• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೀಲ್ಸ್​ನಿಂದ ವಿನಯ್ ಹಾಗೂ ರಜತ್ ಸ್ನೇಹ ಹಾಳಾಯ್ತಾ?

admin by admin
April 12, 2025 - 7:00 pm
in ಸಿನಿಮಾ
0 0
0
Shn (9)

ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಕಳೆದ 10 ವರ್ಷಗಳಿಂದ ಕುಚಿಕು ಗೆಳೆಯರಾಗಿದ್ದು, ಇವರ ಮಧ್ಯೆ ಒಂದೇ ಒಂದು ರೀಲ್ಸ್​​ ರಾದ್ಧಾಂತವೇ ಸೃಷ್ಟಿಸಿದೆ. ಇವರಿಬ್ಬರ ಸ್ನೇಹಕ್ಕೆ ಈಗ ತುಕ್ಕು ಹಿಡಿದಿದ್ದು, ಈಗ ಬೇರೆ, ಬೇರೆಯಾಗಿದ್ದಾರೆ. ವಿನಯ್ ಗೌಡ ಅವರ ಮೇಲೆ ರಜತ್ ಬುಜ್ಜಿ ಇವತ್ತು ತಮ್ಮ ಬೇಸರವನ್ನು ಬಹಿರಂಗವಾಗಿ ಹೊರ ಹಾಕಿದ್ದಾರೆ.

ಬಾಯ್ಸ್ ಆ್ಯಂಡ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಒಂದು ಭಾಗವಾಗಿ ನಾವು ಡ್ರೆಸ್​​ ಹಾಕಿಕೊಂಡಿದ್ವಿ. ಆಗ ಒಂದು ರೀಲ್ಸ್​ ಮಾಡಬೇಕು ಅಂದುಕೊಂಡು ಮಾಡಿದ್ದೇವೆ. ಆದ್ರೆ, ಅದು ಇಷ್ಟೊಂದು ದೊಡ್ಡದಾಗಿ ಕೇಸ್​ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗ ವಿನಯ್​ ಅದನ್ನು ನನ್ನ ಮೇಲೆ ತಿರುಗಿಸಿದ್ದು ಚೆನ್ನಾಗಿ ಕಾಣಿಸ್ತಿಲ್ಲ ಅಂತ ರಜತ್ ಹೇಳಿದ್ದಾರೆ.

RelatedPosts

ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ

ಕನ್ನಡತಿ ಪಂಚಮಿ ಮಾರೂರು ಅಪರೂಪದ ಹೆಜ್ಜೆ..!

ಆಡಿಯೋ ಮಾರಾಟ ವಿಚಾರದಲ್ಲಿ ದಾಖಲೆ ಬರೆದ ‘ಮ್ಯಾಂಗೋ ಪಚ್ಚ’

ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ

ADVERTISEMENT
ADVERTISEMENT

ರಿಯಾಲಿಟಿ ಶೋನಲ್ಲಿ ಮಚ್ಚನ್ನು ಬಳಸಿದ್ವಿ, ಅದೇ ಫೈಬರ್ ಮಚ್ಚಿನಲ್ಲಿ ನಾವು ರೀಲ್ಸ್​ ಮಾಡಿದ್ದೇವೆ. ಬಳಿಕ ಆ ಮಚ್ಚು ನನ್ನ ಕಾರಿನಲ್ಲಿತ್ತು. ಅದು ಕಾರಿನಲ್ಲಿ ಇರೋದು ಬೇಡ ಅಂತ ನಾನೇ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದೆ ಎಂದು ರಜತ್ ಒಪ್ಪಿಕೊಂಡಿದ್ದಾರೆ. ಹೌದು ನನ್ನ ಹಾಗೂ ವಿನಯ್​ ಗೌಡ ಮಧ್ಯೆ ಈಗ ಮನಸ್ತಾಪ ಆಗಿದೆ. ನಾನು ಯಾವತ್ತೂ ಅವನನ್ನು ಬಿಟ್ಟು ಕೊಟ್ಟಿಲ್ಲ. ಬಿಟ್ಟು ಕೊಡೋದು ಇಲ್ಲ. ಆದ್ರೆ ಅವನಿಗೆ ಅರ್ಥ ಆಗಬೇಕಿತ್ತು. ವಿನಯ್​ ತುಂಬಾ ಒಳ್ಳೆಯವನು ಎಂದು ರಜತ್ ಹೇಳಿದ್ದಾರೆ.

