ADVERTISEMENT
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

ಕರ್ನಾಟಕಕ್ಕೆ 25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ; ಹೆಚ್.ಡಿ ದೇವೇಗೌಡ

Hd

ಬೆಂಗಳೂರು: ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ಅಡಿ ನೀರು ಹಂಚಿಕೆ ಆಗಬೇಕು. ಈ ಗುರಿ ಸಾಧನೆಗಾಗಿ ಎಲ್ಲಾ ಪಕ್ಷಗಳನ್ನು.ಒಳಗೊಂಡು ಹೋರಾಟ ಮಾಡುತ್ತೇನೆ ಎಂದು ಮಾಜಿ...

Read moreDetails

‘ನಿಮಗೊಂದು ಸಿಹಿ ಸುದ್ದಿ’ ಚಿತ್ರದ ಟ್ರೇಲರ್ ಬಿಡುಗಡೆ: ಯುವಕನೊಬ್ಬ ಗರ್ಭಧರಿಸಿ‌ ಅಚ್ಚರಿ ಹುಟ್ಟಿಸುವ ಕಥೆ!

Nimagondu sihi suddi movie

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಗಳಾಗುತ್ತಿವೆ. ಅಂಥ ಚಿತ್ರಗಳ ಸಾಲಿಗೆ ಇದೀಗ ‘ನಿಮಗೊಂದು ಸಿಹಿ ಸುದ್ದಿ’ ಸಹ ಸೇರ್ಪಡೆಯಾಗುತ್ತಿದೆ. ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ...

Read moreDetails

ಬರಾಕ್ ಒಬಾಮ ಸಲಿಂಗಕಾಮಿ, ಮಿಶೆಲ್ ಒಬಾಮ ಗಂಡು: ಎಲಾನ್ ಮಸ್ಕ್ ತಂದೆ ಸ್ಫೋಟಕ ಹೇಳಿಕೆ

Barack obama, michelle obama

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಒಬಾಮ ಕುರಿತು ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್...

Read moreDetails

ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ ಕಿಚ್ಚನ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್!

Kiccha sudeep

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ತಮಿಳಿನ...

Read moreDetails

ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣಕ್ಕೆ ಹೆಚ್‌ಡಿಕೆ ತಕರಾರು: ಡಿ.ಕೆ ಶಿವಕುಮಾರ್

Dk shivakumar

ಕನಕಪುರ: “ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ...

Read moreDetails

ಗಣೇಶ್ ಕುಣಿಸಲು ಬಂದ ಜಾನಿ ಮಾಸ್ಟರ್..Yours Sincerely ರಾಮ್‌ಗೆ ಖ್ಯಾತ ಕೊರಿಯೋಗ್ರಫರ್ ಎಂಟ್ರಿ

Johnny master kannada movie

ತೆಲುಗು ಚಿತ್ರರಂಗದ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಕನ್ನಡ ಚಿತ್ರರಂಗಕ್ಕೂ ಪರಿಚಿತರು. ತಮ್ಮ ಡ್ಯಾನ್ಸ್ ಕಲೆಯ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಅವರು ರಾಜಕುಮಾರ ಚಿತ್ರದ ಅಪ್ಪು...

Read moreDetails

ಗ್ಯಾರಂಟಿ ನ್ಯೂಸ್‌‌ ಚಾನಲ್‌ಗೆ ಶುಭ ಹಾರೈಸಿದ ಸಚಿವ ಹೆಚ್‌.ಸಿ ಮಹದೇವಪ್ಪ

Hc mahadevappa

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ಕುಂಭಮೇಳದಲ್ಲೂ ಮೇಳೈಸಿದ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಹಾಡು.‌.!

Kuladalli keelyavudo movie

ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ...

Read moreDetails

ಮುಂದಿನ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಬೇಕು: ಸಿಎಂ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್

Untitled design 2025 02 15t174825.095

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಒತ್ತಡ ಹೆಚ್ಚಾಗುತ್ತಿದ್ದಂತೆ, ರಾಜ್ಯದ ಮುಂದಿನ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿವೆ. ಸಿದ್ದರಾಮಯ್ಯ ನೇತೃತ್ವದಲ್ಲೇ...

Read moreDetails

ಅಮೆಜಾನ್‌ ಪ್ರೈಂನಲ್ಲಿ ಸದ್ದು ಮಾಡುತ್ತಿದೆ ಗೋಪಿಚಂದ್‌ ನಟನೆಯ ಆಕ್ಷನ್‌ ಎಂಟರ್ಟೇನರ್ ‘ವಿಶ್ವಂ’ ಸಿನಿಮಾ

Vishwam movie

ಗೋಪಿಚಂದ್ ಮತ್ತು ಕಾವ್ಯಾ ಥಾಪರ್ ನಟಿಸಿರುವ ತೆಲುಗಿನ ಆಕ್ಷನ್- ರೊಮ್ಯಾಂಟಿಕ್ ಚಿತ್ರ "ವಿಶ್ವಂ" ಅಮೆಜಾನ್ ಪ್ರೈಮ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡುಗರ ಮೆಚ್ಚುಗೆ ಪಡೆಯುತ್ತಿದೆ. ಡೈನಾಮಿಕ್ ಡೈರೆಕ್ಟರ್ ಶ್ರೀನು ವೈಟ್ಲ...

Read moreDetails

ಕಾಂಗ್ರೆಸ್‌ ಸರ್ಕಾರದಿಂದ ವಿಶ್ವವಿದ್ಯಾಲಯ ಮುಚ್ಚುವ ಭಾಗ್ಯ, ಮಂಡ್ಯದಲ್ಲಿ ಶಿಕ್ಷಣಕ್ಕೆ ಕೊಡಲಿ ಪೆಟ್ಟು: ಆರ್‌.ಅಶೋಕ ಆಕ್ರೋಶ

R ashok

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದಾರೆ. ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ...

Read moreDetails

“ಜಸ್ಟ್ ಮ್ಯಾರೀಡ್” ಚಿತ್ರ ನೋಡಲು ನಾನು‌ ಕೂಡ ಕಾತುರದಿಂದ ಕಾಯುತ್ತಿದ್ದೇನೆ: ಅಶ್ವಿನಿ ಪುನೀತ್ ರಾಜಕುಮಾರ್

Just married movie

ವಿಶ್ವವೇ ಮೆಚ್ಚಿದ "ಕಾಂತಾರ" ಚಿತ್ರ ಸೇರಿದಂತೆ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ abbs studios ಲಾಂಛನದಲ್ಲಿ ಸಿ.ಆರ್ ಬಾಬಿ ಅವರ ಜೊತೆಗೂಡಿ ನಿರ್ಮಿಸಿರುವ...

Read moreDetails

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಚಾನಲ್ ಲೋಕಾರ್ಪಣೆ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌

Dk shivakumar

ಗ್ಯಾರಂಟಿ ನ್ಯೂಸ್.. ಇದು ನಮ್ಮೆಲ್ಲರ ಕನಸು.. ಫೆಬ್ರವರಿ 14, ಶುಕ್ರವಾರ ಈ ಕನಸು ನನಸಾಗಿದೆ.. ಸ್ಯಾಟಲೈಟ್ ಸುದ್ದಿವಾಹಿನಿಯಾಗಿ ಗ್ಯಾರಂಟಿ ನ್ಯೂಸ್, ವೀಕ್ಷಕರ ಮುಂದೆ ಬಂದಿದೆ.. ಕಳೆದ ಒಂದು...

Read moreDetails

ಶಾಸಕ ಅಶ್ವಥ್ ನಾರಾಯಣ್ ಅವರಿಂದ ಅನಾವರಣವಾಯಿತು ‘ನಾಗವಲ್ಲಿ ಬಂಗಲೆ’ ಚಿತ್ರದ ಹಾಡುಗಳು

Untitled design (98)

ವಿಭಿನ್ನ ಕಥಾಹಂದರ ಹೊಂದಿರುವ "ನಾಗವಲ್ಲಿ ಬಂಗಲೆ" ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಅಶ್ವಥ್ ನಾರಾಯಣ್ ಧ್ವನಿಸುರುಳಿ ಅನಾವರಣ ಮಾಡಿದರು. ಹಿರಿಯ...

Read moreDetails

ವ್ಯಾಲಂಟೈನ್ಸ್ ಡೇ ಪ್ರೋಗ್ರಾಮ್‌ಗೆ ಹಾಟ್‌ ಡ್ರೆಸ್‌ನಲ್ಲಿ ಬಂದ ನಟಿ: ವಿಡಿಯೋ ವೈರಲ್‌‌

Untitled design (95)

ಬಾಲಿವುಡ್ ನಟಿ ಕಂಗನಾ ಶರ್ಮ ಫೆಬ್ರವರಿ 14ರಂದು ಬಾಂದ್ರಾದಲ್ಲಿ ನಡೆದ ವ್ಯಾಲಂಟೈನ್ಸ್ ಡೇ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ಲೆಗ್ಸ್ಲಿಟ್ ಡ್ರೆಸ್ ಧರಿಸಿ ಹಾಟ್ ಲುಕ್‌ನೊಂದಿಗೆ ಹಾಜರಾಗಿದ್ದರು. ಅವರ...

Read moreDetails

ತುಂಬಿದ ಕೊಡ ತುಳಿಕಿತಲೇ ಪರಾಕ್: ಭವಿಷ್ಯ ನುಡಿದ ಮೈಲಾರ ಲಿಂಗೇಶ್ವರ ಕಾರ್ಣಿಕ

Untitled design (93)

ಹೂವಿನಹಡಗಲಿ: ನಾಡಿನ ಜನರು ಕುತೂಹಲದಿಂದ ಕಾಯುತ್ತಿದ್ದ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದ ಭವಿಷ್ಯವಾಣಿ ಈ ವರ್ಷವೂ ಗಮನಸೆಳೆದಿದೆ. ಮೈಲಾರ ಲಿಂಗೇಶ್ವರ ಜಾತ್ರೆಯ ಪ್ರಯುಕ್ತ...

Read moreDetails

ಜಯಲಲಿತಾ ಆಭರಣ ಮತ್ತು ಆಸ್ತಿ ಹಸ್ತಾಂತರ ಪ್ರಕ್ರಿಯೆ ಆರಂಭ: ಸರ್ಕಾರಕ್ಕೆ ಸೇರಲಿರುವ ವಸ್ತುಗಳ ಪಟ್ಟಿ!

Jayalalitha

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಆಭರಣಗಳು, ವಸ್ತ್ರಗಳು, ಹಾಗೂ ಬೇರೆ ಅನೇಕ ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ....

Read moreDetails

ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

471138 lakshmi hebbalkar

ಬೆಳಗಾವಿ:  ಕಳೆದ ಎರಡು ತಿಂಗಳ ಕಾಲ ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗದಿರುವುದರಿಂದ ಫಲಾನುಭವಿ ಮಹಿಳೆಯರ ಆತಂಕಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಹಾರ ಘೋಷಿಸಿದ್ದಾರೆ. 15ನೇ, 16ನೇ...

Read moreDetails

ರಸ್ತೆ ಅಪಘಾತ : ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಸ್ಪತ್ರೆಗೆ ದಾಖಲು

Untitled design (90)

ನವದೆಹಲಿ: ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪಂಜಾಬ್‌ನ ಪಾಟಿಯಾಲದಲ್ಲಿ ಕಾರು ಅಪಘಾತಕ್ಕೆ ಗುರಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿಯಲ್ಲಿ ನಡೆಯಲಿದ್ದ ರೈತ...

Read moreDetails

ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ: ಡಿ.ಕೆ ಶಿವಕುಮಾರ್

Untitled design (89)

ಬೆಂಗಳೂರು: “ಈ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ....

Read moreDetails

ಗ್ಯಾರಂಟಿ ನ್ಯೂಸ್ ಚಾನೆಲ್‌ನಲ್ಲಿ ಗಣ್ಯಾತಿಗಣ್ಯರ ಸಮಾಗಮ

Add a subheading (24)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ಗ್ಯಾರಂಟಿ ನ್ಯೂಸ್‌ ರೂಂ ಉದ್ಘಾಟನೆ ಮಾಡಿದ ಕಮಿಷನರ್‌ ಬಿ. ದಯಾನಂದ್‌

Add a subheading (22)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ಗ್ಯಾರಂಟಿ ನ್ಯೂಸ್ ಗೆ ಶುಭ ಹಾರೈಸಿದ ಸ್ಯಾಂಡಲ್‌ವುಡ್‌‌ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ

Untitled design (86)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ಗ್ಯಾರಂಟಿ ನ್ಯೂಸ್‌ ಕಚೇರಿ ಉದ್ಘಾಟಿಸಿದ ಕಿಚ್ಚ ಸುದೀಪ್

Untitled design (84)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ನಮ್ಮ ಅವಶ್ಯಕತೆ ‘ಆ’ ಸಮುದಾಯಕ್ಕೆ ಇಲ್ಲ; ನಿಖಿಲ್ ಟಾಂಗ್‌..!

Nikhil

ಬೆಂಗಳೂರು: ಮಾಜಿ ಪ್ರಧಾನಿಗಳಾದ ದೇವೇಗೌಡರು ಅಧಿಕಾರಕ್ಕಾಗಿ ಎಂದೂ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಇದನ್ನು ಆ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್...

Read moreDetails

ಅಮೆರಿಕಾದಲ್ಲಿ ಭೀಕರ ಭೂಕಂಪ: ಕರಾಳ ಭವಿಷ್ಯವಾಣಿ ನುಡಿದ ಪ್ರವಾದಿ ಬ್ರ್ಯಾಂಡನ್ ಡೇಲ್ ಬಿಗ್ಸ್.!

Untitled design 2025 01 13t170210.102 1140x570

ವಾಷಿಂಗ್ಟನ್‌‌: ಡೊನಾಲ್ಡ್‌‌ ಟ್ರಂಪ್‌‌ ಹತ್ಯೆಗೆ ಯತ್ನಿಸಿದ ಕುರಿತು ಅಮೆರಿಕಾದ ಸ್ವಯಂಘೋಷಿತ ಪ್ರವಾದಿ ಬ್ರ್ಯಾಂಡನ್‌‌ ಡೇಲ್‌‌ ಬಿಗ್ಸ್‌‌ ಭವಿಷ್ಯ ನುಡಿದಿದ್ದು, ಇದೀಗ ನೈಸರ್ಗಿಕ ವಿಕೋಪದ ಭವಿಷ್ಯ ನುಡಿದಿದ್ದಾರೆ. ಒಕ್ಲಹೋಮಾದ...

Read moreDetails

ಎಲೆಕ್ಷನ್‌ಗೂ ಮುನ್ನವೇ ದೆಹಲಿಯಲ್ಲಿ ಗ್ಯಾರಂಟಿ ಘೋಷಣೆ..!

Hyhhjki

ಇಂದು ದೆಹಲಿ ಕ್ಯಾಬಿನೆಟ್‌ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಹಣಕಾಸು ನೆರವು ನೀಡುವ ಪ್ರಸ್ತಾವನೆಗೆ ಕ್ಯಾಬಿನೆಟ್ ಅಸ್ತು ಎಂದಿದೆ ಎಂದು ಆಮ್...

Read moreDetails

ಡೊನಾಲ್ಡ್ ಟ್ರಂಪ್‌ ಮೇಲೆ ಮತ್ತೆ ಗುಂಡಿನ ದಾಳಿ..!

1315293 trump

ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ. ಫ್ಲೋರಿಡಾದ ಗಾಲ್ಫ್​ ಕೋರ್ಸ್​ ಬಳಿ ದಾಳಿ ನಡೆದಿದೆ. ಡೊನಾಲ್ಡ್...

Read moreDetails

ನಾನ್‌ವೆಜ್‌ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಎಚ್ಚರ..!

ಬಿರಿಯಾನಿ

ಬಿರಿಯಾನಿ .. ಈ ಹೆಸರು ಕೇಳಿದರೆ ಸಾಕು ಸಾಕಷ್ಟು ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿ ಎಂಬುದು ಕೇವಲ ಖಾದ್ಯವಲ್ಲ. ಅದೊಂದು ಭಾವನೆ, ಅದೊಂದು ರೀತಿಯ...

Read moreDetails

ಟ್ರಂಪ್‌ ಆದೇಶ ಬೆನ್ನಲ್ಲೇ ಬಾಂಗ್ಲಾಕ್ಕೆ ಸಿಗುತ್ತಿದ್ದ ಸೌಕರ್ಯಗಳು ಬಂದ್‌

Untitled design 2025 01 27t201135.922 1140x570

ಬಾಂಗ್ಲಾದೇಶದಲ್ಲಿ ತನ್ನ ಎಲ್ಲಾ ನೆರವು ಮತ್ತು ಯೋಜನೆಗಳನ್ನು ಸ್ಥಗಿತಗೊಳಿಸಲು ಅಮೆರಿಕಾದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಆದೇಶಿಸಿದೆ. ಈ ನಿರ್ಧಾರವನ್ನು ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ದೊಡ್ಡ ಹೊಡೆತ ಎಂದು...

Read moreDetails

ಬೆಕ್ಕನ್ನೇ ಬಂಧಿಸಿದ ಪೋಲೀಸರು!

Whatsapp image 2025 02 05 at 4.45.11 pm

ತಪ್ಪನ್ನು ಯಾರೇ ಮಾಡಿರಲಿ, ಕಾನೂನಿನ ಮುಂದೆ ತಲೆ ಬಾಗಲೇ ಬೇಕು ಎಂಬ ನಿಯಮವೇನೋ ಸರಿ. ಮನುಷ್ಯತ್ವ ಇರುವ ಕೆಲ ಮಾನವರೇ ಈ ನಿಯಮಾವಳಿಗಳನ್ನು ಅರ್ಥ ಮಾಡಿಕೊಳ್ಳದೇ ದೊಡ್ಡ...

Read moreDetails

ಮಧುಮೇಹವನ್ನು ಜಯಿಸುವುದು ಹೇಗೆ? ಆಹಾರ, ವ್ಯಾಯಾಮ ಮತ್ತು ಸರಳ ಸಲಹೆಗಳ ರಹಸ್ಯ!

Diabetes

ಮಧುಮೇಹ ಒಂದು ದೀರ್ಘಕಾಲೀನ ಆರೋಗ್ಯ ಸಮಸ್ಯೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದಾಗ ಅಥವಾ ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆ...

Read moreDetails

ವಿಟಮಿನ್ ಕೆ: ಆರೋಗ್ಯದ ಸಂಪೂರ್ಣ ರಕ್ಷಕ, ದೈನಂದಿನ ಅಗತ್ಯ ಎಷ್ಟು?

Vitamin k

ವಿಟಮಿನ್ ಕೆ ಒಂದು ಅಗತ್ಯವಾದ ಪೋಷಕಾಂಶವಾಗಿದ್ದು, ರಕ್ತ ಸ್ರಾವ ನಿಯಂತ್ರಣ, ಮೂಳೆಗಳು ಮತ್ತು ಹೃದಯ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರಾಥಮಿಕವಾಗಿ ಎರಡು ರೂಪಗಳಲ್ಲಿ ಕಾಣಸಿಗುತ್ತದೆ:...

Read moreDetails

ಆಂಡ್ರಾಯ್ಡ್‌‌ನಲ್ಲಿ ಒಂದು ರೇಟ್… ಐಫೊನ್‌ನಲ್ಲಿ ಇನ್ನೊಂದು ರೇಟ್‌.. ಏನಿದು ಕ್ಯಾಪ್ಸಿಕಂ Zepto ಮಹಿಮೆ

Whatsapp image 2025 02 05 at 4.29.55 pm

ಹಿಂದಿನ ದಿನಗಳಲ್ಲಿ ನಾವು ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಲು ಅಂಗಡಿಗೆ ಹೋಗುತ್ತಿದ್ವಿ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌‌ ಫೋನ್‌ ಬಳಕೆಯಿಂದ ಕೂತಲ್ಲೆ ನಮಗೆ ಬೇಕಾದನ್ನು ಪಡೆದುಕೊಳ್ಳಬಹುದು. ಆದರೆ ಇದೀಗ...

Read moreDetails

ವಿಶ್ವ ಕ್ಯಾನ್ಸರ್ ದಿನ 2025 :ಇತಿಹಾಸ, ಉದ್ದೇಶ ಮತ್ತು ಪ್ರಾಮುಖ್ಯತೆ!

Cancer

ಫೆಬ್ರವರಿ 4 ರಂದು ಪ್ರತಿವರ್ಷ ಆಚರಿಸಲಾಗುವ ವಿಶ್ವ ಕ್ಯಾನ್ಸರ್ ದಿನ 2025ರಲ್ಲಿ ಜಾಗತಿಕ ಸ್ತರದಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಹೊಸದಾಗಿ ಚೈತನ್ಯ ತುಂಬಲಿದೆ. ಈ ದಿನದ ಪ್ರಮುಖ...

Read moreDetails

ಶಕ್ತಿಸೌಧದಲ್ಲಿ ನಾಯಿ ಸಾಕಲು ನಿರ್ಧಾರ; ಸ್ಪೀಕರ್ & ಸಭಾಪತಿಗಳಿಂದ ಮಹತ್ವದ ತೀರ್ಮಾನ

Untitled design (20)

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೀದಿನಾಯಿಗಳ ಕಾಟಕ್ಕೆ ಸದ್ಯಕ್ಕೆ ಕಡಿವಾಣ ಹಾಕುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಂಗಳೂರಿನ ಬೀದಿಗಳಿರಲಿ ಇಡೀ ರಾಜಧಾನಿಯ ಶಕ್ತಿಕೇಂದ್ರ ವಿಧಾನಸೌಧದಲ್ಲೇ ಬೀದಿನಾಯಿಗಳ ಕಾಟ ಶುರುವಾಗಿಬಿಟ್ಟಿದೆ....

Read moreDetails

RCB ತಂಡದಿಂದ ಸ್ಟಾರ್ ಪ್ಲೇಯರ್ ಔಟ್!

Whatsapp image 2025 02 05 at 4.20.09 pm

ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್...

Read moreDetails

“ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ”: ಪವಿತ್ರಾ ಗೌಡ

Whatsapp image 2025 02 05 at 4.00.51 pm (1)

ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಪವಿತ್ರಗೌಡ ರಿಲೀಸ್‌ ಆದ ನಂತರ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಆ್ಯಕ್ಟಿವ್‌ ಆಗಿದ್ದು, ತಮ್ಮ ಇನ್‌‌ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ....

Read moreDetails

ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯಶಸ್ವಿಯಾಗಲಿಲ್ಲ: ರಾಹುಲ್‌ ಗಾಂಧಿ

Prajavani 2025 02 03 j6njb2rp file7z7dd5vo1c9hw7ciqo 900x570

ನವದೆಹಲಿ: ಲೋಕಸಭೆಯಲ್ಲಿ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್...

Read moreDetails

ಪ್ಯಾರಾ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಶೀತಲ್ ದೇವಿಗೆ ಆನಂದ್ ಮಹೀಂದ್ರಾ ಉಡುಗೊರೆ!

ಭಾರತೀಯ ಪ್ಯಾರಾಲಿಂಪಿಕ್ ಬಿಲ್ಲುಗಾರ್ತಿ ಮತ್ತು 2024 ರ ಕಂಚಿನ ಪದಕ ವಿಜೇತೆ ಶೀತಲ್ ದೇವಿ ಅವರಿಗೆ ಆನಂದ್ ಮಹೀಂದ್ರಾ ಅವರು ಮಹೀಂದ್ರ ಸ್ಕಾರ್ಪಿಯೋ ಎನ್ ಅನ್ನು ಉಡುಗೊರೆಯಾಗಿ...

Read moreDetails

ʻಅನ್‌ಲಾಕ್‌ ರಾಘವʼನ ಚೆಂದದ ಟ್ರೇಲರ್‌ಗೆ ಚಂದನವನದ ತಾರೆಯರು ಫಿದಾ!

Untitled design 13 1140x570

ಬೆಂಗಳೂರು : ʻಅನ್‌ಲಾಕ್‌ ರಾಘವʼ.. ಚಿತ್ರದ ಹೆಸರೇ ಹೇಳುವಂತೆ ನಾಯಕ ಅನ್‌ಲಾಕ್‌ ಸ್ಪೆಶಲಿಸ್ಟ್‌ ಎಂಬುದು ಸ್ಪಷ್ಟವಾಗುತ್ತದೆ. ಆದ್ರೆ, ಏನನ್ನು ಅನ್‌ಲಾಕ್‌ ಮಾಡ್ತಾನೆ? ಹೇಗೆ ಅನ್‌ಲಾಕ್‌ ಮಾಡ್ತಾನೆ ಅನ್ನೋದಕ್ಕೆ...

Read moreDetails

ಬೇಬಿ ಬಂಪ್ ಫೋಟೋ ಹಂಚಿಕೊಂಡ ಕೆ. ಎಲ್. ರಾಹುಲ್ ಪತ್ನಿ!

Whatsapp image 2025 02 05 at 4.04.00 pm

ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಈ ವರ್ಷ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡು ವರ್ಷಗಳ ನಂತರ ಅವರ ಮನೆಯಲ್ಲಿ ಮಂದಹಾಸ ಮೂಡಲಿದೆ. ಹೀಗಾಗಿ...

Read moreDetails

ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಆರಂಭ: ಅಧಿಕಾರದ ಚುಕ್ಕಾಣಿ ಯಾರಿಗೆ?

Untitled design (15)

ನವದೆಹಲಿ: ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್‌ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ 27 ವರ್ಷಗಳ...

Read moreDetails

2025 ರಿಂದ ಮಿಥುನ ರಾಶಿಯವರಿಗೆ ಒಲಿಯುತ್ತೆ ಅದೃಷ್ಟ..!

Whatsapp image 2025 02 05 at 4.00.51 pm (1)

ರಾಶಿ ಫಲಗಳ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ . ಕಳೆದ ವರ್ಷದ ಬೇಸರ, ಹತಾಶೆ, ಅವಮಾನ, ಆರ್ಥಿಕ ಹಿನ್ನಡೆ ಇದೆಲ್ಲವೂ ಬಹಳ ಹೆಚ್ಚಾಗಿಯೇ ಇದ್ದವು....

Read moreDetails

2025 ರ ವರ್ಷ ಭವಿಷ್ಯ.. ಯಾವ ರಾಶಿಗೆ ಲಾಭ ಯಾವ ರಾಶಿಗೆ ನಷ್ಟ..?

Yearly asro

ಮೇಷ: ಹೂಡಿಕೆಗೆ ಸಮಯ ತುಂಬಾ ಅನುಕೂಲಕರವಾಗಿದೆ . ಮನೋರಂಜನೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಯವನ್ನು ಕಳೆಯಲಾಗುತ್ತದೆ. ಸೋಮಾರಿತನದಿಂದಾಗಿ, ನೀವು ಯಾವುದೇ ಕೆಲಸವನ್ನು ನಿರ್ಲಕ್ಷಿಸಬಹುದು, ಅದು ನಿಮ್ಮ ಮೇಲೆ...

Read moreDetails

2026ರ ಫೆಬ್ರವರಿ 2ಕ್ಕೆ ಕಾಶ್ಮೀರ ನಮ್ಮ ಕೈವಶ: ಲಷ್ಕರ್ ಉಗ್ರ ಸಂಘಟನೆ ನಾಯಕನ ವಾರ್ನಿಂಗ್!

Untitled design 2025 02 03t162958.473 1140x570

ಪಾಕಿಸ್ತಾನ ಆಧಾರಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ, ಕಾಶ್ಮೀರವನ್ನು 2026ರ ಫೆಬ್ರವರಿ 2ರೊಳಗೆ ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. 2025ರ...

Read moreDetails

ಹರಿಯಾಣದಲ್ಲಿ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲು!

Untitled design (16)

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಹರಿಯಾಣ ಸರ್ಕಾರ ಯಮುನಾ ನದಿ ನೀರಿನಲ್ಲಿ ವಿಷ...

Read moreDetails

ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭವಾಗಲಿದೆ; ಯಶಸ್ಸು ಸಾಧಿಸಲು ಉತ್ತಮ ದಿನ!

123

1. ಮೇಷ ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಉತ್ತಮ ದಿನ. ಆದರೆ ಅತಿಯಾದ ಆತುರದಿಂದ ತೊಂದರೆ ಉಂಟಾಗಬಹುದು. ಹಣಕಾಸು ವಿಚಾರದಲ್ಲಿ ಹೂಡಿಕೆಗಳಲ್ಲಿ...

Read moreDetails

Guarantee Exclusive; ಅಂತೆ ಕಂತೆಗಳಿಗೆ ಬ್ರೇಕ್.. ಡೆವಿಲ್ ಶೂಟಿಂಗ್ ಕಿಕ್ ಸ್ಟಾರ್ಟ್..!

Untitled design (19)

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಂ.2 ಆಗಿ ಜೈಲು ಸೇರಿದ್ದ ನಟ ದರ್ಶನ್, ಬೇಲ್ ಪಡೆದು ಹೊರಬಂದಿದ್ದಾರೆ. ಸಂಕ್ರಾಂತಿ ಹಬ್ಬದಂದು ಇಡೀ ಕುಟುಂಬ ಸೇರಿ ಮೈಸೂರಿನ ಫಾರ್ಮ್...

Read moreDetails

ಕುಂಭಮೇಳದ ಕಾಲ್ತುಳಿತ ದುರಂತ ದೊಡ್ಡ ಘಟನೆ ಅಲ್ಲ: ಹೇಮಾಮಾಲಿನಿ

Untitled design (17)

ನವದದೆಹಲಿ: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ದೊಡ್ಡ ಘಟನೆಯೇನಲ್ಲ ಎಂದು ಹೇಳುವ ಮೂಲಕ ಬಿಜೆಪಿಯ ಲೋಕಸಭಾ ಸದಸ್ಯೆ ಹಾಗೂ ಬಾಲಿವುಡ್ ನಟಿ ಹೇಮಾಮಾಲಿನಿ...

Read moreDetails

ಮಹಾಕುಂಭಮೇಳದಲ್ಲಿ ಪ್ರಧಾನಿ ಮೋದಿ ಅಮೃತಸ್ನಾನ

Untitled design (21)

ಮಹಾ ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಪ್ರಯಾಗ್ರಾಜ್ನಲ್ಲಿ ಅಮೃತ ಸ್ನಾನಕ್ಕೆ ಮುನ್ನ ಪ್ರಧಾನಿ ಮೋದಿ ಬೋಟ್ ಮೂಲಕ ಜಲ ವಿಹಾರ ನಡೆಸಿದರು. ದೂರದ ದಡದಲ್ಲಿ ನಿಂತಿದ್ದ...

Read moreDetails

ಫೆಬ್ರವರಿ 7 ಕ್ಕೆ ಮಿಸ್ಟರ್‌‌ ರಾಣಿ ಚಿತ್ರ ಬಿಡುಗಡೆ!

Untitled design (23)

150 ಜನ ಫ್ಯಾಮಿಲಿಗಳು ಸೇರಿ ಮಿಸ್ಟರ್ ರಾಣಿಗೆ ಕೋಟಿಗಟ್ಟಲೆ ದುಡ್ಡು ಧೈರ್ಯವಾಗಿ ಸುರಿದಿರುವುದಕ್ಕೆ ಕಾರಣವೇನು ಗೊತ್ತಾ ?? ಈ ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ...

Read moreDetails

ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ ಹುಡುಕುತ್ತಿದೆ: D K ಶಿವಕುಮಾರ್ ತರಾಟೆ!

Whatsapp image 2025 02 05 at 12.24.49 pm (1)

ಬೆಂಗಳೂರು : ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ D K ಶಿವಕುಮಾರ್ ಅವರು, "ಯಾವುದೇ ಧರ್ಮದ ಬಗ್ಗೆ ಶ್ರದ್ದೆ, ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ...

Read moreDetails
Page 28 of 28 1 27 28

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist