ಧರ್ಮ ಯುದ್ಧಕ್ಕೆ ವೀರಮಲ್ಲು ಸನ್ನದ್ಧ.. ಪವರ್ ಪಾಲಿಟ್ರಿಕ್ಸ್
ಚಿತ್ರರಂಗದಿಂದ ದೂರ ಆಗಿಬಿಡ್ತಾರಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂತ ಬೇಸರದಲ್ಲಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ ಆಂಧ್ರ ಡಿಸಿಎಂ. ಯೆಸ್.. ಹರಿಹರ...
Read moreDetailsಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.
ಚಿತ್ರರಂಗದಿಂದ ದೂರ ಆಗಿಬಿಡ್ತಾರಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂತ ಬೇಸರದಲ್ಲಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ ಆಂಧ್ರ ಡಿಸಿಎಂ. ಯೆಸ್.. ಹರಿಹರ...
Read moreDetailsಡೆವಿಲ್ ಸಿನಿಮಾದಲ್ಲಿ ಜೂನಿಯರ್ ದರ್ಶನ್ ವಿನೀಶ್ ಕೂಡ ಬಣ್ಣ ಹಚ್ಚಿದ್ದಾರೆ. ತಂದೆ ಸಿನಿಮಾದಲ್ಲಿ ಮಗ ನಟಿಸೋದು ಹೊಸತೇನಲ್ಲ. ಆದ್ರೆ ಈ ಬಾರಿ ಅದನ್ನ ಮೇಕಿಂಗ್ನಲ್ಲೇ ರಿವೀಲ್ ಮಾಡಿದೆ...
Read moreDetailsಪುಷ್ಪ ಅಂದ್ರೆ ಫ್ಲವರ್ ಅಂದ್ಕೊಂಡ್ರಾ..? ಫೈಯರ್ ಅನ್ನೋದು ಅಲ್ಲು ಅರ್ಜುನ್ ಡೈಲಾಗ್. ಆದ್ರೀಗ ಸ್ಯಾಂಡಲ್ವುಡ್ ಪ್ರೊಡ್ಯೂಸರ್ ಪುಷ್ಪ, ರಾಕಿಭಾಯ್ ಯಶ್ಗಿಂತ ದೊಡ್ಡ ಫೈಯರ್ ಗುರು ಅಂತಿದೆ ಸೋಶಿಯಲ್...
Read moreDetailsರಾಮ-ರಾವಣರ ಅಮರಕಥೆ ರಾಮಾಯಣ ಚಿತ್ರದ ಟೈಟಲ್ ಟೀಸರ್ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ. ರಣ್ಬೀರ್ ಕಪೂರ್-ಯಶ್ ಕಾಂಬೋನ ಈ ಮಾಸ್ಟರ್ಪೀಸ್ ಸಿನಿಮಾದ ಗತ್ತು, ಗಮ್ಮತ್ತು...
Read moreDetailsರಚಿತಾ ರಾಮ್ ಅನುಪಸ್ಥಿತಿಯಲ್ಲೇ ಸಂಜು ವೆಡ್ಸ್ ಗೀತಾ-2 ಗ್ರ್ಯಾಂಡ್ ಸಕ್ಸಸ್ ಇವೆಂಟ್ ಮಾಡಿದೆ ಚಿತ್ರತಂಡ. ರಿಯಲ್ ಸ್ಟಾರ್ ಉಪೇಂದ್ರ ಬಂದು ತಂಡಕ್ಕೆ ಶುಭಕೋರಿ, ಕಲಾವಿದರು ಹಾಗೂ ತಂತ್ರಜ್ಞರಿಗೆ...
Read moreDetailsಭಾರತದ ಪ್ರೆಸೆಂಟ್ ರೆವೆಲ್ಯೂಷನರಿ ಲೀಡರ್ಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುಲ್ಡೋಜರ್ ಬಾಬಾ ಅಂತಲೇ ಖ್ಯಾತಿ ಪಡೆದಿರೋ ಯೋಗಿ ಕುರಿತ ಸಿನಿಮಾವೊಂದು...
Read moreDetailsಬಾಲಿವುಡ್ ಹೃತಿಕ್, ಟಾಲಿವುಡ್ ಎನ್ಟಿಆರ್ ನಡುವೆ ಆನ್ಸ್ಕ್ರೀನ್ ಹೈ ವೋಲ್ಟೇಜ್ ವಾರ್ಗೆ ಡೇಟ್ ಫಿಕ್ಸ್ ಆಗಿದೆ. ಆದ್ರೆ ನಿಜ ಜೀವನದಲ್ಲೂ ಇವರ ನಡುವೆ ರಿಯಲ್ ವಾರ್ ಶುರುವಾಗಿದೆಯಂತೆ....
Read moreDetailsಬರ್ತ್ ಡೇ ಸಂಭ್ರಮದಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್ಗೆ ಅರ್ಧ ಡಜನ್ ಸರ್ಪ್ರೈಸ್ ನೀಡಿದ್ದಾರೆ. ಯೆಸ್.. ತರಹೇವಾರಿ ಪಾತ್ರಗಳು ಹಾಗೂ ಕಥೆಗಳಿಂದ ಕನ್ನಡಿಗರನ್ನ ಮತ್ತಷ್ಟು ರಂಜಿಸೋಕೆ ಬರ್ತಿದ್ದಾರೆ...
Read moreDetailsಚಿರುಸರ್ಜಾ ಅಕಾಲಿಕ ನಿಧನದ ಬಳಿಕ ಇತ್ತೀಚೆಗೆ ನಟಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಆಗಿದೆ. ಸಂದರ್ಶನವೊಂದರಲ್ಲಿ ಮೇಘನಾರಾಜ್ ಉತ್ತರ...
Read moreDetailsಮೆಗಾ ಪವರ್ ಸ್ಟಾರ್ ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಇರ್ತಾರಂತೆ. ಈ ತರಹದ ಒಂದು ಸುದ್ದಿ ಟಾಕ್ ಆಫ್...
Read moreDetailsಬಾ ಬಾ ಬಾ..ನಾವ್ ರೆಡಿ ಅಂತಿದ್ದಾರೆ ಡಿಬಾಸ್ ದರ್ಶನ್ ಫ್ಯಾನ್ಸ್. ಅದಕ್ಕೆ ಕಾರಣ ಡೆವಿಲ್. ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಡೆವಿಲ್ ಥಿಯೇಟರ್ ದರ್ಶನಕ್ಕೆ ಕೊನೆಗೂ...
Read moreDetailsಕಥೆ ಹಾಗೂ ಪಾತ್ರಗಳಿಂದ ಎಕ್ಸ್ಪೆರಿಮೆಂಟ್ಸ್ ಮಾಡೋದ್ರಲ್ಲಿ ಪಂಟರ್ ಈ ಅಭಿನಯ ಚತುರ ನೀನಾಸಂ ಸತೀಶ್. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ದಿ ರೈಸ್ ಆಫ್ ಅಶೋಕದಿಂದ ಟಾಕ್...
Read moreDetailsಬೊಮ್ಮರಿಲ್ಲು ಸಿದ್ದಾರ್ಥ್ ತನ್ನ 3BHK ಮೂವಿ ಪ್ರಮೋಷನ್ಸ್ಗಾಗಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ರು. ಚೈತ್ರಾ ಆಚಾರ್ ಚೈತನ್ಯ, ಸಪ್ತಸಾಗರದಾಚೆ ಎಲ್ಲೋ ಹೇಮಂತ್ ರಾವ್ ಡೈರೆಕ್ಷನ್ ಬಗ್ಗೆ...
Read moreDetailsಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ಸಾಹಸ ನಿರ್ದೇಶಕರಲ್ಲಿ ನಮ್ಮ ಕನ್ನಡಿಗ ರವಿವರ್ಮಾ ಕೂಡ ಒಬ್ರು. ಮಾಸ್ತಿಗುಡಿ ಇನ್ಸಿಡೆಂಟ್ ಆದ ಬಳಿಕ ಕೂಡ ಕುಗ್ಗಿಲ್ಲ ರವಿವರ್ಮಾ ವರ್ಚಸ್ಸು. ಇಂದಿಗೂ...
Read moreDetailsರಾಮಾಯಣ ವಿಶ್ವ ಸಿನಿದುನಿಯಾಗಾಗಿ ಭಾರತೀಯ ಚಿತ್ರರಂಗದಿಂದ ತಯಾರಾಗ್ತಿರೋ ಮಾಸ್ಟರ್ಪೀಸ್ ಸಿನಿಮಾ. ಇಲ್ಲಿಯವರೆಗೂ ಅಂತೆ ಕಂತೆಗಳ ಸಂತೆಯಾಗಿದ್ದ ರಾಮಾಯಣ, ಇದೀಗ ಫಸ್ಟ್ ಗ್ಲಿಂಪ್ಸ್ ಮೂಲಕ ಚಿತ್ರದ ಗತ್ತು, ಗಮ್ಮತ್ತು...
Read moreDetailsಗುಡ್ ನ್ಯೂಸ್.. ಗುಡ್ ನ್ಯೂಸ್.. ಗುಡ್ ನ್ಯೂಸ್.. ಬಿಗ್ಬಾಸ್ ಸೀಸನ್-12ಗೂ ಬಾದ್ಷಾ ಕಿಚ್ಚ ಸುದೀಪ್ ಅವರೇ ಬಾಸ್. ಕಳೆದ ವರ್ಷವೇ ನಿರೂಪಣೆಗೆ ವಿದಾಯ ಹೇಳಿದ್ದ ಕಿಚ್ಚ, ಕೊನೆಗೂ...
Read moreDetailsಕಾಂತ ಅನ್ನೋ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ ದುಲ್ಕರ್ ಸಲ್ಮಾನ್. ಇದು ಸೂಪರ್ ಸ್ಟಾರ್ ಒಬ್ರು ಮರ್ಡರ್ ಕೇಸ್ನಲ್ಲಿ ಜೈಲಿಗೆ ಹೋಗುವ ನೈಜ ಘಟನೆ ಆಧಾರಿತ...
Read moreDetailsಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್, ಈ ಬಾರಿ ಫ್ಯಾನ್ಸ್ಗೆ ನಿರಾಸೆ ಮೂಡಿಸಿದ್ದಾರೆ. ದೊಡ್ಡದೊಂದು ಪತ್ರದ ಮೂಲಕ ಗೋಲ್ಡನ್ ಫ್ಯಾನ್ಸ್ಗೆ ಸ್ಪೆಷಲ್...
Read moreDetailsಕನ್ನಡ ಕಲಾಭಿಮಾನಿಗಳ ಜೊತೆ ದೊಡ್ಮನೆ ಅಭಿಮಾನಿ ದೇವರುಗಳಿಗೆ ಡಬಲ್ ಧಮಾಕ. ಅಣ್ಣಾವ್ರ ಮೊಮ್ಮಕ್ಕಳು ಅಭಿನಯದ ಎರಡೆರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗಪ್ಪಳಿಸುತ್ತಿವೆ. ಯುವ-ವಿನಯ್ ನಡುವೆ ಬಾಕ್ಸ್...
Read moreDetailsಸ್ಯಾಂಡಲ್ವುಡ್ನಲ್ಲಿ ಉತ್ತರಗಳೇ ಸಿಗದ ಸಾಕಷ್ಟು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಟ್ಟಿವೆ. ಕೇಳುವ ಧೈರ್ಯ ಯಾರಿಗೂ ಇಲ್ಲ. ಕಿರಾತಕ-2, ಬೆಲ್ಬಾಟಂ-2 ಯಾಕೆ ಆಗಲಿಲ್ಲ..? ಸುದೀಪ್-ಎನ್ ಕುಮಾರ್, ಧ್ರುವ- ಉದಯ್ ಕೆ...
Read moreDetailsರಾಕಿಂಗ್ ಸ್ಟಾರ್-ರಣ್ಬೀರ್ ರಾಮಾಯಣ ಸಿನಿಮಾ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ. ವಿಶ್ವ ಸಿನಿದುನಿಯಾದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಅವತಾರ್ ಸಿನಿಮಾದಂತೆ ಐಕಾನಿಕ್ ಮೂವಿಗೆ ಆಗಿ ಹೊರಹೊಮ್ಮಲಿದೆ ಎನ್ನಲಾಗಿದೆ....
Read moreDetailsಕುಬೇರ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ, ಮತ್ತೊಂದು ಜಬರ್ದಸ್ತ್ ನ್ಯೂಸ್ ಕೊಟ್ಟಿದ್ದಾರೆ. ಗ್ಲಾಮರ್ಗೆ ಫುಲ್ಸ್ಟಾಪ್ ಇಟ್ಟು, ಮಹಿಳಾ ಪ್ರಧಾನ ಚಿತ್ರದ ಮೂಲಕ ಆ್ಯಕ್ಷನ್ ಮಾಡೋಕೆ ಜೈ ಅಂದಿದ್ದಾರೆ....
Read moreDetailsಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಪ್ರಾಜೆಕ್ಟ್ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 2028ರ ವರೆಗೆ ಸಿಗಲ್ಲ ಬಹದ್ದೂರ್ ಗಂಡು ಡೇಟ್ಸ್. ಯೆಸ್.. ಕೆಡಿ...
Read moreDetailsಬಿಲ್ಲ ರಂಗ ಬಾಷ ಚಿತ್ರದ ಲೇಟೆಸ್ಟ್ ಅಪ್ಡೇಟ್ಸ್ನ ಇತ್ತೀಚೆಗೆ ಇದೇ ನಿಮ್ಮ ಗ್ಯಾರಂಟಿ ಪಿಚ್ಚರ್ನಲ್ಲಿ ನೀಡಿದ್ವಿ. ಇದೀಗ ಮತ್ತೊಂದು ಸ್ಪೆಷಲ್ ಅಪ್ಡೇಟ್ ಹೊತ್ತು ತಂದಿದ್ದೀವಿ. ಅದೇನಪ್ಪಾ ಅಂದ್ರೆ...
Read moreDetailsಇಂಡಿಯಾದ ನೈಂಟೀಸ್ ಜನರೇಷನ್ಗೆ ಸೂಪರ್ ಹೀರೋ ಅಂದ್ರೆ ಥಟ್ ಅಂತ ನೆನಪಾಗೋದೇ ಮುಖೇಶ್ ಖನ್ನಾರ ಟಿವಿ ಸೀರೀಸ್. ಆದ್ರೀಗ ಅದೇ ಶಕ್ತಿಮಾನ್ ಫ್ರಾಂಚೈಸ್ ಮತ್ತೆ ಈಗಿನ ಜನರೇಷನ್...
Read moreDetailsಕುಬೇರ.. ತೆರೆಕಂಡ ಐದೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಭಿಕ್ಷುಕರ ಪಾತ್ರ ಮಾಡಿದ್ರೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋ ಪರಂಪರೆಗೆ...
Read moreDetailsಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಕೊಟ್ಟ ಮ್ಯಾಕ್ಸ್ ಬಳಿಕ, ಮಾಕ್ಸ್-2 ಕಿಕ್ಸ್ಟಾರ್ಟ್ ಮಾಡ್ತಾರಾ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ರು ಚಿತ್ರಪ್ರೇಮಿಗಳು. ಆದ್ರೆ ಬಿಲ್ಲ ರಂಗ ಬಾಷ...
Read moreDetailsಡಿಬಾಸ್ ದರ್ಶನ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಡೆವಿಲ್ ಸಿನಿಮಾಗಾಗಿ ದುಬೈ ಹಾಗೂ ಯೂರೋಪ್ಗೆ ಫ್ಲೈಟ್ ಹತ್ತುಬಿಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಅದರ ಅಸಲಿಯತ್ತು ಬೇರೇನೇ...
Read moreDetailsಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಮೇಲೆ ಟಾಲಿವುಡ್ನ ಫೇಮಸ್ ಪ್ರೊಡ್ಯೂಸರ್ ದಿಲ್ರಾಜು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಹಾಲಿವುಡ್ ಶೈಲಿಯ ಸಿನಿಮಾ ಮಾಡೋಕೆ ಅಟ್ಲೀ ಜೊತೆ ಕೈ ಜೋಡಿಸಿರೋ...
Read moreDetailsಬಾಲಿವುಡ್ ಬಾದ್ಷಾ.. ಕಿಂಗ್ ಖಾನ್ ಶಾರೂಖ್ ಮಗನಿಗೆ ಧರ್ಮ ಸಂಕಟ ಶುರುವಾಗಿದೆ. ಯಾಕಂದ್ರೆ ಅಪ್ಪ ಮುಸ್ಲಿಂ, ಅಮ್ಮ ಹಿಂದೂ. ತಾನು ಯಾವ ಧರ್ಮ ಪಾಲಿಸಬೇಕು ಅನ್ನೋ ಗೊಂದಲ....
Read moreDetailsಶಿವಣ್ಣನಿಗೆ ಸಾವು ಬಯಸಿದ್ದಂತಹ ಮಡೆನೂರು ಮನುಗೆ ಇತ್ತೀಚೆಗೆ ಕೊಂಚ ರಿಲ್ಯಾಕ್ಸ್ ಸಿಕ್ಕಿತ್ತು. ಆದ್ರೀಗ ತಮ್ಮ ಲೈಫ್ನಲ್ಲಿ ಹೊಸ ಇನ್ನಿಂಗ್ಸ್ ಕಟ್ಟಲು ಸಜ್ಜಾಗ್ತಿರೋ ಮನು, ಮೂರು ದಿನ ಕಾದರೂ...
Read moreDetailsಕಾಲಿವುಡ್ ಸೂಪರ್ ಸ್ಟಾರ್ ಧನುಷ್, ಭಾರತೀಯ ಚಿತ್ರರಂಗ ಕಂಡ ಮೋಸ್ಟ್ ವರ್ಸಟೈಲ್ ಆ್ಯಕ್ಟರ್. ಇತ್ತೀಚೆಗೆ ಕುಬೇರ ಚಿತ್ರದ ಮೆಗಾ ಸಕ್ಸಸ್ ಪಾರ್ಟಿಯಲ್ಲಿ ಅದ್ಯಾಕೋ ದೊಡ್ಡ ದೊಡ್ಡ ಆ್ಯಕ್ಷನ್...
Read moreDetailsಭಾರತೀಯ ಕ್ರಿಕೆಟ್ನ ಮಹಾರಾಜ. ಕೋಲ್ಕತ್ತಾದ ದಾದಾ ಸೌರವ್ ಗಂಗೂಲಿ ಕುರಿತ ಬಯೋಪಿಕ್ ಬೆಳ್ಳೆತೆರೆ ಬೆಳಗುವುದು ಗ್ಯಾರಂಟಿ. ಈ ಬಗ್ಗೆ ಖುದ್ದು ಗಂಗೂಲಿ ಅವರೇ ಮಾಹಿತಿ ಬಹಿರಂಗಪಡಿಸಿದ್ದು, ಸಿನಿಮಾ...
Read moreDetailsನಾದಬ್ರಹ್ಮ ಹಂಸಲೇಖ ನಿರ್ದೇಶಕರಾಗುವ ಕನಸು ಕೊನೆಗೂ ನನಸಾಗ್ತಿದೆ. ಓಕೆ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ ನೀಡಿದ್ದು, ನಾಲ್ಕು ದಶಕಗಳ ಹಂಸಲೇಖ ಡ್ರೀಮ್ ಈಡೇರುತ್ತಿದೆ. ಇಷ್ಟಕ್ಕೂ ಪ್ರೇಮಲೋಕ ಕಟ್ಟಿದ...
Read moreDetailsಕೂರ್ಗ್ ಚೆಲುವೆ, ಕಿರಿಕ್ ಬ್ಯೂಟಿ, ಅಪ್ಪಟ ಕನ್ನಡತಿ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು ದಶಕ ಆಗಿಲ್ಲ. ಆಗಲೇ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿ ಆಗಿದೆ. ಚಿರಂಜೀವಿ, ನಾಗಾರ್ಜನ್ಗೂ...
Read moreDetailsಪ್ರಕಾಶ್ ರೈ ನಿರ್ದಿಗಂತದ ರಂಗ ವೇದಿಕೆಗೆ ಬರೋಬ್ಬರಿ ಎರಡು ವರ್ಷ. ಅದೇ ಹರುಷದಲ್ಲಿ ಹೆರಿಟೇಜ್ ಸಿಟಿ ಮೈಸೂರಿನಲ್ಲಿ ಖುಷಿ ಹಂಚಿಕೊಂಡ ಬಹುಭಾಷಾ ನಟ, ಜನಕ್ಕೆ ಕಿವಿ ಮಾತು...
Read moreDetailsಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ಗೆ ಒಂದಲ್ಲ ಎರಡಲ್ಲ ಮೂರು ಮಾರಣಾಂತಿಕ ಕಾಯಿಲೆಗಳಿವೆ. ಈ ಶಾಕಿಂಗ್ ನ್ಯೂಸ್ನ ಸ್ವತಃ ಸಲ್ಲುನೇ ಬಹಿರಂಗಪಡಿಸಿದ್ದಾರೆ. ಇದನ್ನ ಕೇಳ್ತಿದ್ದಂತೆ ಇಡೀ ಅಭಿಮಾನಿ ಬಳಗ...
Read moreDetailsಕರಟಕ ದಮನಕ ಚಿತ್ರದ ಬಳಿಕ ಸೈಲೆಂಟ್ ಆಗಿದ್ದ ನಿಶ್ವಿಕಾ ನಾಯ್ಡು, ಇದೀಗ ಬಿಗ್ ಬ್ಯಾಂಗಿಂಗ್ ನ್ಯೂಸ್ ಮೂಲಕ ಮತ್ತೆ ಸಖತ್ ಸದ್ದು ಮಾಡ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ...
Read moreDetailsಇತ್ತೀಚೆಗೆ ತೆರೆಕಂಡ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾಗೆ ರಾಜಮೌಳಿ ಸೇರಿದಂತೆ ಚಿತ್ರಪ್ರೇಮಿಗಳೆಲ್ಲಾ ಭೇಷ್ ಅಂದಿದ್ರು. ಇದೀಗ ಆ ಟೂರಿಸ್ಟ್ ಫ್ಯಾಮಿಲಿ ಫೇಮ್ ಶಶಿಕುಮಾರ್ ನಮ್ಮ ಸ್ಯಾಂಡಲ್ವುಡ್ಗೆ ಅಧಿಕೃತವಾಗಿ ಎಂಟ್ರಿ...
Read moreDetailsಧನುಷ್-ನಾಗಾರ್ಜುನ್ ಕುಬೇರನಿಗೆ ದೇಶಾದ್ಯಂತ ಒಳ್ಳೆಯ ಪ್ರಶಂಸೆ, ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಬ್ಲಾಕ್ ಬಸ್ಟರ್ ಸಿನಿಮಾಗೆ ಪ್ರೇಕ್ಷಕರು ಕೊಟ್ಟ ಬೊಂಬಾಟ್ ರೆಸ್ಪಾನ್ಸ್ಗೆ ಧನುಷ್ ಅಕ್ಷರಶಃ ಭಾವುಕರಾಗಿದ್ದಾರೆ. ತಮ್ಮನ್ನ ತಾವು ಬಿಗ್...
Read moreDetailsನಾದಬ್ರಹ್ಮ ಹಂಸಲೇಖ 37 ವರ್ಷಗಳ ಕನಸು ಕೊನೆಗೂ ನನಸಾಗ್ತಿದೆ. ಡೈರೆಕ್ಟರ್ ಆಗೋಕೆ ಬಂದವರು ಮ್ಯೂಸಿಕ್ ಕಂಪೋಸರ್ ಆದರು. ಒಂದಲ್ಲ ಎರಡಲ್ಲ ಮೂರು ಬಾರಿ ಡೈರೆಕ್ಟರ್ ಆಗಲು ಹೋಗಿ...
Read moreDetails12 ವರ್ಷಗಳಲ್ಲಿ 37ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಸ್ಯಾಂಡಲ್ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ಮೇಲೆ ಒಂದಲ್ಲ ಎರಡೆರಡು ಗಂಭೀರ ಆರೋಪಗಳು ಕೇಳಿಬಂದಿತ್ತು. ವಿವಾದಗಳಿಂದ ದೂರ ಇರ್ತಿದ್ದ...
Read moreDetailsಜೀವ ಉಳಿಸಿ, ಜೀವನ ಕಟ್ಟಿಕೊಟ್ಟ ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್ ಹೆಸರಿಗೆ ಕಳಂಕ ತಂದ್ರಾ ಶಿಷ್ಯ ನಂದಕಿಶೋರ್ ಅನ್ನೋ ಮಾತುಗಳು ಚಿತ್ರರಂಗದಲ್ಲಿ ಕೇಳಿಬರ್ತಿವೆ. ಗುರುಗಳ ಹೆಸರು...
Read moreDetailsಧ್ರುವ ಸರ್ಜಾ ಫ್ಯಾನ್ಸ್ಗೆ ಭಾರೀ ನಿರಾಸೆ. ಕೆಡಿ ಸಿನಿಮಾದಲ್ಲಿ ಇರಲ್ವಂತೆ ಕಿಚ್ಚ ಸುದೀಪ್. ಸದ್ಯ ಇದು ಸ್ಯಾಂಡಲ್ವುಡ್ನ ಹಾಟ್ ಟಾಪಿಕ್. ಪ್ರೇಮ್-ಸುದೀಪ್ ತುಂಬಾ ಚೆನ್ನಾಗಿದ್ದಾರೆ ಅಲ್ವಾ..? ಸಡನ್...
Read moreDetailsಬಾದ್ಷಾ ಸುದೀಪ್ ಹೆಸರು ಹೇಳಿಕೊಂಡು ಉದಯೋನ್ಮುಖ ನಟನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಸ್ಯಾಂಡಲ್ವುಡ್ ನಿರ್ದೇಶಕ ನಂದಕಿಶೋರ್. ಅದೀಗ ಅದು ಖ್ಯಾತ ದಿವಂಗತ ನಟ ಸುಧೀರ್ ಮಗನ ಕರಿಯರ್ಗೆ...
Read moreDetailsಕನ್ನಡ ಱಪರ್ ಚಂದನ್ ಶೆಟ್ಟಿ ಈಗಾಗ್ಲೇ ಒಳ್ಳೆಯ Rapper ಸಿಂಗರ್, ಸಂಗೀತ ಸಂಯೋಜಕ ಹಾಗೂ ಚಿತ್ರ ಸಾಹಿತಿಯಾಗಿ ಗುರ್ತಿಸಿಕೊಂಡಿದ್ದಾರೆ. ಹೀರೋ ಆಗಿಯೂ ಮಿಂಚುತ್ತಿದ್ದಾರೆ. ಈ ಮಧ್ಯೆ ಮತ್ತೊಂದು...
Read moreDetailsಹೇಗಿದೆ ಆಮೀರ್ ಖಾನ್ ಕಂಬ್ಯಾಕ್ ಮೂವಿ..? ಸಿತಾರೆ ಜಮೀನ್ ಪರ್ ನೋಡಿ ಸಲ್ಲೂ-ಶಾರೂಖ್ ಏನಂದ್ರು..? ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ 125 ಕೋಟಿ ಡೀಲ್ ರಿಜೆಕ್ಟ್ ಮಾಡಿದ್ಯಾಕೆ..? ಇವೇ...
Read moreDetailsಬಾಲಿವುಡ್ನ ಎವರ್ಗ್ರೀನ್ ಐಕಾನ್ ರೇಖಾ 70ರ ಹರೆಯದಲ್ಲೂ ಇಂದಿನ ಚೆಂದುಳ್ಳಿ ಚೆಲುವೆಯರನ್ನ ನಾಚಿಸುವಂತಿದ್ದಾರೆ. ವೋಗ್ ಕವರ್ ಪೇಜ್ನಲ್ಲಿ ಮಿಂಚುತ್ತಿರೋ ಅವರ ಕಲರ್ಫುಲ್ ಫೋಟೋಶೂಟ್ ಮತ್ತೊಮ್ಮೆ ವೈರಲ್ ಆಗ್ತಿದೆ....
Read moreDetailsಡೆವಿಲ್..ಡೆವಿಲ್..ಡೆವಿಲ್..ಹತ್ತು ಹಲವು ಕಾರಣಗಳಿಂದಾಗಿ ಡಿಬಾಸ್ ದರ್ಶನ್ ಡೆವಿಲ್ ಸಿನಿಮಾ ಸಿಕ್ಕಾಪಟ್ಟೆ ಹವಾ ಸೃಷ್ಠಿಸಿದೆ. ದಚ್ಚು ಒಂದೊಂದು ಲುಕ್ಸ್ ಕೂಡ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಈ ಮಧ್ಯೆ ಚಿತ್ರದ...
Read moreDetailsಅಂದು ಅಪ್ಪು ಆಡಿದ್ರು ಎಕ್ಕ ರಾಜ ರಾಣಿ ಇಂದು ಯುವರಾಜ್ ಆಡಿಸ್ತಾರೆ ಎಕ್ಕದಾಟ. ಯುವ ಬಳಿಕ ಅಪ್ಪು ನೆರಳಾಗಿ ದೊಡ್ಮನೆ ಲೆಗಸಿಯನ್ನ ಮುಂದುವರೆಸ್ತಿರೋ ಯುವರಾಜನಿಗೆ ಚಿಕ್ಕಮ್ಮ ಅಶ್ವಿನಿ...
Read moreDetailsವಿಕಟಕವಿ ಯೋಗರಾಜ್ ಭಟ್ ಬತ್ತಳಿಕೆಯಿಂದ ಶೃಂಗಾರದ ಹಾಡೊಂದು ಹೊರಬಂದಿದೆ. ಥೇಟ್ ರಾಕಿಂಗ್ ಸ್ಟಾರ್ ಯಶ್ರನ್ನ ಹೋಲುವ ಪ್ರತಿಭೆಯೊಂದನ್ನ ನೀಲಿ ಸಾಂಗ್ ಮೂಲಕ ಪರಿಚಯಿಸಿರೋ ಭಟ್ರು, ನಿಧಿ ಸುಬ್ಬಯ್ಯ...
Read moreDetailsಕಮಲ್ ಹಾಸನ್ ಮಾಡಿದ ಎಡವಟ್ನಿಂದ ರಜನೀಕಾಂತ್ ಮಾಜಿ ಅಳಿಯ ಧನುಷ್ಗೂ ಕುತ್ತು ಬಂದಿದೆ. ಈ ಶುಕ್ರವಾರ ರಿಲೀಸ್ ಆಗ್ತಿರೋ ಕುಬೇರ ಸಿನಿಮಾದ ತಮಿಳು ವರ್ಷನ್ಗೆ ಆನ್ಲೈನ್ ಟಿಕೆಟ್...
Read moreDetailsನಾಲ್ಕನೇ ಬಾರಿ ಒಂದಾಗ್ತಿರೋ ಟಗರು ಜೋಡಿ ಶಿವಣ್ಣ-ಡಾಲಿ, ಮತ್ತೊಮ್ಮೆ ಮೋಡಿ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಹೌದು, ಡ್ರೀಮ್ ಥಿಯೇಟರ್ನಲ್ಲಿ ಹೊಚ್ಚ ಹೊಸ ಆಪರೇಷನ್ ಮಾಡಲು ಸಜ್ಜಾಗಿರೋ ಈ...
Read moreDetailsಮನುಷ್ಯ ಎತ್ತರಕ್ಕೆ ಬೆಳೆದಂತೆ ಆತನ ವ್ಯಕ್ತಿತ್ವ ಕೂಡ ದೊಡ್ಡದಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಆತ ಗಳಿಸಿದ್ದೆಲ್ಲಾ ಶೂನ್ಯಕ್ಕೆ ಸಮವಾಗುತ್ತೆ. ಹೌದು, ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡ್ತಿರೋ ನಮ್ಮ...
Read moreDetailsಗೆಲ್ಲೋಕೆ ಅಂತ ಬಾಲಿವುಡ್ ಬಾದ್ಷಾ ಮಾಡಿಕೊಂಡಿರೋ ಸ್ಟ್ರ್ಯಾಟಜಿ ವರ್ಕೌಟ್ ಆಗಿದೆ. ಅದೇ ಕಾರಣದಿಂದ ಈಗಲೂ ಅದೇ ಗಿಮಿಕ್ಗಳನ್ನ ಮಾಡೋಕೆ ಮುಂದಾಗ್ತಿದ್ದಾರೆ ಕಿಂಗ್ ಖಾನ್. ಸದ್ಯ ಪುಷ್ಪ ಡೈರೆಕ್ಟರ್...
Read moreDetailsಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇಂದಿಗೆ ಕರ್ಣ ಸೀರಿಯಲ್ನ ಮೂರನೇ ಸಂಚಿಕೆ ಪ್ರಸಾರವಾಗಬೇಕಿತ್ತು. ಆದ್ರೀಗ ಆ ದಾನವೀರ ಶೂರ ಕರ್ಣನಂತೆ, ಅದ್ರ ಟೈಟಲ್ ಇಟ್ಕೊಂಡು ಸಿನಿಮಾ, ಸೀರಿಯಲ್ ಮಾಡೋರಿಗೂ...
Read moreDetailsಯಶಸ್ವಿ 12 ವರ್ಷಗಳ ಕರಿಯರ್ನಲ್ಲಿ 37ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಸ್ಯಾಂಡಲ್ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್. ಇಲ್ಲಿಯವರೆಗೂ ಆಕೆ ಹೆಸರು ಕೆಡಿಸಿಕೊಂಡ ಟ್ರ್ಯಾಕ್ ರೆಕಾರ್ಡೇ...
Read moreDetailsಪ್ರತಿಯೊಬ್ಬರ ಲೈಫ್ನಲ್ಲೂ ಒಂದೊಂದು ಮೇಜರ್ ಟರ್ನಿಂಗ್ ಪಾಯಿಂಟ್ ಅನ್ನೋದು ಇರುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅದ್ರಿಂದ ಹೊರತಾಗಿಲ್ಲ. ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ಹತ್ಯೆಯ ನಂತರ ಅಂತ...
Read moreDetailsಕಮಲ್ ಹಾಸನ್ ಥಗ್ ಲೈಫ್ ತೋಪಾಗಿ ಬಹಳ ದಿನಗಳೇ ಆಯ್ತು. ಇದೀಗ ಸುಪ್ರೀಂ ಕೋರ್ಟ್ನಿಂದ ಕಮಲ್ ಪರ ತೀರ್ಪು ಬಂದಿದೆ. ಈ ಕಮಲ್ ಕಿರಿಕ್ ನಡುವೆ ಕಮಲ್...
Read moreDetailsಮಲಯಾಳಂನ ಬಾಕ್ಸ್ ಆಫೀಸ್ ಹಿಟ್ ಮಾರ್ಕೋ ಸಿನಿಮಾದ ಸೀಕ್ವೆಲ್ ಬರ್ತಿಲ್ಲ. ಬರೋದೂ ಇಲ್ಲ. ಹೀಗಂತ ಸ್ವತಃ ನಾಯಕನಟ ಉನ್ನಿ ಮುಕುಂದನ್ ಅವರೇ ಸ್ಪಷ್ಟ ಪಡಿಸಿದ್ದಾರೆ. ಟಾಕ್ ಆಫ್...
Read moreDetailsಸಮಂತಾ ಹಾಗೂ ನಾಗಚೈತನ್ಯ ಚಿತ್ರಪ್ರೇಮಿಗಳಿಗೆ ಸಾಕಷ್ಟು ಸಲ ಸರ್ಪ್ರೈಸ್ ನೀಡಿದ್ದಾರೆ. ಇದೀಗ ಮಗದೊಮ್ಮೆ ಬಿಗ್ ಸರ್ಪ್ರೈಸ್ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಅರೇ ಮೊನ್ನೆಯಷ್ಟೇ ನಾಗಚೈತನ್ಯ ಹೊಸದಾಗಿ ಮದ್ವೆ...
Read moreDetailsಡೆವಿಲ್.. ಡಿಬಾಸ್ ದರ್ಶನ್ನ ಉತ್ಸವ ಮೂರ್ತಿಯಂತೆ ಮೆರೆಸಲು, ಅಸಂಖ್ಯಾತ ಅಭಿಮಾನಿಗಳು ಕಾತರದಿಂದ ಕಾಯ್ತಿರೋ ಸಿನಿಮಾ. ಕಾನೂನು ಸಂಕಷ್ಟದ ನಡುವೆ ದಾಸ ದರ್ಶನ್ ಮಾಡ್ತಿರೋ ಈ ಸಿನಿಮಾ ಸಿಕ್ಕಾಪಟ್ಟೆ...
Read moreDetailsರಾಕಿಭಾಯ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚ್ತಿದ್ದಾರೆ. ಅದಕ್ಕೆ ಕಾರಣ ಮುದ್ದಾದ ಮಕ್ಕಳು. ಇಷ್ಟಕ್ಕೂ ಇವರಿಬ್ಬರೂ ಮಕ್ಕಳ ಜೊತೆ ಮಾಡಿದ್ದೇನು ಅನ್ನೋದ್ರ...
Read moreDetailsಪ್ರಭಾಸ್ ಬರೀ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಕೂಡ ಹೌದು. ಬರೀ ಹೊಡಿ ಬಡಿ ಕಡಿ ಸಿನಿಮಾಗಳಿಗೆ ಸೀಮಿತವಾಗದ ಡಾರ್ಲಿಂಗ್, ದೆವ್ವ-ಭೂತದ ಹಾರರ್...
Read moreDetailsಸೌತ್ ಸೂಪರ್ ಸ್ಟಾರ್ಸ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ ಕುಬೇರ. ಯೆಸ್.. ನಾಗಾರ್ಜುನ್-ಧನುಷ್-ರಶ್ಮಿಕಾ ಟ್ರೈಲರ್ ಲಾಂಚ್ ಇವೆಂಟ್ಗೆ ಆಗಮಿಸಿದ ರಾಜಮೌಳಿ ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಅಷ್ಟೇ...
Read moreDetailsಪುಷ್ಪ-2 ಬಳಿಕ ಅಲ್ಲು ಅರ್ಜುನ್ ನಸೀಬು ಕಂಪ್ಲೀಟ್ ಬದಲಾಗಿ ಹೋಗಿದೆ. ಈಗಾಗ್ಲೇ ಹಾಲಿವುಡ್ ಶೈಲಿಯ ಸೈನ್ಸ್ ಫಿಕ್ಷನ್ ಮೂವಿಗೆ ಮುಹೂರ್ತ ಇಟ್ಟಿರೋ ಐಕಾನ್ ಸ್ಟಾರ್, ಅದಾದ ಬಳಿಕ...
Read moreDetailsಇಷ್ಟು ದಿನ ತಂಡದವರ ಮೇಲೆ ಮುನಿಸಿಕೊಂಡಿದ್ದ ಪಂಜುರ್ಲಿ ದೈವ, ಇದೀಗ ಡೈರೆಕ್ಟ್ ಆಗಿ ರಿಷಬ್ ಶೆಟ್ಟಿ ಬುಡಕ್ಕೆ ಬಂದಂತಿದೆ. ಕೊನೆಯ ಹಂತ ತಲುಪಿರೋ ಕಾಂತಾರ-1 ಶೂಟಿಂಗ್ ಸೆಟ್ನಲ್ಲಿ...
Read moreDetailsನಟಿ ಕಮ್ ರಾಜಕಾರಣಿ ಕಂಗನಾ ರಣಾವತ್ ಅಪಾರ ದೈವ ಭಕ್ತಳು. ಅಯೋಧ್ಯೆ ರಾಮಮಂದಿರ ಉದ್ಘಾಟನಾ ವೇಳೆ ಪೊರಕೆ ಹಿಡಿದು ಆಲಯದಲ್ಲಿ ಸೇವೆ ಕೂಡ ಮಾಡಿದ್ರು. ಇದೀಗ ನಮ್ಮ...
Read moreDetailsಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾಗೆ ಸಾವು ಬಯಸಿದ್ದ ಮಡೆನೂರು ಮನು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಜೈಲಿಂದ ಹೊರ ಬರ್ತಿದ್ದಂತೆ ನಾನವನಲ್ಲ ನಾನವನಲ್ಲ ಅಂದಿದ್ದ ಮನು,...
Read moreDetailsಅರುಂಧತಿ, ಬಾಹುಬಲಿ, ಭಾಗಮತಿ ಫೇಮ್ ಅನುಷ್ಕಾ ಶೆಟ್ಟಿ ಕರಿಯರ್ ಮುಗೀತಿ ಅಂತಿದ್ರು ಜನ. ಆದ್ರೀಗ ಆಕೆಯ ಸಿನಿಮಾ ಮಾಡಿರೋ ಬ್ಯುಸಿನೆಸ್ ನೋಡಿದ್ರೆ ಬಾಯ್ ಮೇಲೆ ಬೆರಳಿಡ್ತೀರಾ. ಘಾಟಿ...
Read moreDetailsಪ್ರಭಾಸ್ ರಾಜಾಸಾಬ್ಗೆ ವಿಘ್ನಗಳ ಮೇಲೆ ವಿಘ್ನಗಳು ಎದುರಾಗ್ತಿವೆ. ಒಂದ್ಕಡೆ ರಿಲೀಸ್ ಡೇಟ್ ಪೋಸ್ಟ್ಪೋನ್ ಆದ್ರೆ, ಮತ್ತೊಂದ್ಕಡೆ ಅಂದುಕಜೊಂಡ ಡೇಟ್ಗಿಂತ ಮೊದಲೇ ಕಿಡಿಗೇಡಿಗಳು ಟೀಸರ್ನ ಲೀಕ್ ಮಾಡಿದ್ದಾರೆ. ಗರಂ...
Read moreDetailsಬರ್ತ್ ಡೇ ಸಂಭ್ರಮದಲ್ಲಿರೋ ಕ್ಯೂಟ್ ಕ್ವೀನ್ ಶ್ರೀಲೀಲಾ ಇತಿಹಾಸದ ಪುಟಗಳು ಸೇರಲಿರುವ ಸಿನಿಮಾವೊಂದರ ನಾಯಕಿ. ಹೌದು.. ಗೇಮ್ ಚೇಂಜರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾದಲ್ಲಿ ಮಿಂಚುತ್ತಿರೋ...
Read moreDetailsಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇಷ್ಟು ದಿನ ಪರ್ಸನಲ್ ಲೈಫ್ಗಾಗಿ ಸೌತ್ ಮೇಲೆ ಕಣ್ಣು ಹಾಕಿದ್ರು. ಇದೀಗ ಪ್ರೊಫೆಷನಲ್ ಆಗಿಯೂ ಸೌತ್ ಸಿನಿದುನಿಯಾ ಮೇಲೆ ಕಣ್ಣು ಹಾಕಿದ್ದಾರೆ....
Read moreDetailsಕಾಂತಾರ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಮ್ಮ ಸಿಂಗಾರ ಸಿರಿ ಸಪ್ತಮಿ ಗೌಡಗೆ ರೆಡ್ ಕಾರ್ಪೆಟ್ ಹಾಸಿದೆ ಪಕ್ಕದ ತೆಲುಗು ಚಿತ್ರರಂಗ. ದಿಲ್ರಾಜು ದಿಲ್ ದೋಚಿದ್ದ ಕನ್ನಡತಿ,...
Read moreDetailsಡಾರ್ಲಿಂಗ್ ಕೃಷ್ಣ ಒಂದಲ್ಲ ಎರಡು ಮಕ್ಕಳ ತಂದೆ. ಅರೇ..ಇತ್ತೀಚೆಗೆ ಪರಿಗೆ ತಂದೆಯಾದ ನಟ ಮತ್ಯಾವಾಗ ಇನ್ನೊಂದು ಮಗುಗೆ ಫಾದರ್ ಆದ್ರು ಅಂತ ಹುಬ್ಬೇರಿಸಬೇಡಿ. ಒಂದ್ಕಡೆ ಫಾದರ್ ಆದ್ರೂ...
Read moreDetailsನಂದಮೂರಿ ಬಾಲಕೃಷ್ಣ.. ಟಾಲಿವುಡ್ನ ಈ ಸೆಂಚುರಿ ಸ್ಟಾರ್ ಬಿಲ್ಡಪ್ ಬಾಲಯ್ಯ ಅಂತಲೇ ಫೇಮಸ್. ಇತ್ತೀಚೆಗೆ 65ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಎನ್ಟಿಆರ್ ತನಯ, ಸೋಶಿಯಲ್ ಮೀಡಿಯಾದಲ್ಲಿ...
Read moreDetailsಟಾಲಿವುಡ್ನ ಟಾಪ್ ಫೈವ್ ಶ್ರೀಮಂತ ಸ್ಟಾರ್ಸ್ ಯಾಱರು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ. ಇತ್ತೀಚೆಗೆ ನಡೆದ ಸರ್ವೆಯೊಂದರ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ...
Read moreDetailsಅದ್ಯಾಕೋ ಈ ಭಾಷೆ, ಕನ್ನಡಾಭಿಮಾನ ವಿಷಯದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಎಡವಟ್ ಮೇಲೆ ಎಡವಟ್ ಮಾಡ್ಕೋತಾನೇ ಇದ್ದಾರೆ. ವೇದಿಕೆಗಳಲ್ಲಿ ಕನ್ನಡ ಮಾತಾಡೋಕೆ ಮೀನಾಮೇಷ ಎಣಿಸೋ ಈಕೆ, ಕನ್ನಡದ...
Read moreDetailsಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ಗೆ ಸುಧಾಮೂರ್ತಿ ಭೇಷ್ ಅಂದಿದ್ದಾರೆ. ಸಿತಾರೆ ಜಮೀನ್ ಪರ್ ನೋಡಿ ದಿಲ್ಖುಷ್ ಆಗಿರೋ ಸುಧಾಮೂರ್ತಿ ಫಸ್ಟ್ ರಿವ್ಯೂ ಕೊಟ್ಟಿದ್ದಾರೆ. ಬ್ಯಾನ್ ಆಗಬೇಕು...
Read moreDetailsಕೆಡಿ ದಿ ಡೆವಿಲ್.. ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರಿಯರ್ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ಇತ್ತೀಚೆಗೆ ಸ್ವಿಟ್ಜರ್ಲೆಂಡ್ ಶೆಡ್ಯೂಲ್ ಮುಗಿಸಿ ಬಂದಿರೋ ಟೀಂ, ಪೋಸ್ಟ್...
Read moreDetailsಪದ್ಮಭೂಷಣ ನಂದಮೂರಿ ಬಾಲಕೃಷ್ಣಗೆ ಡಬಲ್ ಧಮಾಕ. ಸಿನಿಮಾ, ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡುವ ಬಾಲಯ್ಯ, ಮತ್ತೊಮ್ಮೆ ಅಖಂಡ ತಾಂಡವಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತಷ್ಟು ಪವರ್ಫುಲ್ ಆಗಿ...
Read moreDetailsಕನ್ನಡಿಗರನ್ನ ಕೆಣಕಿದ್ರೆ ಏನಾಗುತ್ತೆ ಅನ್ನೋದಕ್ಕೆ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಜ್ವಲಂತ ನಿದರ್ಶನವಾಗಿದೆ. ಕನ್ನಡಿಗರಿಂದ ಛೀ ಥೂ ಅನಿಸಿಕೊಂಡ ಯೂನಿವರ್ಸಲ್ ಸ್ಟಾರ್ಗೆ ಕೋರ್ಟ್ಗಳು ಕೂಡ ಛೀಮಾರಿ...
Read moreDetailsರಾಕಿ ರಾಮಾಯಣ.. ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ. ರಾಕಿಭಾಯ್ ಯಶ್ ಈ ಚಿತ್ರದಲ್ಲಿ ರಾವಣನಾಗಿ ಬಣ್ಣ ಹಚ್ಚೋದ್ರ ಜೊತೆಗೆ ಬಂಡವಾಳ...
Read moreDetailsಕಿಂಗ್ ನಾಗಾರ್ಜುನ್ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಶುಭಕಾರ್ಯಗಳು ನಡೆಯುತ್ತಿವೆ. ಟ್ರ್ಯಾಕ್ ತಪ್ಪಿದ್ದ ಮಕ್ಕಳು ಕೊನೆಗೂ ರೈಟ್ ಟ್ರ್ಯಾಕ್ಗೆ ಮರಳಿದ್ದಾರೆ. ಹೈದ್ರಾಬಾದ್ನಲ್ಲಿ ನಡೆದ ಅಖಿಲ್ ಅಕ್ಕಿನೇನಿ ರಾಯಲ್...
Read moreDetailsಡಿಸೆಂಬರ್ ಒಂಥರಾ ಲಕ್ಕಿ ಮಂಥ್. ಆ ತಿಂಗಳಲ್ಲಿ ಸಿನಿಮಾಗಳು ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ಹಿಟ್ ಗ್ಯಾರಂಟಿ. ಹಾಗಾಗಿಯೇ ಸದ್ಯ ಸ್ಯಾಂಡಲ್ವುಡ್ನಲ್ಲಿ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್...
Read moreDetailsಬಾದ್ಷಾ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಮುಂದಿನ ವರ್ಷದಿಂದ ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂತ ಪೋಸ್ಟ್ ಮಾಡುವ...
Read moreDetailsಪವನ್ ಕಲ್ಯಾಣ್.. ಆಂಧ್ರ ಡಿಸಿಎಂ ಆಗೋಕೂ ಮುನ್ನ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ಪವರ್ ಸ್ಟಾರ್. ಇವರ ಹೀರೋಯಿಸಂ ಬರೀ ಸ್ಕ್ರೀನ್ ಮೇಲಷ್ಟೇ ಅಲ್ಲ. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ...
Read moreDetailsಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್ವರೆಗಿನ ಭಾವನಾತ್ಮಕ ರೇಷ್ಮೆ ನೂಲಿನ ಕಥೆಯನ್ನ ಬಿಚ್ಚಿಟ್ಟಿದ್ದ ಮೈನಾ ನಾಗಶೇಖರ್, ಅದೇ ಸಿನಿಮಾದ ಮತ್ತೊಮ್ಮೆ ರೀ- ರಿಲೀಸ್ ಮಾಡ್ತಿದ್ದಾರೆ. ಯೆಸ್.. ಬದಲಾದ ರೂಪದಲ್ಲಿ ಹೃದಯಸ್ಪರ್ಶಿ...
Read moreDetailsಭಾರತೀಯ ಚಿತ್ರರಂಗದ ಮೇಲೆ ಡಾರ್ಲಿಂಗ್ ಪ್ರಭಾಸ್ ಪ್ರಭಾವಳಿ ಸಖತ್ ಜೋರಿದೆ. ಬಾಹುಬಲಿ ಬಳಿಕ ಇವ್ರ ಡಿಮ್ಯಾಂಡ್ ಹತ್ತು ಪಟ್ಟು ಹೆಚ್ಚಿದೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳ...
Read moreDetailsಸೆನ್ಸೇಷನಲ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಇಂಡಿಯನ್ ಸ್ಪೀಲ್ಬರ್ಗ್ ಅಂತಲೇ ಫೇಮಸ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರ ಸಕ್ಸಸ್ ರೇಟ್ ಹಾಗೂ ಗ್ರಾಫ್. ಹೌದು.. ಇವರು ಫ್ರೇಮ್...
Read moreDetailsಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ...
Read moreDetailsಜೋಗಿ ಪ್ರೇಮ್.. ಸ್ಯಾಂಡಲ್ವುಡ್ನ ಶೋಮ್ಯಾನ್, ಸೆನ್ಸೇಷನಲ್ ಡೈರೆಕ್ಟರ್, ಸಕ್ಸಸ್ಫುಲ್ ಸಿನಿಮಾಗಳ ಸರದಾರ. ಇವ್ರ ಸಿನಿಮಾಗಳು ಹಾಗೂ ಸಾಂಗ್ಸ್ ಪ್ರೇಕ್ಷಕರನ್ನ ಇನ್ನಿಲ್ಲದೆ ಕಾಡುತ್ತವೆ. ಆಫ್ಟರ್ ಎ ಲಾಂಗ್ ಲಾಂಗ್...
Read moreDetailsಬಾಲಿವುಡ್ ಬಾದ್ಷಾ.. ಕಿಂಗ್ ಖಾನ್ ಶಾರೂಖ್ಗೆ ಅದ್ಯಾಕೋ ಕನ್ನಡ ಚಿತ್ರರಂಗ, ನಮ್ಮ ಕನ್ನಡದ ಸ್ಟಾರ್ಸ್ ಅಂದ್ರೆ ಅಷ್ಟಕ್ಕಷ್ಟೇ. ಅದನ್ನ ಪದೇ ಪದೆ ಪ್ರೂವ್ ಮಾಡ್ತಿದ್ದಾರೆ. ಈ ಹಿಂದೆ...
Read moreDetailsಹ್ಯಾಟ್ರಿಕ್ ಹಿಟ್ನಿಂದ ಹೈ ಸ್ಪಿರಿಟ್ ಅಂಡ್ ಸ್ಪೀಡ್ನಲ್ಲಿದ್ದ ಸೌತ್ನ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾಗೆ ಭಾರೀ ಭಂಗ ತಂದಿದ್ದಾರೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ. ಇತ್ತೀಚೆಗೆ...
Read moreDetailsಒಂಥರಾ ಪಂಜರದ ಪಕ್ಷಿಯಂತಾಗಿದ್ರು ಡಿಬಾಸ್ ದರ್ಶನ್. ಆದ್ರೀಗ ಒಂದೊಂದೇ ಸಂಕೋಲೆಗಳಿಂದ ಮುಕ್ತರಾಗ್ತಾ ಬರ್ತಿದ್ದಾರೆ. ಯೆಸ್.. ದೇಶಕ್ಕೆ ಸೀಮಿತ ಆಗಿದ್ದ ಇವ್ರ ಜರ್ನಿ ಇದೀಗ ವಿದೇಶಗಳವರೆಗೆ ವಿಸ್ತರಣೆ ಆಗಿದೆ....
Read moreDetailsಬಾಲಿವುಡ್ ಬ್ಯೂಟಿ ಊರ್ವಶಿ ರೌಟೆಲಾ ಮೇಲೆ ಟೈಟಾನಿಕ್ ಹೀರೋ ಕಣ್ಣು ಬಿದ್ದಿದೆ. ಯೆಸ್.. ಲಿಯೋನಾರ್ಡೋ ಡಿಕ್ಯಾಪ್ರಿಯೋ ಈ ಚೆಂದುಳ್ಳಿ ಚೆಲುವೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ,...
Read moreDetailsರೆಕಾರ್ಡ್ ಕಾ ಬಾಪ್ ಆಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ ಪುಷ್ಪರಾಜ್ ಅಲ್ಲು ಅರ್ಜುನ್. ನ್ಯಾಷನಲ್ ಅವಾರ್ಡ್ನಿಂದ ಶುರುವಾದ ಪುಷ್ಪ ಜರ್ನಿ, ಇದೀಗ ಸ್ಟೇಟ್ ಗದ್ದರ್...
Read moreDetailsಅರಣ್ಯ ಇಲಾಖೆ, Zoo ಅಥಾರಿಟಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ದರ್ಶನ್ಗೆ ಕಾನೂನಿನ ಅರಿವಿಲ್ಲವೇ..? ಅಧಿಕಾರಿಗಳು, ಸಚಿವರುಗಳು ತಿಳಿಸಿ ಹೇಳಿಲ್ಲವೇ..? ಈಗಾಗ್ಲೇ ಬಾತುಕೋಳಿ ಕೇಸ್ ಕೋರ್ಟ್ನಲ್ಲಿ ಇರುವಂತೆ ಮತ್ತೊಂದು...
Read moreDetailsಥತ್ತೇರಿಕೆ.. ಇದೇನ್ ಗೊತ್ತಿದ್ ಮಾಡ್ತಾರೋ ಅಥ್ವಾ ಗೊತ್ತಿಲ್ದೆ ಮಾಡ್ತಾರೋ ಒಂದೂ ಗೊತ್ತಾಗ್ತಿಲ್ಲ. ಆದ್ರೆ ಒಂದರ ಹಿಂದೊಂದು ವಿವಾದಗಳಲ್ಲಿ ಸಿಲುಕಿಕೊಳ್ತಾನೇ ಇರ್ತಾರೆ ನಟ ದರ್ಶನ್ & ಫ್ಯಾಮಿಲಿ. ಅರೇ.....
Read moreDetailsಪದ್ಮ ಭೂಷಣ ಡಾ. ಅನಂತ್ನಾಗ್ ನಟನೆಯ 70ರ ದಶಕದ ಎವರ್ಗ್ರೀನ್ ಸಿನಿಮಾ ಬಯಲು ದಾರಿಯ ಸಾಂಗ್ ಬಾಲಿವುಡ್ ಬಾದ್ಷಾ ಶಾರೂಖ್ ಚಿತ್ರದಲ್ಲಿ ಮಾರ್ದನಿಸಿದೆ. ಇದು ಎಷ್ಟೋ ಮಂದಿಗೆ...
Read moreDetails