• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

Roadies XX: ಟಿಪ್ಪು ಸುಲ್ತಾನ್ ಸ್ಮರಣಾರ್ಥ ವಿಶೇಷ ಟಾಸ್ಕ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 29, 2025 - 4:32 pm
in ಸಿನಿಮಾ
0 0
0
11 (64)

RelatedPosts

ನಟ ಸೂರ್ಯ ಅಭಿಮಾನಿಗಳಿಗೆ ಬಿಗ್ ಶಾಕ್: ‘ಕರುಪ್ಪು’ ರಿಲೀಸ್ ಕೊನೇ ಕ್ಷಣದಲ್ಲಿ ರದ್ದು

50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು

ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?

ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!

ADVERTISEMENT
ADVERTISEMENT

ಇಡೀ ದೇಶದ ಯುವಕರನ್ನು ಮನರಂಜಿಸುವ ಜನಪ್ರಿಯ ಅಡ್ವೆಂಚರ್ ರಿಯಾಲಿಟಿ ಶೋ ‘ರೋಡೀಸ್’ ತನ್ನ 20ನೇ ಸೀಸನ್‌ ‘ರೋಡೀಸ್ XX – ಡಬಲ್ ಕ್ರಾಸ್’ ಮೂಲಕ ಮತ್ತೊಂದು ವಿಶೇಷ ಟಾಸ್ಕ್‌‌ ಆರಂಭವಾಗಿದೆ. ಈ ಬಾರಿ ಶೋ ತನ್ನ ಜರ್ನಿಯನ್ನು ಕರ್ನಾಟಕದಲ್ಲಿ ಆರಂಭಿಸಿ, ಇಲ್ಲಿ ಇರುವ ಐತಿಹಾಸಿಕ ಹಿನ್ನೆಲೆ, ವೈಭವ, ಮತ್ತು ವೀರರ ಸಾಹಸಗಾಥೆಗಳಿಂದ ಸ್ಪೂರ್ತಿ ಪಡೆದು ಟಾಸ್ಕ್‌ಗಳನ್ನು ರೂಪಿಸಿದೆ.

ಈ ಸೀಸನ್‌ ಹಂಪಿಯಲ್ಲಿ ಆರಂಭವಾಗಿ, ಮೈಸೂರಿನಲ್ಲಿ ತನ್ನ ವಿಶಿಷ್ಟ ಸಂಚಿಕೆಯನ್ನು ಮುಂದುವರೆಸಿದೆ. ವಿಶೇಷ ಅಂದ್ರೆ, ಪ್ರತಿಯೊಂದು ಟಾಸ್ಕ್‌ ಕೂಡ ಕರ್ನಾಟಕದ ಇತಿಹಾಸಕ್ಕೆ, ಸಂಸ್ಕೃತಿಗೆ ಹಾಗೂ ವೀರರಿಗೆ ನಮನವಾಗುವಂತೆ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಕಠಿಣ ಟಾಸ್ಕ್‌ಗಳನ್ನು ನೀಡಿ, ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾಡಲಾಗಿದೆ.

ಟಿಪ್ಪು ಸುಲ್ತಾನ್ ಸ್ಪೂರ್ತಿಯ ಟಾಸ್ಕ್

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ವಿಶೇಷ ಟಾಸ್ಕ್‌ ಎಲ್ಲರ ಗಮನ ಸೆಳೆಯಿತು. ‘ಮೈಸೂರಿನ ಹುಲಿ’ ಟಿಪ್ಪು ಸುಲ್ತಾನ್‌ ಅವರನ್ನು ಗೌರವಿಸಲು ಈ ಟಾಸ್ಕ್‌ ರೂಪಿಸಲಾಯಿತು. ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ಗೆ ‘ದಿ ಫರ್ಸ್ಟ್ ಮಿಸೈಲ್ ಮ್ಯಾನ್ ಆಫ್ ದಿ ವರ್ಲ್ಡ್’ ಎಂಬ ಬಿರುದು ದೊರೆತಿದೆ. ಅವರ ತಂತ್ರಬುದ್ಧಿ ಮತ್ತು ಯುದ್ಧ ಕೌಶಲ್ಯವನ್ನು ಪ್ರತಿಬಿಂಬಿಸಲು, ಮಿಸೈಲ್‌ಗಳಿಗೆ ಸಂಬಂಧಿಸಿದಂತೆ ರೋಚಕ ಟಾಸ್ಕ್‌ ಆಯೋಜಿಸಲಾಯಿತು.

ಈ ಟಾಸ್ಕ್‌ ಸ್ಪರ್ಧಿಗಳು ಮಿಸೈಲ್‌ಗಳನ್ನು ಕತ್ತಿಗಳಿಂದ ಹೊಡೆದುರುಳಿಸಿ, ಅದರ ಒಳಗಿರುವ ಅಂಕಿಗಳನ್ನು ಸಂಗ್ರಹಿಸಬೇಕಾಗಿತ್ತು. ಈ ಅಂಕಿಗಳ ಸಹಾಯದಿಂದ ಬಂಧನದಲ್ಲಿರುವ ತಮ್ಮ ಗ್ಯಾಂಗ್‌ ಲೀಡರ್‌ರನ್ನು ಮುಕ್ತಗೊಳಿಸಬೇಕಾದ್ದು ಟಾಸ್ಕ್‌ನ ಉದ್ದೇಶ. ಈ ಟಾಸ್ಕ್‌ನಲ್ಲಿ ಎಲ್ವಿಶ್ ಯಾದವ್ ಅವರ ಗ್ಯಾಂಗ್‌ ಯಶಸ್ವಿಯಾಗಿ ಮುನ್ನಡೆಯಿತು ಮತ್ತು ಇಮ್ಯೂನಿಟಿ ಪಡೆದಿತು.

ಒನಕೆ ಓಬವ್ವ, ಅಲಮೇಲಮ್ಮನ ಶಾಪದಿಂದ ಪ್ರೇರಿತ ಟಾಸ್ಕ್‌ಗಳು

ಟಿಪ್ಪು ಸುಲ್ತಾನ್‌‌ನ ಟಾಸ್ಕ್‌ಗೂ ಮೊದಲು, ಕರ್ನಾಟಕದ ಮತ್ತೊಬ್ಬ ಶೂರ ಸಾಹಸಿಯಾದ ಒನಕೆ ಓಬವ್ವನ ಸಾಹಸಗಾಥೆ ಆಧಾರಿತ ಟಾಸ್ಕ್‌ ನಡೆಸಲಾಯಿತು. ಚಿತ್ರದುರ್ಗದ ಬದಿಯ ಗಡಿಯ ಸೈನಿಕರನ್ನು ಒಂಟಿಯಾಗಿ ಎದುರಿಸಿದ ಓಬವ್ವನ ಧೈರ್ಯವನ್ನು ತೋರಿಸುವ ರೀತಿಯಲ್ಲಿ ಈ ಟಾಸ್ಕ್ ರೂಪಿಸಲಾಗಿತ್ತು. ಸ್ಪರ್ಧಿಗಳಿಗೆ ಒನಕೆಗಳನ್ನು ಬಳಸಿಕೊಂಡು ತಮ್ಮ ಶಕ್ತಿಯನ್ನು ತೋರಿಸಬೇಕಾದ ಸಂದರ್ಭ ಈ ಟಾಸ್ಕ್‌ನಲ್ಲಿ ಕಂಡುಬಂದಿತು.

ಅಲ್ಲದೆ, ಮೈಸೂರಿನ ಐತಿಹಾಸಿಕ ಘಟನೆಗಳಲ್ಲಿ ಪ್ರಮುಖವಾದ ಅಲಮೇಲಮ್ಮನ ಶಾಪವನ್ನು ಆಧಾರಮಾಡಿಕೊಂಡು ಇನ್ನೊಂದು ವಿಶೇಷ ಟಾಸ್ಕ್‌ ರೂಪಿಸಲಾಯಿತು. ಕರ್ನಾಟಕದ ವೈಭವ ಹಾಗೂ ಕಥೆಗಳನ್ನು ಯುವಜನತೆಯ ಮುಂದೆ ಹೊಸ ರೂಪದಲ್ಲಿ ತರುವ ಪ್ರಯತ್ನವನ್ನು ಪ್ರೇಕ್ಷಕರು ಹೆಚ್ಚು ಮೆಚ್ಚಿದರು.

ಹಂಪಿಯಲ್ಲಿ ವಿಶೇಷ ಟಾಸ್ಕ್‌

‘ರೋಡೀಸ್ XX’ ಶೋನ ಜರ್ನಿ ಐತಿಹಾಸಿಕ ಹಂಪಿಯಲ್ಲಿ ಆರಂಭವಾಗಿ, ವಾಲಿ-ಸುಗ್ರೀವರ ಯುದ್ಧದಿಂದ ಪ್ರೇರಿತ ಕುಸ್ತಿ ಮತ್ತು ಬಿಲ್ವಿದ್ಯೆ ಆಧಾರಿತ ಟಾಸ್ಕ್‌ನಿಂದ ಆರಂಭವಾಯಿತು. ಹಂಪಿಯ ವೈಭವದಂತೆ ಸ್ಪರ್ಧಿಗಳಿಗೂ ಶಕ್ತಿಯ ಪರಿಕ್ಷೆ ನೀಡಲಾಯಿತು.

ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ನಡೆದ ವಿಶೇಷ ಟಾಸ್ಕ್‌ 

ಇತ್ತೀಚೆಗೆ ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ಇನ್ನೊಂದು ಮನರಂಜನೆಯ ಟಾಸ್ಕ್‌ ನಡೆಸಲಾಯಿತು. ಮುಂದೆ, ಮೈಸೂರಿನ ಪ್ರಸಿದ್ಧ ಅರಮನೆ ಎದುರು ಏರ್ಪಡಿಸಿರುವ ವಿಶೇಷ ಎಂಟರ್‌ಟೇನ್‌ಮೆಂಟ್ ಟಾಸ್ಕ್‌ ಕೂಡ ಪ್ರಸಾರವಾಗಲಿದೆ. ಮೈಸೂರಿಗರು ತಮ್ಮ ನಗರದ ಇತಿಹಾಸದಿಂದ ಪ್ರೇರಿತ ಈ ಟಾಸ್ಕ್‌ಗಳನ್ನು ಸವಾಲಾಗಿ ಸ್ವೀಕರಿಸುತ್ತಾರೋ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಈ ಶೋನಲ್ಲಿ ನಟಿ ನೇಹಾ ಧೂಪಿಯಾ, ರಿಯಾ ಚಕ್ರವರ್ತಿ, ಎಲ್ವಿಶ್ ಯಾದವ್ ಮತ್ತು ಪ್ರಿನ್ಸ್ ನರುಲಾ ಗ್ಯಾಂಗ್ ಲೀಡರ್‌ಗಳಾಗಿ ಕಾಣಿಸುತ್ತಿದ್ದಾರೆ. ಶೋ ಹೋಸ್ಟ್‌ ಆಗಿ ರಣ್‌ವಿಜಯ್‌ ಸಿಂಗ್‌ ರೋಚಕ ರೀತಿಯಲ್ಲಿ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಬಾಂಗ್ಲಾ

ಬೆಂಗಳೂರಿಗೆ ಬರ್ತಾರ ಬಾಂಗ್ಲಾ ವಲಸಿಗರು..?

by ಪವಿತ್ರಾ ಗಣಪತಿ
May 14, 2026 - 5:42 pm
0

Sir

ಕರ್ನಾಟಕದಲ್ಲಿ SIR ಜಾರಿ: ನಕಲಿ ಮತದಾರರ ವಿರುದ್ಧ ECI ಬೃಹತ್ ಕಾರ್ಯಾಚರಣೆ

by ಪವಿತ್ರಾ ಗಣಪತಿ
May 14, 2026 - 4:25 pm
0

ಕಾರು

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

by ಪವಿತ್ರಾ ಗಣಪತಿ
May 14, 2026 - 3:47 pm
0

569

ನಟ ಸೂರ್ಯ ಅಭಿಮಾನಿಗಳಿಗೆ ಬಿಗ್ ಶಾಕ್: ‘ಕರುಪ್ಪು’ ರಿಲೀಸ್ ಕೊನೇ ಕ್ಷಣದಲ್ಲಿ ರದ್ದು

by ಪವಿತ್ರಾ ಗಣಪತಿ
May 14, 2026 - 3:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • 569
    ನಟ ಸೂರ್ಯ ಅಭಿಮಾನಿಗಳಿಗೆ ಬಿಗ್ ಶಾಕ್: ‘ಕರುಪ್ಪು’ ರಿಲೀಸ್ ಕೊನೇ ಕ್ಷಣದಲ್ಲಿ ರದ್ದು
    May 14, 2026 | 0
  • BeFunky collage (46)
    50 ವರ್ಷದೊಳಗೆ ಹೃದಯಾಘಾತದಿಂದ ಕೊನೆಯುಸಿರೆಳೆದ ಕನ್ನಡದ ಈ ಸ್ಟಾರ್‌ಗಳು
    May 13, 2026 | 0
  • BeFunky collage (37)
    ಸ್ಮಾರ್ಟ್‌ವಾಚ್ ನಂಬಿ ಜೀವ ಕಳೆದುಕೊಂಡ್ರಾ ನಟ ದಿಲೀಪ್ ರಾಜ್?
    May 13, 2026 | 0
  • BeFunky collage (35)
    ಕಿರುತೆರೆಯಿಂದ ಬೆಳ್ಳಿತೆರೆವರೆಗೂ ದಿಲೀಪ್ ರಾಜ್ ಯಶಸ್ಸಿನ ಪಯಣ!
    May 13, 2026 | 0
  • ಇರಾನ್ ವಿಚಾರದಲ್ಲಿ ಚೀನಾದ ಸಹಾಯ ನಮಗೆ ಅಗತ್ಯವಿಲ್ಲ ಎಂದ ಟ್ರಂಪ್ (4)
    ಜೈಲಿನಲ್ಲಿ ಕೆಲಸ ಮಾಡಿದ್ರೆ ನಟ ದರ್ಶನ್‌ಗೆ ‘ಆ’ ನೋವಂತೆ..!
    May 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version