ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಮನೆಯಲ್ಲಿ ಕಸ ಇಟ್ಟರೂ ದಂಡ, ಬೆಂಗಳೂರಿಗರೆ ಎಚ್ಚರಿಕೆ..!

Web (51)

ಬೆಂಗಳೂರಿನಲ್ಲಿ ಕಸ ಸಮಸ್ಯೆಗೆ ಪರಿಹಾರ ಹುಡುಕುತ್ತಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಇದೀಗ ಹೊಸ ಆಯುಧ ತೆಗೆದುಕೊಂಡಿದೆ. ಕಸದ ವಾಹನಕ್ಕೆ ಕಸ...

Read moreDetails

ದೆಹಲಿ ಸ್ಫೋಟ ದುರಂತ: ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ಸಿಎಂ ರೇಖಾ ಗುಪ್ತಾ

Web (50)

ದೆಹಲಿಯ ರೆಡ್ ಫೋರ್ಟ್ ಮೆಟ್ರೋ ಸ್ಟೇಷನ್ ಬಳಿ ನಡೆದ ಭಯಂಕರ ಕಾರು ಸ್ಫೋಟದಲ್ಲಿ 13 ಜನ ಸಾವು, 24 ಗಾಯಗಳ ನಂತರ ಹೊಸ ತಿರುವುಗಳು ಬಯಲಾಗುತ್ತಿವೆ. ರಾಷ್ಟ್ರೀಯ...

Read moreDetails

ಮಾಲೂರು ಕ್ಷೇತ್ರದ ಮರುಎಣಿಕೆ ಮುಕ್ತಾಯ: ತೃಪ್ತಿಯಾಗಿಲ್ಲ ಎಂದ ಬಿಜೆಪಿ ಅಭ್ಯರ್ಥಿ

Web (49)

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮರುಮತ ಎಣಿಕೆ ಕಾರ್ಯ ಇಂದು ಮುಕ್ತಾಯಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆದ...

Read moreDetails

ಬಿಗ್ ಬಾಸ್ ಕನ್ನಡ ಸೀಸನ್ 12: ಸೈಲೆಂಟ್ ಕ್ಯಾಪ್ಟನ್ ಮಾಳು ಈಗ ವಿಲನ್

Web (48)

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಸೈಲೆಂಟ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಮಾಳು ನಿಪನಾಳ್  ಈಗ ನೇರ ನೇರ ಮಾತುಗಳಿಂದ ಎಲ್ಲರನ್ನೂ ಆಘಾತಕ್ಕೀಡು ಮಾಡಿದ್ದಾರೆ. ಜನಪದ ಗಾಯಕನಾಗಿ "ನಾ...

Read moreDetails

ಪತ್ನಿ ವಿಜಯಲಕ್ಷ್ಮೀ ಬರ್ತಡೇ ದಿನ ದಚ್ಚುಗೆ ಜೈಲುವಾಸ..!

Web (47)

ರೇಣುಕಾಸ್ವಾಮಿ ಕೊಲೆ ಕೇಸ್‌‌‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ದಿನಕ್ಕೊಂದು ಸಂಕಟ ಎದುರಿಸುತ್ತಿದ್ದಾರೆ. ಈ ಹಿಂದೆ ಫ್ಯಾಮಿಲಿ ಜೊತೆಗೆ ಬರ್ತಡೇ, ಹಬ್ಬ ಹರಿದಿನಗಳನ್ನ ಆಚರಣೆ...

Read moreDetails

ಟ್ರಯಾಂಗಲ್ ಲವ್ ಸ್ಟೋರಿ: ಪ್ರೀತಿಯ ಜಗಳಕ್ಕೆ ಸ್ನೇಹಿತರು ಬಲಿ

Web (46)

ಹುಬ್ಬಳ್ಳಿಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ರಕ್ತಪಾತಕ್ಕೆ ತಿರುಗಿದೆ. ಗ್ಲೋಬಲ್ ಕಾಲೇಜು ಮುಂಭಾಗದಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಒಂದೇ ಹುಡುಗಿಯ ಮೇಲಿನ ಪ್ರೀತಿಗಾಗಿ ಇಬ್ಬರು ಸ್ನೇಹಿತರು ಜಗಳಕ್ಕಿಳಿದಿದ್ದಾರೆ. ಆದರೆ...

Read moreDetails

BREAKING: ಬಿಹಾರ ವಿಧಾನಸಭಾ ಚುನಾವಣೆ EXIT POLL-ಮತ್ತೆ NDA ದಿಗ್ವಿಜಯ..?

Web (45)

ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಹೊರಬಿದ್ದಿದೆ. ಬಿಹಾರದಲ್ಲಿ ನವೆಂಬರ್ 11 ರಂದು 2ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ...

Read moreDetails

ದೆಹಲಿ ಸ್ಫೋಟ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೋರ್ಟ್​ ಹೊರಗೆ ನಿಲ್ಲಿಸಿದ್ದ ಕಾರು ಬ್ಲಾಸ್ಟ್: 12 ಜನರು ಸಾವು

Web (44)

ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಇಂದು ಭಯಂಕರ ಆತ್ಮಾಹುತಿ ಕಾರು ಸ್ಫೋಟ ನಡೆದಿದ್ದು, 12 ಜನ ಸಾವನ್ನಪ್ಪಿದ್ದಾರೆ. ಹಲವಾರು ಜನ ಗಾಯಗೊಂಡಿದ್ದು, ಬಹುತೇಕರು ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿ....

Read moreDetails

ಆಗಸ್ಟ್‌ನಲ್ಲೇ ದೆಹಲಿ ಸ್ಫೋಟ ಭವಿಷ್ಯ ನುಡಿದ ಜ್ಯೋತಿಷಿ, ಆಪರೇಶನ್ ಸಿಂದೂರ್2 ಸುಳಿವು

Web (43)

ದೆಹಲಿಯ ಐತಿಹಾಸಿಕ ಕೆಂಪು ಕೋಟೆ (ರೆಡ್ ಫೋರ್ಟ್) ಬಳಿ ನಡೆದ ಭಯಂಕರ ಕಾರು ಸ್ಫೋಟ ದೇಶಾದ್ಯಂತ ಆಂತರಿಕ ಭದ್ರತೆ ಬಗ್ಗೆ ಚಿಂತೆಯನ್ನುಂಟುಮಾಡಿದೆ. ನವೆಂಬರ್ 10ರ ಸಂಜೆ 6:55ರ...

Read moreDetails

ಡಾಕ್ಟರ್‌‌‌‌ಗಳ ಮೂಲಕವೇ ಕೃತ್ಯ ಎಸಗಿತಾ ಜೈಶ್-ಎ-ಮೊಹಮ್ಮದ್ ಸಂಘಟನೆ..? ಆಪರೇಷನ್‌ ಸಿಂದೂರ್ ಪ್ರತೀಕಾರವೇ..?

Web (42)

ದಿಲ್ಲಿಯ ಐತಿಹಾಸಿಕ ರೆಡ್ ಫೋರ್ಟ್ ಬಳಿ ನಡೆದ ಭಯಂಕರ ಕಾರ್ ಬಾಂಬ್ ಸ್ಫೋಟದಲ್ಲಿ 8 ಮಂದಿ ಸಾವು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಘಟನೆಯು ಪಾಕಿಸ್ಥಾನದ...

Read moreDetails

ಪತಿ RJD, ಪತ್ನಿ BJP: ವೋಟ್ ಗುಟ್ಟು ರಟ್ಟಾಗ್ತಿದ್ದಂತೆ ಹೊಡೆದಾಡಿಕೊಂಡ ದಂಪತಿ..!

Web (41)

ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಮಾತ್ರವಲ್ಲ, ಕುಟುಂಬದೊಳಗೂ ಗಲಾಟೆ ಉಂಟಾಗುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಮನೆಗೆ ಬಂದ ದಂಪತಿ, ಯಾರಿಗೆ ವೋಟ್...

Read moreDetails

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಗೋಡೆ ಕುಸಿದು ಮಗು ಬಲಿ!

Web (40)

ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದ ಭಯಾನಕ ಅವಘಡದಲ್ಲಿ 1 ವರ್ಷ 8 ತಿಂಗಳ ಮಗು ಪ್ರಣವ್ ಸಾವನ್ನಪ್ಪಿದ್ದಾನೆ. ಸಿಮೆಂಟ್ ಮಿಕ್ಸರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿ ಎಳೆತ ಬಂದ...

Read moreDetails

ಗಿಲ್ಲಿ ಮೇಲೆ ಕೈಮಾಡಿದ ರಿಷಾಗೆ ಸಿಗುತ್ತಾ ಗೇಟ್‌ಪಾಸ್?

Web (39)

ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಈ ವಾರದ ಆರಂಭದಲ್ಲಿ ಸಂಚಲನ ಮೂಡಿಸಿದ ಘಟನೆ ರಿಷಾ ಗೌಡ ಅವರು ಗಿಲ್ಲಿ ಮೇಲಿನ ಹಲ್ಲೆ. ಸಾಮಾನ್ಯವಾಗಿ ಹೌಸ್‌ಮೇಟ್‌ಗಳ...

Read moreDetails

ದೆಹಲಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಭಾರಿ ಬೆಂಕಿ ದುರಂತ

Web (37)

ದೆಹಲಿಯ ರೋಹಿಣಿ ಪ್ರದೇಶದ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಘಟನೆಯಲ್ಲಿ ಒಬ್ಬರು ಸತ್ತು, ಮಗು...

Read moreDetails

ಜ್ಯೋತಿಷಿ ಹೇಳಿದ್ದಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ರೆನೆ ಜೋಶಿಲ್ದಾ

Web (36)

ಬೆಂಗಳೂರಿನ ಏಳು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳುಹಿಸಿದ್ದ ಪ್ರಕರಣದಲ್ಲಿ ಹೊಸ ತಿರುವು ಬೆಳಕಿಗೆ ಬಂದಿದೆ. ಗುಜರಾತ್ ಮೂಲದ ಟೆಕ್ಕಿ ಯುವತಿ ರೆನೆ ಜೋಶಿಲ್ದಾ...

Read moreDetails

ಕರ್ನಾಟಕದಲ್ಲಿ ಚಳಿ ಶುರು: 12 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

Gettyimages 591910329 56f6b5243df78c78418c3124

ಕರ್ನಾಟಕದಾದ್ಯಂತ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ರಾಜ್ಯದ ಹಲವೆಡೆ ಇಬ್ಬನಿ ಬೀಳುತ್ತಿದೆ. ಚಳಿಗಾಲದ ಆರಂಭದೊಂದಿಗೆ ತಾಪಮಾನದಲ್ಲಿ ಇಳಿಕೆ ಕಂಡುಬರುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಕೆಲವೇ ಕೆಲವು ಜಿಲ್ಲೆಗಳನ್ನು...

Read moreDetails

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ

Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ (ನವೆಂಬರ್ 8, 2025 – ಶನಿವಾರ) ದಿನದ ಜ್ಯೋತಿಷ್ಯ ವಿಶೇಷಗಳು...

Read moreDetails

ಮಿಡ್‌ ವಿಕ್ ಎಲಿಮಿನೇಷನ್ ಟ್ವಿಸ್ಟ್ ಸೂಟ್‌ಕೇಸ್ ಹಿಡಿದು ಬಿಗ್ ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ

Web (35)

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈ ವಾರ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುವ ನಡುವೆ, ಅನಿರೀಕ್ಷಿತವಾಗಿ ಅಶ್ವಿನಿ ಗೌಡ  ಸೂಟ್‌ಕೇಸ್ ಹಿಡಿದುಕೊಂಡು ಮನೆಯಿಂದ ಹೊರಬಂದಿದ್ದಾರೆ....

Read moreDetails

ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ

Web (34)

ಕರ್ನಾಟಕದಲ್ಲಿ ಬಾಲ್ಯ ಗರ್ಭಧಾರಣೆ (ಟೀನೇಜ್ ಪ್ರೆಗ್ನೆನ್ಸಿ)ಯ ಸಂಖ್ಯೆ ದಾಖಲೆಯ ಏರಿಕೆಯನ್ನು ಕಂಡಿದ್ದು, ಇದು ರಾಜ್ಯದ ಸಾಮಾಜಿಕ-ಆರೋಗ್ಯ ವ್ಯವಸ್ಥೆಗೆ ದೊಡ್ಡ ಧಕ್ಕೆಯಾಗಿದೆ. ಕಳೆದ 10 ತಿಂಗಳಲ್ಲಿ 10,091ಕ್ಕೂ ಹೆಚ್ಚು...

Read moreDetails

ರಿಷಾ ಮತ್ತು ಗಿಲ್ಲಿ ಬಾತ್‌ರೂಮ್ ಬಳಿ ಕಿತ್ತಾಟ..ಹಾಳಾಯ್ತು ಮನೆ ನೆಮ್ಮದಿ!

Web (33)

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ರಿಷಾ ಗೌಡ  ಮತ್ತು ಗಿಲ್ಲಿ ನಟ ನಡುವಿನ ಕಿತ್ತಾಟ ಮನೆಯ ನೆಮ್ಮದಿಯನ್ನೇ ಹಾಳು ಮಾಡಿದೆ. ಸೂಪರ್ ಸಂಡೇ ವಿತ್...

Read moreDetails

ಅಮೆರಿಕದಲ್ಲಿ ಪುರುಷರ ಒಳ ಉಡುಪು ಕದ್ದು ಸಿಕ್ಕಿಬಿದ್ದ ಭಾರತೀಯ ಮಹಿಳೆ

Web (32)

ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬಳು ಪುರುಷರ ಒಳಉಡುಪುಗಳು, ಶಾರ್ಟ್ಸ್ ಮತ್ತು ಟಿ-ಶರ್ಟ್‌ಗಳನ್ನು ಕದ್ದು ಸಿಕ್ಕಿಹಾಕಿಕೊಂಡಿದ್ದಾಳೆ. ತನ್ನ ಸಹೋದರನ "ಮೇಡ್ ಇನ್ ಅಮೆರಿಕ" ಬಟ್ಟೆಗಳ ಆಸೆ ಈಡೇರಿಸಲು ಈ...

Read moreDetails

ಪ್ರವಾಸಿಗರಿಗೆ ಖುಷಿ ಸುದ್ದಿ: ಬೆಂಗಳೂರಿನಿಂದ ಹಂಪಿಗೆ ಫ್ಲೈಟ್ ಸೇವೆ ಆರಂಭ

Web (31)

ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣವಾದ ಹಂಪಿಗೆ ತೆರಳುವುದು ಇನ್ನು ಮರೆಯಾಗಿ! ಪ್ರಾದೇಶಿಕ ವೈಮಾನಿಕ ಸೇವೆಯಲ್ಲಿ ಮುಂದಿನ ಕಂಪನಿಯಾದ ಸ್ಟಾರ್ ಏರ್ (Star Air) ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ...

Read moreDetails

ರೇಣುಕಾಸ್ವಾಮಿ ಕೇಸ್‌: ಮುಂದಿನ ಕೋರ್ಟ್ ವಿಚಾರಣೆ ಬಗ್ಗೆ ದರ್ಶನ್ ಪರ ಲಾಯರ್ ಹೇಳಿದೇನು?

Web (30)

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಇಂದು ದೋಷಾರೋಪಣೆಗಳನ್ನು ರೂಪಿಸಿದೆ. ಬೆಂಗಳೂರಿನ 64ನೇ ನ್ಯಾಯಾಲಯದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಎಲ್ಲ ಆರೋಪಿಗಳು ದೋಷವಿಲ್ಲ ಎಂದು ನಿರಾಕರಿಸಿದ್ದಾರೆ. ಇದರೊಂದಿಗೆ ಪ್ರಕರಣದ...

Read moreDetails

ನೆಲಕ್ಕೆ ಬಡಿದು ಶ್ವಾನ ಕೊಲೆ ಮಾಡಿದ ಪಾಪಿ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಮಹಿಳೆಯ ವಿಕೃತಿ..!

Web (28)

ಏನೂ ಅರಿಯದ ಮೂಕ ಪ್ರಾಣಿಯನ್ನು ಎತ್ತಿ ಎಸೆದು ಮಹಿಳೆ ಕೊಲೆ ಮಾಡಿದ್ದಾಳೆ. ಏನೂ ಅರಿಯದ ಶ್ವಾನದ ಉಸಿರು ನಿಲ್ಲಿಸಿ ಹಾರ್ಟ್ ಅಟ್ಯಾಕ್ ಅಂತಾ ನಾಟಕವಾಡಿದ್ರೆ ಇತ್ತ ಸಿಸಿಟಿವಿ...

