• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕುಬೇರ’ನ ಜೊತೆ ರಶ್ಮಿಕಾ ಮಿಡಲ್ ಕ್ಲಾಸ್ ಬದುಕು..!?

ಧನುಷ್ & ನಾಗಾರ್ಜುನ್.. ಇಬ್ಬರಲ್ಲಿ ಕುಬೇರ ಯಾರು..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2025 - 2:56 pm
in ಸಿನಿಮಾ
0 0
0
Befunky collage 2025 05 26t145030.154

ಧನುಷ್ ಹಾಗೂ ಕಿಂಗ್ ನಾಗಾರ್ಜುನ್.. ಇವರಿಬ್ಬರಲ್ಲಿ ಯಾರು ಕುಬೇರ ಅನ್ನೋ ಪ್ರಶ್ನೆಗೆ ಮತ್ತಷ್ಟು ಕಿಚ್ಚತ್ತಿಸೋ ಕಾರ್ಯ ಮಾಡಿದ್ದಾರೆ ಶೇಖರ್ ಕಮ್ಮುಲ. ಕುಬೇರನ ಜೊತೆ ಜೊತೆಗೆ ಮಿಡಲ್ ಕ್ಲಾಸ್ ಬದುಕು ಬದುಕ್ತಿರೋ ರಶ್ಮಿಕಾ ಮಂದಣ್ಣ, ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚು ಹರಿಸಿದ್ದಾರೆ.

  • ‘ಕುಬೇರ’ನ ಜೊತೆ ರಶ್ಮಿಕಾ ಮಿಡಲ್ ಕ್ಲಾಸ್ ಬದುಕು..!?
  • ಧನುಷ್ & ನಾಗಾರ್ಜುನ್.. ಇಬ್ಬರಲ್ಲಿ ಕುಬೇರ ಯಾರು..?
  • ಸೋಶಿಯಲ್ ಥ್ರಿಲ್ಲರ್ ಜೊತೆ ಡೈರೆಕ್ಟರ್ ಕಮ್ಮುಲ ಬ್ಯಾಕ್
  • ಛಾವಾ, ಸಿಕಂದರ್ ಬಳಿಕ ಮತ್ತೆ ಸೌತ್‌ಗೆ ಮರಳಿದ ರಶ್ಮಿಕಾ

ಇದು ಕುಬೇರ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಈ ಹಿಂದೆ ಜಸ್ಟ್ ಕ್ಯಾರೆಕ್ಟರ್ಸ್‌ನ ರಿವೀಲ್ ಮಾಡಿದ್ದ ನಿರ್ದೇಶಕ ಶೇಖರ್ ಕಮ್ಮುಲ, ಈ ಬಾರಿ ಪ್ರೇಕ್ಷಕರ ತಲೆಗೆ ಮತ್ತಷ್ಟು ಹುಳ ಬಿಡುವ ಕಾರ್ಯ ಮಾಡಿದ್ದಾರೆ. ಹೌದು.. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಹಾಗೂ ಟಾಲಿವುಡ್‌ನ ಕಿಂಗ್‌ ನಾಗಾರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಮುಖ್ಯ ತಾರಾಗಣದಲ್ಲಿರೋ ಕುಬೇರದಲ್ಲಿ ಅಸಲಿ ಕುಬೇರ ಯಾರು ಅನ್ನೋದೇ ಯಕ್ಷ ಪ್ರಶ್ನೆ.

RelatedPosts

ʻವಾರಣಾಸಿʼ ಟೈಟಲ್‌ ಬದಲಾವಣೆ; ಮಹೇಶ್ ಬಾಬು ಸಿನಿಮಾಗೆ ಹೊಸ ಹೆಸರು..!

ಜ. 2 ರಂದು ರೂಪ ಅಯ್ಯರ್ ನಿರ್ದೇಶನದ ‘ಆಜಾದ್ ಭಾರತ್’ ಚಿತ್ರ ದೇಶದಾದ್ಯಂತ ಬಿಡುಗಡೆ

ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾ ಮುಹೂರ್ತ

‘ಅಪಾರ್ಥ ಮಾಡ್ಕೋಬೇಡಿ’ ಎಂದು ರಂಜಿಸಿದ್ದ ನಟ ಉಮೇಶ್ ಇನ್ನು ನೆನಪು ಮಾತ್ರ.!

ADVERTISEMENT
ADVERTISEMENT

Kubera rashmika (1)ಸೋಶಿಯಲ್ ಥ್ರಿಲ್ಲರ್ ಜಾನರ್‌ ಸಿನಿಮಾನ ಕೈಗೆತ್ತಿಕೊಂಡಿರೋ ಶೇಖರ್ ಕಮ್ಮುಲ, ತಮ್ಮ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇದನ್ನ ವಿಭಿನ್ನವಾಗಿ ತೆರೆ ಮೇಲೆ ಪ್ರೆಸೆಂಟ್ ಮಾಡ್ತಿದ್ದಾರೆ. ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಜೊತೆ ನಾಲ್ಕು ವರ್ಷಗಳ ಹಿಂದೆ ಲವ್ ಸ್ಟೋರಿ ಮಾಡಿದ್ದ ಈ ಡೈರೆಕ್ಟರ್, ಇದೀಗ ಮನೋವಿಕಾಸದ ಬೀಜ ಬಿತ್ತುವಂತಹ ಗಟ್ಟಿ ಕಥೆಯೊಂದಿಗೆ ಬರ್ತಿದ್ದಾರೆ.

Saveclip.app 295682028 780755236610160 2939329421429202433 nಅಂದಹಾಗೆ ಕುಬೇರ ಅಂದಾಕ್ಷಣ ದುಡ್ಡು, ಚಿನ್ನ, ಆಸ್ತಿ, ಅಂತಸ್ತು, ಶ್ರೀಮಂತಿಕೆ ಅನ್ನೋದು ಮೈಂಡ್‌ಗೆ ಬರಲಿದೆ. ಸದ     ್ಯ ಈ ಸಿನಿಮಾದ ಕಥೆ ಕೂಡ ಅಂಥದ್ದೇ. ಇಲ್ಲಿ ನಾಗಾರ್ಜುನ್ ಸಾಫ್ಟ್‌ ವೇರ್ ಎಂಪ್ಲಾಯ್ ತರ ಕಾಣಲಿದ್ದು, ಒಮ್ಮೆ ಕಂತೆ ಕಂತೆ ಹಣವಿರೋ ಕಂಟೈನರ್‌‌ನಲ್ಲಿ ಹಣದ ರಾಶಿ ಮುಂದೆ ನಿಂತಿದ್ದಾರೆ. ಅತ್ತ ಧನುಷ್ ಶ್ರೀಮಂತನಾಗಲು ಧನಲಕ್ಷ್ಮೀಗೆ ಕೈ ಮುಗಿಯುತ್ತಿದ್ದಾರೆ.

Kubera rashmika (3)ಭಿಕ್ಷುಕವಾಗಿ ಧನುಷ್ ಅಲ್ಲಲ್ಲಿ ಕಾಣಸಿಗಲಿದ್ದು, ಕಿಂಗ್ ನಾಗ್ ಹಾಗೂ ಧನುಷ್ ಪಾತ್ರಗಳ ನಡುವಿನ ಬ್ರಿಡ್ಜ್ ಆಗಿ ರಶ್ಮಿಕಾಮ ಬಿಂಬಿಸಲಾಗಿದೆ.

Saveclip.app 424479201 1555225051910527 6718228215346785117 n (1)ನಾಗಾರ್ಜುನ್ ಹಾಗೂ ಧನುಷ್ ಇಬ್ಬರಲ್ಲಿ ಅಸಲಿ ಕುಬೇರ ಯಾರು ಅನ್ನೋದಕ್ಕೆ ನಾವು ಸಿನಿಮಾ ನೋಡಿದ್ರೆ ಉತ್ತರ ಸಿಗಬಹುದು. ಆದ್ರೆ ಚಿತ್ರದಲ್ಲಿ ಬಾಲಿವುಡ್ ನಟ ಜಿಮ್ ಸರಭ್, ದಲಿಪ್ ತಾಹಿಲ್, ಸಯಾಜಿ ಶಿಂದೆ ಸೇರಿದಂತೆ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್‌‌ನಲ್ಲಿ ಛಾವಾ ಹಾಗೂ ಸಿಕಂದರ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಮತ್ತೆ ಸೌತ್‌ಗೆ ಮರಳಿದ್ದಾರೆ ರಶ್ಮಿಕಾ. ಯೆಸ್.. ಪುಷ್ಪ-2 ಬಳಿಕ ಇದು ನ್ಯಾಷನಲ್ ಕ್ರಶ್ ಮತ್ತೊಂದು ನಿರೀಕ್ಷಿತ ಸೌತ್ ಸಿನಿಮಾ.

Kubera rashmika (2)ಸುಮಾರು 120 ಕೋಟಿ ಬಿಗ್ ಬಜೆಟ್‌‌ನಲ್ಲಿ ತೆಲುಗಿನ ಜೊತೆ ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರಿಸಿರೋ ಕುಬೇರ ಸಿನಿಮಾ, ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗ್ತಿದೆ. ಸಿನಿಮಾ ಇದೇ ಜೂನ್ 20ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದ್ದು, ಧನುಷ್ ಎಫರ್ಟ್ಸ್ ಈ ಸಿನಿಮಾಗಾಗಿ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಅಂದೇ ಉತ್ತರ ಸಿಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 01T083023.780

ಗ್ರಾಹಕರಿಗೆ ಗುಡ್ ನ್ಯೂಸ್: LPG ವಾಣಿಜ್ಯ ಸಿಲಿಂಡರ್ ಬೆಲೆ ಡಿಸೆಂಬರ್ 1ರಿಂದ ಇಳಿಕೆ

by ಶಾಲಿನಿ ಕೆ. ಡಿ
December 1, 2025 - 8:36 am
0

Untitled design 2025 12 01T080654.472

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಶುರು: ಈ ವಿಷಯಗಳ ಕುರಿತು ಚರ್ಚೆ ಸಾಧ್ಯತೆ

by ಶಾಲಿನಿ ಕೆ. ಡಿ
December 1, 2025 - 8:16 am
0

Untitled design 2025 10 24T063901.590

ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆಯ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ ತಿಳಿಯಿರಿ

by ಶಾಲಿನಿ ಕೆ. ಡಿ
December 1, 2025 - 8:00 am
0

Untitled design 2025 12 01T073251.482

ಚಳಿಗಾಲದಲ್ಲಿ ಈ 3 ಚಹಾ ಸೇವಿಸಿ ಅದ್ಭುತ ಪ್ರಯೋಜನ ಪಡೆಯಿರಿ

by ಶಾಲಿನಿ ಕೆ. ಡಿ
December 1, 2025 - 7:39 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 30T215449.468
    ʻವಾರಣಾಸಿʼ ಟೈಟಲ್‌ ಬದಲಾವಣೆ; ಮಹೇಶ್ ಬಾಬು ಸಿನಿಮಾಗೆ ಹೊಸ ಹೆಸರು..!
    November 30, 2025 | 0
  • Untitled design 2025 11 30T200428.504
    ಜ. 2 ರಂದು ರೂಪ ಅಯ್ಯರ್ ನಿರ್ದೇಶನದ ‘ಆಜಾದ್ ಭಾರತ್’ ಚಿತ್ರ ದೇಶದಾದ್ಯಂತ ಬಿಡುಗಡೆ
    November 30, 2025 | 0
  • Untitled design 2025 11 30T191619.433
    ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾ ಮುಹೂರ್ತ
    November 30, 2025 | 0
  • Untitled design 2025 11 30T184257.823
    ‘ಅಪಾರ್ಥ ಮಾಡ್ಕೋಬೇಡಿ’ ಎಂದು ರಂಜಿಸಿದ್ದ ನಟ ಉಮೇಶ್ ಇನ್ನು ನೆನಪು ಮಾತ್ರ.!
    November 30, 2025 | 0
  • Untitled design 2025 11 30T171843.307
    ರಿಷಬ್ ಶೆಟ್ಟಿ ಮುಂದೆ ತುಳು ದೈವಗಳಿಗೆ ಅವಮಾನ: ದೈವನ ದೆವ್ವ ಎಂದ ಬಿಟೌನ್ ಸ್ಟಾರ್ ರಣ್​ವೀರ್
    November 30, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version