• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಈ ನಾಲ್ಕು ರಾಶಿಯವರಿಗೆ ಕಾದಿಗೆ ಶುಭ ಸುದ್ದಿ..!

ಯಶಸ್ವಿನಿ ಎಂ by ಯಶಸ್ವಿನಿ ಎಂ
November 30, 2025 - 7:03 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 30T070051.894

ಶಾಲಿವಾಹನ ಶಕೆ 1947 (ವಿಶ್ವಾವಸು ಸಂವತ್ಸರ), ಮಾರ್ಗಶೀರ್ಷ ಶುಕ್ಲ ದಶಮಿ, ಅನೂರಾಧಾ ನಕ್ಷತ್ರ, ಭಾನುವಾರ (ನವೆಂಬರ್ 30, 2025). ಸೂರ್ಯೋದಯ: 6:26 ಬೆಳಗ್ಗೆ, ಸೂರ್ಯಾಸ್ತ: 5:49 ಸಾಯಂಕಾಲ. ರಾಹುಕಾಲ: 4:25 – 5:50 ಸಂಜೆ, ಯಮಗಂಡ: 12:08 – 1:34 ಮಧ್ಯಾಹ್ನ, ಗುಳಿಕಕಾಲ: 2:59 – 4:25 ಸಂಜೆ.

ಮೇಷ ರಾಶಿ ಆಧ್ಯಾತ್ಮಿಕ ಚಿಂತನೆ ಹೆಚ್ಚು. ಹಿರಿಯರ ಮೃದು ಮಾತು ಆಶೀರ್ವಾದವಾಗುವುದು. ಸಣ್ಣ ಹಣಕಾಸಿನ ಲಾಭ. ಸಿಟ್ಟನ್ನು ನಿಯಂತ್ರಿಸಿ ಶಾಂತವಾಗಿರಿ. ಮನೆಕೆಲಸ ಬಿಟ್ಟು ಬಾಂಧವ್ಯಕ್ಕೆ ಹೋಗುವ ಯೋಗ. ಉದ್ಯಮದಲ್ಲಿ ನೌಕರರೊಂದಿಗೆ ಚರ್ಚಿಸಿ ಆದಾಯ ಹೆಚ್ಚಿಸಿ. ಕಲಾ-ಸಾಹಿತ್ಯ-ಸಂಗೀತದಲ್ಲಿ ಮನಸ್ಸು ಮಧುರವಾಗುವುದು. ಕಟ್ಟಡ ನಿರ್ಮಾಣಕಾರರಿಗೆ ದೊಡ್ಡ ಯೋಜನೆ ಸಿಗುವ ಸಾಧ್ಯತೆ.

RelatedPosts

ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆಯ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ ತಿಳಿಯಿರಿ

ಇಂದು ಈ ರಾಶಿಯವರಿಗೆ ಅದೃಷ್ಟದ ಹೊಳೆ, ಯಾರಿಗೆ ನಷ್ಟ? ಸಂಪೂರ್ಣ ವಿವರ ಇಲ್ಲಿದೆ

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ದಿನ ಹೇಗಿರಲಿದೆ..?

ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಸಾಕಷ್ಟು ನೆಮ್ಮದಿ ಸಿಗಲಿದೆ

ADVERTISEMENT
ADVERTISEMENT

ವೃಷಭ ರಾಶಿ ಕಾರ್ಯದಲ್ಲಿ ವಿಭಿನ್ನ ಚಿಂತನೆ ಮೆಚ್ಚುಗೆ ತರುತ್ತದೆ. ಸ್ನೇಹಿತರೊಂದಿಗೆ ಖುಷಿಯ ಸಮಯ. ಅಪರಿಚಿತರು ಆಪ್ತರಾಗುವರು. ಪ್ರಯಾಣದ ಆಯಾಸ, ಆರ್ಥಿಕ ತೊಂದರೆ ಮನೆಯಲ್ಲಿ ಹಂಚಿಕೊಳ್ಳುವಿರಿ. ಫಲಾಪೇಕ್ಷೆ ಇಲ್ಲದೆ ಸ್ನೇಹ ಸಂಪಾದಿಸುವಿರಿ. ದೀರ್ಘಕಾಲದ ಯೋಜನೆ ಸ್ಪಷ್ಟವಾಗುವುದು. ಅಪ್ರತೀಕ್ಷಿತ ಸುಖ.

ಮಿಥುನ ರಾಶಿ ಕಛೇರಿಯಲ್ಲಿ ನಿಶ್ಚಲ ಮನೋಭಾವ ಯಶಸ್ಸು ತರುತ್ತದೆ. ಮನೆಯಲ್ಲಿ ಒಳ್ಳೆಯ ಸುದ್ದಿ. ದೈವಾನುಗ್ರಹದಿಂದ ಶಾಂತಿ. ಸಂಗಾತಿಯೊಂದಿಗೆ ಕಲಹದಿಂದ ಅಸ್ತವ್ಯಸ್ತತೆ. ಸ್ವತಃ ತಂದ ತೊಂದರೆಗಳು. ಖಾಸಗಿ ಸಂಸ್ಥೆಯಲ್ಲಿ ಪದೋನ್ನತಿ ಸಾಧ್ಯತೆ. ಹಿರಿಯರ ಗೌರವ, ಹಣಕಾಸಿನ ಸ್ಥಿರತೆ.

ಕರ್ಕಾಟಕ ರಾಶಿ ಯೋಚನೆಗಳಿಗೆ ದೈವ ಪ್ರೇರಣೆ. ಹಳೆಯ ಸಂಕಟ ನಿವಾರಣೆ. ವ್ಯಾಪಾರದಲ್ಲಿ ಹೊಸ ಪ್ರಾರಂಭ. ಹಣ ಖರ್ಚಿನಲ್ಲಿ ಜಿಪುಣತನ. ಅಗ್ನಿ ಭೀತಿ ಕಾಡಬಹುದು. ಗೊಂದಲ ಹೆಚ್ಚಿದರೂ ಚುರುಕುತನದಿಂದ ಸಮಸ್ಯೆ ಬಗೆಹರಿಯುವುದು. ಚಿಕ್ಕ ಕೆಲಸದಿಂದ ದೊಡ್ಡ ಫಲ.

ಸಿಂಹ ರಾಶಿ ಜೀವನದ ಗಂಭೀರ ವಿಚಾರಗಳ ಚರ್ಚೆ. ದೀರ್ಘಕಾಲದ ಆಸೆ ಪೂರೈಸುವ ಯೋಗ. ಆರ್ಥಿಕ ಜಾಣ್ಮೆಯಿಂದ ಲಾಭ. ವಿದೇಶ ಪ್ರವಾಸದ ಸಾಧ್ಯತೆ. ಉದ್ಯಮದಲ್ಲಿ ತುರ್ತು ಸಭೆ. ಸ್ನೇಹಿತರಿಂದ ಹಣ ಕೇಳುವಿಕೆ. ಅಧ್ಯಾತ್ಮ ಚಿಂತನೆಯಿಂದ ಮನೋಭದ್ರತೆ.

ಕನ್ಯಾ ರಾಶಿ ಸೃಜನಶೀಲತೆ ಬೆಳಗುವ ದಿನ. ಕಲಾತ್ಮಕ ಕೆಲಸದಲ್ಲಿ ಯಶಸ್ಸು. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಎಲ್ಲರಿಗೂ ಇಷ್ಟವಾಗುವಿರಿ. ಮನೆಯಲ್ಲಿ ಚೋರ ಭಯ. ಅನುಭವಿಗಳ ಮಾರ್ಗದರ್ಶನ. ದೂರದಿಂದ ಶುಭ ಸಂದೇಶ. ಸಂಬಂಧಗಳಲ್ಲಿ ಸಮತೋಲನ.

ತುಲಾ ರಾಶಿ ಕೆಲಸದಲ್ಲಿ ಶ್ರಮ ಗುರುತಿಸಲ್ಪಡುವುದು. ಹೊಸ ಯೋಜನೆಗಳಿಗೆ ಅನುಕೂಲ. ಆಪ್ತರ ಮೃದು ಮಾತು ಶಾಂತಿ ನೀಡುವುದು. ಮೇಲಧಿಕಾರಿಗಳ ಕಿರುಕುಳ ಸಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಮಾತು ನಡೆಯುವುದು. ಗೊಂದಲಕ್ಕೆ ಸ್ಪಷ್ಟ ಪರಿಹಾರ. ಕೃಷಿಯಲ್ಲಿ ಸ್ವಲ್ಪ ನಷ್ಟ.

ವೃಶ್ಚಿಕ ರಾಶಿ ಸಾರ್ವಜನಿಕ ವೇದಿಕೆಯಲ್ಲಿ ಮಾತಿಗೆ ವಿಶೇಷ ಸ್ಥಾನ. ಹಿರಿಯರ ಸಲಹೆಯಿಂದ ಸಕಾರಾತ್ಮಕ ಬದಲಾವಣೆ. ಸಣ್ಣ ಸಮಸ್ಯೆಯನ್ನು ದೊಡ್ಡದಾಗಿಸದಿರಿ. ಪ್ರಾಮಾಣಿಕತೆ ವರದಾನವಾಗುವುದು. ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ.

ಧನು ರಾಶಿ ಶಾಂತ ಸ್ವಭಾವ ಯಶಸ್ಸು ತರುತ್ತದೆ. ಪುಣ್ಯಕರ್ಮದಿಂದ ದೈವಾನುಗ್ರಹ. ಆರ್ಥಿಕ ಸ್ಥಿರತೆ. ವ್ಯಾಪಾರದಲ್ಲಿ ಜಾಗರೂಕತೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆರೋಗ್ಯ ಸುಧಾರಣೆ. ಹೊಸ ಕೆಲಸಕ್ಕೆ ಉತ್ಸಾಹ.

ಮಕರ ರಾಶಿ ನಿರ್ಧಾರಗಳಲ್ಲಿ ಜಾಣತನ. ಸಂವಹನ ಶಕ್ತಿ ಬಲಗೊಳ್ಳುವುದು. ದೂರದ ಶುಭ ಸಂದೇಶ. ಸಂಗಾತಿಯಿಂದ ಹಣ ಸಹಾಯ. ಸಂಶೋಧಕರಿಗೆ ಅವಕಾಶ. ಬೌದ್ಧಿಕ ಶಕ್ತಿ ಜಾಗೃತ. ಬಂಧುಗಳ ಆಗಮನದಿಂದ ಖುಷಿ.

ಕುಂಭ ರಾಶಿ ಕಳೆದುಕೊಂಡಿದ್ದ ಮನೋದೈರ್ಯ ಮರಳುವುದು. ಹಳೆಯ ವೈರ ನಿವಾರಣೆ. ಉಪಕಾರ ಮಾಡಲು ಹೋಗಿ ಸಂಕಷ್ಟ ಬರಬಹುದು. ಸಾಲದ ಚಿಂತೆ. ಕುಟುಂಬದಲ್ಲಿ ತಪ್ಪು ಗ್ರಹಿಕೆ ನಿವಾರಣೆ. ಆರ್ಥಿಕ ಸುಂದರ ಸೂಚನೆ.

ಮೀನ ರಾಶಿ ಕೆಲಸದಲ್ಲಿ ಕೇಂದ್ರೀಕರಣ, ಸ್ಪಷ್ಟ ನಿರ್ಧಾರ. ಅಪ್ರತೀಕ್ಷಿತ ಅವಕಾಶ. ಹಳೆಯ ದ್ವಂದ್ವ ನಿವಾರಣೆ. ತಪ್ಪು ಮರುಕಳಿಸದಿರಿ. ಖರ್ಚು ಹೆಚ್ಚಿ ಆತಂಕ. ಕೆಲಸಕ್ಕೆ ಪ್ರಶಂಸೆ-ಸಂಪತ್ತು. ಸಂಗಾತಿಯನ್ನು ಸಂತೋಷಪಡಿಸುವ ಪ್ರಯತ್ನ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 12 01T140345.444

ಡೈರೆಕ್ಟರ್ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು

by ಶಾಲಿನಿ ಕೆ. ಡಿ
December 1, 2025 - 2:09 pm
0

Untitled design 2025 12 01T134924.695

ಸಿಎಂ ಸಿದ್ದರಾಮಯ್ಯ ನಾನು ಬ್ರದರ್ಸ್‌ ರೀತಿ ಇದ್ದೀವಿ: ಡಿ.ಕೆ ಶಿವಕುಮಾರ್‌

by ಶಾಲಿನಿ ಕೆ. ಡಿ
December 1, 2025 - 1:46 pm
0

Untitled design 2025 12 01T131550.594

ಡಿಸೆಂಬರ್ 5ಕ್ಕೆ ಟ್ರೈಲರ್, 11ಕ್ಕೆ ದರ್ಶನ..ನಾಳೆ ಡೆವಿಲ್ 1st ಮೀಟ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 1, 2025 - 1:18 pm
0

Untitled design 2025 12 01T125622.471

ದೆಹಲಿ ಕೆಂಪುಕೋಟೆ ಕಾರ್ ಬಾಂಬ್ ಸ್ಫೋಟ ಕೇಸ್‌‌: ಕಾಶ್ಮೀರದ ವಿವಿಧೆಡೆ NIA ದಿಢೀರ್ ದಾಳಿ

by ಶಾಲಿನಿ ಕೆ. ಡಿ
December 1, 2025 - 1:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 24T063901.590
    ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆಯ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ ತಿಳಿಯಿರಿ
    December 1, 2025 | 0
  • Untitled design 2025 11 30T070051.894
    ಇಂದು ಈ ರಾಶಿಯವರಿಗೆ ಅದೃಷ್ಟದ ಹೊಳೆ, ಯಾರಿಗೆ ನಷ್ಟ? ಸಂಪೂರ್ಣ ವಿವರ ಇಲ್ಲಿದೆ
    December 1, 2025 | 0
  • Untitled design 2025 11 30T065416.891
    ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ದಿನ ಹೇಗಿರಲಿದೆ..?
    November 30, 2025 | 0
  • Rashi bavishya
    ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಸಾಕಷ್ಟು ನೆಮ್ಮದಿ ಸಿಗಲಿದೆ
    November 29, 2025 | 0
  • Untitled design 2025 11 28T070132.318
    ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ಜನ್ಮಸಂಖ್ಯೆಗೆ ಲಾಭದಾಯಕ ದಿನ ?
    November 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version