Read moreDetails

ಮಾರ್ಕ್ ಜುಕರ್‌ಬರ್ಗ್ ದಾಖಲೆ ಮುರಿದ 22 ವರ್ಷದ ಭಾರತೀಯ ಮೂಲದ ಸ್ಕೂಲ್ ಫ್ರೆಂಡ್ಸ್!

Web (19)

ಕೇವಲ 22 ವರ್ಷ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಸ್ವ-ನಿರ್ಮಿತ ಬಿಲಿಯನೇರ್‌ಗಳಾಗಿ ಮಾರ್ಕ್ ಜುಕರ್‌ಬರ್ಗ್ ಅವರ 16 ವರ್ಷಗಳ ದಾಖಲೆಯನ್ನು ಒಂದು ವರ್ಷ ಮುಂಚಿತವಾಗಿ ಮುರಿದಿರುವ ಭಾರತೀಯ...

Read moreDetails

ಯಾದಗಿರಿ ಜಿಲ್ಲೆಯಲ್ಲಿ ನಾಳೆ RSS ಪಥಸಂಚಲನ ಪರೇಡ್‌ಗೆ ಗ್ರೀನ್‌ ಸಿಗ್ನಲ್

Web (18)

ದೀರ್ಘ ಕಾಯುವಿಕೆಯ ನಂತರ ಕೊನೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಗೆ ಯಾದಗಿರಿ ಜಿಲ್ಲೆಯಲ್ಲಿ ಪಥಸಂಚಲನ ನಡೆಸಲು ಅನುಮತಿ ದೊರೆತಿದೆ. ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಾಳೆ (ನವೆಂಬರ್...

Read moreDetails

ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ದೋಷಾರೋಪಣೆ, ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ

Web (17)

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿತ್ತು. ಬೆಂಗಳೂರಿನ 64ನೇ ಅಧಿವೇಶನ ನ್ಯಾಯಾಲಯದಲ್ಲಿ 17 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ  ನಿಗದಿಯಾಗಿತ್ತು. ಆದರೆ, ಕೋರ್ಟ್ ಹಾಲ್‌ನಲ್ಲಿ ವಕೀಲರ...

Read moreDetails

ಮಲ್ಲಮ್ಮ ದೊಡ್ಮನೆಯಿಂದ ಔಟ್! ವಿಶೇಷ ಬೀಳ್ಕೊಡುಗೆ ನೀಡಿದ ಬಿಗ್‌ಬಾಸ್

Web (16)

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗಿದ್ದಾರೆ. 30 ದಿನಗಳಿಗೂ ಹೆಚ್ಚು ಕಾಲ ದೊಡ್ಮನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮಲ್ಲಮ್ಮನಿಗೆ ಬಿಗ್‌ಬಾಸ್ ವಿಶೇಷ ಗೌರವದೊಂದಿಗೆ...

Read moreDetails

ಕಾವ್ಯಾ ಡ್ಯಾನ್ಸ್‌ಗೆ ಪೆಚ್ಚು ಮೋರೆ ಹೋದ ಗಿಲ್ಲಿ

Web (15)

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಗಿಲ್ಲಿ ತಮಾಷೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಾವ್ಯಾ ಮೇಲಿನ ಆಕರ್ಷಣೆಯನ್ನು ತಮಾಷೆಯ ರೀತಿಯಲ್ಲಿ ವ್ಯಕ್ತಪಡಿಸುವ ಗಿಲ್ಲಿ, ಕಾವ್ಯಾ ಬೇರೆಯವರ...

Read moreDetails

ನಾಲ್ಕು ವಾರದಿಂದ ಕಾಣೆಯಾಗಿದ್ದ ಮೂವರಿಗೆ ಸ್ವಾಗತಿಸಿದ ಕಿಚ್ಚ, ಅಶ್ವಿನಿ ಗೌಡರಿಂದ ಹುಷಾರ್ ಆಗಿರಿ

Web (14)

ಬಿಗ್‌ಬಾಸ್ ಕನ್ನಡ ಸೀಸನ್‌ನ ಇತ್ತೀಚಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳಾದ ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಸ್ವಾಗತಿಸಿದ್ದಾರೆ....

Read moreDetails

ಜೋಧಪುರ್‌ನಲ್ಲಿ ಭೀಕರ ದುರಂತ: ಟೆಂಪೋ ಟ್ರಾವಲರ್ ಟ್ರಕ್‌ಗೆ ಡಿಕ್ಕಿ, 18 ಮಂದಿ ಸಾವು

Web (13)

ರಾಜಸ್ಥಾನದ ಜೋಧಪುರ್‌ನ ಫಲೋದಿಯ ಮಟೋಡ ಗ್ರಾಮದ ಸಮೀಪದ ಭಾರತ್ ಮಾಲಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವಲರ್ ವಾಹನವು ನಿಂತಿದ್ದ ಟ್ರಕ್‌ಗೆ ಡಿಕ್ಕಿ...

Read moreDetails

ಆವಕಾಡೊ ದುಬಾರಿಯೇ? ಈ ಹಣ್ಣನ್ನು ಸೇವಿಸಿ ಇದು ಸಹ ಅನೇಕ ಪ್ರಯೋಜನಗಳನ್ನ ನೀಡುತ್ತಂತೆ

Web (12)

ಆವಕಾಡೊ ತನ್ನ ಆರೋಗ್ಯಕರ ಗುಣಗಳಿಗೆ ಹೆಸರುವಾಸಿಯಾದರೂ, ಅದರ ಬೆಲೆ ಕೆಲವರಿಗೆ ಜೇಬಿಗೆ ತಾಕುತ್ತದೆ. ಆದರೆ ಚಿಂತೆ ಬೇಡ. ಆವಕಾಡೊಗೆ ಪರ್ಯಾಯವಾಗಿ, ಒಂದೇ ರೀತಿಯ ಪೌಷ್ಟಿಕ ಗುಣಗಳನ್ನು ಹೊಂದಿರುವ,...

Read moreDetails

ಸಾಲಕ್ಕೆ ಕಬಾಬ್ ಕೊಡದಿದ್ದಕ್ಕೆ ಅಡುಗೆ ಭಟ್ಟನ ಮೇಲೆ ಮಾರಣಾಂತಿಕ ಹ*ಲ್ಲೆ!

Web (11)

ಸಾಲವಾಗಿ ಕಬಾಬ್ ನೀಡದ್ದಕ್ಕೆ ಆಕ್ರೋಶಗೊಂಡ ಪುಂಡರ ಗುಂಪೊಂದು ಅಡುಗೆ ಭಟ್ಟನ ಮೇಲೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರದ...

Read moreDetails

ವಿಶ್ವಕಪ್ ಫೈನಲ್‌ನಲ್ಲಿ ದಾಖಲೆ ಮುರಿದ ಸ್ಮೃತಿ ಮಂಧಾನ

Web (10)

ಮಹಿಳಾ ಏಕದಿನ ವಿಶ್ವಕಪ್ 2025ರ ಫೈನಲ್‌ನಲ್ಲಿ ಭಾರತೀಯ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 434 ರನ್‌ಗಳೊಂದಿಗೆ ಭಾರತದ...

Read moreDetails

ತೆಂಗಿನ ಎಣ್ಣೆಯಿಂದ ಮುಖದ ಕಾಂತಿ ಹೆಚ್ಚಿಸುವ ಸರಳ ವಿಧಾನ..!

Web (9)

ತೆಂಗಿನ ಎಣ್ಣೆ ಒಂದು ಸಹಜ ಉತ್ಪನ್ನವಾಗಿದ್ದು, ಚರ್ಮದ ಆರೈಕೆಯಲ್ಲಿ ತನ್ನ ವಿಶೇಷ ಸ್ಥಾನವನ್ನು ಹೊಂದಿದೆ. ಮುಖದ ಕಾಂತಿಯನ್ನು ಹೆಚ್ಚಿಸುವ, ಚರ್ಮವನ್ನು ಆರೋಗ್ಯಕರವಾಗಿಡುವ ತೆಂಗಿನ ಎಣ್ಣೆಯ ಸರಳ ಬಳಕೆಯ...

Read moreDetails

ವಿಶ್ವಕಪ್ ಫೈನಲ್​ನಲ್ಲಿ ಅರ್ಧಶತಕ ಬಾರಿಸಿದ ಶಫಾಲಿ

Web (8)

ಮಹಿಳಾ ಏಕದಿನ ವಿಶ್ವಕಪ್ 2025ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡಕ್ಕೆ ಉತ್ತಮ ಆರಂಭ. ನವಿ ಮುಂಬೈನ ಡಿವಿಯೆ ಪಾಟೀಲ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ...

Read moreDetails

ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ರಾಕೆಟ್ ಯಶಸ್ವಿ! ಅತ್ಯಂತ ಭಾರದ ಉಪಗ್ರಹ ನಭಕ್ಕೆ

Web (7)

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಇಂದು ಒಂದು ಐತಿಹಾಸಿಕ ಮೈಲುಗಲ್ಲು ಸೇರಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಸಂಜೆ 5:26 ಗಂಟೆಗೆ (IST) 'ಬಾಹುಬಲಿ' ಎಂದು...

Read moreDetails

ಬಿಗ್ ಬಾಸ್‌‌ನಲ್ಲಿ ಗಿಲ್ಲಿ ಎಲ್ಲರ ಟಾರ್ಗೆಟ್..! ಕಾವ್ಯಾಳಿಂದಲೂ ವಿರೋಧ!

Web (6)

ಬಿಗ್ ಬಾಸ್ ಕನ್ನಡ ಸೀಸನ್ 12ರ ಭಾನುವಾರದ ಎಪಿಸೋಡ್‌ನಲ್ಲಿ ಡ್ರಾಮಾ ಮತ್ತೊಮ್ಮೆ ಉತ್ತುಂಗಕ್ಕೇರಿದೆ. ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಒಂದು ರೋಚಕ ಟಾಸ್ಕ್ ನೀಡಿದ್ದು, "ಯಾರು...

Read moreDetails

ರಿಷಬ್ ಶೆಟ್ಟಿಯ ತೆಲುಗು ಸಿನಿಮಾ ಸಂಕಷ್ಟದಲ್ಲಿ, ನಿರ್ದೇಶಕನ ವಿರುದ್ಧ ದೂರು

Web (5)

‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ ಅವರ ತೆಲುಗು ಪ್ಯಾನ್-ಇಂಡಿಯಾ ಚಿತ್ರ ‘ಜೈ ಹನುಮಾನ್’ ಸಿನಿಮಾ ಈಗ ಸಂಕಷ್ಟಕ್ಕೆ ಸಿಲುಕಿದೆ. ಬ್ಲಾಕ್‌ಬಸ್ಟರ್ ‘ಹನುಮಾನ್’ ನಿರ್ದೇಶಕ ಪ್ರಶಾಂತ್ ವರ್ಮಾ ಅವರ...

Read moreDetails

ವಿಶ್ವಕಪ್ 2025: ಟಾಸ್ ಸೋತ ಟೀಂ ಇಂಡಿಯಾ

Web (3)

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಗ್ರ್ಯಾಂಡ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿವೆ. ಮಳೆಯಿಂದ...

Read moreDetails

ಉಗಾಂಡ ದೇಶದ ಜಿಟೊ ಕಿಡ್ಸ್ ಜೊತೆಗೆ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್

Web (2)

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ....

Read moreDetails

ಸುದೀಪ್‌ ಮುಂದೆ ಸತ್ಯ ಬಾಯಿಬಿಟ್ಟ ರಾಶಿಕಾ-ಸೂರಜ್‌ ಲವ್ ಸ್ಟೋರಿ

Web (1)

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿಯೊಂದಿಗೆ ಕಾಲಿಟ್ಟ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಅವರ ಬಾಂಡಿಂಗ್ ಎಲ್ಲರ ಗಮನ ಸೆಳೆದಿದೆ. ಕೇವಲ...

Read moreDetails

ಓಲಿಂಪಿಯನ್ ಅಂಜು ಬಾಬಿ ಜಾರ್ಜ್ ಅವರಿಂದ QPL 2.0 ಟ್ರೋಫಿ ಮತ್ತು ಜೆರ್ಸಿ ಅನಾವರಣ

Web

ಕಾದು ಕಣ್ತುಂಬಿಕೊಂಡಿದ್ದ ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಸೀಸನ್ 2, KNS ಇನ್‌ಫ್ರಾಸ್ಟ್ರಕ್ಚರ್ ಅವರ ಪ್ರಸ್ತುತಿಯಲ್ಲಿ ನವೆಂಬರ್ 10ರಿಂದ ಆರಂಭಗೊಳ್ಳಲಿದೆ. ಪ್ರಮುಖ ಕ್ರೀಡಾ ಸ್ಪರ್ಧೆಗಳು ನವೆಂಬರ್ 11ರಿಂದ...

Read moreDetails

ಬಿಗ್​​ ಬಾಸ್ ಕನ್ನಡ ಸೀಸನ್ 12: ಗಿಲ್ಲಿ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದ ಕಾವ್ಯ

Web (12)

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಫೆಸ್ಟಿವಲ್ ಆರಂಭವಾಗಿದ್ದು, ಸ್ಪರ್ಧಿಗಳ ಡ್ಯಾನ್ಸ್ ಮತ್ತು ಟ್ಯಾಲೆಂಟ್ ಶೋ ರೊಮಾನ್ಸ್ ಜೊತೆಗೆ ಡ್ರಾಮಾಕ್ಕೆ ಕಾರಣವಾಗಿದೆ. ಇದಾಗಲೇ ಸೂರಜ್ ಸಿಂಗ್...

Read moreDetails

ಶಿವಮೊಗ್ಗದಲ್ಲಿ ವರದಕ್ಷಿಣ ಕಿರುಕುಳಕ್ಕೆ ಯುವತಿ ಬ*ಲಿ..ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ಪರಾರಿ

Web (11)

ಗಂಡನ ಮನೆಯಲ್ಲಿ ಅನುಭವಿಸಿದ ಕಿರುಕುಳದಿಂದ ಬೇಸರಗೊಂಡು ಕಳೆನಾಶಕ ಸೇವಿಸಿದ ಗೃಹಿಣಿ ಪೂಜಾ (30) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೀವವನ್ನು ಕಳೆದುಕೊಂಡಿದ್ದಾಳೆ. ಈ ದುರಂತ ನಡೆದಿದ್ದು ಶಿವಮೊಗ್ಗ ಜಿಲ್ಲೆಯ...

Read moreDetails

ಸಮುದ್ರದೊಳಗೆ ಸುನಾಮಿಯನ್ನೇ ಸೃಷ್ಟಿಸಬಲ್ಲ ಅಣುಚಾಲಿತ ಡೋನ್ ಪರೀಕ್ಷೆ: ರಷ್ಯಾ

Web (10)

ಉಕ್ರೇನ್ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚಿಗೆ ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದ 'ಪೊಸೈಡನ್' ಅಣು ಚಾಲಿತ ನೀರಡಿ ಡ್ರೋನ್‌ನ ಬಗ್ಗೆ ಘೋಷಣೆ ನೀಡಿದ್ದಾರೆ. ಇದು...

Read moreDetails

ದರ್ಶನ್-ಪವಿತ್ರಾ ಮದುವೆಯಾಗಿದ್ರಾ? 10 ವರ್ಷ ಹಳೆ ಫೋಟೋ ವೈರಲ್

Web (9)

ದರ್ಶನ್ ಮತ್ತು ಪವಿತ್ರಾ ಗೌಡಾ ಅವರ ನಡುವಿನ ಸಂಬಂಧವು ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಚರ್ಚೆಯಲ್ಲಿದ್ದರೆ, ಇದೀಗ ಇಬ್ಬರೂ "ಮದುವೆಯಾಗಿದ್ದಾರೆ" ಎಂಬ ರೂಮರ್ ವೈರಲ್ ಆಗಿದೆ. ಹಳೆಯ...

Read moreDetails

ಬೆಂಗಳೂರಿನ ಜನರೇ ಎಚ್ಚರ..ಕಂಡ ಕಂಡಲ್ಲಿ ಕಸ ಎಸೆಯೋರ ಮನೆ ಮುಂದೆ ಬೀಳುತ್ತೆ ಕಸ ರಾಶಿ

Web (8)

"ಕಂಡಕಂಡಲ್ಲಿ ಕಸ ಎಸೆಯುತ್ತಿದ್ದೀರಾ? ಕರ್ಮ ನಿಮ್ಮನ್ನ ಬಿಟ್ರೂ ಕಸ ಬಿಡಲ್ಲ ಹುಷಾರ್" ಈ ಸಂದೇಶದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ (BBMP) ಆರಂಭಿಸಿದ 'ಕಸದ ಕರ್ಮ' ಅಭಿಯಾನವು ರಸ್ತೆಬದಿಗಳಲ್ಲಿ...

