ADVERTISEMENT
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

ವೈರಲ್ ರೀಲ್ಸ್ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ ಯುವತಿ

1 (20)

ಮಾಸ್ಕೋ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ‘ನಿಕಿ ಮಿನಾಜ್ ಸ್ಟಿಲೆಟ್ಟೊ ಚಾಲೆಂಜ್’ಗೆ ಪ್ರಯತ್ನಿಸುವಾಗ ರಷ್ಯಾದ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರು ಗಂಭೀರ ಗಾಯಕ್ಕೊಳಗಾಗಿದ್ದಾರೆ. ಅಡುಗೆಮನೆಯ ಕೌಂಟರ್‌ನಿಂದ ಕಾಲುಜಾರಿ ಬಿದ್ದ...

Read moreDetails

ರಾಜ್ಯ ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ: ಸಾರಿಗೆ ನೌಕರರ ಬೇಡಿಕೆ ಈಡೇರದಿದ್ದರೆ ಕರ್ನಾಟಕ ಬಂದ್

Untitled design 2025 08 06t223117.218

ಬೆಂಗಳೂರು, ಆಗಸ್ಟ್ 06: ರಾಜ್ಯದ ಸಾರಿಗೆ ನೌಕರರು ತಮ್ಮ 36 ತಿಂಗಳ ಸಂಬಳ ಬಾಕಿ ಮತ್ತು ಇತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಕರ್ನಾಟಕ ಬಂದ್ ಘೋಷಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದೊಂದಿಗಿನ ಸಂಧಾನ ಸಭೆ ವಿಫಲವಾದ...

Read moreDetails

ಉಪೇಂದ್ರ ‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ಕಾಟೇರ ಕ್ವೀನ್ ಆರಾಧನಾ ನಾಯಕಿ

Untitled design 2025 08 06t221223.133

ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ನೆಕ್ಸ್ಟ್ ಲೆವೆಲ್ ಸಿನಿಮಾ ನಿರ್ಮಾಣಕ್ಕೆ‌ ಮುಂದಾಗಿದ್ದಾರೆ. ವಿಭಿನ್ನತೆಗೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದ ನಾಯಕರು. ಅರವಿಂದ್...

Read moreDetails

ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಹತ್ಯೆಗೈದ ರೆಡ್ಡಿ ಗ್ಯಾಂಗ್ ಬಂಧನ

Untitled design 2025 08 06t215728.416

ಬೆಂಗಳೂರು (ಆಗಸ್ಟ್ 06, 2025): ಬೆಂಗಳೂರಿನ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿಅವರ ಜೋಡಿ ಹತ್ಯೆ ಪ್ರಕರಣದಲ್ಲಿ6 ಮಂದಿ...

Read moreDetails

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್

Untitled design 2025 08 06t210431.795

ದುಬೈ: ಐಸಿಸಿ ಪ್ರಕಟಿಸಿದ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭರ್ಜರಿ ಏರಿಕೆ ಕಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ...

Read moreDetails

ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರು ಸಾವು

Untitled design 2025 08 06t203744.419

ಕಲಬುರಗಿ, ಆಗಸ್ಟ್ 06: ಕುಡಿತದ ಚಟವನ್ನು ಬಿಡಿಸುವುದಕ್ಕಾಗಿ ಸೇವಿಸಿದ ಔಷಧಿಯಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ನಡೆದಿದೆ....

Read moreDetails

ಭಾರತಕ್ಕೆ ಮತ್ತೊಂದು ಶಾಕ್‌ ಕೊಟ್ಟ ಟ್ರಂಪ್‌..ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸಿದ ದೊಡ್ಡಣ್ಣ

Untitled design 2025 08 06t201912.390

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮತ್ತೊಮ್ಮೆ ಆರ್ಥಿಕ ಒತ್ತಡ ಹೇರಲು ಮುಂದಾಗಿದ್ದಾರೆ. ಬುಧವಾರ ಸಂಜೆ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ...

Read moreDetails

ಱಪ್ ಸಾಂಗ್ ಶೈಲಿಯಲ್ಲಿ ‘ಕಮಲ್ ಶ್ರೀದೇವಿ’ ಟೀಸರ್..!

Untitled design 2025 08 06t194553.292

ಶೀರ್ಷಿಕೆಯಿಂದಲೇ ಸಂಚಲನ ಸೃಷ್ಟಿಸಿದ್ದ 'ಕಮಲ್ ಶ್ರೀದೇವಿ' ಸಿನಿಮಾ, ಇದೀಗ ಱಪ್ ಟೀಸರ್‌ನಿಂದ ಸ್ಯಾಂಡಲ್‌ವುಡ್‌‌‌ನಲ್ಲಿ ಹೊಸತನಕ್ಕೆ ನಾಂದಿ ಹಾಡಿದೆ. ಇಡೀ ಸಿನಿಮಾದ ಕಥೆಯನ್ನ ಒಂದೂವರೆ ನಿಮಿಷದ ಱಪ್ ಸಾಂಗ್‌‌ನಲ್ಲಿ...

Read moreDetails

ಧರ್ಮಸ್ಥಳದಲ್ಲಿ ಉದ್ವಿಗ್ನತೆ: ಯೂಟ್ಯೂಬರ್‌ಗಳ ಮೇಲೆ ಹಲ್ಲೆ, ಪೊಲೀಸರಿಂದ ಲಾಠಿ ಚಾರ್ಜ್‌‌‌

Untitled design 2025 08 06t192209.292

ದಕ್ಷಿಣ ಕನ್ನಡ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಷ್ಠಿತ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ, ಮೂವರು ಯೂಟ್ಯೂಬರ್‌ಗಳ...

Read moreDetails

ರೈಲು ಚಲಿಸುತ್ತಿದ್ದ ವೇಳೆ ಬೇರೆ ಬೇರೆಯಾದ ಬೋಗಿಗಳು: ತಪ್ಪಿದ ಭಾರೀ ಅನಾಹುತ

Untitled design 2025 08 06t190610.491

ಶಿವಮೊಗ್ಗ: ಮೈಸೂರು-ತಾಳಗುಪ್ಪ ಇಂಟರ್‌ಸಿಟಿ ರೈಲು ಶಿವಮೊಗ್ಗ ನಗರದ ತುಂಗಾ ನದಿಯ ಸೇತುವೆಯ ಮೇಲೆ ರೈಲಿನ ಬೋಗಿಗಳು ಕಳಚಿಕೊಂಡ ಘಟನೆ ಇಂದು ನಡೆದಿದೆ. ಈ ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು,...

Read moreDetails

ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಪ್ಲವರ್ ಶೋ..ಟಿಕೆಟ್ ದರ ಎಷ್ಟು?

Untitled design 2025 08 06t183805.528

ಬೆಂಗಳೂರು: ನಾಳೆಯಿಂದ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 218ನೇ ಸಸ್ಯಕಾಶಿ ಹೂವಿನ ಕಾರ್ಯಕ್ರಮ (ಫ್ಲವರ್ ಶೋ) ಆರಂಭವಾಗಲಿದೆ. ಈ ಬಾರಿಯ ಕಾರ್ಯಕ್ರಮದ ಥೀಮ್ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ...

Read moreDetails

ಸೆ. 1ರಿಂದ ರಿಜಿಸ್ಟರ್ ಪೋಸ್ಟ್ ಸೇವೆ ಸ್ಥಗಿತ: ಭಾರತೀಯ ಅಂಚೆ ಇಲಾಖೆಯಿಂದ ಹೊಸ ನಿಯಮ

Untitled design (62)

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ ಪೋಸ್ಟ್ ಸೇವೆಯನ್ನು ನಿಲ್ಲಿಸಲಿದ್ದು, ಸ್ಪೀಡ್ ಪೋಸ್ಟ್ ಮಾತ್ರ ಇರಲಿದೆ ಎಂದು ಭಾರತೀಯ ಅಂಚೆ ಇಲಾಖೆ ತನ್ನ ಸುತ್ತೋಲೆಯಲ್ಲಿ ಅಧಿಕೃತ ಮಾಹಿತಿ ನೀಡಿದೆ. ತನ್ನ...

Read moreDetails

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ನಟ ದರ್ಶನ್

Untitled design 2025 08 06t175043.197

ಮೈಸೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.  ಈ ಭೇಟಿಯು ರಾಜ್ಯ ಸರ್ಕಾರವು ದರ್ಶನ್ ಮತ್ತು...

Read moreDetails

ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ: 55 ವರ್ಷದ ವ್ಯಕ್ತಿ ಸಾವು

Untitled design 2025 08 06t171618.242

ಮಂಡ್ಯ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಮಂಡ್ಯದಲ್ಲಿ ಮತ್ತೊಬ್ಬರು ಹಾರ್ಟ್‌‌ಆಟ್ಯಾಕ್‌ಗೆ ಬಲಿಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಶೆಟ್ಟಿಹಳ್ಳಿಯ ನಿವಾಸಿ ವರದೇಶ್...

Read moreDetails

ಉತ್ತರಕಾಶಿಯಲ್ಲಿ ಮೇಘಸ್ಫೋಟ: 5 ಶವ ಪತ್ತೆ, 50 ಮಂದಿ ನಾಪತ್ತೆ

Untitled design 2025 08 06t161922.002

ಉತ್ತರಕಾಶಿ: ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮಂಗಳವಾರ (ಆಗಸ್ಟ್ 5, 2025) ಮೇಘಸ್ಫೋಟ ಸಂಭವಿಸಿದ್ದು, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದಾಗಿ ಭಾರೀ ಹಾನಿಯಾಗಿದೆ. ಈ ಘಟನೆಯಲ್ಲಿ...

Read moreDetails

ಮಂಡ್ಯದಲ್ಲಿ ಹಾಡು ಹಗಲೇ ವ್ಯಕ್ತಿಯ ಬರ್ಬರ ಹತ್ಯೆ

Untitled design 2025 08 06t155210.104

ಮಂಡ್ಯ: ಹಾಡುಹಗಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾಗನೂರು ಬಳಿ ನಡೆದಿದೆ. ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ನಿವಾಸಿ...

Read moreDetails

ಉತ್ತರಕಾಶಿಯಲ್ಲಿ ಮೇಘಸ್ಫೋಟ: 8 ರಿಂದ 10 ಯೋಧರು ನಾಪತ್ತೆ

Untitled design 2025 08 05t232104.996

ಉತ್ತರಕಾಶಿ (ಆಗಸ್ಟ್ 5): ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಧಾರಾಲಿ ಗ್ರಾಮದಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೆಚ್ಚು ಆತಂಕಕರವಾಗಿ, ಭಾರತೀಯ ಸೇನೆಯ 8 ರಿಂದ 10 ಯೋಧರು ನಾಪತ್ತೆಯಾಗಿದ್ದಾರೆ. ಆದರೆ,...

Read moreDetails

ರಾಜ್ಯದ ಹಲವೆಡೆ ಭಾರೀ ಮಳೆ: ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Untitled design 2025 08 05t230418.518

ಬೆಂಗಳೂರು (ಆಗಸ್ಟ್ 05, 2025): ಕರ್ನಾಟಕದ ಹಲವೆಡೆ ಮಳೆಯ ಆರ್ಭಟ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಉತ್ತಮ ಮಳೆ ಸುರಿದಿದ್ದು, ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ,...

Read moreDetails

ಆ. 10 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಮಾವೇಶ ರದ್ದು

Untitled design 2025 08 05t225551.115

ಬೆಂಗಳೂರು: ಆಗಸ್ಟ್ 10 ರಂದು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ಮತ್ತು ಸಾರ್ವಜನಿಕ ಸಮಾವೇಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಸಮಯದ ಕೊರತೆಯನ್ನು...

Read moreDetails

ಬೈಕ್‌ನಲ್ಲಿ ಚಲಿಸುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು

Untitled design 2025 08 05t223056.128

ಶಿವಮೊಗ್ಗ, ಆಗಸ್ಟ್ 05, 2025: ಬೈಕ್‌ನಲ್ಲಿ ಸಂಚರಿಸುತ್ತಿರುವಾಗ ಹೃದಯಾಘಾತದಿಂದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಳಸಗೋಡು ಗ್ರಾಮದ ಬಳಿ ನಡೆದಿದೆ. ದಾವಣಗೆರೆಯಿಂದ ಸಿಗಂದೂರು...

Read moreDetails

ಭಾರತಕ್ಕೆ ಟ್ರಂಪ್‌ ಮತ್ತೊಂದು ಬೆದರಿಕೆ: 24 ಗಂಟೆಗಳಲ್ಲಿ ತೆರಿಗೆ ಹೆಚ್ಚಿಸುವೆ ಎಂದ ಅಮೆರಿಕ ಅಧ್ಯಕ್ಷ

Untitled design 2025 08 05t222145.387

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಹೊಸ ತೆರಿಗೆ ಬೆದರಿಕೆ ಮುಂದುವರೆಸಿದ್ದಾರೆ. ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡುವಂತೆ, ಟ್ರಂಪ್...

Read moreDetails

‘ಅಮೃತ ಸಿನಿ ಕ್ರಾಫ್ಟ್’ ನಿರ್ಮಾಣದ ಎರಡು ಚಿತ್ರಗಳ ಸ್ಕ್ರಿಪ್ಟ್ ಪೂಜೆ

Whatsapp image 2025 08 05 at 11.20.29 am

ಸ್ಯಾಂಡಲ್‌‌ವುಡ್‌ಗೆ ಮತ್ತೆ ಶುಕ್ರದೆಸೆ ಆರಂಭವಾಗಿದೆ ಎನ್ನಬಹುದು. ಇತ್ತೀಚಿಗಷ್ಟೇ ಖ್ಯಾತ ಉದ್ಯಮಿ ವಿಜಯ್ ಟಾಟಾ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದು, ಒಟ್ಟೊಟ್ಟಿಗೆ ಆರು ಚಿತ್ರಗಳನ್ನು...

Read moreDetails

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್

Untitled design 2025 08 05t214533.020

ಬಾಗಲಕೋಟೆ: ಭಾರತೀಯ ಕ್ರಿಕೆಟರ್‌ ರಿಷಭ್ ಪಂತ್ (Rishabh Pant) ಅವರು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ (Bagalkote) ಬಡ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ (Education) ಆರ್ಥಿಕ ನೆರವು ನೀಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ...

Read moreDetails

ಚಿತ್ರೀಕರಣ ಮುಗಿಸಿದ ‘ಮತ್ತೆ ಮಳೆ ಹೊಯ್ಯುತ್ತಿದೆ’

Untitled design 2025 08 05t205243.999

ಚಿತ್ರೀಕರಣ ಮುಗಿಸಿದ ಮತ್ತೆ ಮಳೆ ಹೊಯ್ಯುತ್ತಿದೆ ತಂತ್ರಜ್ಘರು ಹೊರತುಪಡಿಸಿ, ಕಲಾವಿದರೆಲ್ಲರೂ ಹೊಸಬರಾಗಿರುವ ಮತ್ತೆ ಮಳೆ ಹೊಯ್ಯುತ್ತಿದೆ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದರಿಂದ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಮುಂದೆ...

Read moreDetails

ಮುಸ್ಲಿಂ ಎಂಬ ಕಾರಣಕ್ಕೆ ಮಠದಿಂದ ಸ್ವಾಮೀಜಿಯನ್ನು ಹೊರಹಾಕಿದ ಗ್ರಾಮಸ್ಥರು

Untitled design 2025 08 05t203552.249

ಗುಂಡ್ಲುಪೇಟೆ: ಮುಸ್ಲಿಂ ಎಂಬ ಕಾರಣಕ್ಕೆ ಗುರುಮಲ್ಲೇಶ್ವರ ವಿರಕ್ತ ಮಠದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿಯವರನ್ನು ಗ್ರಾಮಸ್ಥರು ಹೊರಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಜಲಿಂಗ ಸ್ವಾಮೀಜಿಯವರು...

Read moreDetails

ಧರ್ಮಸ್ಥಳ ರಹಸ್ಯ: 11,12ನೇ ಪಾಯಿಂಟ್‌ನಲ್ಲೂ ಸಿಗಲಿಲ್ಲ ಕಳೇಬರ

Untitled design 2025 08 05t200748.162

ಮಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ನಡೆಯುತ್ತಿರುವ ಶವ ಶೋಧ ಕಾರ್ಯಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು, ದೂರುದಾರ ತೋರಿಸಿದ 11ನೇ ಮತ್ತು 12ನೇ ಪಾಯಿಂಟ್‌ಗಳಲ್ಲಿ ಉತ್ಖನನ...

Read moreDetails

ಮೇಘಸ್ಫೋಟ ಎಂದರೇನು? ಅದು ಹೇಗೆ ಮತ್ತು ಏಕೆ ಸಂಭವಿಸುತ್ತದೆ ಗೊತ್ತಾ?

Untitled design 2025 08 05t192600.880

ಪ್ರಕೃತಿಯಲ್ಲಿ ಆಗುವ ದೊಡ್ಡ ಅನಾಹುತವೇ ಮೇಘಸ್ಫೋಟ. ಇದು ಕೆಲವೇ ನಿಮಿಷಗಳಲ್ಲಿ ಅಥವಾ ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯನ್ನು ಸುರಿಸಿ, ಪ್ರಾಣ ಹಾನಿ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡುತ್ತದೆ....

Read moreDetails

ಉತ್ತರಾಖಂಡ್‌ನಲ್ಲಿ ಪ್ರಕೃತಿ ರೌದ್ರಾವತಾರ: ಧರೇಲಿ ನಂತರ ಸುಖೀ ಬೆಟ್ಟದಲ್ಲಿ ಮೇಘ ಸ್ಪೋಟ

Untitled design 2025 08 05t182111.656

ಉತ್ತರಾಖಂಡ್‌ನ ಸುಖೀ ಹಿಲ್ಸ್‌ ಪ್ರದೇಶದಲ್ಲಿ ಮತ್ತೊಮ್ಮೆ ಭೀಕರ ಮೇಘಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. NDRF (ನ್ಯಾಶನಲ್ ಡಿಸಾಸ್ಟರ್...

Read moreDetails

ಮೇಘಸ್ಫೋಟ: ಕ್ಷಣಾರ್ಧದಲ್ಲಿ ಉತ್ತರಕಾಶಿಯ ಧರಾಲಿ ಗ್ರಾಮ ಸಂಪೂರ್ಣನಾಶ

Untitled design 2025 08 05t173815.699

ಮೇಘಸ್ಫೋಟ ಎಂಬುದು ಪ್ರಕೃತಿಯ ಒಂದು ಭೀಕರ ಘಟನೆಯಾಗಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತದೆ. ಇದು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ...

Read moreDetails

ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ರಸ್ತೆಗಿಳಿದ ಕೆಎಸ್‌‌ಆರ್‌ಟಿಸಿ ಬಸ್‌ಗಳು

Untitled design 2025 08 05t162633.692

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕಟ್ಟುನಿಟ್ಟಿನ ತರಾಟೆಯ ಹಿನ್ನೆಲೆಯಲ್ಲಿ ರಾಜ್ಯದ ಸಾರಿಗೆ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಹೈಕೋರ್ಟ್‌ನ ಸೂಚನೆಯ ಮೇರೆಗೆ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ...

Read moreDetails

ಉತ್ತರಾಖಂಡ್‌ನಲ್ಲಿ ಭೀಕರ ಮೇಘಸ್ಫೋಟ: ನಾಲ್ವರು ಬಲಿ, 60ಕ್ಕೂ ಹೆಚ್ಚು ಮಂದಿ ನಾಪತ್ತೆ

Untitled design 2025 08 05t153815.811

ಉತ್ತರಾಖಂಡದ ಉತ್ತರಕಾಶಿಯ ಧಾರಾಲಿ ಪ್ರದೇಶದಲ್ಲಿ ಈಚೆಗೆ ಸಂಭವಿಸಿದ ಭೀಕರ ಮೇಘಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ....

Read moreDetails

ಕೂದಲಿನ ಬೆಳವಣಿಗೆಗೆ ಮೆಂತೆ ಸರಳ ಮನೆಮದ್ದು!

222 (24)

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಚಳಿಗಾಲ, ಬೇಸಿಗೆ, ಮಳೆಗಾಲ ಎಂಬ ಭೇದವಿಲ್ಲದೇ ಕೂದಲು ಉದುರುವುದು, ತಲೆಹೊಟ್ಟು, ಕೂದಲಿನ ಒಡಕು ಎಂಬ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ....

Read moreDetails

ಬೆಂಗಳೂರಿನಲ್ಲಿ ಭಾರಿ ಮಳೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

222 (23)

ಬೆಂಗಳೂರು, ಆಗಸ್ಟ್ 5: ರಾಜ್ಯದಲ್ಲಿ ಕೆಲವು ದಿನಗಳಿಂದ ವಿರಾಮ ಕೊಟ್ಟಿದ್ದ ಮುಂಗಾರು ಮತ್ತೆ ಚುರುಕುಗೊಂಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡದಲ್ಲಿ ಆಗಸ್ಟ್...

Read moreDetails

ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಟೀಂ ಇಂಡಿಯಾಗೆ ಸಚಿನ್‌ ವಿಶೇಷ ಸಂದೇಶ

222 (22)

ಲಂಡನ್: ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಲ್ಲಿ 6 ರನ್‌ಗಳ ಅತ್ಯಂತ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ದೀರ್ಘಾವಧಿಯ ಇಂಗ್ಲೆಂಡ್ ಪ್ರವಾಸವನ್ನು ಅದ್ಭುತವಾಗಿ ಮುಗಿಸಿತು....

Read moreDetails

ಭಾರತಕ್ಕೆ ಶಾಕ್ ಕೊಟ್ಟ ಟ್ರಂಪ್: ಸರಕುಗಳ ಮೇಲಿನ ಸುಂಕ ಮತ್ತಷ್ಟು ಹೆಚ್ಚಿಸಿದ ದೊಡ್ಡಣ್ಣ

222 (21)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲಿನ ಸುಂಕವನ್ನು (Tariff) ಗಣನೀಯವಾಗಿ ಹೆಚ್ಚಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ಈ ಘೋಷಣೆಯು ಭಾರತ-ರಷ್ಯಾ ವ್ಯಾಪಾರ ಸಂಬಂಧದ ಮೇಲೆ...

Read moreDetails

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಬಾಹುಬಲಿ ಸಿನಿಮಾ ಸ್ಟೈಲ್‌ನಲ್ಲಿ ಮಗುವನ್ನು ರಕ್ಷಿಸಿದ ತಂದೆ

222 (20)

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದ ನಡುವೆ ಒಬ್ಬ ತಂದೆ ತನ್ನ ಕುಟುಂಬವನ್ನು ರಕ್ಷಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ....

Read moreDetails

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಜಯ: ವಿರಾಟ್‌-ರೋಹಿತ್‌ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್ ರಾಹುಲ್‌

222 (19)

ಲಂಡನ್‌: ಭಾರತ ಕ್ರಿಕೆಟ್‌ ತಂಡವು ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಂತಹ ದಿಗ್ಗಜ ಆಟಗಾರರ ಅನುಪಸ್ಥಿತಿಯಲ್ಲಿಯೂ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-2...

Read moreDetails

ಸುರೇಶ್ ಗೋಪಿ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಒಟಿಟಿಗೆ ಬರಲು ರೆಡಿ

222 (17)

ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಸ್ವಾತಂತ್ರ್ಯ ದಿನದಂದು ಈ...

Read moreDetails

ಧರ್ಮಸ್ಥಳದ ರಹಸ್ಯ: ಅನಾಮಿಕ ತೋರಿಸಿದ ಹೊಸ ಸ್ಪಾಟ್‌ನಲ್ಲಿ ಸಿಕ್ತು ಅಸ್ಥಿಪಂಜರ

222 (16)

ಮಂಗಳೂರು, ಆಗಸ್ಟ್ 04, 2025: ಧರ್ಮಸ್ಥಳ ಸುತ್ತಲಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನ್ನ ಉತ್ಖನನ ಕಾರ್ಯವನ್ನು ತೀವ್ರಗೊಳಿಸಿದೆ. ಬಂಗ್ಲಗುಡ್ಡದಲ್ಲಿ ನಡೆದ...

Read moreDetails

ರಾಜ್ಯಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ ಸಂಚಾರ ಸ್ಥಗಿತ

222 (15)

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ನಾಳೆ (ಆಗಸ್ಟ್ 5, 2025) ಬೆಳಗ್ಗೆ 6 ಗಂಟೆಯಿಂದ ಮುಷ್ಕರಕ್ಕೆ ಕರೆ ನೀಡಿದೆ. ಈ...

Read moreDetails

ನೇಹಾ ಹಿರೇಮಠ ಕೊಲೆ ಕೇಸ್‌‌: ಆರೋಪಿ ಫಯಾಜ್‌ಗೆ ಶಾಕ್ ಕೊಟ್ಟ ನ್ಯಾಯಾಲಯ

222 (14)

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ ಫಯಾಜ್ ಖೋಂಡುನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿಯ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಧೀಶರು ಸುದೀರ್ಘವಾದ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಈ...

Read moreDetails

IND vs ENG: ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡಲು ಬಂದ ಇಂಗ್ಲೆಂಡ್‌ನ ರಿಯಲ್ ಹೀರೋ..!

222 (13)

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಡೆದ 5ನೇ ಟೆಸ್ಟ್‌ ಪಂದ್ಯದ ಕೊನೆಯ ದಿನ ಅತ್ಯಂತ ರೋಮಾಂಚಕವಾಗಿತ್ತು. ಮೊಹಮ್ಮದ್ ಸಿರಾಜ್‌ನ ಅದ್ಭುತ ಬೌಲಿಂಗ್‌ ಪ್ರದರ್ಶನದಿಂದ ಭಾರತ...

Read moreDetails

ಆಪರೇಷನ್ ಸಿಂದೂರ ಬಳಿಕ ಕಾಶ್ಮೀರದಲ್ಲಿ 15 ಉಗ್ರ ಶಿಬಿರಗಳ ನಿರ್ಮಾಣ!

222 (11)

ಆಪರೇಷನ್ ಸಿಂದೂರ್‌ ಯಶಸ್ಸಿನ ನಂತರವೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕ ಶಿಬಿರಗಳು ಮತ್ತೆ ತಲೆ ಎತ್ತುತ್ತಿವೆ. ಕಳೆದ 90 ದಿನಗಳಲ್ಲಿ 15ಕ್ಕೂ ಹೆಚ್ಚು ಉಗ್ರ ಶಿಬಿರಗಳು...

Read moreDetails

ಕೆಆರ್‌ಎಸ್‌‌ಗೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ: R.ಅಶೋಕ್

222 (8)

ಮಂಡ್ಯ, ಆಗಸ್ಟ್ 4: ಕೆ ಆರ್ ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷ...

Read moreDetails

IND vs ENG: 5ನೇ ಟೆಸ್ಟ್‌‌ ಪಂದ್ಯದಲ್ಲಿ ಇಂಗ್ಲೆಂಡ್‌‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

222 (6)

ಲಂಡನ್, ಆಗಸ್ಟ್ 04, 2025: ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು...

Read moreDetails

ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್‌ ತಡೆ: ಎಂದಿನಂತೆ KSRTC ಬಸ್ ಸಂಚಾರ

222 (4)

ಬೆಂಗಳೂರು, ಆಗಸ್ಟ್ 4, 2025: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಂದ ಆಗಸ್ಟ್ 5ರಂದು ಘೋಷಿತವಾಗಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ...

Read moreDetails

ಮನುಷ್ಯತ್ವ ಮರೆತ ಹಮಾಸ್: ತನ್ನದೇ ಸಮಾಧಿ ತೋಡಿಕೊಂಡ ಇಸ್ರೇಲ್ ಒತ್ತೆಯಾಳು..ವಿಡಿಯೋ ವೈರಲ್

222 (1)

ಜೆರುಸಲೇಂ: ಮನುಷ್ಯತ್ವವನ್ನು ಮರೆತಾಗ ಯುದ್ಧದ ಭೀಕರತೆ ಎಂತಹ ರೂಪ ತಾಳುತ್ತದೆ ಎಂಬುದಕ್ಕೆ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ ಸಾಕ್ಷಿಯಾಗಿದೆ. ದಶಕಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಭೂಮಿ, ಅಸ್ತಿತ್ವ, ಮತ್ತು ಗುರುತಿಗಾಗಿ...

Read moreDetails

IND vs ENG Test: ಹ್ಯಾಟ್ರಿಕ್ ಶತಕ ಬಾರಿಸಿದ ಜೋ ರೂಟ್

Untitled design 2025 08 03t231804.563

ಲಂಡನ್‌: ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಜೋ ರೂಟ್‌, ಭಾರತ ವಿರುದ್ಧದ ಆ್ಯಂಡರ್‌ಸನ್‌-ತೆಂಡುಲ್ಕರ್‌ ಟೆಸ್ಟ್‌ ಸರಣಿಯಲ್ಲಿ ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ....

Read moreDetails

ಫ್ರೆಂಡ್‌ಶೀಪ್‌ ಡೇ ದಿನವೇ ಇಬ್ಬರು ಸ್ನೇಹಿತರ ದಾರುಣ ಸಾವು

Untitled design 2025 08 03t230540.376

ಚಿಕ್ಕಬಳ್ಳಾಪುರ, ಆಗಸ್ಟ್ 03, 2025: ಫ್ರೆಂಡ್‌ಶಿಪ್ ಡೇ ಹಿನ್ನಲೇ ನಂದಿ ಬೆಟ್ಟಕ್ಕೆ ಹೋಗಿದ್ದ ಯುವಕರಿಬ್ಬರು ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದಿದೆ. ಮೃತರನ್ನು...

Read moreDetails

ರೀಲ್ಸ್‌ಗಾಗಿ ಜೀವದ ಜೊತೆ ಆಟ..ಚಲಿಸುವ ರೈಲಿನಿಂದ ಇಳಿದು ಯುವಕನ ಹುಚ್ಚಾಟ..!

Untitled design 2025 08 03t225153.011

ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್‌ಗಾಗಿ ಯುವಕನೊಬ್ಬ ಚಲಿಸುವ ರೈಲಿನಿಂದ ಇಳಿದು ಸೇತುವೆಯ ಕಿರಿದಾದ ಅಂಚಿನಲ್ಲಿ ಓಡುತ್ತಿರುವ ಆಘಾತಕಾರಿ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಯುವಕನು ಬಿಳಿ...

Read moreDetails

ASIA CUP 2025: ಏಷ್ಯಾ ಕಪ್‌ನಲ್ಲಿ ಭಾರತ-ಪಾಕ್‌ ಸೆಣಸಾಟ

Untitled design 2025 08 03t223130.545

ದುಬೈ: ಕ್ರಿಕೆಟ್‌ ಜಗತ್ತಿನ ಅತ್ಯಂತ ರೋಮಾಂಚಕಾರಿ ಸ್ಪರ್ಧೆಗಳಲ್ಲಿ ಒಂದಾದ ಏಷ್ಯಾ ಕಪ್‌ ಟೂರ್ನಿಯು ಕಾಲಿಟ್ಟಿದೆ. ಈ ಬಾರಿಯ ಟೂರ್ನಿಯ ಆತಿಥ್ಯವನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಹಿಸಿಕೊಂಡಿದ್ದು,...

Read moreDetails

ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೈದ ಪತ್ನಿ: ಮೊಬೈಲ್ ಫೋನ್‌ನಿಂದ ಕೊಲೆ ರಹಸ್ಯ ಬಯಲು

Untitled design 2025 08 03t220545.265

ಚಂಡೀಗಢ: ವಿವಾಹದಲ್ಲಿ ವಂಚನೆಯಿಂದ ಕೂಡಿದ ಕೊಲೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಹರಿಯಾಣದ ಸೋನಿಪತ್‌ನಲ್ಲಿ ಸುಮಾರು ಒಂದು ವರ್ಷದ ಹಿಂದೆ ನಡೆದ ಒಂದು ಭಯಾನಕ ಕೊಲೆ ಪ್ರಕರಣವನ್ನು...

Read moreDetails

ಕಬ್ಬನ್ ಪಾರ್ಕ್‌‌ನಲ್ಲಿ “ಬ್ಲೈಂಡ್ ಡೇಟ್”: ವಿವಾದಿತ ಶೋಗೆ ಬ್ರೇಕ್ ಹಾಕಿದ ಪೊಲೀಸರು

Untitled design 2025 08 03t212546.352

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ 'ಬ್ಲೈಂಡ್ ಡೇಟ್' ಎಂಬ ಹೆಸರಿನಲ್ಲಿ ಯುವಕ-ಯುವತಿಯರನ್ನು ಸಂಪರ್ಕಿಸುವ ಕಾರ್ಯಕ್ರಮ ಆಯೋಜಿಸಿದ್ದ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಭಾರತದ ವಿನಿತ್ ಕೊಟಾಡಿಯಾ ಎಂಬಾತ...

Read moreDetails

ರಷ್ಯಾದಲ್ಲಿ ಭೂಕಂಪದ ಬೆನ್ನಲ್ಲೇ 600 ವರ್ಷಗಳ ನಂತರ ಜ್ವಾಲಾಮುಖಿ ಸ್ಫೋಟ

Untitled design 2025 08 03t205616.691

ರಷ್ಯಾ, ಕಮ್ಮಟ್ಕಾ: 600 ವರ್ಷಗಳ ನಂತರ ರಷ್ಯಾದ ಕ್ರಾಶೆನ್ನಿಕೋವ್ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದೆ. ಇದು 2025ರ ಆಗಸ್ಟ್ 3ರಂದು ನಡೆದಿದ್ದು, ಸುನಾಮಿ ಎಚ್ಚರಿಕೆಯನ್ನು ಫ್ರೆಂಚ್ ಪಾಲಿನೇಷ್ಯಾ ಮತ್ತು ಚಿಲಿಯವರೆಗೆ...

Read moreDetails

ತಾಯಿ ಅಂತ್ಯಕ್ರಿಯೆಯಲ್ಲಿ ಡ್ಯಾನ್ಸ್‌ ಮಾಡುವ ಮೂಲಕ ವಿದಾಯ ಹೇಳಿದ ನಟ

Untitled design 2025 08 03t201727.393

ಕೊರಿಯೋಗ್ರಾಫರ್‌ ಮತ್ತು ನಟ ರಾಬರ್ಟ್‌ ಮಾಸ್ಟರ್‌ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಡ್ಯಾನ್ಸ್‌ ಮಾಡಿ ಭಾವನಾತ್ಮಕವಾಗಿ ವಿದಾಯ ಹೇಳಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೂರು ದಿನಗಳ...

Read moreDetails

ಕೃಷ್ಣಾ ನದಿಗೆ ತಳ್ಳಿದ ಕೇಸ್​; ಕೊನೆಗೂ ಆರೋಪಿ ತಾತಪ್ಪ ಅರೆಸ್ಟ್‌‌

Untitled design 2025 08 03t200139.287

ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿಯ ಕೃಷ್ಣಾ ನದಿ ಸೇತುವೆಯ ಮೇಲಿಂದ ಪತ್ನಿಯನ್ನು ತಳ್ಳಿ ಕೊಲೆಗೆ ಯತ್ನಿಸಿದ ಆರೋಪದಡಿಯಲ್ಲಿ ತಾತಪ್ಪ ಎಂಬಾತನನ್ನು ರಾಯಚೂರು ಮಹಿಳಾ ಠಾಣೆ ಪೊಲೀಸರು...

Read moreDetails

ಮಗಳ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

Untitled design 2025 08 03t185821.600

ಅಸ್ಸಾಂ: ಮಹಿಳೆಯೊಬ್ಬಳು ತನ್ನ 9ನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ ಮತ್ತು ಆಕೆಯ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಅಸ್ಸಾಂನ ದಿಸ್ಪುರ ಜಿಲ್ಲೆಯಲ್ಲಿ ನಡೆದಿದೆ....

Read moreDetails

ಭಾರತ vs ಇಂಗ್ಲೆಂಡ್: 36 ವರ್ಷಗಳಲ್ಲಿ ಮೊದಲ ಬಾರಿಗೆ ಜಡೇಜಾ, ಗಿಲ್, ರಾಹುಲ್‌ ವಿಶೇಷ ದಾಖಲೆ

Untitled design 2025 08 03t183002.478

ಲಂಡನ್‌, ಆಗಸ್ಟ್ 03, 2025: 2025ರ ಇಂಗ್ಲೆಂಡ್ ಪ್ರವಾಸದ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಟ್ರೋಫಿಯಲ್ಲಿ ಭಾರತ ತಂಡವು ಅಸಾಧಾರಣ ಪ್ರದರ್ಶನದ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ....

Read moreDetails

ಬೆಂಗಳೂರಿನ ಟ್ರಾಫಿಕ್‌ಗೆ ಗುಡ್‌ಬೈ: ಹಳದಿ ಮಾರ್ಗದ ನಮ್ಮ ಮೆಟ್ರೋ ಉದ್ಘಾಟನೆಗೆ ಮುಹೂರ್ತ ಫಿಕ್ಸ್

Untitled design 2025 08 03t180828.468

ಬೆಂಗಳೂರಿನ ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ರಿಲೀಫ್ ಸಿಗುವ ಕಾಲ ಬಂದಿದೆ. ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ...

Read moreDetails

ರೈಲು ಹಳಿ ಮೇಲೆ ಐಇಡಿ ಸ್ಫೋಟ: ರೈಲ್ವೆ ಸಿಬ್ಬಂದಿ ಸ್ಥಳದಲ್ಲೇ ಸಾವು

Untitled design 2025 08 03t172302.448

ಭುವನೇಶ್ವರ, ಒಡಿಶಾ: ರೈಲ್ವೆ ಹಳಿಯ ಮೇಲೆ ಐಇಡಿ ಸ್ಫೋಟ ಆಗಿ ರೈಲ್ವೆ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಒಡಿಶಾ-ಜಾರ್ಖಂಡ್ ಗಡಿಯ ಬಳಿಯ ಸುಂದರ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಈ ದುರಂತದಲ್ಲಿ...

Read moreDetails

ಭೀಕರ ರಸ್ತೆ ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು

Untitled design 2025 08 03t171214.468

ಬೀದರ್: ಕಾರು ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಜನವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ...

Read moreDetails

ಜೈಲಲ್ಲಿ ಏನೇನು ಮಾಡಬೇಕು ಪ್ರಜ್ವಲ್..ಯಾವ ಕೆಲ್ಸಕ್ಕೆ ಎಷ್ಟು ಕೂಲಿ..!

Untitled design 2025 08 03t160805.456

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿ ಸಂಖ್ಯೆ 15528 ನಿಗದಿಯಾಗಿದೆ....

Read moreDetails

ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

Untitled design 2025 08 02t231547.726

ಮಂಡ್ಯ: ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಿಮ್ಸ್ ವಸತಿ ನಿಲಯದಲ್ಲಿ ನಡೆದಿದೆ. ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡ್ತಿದ್ದ ನಿಷ್ಕಲ...

Read moreDetails

“ಕೊನೆ ಉಸಿರು ಇರುವ ತನಕ ಪ್ರಜ್ವಲ್ ರೇವಣ್ಣಗೆ ಜೈಲೇ ಗತಿ”: ಎಸ್‌ಐಟಿ ಸ್ಪಷ್ಟನೆ

Untitled design 2025 08 02t230155.660

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 11.5 ಲಕ್ಷ...

Read moreDetails

ಅತ್ಯಾಚಾರ ಕೇಸ್‌‌ನಲ್ಲಿ ಪ್ರಜ್ವಲ್ ರೇವಣ್ಣ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ!?

Untitled design 2025 08 02t222243.619

ಬೆಂಗಳೂರು (ಆಗಸ್ಟ್ 2, 2025): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಈ ಪ್ರಕರಣದ ತನಿಖೆಯ...

Read moreDetails

IND vs ENG : ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌

Untitled design 2025 08 02t211822.684

ಲಂಡನ್‌ನ ಕೆನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಐದನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ತಮ್ಮ ಆರನೇ...

Read moreDetails

IND vs ENG: ಅರ್ಧಶತಕ ಬಾರಿಸಿದ ಆಕಾಶ್ ದೀಪ್.. ಭಾರತಕ್ಕೆ ಮುನ್ನಡೆ

Untitled design 2025 08 02t205113.827

ಲಂಡನ್‌ನ ಓವಲ್‌ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ನ ಎರಡನೇ ದಿನ, ಆಕಾಶ್ ದೀಪ್ ನೈಟ್ ವಾಚ್‌ಮ್ಯಾನ್ ಆಗಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆದರೆ, ಮೂರನೇ ದಿನವಾದ ಶನಿವಾರ,...

Read moreDetails

ಇತಿಹಾಸ ಬರೆದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಮಹಾವತಾರ ನರಸಿಂಹ’ ಅನಿಮೇಷನ್ ಚಿತ್ರ

Untitled design 2025 08 02t203246.597

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಅವರ ಹೊಸ ಅನಿಮೇಷನ್ ಚಿತ್ರ 'ಮಹಾವತಾರ ನರಸಿಂಹ', ಅಶ್ವಿನ್ ಕುಮಾರ್...

Read moreDetails

ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದ ತೇಜಸ್ವಿ ಯಾದವ್: ಚುನಾವಣಾ ಆಯೋಗ ಹೇಳಿದ್ದೇನು?

Untitled design 2025 08 02t190038.714

ಪಾಟ್ನಾ, ಆಗಸ್ಟ್ 02, 2025: ಬಿಹಾರದಲ್ಲಿ ಬಿಡುಗಡೆಯಾದ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿದೆ ಎಂದು ರಾಷ್ಟ್ರೀಯ ಜನತಾ ದಳ (RJD) ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ....

Read moreDetails

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ..ಮುಂದಿನ ಆಯ್ಕೆಗಳೇನು?

Untitled design 2025 08 02t183227.606

ಬೆಂಗಳೂರು: ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪಿನೊಂದಿಗೆ ಪ್ರಜ್ವಲ್ ರೇವಣ್ಣ...

Read moreDetails

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ‘ಕಾನೂನು ಎಲ್ಲರಿಗೂ ಒಂದೇ’ ಎಂದ ನಟಿ ರಮ್ಯಾ

Untitled design 2025 08 02t180945.669

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮನೆಗೆಲಸದವಳ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೋಷಿಯೆಂದು...

Read moreDetails

ಧರ್ಮಸ್ಥಳ ರಹಸ್ಯ: ಸ್ಪಾಟ್ 10 ರಲ್ಲೂ ಸಿಗದ ಕುರುಹುಗಳು..ನಾಳೆ ಅಸ್ಥಿಪಂಜರ ಶೋಧ ಇಲ್ಲ

Untitled design 2025 08 02t174706.665

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪದ ಮೇಲೆ ಎಸ್‌ಐಟಿ ತಂಡವು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಭಾರೀ ಮಳೆಯ ಮಧ್ಯೆಯೂ ಎಸ್‌ಐಟಿ ತಂಡ ತೀವ್ರವಾಗಿ ಶೋಧ ಕಾರ್ಯ...

Read moreDetails

ಜೀವಾವಧಿ ಶಿಕ್ಷೆ ಪ್ರಕಟವಾಗ್ತಿದ್ದಂತೆ ಪ್ರಜ್ವಲ್‌ ಕಣ್ಣೀರು: ಇಂದಿನಿಂದಲೇ ಜೈಲು ಶಿಕ್ಷೆ ಆರಂಭ

Untitled design 2025 08 02t170926.764

ಬೆಂಗಳೂರು: ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪುಗೊಂಡಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

Read moreDetails

ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಅಂಗಾಂಗ ರವಾನೆ

Untitled design 2025 08 02t164300.986

ಬೆಂಗಳೂರು: ಸಿಲಿಕಾನ್ ಸಿಟಿ, ತನ್ನ ಆಧುನಿಕ ಸೌಲಭ್ಯಗಳಿಂದ ಮಾತ್ರವಲ್ಲದೆ, ಇತಿಹಾಸದಲ್ಲಿ ದಾಖಲೆಯಾಗುವಂತಹ ಸಾಧನೆಗಳಿಂದಲೂ ಗುರುತಿಸಿಕೊಂಡಿದೆ. ಆಗಸ್ಟ್ 1ರಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಒಂದು...

Read moreDetails

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

Untitled design 2025 08 02t151741.861

ಬೆಂಗಳೂರು, ಆಗಸ್ಟ್ 2, 2025: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ...

Read moreDetails

ಹೆಣ್ಣು ಕೊಟ್ಟ ಮಾವನನ್ನೆ ಕೊಲೆ ಮಾಡಿದ ಅಳಿಯ

Untitled design 2025 08 02t154914.763

ಬೆಂಗಳೂರು, ಆಗಸ್ಟ್ 2, 2025: ಹೆಣ್ಣು ಕೊಟ್ಟ ಮಾವನನ್ನೆ ಅಳಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೇವನಹಳ್ಳಿ ಮೂಲದ ಬಾಬು (48)...

Read moreDetails

8 ಜನರನ್ನು ಮದ್ವೆಯಾಗಿ 9ನೇ ವಿವಾಹವಾಗುವಾಗ ಲಾಕ್ ಆದ ಖತರ್ನಾಕ್ ಮಹಿಳೆ

Untitled design 2025 08 01t231550.025

ಮಹಾರಾಷ್ಟ್ರದ ನಾಗಪುರದಲ್ಲಿ ಒಬ್ಬ ಮಹಿಳೆಯ ಸಾಲು ಸಾಲು ಮದುವೆಗಳ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಸಮೀರಾ ಫಾತಿಮಾ ಎಂಬ...

Read moreDetails

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲು; ಅಪಾಯದಿಂದ ಪಾರಾದ ಪ್ರಯಾಣಿಕರು

Untitled design 2025 08 01t225756.152

ನವದೆಹಲಿ, ಆಗಸ್ಟ್ 1, 2025: ಉತ್ತರ ಪ್ರದೇಶದ ಕಾನ್ಪುರದ ಬಳಿಯ ಪಂಕಿ ರೈಲು ನಿಲ್ದಾಣದಿಂದ ಭೌಲ್‌ಪುರದ ಕಡೆಗೆ ತೆರಳುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ ಶುಕ್ರವಾರ ಸಂಜೆ ಹಳಿ ತಪ್ಪಿದ...

Read moreDetails

“ನಾನು ಮೋಸಗಾರನಲ್ಲ, ಆತ್ಮಹತ್ಯೆಗೂ ಯೋಚಿಸಿದ್ದೆ”: ಚಾಹಲ್‌ ಮುಕ್ತ ಮಾತು

Untitled design 2025 08 01t223840.023

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್, ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ಬಗ್ಗೆ ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮೊದಲ...

Read moreDetails

ರಕ್ಷಕ್‌ ಬುಲೆಟ್‌ ಎಡವಟ್ಟು..ಯುವಕನ ಕಾಲು ಕಟ್‌..!

Untitled design 2025 08 01t221603.944

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಅವರು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಯುವಕನ ಕಾಲು ಮುರಿತಗೊಂಡ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಮಾನ್ಯತಾ...

Read moreDetails

‘ಕಾಮಿಡಿ ಕಿಲಾಡಿಗಳು’ ಖ್ಯಾತ ಚಂದ್ರಶೇಖರ್ ಸಿದ್ದಿ ನಿಧನ

Untitled design 2025 08 01t212524.204

ಕಾರವಾರ: ಜನಪ್ರಿಯ ಟಿವಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಮೂಲಕ ಕನ್ನಡಿಗರ ಮನಗೆದ್ದಿದ್ದ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ...

Read moreDetails

ಸೀಮಂತ ಸಂಭ್ರಮದಲ್ಲಿ ನಟಿ ಭಾವನಾ ರಾಮಣ್ಣ

Untitled design 2025 08 01t211225.985

ನಟಿ ಭಾವನಾ ರಾಮಣ್ಣ (Bhavana Ramanna) ತಾಯಿಯಾಗುವ ಸಂತೋಷದ ಕ್ಷಣವನ್ನು ಆನಂದಿಸುತ್ತಿದ್ದಾರೆ. ಏಳು ತಿಂಗಳ ಗರ್ಭಿಣಿಯಾಗಿರುವ ಭಾವನಾ ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಇವರ ಸೀಮಂತ...

Read moreDetails

ಸ್ಯಾಂಡಲ್‌ವುಡ್‌‌ನ ಯುವ ನಟ ಸಂತೋಷ್‌ ಬಾಲರಾಜ್ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

National film awards announced shah rukh khan, vikrant massey win best actor, rani mukerji wins best actress (3)

ಕನ್ನಡ ಚಿತ್ರರಂಗದ ಯುವ ನಟ ಸಂತೋಷ್ ಬಾಲರಾಜ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಿರಿಯ ನಿರ್ಮಾಪಕ ಆನೆಕಲ್ ಬಾಲರಾಜ್ ಅವರ ಪುತ್ರನಾದ ಸಂತೋಷ್, ಕಿರಿಯ ವಯಸ್ಸಿನಲ್ಲೇ ಜಾಂಡೀಸ್‌ನಿಂದ ಗಂಭೀರ...

Read moreDetails

ಭಾರತದ ಆರ್ಥಿಕತೆ ಸತ್ತಿದೆ ಎಂದ ಟ್ರಂಪ್‌: ದೊಡ್ಡಣ್ಣನ ವಿರುದ್ಧ ಹೆಚ್‌ಡಿಡಿ ಆಕ್ರೋಶ

National film awards announced shah rukh khan, vikrant massey win best actor, rani mukerji wins best actress (2)

ಬೆಂಗಳೂರು: ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು, ಬಹುಶಃ...

Read moreDetails

ಕನ್ನಡದ ‘ಕಂದೀಲು’ಗೆ ನ್ಯಾಷನಲ್ ಅವಾರ್ಡ್: ಇಲ್ಲಿದೆ ಡಿಟೇಲ್ಸ್

National film awards announced shah rukh khan, vikrant massey win best actor, rani mukerji wins best actress (1)

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಪ್ರಕಟಗೊಂಡಿದ್ದು, ಕನ್ನಡ ಚಿತ್ರರಂಗದ ‘ಕಂದೀಲು’ ಚಿತ್ರವು ಅತ್ಯುತ್ತಮ ಕನ್ನಡ ಫೀಚರ್ ಫಿಲ್ಮ್ ಪ್ರಶಸ್ತಿಗೆ ಭಾಜನವಾಗಿದೆ. ಯಶೋಧ ಪ್ರಕಾಶ್‌ರವರ ನಿರ್ದೇಶನದಲ್ಲಿ, ಪ್ರಕಾಶ್‌ರವರ ನಿರ್ಮಾಣದಲ್ಲಿ...

Read moreDetails

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಶಾರುಖ್-ವಿಕ್ರಾಂತ್ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ

National film awards announced shah rukh khan, vikrant massey win best actor, rani mukerji wins best actress

ನವದೆಹಲಿ: ಭಾರತೀಯ ಚಿತ್ರರಂಗದ ಶ್ರೇಷ್ಠ ಕೊಡುಗೆಗಳನ್ನು ಗೌರವಿಸುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಆಗಸ್ಟ್ 1ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದೆ. 2023ರ ಸಾಲಿನ ಈ...

Read moreDetails

ಬೆತ್ತಲೆಯಾಗಿ ಮಹಿಳಾ ಅಧಿಕಾರಿ ಮನೆಗೆ ಬಂದ ತಹಸೀಲ್ದಾರ್‌: ವಿಡಿಯೊ ವೈರಲ್

Untitled design 2025 08 01t185259.979

ತಿರುಪತಿ: ತಹಸೀಲ್ದಾರ್‌ವೊಬ್ಬರು ಮಹಿಳಾ ಕಂದಾಯ ಅಧಿಕಾರಿಯ ಮನೆಗೆ ಬೆತ್ತಲೆಯಾಗಿ ಆಗಮಿಸಿ, ಅನುಚಿತವಾಗಿ ವರ್ತಿಸಿದ ಘಟನೆಯ ವಿಡಿಯೊ ವೈರಲ್ ಆಗಿದೆ. ಈ ಘಟನೆ  ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದಿದ್ದು,...

Read moreDetails

IND vs ENG 5th Test: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಆಘಾತ; 224 ರನ್‌ಗೆ ಟೀಂ ಇಂಡಿಯಾ ಆಲ್ ಔಟ್

Untitled design 2025 08 01t181034.200

ಲಂಡನ್: ಭಾರತ ಮತ್ತು ಇಂಗ್ಲೆಂಡ್‌ನ ನಡುವೆ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯ (India vs England Test Series) ಕೊನೆಯ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತ...

Read moreDetails

ಕಡಲೆಬೀಜದ ಕಥೆ: 12 ವರ್ಷಗಳ ನಂತರ ಸಾಲ ತೀರಿಸಲು ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ

Untitled design 2025 08 01t174639.236

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ವಾರದಿಂದ ಒಂದು ಫೋಟೋ ವೈರಲ್ ಆಗುತ್ತಿದೆ. ಇದು ಅಮೆರಿಕದಿಂದ ಭಾರತಕ್ಕೆ ಕಡಲೆಬೀಜದ ಸಾಲ ತೀರಿಸಲು ಬಂದ ಅಣ್ಣ-ತಂಗಿಯ ಕಥೆಯಾಗಿದೆ. ನೇಮಾನಿ...

Read moreDetails

ಧರ್ಮಸ್ಥಳ ಶವ ರಹಸ್ಯ: 8ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ

Untitled design 2025 08 01t171237.484

ಮಂಗಳೂರು, ಆಗಸ್ಟ್ 01, 2025: ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ  ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) 8ನೇ ಪಾಯಿಂಟ್‌ನಲ್ಲಿ ಶೋಧಕಾರ್ಯವನ್ನು...

Read moreDetails

ಪರಿವಾಹನ್ ಹೆಸರಿನಲ್ಲಿ ಎಪಿಕೆ ಕಳಿಸಿ ₹ 2 ಲಕ್ಷ ವಂಚನೆ: ದೂರು ದಾಖಲು

Untitled design 2025 08 01t165604.248

ಬೆಂಗಳೂರು: ಸೈಬರ್‌ ವಂಚಕರು ಪರಿವಾಹನ್ ಹೆಸರಿನಲ್ಲಿ ಎಪಿಕೆ ಫೈಲ್ ಕಳಿಸಿ, ಒಟಿಪಿ ಕೇಳಿ, ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ ಘಟನೆ ಮಲ್ಲಸಂದ್ರದ ಕಲ್ಯಾಣನಗರದಲ್ಲಿ ಬೆಳಕಿಗೆ ಬಂದಿದೆ....

Read moreDetails

ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

Untitled design 2025 08 01t160617.332

ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಚುನಾವಣೆಯು ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಘಟನೆಯಾಗಿದ್ದು, ಸೆಪ್ಟೆಂಬರ್ 9,...

Read moreDetails

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Untitled design 2025 08 01t154324.307

ಬೆಂಗಳೂರು: ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಮೇಲೆಯೇ ಒಬ್ಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ನಡೆದಿದೆ. . ರೈಲ್ವೆ...

Read moreDetails

ಟಿಟಿಡಿಯಿಂದ ಭಕ್ತರಿಗೆ ಸಿಹಿಸುದ್ದಿ: ಇನ್ಮುಂದೆ ತಿರುಪತಿ ತಿಮ್ಮಪ್ಪನ ದರ್ಶನ ಸುಲಭ!

Untitled design 2025 07 30t232200.768

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಟಿಟಿಡಿಯಿಂದ ಸಿಹಿಸುದ್ದಿ ನೀಡಿದ್ದು, ತಿರುಮಲ ತಿರುಪತಿ ದೇವಸ್ಥಾನ (TTD) ಭಕ್ತರ ಅನುಕೂಲಕ್ಕಾಗಿ ದರ್ಶನ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸಿದೆ. ಇದರ ಜೊತೆಗೆ,...

Read moreDetails

ಮಾರ್ಮಿಕವಾಗಿ ರಮ್ಯಾ ವಿರುದ್ಧ ಪೋಸ್ಟ್ ಹಾಕಿದ್ರಾ ವಿಜಯಲಕ್ಷ್ಮೀ?

Untitled design 2025 07 30t230418.328

ಸಾಲು ಸಾಲು ಸಂಕಷ್ಟಗಳ ನಡುವೆ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ದೇವರ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಹೋರಾಟ ಮುಂದುವರಿದಿರುವ ಸಂದರ್ಭದಲ್ಲಿ ದರ್ಶನ್...

Read moreDetails

ಬೆಂಗಳೂರಿಗರೇ ಗಮನಿಸಿ!: ಆಗಸ್ಟ್ 1ರಿಂದ ಬೆಸ್ಕಾಂ ATP ಪಾವತಿ ಸೇವೆ ಸ್ಥಗಿತ

Untitled design 2025 07 30t225756.363

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ತಿಳಿಸಿದೆ. ಆಗಸ್ಟ್ 1, 2025 ರಿಂದ ಬೆಸ್ಕಾಂ ಕಚೇರಿಗಳಲ್ಲಿರುವ ಎನಿ ಟೈಮ್ ಪೇಮೆಂಟ್ (ATP) ಯಂತ್ರಗಳ...

Read moreDetails

ಎಸ್. ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್: ಪೊಲೀಸ್ ಆಯುಕ್ತರಿಗೆ ದೂರು

Untitled design 2025 07 30t224125.417

ಕನ್ನಡ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ಎಸ್ ನಾರಾಯಣ್ ಅವರು ತಮ್ಮ ಹೆಸರಿನಲ್ಲಿ ತೆರೆದಿರುವ ನಕಲಿ ಎಕ್ಸ್ ಖಾತೆಯಿಂದಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ ನಕಲಿ...

Read moreDetails

ಪಹಲ್ಗಾಮ್‌ ದಾಳಿ ಕುರಿತು ಚರ್ಚೆ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಆಕ್ರೋಶ

Untitled design 2025 07 30t221357.779

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಪಹಲ್ಗಾಮ್‌‌ ಭಯೋತ್ಪಾದಕ ದಾಳಿ (Pahalgham Attack) ಮತ್ತು ಆಪರೇಷನ್ ಸಿಂಧೂರ್ (Operation Sindoor) ಕುರಿತು ತೀವ್ರ ಚರ್ಚೆ...

Read moreDetails

ಇನ್ಫೋಸಿಸ್‌ನಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 2025ರ ವೇಳೆಗೆ 20,000 ಫ್ರೆಶರ್‌ಗಳ ನೇಮಕ

Untitled design 2025 07 30t212427.603

ಭಾರತದ ಐಟಿ ದೈತ್ಯ ಇನ್ಫೋಸಿಸ್, 2025ರ ವೇಳೆಗೆ ಸುಮಾರು 20,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಘೋಷಿಸಿದೆ. ಕಂಪನಿಯ ಸಿಇಒ ಸಲೀಲ್ ಪರೇಖ್ ಈ ಮಹತ್ವದ ಘೋಷಣೆಯನ್ನು...

Read moreDetails

ಬಹುನಿರೀಕ್ಷಿತ ‘ಅವತಾರ್-3’ ಟ್ರೈಲರ್ ರಿಲೀಸ್ ..!

Untitled design 2025 07 30t204535.249

‘ಅವತಾರ್ 2’ ಸಿನಿಮಾದಿಂದ ಬಂದ ಟೀಕೆಯನ್ನು ನಿರ್ದೇಶಕ ಜೇಮ್ಸ್ ಕ್ಯಾಮರನ್ ಗಂಭೀರವಾಗಿ ಪರಿಗಣಿಸಿ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾವನ್ನ ತಯಾರಿ ಮಾಡಿದ್ದಾರೆ. ಹಾಗಾದ್ರೆ ಅವತಾರ್: ಫೈರ್...

Read moreDetails
Page 1 of 27 1 2 27

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist