• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, December 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

ಮೊದಲ ಗುರು, ಮೊದಲ ದೇವತೆ..ನನ್ನ ಅಮ್ಮ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 11, 2025 - 8:28 pm
in ವಿಶೇಷ
0 0
0
Untitled design 2025 05 11t202814.579

ಲೇಖಕರು: ಗಿರೀಶ್, ಇಎಸ್ಐ ಚರ್ಮರೋಗ ತಜ್ಞ

ಈ ದಿನ 11 ನೇ ಮೆ, ” ತಾಯಂದಿರ ದಿನಾಚರಣೆ” ಸುದಿನ. ಈ ಒಂದು ಸಂದರ್ಭದಲ್ಲಿ ನನ್ನ ಪುಟ್ಟ ಲೇಖನವನ್ನ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅಮ್ಮ, ಅವ್ವ, ತಾಯಿ, ಮಾತಾ, ಇವೆಲ್ಲವೂ ಎರಡು ಅಕ್ಷರದ ಪದಗಳಾದರೂ , ಆ ವ್ಯಕ್ತಿತ್ವದ ಸ್ಥಾನ ಆಗಾದವಾದದ್ದು , ಹಾಗೇ ಆ ಸ್ಥಾನವನ್ನು ಯಾರು ಭರಿಸಲಾರರು. ಯಾಕೆಂದರೆ, ಅವಳು ಕರುಣಾಮಯಿ, ಪ್ರೇಮಮಯಿ ಮಮತೆಯ ಸಾಗರ, ಸಹನಶೀಲೆ, ಧೈರ್ಯವಂತೆ, ಇನ್ನೂ ಹೇಳುವ ಪದಗಳು ಇವೇ ಆದರೆ ನನ್ನಲ್ಲಿ ಪದಪುಂಜಗಳ ಕೊರತೆ ಇದೆ. ನಾವು ಕಾಣುವ ಪ್ರತ್ಯಕ್ಷವಾಗಿ ಕಾಣುವ “ದೈವ” ಅವಳು. ಅವಳ ಅಮೃತ್ ಪಾನವೇ ಕಂದಮ್ಮಗಳ ಜೀವಧಾರೆ.
ಮಗು ಬೆಳೆಯ ಬೇಳೆಯುತ್ತಿದ್ದಂತೆ, ಆಟೋಟ ನೋಟಗಳ್ಳಲ್ಲಿ ತೊಡಗಿ ತಾಯಿಯ ಮಮಕಾರದಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ.

RelatedPosts

ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವಾಗ ಹುಷಾರು..! ಉದ್ಯೋಗ, ವೀಸಾ, ಮದುವೆ.. ಎಲ್ಲದಕ್ಕೂ ಕೊಕ್ಕೆ..!

ದತ್ತಾತ್ರೇಯ ಜಯಂತಿ 2025: ಜಯಂತಿಯ ವಿಶೇಷತೆ ಹಾಗೂ ಪೂಜಾ ವಿಧಿವಿಧಾನ..!

ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!

500 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಹನುಮಾನ್ ಚಾಲೀಸಾ ವಿಡಿಯೋ

ADVERTISEMENT
ADVERTISEMENT

ಗಾದೆ ಮಾತುಗಳು ಹೇಳುವಂತೆ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲು ಗುರು ಹಾಗೂ ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು, ಇವೂ ಅಕ್ಷರಶಃ ನಿಜ. ಒಂದು ಮಗು ಪ್ರಾರಂಭದಲ್ಲಿ ಕಲಿಯುವದೆಲ್ಲವೂ ಮನೆಯಲ್ಲಿಯೇ ಅದು ಕೂಡ ತಾಯಿಯ ದಿವ್ಯ ಮಾರ್ಗ ದರ್ಶನದಲ್ಲಿ. ಅದು ತೊದಲು ನುಡಿ ಆಗಿರಬಹುದು, ಆಟ ನೋಟ ವಾಗಿರಬಹುದು, ಉತ್ತಮ ಸಂಸ್ಕಾರ ಕೂಡ ತಾಯಿಯ ಒಂದು ವರ. ಅವಳೇ ಸಾಕ್ಷಾತ್ ಪರಮ ಗುರು. ಒಬ್ಬ ವ್ಯಕ್ತಿ ಉನ್ನತ್ತ ಸ್ಥಾನಕ್ಕೆ ಅಥವಾ ಅಧೋಗತಿಗೆ ಅವಳೇ ತಾಯಿಯೇ ಮುಖ್ಯ ಭೂಮಿಕೇ ವಹಿಸುತ್ತಾಳೆ.

ಏಕೆಂದರೆ ಉತ್ತನ್ನ ಸ್ಥಾನಕ್ಕೆ ಏರಲು ಸರಿಯಾದ ಮಾರ್ಗ ದರ್ಶನ, ಶಿಕ್ಷಣ, ನೈತಿಕ ಮೌಲ್ಯಗಳು, ಆರೋಗ್ಯದ ಬಗ್ಗೆ ಕಾಳಜಿ, ಸರಿಯಾದ ಜೀವನ ಕ್ರಮ್ಮ ಇವೆಲ್ಲವೂ ಬೇಕು. ಅದು ತಿಳಿ ಹೇಳುವುದು ತಾಯಿಯ ಆದ್ಯ ಕರ್ತವ್ಯ. ಹಾಗೆಯೇ ಒಬ್ಬ ವ್ಯಕ್ತಿಗೆ ಇವೆಲ್ಲವೂ ತಾಯಿಯಿಂದ ಸಿಗದೆ ಹೋದರೆ ಆ ವ್ಯಕ್ತಿ ಸಮಾಜಕ್ಕೆ ಒಂದು ಘಾತಕ ಶಕ್ತಿಯಾಗಿ ಪರಿಣಮಿಸುತ್ತಾನೆ.
ಎಲ್ಲ ವ್ಯಕ್ತಿಗಳ ಜೀವನದಲ್ಲಿ ಒಂದು ಸಮಾಜದಲ್ಲಿ ಉತ್ತಮ ಸ್ಥಾನ ಮಾನ ದೊರೆತ್ತಿದ್ದೇ ಆದಲ್ಲಿ ಆ ಯಶಸ್ಸಿನ ಹಿಂದಿನ ರೂವಾರಿ ,”ತಾಯಿ” ಯೇ ಅಲ್ಲವೇ.

ಆದಕಾರಣ ಈ ಒಂದು ತಾಯಿಯ ದಿನಾಚರಣೆಯ ಸುಸಂದರ್ಭದಲ್ಲಿ ಅವಳು ನಮಗಾಗಿ ಹಗಲಿರುಳು ಶ್ರಮಿಸಿ ಉತ್ತಮ್ಮ ವ್ಯಕ್ತಿಗಳನ್ನಾಗಿ ರೂಪಿಸಿದಕ್ಕೆ ನಾವೆಲ್ಲರೂ ಚಿರಋಣಿ. ಆದಕಾರಣ ನಮ್ಮ ನಮ್ಮ ತಾಯಂದಿರನ್ನ ಪೂಜಿಸಿ, ಪೋಷಿಸಿ, ಗೌರವಿಸುವ , ನೋಡಿಕೊಳ್ಳುವ, ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಯಾವ ಕಾರಣಕ್ಕೂ ವೃದ್ಧಾಶ್ರಮ ಅಥವಾ ಬೇರೆ ಇನ್ನಲ್ಲೂ ಸೇರಿಸುವಂತಹ ಹೇಯ ಕೃತ್ಯವನ್ನು ಮಾಡಲೇ ಬಾರದು. ಈ ನನ್ನ ಮನದಾಳದ ಮಾತುಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಷ್ಟವಾದಲ್ಲಿ ಒಂದು ಮೆಚ್ಚುಗೆ ಇರಲಿ. ಮತ್ತೊಮ್ಮೆ “ತಾಯಂದಿರ ದಿನದ” ಹಾರ್ದಿಕ ಶುಭಾಶಯಗಳು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಪ್ರಶಾಂತ್ ವೀರ್ (12)

ಸುತ್ತೂರು ಮಠ ಸಾಮಾಜಿಕ & ಧಾರ್ಮಿಕ ಪ್ರಗತಿಯ ಚೇತನ-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸೆ

by ಯಶಸ್ವಿನಿ ಎಂ
December 16, 2025 - 11:41 pm
0

ಪ್ರಶಾಂತ್ ವೀರ್ (10)

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ, ಉದ್ಯಮಿ ಸಜೀವ ದಹನ!

by ಯಶಸ್ವಿನಿ ಎಂ
December 16, 2025 - 11:23 pm
0

ಪ್ರಶಾಂತ್ ವೀರ್ (9)

ಬಿಗ್ ಬಾಸ್ 12: ಕ್ಯಾಪ್ಟನ್‌ ಮಾತಿಗೂ ಬೆಲೆಕೊಡದೆ ಚೈತ್ರಾ ಕುಂದಾಪುರ ಅಸಭ್ಯ ವರ್ತನೆ..!

by ಯಶಸ್ವಿನಿ ಎಂ
December 16, 2025 - 10:48 pm
0

ಪ್ರಶಾಂತ್ ವೀರ್ (8)

ಐಪಿಎಲ್ 2026 ಹರಾಜು: ವೆಂಕಟೇಶ್ ಅಯ್ಯರ್ ಸೇರಿ ಐವರು ಆಟಗಾರರು RCB ತಂಡಕ್ಕೆ ಸೇರ್ಪಡೆ!

by ಯಶಸ್ವಿನಿ ಎಂ
December 16, 2025 - 10:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Visa
    ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವಾಗ ಹುಷಾರು..! ಉದ್ಯೋಗ, ವೀಸಾ, ಮದುವೆ.. ಎಲ್ಲದಕ್ಕೂ ಕೊಕ್ಕೆ..!
    December 11, 2025 | 0
  • Untitled design 2025 12 04T111544.468
    ದತ್ತಾತ್ರೇಯ ಜಯಂತಿ 2025: ಜಯಂತಿಯ ವಿಶೇಷತೆ ಹಾಗೂ ಪೂಜಾ ವಿಧಿವಿಧಾನ..!
    December 4, 2025 | 0
  • Untitled design 2025 11 30T140355.455
    ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!
    November 30, 2025 | 0
  • Untitled design (96)
    500 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಹನುಮಾನ್ ಚಾಲೀಸಾ ವಿಡಿಯೋ
    November 27, 2025 | 0
  • Untitled design (28)
    ಮಿಸ್ ಯೂನಿವರ್ಸ್ 2025: 21 ಸ್ಪರ್ಧಿಗಳನ್ನ ಸೋಲಿಸಿ ಕಿರೀಟ ಗೆದ್ದ ಫಾತಿಮಾ ಬಾಷ್
    November 21, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version