Read moreDetails

ರೇಣುಕಾಸ್ವಾಮಿ ಕೊ*ಲೆ ಕೇಸ್: ನವೆಂಬರ್ 3ಕ್ಕೆ ಚಾರ್ಜ್‌ಫ್ರೇಮ್‌, ಆರೋಪಿಗಳು ಖುದ್ದು ಹಾಜರಿರಲು ಸೂಚನೆ

Web (7)

ದರ್ಶನ್ ಅವರು ಸೇರಿದಂತೆ 17 ಆರೋಪಿಗಳ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾರ್ಜ್‌ಷೀಟ್ ದಾಖಲಿಗೆ ನವೆಂಬರ್ 3ರಂದು ದಿನ ನಿಗಧಿ ಮಾಡಲಾಗಿದೆ. 25ನೇ ಏಡಿಐಒಎಂ ನ್ಯಾಯಾಲಯದ ಜಡ್ಜ್...

Read moreDetails

‘ಗರ್ಭಿಣಿ’ ಮಾಡಿದ್ರೆ 25 ಲಕ್ಷ ರೂ.ಆಫರ್ : 11 ಲಕ್ಷ ಕಳೆದುಕೊಂಡ ವ್ಯಕ್ತಿಯ ಶಾಕಿಂಗ್ ಕತೆ!

Web (6)

ಸಾಮಾಜಿಕ ಮಾಧ್ಯಮದಲ್ಲಿ "ನನಗೆ ತಾಯಿಯಾಗುವ ವ್ಯಕ್ತಿ ಬೇಕು, 25 ಲಕ್ಷ ರೂ. ನೀಡುತ್ತೇನೆ" ಎಂಬ ಆಕರ್ಷಕ ವೀಡಿಯೋ ಜಾಹೀರಾತು ನೋಡಿ, ಪುಣೆಯ 44 ವರ್ಷದ ಗುತ್ತಿಗೆದಾರನೊಬ್ಬ ಆಸೆಗೆ...

Read moreDetails

ಆಡಿಷನ್‌ಗೆ 17 ಮಕ್ಕಳ ಕರೆಸಿ ಒತ್ತೆ ಇಟ್ಟುಕೊಂಡಿದ್ದವ ಗುಂಡಿಗೆ ಬ*ಲಿ

Web (5)

ಮುಂಬೈಯ ಪೊವಾಯ್ ಪ್ರದೇಶದ ಆರ್‌ಎ ಸ್ಟುಡಿಯೋದಲ್ಲಿ ವೆಬ್ ಸೀರೀಸ್ ಆಡಿಷನ್ ಆಕರ್ಷಣೆಯಲ್ಲಿ ಕರೆಸಿಕೊಂಡ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹೈಡ್ರಾಮಾ ನಿರ್ವಹಿಸಿದ್ದ ಆರೋಪಿ...

Read moreDetails

ಆಭರಣ ಬೆಲೆ ಇಳಿಕೆ: ಚಿನ್ನಕ್ಕೆ ಗ್ರಾಹಕರ ಬೇಡಿಕೆ ಕುಸಿತ

Gold

ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ತೂಕದ ಲೆಕ್ಕದಲ್ಲಿ ಶೇ.16ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (WGC) ವರದಿ ಬಿಡುಗಡೆ ಮಾಡಿದೆ....

Read moreDetails

ಅಣ್ವಸ್ತ್ರ ಪರೀಕ್ಷೆ ನಡೆಸಲು ಟ್ರಂಪ್‌ ಆದೇಶ

Web (3)

ವಿಶ್ವಾದ್ಯಂತ ಯುದ್ಧ ನಿಲ್ಲಿಸುವಲ್ಲಿ ತನ್ನ ಪಾತ್ರಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಕೋರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಸ್ವತಃ ಅಣ್ವಸ್ತ್ರ ಪರೀಕ್ಷೆಯತ್ತ ಹೆಜ್ಜೆ ಹಾಕಿದ್ದಾರೆ. ರಷ್ಯಾ...

Read moreDetails

ಮತಾಂತರ ಆರೋಪದ ಮಧ್ಯೆಯು ಮಹಿಳಾ ಕ್ರಿಕೆಟ್ ರಾಣಿಯಾಗಿ ಮಿಂಚಿದ ಜೆಮಿಮಾ

Web (2)

ಫಾರ್ಮ್ ನಲ್ಲಿದ್ದಾಗಲೇ ಅವಳ ತಂದೆಯ ಮೇಲೆ ಮತಾಂತರ ಆರೋಪ ಹೊರಿಸಿ ಮುಂಬೈನ ಪ್ರಸಿದ್ಧ ಕ್ಲಬ್ ಒಂದಕ್ಕೆ ಸದಸ್ಯತ್ವ ಮತ್ತು ಪ್ರವೇಶವನ್ನು ನಿರಾಕರಿಸಲಾಗಿತು. ಭಾರತ ಮಹಿಳಾ ಕ್ರಿಕೆಟ್ ತಂಡದ...

Read moreDetails

ಕರ್ನಾಟಕದಲ್ಲಿ 4 ದಿನ ಭಾರೀ ಮಳೆ-ಗುಡುಗು: ಹವಾಮಾನ ಇಲಾಖೆ ಮುನ್ಸೂಚನೆ..!

Web (1)

ಮೋಂಥಾ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ರಾಜ್ಯದಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ....

Read moreDetails

ಬಿಗ್ ​​ಬಾಸ್ ಸದಸ್ಯರಿಗೆ ಶಾಕ್‌‌: ಗಿಲ್ಲಿಯ ಚಿಕ್ಕಪ್ಪನ ಕತೆ ಹಿಂದಿನ ರಹಸ್ಯವೇನು..?

Web

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿವೆ.  ಸ್ಪರ್ಧಿಗಳ ನಡುವಿನ ಘಟನೆಗಳನ್ನು ಆಧರಿಸಿ, ತಮ್ಮ ಮತ್ತು ಚಿಕ್ಕಪ್ಪನ ನಡುವಿನ 'ಘಟನೆ'ಯನ್ನು ಹೇಳಿ ನಗಿಸುತ್ತಾರೆ....

Read moreDetails

ಇಂದಿನ ದಿನ ಭವಿಷ್ಯ: ಈ ರಾಶಿಯವರು ಅತಿಯಾಗಿ ನಂಬಿ ಮೋಸ ಹೋಗ್ತೀರಿ

Rashi bavishya

ಶಾಲಿವಾಹನ ಶಕೆ 1948, ಕಾರ್ತಿಕ ಮಾಸ ಶುಕ್ಲ ಪಕ್ಷ ದಶಮೀ ತಿಥಿ ಇಂದು ವಿಶೇಷ: ವಿಶ್ವಾಸಭಂಗ, ಅನಿರೀಕ್ಷಿತ ಆದಾಯ, ಉದ್ಯಮ ಸಹಕಾರ, ರಿಯಾಯಿತಿ ಲಾಭ, ದೊಡ್ಡ ಕಾರ್ಯಕ್ಕೆ...

Read moreDetails

ಕಿರುತೆರೆ ನಟಿ ಮೇಲೆ ಬ್ಲಾಕ್ ಮೇಲ್ ಕೇಸ್

Web (25)

ಕನ್ನಡ ಕಿರುತೆರೆಯ ಖ್ಯಾತ ನಟಿ ಆಶಾ ಜೋಯಿಸ್ ವಿರುದ್ಧ ಸ್ನೇಹಿತೆಯ ಖಾಸಗಿ ವಿಡಿಯೋಗಳು, ಫೋಟೋಗಳು ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಕದ್ದು ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ FIR...

Read moreDetails

ನೀರಿನಲ್ಲಿ ಶವ ಕರಗಿಸುವ ಸಂಪ್ರದಾಯ, ಬರ್ತಿದೆ ಹೊಸ ಅಂತ್ಯಕ್ರಿಯೆ ಟ್ರೆಂಡ್!

Web (24)

ಶತಮಾನಗಳಿಂದಲೂ ಅಂತ್ಯಸಂಸ್ಕಾರದ ಸಂಪ್ರದಾಯವು ಶವವನ್ನು ಸುಡುವ ಅಥವಾ ಹೂಳುವ ರೀತಿಯಲ್ಲಿತ್ತು. ಆದರೆ, ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಆತಂಕದಿಂದಾಗಿ, ಜಗತ್ತಿನಾದ್ಯಂತ ಅಂತ್ಯಕ್ರಿಯೆಯ ಹೊಸ ವಿಧಾನವಾದ ಅಕ್ಷಾಮೇಷನ್...

Read moreDetails

ಬಿಗ್ ಬಾಸ್ ಕನ್ನಡ 12: ಕೆಂಪೇಗೌಡ ಲುಕ್‌ ಕೊಟ್ಟಿದ್ದ ಗಿಲ್ಲಿ..ಅರ್ಧ ಮೀಸೆ ಎಲ್ಲಿ..?

Web (23)

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಗಿಲ್ಲಿ ತಮ್ಮ ಗಡ್ಡ-ಮೀಸೆಯ ಲುಕ್‌ನಿಂದ ಗುರುತಿಸಿಕೊಂಡಿದ್ದರು. ಆದರೆ, ಈ ವಾರ ಕಾವ್ಯಳ ಸಲಹೆಯಂತೆ ಕಿಚ್ಚ ಸುದೀಪ್‌ರ ‘ಕೆಂಪೇಗೌಡ’ ಸಿನಿಮಾ...

Read moreDetails

ಏಕದಿನ ಸರಣಿಯಲ್ಲಿ ಕೊಹ್ಲಿ ಸ್ಥಾನವನ್ನು ತುಂಬುವವರು ಯಾರು?

Web (21)

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಆಸ್ಟ್ರೇಲಿಯಾ ODI ಸರಣಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತರಾಗಿರುವ ಕೊಹ್ಲಿ, ಏಕದಿನದಲ್ಲಿ ಮಾತ್ರ...

Read moreDetails

ಗ್ಯಾಸ್ ಗೀಸರ್ ದುರಂತ: ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಅಕ್ಕ-ತಂಗಿ ಸಾ*ವು

Web (20)

ಶನಿವಾರ ಬೆಳಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ದುರಂತಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದ ಅಕ್ಕ-ತಂಗಿ...

Read moreDetails

ಏಷ್ಯಾಕಪ್ ಟ್ರೋಫಿಯನ್ನು ಕೊಂಡೊಯ್ದು ಅಜ್ಞಾತ ಸ್ಥಳಕ್ಕೆ ಸ್ಥಳಾಂತರ!

Web (19)

ಭಾರತ ಏಷ್ಯಾಕಪ್ 2025 ಗೆದ್ದು ಒಂದು ತಿಂಗಳು ಕಳೆದರೂ, ಟ್ರೋಫಿ ವಿಚಾರದಲ್ಲಿ ಎದ್ದಿರುವ ವಿವಾದ ಶಾಂತವಾಗುವ ಲಕ್ಷಣ ಕಾಣಿಸುತ್ತಿಲ್ಲ. ಏಷಿಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು...

Read moreDetails

ಜಪಾನ್‌ನಲ್ಲಿ ಕಂಪಿಸಿದ ಭೂಮಿ: ಭೂಕಂಪದಿಂದ ಜನರಲ್ಲಿ ಆತಂಕ

Web (17)

ಜಪಾನ್‌ನ ಹೊಕ್ಕೈಡೋ ದ್ವೀಪದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭಾರೀ ಭೂಕಂಪವು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ...

Read moreDetails

ಫ್ಯಾನ್‌ಗಳ ಮನಸ್ಸು ಕದ್ದಿರೋ ಸೂರಜ್ ಸಿಂಗ್ ವಯಸ್ಸೆಷ್ಟು? ಹೊರಗಡೆ ಲವ್ ಇದ್ದಿಯಾ?

Web (16)

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಅವರು ಈಗ ಶೋದ ಲವ್ ಬಾಯ್ ಆಗಿ ಚರ್ಚೆಗೆ ಗುರಿಯಾಗಿದ್ದಾರೆ. ಅವರ ಸೌಂದರ್ಯ,...

Read moreDetails

‘ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ!’: ಗಿಲ್ಲಿಗೆ ಕೀಳುಮಟ್ಟದ ಟೀಕೆ ಮಾಡಿದ ಅಶ್ವಿನಿ!

Web (15)

ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಒಂದಾದ ಮೇಲೊಂದು ವಿವಾದಗಳು ತಲೆದೋರುತ್ತಿವೆ. ಸ್ಪರ್ಧಿ ಅಶ್ವಿನಿ ಗೌಡರ ವರ್ತನೆ ಮತ್ತೊಮ್ಮೆ ಚರ್ಚೆಗೆ ಗುರಿಯಾಗಿದೆ. ಕಳೆದ ವಾರ ಕಿಚ್ಚ ಸುದೀಪ್ ಅವರಿಂದ...

Read moreDetails

ಕರ್ನಾಟಕದಲ್ಲಿ ಮಳೆ ಆರ್ಭಟ: ಕರಾವಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿಗೂ ಯೆಲ್ಲೋ ಅಲರ್ಟ್!

Web (14)

ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆಯುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಇನ್ನೂ ಒಂದು ವಾರದ ಮಟ್ಟಿಗೆ ವ್ಯಾಪಕ ಮಳೆಯ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯವಾಗಿದ್ದು,...

Read moreDetails

ಚಿನ್ನ-ಬೆಳ್ಳಿ ಬೆಲೆ ಇಳಿಮುಖ: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್, ಒಂದೇ ವಾರದಲ್ಲಿ 77,000 ರೂ. ಇಳಿಕೆ!

Gold

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರತದಲ್ಲಿ 2025ರಲ್ಲಿ ಗಗನಕ್ಕೇರಿದ್ದವು. ಆದರೆ, ಈಗ ಇವೆರಡೂ ಇಳಿಮುಖವಾಗುತ್ತಿವೆ. ಕಳೆದ ಒಂದೇ ವಾರದಲ್ಲಿ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ...

Read moreDetails

ಇಂದಿನ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಕ್ಷಣ!

Rashi bavishya

ಇಂದು, ಅಕ್ಟೋಬರ್ 25, 2025 ರಂದು, ಶಾಲಿವಾಹನ ಶಕವರ್ಷ 1948, ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಶನಿವಾರದ...

Read moreDetails

ಟಾಸ್ಕ್​ನಿಂದ ರಂಗೇರಿದ ದೊಡ್ಮನೆ: ರಘು ಆಟಕ್ಕೆ ಸ್ಪರ್ಧಿಗಳು ಶಾಕ್, ರೊಚ್ಚಿಗೆದ್ದ ರಿಷಾ ಗೌಡ

Web (13)

ಕನ್ನಡ ಬಿಗ್ ಬಾಸ್ ಸೀಸನ್ 12ರ ದೊಡ್ಮನೆಯಲ್ಲಿ ಈ ವಾರ ಫಿಸಿಕಲ್ ಟಾಸ್ಕ್‌ನಿಂದ ರಂಗೇರಿದೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನೀಡಲಾದ ನಾಣ್ಯ ಸಂಗ್ರಹ ಟಾಸ್ಕ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ...

Read moreDetails

ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ

Web (12)

ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟ್ ಆಗಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮಾಡಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ನಡೆದ...

Read moreDetails

ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್: ಮಹಾಘಟಬಂಧನ್ ಘೋಷಣೆ.!

Web (11)

ಬಿಹಾರದ 2025 ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೂ ಮುನ್ನ ನಡೆಯುತ್ತಿದ್ದ ಸೀಟು ಹಂಚಿಕೆಯ ಭಿನ್ನಾಭಿಪ್ರಾಯಗಳ ನಡುವೆಯೇ, ಮಹಾಘಟಬಂಧನ್ (RJD, ಕಾಂಗ್ರೆಸ್, ವಿಪಕ್ಸ್ ಪಕ್ಷಗಳು) ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ...

Read moreDetails

ಬಿಗ್ ಬಾಸ್‌‌ಗೆ ರೀ-ಎಂಟ್ರಿ ಕೊಟ್ಟು ಸಂಜನಾ ಗಲ್ರಾನಿ ಪೋಲ್ ಡಲ್

Web (10)

ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಜನಾ ಗಲ್ರಾನಿ, ಕನ್ನಡ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ವರ್ಷಗಳ ನಂತರ ಈಗ ತೆಲುಗು ಬಿಗ್ ಬಾಸ್‌ಗೆ...

Read moreDetails

17 ವರ್ಷಗಳಲ್ಲಿ ಮೊದಲು ಆಸ್ಟ್ರೇಲಿಯಾ ವಿರುದ್ಧ ಮತ್ತೆ ಡಕ್ ಔಟ್ ಆದ ವಿರಾಟ್ ಕೊಹ್ಲಿ

Web (7)

ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ...

