ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಅನಧಿಕೃತ , ರೆವಿನ್ಯೂ ಬಡಾವಣೆಗಳಿಗೆ ಬಿ ಖಾತಾ ಅಭಿಯಾನಕ್ಕೆ ಸೂಚನೆ : ಮುಖ್ಯಮಂತ್ರಿ ಸಿದ್ದರಾಮಯ್ಯ!

Cm siddaramaiah

ಅನಧಿಕೃತ , ರೆವಿನ್ಯೂ ಬಡಾವಣೆಗಳಿಗೆ ಬಿ ಖಾತಾ ನೀಡಲು ಬಿ ಖಾತಾ ಅಭಿಯಾನ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಯೋಜನಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು...

Read moreDetails

ಕೇಂದ್ರದಿಂದ ಬಾಕಿ ಇರುವ ಅನುದಾನ ಬಿಡುಗಡೆಗೆ ಡಿಕೆಶಿ ಮನವಿ!

Add a subheading (61)

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು. ರಾಜಸ್ಥಾನದ ಉದಯಪುರದಲ್ಲಿ...

Read moreDetails

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ!

Add a subheading (60)

ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ, ಧರ್ಮ ಕೀರ್ತಿರಾಜ್...

Read moreDetails

4 ವರ್ಷಗಳಲ್ಲಿ 3 ಲಕ್ಷ ಮಂದಿಗೆ ಕ್ಯಾನ್ಸರ್?: 14 ಸಾವಿರಕ್ಕೂ ಅಧಿಕ ಮಂದಿಗೆ ರೋಗ!

Add a subheading (59)

ಕರ್ನಾಟಕದ ಆರೋಗ್ಯ ಇಲಾಖೆಯು ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ನಡೆಸಿದ ತಪಾಸಣೆ ಕಾರ್ಯಕ್ರಮದಡಿ, ಕಳೆದ ನಾಲ್ಕು ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು...

Read moreDetails

ಜಿಯೋ ಹಾಟ್‌ಸ್ಟಾರ್‌ನಲ್ಲಿ 366 ದಿನ ಕಳೆದರೂ ಟ್ರೆಂಡಿಂಗ್‌ನಲ್ಲಿದೆ “ಸಲಾರ್‌- ಸೀಸ್‌ ಫೈರ್‌” ಸಿನಿಮಾ!

Add a subheading (58)

ಹೊಂಬಾಳೆ ಫಿಲ್ಮ್ಸ್‌ನ ಆಕ್ಷನ್-ಪ್ಯಾಕ್ಡ್ ಬ್ಲಾಕ್‌ಬಸ್ಟರ್ "ಸಲಾರ್; ಸೀಸ್‌ಫೈರ್" ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 366 ದಿನಗಳಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ (ಹಿಂದೆ ಡಿಸ್ನಿ+ ಹಾಟ್‌ಸ್ಟಾರ್) ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಪ್ರಶಾಂತ್...

Read moreDetails

“ಮಾರುತ”ನ ಹಾಡುಗಳಿಗೆ ಧ್ವನಿಯಾದ ಹೆಸರಾಂತ ಗಾಯಕ-ಗಾಯಕಿಯರು

Add a subheading (57)

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಡಾ||ಎಸ್ ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ನಟಿಸಿರುವ ಹಾಗೂ ಕೆ.ಮಂಜು - ರಮೇಶ್ ಯಾದವ್ ಈಶಾ...

Read moreDetails

ಬೆಂಗಳೂರಿನಲ್ಲಿ ಗಾಂಜಾ ಗ್ಯಾಂಗ್‌ನಿಂದ ಕಿಡ್ನಾಪ್ ಮಾಡಿ ಕೊಲೆ ಬೆದರಿಕೆ!

Add a subheading (56)

ಮನೆ ಮುಂದೆ ಗಾಂಜಾ ಸೇದಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಪ್ರತೀಕಾರವಾಗಿ ವಾಸುದೇವ್ ಅವರನ್ನು ಕಿಡ್ನಾಪ್ ಮಾಡಿ ಕ್ರೂರ ಹಲ್ಲೆಗೆ ಗುರಿಮಾಡಲಾಗಿದೆ. ಈ ಘಟನೆ ನಡೆದಿದ್ದು...

Read moreDetails

ಎನ್.ಐ.ಎಸ್.ಜಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ : ಪ್ರಿಯಾಂಕ್ ಖರ್ಗೆ!

Add a subheading (55)

ಕರ್ನಾಟಕವು ಭಾರತದ ತಂತ್ರಜ್ಞಾನ ಮತ್ತು ಇನ್ನೋವೇಶನ್ ಹಬ್ ಎಂದು ಗುರುತಿಸಿಕೊಂಡಿದ್ದು, ಡಿಜಿಟಲ್ ಆಡಳಿತದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ಮಧ್ಯಸ್ಥಗಾರರ ಆಡಳಿತದಲ್ಲಿ ಜಾಗತಿಕ ಹಾಗೂ...

Read moreDetails

ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ, ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ: ಡಿ.ಕೆ‌.ಶಿವಕುಮಾರ್

Add a subheading (54)

ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಯೋಜಿತವಾಗಿ ನಡೆಸಿದ ಹೇಯ ಕೃತ್ಯ. ನಮ್ಮ ಭಾರತದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಮಾಡಿದ ಅಪಮಾನ. ಕೇರಳದ ಕಮ್ಯುನಿಸ್ಟ್ ಪಕ್ಷದಿಂದ ಈ ರೀತಿಯ...

Read moreDetails

ಕೋಲಾರ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ ಬಿಡುಗಡೆ!

Add a subheading (53)

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಜೂರು ಮಾಡಿದ್ದ 25 ಲಕ್ಷರೂ ಅನುದಾನವು ಸಂಘದ ಕಲ್ಯಾಣನಿಧಿ ಖಾತೆಗೆ...

Read moreDetails

ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿ: ಎನ್.ರವಿಕುಮಾರ್ ಆರೋಪ!

Add a subheading (50)

ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು...

Read moreDetails

ಮಾರ್ಚ್ ಮೂರರಿಂದ ಅಧಿವೇಶನ, ಮಾರ್ಚ್ 7 ರಂದು ಆಯವ್ಯಯ ಮಂಡನೆ : ಸಿಎಂ ಸಿದ್ದರಾಮಯ್ಯ!

Add a subheading (49)

ವಿಧಾನಮಂಡಲ ಅಧಿವೇಶನ ಮಾರ್ಚ್ 3, 2025 ರಿಂದ ಪ್ರಾರಂಭವಾಗಲಿದೆ, ನೂತನ ವರ್ಷದ ಮೊದಲ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ...

Read moreDetails

ಗೃಹ, ವಾಣಿಜ್ಯ, ವಾಹನ ಸಾಲದ ಬಡ್ಡಿ ದರ ಇಳಿಕೆ!

Add a subheading (52)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗೃಹ, ವಾಣಿಜ್ಯ, ವಾಹನ, ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವನ್ನು ಶೇ. 0.25 ರಷ್ಟು ಇಳಿಕೆ ಮಾಡಿದೆ. ಈ...

Read moreDetails

ಯೂಟ್ಯೂಬ್ ನೋಡಿ ಚಿಕಿತ್ಸೆ! ಸೇನೆ ಸೇರಬೇಕಿದ್ದ ಯುವಕನ ಸಾವು!

Add a subheading (47)

ನಾರ್ಮಲ್ ಆಗಿ ಯುಟ್ಯೂಬ್ ನೋಡಿ ಅಡುಗೆ ಮಾಡಿದ್ರೇನೆ ಏನೋ ಒಂದಲ್ಲ ಒಂದು ಮಿಸ್ ಆಗಿರುತ್ತೆ ಅಂಥದಲ್ಲಿ ವೈದ್ಯನೋರ್ವ ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿದರೆ ಅದು ಗುಣವಾಗುತ್ತಾ ಹೇಳಿ.....

Read moreDetails

ರಾಜ್ಯಪಾಲರನ್ನು ಭೇಟಿ ಮಾಡಿ ಕೆಪಿಎಸ್‌‌ಸಿ ಮರು ಪರೀಕ್ಷೆಗೆ ಮನವಿ!

Add a subheading (45)

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು 17 ಫೆಬ್ರವರಿ 2025ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ಪ್ರತಿನಿಧಿಗಳು ಭೇಟಿಯಾಗಿ, ಕರ್ನಾಟಕ...

Read moreDetails

ಬಚ್ಚನ್‌ ಅಳಿಯ ನಿಖಿಲ್‌ ನಂದಾ ವಿರುದ್ಧ FIR ದಾಖಲು!

Add a subheading (44)

ಬಾಲಿವುಡ್ ಮಹಾನಟ ಅಮಿತಾಭ್ ಬಚ್ಚನ್ ಅಳಿಯ ಮತ್ತು ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸಿಇಒ ನಿಖಿಲ್ ನಂದಾ ವಿರುದ್ಧ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ...

Read moreDetails

ಬಿಜೆಪಿ ಮುಖ್ಯಮಂತ್ರಿಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟ್ ಮಾಡಲಿಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು!

Add a subheading (43)

ನಿಮ್ಮ ಬೆಂಗಳೂರು ಸಿಟಿ ರೌಂಡ್ ಅನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಫೋಟೋ ಶೂಟ್ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, “ಬಿಜೆಪಿವರು ಇರುವುದೇ ಟೀಕೆ...

Read moreDetails

ರಾಯಚೂರಿನ ಸರ್ಕಾರಿ ಆಸ್ಪತ್ರೆಗೆ ಬೀಗ : ಗ್ರಾಮಸ್ಥರ ಆಕ್ರೋಶ!

Add a subheading (42)

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಂಪನಾಳ ಗ್ರಾಮದ ಸರ್ಕಾರಿ ಆಸ್ಪತ್ರೆ, 15 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇಂದು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಟ್ಟಿದೆ....

Read moreDetails

ಹೆಡ್ ಬುಷ್, ರೋಸಿ ಸಿನಿಮಾ ಸೂತ್ರಧಾರ ಈಗ ‘ಲಾರ್ಡ್ ಗಾಗಾ’ ಸಿನಿಮಾ ಪಾತ್ರಧಾರಿ

Add a subheading (41)

ಹೆಡ್ ಬುಷ್ ಮತ್ತು ರೋಸಿ ಸಿನಿಮಾಗಳ ಸೂತ್ರಧಾರ ಶೂನ್ಯ ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.ಸದ್ಯ ಲೂಸ್ ಮಾದ ಯೋಗಿ 50ನೇ ಚಿತ್ರ ರೋಸಿ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರು,ಈ...

Read moreDetails

ಇಂದು ದರ್ಶನ್ ಹುಟ್ಟುಹಬ್ಬ : ‘ಡೆವಿಲ್’ ಫ್ಯಾನ್ಸ್ ಗೆ ಉಡುಗೊರೆ!

Add a subheading (39)

ಕನ್ನಡ ಸಿನಿಮಾ ಇತಿಹಾಸದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 57ನೇ ಚಿತ್ರದ ಡೆವಿಲ್ ಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16, 2025) ದೊಡ್ಡ ಸಂತೋಷ,...

Read moreDetails

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ಸಾವು!

Add a subheading (40)

ನವದೆಹಲಿ ರೈಲು ನಿಲ್ದಾಣದಲ್ಲಿ ಮಹಾಕುಂಭ ಮೇಳಕ್ಕೆ ಹೊರಟ ಭಕ್ತರ ನೂಕುನುಗ್ಗಲಿನಿಂದ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ 18 ಮಂದಿ (11 ಮಹಿಳೆಯರು, 4 ಮಕ್ಕಳು ಸೇರಿ)...

Read moreDetails

ನಟ ಡಾಲಿ ಧನಂಜಯ್ ವೈದ್ಯೆ ಡಾ. ಧನ್ಯತಾ ಕಲ್ಯಾಣೋತ್ಸವ ಸಂಭ್ರಮ!

Dhananjay dhanyata marriage

ರಂಗೇರಿದ ಮದುವೆ ಸಂಭ್ರಮ, ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ಮಾಡಿದ ಡಾಲಿ ಧನಂಜಯ್. ಕನ್ನಡ ಚಿತ್ರರಂಗದ ಪ್ರಮುಖ ನಟ ಡಾಲಿ ಧನಂಜಯ್ ಮತ್ತು ಗೈನಕಾಲಜಿಸ್ಟ್ ಡಾ. ಧನ್ಯತಾ...

Read moreDetails

ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರ ಅದ್ಧೂರಿ ಆರತಕ್ಷತೆ ಸಮಾರಂಭ!

ರಿಸೆಪ್ಶನ್ ಲುಕ್ ನಲ್ಲಿ ಡಾಲಿ ಧನ್ಯತಾ

ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಅವರು  ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ಬಂಧನದಲ್ಲಿ ಬಂಧಿತರಾದರು.  ಹಲವು ಸಾಂಪ್ರದಾಯಿಕ ಮದುವೆ ಶಾಸ್ತ್ರಗಳು ,...

Read moreDetails

ಕರ್ನಾಟಕ ರಾಜ್ಯಾದ್ಯಂತ ಏರುತ್ತಿದೆ ತಾಪಮಾನ.. ರಾತ್ರಿ ಚಳಿ, ಬೆಳಗ್ಗೆ ಸುಡು ಬಿಸಿಲು!

ಇಲ್ಲಿದೆ ಇಂದಿನ ಹವಾಮಾನ ವರದಿ!

2025ರ ಫೆಬ್ರವರಿ 16ರಂದು ಕರ್ನಾಟಕದ ಹವಾಮಾನವು ಬಹುತೇಕ ನಗರಗಳಲ್ಲಿ ಬಿಸಿಲಿನ ಅಬ್ಬರ ಮತ್ತು ಸಂಜೆ-ಮುಂಜಾನೆ ಚಳಿಯ ಸಂಯೋಜನೆಯನ್ನು ಪ್ರದರ್ಶಿಸಿತು. ರಾಜ್ಯದ ಹವಾಮಾನ ಇಲಾಖೆಯ ಪ್ರಕಾರ, ದಿನದ ಗರಿಷ್ಠ...

Read moreDetails

ಕರ್ನಾಟಕದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ: ದಿನೇ ದಿನೇ ದುಬಾರಿ ಆಗ್ತಿದೆ ಬಂಗಾರ!

ಇಂದು ಗೋಲ್ಡ್ ಬೆಲೆ ಎಷ್ಟಿದೆ ನೋಡಿ!

2025ರ ಫೆಬ್ರವರಿ 16ರಂದು ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹಲವಾರು ಅಂಶಗಳಿಂದ ಪ್ರಭಾವಿತವಾಗಿ ಏರಿಳಿತಗಳನ್ನು ದಾಖಲಿಸಿವೆ. ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆ ಏರುಪೇರುಗಳು, ಡಾಲರ್-ರೂಪಾಯಿ ವಿನಿಮಯ ದರ,...

Read moreDetails

ಕರ್ನಾಟಕದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ!

ಪೆಟ್ರೋಲ್ ಡೀಸೆಲ್ ದರ

ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿದಿನ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ರಾಜ್ಯ ತೆರಿಗೆ, ಮತ್ತು ವಿನಿಮಯ ದರಗಳ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. 2025ರ ಫೆಬ್ರವರಿ...

Read moreDetails

ಇಂದಿನ ರಾಶಿ ಭವಿಷ್ಯ : ಈ ರಾಶಿಗಳಿಗೆ ಶುಭ , ಸಾಧನೆಗಳು ಮತ್ತು ಆರ್ಥಿಕ ಪ್ರಗತಿಯ ಸಾಧ್ಯತೆ!

ಇಂದಿನ ರಾಶಿ ಭವಿಷ್ಯ!

16 ಫೆಬ್ರವರಿ 2025, ರವಿವಾರದ ದಿನವು ಹಸ್ತ ನಕ್ಷತ್ರ ಮತ್ತು ಧೃತಿ ಯೋಗದ ಸಂಯೋಜನೆಯೊಂದಿಗೆ ಪ್ರಾರಂಭವಾಗುತ್ತದೆ. ಈ ದಿನದ ಫಲಿತಾಂಶಗಳು ರಾಶಿಗಳಿಗೆ ಅನುಗುಣವಾಗಿ ಮಿಶ್ರವಾಗಿವೆ. ಕೆಲವು ರಾಶಿಗಳಿಗೆ...

Read moreDetails

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋವದ ಎರಡು ವಿಭಾಗಗಳಲ್ಲಿ ಸೆಬಾಸ್ಟಿಯನ್ ಡೇವಿಡ್ ಅವರ “ಬೇಲಿ ಹೂ” ಆಯ್ಕೆ

Add a subheading (35)

1990 ರಲ್ಲಿ "ಕಳ್ಳ ಬಂದ ಕಳ್ಳ" ಸಿನಿಮಾ‌ ಮೂಲಕ ಸಿನಿಜರ್ನಿ ಆರಂಭಿಸಿದ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಈವರೆಗೂ "ಅನಿಶ್ಚಿತ", " ಜ್ಯೋತಿ ಅಲಿಯಾಸ್ ಕೋತಿರಾಜ್", "ಮಾನ", "...

Read moreDetails

ʻಸುವರ್ಣ ಗೃಹಮಂತ್ರಿಗಳನ್ನʼ ಮೀಟ್ ಮಾಡಲು ಇನ್ಮುಂದೆ ಬರ್ತಾರೆ ʻಸುವರ್ಣ ಸೂಪರ್ ಸ್ಟಾರ್ʼ ಶಾಲಿನಿ

Add a subheading (34)

ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಗೃಹಮಂತ್ರಿ' ಎಂಬ ಫ್ಯಾಮಿಲಿ ರಿಯಾಲಿಟಿ ಶೋ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇನ್ಮುಂದೆ ಹೊಸ ಸೀಸನ್...

Read moreDetails

ಅಮೆರಿಕದಿಂದ 119 ವಲಸಿಗರ ಗಡಿಪಾರು: ಭಾರತೀಯರ ಎರಡನೇ ತಂಡ ವಾರಾಂತ್ಯಕ್ಕೆ ಆಗಮನ!

Add a subheading (33)

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಹುದ್ದೆ ಸ್ವೀಕರಿಸಿದ ನಂತರ, ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಅಮೆರಿಕ, 119 ಭಾರತೀಯರ ಎರಡನೇ ತಂಡವನ್ನು ಗಡಿಪಾರು...

Read moreDetails

ರಾಮಾಚಾರಿ ಚಾರು ಮೈಮೇಲೆ ಮಾಲಾಶ್ರೀ..!

Add a subheading (32)

ಇಷ್ಟು ದಿನ ಚಾರುಲತಾ ಅದ್ಯಾಕೋ ಮಂಕಾಗಿ ಬಿಟ್ಟಿದ್ದಳು. ‘ಅತ್ತೆಮ್ಮ ಯಾಕೆ ಹೊಡೆಯುತ್ತಿದ್ದಾರೆ, ಬೈಯ್ಯುತ್ತಿದ್ದಾರೆ’ ಅಂತ ಚಾರುಲತಾ ತಲೆಕೆಡಿಸಿಕೊಂಡಿದ್ದಳು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಗಿರೋ ಸಮಸ್ಯೆ...

Read moreDetails

ಕರ್ನಾಟಕದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ

ಪೆಟ್ರೋಲ್ ಮತ್ತು ಡೀಸೆಲ್ ದರ!

ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿತ್ಯವೂ ಡೈನಾಮಿಕ್ ಆಗಿ ಪರಿಷ್ಕರಣೆಗೊಳ್ಳುತ್ತವೆ.2025ರ ಫೆಬ್ರವರಿ 15ರಂದು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಮಹಾನಗರಗಳಲ್ಲಿ ಇಂಧನ ದರಗಳು ಹೇಗಿವೆ ಎಂಬುದರ...

Read moreDetails

ಕರ್ನಾಟಕದ ವಿವಿಧ ನಗರಗಳ ಹವಾಮಾನ ವರದಿ

ಇಲ್ಲಿದೆ ಇಂದಿನ ಹವಾಮಾನ ವರದಿ!

2025ರ ಫೆಬ್ರವರಿ 15ರಂದು ಕರ್ನಾಟಕದ ಹವಾಮಾನವು ಬಹುತೇಕ ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ಉಷ್ಣ ಅಲೆಗಳಿಂದ ಕೂಡಿತ್ತು.ರಾಜ್ಯದ ಹವಾಮಾನ ಇಲಾಖೆಯ ಪ್ರಕಾರ, ಈ ದಿನದಂದು ಹಲವು ಜಿಲ್ಲೆಗಳಲ್ಲಿ...

Read moreDetails

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ..! ಬೆಳ್ಳಿ ದರ ಸ್ಥಿರ

ಇಂದು ಗೋಲ್ಡ್ ಬೆಲೆ ಎಷ್ಟಿದೆ ನೋಡಿ!

ಚಿನ್ನದ ದರ: 2025 ಫೆಬ್ರವರಿ 15ರಂದು, ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಸಾರ್ವಕಾಲಿಕ ಏರಿಕೆಯೊಂದಿಗೆ ಸ್ಥಿರವಾಗಿವೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10...

Read moreDetails

ನಟ ವಿಜಯ್ ಗೆ ‘ವೈ’ ಶ್ರೇಣಿ ಭದ್ರತೆ : ಚುನಾವಣೆಗೆ ಮುನ್ನ ಕೇಂದ್ರ ನಿರ್ಧಾರ

Add a subheading (29)

ತಮಿಳುನಾಡಿನ ನಟ ಮತ್ತು 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅವರಿಗೆ ಕೇಂದ್ರ ಗೃಹ ಸಚಿವಾಲಯವು 'ವೈ' ವರ್ಗದ ಭದ್ರತೆಯನ್ನು ಒದಗಿಸಿದೆ. ವಿಧಾನಸಭಾ ಚುನಾವಣೆಗೆ...

Read moreDetails

ನಿಮ್ಮ ರಾಶಿಗೆ ಶನಿಯ ಕೃಪೆ ಇದೆಯೇ?ಈ 3 ರಾಶಿಗಳಿಗೆ ದೊಡ್ಡ ಲಾಭವಾಗಲಿದೆ!

ಇಂದಿನ ರಾಶಿ ಭವಿಷ್ಯ!

ಫೆಬ್ರವರಿ 15, 2025, ಶನಿವಾರದ ದಿನದ ಭವಿಷ್ಯವನ್ನು ನಕ್ಷತ್ರಗಳ ಸ್ಥಿತಿ ಮತ್ತು ಗ್ರಹಗಳ ಸಂಚಾರದ ಆಧಾರದ ಮೇಲೆ ಇಲ್ಲಿ ವಿವರವಾಗಿ ನೀಡಲಾಗಿದೆ.ಪ್ರತಿ ರಾಶಿಗೆ ಸಂಬಂಧಿಸಿದಂತೆ ವೃತ್ತಿ, ಆರೋಗ್ಯ,...

Read moreDetails

ಉದಯಗಿರಿ ಕಲ್ಲು ತೂರಾಟ: ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಸಿಎಂ ಸೂಚನೆ

Add a subheading (28)

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದ ತೀವ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆಬ್ರವರಿ 14)...

Read moreDetails

ವ್ಯಾಲೆಂಟೈನ್ಸ್ ಡೇ ಶಾಕ್: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಕ್ರೂರ ಹಲ್ಲೆ!

Add a subheading (27)

ಪ್ರೇಮಿಗಳ ದಿನದಂದು ಅನ್ನಮಯ್ಯ ಜಿಲ್ಲೆಯಲ್ಲಿ ನಡೆದ ಪೈಶಾಚಿಕ ಘಟನೆಯಿಂದ ಹಲವರ ಹೃದಯಗಳು ನೊಂದಿವೆ. ಗುರ್ರಂಕೊಂಡ ಮಂಡಲದ ಪ್ಯಾರಂಪಳ್ಳಿ ಗ್ರಾಮದ 23 ವರ್ಷದ ಯುವತಿ ಗೌತಮಿಯ ಮೇಲೆ ತನ್ನ...

Read moreDetails

ಗ್ಯಾರಂಟಿ ನ್ಯೂಸ್‌ ಕಚೇರಿಗೆ ಬಿವೈ ವಿಜಯೇಂದ್ರ, H K ಪಾಟೀಲ್, ದಿನೇಶ್‌ ಗುಂಡೂರಾವ್, ಉಮಾಶ್ರೀ ಗಣ್ಯಾತಿಗಣ್ಯರ ಭೇಟಿ

Add a subheading (25)

ಕರ್ನಾಟಕದ ಮಾಧ್ಯಮರಂಗದಲ್ಲಿ ಹೊಸ ಯುಗವನ್ನು ರೂಪಿಸುತ್ತಿರುವ  ಗ್ಯಾರಂಟಿ ನ್ಯೂಸ್, ಇದೀಗ ಸ್ಯಾಟಲೈಟ್ ವಾಹಿನಿಯಾಗಿ ರಾಜ್ಯದಾದ್ಯಂತ ಲಭ್ಯವಾಗಿದೆ. ಯೂಟ್ಯೂಬ್, ಫೇಸ್ಬುಕ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಪ್ರಪಂಚದಲ್ಲಿ ತನ್ನ...

Read moreDetails

ಗ್ಯಾರಂಟಿ ನ್ಯೂಸ್ ಗೆ ಬಿಗ್ ಬಾಸ್ ಸ್ಪರ್ಧಿಗಳ ಶುಭ ಹಾರೈಕೆ

Add a subheading (23)

ಕರ್ನಾಟಕದ ಮಾಧ್ಯಮ ಲೋಕದಲ್ಲಿ ಹೊಸ ಯುಗವನ್ನು ರೂಪಿಸುತ್ತಿರುವ ಗ್ಯಾರಂಟಿ ನ್ಯೂಸ್, ಇದೀಗ ಸ್ಯಾಟಲೈಟ್ ವಾಹಿನಿಯಾಗಿ ರಾಜ್ಯದಾದ್ಯಂತ ಲಭ್ಯವಾಗಿದೆ. ಡಿಜಿಟಲ್ ಮೂಲಕ ಯೂಟ್ಯೂಬ್, ಫೇಸ್ಬುಕ್ ಮತ್ತು ವೆಬ್‌ಸೈಟ್ ಮೂಲಕ...

Read moreDetails

ಗ್ಯಾರಂಟಿ ನ್ಯೂಸ್‌ ಸೆಟಲೈಟ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಸವರಾಜ್‌ ಬೊಮ್ಮಾಯಿ

Add a subheading (21)

ಗ್ಯಾರಂಟಿ ನ್ಯೂಸ್‌ ಸೆಟಲೈಟ್‌ ಚಾನೆಲ್‌  ಲೊಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯದ ಹಲವಾರು ಗಣ್ಯಾತಿಗಣ್ಯರು ಆಗಮಿಸಿ ನಮ್ಮ ಹೆಮ್ಮೆಯ ಚಾನೆಲ್‌ಗೆ ಶುಭಕೋರಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡು, ಆಶಿರ್ವಾದ ಮಾಡಿದರು....

Read moreDetails

ಗ್ಯಾರಂಟಿ ನ್ಯೂಸ್ ಗೆ ಹಿರಿಯ ನಟಿ ತಾರಾ ಅನುರಾಧಾ ಶುಭಾಶಯ

Add a subheading (18)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್. ಇಷ್ಟು ದಿನ ಡಿಜಿಟಲ್ ಮೂಲಕ ಮನೆಮಾತಾಗಿದ್ದ ಗ್ಯಾರಂಟಿ ನ್ಯೂಸ್ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಸದ್ದು...

Read moreDetails

ಗ್ಯಾರಂಟಿ ನ್ಯೂಸ್‌ಗೆ ಮೇಘನಾ ರಾಜ್, ಪ್ರಮೀಳಾ ಜೋಷಾಯ್ ಶುಭಹಾರೈಕೆ

ಗ್ಯಾರಂಟಿ ನ್ಯೂಸ್‌ಗೆ ಮೇಘನಾ ರಾಜ್, ಪ್ರಮೀಳಾ ಜೋಷಾಯ್ ಶುಭಹಾರೈಕೆ

ಕರ್ನಾಟಕದ ಮಾಧ್ಯಮರಂಗದಲ್ಲಿ ಹೊಸ ಯುಗವನ್ನು ರೂಪಿಸುತ್ತಿರುವ ಗ್ಯಾರಂಟಿ ನ್ಯೂಸ್, ಇದೀಗ ಸ್ಯಾಟಲೈಟ್ ವಾಹಿನಿಯಾಗಿ ರಾಜ್ಯದಾದ್ಯಂತ ಲಭ್ಯವಾಗಿದೆ. ಯೂಟ್ಯೂಬ್, ಫೇಸ್ಬುಕ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಪ್ರಪಂಚದಲ್ಲಿ ತನ್ನ...

Read moreDetails

ಗ್ಯಾರಂಟಿ ನ್ಯೂಸ್‌ ಕಚೇರಿಯಲ್ಲಿ ಸಿಬ್ಬಂದಿಯ ಕುಟುಂಬಸ್ಥರ ಸಂಭ್ರಮ‌!

Add a subheading (15)

ಕರುನಾಡಿನ ಜನತೆಗೆ ಹೊಸ ಭರವಸೆ ನೀಡಲು ಬರ್ತಿದೆ ಗ್ಯಾರಂಟಿ ನ್ಯೂಸ್ , ಇಷ್ಟು ದಿನ ಡಿಜಿಟಲ್ ಮೂಲಕ ಯೂಟ್ಯೂಬ್, ಫೇಸ್ಬುಕ್, ಮತ್ತು ವೆಬ್ಸೈಟ್ ಮೂಲಕ ಓದುಗರನ್ನು ತಲುಪಿದ್ದ...

Read moreDetails

DeepSeek AI:ಕೃತಕ ಬುದ್ಧಿಮತ್ತೆಯಲ್ಲಿ ಹೊಸ ಪ್ರಗತಿಯ ಸಾಕ್ಷಿ!

6845047b99c7a44eb6aae06bb18c0f8d934cd5e24923627a598c5258a2929173 1 960x570

ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ತಮ್ಮನ್ನು ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಅಹಂನಿಂದ ಮೆರೆಯುತ್ತಿದ್ದ ಅಮೆರಿಕದ ಬೃಹತ್ ಕಂಪನಿಗಳಿಗೆ ಚೀನಾದ ಸಣ್ಣ ಕಂಪನಿಯೊಂದು ಮುಟ್ಟಿಕೊಳ್ಳುವ ಏಟು ನೀಡಿದೆ. ‘ಡೀಪ್...

Read moreDetails

ಮಾರುಕಟ್ಟೆಗೆ ಲಗ್ಗೆ ಇಡಲು RX100 ರೆಡಿ, ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

Untitled design 16 1 1140x570

ವಯಸ್ಕರು, ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಹಳೇ ಯಮಹಾ RX100 ಅಚ್ಚು ಮೆಚ್ಚು. ಆದರೆ ಈ ಬೈಕ್ ಸ್ಥಗಿತಗೊಂಡು ಹಲವು ವರ್ಷಗಳೇ ಕಳೆದಿದೆ. ಆದರೆ ಸೆಳೆತ ಮಾತ್ರ...

Read moreDetails

SSLC ಫೇಲಾಗಿದವರಿಗೆ ಮತ್ತೊಂದು ಚಾನ್ಸ್‌!

Whatsapp image 2024 07 11 at 3.37.00 pm 1140x570

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು KSEEB ಮೂರನೇ ಅವಕಾಶ...

Read moreDetails

ಕರ್ನಾಟಕ SSLC, ದ್ವಿತೀಯ PUC ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ!

2560 3 1140x570

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು....

Read moreDetails

ಮಾರುಕಟ್ಟೆ ಶೇಕ್: ಮಹೀಂದ್ರಾ ಥಾರ್ ಮಾರಾಟದಲ್ಲಿ ಹೊಸ ದಾಖಲೆ!

Thar

ಇಂಡಿಯಾದಲ್ಲಿನ ಕಾರ್‌ ಪ್ರಿಯರಿಗೆ ಬಹುತೇಕ ಜನರ ಮೊದಲ ಆಯ್ಕೆ ಮಹೀಂದ್ರಾ ಮತ್ತು ಮಹೀಂದ್ರಾದ ಥಾರ್ ಕಾರು, 5 ಡೋರ್ ಥಾರ್ ರಾಕ್ಸ್ ಅನ್ನು ಬಿಡುಗಡೆ ಮಾಡಿದ ನಂತರ,...

Read moreDetails

ಪರಿಸರ ಸ್ನೇಹಿ ಟೊಯೋಟಾ ಕಾರುಗಳ ‘ಮಲ್ಟಿ ಪಾತ್‌ ವೇ’ ಪ್ರದರ್ಶನ!

Untitled design 2025 01 21t154305.376 1140x570

ಆಟೋ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಟೊಯೋಟಾ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಕಾರುಗಳನ್ನು ಭವಿಷ್ಯದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಅದರ ಭಾಗವಾಗಿ ದೆಹಲಿಯ ಭಾರತದ...

Read moreDetails

ಬಡ್ಡಿ ರಹಿತ ಸಾಲ ಬೇಕಾ.. ಇಲ್ಲಿದೆ 5 ಸರಳ ವಿಧಾನಗಳು!

Untitled design 2024 12 15t192904.032 1140x570

ಬಡ್ಡಿ ಇಲ್ಲದೆ ಸಾಲ ಸಿಗುತ್ತೆ ಅಂದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ.. ಆದರೆ ಬಡ್ಡಿ ರಹಿತ ಸಾಲ ಸಿಗೋಕೆ ಬ್ಯಾಂಕ್‌ಗಳು ಹಲವಾರು ಮಾನದಂಡಗಳನ್ನ ನೋಡುತ್ತದೆ. ಬಡ್ಡಿ...

Read moreDetails

SBI ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ..!

Untitled design 2024 12 17t155013.019 1140x570

ಬ್ಯಾಂಕ್‌ನಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಭಾರತದ ಅತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ದಲ್ಲಿ ಸಾವಿರಾರು ಹುದ್ದೆಗಳಿದ್ದು, ಹುದ್ದೆಗಳ...

Read moreDetails

ʻಬ್ಯಾಂಕ್ ಆಫ್ ಬರೋಡಾʼದಲ್ಲಿ ಉದ್ಯೋಗಾವಕಾಶ!

Whatsapp image 2024 12 28 at 5.05.39 pm

ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ . ಬೇರೆ ಬೇರೆ ಬ್ರ್ಯಾಂಚ್​ಗಳಿಗೆ ಈ ಉದ್ಯೋಗಗಳನ್ನು ತುಂಬಲಾಗುತ್ತದೆ. ಸಾವಿರಕ್ಕೂ ಅಧಿಕ ಖಾಲಿ...

Read moreDetails

SSLC’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌ ಕೊಟ್ಟ ಮಧು ಬಂಗಾರಪ್ಪ!

Untitled design 2025 02 03t171404.460 1140x570

ಬೆಂಗಳೂರು: ಕಳೆದ ವರ್ಷ SSLC ಎಕ್ಸಾಂನಲ್ಲಿ 10% ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ವಿವಾದಕ್ಕೀಡಾಗಿದ್ದ ಶಿಕ್ಷಣ ಇಲಾಖೆ, ಈ ವರ್ಷ ಮಾರ್ಕ್ಸ್ ರದ್ದು ಮಾಡಿದೆ. ಗ್ರೇಸ್ ಮಾರ್ಕ್ಸ್...

Read moreDetails

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ!

Whatsapp image 2024 12 29 at 3.42.36 pm

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಪೂರ್ವ ವಲಯ ಆನ್​​ಲೈನ್​ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಜಿಗಳು ನಾಳೆಯಿಂದಲೇ ಆರಂಭವಾಗುತ್ತಿದ್ದರಿಂದ ಅಭ್ಯರ್ಥಿಗಳು ಎಲ್ಲ ದಾಖಲೆಗಳೊಂದಿಗೆ ಅಪ್ಲೇ ಮಾಡಬಹುದು....

Read moreDetails

ಹಣ ಉಳಿತಾಯದ ರಹಸ್ಯ: 39ರ ಹರೆಯದಲ್ಲಿ 30 ಕೋಟಿ ರೂ. ಸಂಪಾದಿಸಿದ ಜಮಾಲ್ ರಾಬಿನ್ಸನ್ರ ಸಾಧನೆ!

Money 8 1 1140x570 (1)

ಮೈಕ್ರೋಸಾಫ್ಟ್ ಮತ್ತು ಅಮೆಜಾನ್ನಂತಹ ಟೆಕ್ ದೈತ್ಯಗಳಲ್ಲಿ ಕೆಲಸ ಮಾಡಿದ ಜಮಾಲ್ ರಾಬಿನ್ಸನ್ ಕೇವಲ 39 ವರ್ಷದ ವಯಸ್ಸಿನಲ್ಲಿ ನಿವೃತ್ತಿ ಹೊಂದಿ, 3.5 ಮಿಲಿಯನ್ ಡಾಲರ್ (ಸುಮಾರು 30...

Read moreDetails

ಮೊಬೈಲ್‌ ಸ್ಟೋರೇಜ್‌‌ ಕಿರಿಕಿರಿ ಅನುಭವಿಸುತ್ತಿದ್ದಿರಾ ಈ ಆ್ಯಪ್‌ ಡಿಲೀಟ್‌ ಮಾಡಿ.!

Untitled design 2025 01 14t201418.457 1140x570

ಸ್ಮಾರ್ಟ್‌ಫೋನ್‌ಗಳ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಫೋಟೋಗಳನ್ನು ತೆಗೆಯಲು ದೊಡ್ಡ ಕ್ಯಾಮೆರಾಗಳೇ ಬೇಕು ಅಂತೇನಿಲ್ಲ. ಮೊಬೈಲ್​ನಲ್ಲೇ ಸೂಪರ್​ ಆಗಿ ಫೋಟೋಸ್​ ತೆಗೆಯಬಹುದು. ಇದರಿಂದ ಬೇಗ ಸ್ಟೋರೇಜ್​...

Read moreDetails

ಐಫೋನ್ ಕ್ಯಾಮರಾ ಮೀರುವ ಪ್ರಯತ್ನ ಒನ್‌ಪ್ಲಸ್ 13!

Untitled design 2025 01 28t154645.224 1140x570

ತಜ್ಞರು ಮುಖ್ಯವಾಗಿ ನಾಲ್ಕು ಅಂಶಗಳನ್ನು ಗಮನಿಸುತ್ತಾರೆ. ಆಪರೇಟಿಂಗ್ ಸಿಸ್ಟಮ್, ರೆಸಲ್ಯೂಷನ್, ಬ್ಯಾಟರಿ ಮತ್ತು ಕ್ಯಾಮರಾ. ಇವುಗಳ ಪೈಕಿ ಕೆಲವು ವರ್ಷಗಳ ಹಿಂದಿನ ತನಕವೂ ಕ್ಯಾಮರಾಕ್ಕೆ ಕೊನೆಯ ಸ್ಥಾನವಿತ್ತು....

Read moreDetails

ಹಳದಿ ಹಲ್ಲುಗಳಿಂದ ಮುಕ್ತಿ: ಸುಲಭ ಮನೆಮದ್ದುಗಳು!

Untitled design 2025 02 05t152543.340

ಹೊಳೆಯುವ ಬಿಳಿ ಹಲ್ಲುಗಳು ಸುಂದರ ಸ್ಮೈಲ್ಗೆ ರಹಸ್ಯ. ಆದರೆ, ಟೀ-ಕಾಫಿ, ಸಿಗರೇಟ್, ಅಸಮರ್ಪಕ ಆರೈಕೆ ಇತ್ಯಾದಿ ಕಾರಣಗಳಿಂದ ಹಲ್ಲುಗಳು ಹಳದಿಯಾಗುವುದು ಸಾಮಾನ್ಯ ಸಮಸ್ಯೆ. ಡೆಂಟಿಸ್ಟ್ ಹೋಗುವುದು ಖರ್ಚು...

Read moreDetails

ದಿಲ್ಲಿಯಲ್ಲಿ ಚಿನ್ನದ ಬೆಲೆ ಸತತ 5ನೇ ದಿನವೂ ಏರಿಕೆ!

Untitled design 2025 02 05t102002.739

ನವದೆಹಲಿ: ದಿಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ 5ನೇ ದಿನವೂ ಏರುತ್ತಲೇ ಇದ್ದು, ಮಂಗಳವಾರ ಪ್ರತಿ 10 ಗ್ರಾಮ್‌ಗೆ ₹85,800 ರೂಪಾಯಿ ದಾಟಿದೆ. ಇದು ಈ ವಾರದಲ್ಲಿ...

Read moreDetails

ರಾಹುಲ್ ದ್ರಾವಿಡ್ ಕಾರು ಅಪಘಾತ: ವಾಗ್ವಾದ, ವಿಡಿಯೋ ವೈರಲ್

Untitled design 2025 02 05t082005.306

ಬೆಂಗಳೂರು: ರಾಜ್ಯದ 30 ಕಡೆಗಳಲ್ಲಿ ಇಂದು (ಬುಧವಾರ) ಬೆಳಗ್ಗೆ 5 ಗಂಟೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೃಹತ್ ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಆರ್.ಟಿ.ನಗರ,...

Read moreDetails

ಆರಾಧ್ಯ ಬಚ್ಚನ್ ಆರೋಗ್ಯದ ಕುರಿತು ಸುಳ್ಳು ಮಾಹಿತಿ: ಗೂಗಲ್ ಗೆ ದೆಹಲಿ ಹೈಕೋರ್ಟ್ ನೊಟೀಸ್

Untitled design 2025 02 05t112114.071

ನವದೆಹಲಿ: ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗು ವೆಬ್‌ಸೈಟ್‌ಗಳು ತಮ್ಮ ಆರೋಗ್ಯದ ಕುರಿತು ಪ್ರಕಟಿಸಿರುವ ಸುಳ್ಳು ಮಾಹಿತಿಯನ್ನು ತೆಗೆದುಹಾಕುವಂತೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಅಪ್ರಾಪ್ತ...

Read moreDetails

ಬೆಂಗಳೂರಿನಲ್ಲಿ ಯಶ್‌ ಜೊತೆ ನಯನತಾರಾ ‘ಟಾಕ್ಸಿಕ್‌’ ಶೂಟಿಂಗ್‌ ಶುರು

Untitled design 2025 02 05t142858.871

ಬೆಂಗಳೂರಿನಲ್ಲಿ ಯಶ್ ಜೊತೆ ನಯನತಾರಾ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಶುರು ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ, ಗೋವಾದಲ್ಲಿ ಚಿತ್ರೀಕರಣ ನಡೆಸಿದ ಬಳಿಕ...

Read moreDetails

ಜಮೀನು ದಾಖಲೆ ವಂಚನೆ: ರೈತ ಆತ್ಮಹತ್ಯೆ ಯತ್ನ!

Untitled design 2025 02 05t132706.544

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಜಮೀನು ವಂಚನೆಯಿಂದ ಕ್ರುದ್ಧನಾದ ರೈತ ವಿಕಲ ಚೇತನ ಜಯಕುಮಾರ್ (50) ತಾಲೂಕು ಕಛೇರಿ ಆವರಣದಲ್ಲೇ ವಿಷ ಸೇವಿಸಿದ ದುಃಖದ ಘಟನೆ ನಡೆದಿದೆ....

Read moreDetails

ಕುಂಭಮೇಳದ ಪುಣ್ಯ ಸ್ನಾನದಲ್ಲಿ ಗುತ್ತಿಗೆದಾರ ಹರಕೆ

Untitled design 2025 02 05t140432.486

ಬಾಗಲಕೋಟೆ: ಕರ್ನಾಟಕದಲ್ಲಿ ಸರ್ಕಾರವು ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಗೆ ಬಿಲ್ ಬಾಕಿ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪವು ಹಲವಾರು ತಿಂಗಳಿಂದ ಹರಡಿತ್ತು. ಇತ್ತೀಚೆಗೆ, ಈ ವಿಷಯ ಉತ್ತರ ಪ್ರದೇಶದ ಪ್ರಯಾಗ್​ರಾಜ್‌...

Read moreDetails
Page 18 of 18 1 17 18

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist