೋಕೆ ಆಗಲ್ಲ. ಅದು ಕೋಟ್ಯಂತರ ಮಂದಿ ಅಭಿಮಾನಿಗಳ ಹೃದಯ ಗೆಲ್ಲೋದ್ರಿಂದ ಮಾತ್ರ ಸಾಧ್ಯ. ಇತ್ತೀಚೆಗೆ...
Read moreDetailsಸಲ್ಮಾನ್ ಖಾನ್.. ಬಾಲಿವುಡ್ ಭಾಯಿಜಾನ್ ಅಂತಲೇ ಕರೆಸಿಕೊಳ್ಳೋ ಈತ ನಟ, ನಿರ್ಮಾಪಕ, ನಿರೂಪಕರಾಗಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದ್ದಾರೆ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಂದ...
Read moreDetailsಎಂಪುರಾನ್.. ಮಾರ್ಚ್ 27ರಂದು ವಿಶ್ವದಾದ್ಯಂತ ತೆರೆಕಂಡ ಮಲಯಾಳಂನ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಪೃಥ್ವಿರಾಜ್ ಸುಕುಮಾರನ್ ನಟಿಸಿ, ನಿರ್ದೇಶಿಸಿರೋ ಎಂಪುರಾನ್ ಚಿತ್ರದಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್...
Read moreDetailsಸಿಕಂದರ್.. ಸಿಕಂದರ್.. ಸಿಕಂದರ್.. ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಆದ್ದರಿಂದ ಈ...
Read moreDetailsಸಂತೋಷ್.. ಇತ್ತೀಚೆಗೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದ ಇಂಡಿಯನ್ ಮೂವಿ. ಸಂಧ್ಯಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಸಹನಾ ಗೋಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ತಾರಾಗಣದಲ್ಲಿ ಸುನಿತಾ...
Read moreDetailsವಿನಯ್ ಗೌಡ.. ಬಿಗ್ ಬಾಸ್ ಸೀಸನ್-10ರಿಂದ ಲೈಮ್ ಲೈಟ್ ಗೆ ಬಂದ ಪ್ರತಿಭಾವಂತ ಕಲಾವಿದ. ಇದಕ್ಕೂ ಮುನ್ನ ಹರ ಹರ ಮಹಾದೇವ, ಶಿವ, ಜೂ ಹನುಮಾನ್, ರಾಕೆಟ್,...
Read moreDetailsಕೆಲವೊಮ್ಮೆ ನಾವು ಏನೋ ಅಂದ್ಕೋತೀವಿ.. ಆದ್ರೆ ಅದು ಮತ್ತಿನ್ನೇನೋ ಆಗುತ್ತೆ. ಕೆಜಿಎಫ್ ಸಿನಿಮಾದ ಬಳಿಕ ಆ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ ಅಂತ...
Read moreDetails