Read moreDetails

ಭಕ್ತರೊಂದಿಗೆ ಕೆಂಡ ಹಾಯ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ

Web (6)

ಹಾಸನಾಂಬ ದೇವಾಲಯದ ವಾರ್ಷಿಕ ದರ್ಶನೋತ್ಸವಕ್ಕೆ ಇಂದು ಅಂತ್ಯ ಬಂದಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಭಕ್ತರೊಂದಿಗೆ ಕೆಂಡ ಹಾಯ್ದು ದೇವಿಯ ಆಶೀರ್ವಾದ...

Read moreDetails

ಚಿನ್ನ-ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ, 6 ದಿನಗಳಲ್ಲಿ ₹8,000ಕ್ಕೂ ಹೆಚ್ಚು ಇಳಿಕೆ!

Gold

ಭಾರತದ ಚಿನ್ನ ಮಾರುಕಟ್ಟೆಯಲ್ಲಿ ಕಳೆದ ಆರು ದಿನಗಳಿಂದ ಸತತ ಇಳಿಕೆಯ ಹಂತ ನಡೆಯುತ್ತಿದ್ದು, ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹8,000ಕ್ಕೂ ಹೆಚ್ಚು ಕುಸಿತ...

Read moreDetails

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಟ್ಟೆಯಿಲ್ಲದೇ ಬಾಸ್‌ ಜೊತೆ ನಡೆಯುತ್ತೆ ಮೀಟಿಂಗ್ ​​!

Web (5)

ಫಿನ್‌ಲ್ಯಾಂಡ್‌, ಜಗತ್ತಿನ ಅತ್ಯಂತ ಸಂತೋಷದ ದೇಶವಾಗಿ ಸತತ ಎಂಟು ವರ್ಷಗಳಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇಲ್ಲಿನ ವಿಚಿತ್ರ ಸಂಸ್ಕೃತಿ, ಸೌನ ಸ್ನಾನದ ಆಚರಣೆ ಮತ್ತು ಬೆತ್ತಲೆಯಾಗಿ ನಡೆಯುವ...

Read moreDetails

ಆಸ್ತಿ ಆಸೆಗೆ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!

Web (4)

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯು ಸಮಾಜವನ್ನು ಆಘಾತಕ್ಕೀಡು ಮಾಡಿದೆ. ತಂದೆಯ ಸಾವಿನ ನಂತರ ಮೂರು ದಿನಗಳ ಕಾಲ ಅಂತ್ಯಸಂಸ್ಕಾರ ನಿರ್ವಹಿಸದೆ, ಶವವನ್ನು ಮನೆ ಮುಂದೆಯೇ...

Read moreDetails

ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!

Web (3)

ರಾಶಿಕಾ ಶೆಟ್ಟಿ ಮತ್ತು ವೈಲ್ಡ್‌ ಕಾರ್ಡ್ ಸ್ಪರ್ಧಿ ಸೂರಜ್‌ ಸಿಂಗ್‌ ನಡುವಿನ ಕೆಮಿಸ್ಟ್ರಿಯು ಮನೆಯ ಸದಸ್ಯರಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಕುತೂಹಲ ಮೂಡಿಸಿದೆ. ಒಟ್ಟಿಗೆ ಸಮಯ ಕಳೆಯುವುದರಿಂದ ಹಿಡಿದು,...

Read moreDetails

ಹಾಸನಾಂಬ ದೇವಿಯ ದರ್ಶನಕ್ಕೆ ಇಂದು ತೆರೆ: ನಾಳೆ ಗರ್ಭಗುಡಿ ಬಾಗಿಲು ಬಂದ್

Web (2)

ಕರ್ನಾಟಕದ ಪ್ರಸಿದ್ಧ ಶಕ್ತಿ ಕೇಂದ್ರವಾದ ಹಾಸನಾಂಬ ದೇವಾಲಯದ ಸಾರ್ವಜನಿಕ ದರ್ಶನಕ್ಕೆ ಇಂದು, ಅಕ್ಟೋಬರ್ 23, 2025 ರಂದು ತೆರೆ ಬೀಳಲಿದೆ. ದೇವಾಲಯದ ಗರ್ಭಗುಡಿಯ ಬಾಗಿಲು ಮಧ್ಯಾಹ್ನ ಬಂದ್...

Read moreDetails

ಮೈಸೂರಿನ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಗ್ಯಾಂಗ್ ಬಯಲು

Web (1)

ಮೈಸೂರಿನ ಕಾರ್ಖಾನೆಯಂತಹ ಒಂದು ಐಶಾರಾಮಿ ಬಂಗಲೆಯಲ್ಲಿ ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ  ನಡೆಯುತ್ತಿತ್ತು. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಗ್ಯಾಂಗ್...

Read moreDetails

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ: ಕಾವ್ಯಾ ಶೈವ ಸಿಟ್ಟು!

Web

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ನಟನ ಹಾಸ್ಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಆಟದ ಗಂಭೀರತೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗಿನ ಕಾಯಿನ್...

Read moreDetails

ಸೈಕ್ಲೋನ್ ಎಫೆಕ್ಟ್: ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ!

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಇಂದು, ಅಕ್ಟೋಬರ್ 23, 2025 ರಂದು, ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ...

Read moreDetails

ಇಂದಿನ ರಾಶಿ ಭವಿಷ್ಯ ಅಕ್ಟೋಬರ್ 23, 2025: ಈ ರಾಶಿಯವರಿಗೆ ಉದ್ಯೋಗದ ಆಪರ್ ಬರಬಹುದು

Rashi bavishya

ಇಂದು, ಅಕ್ಟೋಬರ್ 23, 2025 ರಂದು, ಶರದ್ ಋತುವಿನ ಈ ದಿನದ ರಾಶಿ ಭವಿಷ್ಯವು ವಿಶೇಷವಾದ ಸಂದೇಶಗಳನ್ನು ನೀಡುತ್ತದೆ. ಸಂತೃಪ್ತಿಯಿಂದ ಕೂಡಿದ ಹೊಣೆಗಾರಿಕೆ, ಏಕಾಂತಕ್ಕೆ ಒತ್ತು, ನಿರರ್ಗಳತೆ,...

Read moreDetails

ಕಾವೇರಿ ತೀರ್ಥೋದ್ಭವ: ತಲಕಾವೇರಿಯಲ್ಲಿ ಜೀವನದಿಯ ದೈವಿಕ ದರ್ಶನ

Web (24)

ಕರುನಾಡ ಜೀವನದಿಯಾದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1:44 ಗಂಟೆಗೆ ಪವಿತ್ರ ತೀರ್ಥೋದ್ಭವ ನಡೆದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ...

Read moreDetails

‘ದಿಲ್ಮಾರ್’ಗೆ ಪ್ರೀ-ರಿಲೀಸ್ ಇವೆಂಟ್‌ಗೆ ಶಿವಣ್ಣ ಮೆರುಗು..!

Web (23)

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್ ಕೊಟ್ಟಿರುವ ದಿಲ್ಮಾರ್ ಸಿನಿಮಾಗೀಗ ದೊಡ್ಮನೆ ದೊರೆ ಶಿವಣ್ಣನ ಬೆಂಬಲ ಸಿಕ್ಕಿದೆ. ಇದೇ ತಿಂಗಳ 24ರಂದು ತೆರೆಗೆ...

Read moreDetails

ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆ ಇಟಿಹೆಚ್‌ನ ಜೊತೆ ಪಾಲುದಾರಿಕೆ: ಸಚಿವ ಎನ್‌ ಎಸ್‌ ಭೋಸರಾಜು

Web (22)

ಬೆಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವಂತಹ ಕ್ವಾಂಟಮ್‌ ಸಿಟಿ ಅಭಿವೃದ್ದಿಗೆ, ಭೌತಶಾಸ್ತ್ರ ಹಾಗೂ ಕ್ವಾಂಟಮ್‌ ಸಂಶೋಧನೆಯಲ್ಲಿ ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಇಟಿಹೆಚ್‌ ಹಾಗೂ ಜಿನೇವಾದ (GESDA) ಸೈನ್ಸ್‌...

