ಮಹಿಳಾ ಉದ್ಯೋಗಿಗಳಿಗೆ 30% ಮೀಸಲಾತಿ ಘೋಷಿಸಿದ ಎಸ್ಬಿಐ!
ನವದೆಹಲಿ: ದೇಶದ ಅಗ್ರಗಣ್ಯ ಬ್ಯಾಂಕಿಂಗ್ ಸಂಸ್ಥೆಯಾದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕಾರ್ಯಸ್ಥಳಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಬ್ಯಾಂಕ್...
Read moreDetailsನವದೆಹಲಿ: ದೇಶದ ಅಗ್ರಗಣ್ಯ ಬ್ಯಾಂಕಿಂಗ್ ಸಂಸ್ಥೆಯಾದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕಾರ್ಯಸ್ಥಳಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ದಿಸೆಯಲ್ಲಿ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಬ್ಯಾಂಕ್...
Read moreDetailsಬೆಂಗಳೂರು: ದೀಪಾವಳಿ ಹಬ್ಬ ಮತ್ತು ಸುದೀರ್ಘ ರಜೆಯ ಕಾರಣ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಜನರು ಅಧಿಕ ಸಂಖ್ಯೆಯಲ್ಲಿ ಪ್ರಯಾನಿಸುತ್ತಾರೆ.ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕರ್ನಾಟಕ ರಾಜ್ಯ ರಸ್ತೆ...
Read moreDetailsನವದೆಹಲಿ, 14 ಅಕ್ಟೋಬರ್ 2025: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಹಣಕಾಸಿನ ಪ್ರವೇಶವನ್ನು ಸರಳಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಘೋಷಿಸಿದೆ. ಈಗ ಸದಸ್ಯರು ಯಾವುದೇ...
Read moreDetailsಧಾರವಾಡ: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ರಾಜು ತಾಳಿಕೋಟಿ ಅವರು ನಿಧನರಾಗಿದ್ದಾರೆ. ಅವರಿಗೆ ಅಂತಿಮ ನಮನ ಸಲ್ಲಿಸಲು ಧಾರವಾಡದಲ್ಲಿ ವ್ಯಾಪಕ ಸಿದ್ಧತೆಗಳು ನಡೆದಿವೆ. ನಗರದ ಹೃದಯಭಾಗದಲ್ಲಿರುವ...
Read moreDetailsಬೆಂಗಳೂರು: ಕಾಂಗ್ರೆಸ್ ಪಕ್ಷದ ಒಳಗೆ ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡಲಾಗುವುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅ.13 ರಂದು ಮಂತ್ರಿ ಮಂಡಲದ ಸಹೋದ್ಯೋಗಿಗಳೊಂದಿಗೆ ಡಿನ್ನರ್ ಸಭೆ...
Read moreDetails14 ಅಕ್ಟೋಬರ್ 2025: ಚಿನ್ನದ ಬೆಲೆಯೂ ಬೆಂಗಳೂರಿನಲ್ಲಿ ಸ್ಥಿರವಾಗಿ ಏರುತ್ತಿದೆ. ಇಂದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,474, 8 ಗ್ರಾಂಗೆ ₹99,792, 10...
Read moreDetailsಸಂಖ್ಯಾಶಾಸ್ತ್ರವು ವ್ಯಕ್ತಿಯ ಜೀವನದ ಮೇಲೆ ಗಣಿತ ಮತ್ತು ಸಂಖ್ಯೆಗಳ ಪ್ರಭಾವವನ್ನು ಅಧ್ಯಯನ ಮಾಡುವ ಪ್ರಾಚೀನ ವಿಜ್ಞಾನ. ಜನ್ಮತಾರೀಖಿನ ಆಧಾರದ ಮೇಲೆ ನಿರ್ಧಾರಿತವಾಗುವ ಜನ್ಮಸಂಖ್ಯೆಯು ವ್ಯಕ್ತಿಯ ಭವಿಷ್ಯ, ಸ್ವಭಾವ...
Read moreDetailsದಿನಾಂಕ: ಅಕ್ಟೋಬರ್ 14 ಚಂದ್ರ ಮಾಸ: ಆಶ್ವಯುಜ ತಿಥಿ: ಅಷ್ಟಮೀ ಶುಭ ಮುಹೂರ್ತ: ರಾಹುಕಾಲ: 03:03 PM - 04:31 PM | ಯಮಗಂಡ: 09:08 AM - 10:37 AM ಇಂದಿನ...
Read moreDetailsಬೆಂಗಳೂರು, ಅಕ್ಟೋಬರ್ 13, 2025: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜ್ವರ ಮತ್ತು ಮೂತ್ರದ...
Read moreDetailsಅಮೆರಿಕದ ಟೆಕ್ಸಾಸ್: ಭಾನುವಾರ ಮಧ್ಯಾಹ್ನ ಟೆಕ್ಸಾಸ್ನ ಫೋರ್ಟ್ ವರ್ತ್ ನಗರದ ಹಿಕ್ಸ್ ಏರ್ಫೀಲ್ಡ್ ಬಳಿ ಲಘು ವಿಮಾನವೊಂದು ಪತನವಾಗಿ ಇಬ್ಬರು ವಿಮಾನ ಪ್ರಯಾಣಿಕರು ಮೃತಪಟ್ಟಿದ್ದಾರೆ . ಸ್ಥಳೀಯ ಸಮಯದಂತೆ ಮಧ್ಯಾಹ್ನ...
Read moreDetailsಹುಬ್ಬಳ್ಳಿ, ಅಕ್ಟೋಬರ್ 13, 2025: ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ "ಕೊರಗಜ್ಜ" ಚಿತ್ರದ ಫಸ್ಟ್ ಲುಕ್ ಟೀಸರ್ ಮತ್ತು 3D...
Read moreDetailsಪಟ್ನಾ, ಅಕ್ಟೋಬರ್ 13, 2025: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರಿಗೆ ದೆಹಲಿಯ...
Read moreDetailsಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಔತಣಕೂಟ ಏರ್ಪಡಿಸಿದ್ದು ಕುರಿತು...
Read moreDetailsತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐ ನಡೆಸಲಿದೆ. ಸುಪ್ರೀಂ ಕೋರ್ಟ್ ಸೋಮವಾರ ಈ ಪ್ರಕರಣದ ತನಿಖೆ...
Read moreDetailsಮೈಸೂರು: ಬೆಂಗಳೂರಿನಲ್ಲಿ ನಿನ್ನೆ ಬಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್,ಮುನಿತ್ನ ಅವರನ್ನ ಕರಿ ಟೋಪಿ ಶಾಸಕರೇ ಬನ್ನಿ ಮೇಲೆ ಎಂದು ಹೇಳಿದ್ದರು ಇದ್ದಕ್ಕೆ ಸಂಬಂಧಿಸಿದಂತೆ...
Read moreDetailsಕಲಬುರಗಿ: ಜಿಲ್ಲೆಯನ್ನು ಹಸಿ ಬರ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಸಂಘಗಳೂ ಇಂದು (ಅ.13) ಬಂದ್ಗೆ ಕರೆಕೊಟ್ಟಿವೆ.ಪ್ರವಾಹ ಮತ್ತು ಅನಿಯಮಿತ ಮಳೆಯಿಂದಾಗಿ ಜಿಲ್ಲೆಯ ರೈತರು...
Read moreDetailsನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು 'ಕಾಂತಾರ-1' ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರೀಕರಣದ ಸಮಯದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಸಾಮಾಜಿಕ ಜಾಲತಾಣ (x)ನಲ್ಲಿ ಹಂಚಿಕೊಂಡಿದ್ದಾರೆ. 'ಕಾಂತಾರ-1' ಚಿತ್ರದ ಅಗಾಧ...
Read moreDetailsಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಬೆಲೆಗಳಲ್ಲಿ ಮಾಡಲಾದ ಪದೇ ಪದೇದ ಹೆಚ್ಚಳವು ರಾಜ್ಯದ ಮದ್ಯ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಬಕಾರಿ...
Read moreDetailsಪಟ್ನಾ, ಅಕ್ಟೋಬರ್ 13, 2025: ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎನ್ಡಿಎ ಭಾನುವಾರ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ಮತ್ತು...
Read moreDetailsಬೆಳಗಾವಿ, ಅಕ್ಟೋಬರ್ 13, 2025: ಕರ್ನಾಟಕದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪ್ ರಾವ್ ಪಾಟೀಲ್ ಅವರ ಪುತ್ರ ಶಿವರಾಜ್ ಪಾಟೀಲ್ ಸೇರಿದಂತೆ 35 ಜನರ ವಿರುದ್ಧ ಬೆಳಗಾವಿ...
Read moreDetailsಬೆಂಗಳೂರು, ಅಕ್ಟೋಬರ್ 13, 2025: ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ....
Read moreDetailsಅಕ್ಟೋಬರ್ 13, 2025: ಭಾರತೀಯ ಚಿತ್ರರಂಗದ ಐತಿಹಾಸಿಕ ಸಿನಿಮಾ ‘ಬಾಹುಬಲಿ’ ಸರಣಿಯ ಮೂರನೇ ಭಾಗವಾದ ‘ಬಾಹುಬಲಿ 3’ ಖಚಿತವಾಗಿ ತೆರೆಗೆ ಬರಲಿದೆ ಎಂದು ನಿರ್ಮಾಪಕ ಶೋಭು ಯಾರ್ಲಗಡ್ಡ...
Read moreDetailsಬಾಲಿವುಡ್ನ ಇಬ್ಬರು ಪ್ರಮುಖ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರನ್ನು ಒಳಗೊಂಡಿರುವ ಚರ್ಚೆ ಸಿನಿರಸಿಕರ ಗಮನ ಸೆಳೆದಿದೆ. ದೀಪಿಕಾ ಅವರು 'ಕಲ್ಕಿ 2898 ಎಡಿ' ಚಿತ್ರದ ಸೀಕ್ವೆಲ್ನಿಂದ ಹೊರನಡೆದ ನಂತರ,...
Read moreDetails'ಕಾಂತಾರ: ಚಾಪ್ಟರ್ 1' ತನ್ನ ಎರಡನೇ ಶನಿವಾರ ಸುಮಾರು 40 ಕೋಟಿ ರೂಪಾಯಿ ಗಳಿಸಿತ್ತು. ಇದರ ಪರಿಣಾಮ ಎರಡನೇ ಭಾನುವಾರ ಇನ್ನಷ್ಟು ಹೆಚ್ಚಿನ ಸಂಗ್ರಹಣೆಗೆ ದಾರಿ ಮಾಡಿಕೊಟ್ಟಿತು. ಚಿತ್ರವು ಎರಡನೇ...
Read moreDetailsರಚನಾ ರೈ ದರ್ಶನ್ ಅವರನ್ನು ನಿಜವಾಗಿಯೂ ನಾನು ಕಂಡ ಅತ್ಯಂತ ದಯೆಯ ವ್ಯಕ್ತಿಗಳಲ್ಲಿ ಒಬ್ಬರು” ಎಂದು ಹೇಳಿದ್ದಾರೆ. ಸೆಟ್ನಲ್ಲಿ ದರ್ಶನ್ ಅವರ ಗಮನ, ತಾಳ್ಮೆ ಮತ್ತು ಅಚಲ...
Read moreDetailsಜನ್ಮ ಸಂಖ್ಯೆ 1 (10, 19, 28): ಇಂದು ನಿಮ್ಮ ಆರ್ಥಿಕ ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡದಿರಬಹುದು. ಹೂಡಿಕೆಯ ರಿಟರ್ನ್ ಕಡಿಮೆ ಇರುವ ಸಾಧ್ಯತೆ ಇದೆ. ನೀವು ಅವಲಂಬಿಸಿದ್ದ...
Read moreDetailsಅಕ್ಟೋಬರ್ 13, 2025: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನದಲ್ಲಿ ಶರದ್ ಋತುವಿನ ಆಶ್ವಯುಜ ಚಾಂದ್ರಮಾಸದ ಕನ್ಯಾ ಸೌರಮಾಸದ ಚಿತ್ರಾ ಮಹಾನಕ್ಷತ್ರದ ಸೋಮವಾರದ ಕೃಷ್ಣಪಕ್ಷದ ಸಪ್ತಮೀ...
Read moreDetailsಬೆಂಗಳೂರು: ಬಿಹಾರ ಚುನಾವಣೆ ಫಲಿತಾಂಶ ಹಾಗೂ ನವೆಂಬರ ಕ್ರಾಂತಿಯ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ಚೌಕಟ್ಟಿನಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧರಾಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಅ.13) ಸಂಜೆ ತಮ್ಮ ಸಚಿವ ಸಂಪುಟ...
Read moreDetailsಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ 100 ವರ್ಷಗಳ ಸಂಭ್ರಮವನ್ನು ಆಚರಿಸಿದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಸರ್ಕಾರವು ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಂಭೀರ...
Read moreDetailsಜೈಪುರ, ಅಕ್ಟೋಬರ್ 12: ಉತ್ತರ ಪ್ರದೇಶದ ಉದ್ಯಮಿ ಅಭಿಷೇಕ್ ಗುಪ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ಪಕ್ಷದ ರಾಷ್ಟ್ರೀಯ ನಾಯಕಿ ಪೂಜಾ ಶಕುನ್ ಪಾಂಡೆಯವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್...
Read moreDetailsಬೆಂಗಳೂರು: ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಘೋಷಿಸಿದೆ. ಈ ಯೋಜನೆಯು ಇಲಾಖೆಯ...
Read moreDetailsಟಾಲಿವುಡ್ನ ರೌಡಿ ಬಾಯ್ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾದ ಮುಹೂರ್ತ ಅಕ್ಟೋಬರ್ 11, 2025 ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಚಿತ್ರವು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್...
Read moreDetailsರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿ ದೇವದುರ್ಗ ಜೆಡಿಎಸ್ ಶಾಸಕಿ ಜಿ. ಕರೆಮ್ಮ ನಾಯಕ್ ಅವರ ಕಾರು ಅಪಘಾತಕ್ಕೀಡಾಗಿದೆ. ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು...
Read moreDetailsನವದೆಹಲಿ: ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಸಂಭವಿಸಲಿದೆ. 2026-27 ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಸಿಬಿಎಸ್ಇ ಶಾಲೆಗಳಲ್ಲಿ 3ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಪಾಠವನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸಲು ಕೇಂದ್ರ...
Read moreDetailsಕಾಬೂಲ್, ಅಕ್ಟೋಬರ್ 12: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉಗ್ರವಾದ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಮರಣಹೊಂದಿದ್ದಾರೆ ಮತ್ತು ಅಫ್ಘಾನ್ ಪಡೆಗಳು ಹಲವಾರು ಗಡಿ ಠಾಣೆಗಳನ್ನು...
Read moreDetailsಬೆಂಗಳೂರು: ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಹೈಡ್ರಾಮಾ ಕುರಿತು ಡೆಪ್ಯೂಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಜೆ.ಪಿ. ಪಾರ್ಕ್ನಲ್ಲಿ ಶನಿವಾರ (ಅ.11, 2025) ಆಯೋಜಿತವಾದ...
Read moreDetailsಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಬೆಂಗಳೂರು ನಡಿಗೆ' ಭಾಗವಾಗಿ ಜೆಪಿ ಪಾರ್ಕ್ಗೆ ಭೇಟಿ ನೀಡಿ, ವಾಯುವಿಹಾರ ಮಾಡಿದರು. ಅಲ್ಲಿ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು...
Read moreDetailsಕಲರ್ಸ್ ಕನ್ನಡ ಚಾನೆಲ್ನ ಜನಪ್ರಿಯ ಧಾರಾವಾಹಿ ‘ನಂದ ಗೋಕುಲ’ದ ಕಥಾಹಂದರದಲ್ಲಿ ಒಂದು ತಿರುವು ಉಂಟಾಗಿದೆ. ಹಾವು-ಮುಂಗುಸಿಯಂತೆ ಶತ್ರುತ್ವ ನಡೆಸಿಕೊಂಡು ಬಂದಿದ್ದ ವಲ್ಲಭ ಮತ್ತು ಅಮೂಲ್ಯ ಈಗ ಪತಿ-ಪತ್ನಿಯಾಗುವ...
Read moreDetailsಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ನಗರ ಯೋಜನೆಯ ಸವಾಲುಗಳ ಕುರಿತು ರಾಜ್ಯ ಸರ್ಕಾರದ ವಿಧಾನವನ್ನು ಟೀಕಿಸಿದ ಕೇಂದ್ರ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನ್ದಾಸ್...
Read moreDetailsಚಿಕ್ಕಬಳ್ಳಾಪುರ: ತಂದೆಯ ಸಾವಿನ ದುಃಖ ತಾಳಲಾರದೆ 22 ವರ್ಷಯ ವಿದ್ಯಾರ್ಥಿನಿ ಸ್ವರ್ಣ (ಹೆಸರು ಬದಲಾವಣೆ) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯಲ್ಲಿ ನಡೆದಿದೆ. ಸ್ವರ್ಣ...
Read moreDetailsಬೆಂಗಳೂರು: ಕರ್ನಾಟಕ ಸರ್ಕಾರವು ದುಡಿಯುವ ಮಹಿಳೆಯರ ಹಿತರಕ್ಷಣೆಗಾಗಿ ಹೊಸ ನೀತಿಯನ್ನು ಜಾರಿಗೊಳಿಸುತ್ತಿದ್ದು, ಋತುಚಕ್ರದ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ನೀತಿಯನ್ನು ಎಲ್ಲಾ ಕಂಪನಿಗಳು ಪಾಲಿಸದಿದ್ದರೆ ಕಾನೂನು...
Read moreDetailsಕಾಂತಾರ-1 ಸಿನಿಮಾ ಜಗತ್ತನ್ನು ಜಯಿಸಿದ ನಂತರ, ಈಗ ನಿರ್ದೇಶಕ ರಿಷಬ್ ಶೆಟ್ಟಿ ಟಿವಿ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ' (KBC)ನ ಮುಂದಿನ ಎಪಿಸೋಡ್ನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ...
Read moreDetailsನವದೆಹಲಿ: ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸುವ ಗುರಿಯೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಅಕ್ಟೋಬರ್ 11, 2025) ರಾಜಧಾನಿಯ ಪುಸಾ ಕ್ಯಾಂಪಸ್ನಲ್ಲಿ (ಭಾರತೀಯ ಕೃಷಿ ಸಂಶೋಧನಾ...
Read moreDetailsಹಾಸನ, ಅಕ್ಟೋಬರ್ 12: ವರ್ಷಕ್ಕೊಮ್ಮೆ ಮಾತ್ರ ದರ್ಶನ ಸಿಗುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಶನಿವಾರ (ಅಕ್ಟೋಬರ್ 11) ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚಿನ...
Read moreDetailsಬಿಗ್ಬಾಸ್ ಕನ್ನಡದ 12ನೇ ಸೀಸನ್ ರೋಚಕ ತಿರುವುಗಳೊಂದಿಗೆ ಮುಂದುವರಿಯುತ್ತಿದೆ. ಆದರೆ, ಈ ಬಾರಿ ಸ್ಪರ್ಧಿಗಳ ವರ್ತನೆಯಿಂದ ಕಿಚ್ಚ ಸುದೀಪ್ ಕೋಪಗೊಂಡ ಘಟನೆ ಗಮನ ಸೆಳೆದಿದೆ. 12 ಸೀಸನ್ಗಳಲ್ಲಿ...
Read moreDetailsಬೆಂಗಳೂರು, ಅಕ್ಟೋಬರ್ 12: ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆಯ ಮಟ್ಟವನ್ನು ಮುಟ್ಟಿದ್ದು, ಗ್ರಾಹಕರ ಗಮನ ಸೆಳೆದಿವೆ. ಬೆಳ್ಳಿಯ ಬೆಲೆ ಗಮನಾರ್ಹವಾಗಿ ಏರಿದ್ದು, ಪ್ರಸ್ತುತ 1 ಗ್ರಾಮ್ಗೆ ₹182.30 ರೂಪಾಯಿ ದಾಖಲಾಗಿದೆ ....
Read moreDetailsಜ್ಯೋತಿಷ್ಯ ಶಾಸ್ತ್ರವು ನಮ್ಮ ಜೀವನದಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುವ ಪ್ರಾಚೀನ ವಿಜ್ಞಾನ. ಇಂದಿನ ನಿತ್ಯ ಪಂಚಾಂಗದ ಪ್ರಕಾರ, ಪ್ರತಿ ರಾಶಿಯವರ ಜೀವನದ ವಿವಿಧ ಅಂಶಗಳಾದ...
Read moreDetailsಜನ್ಮಸಂಖ್ಯೆಯ ಆಧಾರದ ಮೇಲೆ ಇಂದಿನ ದಿನಚರಿ ಹೇಗಿರಲಿದೆ ಎಂಬುದನ್ನು ತಿಳಿಯೋಣ. ಜನ್ಮಸಂಖ್ಯೆಯು ನಿಮ್ಮ ಹುಟ್ಟಿದ ತಾರೀಖಿನ ಮೇಲೆ ಆಧಾರಿತವಾಗಿದ್ದು, ಯಾವುದೇ ತಿಂಗಳ 1, 10, 19 ಅಥವಾ...
Read moreDetailsನಟ ಉಮೇಶ್ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು, ಎಡಗಾಲಿನ ತೊಡೆ ಸಂಧಿ ಮತ್ತು ಸೊಂಟದ ಭಾಗಕ್ಕೆ ತೀವ್ರ ನೋವುಂಟಾಗಿದೆ. ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗಳ ನಂತರ, ಅವರಿಗೆ...
Read moreDetailsಬೆಂಗಳೂರು: ಭುವನ ಎಂಬ 9 ವರ್ಷದ ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆ, BMTC ಎಲೆಕ್ಟ್ರಿಕ್ ಬಸ್ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜಾಜಿನಗರ 1ನೇ...
Read moreDetailsಬಳ್ಳಾರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಗಣತಿದಾರ ರವಿಚಂದ್ರ ಬಿ.ಸಿ ಮತ್ತು...
Read moreDetailsಚೆನ್ನೈ ವಿಮಾನ ನಿಲ್ದಾಣ: ಮಧುರೈನಿಂದ ಚೆನ್ನೈಗೆ ಬರುತ್ತಿದ್ದ ಇಂಡಿಗೋ ವಿಮಾನದ ಮುಂಭಾಗದ ವಿಂಡ್ ಶೀಲ್ಡ್ನಲ್ಲಿ (ಗಾಜು) ಲ್ಯಾಂಡಿಂಗ್ ಸಮಯದಲ್ಲಿ ಬಿರುಕು ಕಾಣಿಸಿಕೊಂಡ ಘಟನೆ ನಡೆದಿದೆ. 76 ಪ್ರಯಾಣಿಕರನ್ನು...
Read moreDetailsಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೇ ಬೇಡವೇ ಎಂಬ ವಿಷಯವು ದಶಕಗಳಿಂದ ಚರ್ಚೆಯ ವಿಷಯವಾಗಿದೆ. ಆದರೆ, ಈ ವಿವಾದದ ನಡುವೆಯೂ ಮಕ್ಕಳ ಮಾನಸಿಕ ಮತ್ತು ದೈಹಿಕ ಸುರಕ್ಷತೆಗೆ...
Read moreDetailsಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಹೊಸ ಕ್ರಮವನ್ನು ಪ್ರಾರಂಭಿಸಿದೆ. 'ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ' ಎಂದು ಕರೆಯಲಾಗುವ ಈ ಕಾರ್ಯಕ್ರಮವು ದೇಶದ 100...
Read moreDetailsಬೆಳಗಾವಿ: 19 ವರ್ಷದ ಸುಶ್ಮಿತಾ ಶಿವಗೌಡ ಪಾಟೀಲ ಎಂಬ ಯುವತಿ, ತನ್ನ ಊರಿನ 29 ವರ್ಷದ ವಿಠ್ಠಲ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸಿ, ಅವನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ....
Read moreDetailsಮೈಸೂರಿನಲ್ಲಿ ನಡೆದ ಅಪ್ರಾಪ್ತ ಬಾಲಕಿ ಅತ್ಯಾಚಾರ ಮತ್ತು ಕೊಲೆಯ ಭೀಕರ ಘಟನೆಯ ಹಿಂದಿನ ವಿವರಗಳು ಬೆಚ್ಚಿಬೀಳಿಸುವಂತಹವಾಗಿವೆ. ದಸರಾ ಹಬ್ಬದ ಸಮಯದಲ್ಲಿ ಬಲೂನ್ ಮಾರಾಟ ಮಾಡಲು ಮೈಸೂರಿಗೆ ಬಂದಿದ್ದ...
Read moreDetails‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಎರಡನೇ ವಾರಕ್ಕೆ ಕಾಲಿಟ್ಟಿದೆ. ವೀಕೆಂಡ್ ಸಮೀಪಿಸುತ್ತಿದ್ದಂತೆ, ಕಿಚ್ಚ ಸುದೀಪ್ ಈ ಎಪಿಸೋಡ್ನ ಸಾರಥಿಯಾಗಿ ಮನೆಯೊಳಗಿನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ...
Read moreDetailsಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಾರ್ಷಿಕ ಮುಡಿ ಉತ್ಸವವು ಅತ್ಯಂತ ವೈಭವದಿಂದ ನಡೆಯಿತು. ಈ ಉತ್ಸವವು ಚಾಮುಂಡೇಶ್ವರಿ ದೇವಿಯನ್ನು ವಿಶೇಷ ಆಭರಣಗಳಿಂದ ಅಲಂಕರಿಸಿ, ಭಕ್ತರಿಗೆ ದಿವ್ಯ ದರ್ಶನ ನೀಡುವ...
Read moreDetailsಕರ್ನಾಟಕ ಸರ್ಕಾರವು ಶುಕ್ರವಾರ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಮುಖ ಆದೇಶವನ್ನು ಹೊರಡಿಸಿದೆ. ಕಳೆದ ವರ್ಗಾವಣೆಯಿಂದ ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕೈಗಾರಿಕೆ...
Read moreDetailsಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೇಶದ ವಿವಿಧ ಶಾಖೆಗಳಲ್ಲಿ ನಿರ್ಮಾಣ, ಟೆಕ್ನಾಲಜಿ, ಮಾರುಕಟ್ಟೆ ಮತ್ತು ಇತರೆ ವಿಶೇಷ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು...
Read moreDetailsನವದೆಹಲಿ, ಅಕ್ಟೋಬರ್ 11, 2025: ರಿಲಯನ್ಸ್ ಅನಿಲ್ ಡೈರುಬಾಯಿ ಅಂಬಾನಿ ಗ್ರೂಪ್ನ ಕಂಪನಿಗಳಲ್ಲಿ ಭಾರೀ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ...
Read moreDetailsರಾಯಚೂರು: ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿ ಮೂವರು ಸಮೂಹಿಕ ಸತ್ಯಾಚಾರ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮಾನ್ವಿ ಬಸ್ ನಿಲ್ದಾಣದಲ್ಲಿ...
Read moreDetailsಬೆಂಗಳೂರು: ದೇಶದ ಅನೇಕ ಮನೆಗಳ ಅಡುಗೆಮನೆಯಲ್ಲಿ ಸ್ಥಾನ ಪಡೆದಿರುವ 'ಪ್ರೆಸ್ಟೀಜ್' ಕುಕ್ಕರ್ ತಯಾರಕ ಸಂಸ್ಥೆ ಟಿಟಿಕೆ ಪ್ರೆಸ್ಟೀಜ್ನ ಅಧ್ಯಕ್ಷ ಟಿ.ಟಿ. ಜಗನ್ನಾಥನ್ (77) ಅವರು ಬೆಂಗಳೂರಿನಲ್ಲಿ ನಿಧನರಾದರು. ಟಿ.ಟಿ....
Read moreDetailsನವದೆಹಲಿ, ಅಕ್ಟೋಬರ್ 11, 2025: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಕೇಂದ್ರೀಯ ಟ್ರಸ್ಟ್ ಮಂಡಳಿ (ಸಿಬಿಟಿ) ಸಭೆ ಅಕ್ಟೋಬರ್ 13, 2025 ರಂದು ನಡೆಯಲಿದೆ. ಈ...
Read moreDetailsಬೆಂಗಳೂರು, ಅಕ್ಟೋಬರ್ 11, 2025: ಬೆಂಗಳೂರಿನಲ್ಲಿ ಇಂದಿನ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹91.04 ಆಗಿದೆ, ಇದೇ ದಿನ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹102.98 ಆಗಿದ್ದು,...
Read moreDetailsಬಹುಭಾಷೀಯ ನಟಿ ತ್ರಿಶಾ ಕೃಷ್ಣನ್ ಮತ್ತೆಮತ್ತೆ ವಿವಾಹ ವದಂತಿಗಳ ಕೇಂದ್ರಬಿಂದುವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 42ನೇ ವಯಸ್ಸಿನಲ್ಲಿ ಅವರು ಚಂಡೀಗಢದ ಉದ್ಯಮಿಯೊಬ್ಬರನ್ನು ವಿವಾಹವಾಗುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು....
Read moreDetailsಕರ್ನಾಟಕದ 24 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಹಳದಿ ಎಚ್ಚರಿಕೆ (ಯೆಲ್ಲೋ ಅಲರ್ಟ್) ಜಾರಿ ಮಾಡಿದೆ. ಅಕ್ಟೋಬರ್ 15 ರವರೆಗೆ ಈ ಜಿಲ್ಲೆಗಳಲ್ಲಿ ಸತತ ಮಳೆಯಾಗಲಿದೆ ಎಂದು ಮುನ್ಸೂಚನೆ...
Read moreDetailsಬೆಂಗಳೂರು, ಅಕ್ಟೋಬರ್ 11, 2025: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ನಗರದ...
Read moreDetailsಬೆಂಗಳೂರು, ಅಕ್ಟೋಬರ್ 11, 2025: ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು 24K, 22K ಮತ್ತು 18K ಚಿನ್ನಕ್ಕೆ ಕೆಲವು ಇಳಿಕೆಯನ್ನು ತೋರಿಸಿವೆ. 24K ಚಿನ್ನದ ಬೆಲೆ ಪ್ರತಿ...
Read moreDetailsನಿಮ್ಮ ಜನ್ಮಸಂಖ್ಯೆಯ ಪ್ರಕಾರ ಮುಂದಿನ ದಿನಗಳು ಹೇಗಿರಬಹುದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. ನಿಮ್ಮ ಜನ್ಮ ತಾರೀಕಿನ ಅಂಕೆಗಳನ್ನು ಕೂಡಿಸಿ ಬರುವ ಏಕ ಅಂಕೆಯ ಸಂಖ್ಯೆಯೇ ಜನ್ಮಸಂಖ್ಯೆ....
Read moreDetailsಬೆಂಗಳೂರು, ಅಕ್ಟೋಬರ್ 11, 2025: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನದಲ್ಲಿ ಶರದೃತುವಿನ ಆಶ್ವಯುಜ ಚಾಂದ್ರಮಾಸದಲ್ಲಿ ಕನ್ಯಾ ಸೌರಮಾಸದ ಹಸ್ತ ಮಹಾನಕ್ಷತ್ರದ ಶನಿವಾರದ ಕೃಷ್ಣಪಕ್ಷದ ಪಂಚಮೀ...
Read moreDetailsಬೆಂಗಳೂರು: ಗಂಡನಿಂದ ನಿರಂತರವಾಗಿ ಅನುಭವಿಸುತ್ತಿದ್ದ ಮಾನಸಿಕ ಹಿಂಸೆಗೆ ಬೇಸತ್ತು ವಿಜಯಲಕ್ಷ್ಮೀ (ತಾಯಿ) ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಮೂಲತಃ...
Read moreDetailsಬೆಂಗಳೂರು, ಅಕ್ಟೋಬರ್ 10, 2025: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ಚಂದ್ರಪ್ರಭ ಅವರ ಕಾಮಿಡಿಯಿಂದ ಗುರುತಿಸಿಕೊಂಡಿದ್ದರೂ, ಈ ಬಾರಿ ಅವರ...
Read moreDetailsಲೇಖಕರು: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಟಾಲಿವುಡ್ನ ಕಲ್ಕಿ ಹಾಗೂ ಸ್ಪಿರಿಟ್ ಸಿನಿಮಾಗಳಿಂದ ಹೊರಬಂದಿರೋ ವಿಚಾರ ಗೊತ್ತೇಯಿದೆ. ದೀಪಿಕಾ...
Read moreDetailsನವದೆಹಲಿ: ಚಿತ್ರರಂಗದ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೇಶದ 'ಮೊದಲ ಮಾನಸಿಕ ಆರೋಗ್ಯ ರಾಯಭಾರಿ' ಆಗಿ ನೇಮಿಸಿದೆ. ತಾಯಿಯಾದ ನಂತರ ಸಿನಿಮಾಗಳಲ್ಲಿ...
Read moreDetailsಬೆಂಗಳೂರು, ಅಕ್ಟೋಬರ್ 10, 2025: ಹಾಸನದಲ್ಲಿ ಜರುಗುತ್ತಿರುವ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ, ಕರ್ನಾಟಕ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಹಾಸನಾಂಬ ಭಕ್ತರಿಗಾಗಿ 10 ಹೊಸ ಟೂರ್ ಪ್ಯಾಕೇಜ್ಗಳನ್ನು...
Read moreDetailsಒಸ್ಲೋ: ವೆನೆಜುವೆಲಾದ ಪ್ರಜಾಪ್ರಭುತ್ವ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ವೆನೆಜುವೆಲಾದಲ್ಲಿ ಸರ್ವಾಧಿಕಾರದ ವಿರುದ್ಧ ನಿಂತು ಶಾಂತಿಯುತ ಬದಲಾವಣೆಗಾಗಿ, ಅಚಲ ಹೋರಾಟವನ್ನು...
Read moreDetailsಅಕ್ಟೋಬರ್ 10, 2025: ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಆನ್ಲೈನ್ ಸೇವೆಗಳಲ್ಲಿ ಅಕ್ಟೋಬರ್ 11, 2025ರಂದು ಒಂದು ಗಂಟೆಯ...
Read moreDetailsಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಪರಿಚಯಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮೊದಲ ಸಭೆ ಇಂದು ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ...
Read moreDetailsಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಬೃಹತ್ ಬದಲಾವಣೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಅರ್ಜಿ ಮತ್ತು ನಾಮನಿರ್ದೇಶನಗಳನ್ನು ಆಹ್ವಾನಿಸದೆ, 63 ಸದಸ್ಯರಿರುವ ವಿಶೇಷ ಆಯ್ಕೆ ಸಮಿತಿ ರಚಿಸಿದೆ. ಈ ಸಮಿತಿಯೇ ಅರ್ಹ...
Read moreDetailsಭೋಪಾಲ್, ಅಕ್ಟೋಬರ್ 10, 2025: ಮಧ್ಯಪ್ರದೇಶದ ಭೋಪಾಲ್ನಲ್ಲಿ ನಿವೃತ್ತ ಲೋಕೋಪಯೋಗಿ ಇಲಾಖೆ (PWD) ಮುಖ್ಯ ಎಂಜಿನಿಯರ್ ಜಿ.ಪಿ. ಮೆಹರಾ ಅವರ ಮನೆ ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ...
Read moreDetailsದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ಶುಭ್ಮನ್ ಗಿಲ್ ಅಂತಿಮವಾಗಿ ಟಾಸ್ ಗೆದ್ದಿದ್ದಾರೆ. ಟೆಸ್ಟ್ ನಾಯಕನಾಗಿ...
Read moreDetailsವಿಭಿನ್ನ ಕಥಾಹಂದರದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಚಿತ್ರ 'ಮಾಂಕ್ ದಿ ಯಂಗ್' ಈಗ ಸಿನಿಮಾ ಬಜಾರ್ OTT ವೇದಿಕೆಯಲ್ಲಿ ಲಭ್ಯವಿದೆ. ಕಳೆದ ಫೆಬ್ರವರಿಯಲ್ಲಿ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರವನ್ನು ಅಕ್ಟೋಬರ್ 10ರಿಂದ...
Read moreDetailsಲೇಖಕರು: ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ನಡುವೆ ಡಿಸೆಂಬರ್ 12 ಕ್ಕೆ ದರ್ಶನ್ ನಟನೆಯ ಡೆವಿಲ್...
Read moreDetailsಲೇಖಕರು :ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್. ಅಪ್ಪು ಕನಸು ನನಸಾಗಿದೆ. ದಕ್ಷಿಣ ಭಾರತವನ್ನ 200 ವರ್ಷ ಆಳಿದ ಕದಂಬರ ನಿಧಿ ಹುಡುಕವ ಕಥೆ ಮಾರಿಗಲ್ಲು...
Read moreDetailsಜನಪ್ರಿಯ ಧಾರಾವಾಹಿ 'ಕರ್ಣ'ದಲ್ಲಿ ನಿತ್ಯಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ನಮ್ರತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಅವಹೇಳನಕಾರಿ ಕಾಮೆಂಟ್ಗಲ ವಿರುದ್ಧ ಸಿಡಿದೆದ್ದಿದ್ದಾರೆ. ಧಾರಾವಾಹಿಯ ಕಥಾಹಂದರದಲ್ಲಿ ನಿತ್ಯಾ ಪಾತ್ರವು ಕರ್ಣ ಮತ್ತು...
Read moreDetailsದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯಲ್ಲಿ, ಜೈಲು ಅಧಿಕಾರಿಗಳು ಕೋರ್ಟ್ ಆದೇಶದಂತೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು....
Read moreDetailsಕೆಜಿಎಫ್ ಚಿತ್ರದ ಯಶಸ್ಸಿನ ಹಿನ್ನೆಲೆ ರಚಿಸಿದ ಡೈಲಾಗ್ ರೈಟರ್ ಚಂದ್ರಮೌಳಿ ಅವರ ನಿರ್ದೇಶನ ಚೊಚ್ಚಲ ಚಿತ್ರ ‘ದಿಲ್ಮಾರ್’ ಅಕ್ಟೋಬರ್ 24ರಂದು ತೆರೆಕಾಣಲಿದೆ. ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ...
Read moreDetailsಕಾಬೂಲ್, ಅಕ್ಟೋಬರ್ 10, 2025: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಪಾಕಿಸ್ತಾನದ ವಾಯುಪಡೆಯು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಮುಖ್ಯಸ್ಥನ ಅಡಗುತಾಣವನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯು...
Read moreDetailsಲೀಡ್: ವೆನೆಜುವೆಲಾದ ಸರ್ವಾಧಿಕಾರದ ವಿರುದ್ಧ ದಶಕಗಳ ಕಾಲ ನಿರಂತರವಾಗಿ ಹೋರಾಡಿ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಶಾಂತಿಯುತ ಸಂಘರ್ಷವನ್ನು ನಡೆಸಿದ "ಉಕ್ಕಿನ ಮಹಿಳೆ" ಮರಿಯಾ ಕೊರಿನಾ ಮಚಾಡೊ ಅವರಿಗೆ 2025ರ ನೊಬೆಲ್ ಶಾಂತಿ...
Read moreDetailsಕನ್ನಡ ಚಿತ್ರರಂಗದ ಹಿರಿಯ ನಟ ವಿನೋದ್ ರಾಜ್ ಅವರು ಇತ್ತೀಚೆಗೆ ಬಿಡುಗಡೆಯಾದ 'ಕಾಂತಾರ ಚಾಪ್ಟರ್-1' ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ರಿಶಬ್ ಶೆಟ್ಟಿ ಅವರ ನಟನೆ...
Read moreDetailsಲಖನೌ: ಉತ್ತರ ಪ್ರದೇಶದ ಅಯೋಧ್ಯೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಗ್ಲಾ ಭಾರಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಸ್ಫೋಟವೊಂದರಿಂದ ಮನೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಐದು...
Read moreDetailsನೇಪಿಡಾವ್: ಮ್ಯಾನ್ಮಾರ್ನಲ್ಲಿ ಥಡಿಂಗ್ಯುಟ್ ಹುಣ್ಣಿಮೆ ಉತ್ಸವದ ಸಂದರ್ಭದಲ್ಲಿ ಪ್ಯಾರಾಗ್ಲೆಡರ್ಗಳ ಮೂಲಕ ನಡೆಸಲಾದ ಭೀಕರ ಬಾಂಬ್ ದಾಳಿಯಲ್ಲಿ ಕನಿಷ್ಠ 40 ಜನರು ಮೃತಪಟ್ಟಿದ್ದಾರೆ ಮತ್ತು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಕೆಲವು...
Read moreDetailsಮೈಸೂರು: ರಾಜ್ಯದ ಪ್ರತಿಷ್ಠಿತ ಮೈಸೂರು ದಸರಾ ಸಂಭ್ರಮದ ನಡುವೆ ನಡೆದ ಒಂದು ಘೋರ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುಲ್ಬರ್ಗದ ಅಲೆಮಾರಿ ಕುಟುಂಬದೊಂದಿಗೆ ದಸರಾ ಹಬ್ಬದಲ್ಲಿ...
Read moreDetailsಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನೇ ಸೀಸನ್ನಲ್ಲಿ ಪುನಃ ಪ್ರವೇಶಿಸಿದ ನಟಿ ರಕ್ಷಿತಾ ಶೆಟ್ಟಿ ಅವರು ತಮ್ಮ ಪ್ರವೇಶದಿಂದಲೇ ಮನೆಯಲ್ಲಿ ಕೋಲಾಹಲವೆಬ್ಬಿಸಿದ್ದಾರೆ. ಅಕ್ಟೋಬರ್ 9ರ ಸಂಚಿಕೆಯಲ್ಲಿ ರಕ್ಷಿತಾ...
Read moreDetailsಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಬಂಧನಕ್ಕೆ ಸಂಬಂಧಿಸಿದ ತನಿಖೆಯಲ್ಲಿ 50 ಕೋಟಿ ರೂಪಾಯಿ ಮೌಲ್ಯದ 44 ಕೆಜಿ...
Read moreDetailsಬೆಂಗಳೂರು, ಅಕ್ಟೋಬರ್ 10, 2025: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಅಕ್ಟೋಬರ್, 10 ದೆಹಲಿಯ ಅರುಣ್ ಜೇಟ್ಲಿ...
Read moreDetailsನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ ...
Read moreDetailsಬೆಂಗಳೂರು: ಜಾಲಿವುಡ್ ಸ್ಟುಡಿಯೋಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಬೀಗ ಜಡಿದಿರುವ ವಿಚಾರ ಹಾಗೂ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಡ್ಡಿಯಾದ...
Read moreDetailsನವದೆಹಲಿ: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಅಹ್ಲಾವತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯೊಂದು ಈ ಹಿಂದೊಮ್ಮೆ ಹರಿದಾಡಿತ್ತು....
Read moreDetails