ರಜತ್ ಹೇಳಿದ್ದೇನು?

ವಿನಯ್ ನನಗಿಂತ 10 ವರ್ಷ ದೊಡ್ಡವನು. ದೊಡ್ಡವರಿಗೆ ಚೆನ್ನಾಗಿ ಗೊತ್ತಿರುತ್ತೆ ಏನು ಮಾತಾಡಬೇಕು. ಏನು ಮಾತಾಡಬಾರದು ಅಂತ. ನಮ್ಮ ಅಣ್ಣ ತಾನೇ ಮಾತನಾಡಲಿ ಬಿಡಿ. ಆಮೇಲೆ ರೀಲ್ಸ್ ಮಾಡಲೇಬೇಕು ಅನ್ನೋ ಅವಶ್ಯಕತೆ ನನಗಿಲ್ಲ. ವಿನಯ್ ಜೊತೆ ರೀಲ್ಸ್ ಮಾಡೋಕೆ ಇಲ್ಲಿ ಯಾರು ಕಾಯಿಕೊಂಡು ಕೂತಿಲ್ಲ. ಅವನ ಪಾಡಿಗೆ ಅವನು ನೆಮ್ಮದಿಯಾಗಿ ಇರಲಿ. ನನ್ನ ಪಾಡಿಗೆ ನಾನು ಇರ್ತೀನಿ.

ಸೋಷಿಯಲ್ ಮೀಡಿಯಾದಲ್ಲಿ ವಿನಯ್‌ಗೆ ರಜತ್ ಅವರ ಸಹವಾಸ ಬಿಟ್ಟು ಬಿಡಿ ಅನ್ನೋ ಕಾಮೆಂಟ್‌ಗಳನ್ನ ಹಾಕುತ್ತಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಅವರು ಲೈಕ್ ಮಾಡಿದ್ದಾರೆ. ಅದು ನನಗೆ ತುಂಬಾ ನೋವಾಗುವಂತೆ ಮಾಡಿದೆ. ಆ ರೀತಿಯ ಕಾಮೆಂಟ್‌ಗಳಿಗೆ ವಿನಯ್ ಪ್ರೋತ್ಸಾಹ ಕೊಡಬಾರದಿತ್ತು.

ಯಾಕಂದ್ರೆ ನಂದು, ವಿನಯ್‌ದು 10-11 ವರ್ಷದ ಸ್ನೇಹ. ನನ್ನ ಬಗ್ಗೆ ವಿನಯ್‌ಗೆ ಚೆನ್ನಾಗಿ ಗೊತ್ತು. ವಿನಯ್‌ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ. ನಾನು ವಿನಯ್‌ನ ಕರೆದುಕೊಂಡು ಹೋಗಿ ಕೊಲೆ, ದರೋಡೆ ಮಾಡಿಸಿಲ್ಲ.
ಒಂದು ರೀಲ್ಸ್ ಮಾಡಿದ್ದೇವೆ ಅಷ್ಟೇ. ನಾನು ಹೆದರಿಸಿ, ಬೆದರಿಸಿ ರೀಲ್ಸ್ ಮಾಡಿಸಿಲ್ಲ. ವಿನಯ್‌ ಕೂಡ ಚಿಕ್ಕ ಹುಡುಗ ಅಲ್ಲ. ಹೆದರಿಸಿ, ಬೆದರಿಸಿ ರೀಲ್ಸ್ ಮಾಡೋಕೆ ಆಗಲ್ಲ. ಇದರಿಂದ ಇಷ್ಟು ದೊಡ್ಡ ಇಶ್ಯೂ ಆಗುತ್ತೆ ಅನ್ನೋದು ನಮಗೂ ಗೊತ್ತಿರಲಿಲ್ಲ. ಈ ರೀಲ್ಸ್‌ನಲ್ಲಿ ನಮ್ಮ ಫ್ರೆಂಡ್‌ಶಿಪ್‌ನ ಬಿಟ್ಟು ಕೊಡಬಾರದಿತ್ತು.

ರೀಲ್ಸ್‌ ಮಾಡಿದ ಮೇಲೂ ವಿನಯ್ ನನ್ನ ಜೊತೆ ಮಾತನಾಡುತ್ತಾ ಇದ್ದ. ರಾತ್ರಿ ಹೊತ್ತು ಕಾಲ್ ಮಾಡಿ ತುಂಬಾ ವಿಚಾರಗಳನ್ನು ಮಾತನಾಡುತ್ತಾ ಇದ್ದ. ನನಗೆ ಈ ವಿಚಾರ ಎಲ್ಲಾ ಕಿವಿಗೆ ಬಿದ್ದಾಗ ನಾನೇ ಕೇಳಿದ್ದೇನೆ. ನೀನು ಈ ರೀತಿ ಮಾಡಬಾರದಿತ್ತು ಅಂದಾಗ ವಿನಯ್ ಮಾತನಾಡುವುದನ್ನ ನಿಲ್ಲಿಸಿದ್ದಾನೆ ಎಂದು ರಜತ್ ಸ್ಪಷ್ಟಪಡಿಸಿದ್ದಾರೆ.

     

      ShareSendShareTweetShare
      admin

      admin

      Please login to join discussion

      ತಾಜಾ ಸುದ್ದಿ

      Web (68)

      ನೆಹರು ಜಯಂತಿಗೆ ಕಾಂಗ್ರೆಸ್ ‘ಕಳಪೆಗಿಫ್ಟ್’: ಬಿಹಾರ ಫಲಿತಾಂಶದ ಬಗ್ಗೆ ಮೀಮ್ಸ್ ಜೋರು

      by ಶ್ರೀದೇವಿ ಬಿ. ವೈ
      November 14, 2025 - 11:08 pm
      0

      Web (67)

      ತಿಮ್ಮಕ್ಕ ಅಂತ್ಯಕ್ರಿಯೆಗೆ ಸ್ಥಳ ಫಿಕ್ಸ್: ಶಾಲಾ-ಕಾಲೇಜು ರಜೆ ಗೊಂದಲಕ್ಕೆ ತೆರೆ

      by ಶ್ರೀದೇವಿ ಬಿ. ವೈ
      November 14, 2025 - 10:28 pm
      0

      Web (66)

      ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ

      by ಶ್ರೀದೇವಿ ಬಿ. ವೈ
      November 14, 2025 - 9:21 pm
      0

      Web (65)

      ಬಿಹಾರ ಚುನಾವಣೆ ‘ಮಹಿಳೆ-ಯುವಜನ’ ಹೊಸ ಫಾರ್ಮುಲಾ ನೀಡಿದೆ: ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ ಹೈಲೈಟ್‌..!

      by ಶ್ರೀದೇವಿ ಬಿ. ವೈ
      November 14, 2025 - 8:59 pm
      0

      ಸಂಬಂಧಿಸಿದ ಪೋಸ್ಟ್‌ಗಳು

      • Web (66)
        ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ
        November 14, 2025 | 0
      • Web (62)
        ಕನ್ನಡತಿ ಪಂಚಮಿ ಮಾರೂರು ಅಪರೂಪದ ಹೆಜ್ಜೆ..!
        November 14, 2025 | 0
      • Web (57)
        ಆಡಿಯೋ ಮಾರಾಟ ವಿಚಾರದಲ್ಲಿ ದಾಖಲೆ ಬರೆದ ‘ಮ್ಯಾಂಗೋ ಪಚ್ಚ’
        November 14, 2025 | 0
      • Web (56)
        ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ
        November 14, 2025 | 0
      • Untitled design (38)
        ರೂಪೇಶ್ ಶೆಟ್ಟಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ
        November 14, 2025 | 0
      ADVERTISEMENT
      Guarantee News

      © 2024 - 2025 Guarantee News. All Rights Reserved.

      Navigate Site

      • About Us
      • Privacy Policy
      • Terms & Conditions
      • Disclaimer
      • Advertise With Us
      • Contact Us

      Follow Us

      Welcome Back!

      Login to your account below

      Forgotten Password?

      Retrieve your password

      Please enter your username or email address to reset your password.

      Log In

      Add New Playlist

      No Result
      View All Result
      • ಕರ್ನಾಟಕ
      • ದೇಶ
      • ವಿದೇಶ
      • ಜಿಲ್ಲಾ ಸುದ್ದಿಗಳು
        • ಬಾಗಲಕೋಟೆ
        • ಬಳ್ಳಾರಿ
        • ಬೆಳಗಾವಿ
        • ಬೆಂ. ಗ್ರಾಮಾಂತರ
        • ಬೆಂ. ನಗರ
        • ಬೀದರ್
        • ಚಾಮರಾಜನಗರ
        • ಚಿಕ್ಕಬಳ್ಳಾಪುರ
        • ಚಿಕ್ಕಮಗಳೂರು
        • ಚಿತ್ರದುರ್ಗ
        • ದಕ್ಷಿಣ ಕನ್ನಡ
        • ದಾವಣಗೆರೆ
        • ಧಾರವಾಡ
        • ಗದಗ
        • ಹಾಸನ
        • ಹಾವೇರಿ
        • ಕಲಬುರಗಿ
        • ಕೊಡಗು
        • ಕೋಲಾರ
        • ಮೈಸೂರು
        • ರಾಯಚೂರು
        • ರಾಮನಗರ
        • ಶಿವಮೊಗ್ಗ
        • ತುಮಕೂರು
        • ಉಡುಪಿ
        • ಉತ್ತರ ಕನ್ನಡ
        • ವಿಜಯಪುರ
        • ಯಾದಗಿರಿ
        • ಮಂಡ್ಯ
        • ಕೊಪ್ಪಳ
        • ವಿಜಯನಗರ
      • ಸಿನಿಮಾ
        • ಸ್ಯಾಂಡಲ್ ವುಡ್
        • ಕಿರುತೆರೆ
        • ಬಾಲಿವುಡ್
        • ಸೌತ್ ಸಿನಿಮಾಸ್
        • ಸಂದರ್ಶನ
        • ಸಿನಿಮಾ ವಿಮರ್ಶೆ
        • ಗಾಸಿಪ್
      • ಬಿಗ್ ಬಾಸ್
      • ಕ್ರೀಡೆ
      • ವಾಣಿಜ್ಯ
      • ಶಿಕ್ಷಣ
        • ಉದ್ಯೋಗ
      • ಎಲೆಕ್ಷನ್
      • ಆರೋಗ್ಯ-ಸೌಂದರ್ಯ
      • ತಂತ್ರಜ್ಞಾನ
      • ಆಧ್ಯಾತ್ಮ- ಜ್ಯೋತಿಷ್ಯ
      • ವೈರಲ್
      • ಆಟೋಮೊಬೈಲ್
      • ವೆಬ್ ಸ್ಟೋರೀಸ್

      © 2024 - 2025 Guarantee News. All Rights Reserved.

      Go to mobile version