Read moreDetails

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನೇ ಕೊಂದ ಪಾಪಿ

Web (21)

ಬೆಂಗಳೂರಿನ ರೈಲು ಟ್ರ್ಯಾಕ್ ಬಳಿ ನಡೆದ ಭಯಂಕರ ಹತ್ಯೆಯ ಕುರಿತು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದಿವೆ. 20 ವರ್ಷದ ಬಿ.ಫಾರ್ಮ ಸಿಬಿಎಸ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಅವರ...

Read moreDetails

ಸ್ಯಾಂಡಲ್ ವುಡ್ ನಟಿ ಸಂಗೀತ ಭಟ್ ಆಸ್ಪತ್ರೆಗೆ ದಾಖಲು , ಆಗಿದ್ದೇನು?

Web (16)

ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ಪ್ರಸಿದ್ಧ ನಟಿ ಸಂಗೀತಾ ಭಟ್ ಅವರು ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗರ್ಭಾಶಯದೊಳಗೆ 1.75 ಸೆಂ.ಮೀ.ಗಳಷ್ಟು ಬೆಳೆದಿರುವ ಪಾಲಿಪ್ (ಗರ್ಭಾಶಯದ ಗೆಡ್ಡೆ)...

Read moreDetails

ಗ್ರಾಮ ಪಂಚಾಯಿತಿ ಮುಂದೆ ವಾಟರ್‌ಮ್ಯಾನ್ ಸಂಬಳ ಸಿಗದೆ ಮನನೊಂದು ಆ*ತ್ಮಹ*ತ್ಯೆ

Web (15)

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಳೆದ ಎರಡು ವರ್ಷಗಳಿಂದ ಸಂಬಳ ಸಿಗದೆ ಮನನೊಂದಿದ್ದ ವಾಟರ್‌ಮ್ಯಾನ್ ಚಿಕ್ಕಸು ನಾಯಕ (65) ಅವರು ಗ್ರಾಮ ಪಂಚಾಯಿತಿ...

Read moreDetails

ರಕ್ಷಿತಾ ಶೆಟ್ಟಿಯ ಧೈರ್ಯಕ್ಕೆ ಮೆಚ್ಚಲೇಬೇಕು: ಅಶ್ವಿನಿ-ಜಾನ್ವಿ ಕೂಗಾಡಿದರೂ ಡೋಂಟ್ ಕೇರ್

Web (14)

ಕನ್ನಡ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಯ ಗಟ್ಟಿತನ ಮತ್ತು ಧೈರ್ಯವು ವೀಕ್ಷಕರ ಗಮನ ಸೆಳೆಯುತ್ತಿದೆ. ಬಿಗ್ ಬಾಸ್‌ಗೆ ಬಂದ ಕೆಲವೇ ದಿನಗಳಲ್ಲಿ ರಕ್ಷಿತಾ ಶೆಟ್ಟಿಯನ್ನು ಜಾನ್ವಿ...

Read moreDetails

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ..!

Web (13)

ಚಿನ್ನದ ಬೆಲೆಯಲ್ಲಿ ಇಂದು ಶುಕ್ರವಾರ ಗಣನೀಯ ಏರಿಕೆ ಕಂಡುಬಂದಿದೆ, ಆದರೆ ಬೆಳ್ಳಿ ಬೆಲೆಯಲ್ಲಿ ಸತತ ಇಳಿಕೆಯಾಗಿದೆ. ಬೆಂಗಳೂರಿನ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 303 ರೂಪಾಯಿಗಳಷ್ಟು ಏರಿಕೆಯಾಗಿದ್ದು,...

Read moreDetails

ಬೆಂಗಳೂರಿಗರೇ ನಕಲಿ ಕ್ಲಿನಿಕ್‌ಗೆ ಹೋಗೋ ಮುನ್ನ ಎಚ್ಚರ ಎಚ್ಚರ..!

Web (12)

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಅನಧಿಕೃತ ಕ್ಲಿನಿಕ್‌ಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹೆಗ್ಗನಹಳ್ಳಿ ಕ್ರಾಸ್‌ನ ಮೋಹನ್ ಚಿತ್ರಮಂದಿರದ ಬಳಿಯಿರುವ ಶ್ರೀ...

Read moreDetails

ವೈದ್ಯೆ ಕೃತಿಕಾ ಕೊಲೆ ಕೇಸ್‌ಗೆ ಟ್ವಿಸ್ಟ್‌: ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್​ ಡಾಕ್ಟರ್ ಅಸಲಿ ಮುಖ

Web (11)

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಡರ್ಮಟಾಲಜಿಸ್ಟ್ ಡಾ. ಕೃತಿಕಾ ರೆಡ್ಡಿ (29) ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವುಗಳು ಬೆಳಕಿಗೆ ಬಂದಿವೆ. ಕೃತಿಕಾ ಅವರ ಗಂಡ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ...

Read moreDetails

ಬೆಂಗಳೂರಿನ ಶಂಕರಪುರದಲ್ಲಿ ಬಾಲಕಿ ಮೇಲೆ ಅ*ತ್ಯಾಚಾ*ರ, ಕಾಮುಕ ಬಂಧನ!

Web (9)

ಬೆಂಗಳೂರಿನ ಶಂಕರಪುರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯು ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. 10ನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಪರಿಚಯದ ಕಾಮುಕನಿಂದ ನಿರಂತರ ಅತ್ಯಾಚಾರ ನಡೆದಿದ್ದು,...

Read moreDetails

ಚಿತ್ರದುರ್ಗದಲ್ಲಿ ಇಬ್ಬರು ಯುವತಿಯರ ಕೈಹಿಡಿದ ಯುವಕ: ವಿಡಿಯೋ ವೈರಲ್

Web (8)

ಚಿತ್ರದುರ್ಗ ನಗರದಲ್ಲಿ ನಡೆದ ಒಂದು ಅಚ್ಚರಿಯ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗಿದೆ. ಎಂ.ಕೆ. ಪ್ಯಾಲೇಸ್ ಹಾಲ್‌ನಲ್ಲಿ ನಡೆದ ಈ ಮದುವೆಯಲ್ಲಿ, ಮುಸ್ಲಿಂ ಯುವಕನೊಬ್ಬ ವಸೀಂ ಶೈಕ್...

Read moreDetails

ದೀಪಾವಳಿ ಹಬ್ಬದ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಬೇಕು? ಯಾವ ಬಣ್ಣ ಅಶುಭ?

Web (7)

ದೀಪಾವಳಿ, ದೀಪಗಳ ಹಬ್ಬವು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಭವ್ಯವಾದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯು...

Read moreDetails

ದೇಶಾದ್ಯಂತ 2027ರ ಜನಗಣತಿಗೆ ಸಿದ್ಧತೆ: ನವೆಂಬರ್‌ನಲ್ಲಿ ಪೂರ್ವ-ಪರೀಕ್ಷೆ, ಮೊದಲ ಬಾರಿಗೆ ಸ್ವಯಂ-ಗಣತಿ ಆಯ್ಕೆ

Web (6)

ಭಾರತದ 2027ರ ಜನಗಣತಿಯ ಪೂರ್ವ-ಪರೀಕ್ಷಾ ಕಾರ್ಯವು ಈ ನವೆಂಬರ್‌ನಿಂದ ಆರಂಭವಾಗಲಿದ್ದು, ದೇಶದ ಮೊದಲ ಸಂಪೂರ್ಣ ಡಿಜಿಟಲ್ ಮತ್ತು ಜಾತಿ-ಅಂತರ್ಗತ ಜನಗಣತಿಯತ್ತ ಮಹತ್ವ ಹೆಜ್ಜೆಯಾಗಿದೆ. ಭಾರತದ ರಿಜಿಸ್ಟ್ರಾರ್ ಜನರಲ್...

Read moreDetails

5 ಕೋಟಿ ನಗದು, ಚಿನ್ನಾಭರಣ, ಐಷಾರಾಮಿ ಕಾರುಗಳ ಜೊತೆಗೆ ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ..!

Web (5)

ಪಂಜಾಬ್‌ನ ರೋಪರ್ ವಲಯದ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್ ಭ್ರಷ್ಟಾಚಾರ ಆರೋಪದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧನಕ್ಕೊಳಗಾಗಿದ್ದಾರೆ. 8 ಲಕ್ಷ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್...

Read moreDetails

ಬೆಂಗಳೂರಿಗೆ ಭಾರೀ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ!

Gettyimages 591910329 56f6b5243df78c78418c3124

ಭಾರತ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಅಕ್ಟೋಬರ್ 18 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ...

Read moreDetails
Page 1 of 28 1 2 28

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist