• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಿಕ್ಲು ಶಿವ ಮರ್ಡರ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್!

ಕಿತ್ತಗನೂರು ಜಮೀನು ವಿವಾದ: ಬಿಕ್ಲು ಶಿವ ಕೊಲೆಗೆ ಕಾರಣವಾಯ್ತು ದ್ವೇಷ

admin by admin
July 20, 2025 - 9:49 am
in Flash News, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design (9)

ಬೆಂಗಳೂರಿನ ಭಾರತಿನಗರದಲ್ಲಿ ನಡೆದ ಬಿಕ್ಲು ಶಿವ ಕೊಲೆ ಪ್ರಕರಣವು ಕಿತ್ತಗನೂರು ಜಮೀನು ವಿವಾದದಿಂದ ಉಂಟಾದ ಗೆಳೆಯರ ಮಧ್ಯೆ ದ್ವೇಷದಿಂದ ಕೊಲೆಗೆ ಕಾರಣವಾಯಿತು ಎಂಬ ಸುದ್ದಿ ಬೆಳಕಿಗೆ ಬಂದಿದೆ. ಒಂದಕ್ಕೊಂದು ಹಾವು-ಮುಂಗುಸಿಯಂತಾಗಿದ್ದ ಬಿಕ್ಲು ಶಿವ ಮತ್ತು ಜಗದೀಶ್ (@ಜಗ್ಗ) ನಡುವಿನ ವೈಶಮ್ಯವು ಫೆಬ್ರವರಿಯಿಂದ ತಾರಕಕ್ಕೇರಿತು. ಈ ಪ್ರಕರಣದಲ್ಲಿ ಜಗದೀಶ್‌ಗೆ ಶಾಸಕ ಭೈರತಿ ಬಸವರಾಜ್‌ರ ಬೆಂಬಲವಿತ್ತು ಎನ್ನಲಾಗಿದೆ.

ಜಮೀನು ವಿವಾದದಿಂದ ಶುರುವಾದ ದ್ವೇಷ

ಕಿತ್ತಗನೂರು ಜಮೀನಿಗೆ ಸಂಬಂಧಿಸಿದಂತೆ ರವಿ ಎಂಬಾತ ಕಾಂಪೌಂಡ್ ನಿರ್ಮಾಣ ಮಾಡಿಸುತ್ತಿದ್ದ. ಆದರೆ, ಬಿಕ್ಲು ಶಿವ ತನ್ನ ಗುಂಪಿನೊಂದಿಗೆ ಆ ಜಮೀನಿಗೆ ತೆರಳಿ, ನಿರ್ಮಾಣವಾಗುತ್ತಿದ್ದ ಕಾಂಪೌಂಡ್‌ನ್ನು ಧ್ವಂಸಗೊಳಿಸಿದ್ದ. ಈ ಘಟನೆಯ ವೀಡಿಯೋ ಲಭ್ಯವಿದ್ದು, ರವಿಯ ಬೆನ್ನಿಗೆ ನಿಂತಿದ್ದ ಜಗದೀಶ್‌ನಿಂದ ಈ ಘಟನೆಯಿಂದ ದ್ವೇಷ ಆರಂಭವಾಯಿತು. ಜಗದೀಶ್ ಮತ್ತು ಇನ್ನೊಬ್ಬ ಆರೋಪಿ ಕಿರಣ್, ಬಿಕ್ಲು ಶಿವನಿಗೆ ಜೀವ ಬೆದರಿಕೆ ಹಾಕುತ್ತಿದ್ದರು.

RelatedPosts

ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

ADVERTISEMENT
ADVERTISEMENT

ದೂರು ಮತ್ತು ಪೊಲೀಸರ ನಿರ್ಲಕ್ಷ್ಯ:

ಫೆಬ್ರವರಿ 18ರಂದು ಬಿಕ್ಲು ಶಿವ, ತನಗೆ ಜೀವ ಬೆದರಿಕೆ ಇದೆ ಎಂದು ಆ ದಿನದ ಕಮಿಷನರ್ ದಯಾನಂದ್‌ಗೆ ದೂರು ನೀಡಿದ್ದ. ಫೆಬ್ರವರಿ 21ರಂದು ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಆದರೆ, ಜಗದೀಶ್ ಈ ಎಫ್‌ಐಆರ್‌ಗೆ ಕೋರ್ಟ್‌ನಿಂದ ಸ್ಟೇ ತಂದಿದ್ದ. ಇದೇ ವೇಳೆ, ಬಿಕ್ಲು ಶಿವ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಅದನ್ನು ಎನ್‌ಸಿಆರ್ ಆಗಿ ದಾಖಲಿಸಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು.

ಜಮೀನಿನ ಮಾಲೀಕತ್ವ ವಿವಾದ

ಕಿತ್ತಗನೂರು ಜಮೀನಿಗೆ ಮೂವರು ಮಾಲೀಕರಿದ್ದರು. ಬಿಕ್ಲು ಶಿವ, ನದಾಫ್ ಎಂಬಾತನಿಂದ ಒಪ್ಪಂದ (ಅಗ್ರಿಮೆಂಟ್) ಮಾಡಿಸಿಕೊಂಡಿದ್ದ. ಆದರೆ, ರವಿ ಎಂಬಾತ ಇನ್ನೊಬ್ಬ ಮಾಲೀಕನಿಂದ ಒಪ್ಪಂದ ಮಾಡಿಸಿಕೊಂಡಿದ್ದ. ರವಿಗೆ ಜಗದೀಶ್ ಮತ್ತು ಕಿರಣ್ ಬೆಂಬಲವಾಗಿದ್ದರು. ಈ ಜಮೀನು ವಿವಾದವೇ ಗೆಳೆಯರ ನಡುವಿನ ದ್ವೇಷಕ್ಕೆ ಕಾರಣವಾಯಿತು.

ಜಗದೀಶ್‌ನ ಕ್ರಿಮಿನಲ್ ಇತಿಹಾಸ

ಪ್ರಕರಣದ ಪ್ರಮುಖ ಆರೋಪಿ ಜಗದೀಶ್ (@ಜಗ್ಗ) ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 16 ಕೇಸ್‌ಗಳಿವೆ. 1995ರಲ್ಲಿ ಇಂದಿರಾನಗರದಲ್ಲಿ ಮೊದಲ ಕಳ್ಳತನ ಪ್ರಕರಣ, 1999ರಲ್ಲಿ ರಾಬರಿ ಸೇರಿದಂತೆ ಕೊಲೆ ಪ್ರಕರಣ, 2001ರಲ್ಲಿ ಕಿಡ್ನಾಪಿಂಗ್, 2004ರಲ್ಲಿ ಐಪಿಸಿ 323, 326ರ ಅಡಿಯಲ್ಲಿ ಮಾರಕಾಸ್ತ್ರದಿಂದ ಹಲ್ಲೆ, 1997 ಮತ್ತು 1998ರಲ್ಲಿ ಜೆ.ಪಿ.ನಗರ ಠಾಣೆಯಲ್ಲಿ ಡಕಾಯತಿ, 1998ರಲ್ಲಿ ಜೀವನ್‌ಭೀಮಾನಗರ, ಕಮರ್ಷಿಯಲ್ ಸ್ಟ್ರೀಟ್, ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಠಾಣೆಗಳಲ್ಲಿ ರಾಬರಿ ಕೇಸ್‌ಗಳು ದಾಖಲಾಗಿವೆ. 2008ರಲ್ಲಿ ಕೆ.ಆರ್.ಪುರಂ ಠಾಣೆಯಲ್ಲಿ ಕೊಲೆ ಪ್ರಕರಣ, 2012ರಲ್ಲಿ ರಾಮಮೂರ್ತಿನಗರ ಠಾಣೆಯಲ್ಲಿ ಒಳಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ, 2016ರಲ್ಲಿ ಹೆಣ್ಣೂರು ಠಾಣೆಯಲ್ಲಿ ಜಾತಿನಿಂದನೆ, ಮಹಿಳೆ ಮೇಲೆ ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಭಾರತಿನಗರ ಠಾಣೆಯಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜಗದೀಶ್ ಎ1 ಆರೋಪಿಯಾಗಿದ್ದಾನೆ.

ಜಗದೀಶ್ @ ಜಗ್ಗನ ವಿರುದ್ಧದ ಕೇಸ್‌ಗಳ ಪಟ್ಟಿ

ವರ್ಷ

ಪೊಲೀಸ್ ಠಾಣೆ

ಆರೋಪ

ವಿವರ

1995

ಇಂದಿರಾನಗರ

ಕಳ್ಳತನ

ಮೊದಲ ಕಳ್ಳತನ ಪ್ರಕರಣ

1997

ಜೆ.ಪಿ. ನಗರ

ಡಕಾಯತಿ

ಡಕಾಯತಿ ಪ್ರಕರಣ

1998

ಜೆ.ಪಿ. ನಗರ

ಡಕಾಯತಿ

ಎರಡನೇ ಡಕಾಯತಿ ಪ್ರಕರಣ

1998

ಜೀವನ್ ಭೀಮಾನಗರ

ರಾಬರಿ

ರಾಬರಿ ಪ್ರಕರಣ

1998

ಕಮರ್ಷಿಯಲ್ ಸ್ಟ್ರೀಟ್

ರಾಬರಿ

ರಾಬರಿ ಪ್ರಕರಣ

1998

ಕಬ್ಬನ್ ಪಾರ್ಕ್

ರಾಬರಿ

ರಾಬರಿ ಪ್ರಕರಣ

1998

ಅಶೋಕನಗರ

ರಾಬರಿ

ರಾಬರಿ ಪ್ರಕರಣ

1999 –

ಕೊಲೆ

ಕೊಲೆ ಮತ್ತು ಎರಡು ರಾಬರಿ ಪ್ರಕರಣಗಳು

2001 –

ಕಿಡ್ನಾಪಿಂಗ್

ಕಿಡ್ನಾಪಿಂಗ್ ಪ್ರಕರಣ

2004 –

ಮಾರಕಾಸ್ತ್ರದಿಂದ ಹಲ್ಲೆ

ಐಪಿಸಿ 323, 326 ಅಡಿಯಲ್ಲಿ ಮಾರಕಾಸ್ತ್ರದಿಂದ ಹಲ್ಲೆ

2008

ಕೆ.ಆರ್. ಪುರಂ

ಕೊಲೆ

ಕೊಲೆ ಪ್ರಕರಣ (A2 ಆರೋಪಿ)

2012

ರಾಮಮೂರ್ತಿನಗರ

ಒಳಸಂಚು, ವಂಚನೆ, ನಕಲಿ ದಾಖಲೆ

ಒಳಸಂಚು, ವಂಚನೆ, ಮತ್ತು ನಕಲಿ ದಾಖಲೆ ಸೃಷ್ಚಿ

2016

ಹೆಣ್ಣೂರು

ಜಾತಿನಿಂದನೆ, ಮಹಿಳೆಯ ಮೇಲೆ ಹಲ್ಲೆ, ಬೆದರಿಕೆ

ಜಾತಿನಿಂದನೆ, ಮಹಿಳೆಯ ಮೇಲೆ ಹಲ್ಲೆ, ಮತ್ತು ಬೆದರಿಕೆ

2025

ಭಾರತಿ ನಗರ

ಕೊಲೆ

ಬಿಕ್ಲು ಶಿವ ಕೊಲೆ ಪ್ರಕರಣ (A1 ಆರೋಪಿ)

ಈ ಕೊಲೆ ಪ್ರಕರಣವು ಜಮೀನು ವಿವಾದದಿಂದ ಉಂಟಾದ ದ್ವೇಷದ ಫಲವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಜಗದೀಶ್ ಮತ್ತು ಕಿರಣ್‌ರನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ತನಿಖೆ ನಡೆಯುತ್ತಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 10T112250.663

ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ

by ಶಾಲಿನಿ ಕೆ. ಡಿ
June 10, 2026 - 11:23 am
0

Untitled design 2026 06 10T105723.335

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

by ಶಾಲಿನಿ ಕೆ. ಡಿ
June 10, 2026 - 10:57 am
0

Untitled design 2026 06 10T102613.279

ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್

by ಶಾಲಿನಿ ಕೆ. ಡಿ
June 10, 2026 - 10:28 am
0

Untitled design 2026 06 09T185645.244

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 9, 2026 - 6:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 10T112250.663
    ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ
    June 10, 2026 | 0
  • Untitled design 2026 06 10T105723.335
    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ
    June 10, 2026 | 0
  • Untitled design 2026 06 10T102613.279
    ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್
    June 10, 2026 | 0
  • Untitled design 2026 06 09T185645.244
    ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್
    June 9, 2026 | 0
  • Untitled design 2026 06 09T184026.754
    ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version