• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 7:56 pm
in ಸಿನಿಮಾ
0 0
0
ಕೃಷ್ಣ (18)

ತಂದೆಯಂತೆ ಮಕ್ಕಳು ಕೂಡ ಅದೇ ಹಾದಿ ಹಿಡಿಯುತ್ತಾರೆ ಅನ್ನೋದಕ್ಕೆ ನಗುಮುಖದ ಒಡೆಯ, ರಾಜರತ್ನ ಅಪ್ಪು ಹಾಗೂ ಅವ್ರ ಮುದ್ದಿನ ಕಿರಿಮಗಳು ವಂದಿತಾ ಪುನೀತ್ ರಾಜ್‌ಕುಮಾರ್ ಸಾಕ್ಷಿ ಆಗಿದ್ದಾರೆ. ನಟನೆ ಜೊತೆಗೆ ಸದಾ ಬ್ಯುಸಿನೆಸ್ ಐಡಿಯಾಗಳನ್ನೇ ನೀಡ್ತಿದ್ದ, ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಆಗಿ ಗುರ್ತಿಸಿಕೊಂಡಿದ್ದ ಪುನೀತ್ ಕನಸನ್ನ ಅವ್ರ ಮಗಳು ನನಸಾಗಿಸ್ತಿರೋದು ಖುಷಿಯ ವಿಚಾರ. ಹತ್ತು ಮಂದಿಗೆ ಮಾದರಿ ಆಗುವಂತಹ ವಂದಿತಾ ಮಾಡಿದ್ದೇನು ಗೊತ್ತಾ?

  • ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!!
  • ಲೈಕ್ ಡ್ಯಾಡ್ ಲೈಕ್ ಕಿಡ್ಸ್.. ಅಪ್ಪನಂತೆ ಪುತ್ರಿ ಉದ್ಯಮಕ್ಕೆ ಎಂಟ್ರಿ
  • ನುಕಾಸ್ ಕೆಫೆ ಆರಂಭಿಸಿದ ವಂದಿತಾ ಪುನೀತ್ ರಾಜ್‌‌ಕುಮಾರ್
  • ಹೋಮ್ ಬೇಕರಿ ಉದ್ಯಮ.. ಬದುಕು ಕಟ್ಟಿಕೊಳ್ಳೋರಿಗೆ ಸ್ಫೂರ್ತಿ

ಪುನೀತ್ ರಾಜ್‌‌ಕುಮಾರ್.. ನಗುಮುಖದ ಒಡೆಯ, ರಾಜರತ್ನ, ಕರ್ನಾಟಕ ರತ್ನ, ದೊಡ್ಮನೆ ಹುಡ್ಗ, ರಿಯಲ್ ರಾಜಕುಮಾರ ಇಂದು ನಮ್ಮೊಂದಿಗೆ ಇಲ್ಲ. ಹಾಗಂತ ಅವ್ರನ್ನ ನೆನೆಸಿಕೊಳ್ಳದ ದಿನವೂ ಇಲ್ಲ. ನಟನೆ ಜೊತೆ ಸದಾ ಬ್ಯುಸಿನೆಸ್ ಐಡಿಯಾಗಳಿಂದ ಸಾಕಷ್ಟು ಉದ್ಯಮಗಳಲ್ಲಿ ತೊಡಗಿಸಿಕೊಂಡು, ಬ್ಯುಸಿನೆಸ್‌‌ಮ್ಯಾನ್‌‌ಗಳನ್ನೇ ಆಪ್ತ ಮಿತ್ರರನ್ನಾಗಿಸಿಕೊಂಡಿದ್ದ ಅಪ್ಪು ಗುಣಗಳು ಅವ್ರ ಮಕ್ಕಳಿಗೂ ಬಂದಂತಿದೆ. ಲೈಕ್ ಡ್ಯಾಡ್ ಲೈಕ್ ಕಿಡ್ಸ್ ಅಂತ ಅಷ್ಟಿಲ್ಲದೆ ದೊಡ್ಡವರು ಹೇಳಿಲ್ಲ.

RelatedPosts

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!

ADVERTISEMENT
ADVERTISEMENT

ಸದ್ಯ ಪುನೀತ್ ರಾಜ್‌‌ಕುಮಾರ್ ಕಿರಿ ಮಗಳು ವಂದಿತಾ ಹೋಮ್ ಬೇಕರ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಅದಕ್ಕೆ ನುಕಾಸ್ ಕೆಫೆ ಅಂತಲೂ ನಾಮಕರಣ ಮಾಡಿದ್ದಾರೆ. ಅಂದಹಾಗೆ ಈ ರೀತಿಯ ಒಂದು ಕಮರ್ಷಿಯಲ್ ಉದ್ಯಮ ಆರಂಭಿಸೋದು ರಾಜರತ್ನ ಅಪ್ಪು ಅವ್ರ ಕನಸಾಗಿತ್ತು. ಇನ್‌‌ಫ್ಯಾಕ್ಟ್ ಅದನ್ನ ಗೀತಾ ಶಿವರಾಜ್‌ಕುಮಾರ್ ಜೊತೆ ಅಪ್ಪು ಒಮ್ಮೆ ಪ್ರಸ್ತಾಪ ಕೂಡ ಮಾಡಿದ್ರಂತೆ. ನೀವು ಹೇಗೋ ಬೇಕಿಂಗ್ ತುಂಬಾ ಚೆನ್ನಾಗಿ ಮಾಡ್ತೀರಿ. ನುಕ್ಕಿ ವಂದಿತಾ ಕೂಡ ಚೆನ್ನಾಗಿ ಬೇಕಿಂಗ್ ಮಾಡ್ತಾಳೆ. ಇಬ್ಬರೂ ಸೇರಿ ಅದನ್ನ ಯಾಕೆ ಕಮರ್ಷಿಯಲ್ ಆಗಿ ಮಾಡಬಾರದು ಎಂದಿದ್ರಂತೆ ಅಪ್ಪು. ಅದನ್ನ ಗೀತಕ್ಕಾನೇ ಒಮ್ಮೆ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ರು. ಆದ್ರೀಗ ಅಪ್ಪುವಿನ ಆ ಕನಸನ್ನ ಮಗಳು ಇದೀಗ ನನಸು ಮಾಡಿದ್ದಾರೆ.

ಅಂದಹಾಗೆ ವಂದಿತಾ ಅದಕ್ಕಾಗಿ ಯಾವುದೇ ಔಟ್‌ಲೆಟ್ ಮಾಡಿಲ್ಲ. ವೆಬ್‌ಸೈಟ್ ಒಂದನ್ನ ಆರಂಭಿಸಿ, ಅದ್ರಲ್ಲಿ ಆನ್‌ಲೈನ್ ಆರ್ಡರ್‌‌ಗಳನ್ನ ತೆಗೆದುಕೊಂಡು, ಮನೆಯಲ್ಲೇ ತಯಾರಿಸಿ ಕೊಡೋಕೆ ಮುಂದಾಗಿದ್ದಾರೆ. ಬೇಕರಿ ತಿನಿಸುಗಳನ್ನ ಮನೆಯಲ್ಲಿ ತನ್ನ ಕೈಯ್ಯಾರೆ ತಾವೇ ತಯಾರಿಸಿ, ಡೆಲಿವರಿ ಮಾಡಲಿದ್ದಾರೆ. ಇವೆಂಟ್‌‌ಗಳ ಥೀಮ್‌ಗೆ ತಕ್ಕನಾದ ಕೇಕ್, ಕುಕ್ಕೀಸ್, ಕಸ್ಟಮೈಸ್ಡ್ ಸಿಹಿ ತಿನಿಸುಗಳನ್ನ ತಯಾರಿಸಿ ಕೊಡ್ತಾರಂತೆ. ತಿರಮಿಸುನಂತಹ ಡೆಸರ್ಟ್‌‌, ತರಹೇವಾರಿ ಕುಕ್ಕೀಸ್, ಬ್ರೌನಿ ಚಾಕೋಲೆಟ್ಸ್, ಕೇಕ್‌‌ಗಳನ್ನ ವಂದಿತಾ ತಯಾರಿಸ್ತಾರಂತೆ. ಜೊತೆಗೆ ಆರ್ಡರ್ ಕೊಟ್ಟ ಬಳಿಕ ಕೊಂಚ ಕಾಲಾವಕಾಶ ಕೂಡ ನೀಡಬೇಕಂತೆ. ರಾಮಾಯಣ ಚಿತ್ರದ ಸಕ್ಸಸ್‌‌ ಸಂಭ್ರಮಕ್ಕೆ ವಂದಿತಾ ತಯಾರಿಸಿದ ಹೋಮ್ ಮೇಡ್ ಕೇಕ್‌‌ ಸಾಕ್ಷಿಯಾಗಿದ್ದು ವಿಶೇಷ. ಒಟ್ಟಾರೆ ಅಪ್ಪು ಮಗಳ ಈ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ. ಕೆಲಸ ಇಲ್ಲ.. ನನಗೆ ಕೆಲಸವೇ ಸಿಗ್ತಿಲ್ಲ ಅಂತ ಕುಂಟು ನೆಪ ಹೇಳೋರಿಗೆ ವಂದಿತಾ ಸ್ಟೆಪ್ ಹಂಡ್ರೆಡ್ ಪರ್ಸೆಂಟ್ ಸ್ಫೂರ್ತಿ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (22)

ಮಳೆ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
July 17, 2026 - 11:24 pm
0

Untitled design (21)

ಚೀನಾದಲ್ಲಿ ಭೀಕರ ಭೂಕುಸಿತ: 8 ಸಾ*ವು, 34ಕ್ಕೂ ಹೆಚ್ಚು ಮಂದಿ ನಾಪತ್ತೆ

by ಕವಿತಾ
July 17, 2026 - 10:54 pm
0

Untitled design (19)

ಚೆನ್ನಮ್ಮ ದೇವೇಗೌಡ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್

by ಕವಿತಾ
July 17, 2026 - 10:42 pm
0

Untitled design (15)

89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕ್ರಿಕೆಟ್ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್

by ಕವಿತಾ
July 17, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (14)
    ‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!
    July 17, 2026 | 0
  • Untitled design (11)
    ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ
    July 17, 2026 | 0
  • ಕೃಷ್ಣ (19)
    ‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?
    July 17, 2026 | 0
  • Untitled design 2026 07 17T180958.085
    ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!
    July 17, 2026 | 0
  • ಕೃಷ್ಣ (5)
    ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
    July 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version