• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, January 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಟಿ ರನ್ಯಾ ಕೇಸ್‌‌‌ನಲ್ಲಿ ದಿಢೀರ್ ತಿರುವು: CID ತನಿಖೆ ಆದೇಶ ಹಿಂಪಡೆದ ‘ರಾಜ್ಯ ಸರ್ಕಾರ’!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 13, 2025 - 9:30 am
in ಸಿನಿಮಾ
0 0
0
Befunky collage 2025 03 13t092030.201

ರಾಜ್ಯ ಸರ್ಕಾರದಿಂದ  ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಿಢೀರ್ ತಿರುವು ಕಂಡಿದೆ. ಈ ಪ್ರಕರಣದ ತನಿಖೆಯನ್ನು CIDಗೆ ವಹಿಸಿದ್ದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.

ರಾಜ್ಯ ಸರ್ಕಾರದಿಂದ ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣದಲ್ಲಿ, ಈಗ ACS ಗೌರವ್ ಗುಪ್ತರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ತಂಡವನ್ನು ರಚಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು  ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿದ್ದನ್ನು ವಾಪಾಸ್  ಪಡೆದಿದೆ.

RelatedPosts

ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

‘ಕಲ್ಟ್‌‌’ಗೆ ಜಮೀರ್ ಖುಷ್..ಖಾನ್ ವಿಜಯಯಾತ್ರೆ ಶುರು

‘ಘಾರ್ಗಾ’ದಲ್ಲಿ ಡಿಬಾಸ್ ಬಂಗಾರಿ ಯಾರೇ ನೀ ಬುಲ್ ಬುಲ್

ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?

ADVERTISEMENT
ADVERTISEMENT

ನಟಿ ರನ್ಯಾ ರಾವ್ ಅವರು ಅಕ್ರಮವಾಗಿ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ರನ್ಯಾ ಬರೋಬ್ಬರಿ 14 ಕಿಲೋಗ್ರಾಂ ಚಿನ್ನ ಅಕ್ರಮ ಸಾಗಾಣಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದರು. ರನ್ಯಾ ರಾವ್ ಅವರು ನ್ಯಾಯಾಂಗ ಬಂಧನದಲ್ಲಿರುವಂತ ಅವರು ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.

 https://www.guaranteenews.com/cinema/raniya-rao-gold-smuggling-arrest-penalty-updates/
ರನ್ಯಾ ರಾವ್ ವಾದ ಸೋತಿದ್ದು ಎಲ್ಲಿ..?

ರನ್ಯಾ ಪರ ವಕೀಲರು ಗೊತ್ತಿಲ್ಲದೆ ಹಾಗೆ ಮಾಡಿಬಿಟ್ಟಿದ್ದಾರೆ ಎಂದು ವಾದಿಸಿದರಾದ್ರೂ, ಬೆಲ್ಟಿನಲ್ಲಿ ಚಿನ್ನದ ಬಿಸ್ಕಟ್ಸ್ ಇಟ್ಕೊಂಡು, ಅವುಗಳಿಗೆ ಟಿಷ್ಯೂ ಪೇಪರ್ ಸುತ್ತಿ, ಊಟ ಮಾಡಿದರೆ ಹೊಟ್ಟೆ ಬಿಗಿಯಾಗಬಹುದು ಎಂದು ಊಟವನ್ನೂ ಮಾಡದೇ ಬಂದಿರುವ ಕಾರಣ, ಅಮಾಯಕಿ ಎಂಬ ವಾದಕ್ಕೆ ಬಲ ಸಿಕ್ಕಿಲ್ಲ. ಯಾವಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತೋ.. ಆಗ ನನಗೆ ಆವತ್ತುಏರ್ ಪೋರ್ಟಿನಲ್ಲಿ ನಡೆದ ಆ ಘಟನೆಯನ್ನ ಮರೆಯೋಕೇ ಆಗ್ತಿಲ್ಲ. ನಾನು ಇದರಲ್ಲಿ ಹೇಗೆ ಸಿಕ್ಕಿ ಹಾಕ್ಕೊಂಡೆ.. ಎಂಥಾ ತಪ್ಪು ಮಾಡಿಬಿಟ್ಟೆ ಎಂದೆಲ್ಲ ಪಶ್ಚಾತ್ತಾಪ ಪಡ್ತಿದ್ದಾರಂತೆ. ಜೈಲಿನಲ್ಲಿ ರಾತ್ರಿ ನಿದ್ರೆಯನ್ನೂ ಮಾಡಿಲ್ಲವಂತೆ.

ಅಲ್ಲದೆ ರನ್ಯಾ, ಡಿಆರ್‌ಐ ಅಧಿಕಾರಿಗಳ ಎದುರು ನಾನು ಟ್ರಾಪ್ ಆಗಿದ್ದೆ. ಹೆದರಿಸಿ, ಬೆದರಿಸಿ ಹೀಗೆಲ್ಲ ಮಾಡಿಸಿಕೊಂಡರು ಎಂದು ಹೇಳಿಕೆ ಕೊಟ್ಟಿದ್ದಾರಂತೆ. ಹಾಗಾದರೆ ಬೆದರಿಕೆ ಹಾಕಿದ್ಯಾರು.. ಅನ್ನೋ ಪ್ರಶ್ನೆಗೆ ರನ್ಯಾ ಉತ್ತರ ಕೊಟ್ಟಿಲ್ಲ. ಯಾರು ಎಂದು ಹೇಳಿದರೆ ಕೇಸಿನ ಡೈಮೆನ್ಷನ್ನೇ ಚೇಂಜ್ ಆಗ್ಬಿಡುತ್ತೆ.

ಶ್ರೀಮಂತ ಕುಟುಂಬದ ರನ್ಯಾ..!

ರನ್ಯಾ ಬಡವಿ ಏನಲ್ಲ. ಅಪ್ಪ ಡಿಜಿಪಿ ರಾಮಚಂದ್ರರಾವ್. ತಾಯಿಯದ್ದು ಎಸ್ಟೇಟ್ ಇದೆ. ಮದುವೆಯಾಗಿರುವುದು ಜತಿನ್ ಹುಕ್ಕೇರಿ ಕೂಡಾ ಆರ್ಕಿಟೆಕ್ಟ್. ಯುಕೆ ಮೂಲದ ಐಟಿ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಹೀಗಿರುವ ರನ್ಯಾ ರಾವ್ ಅವರಿಗೆ ಸ್ಮಗ್ಲಿಂಗ್ ಮಾಡುವ ದುರ್ಗತಿ ಏಕೆ ಬಂತು ಅನ್ನೋದು ತನಿಖಾಧಿಕಾರಿಗಳ ಅನುಮಾನ.

ಚಿನ್ನ ಕಳ್ಳಸಾಗಾಟ ಕೇಸ್: ನಟಿ ರನ್ಯಾ ರಾವ್ ಅವರಿಂದ ದೇಶಕ್ಕೆ ₹ 5 ಕೋಟಿ ನಷ್ಟ!

ಹಲೋ ರನ್ಯಾ ಎಂದವರಿಗೂ ಪ್ರಾಬ್ಲಂ..!

ಈಗ ನಟಿ ರನ್ಯಾ ರಾವ್ ಅವರ ಜೊತೆ ರೆಗ್ಯುಲರ್ ಕಾಂಟಾಕ್ಟಿನಲ್ಲಿದ್ದವರು, ದುಬೈಗೆ ಹೋದಾಗ.. ಹೋಗಿ ಬಂದ ತಕ್ಷಣ ಯಾರನ್ನು ಕಾಂಟ್ಯಾಕ್ಟ್ ಮಾಡಿದ್ದರು.. ಎಲ್ಲಿಗೆ ಹೋಗಿದ್ದರು.. ಎಂಬುದನ್ನೆಲ್ಲ ತನಿಖೆಯಲ್ಲಿ ಹೆಕ್ಕಿ ತೆಗೆಯಲಾಗ್ತಿದೆ. ರನ್ಯಾ ರಾವ್ ಅವರು ಕಳೆದ ಎರಡು ವರ್ಷಗಳಿಂದ ಯಾರ್ ಯಾರಿಗೆ ಹಣ ಕೊಟ್ಟಿದ್ದರು.. ಯಾರ್ ಯಾರಿಂದ ದುಡ್ಡು ಬಂದಿದೆ ಅನ್ನೋದ್ರ ಬ್ಯಾಂಕ್ ಟ್ರಾನ್ಸಾಕ್ಷನ್ ಡೀಟೈಲ್ಸ್‌ ಎಲ್ಲ ತೆಗೆಯಲಾಗ್ತಿದೆ. ಅಲ್ಲಿಗೆ ರನ್ಯಾ ರಾವ್ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಈಗ ವಿಚಾರಣೆ ಎದುರಿಸ್ಲೇಬೇಕು.

ಇನ್ನು ರನ್ಯಾ ರಾವ್ ಅವರಿಗೆ ಹವಾಲಾ ನೆಟ್ ವರ್ಕಿನ ಜೊತೆ ಸಂಪರ್ಕ ಇದೆಯಾ ಅನ್ನೋದ್ರ ಬಗ್ಗೆನೂ ತನಿಖೆ ಮಾಡಲಾಗ್ತಾ ಇದೆ. ಮಾಸ್ಟರ್ ಮೈಂಡ್ ಸಿಗುತ್ತಾನಾ.. ಸಿಕ್ಕರೆ ಒಂದು ಲೆಕ್ಕದಲ್ಲಿ ರನ್ಯಾ ರಾವ್ ಬಚಾವ್ ಆಗ್ತಾರೆ ಎನ್ನಬಹುದು. ಏಕೆಂದರೆ ಆಗ ರನ್ಯಾ ರಾವ್ ಆರೋಪಿಗಳಲ್ಲಿ, ಕ್ರಿಮಿನಲ್ಲುಗಳಲ್ಲಿ ಒಬ್ಬರಾಗ್ತಾರೆ. ಅಕಸ್ಮಾತ್.. ಮಾಸ್ಟರ್ ಮೈಂಡ್ ಸಿಕ್ಕದೇ ಹೋದರೆ.. ಆಗ ರನ್ಯಾ ರಾವ್ ಅವರೇ ಪ್ರಮುಖ ಆರೋಪಿಯಾಗ್ತಾರೆ.

ಶಿಕ್ಷೆಯಾದರೆ ದಂಡ ಮತ್ತು ಜೈಲು..!

ಈ ಕೇಸಿನಲ್ಲಿ ಶಿಕ್ಷೆಯೇನಾದ್ರೂ ಆದರೆ, ಜೈಲು ಮತ್ತು ದಂಡ ಎರಡನ್ನೂ ವಿಧಿಸಲಾಗುತ್ತೆ. ವಶಪಡಿಸಿಕೊಂಡ ಚಿನ್ನದ ಮೌಲ್ಯಕ್ಕಿಂತ 3 ಪಟ್ಟು ದಂಡ ವಸೂಲಿ ಮಾಡಲಾಗುತ್ತೆ. ಅಂದ್ರೆ 12 ಕೋಟಿಯ ಚಿನ್ನಕ್ಕೆ, 36 ಕೋಟಿ ದಂಡ ಕಟ್ಟಿ ಎಂದರೂ ಕಟ್ಟಲೇಬೇಕು. ಅದು ಕಸ್ಟಂಸ್ ಆಕ್ಟ್ ರೂಲ್ಸ್. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಗರಿಷ್ಠ ಎಂದರೆ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಎರಡೂ ಶಿಕ್ಷೆ ವಿಧಿಸಿದರೂ ಅನುಭವಿಸಬೇಕು. ಇದು ರನ್ಯಾ ಅಪ್‌ ಡೇಟ್.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (83)

ಹುಬ್ಬಳ್ಳಿ ನವೀನ ಪಾರ್ಕ್‌ನಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಡಾ. ವಿ.ಎಸ್‌.ವಿ ಪ್ರಸಾದ್, ಪ್ರದೀಪ್ ಶೆಟ್ಟರ್ ಅವರಿಂದ ಧ್ವಜಾರೋಹಣ

by ಶ್ರೀದೇವಿ ಬಿ. ವೈ
January 26, 2026 - 6:27 pm
0

BeFunky collage (82)

ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

by ಶ್ರೀದೇವಿ ಬಿ. ವೈ
January 26, 2026 - 6:06 pm
0

BeFunky collage (80)

‘ಕಲ್ಟ್‌‌’ಗೆ ಜಮೀರ್ ಖುಷ್..ಖಾನ್ ವಿಜಯಯಾತ್ರೆ ಶುರು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 26, 2026 - 5:44 pm
0

BeFunky collage (78)

‘ಘಾರ್ಗಾ’ದಲ್ಲಿ ಡಿಬಾಸ್ ಬಂಗಾರಿ ಯಾರೇ ನೀ ಬುಲ್ ಬುಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 26, 2026 - 5:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (82)
    ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!
    January 26, 2026 | 0
  • BeFunky collage (80)
    ‘ಕಲ್ಟ್‌‌’ಗೆ ಜಮೀರ್ ಖುಷ್..ಖಾನ್ ವಿಜಯಯಾತ್ರೆ ಶುರು
    January 26, 2026 | 0
  • BeFunky collage (78)
    ‘ಘಾರ್ಗಾ’ದಲ್ಲಿ ಡಿಬಾಸ್ ಬಂಗಾರಿ ಯಾರೇ ನೀ ಬುಲ್ ಬುಲ್
    January 26, 2026 | 0
  • BeFunky collage (77)
    ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?
    January 26, 2026 | 0
  • Untitled design 2026 01 26T134718.410
    ಕನ್ನಡ ಬಾವುಟ ಕಿತ್ತವರಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟ ಕಿಚ್ಚ ಸುದೀಪ್‌: ಸಿಸಿಎಲ್ ಮೈದಾನದಲ್ಲಿ ಅಬ್ಬರಿಸಿ ಕರ್ನಾಟಕ ಬುಲ್ಲೋಜರ್ಸ್
    January 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version