• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 21, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೌನ ಮುರಿದ ರಚಿತಾ.. ದೇವರೇ ಬಂದ್ರೂ ಕ್ಷಮೆ ಕೇಳಲ್ಲ..!

ಸಂಜು ಟೀಂ ಹೇಳಿಕೆಗಳಿಂದ ಬುಲ್‌‌ಬುಲ್ ಮನಸ್ಸಿಗೆ ನೋವು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 21, 2025 - 2:56 pm
in ಸಿನಿಮಾ
0 0
0
Add a heading (71)

RelatedPosts

ಕರಿಷ್ಮಾ ಮಾಜಿ ಪತಿಯ ಸಾವಿನ ಕೊನೆ ಕ್ಷಣದ ವಿಡಿಯೋ ವೈರಲ್

ಬಾಲಿವುಡ್ ಬಾದ್ ಶಾಗೆ ಬಿಗ್ ಶಾಕ್: ಮನೆಗೆ BMC, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ

ಧನುಷ್ ಭಾವುಕ..’ಕುಬೇರ’ನಿಂದ ನಿರ್ಮಾಪಕ ಶ್ರೀಮಂತ

ಪತಿಯ ಮಾತಿಗೆ 117 ಅಡಿ ಎತ್ತರದಿಂದ ಧುಮುಕಿದ ವೈಷ್ಣವಿ ಗೌಡ

ADVERTISEMENT
ADVERTISEMENT

12 ವರ್ಷಗಳಲ್ಲಿ 37ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಸ್ಯಾಂಡಲ್‌ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ಮೇಲೆ ಒಂದಲ್ಲ ಎರಡೆರಡು ಗಂಭೀರ ಆರೋಪಗಳು ಕೇಳಿಬಂದಿತ್ತು. ವಿವಾದಗಳಿಂದ ದೂರ ಇರ್ತಿದ್ದ ಡಿಂಪಲ್ ಕ್ವೀನ್, ತನ್ನ ಮೇಲಿನ ಆರೋಪಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಆ ದೇವರೇ ಬಂದು ನನ್ನ ಮುಂದೆ ನಿಂತರೂ ಕ್ಷಮೆ ಕೇಳಲ್ಲ ಅಂತ ಕರಾರುವಕ್ಕಾಗಿ ಹೇಳಿದ್ದಾರೆ.

  • ಮೌನ ಮುರಿದ ರಚಿತಾ.. ದೇವರೇ ಬಂದ್ರೂ ಕ್ಷಮೆ ಕೇಳಲ್ಲ..!
  • ಸಂಜು ಟೀಂ ಹೇಳಿಕೆಗಳಿಂದ ಬುಲ್‌‌ಬುಲ್ ಮನಸ್ಸಿಗೆ ನೋವು
  • ಸುಳ್ಳು & ನಾಟಕ ಯಾರದ್ದು ಎಂದು ರಚ್ಚು ಎನ್‌ಕೌಂಟರ್..!
  • ಮ್ಯಾಟ್ನಿಗೆ ಬಿಡ್ಲಿಲ್ಲ.. ಉಪ್ಪಿ ರುಪ್ಪಿ ಸಾರಾ ಗೋವಿಂದ್ ಕೋರ್ಟ್‌

ರಚಿತಾ ರಾಮ್ ತಮ್ಮ ಸಂಜು ವೆಡ್ಸ್ ಗೀತಾ-2 ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಅಂತ ಚಿತ್ರತಂಡ ಆರೋಪ ಮಾಡಿ, ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಅದೇ ದಿನ ಉಪ್ಪಿ-ರುಪ್ಪಿ ಸಿನಿಮಾದ ನಿರ್ಮಾಪಕಿಗೆ ರಚಿತಾ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪ ಕೂಡ ಕೇಳಿಬಂದಿತ್ತು. ಅದಕ್ಕೆ ರಚಿತಾ ರಾಮ್ ಫ್ಯಾನ್ಸ್ ಟಕ್ಕರ್ ಕೊಟ್ಟರಾದ್ರೂ, ಮೌನವಾಗಿದ್ದ ರಚ್ಚು, ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ನಾನು ತಪ್ಪೇ ಮಾಡಿಲ್ಲ. ಕ್ಷಮೆ ಯಾಕೆ ಕೇಳಲಿ. ಆ ದೇವರೇ ಬಂದು ಮುಂದೆ ನಿಂತರೂ ಕ್ಷಮೆ ಕೇಳುವ ಮಾತೇ ಇಲ್ಲ. ನನ್ನ ಫ್ಯಾನ್ಸ್‌ಗೆ ಇದ್ರಿಂದ ನೋವಾಗಿದ್ರೆ, ಅಭಿಮಾನಿಗಳಿಗೆ ಕ್ಷಮೆ ಕೇಳ್ತೀನಿ. ಆದ್ರೆ ನನ್ನನ್ನ ಹಾಡಿ, ಹೊಗಳುತ್ತಿದ್ದ ತಂಡವೇ ಹೀಗೆ ಹೇಳಿಕೆಗಳು ನೀಡ್ತಿರೋದು ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನನ್ನ ಆಗ ಮ್ಯಾಟ್ನಿ ಚಿತ್ರದ ಪ್ರಮೋಷನ್ಸ್‌ಗೆ ಕಳುಹಿಸದೆ ಶೂಟಿಂಗ್ ಮಾಡಿಸಿದ್ರು. ಈಗ ಅಯೋಗ್ಯ-2 ಟೀಂ ಶೂಟಿಂಗ್ ಲೊಕೇಷನ್ ಫಿಕ್ಸ್ ಮಾಡಿದೆ. ಅವರದ್ದೂ ದುಡ್ಡೇ ಅಲ್ವಾ..? ನಾಟಕ ಮಾಡ್ತಿರೋದ್ಯಾರು..? ಸುಳ್ಳು ಹೇಳ್ತಿರೋದ್ಯಾರು ಅಂತ ಜಾಡಿಸಿದ್ದಾರೆ.

 

View this post on Instagram

 

A post shared by R R (@rachita_instaofficial)

ಇನ್ನು ಉಪ್ಪಿ-ರುಪ್ಪಿ ಸಿನಿಮಾದ ನಿರ್ಮಾಪಕಿಗೆ ಹಣ ವಂಚಿಸಿರೋ ಆರೋಪಕ್ಕೂ ಉತ್ತರಿಸಿರೋ ರಚಿತಾ, ಅದನ್ನ ಸಾರಾ ಗೋವಿಂದು ಅವರು ಮಾತಾಡ್ತೀನಿ ಅಂದಿದ್ದಾರೆ. ಅವರು ಹ್ಯಾಂಡಲ್ ಮಾಡ್ತಿದ್ದಾರೆ. ಅವರ ಮಾತಿಗೆ ನಾನು ಬದ್ಧಳಾಗಿರುತ್ತೇನೆ ಎಂದಿದ್ದಾರೆ.

ದೊಡ್ಡ ಮೊತ್ತದ ಸಂಭಾವನೆ ಪಡೆದು, ಸಿನಿಮಾ ಮಾಡಿದ ನಂತರ ಪ್ರಮೋಷನ್ಸ್‌ಗೆ ಬಾರದಿದ್ರೆ ಹೇಗೆ..? ಸಾಲ ಮಾಡಿ ತಂದು ಬಂಡವಾಳ ಹಾಕುವ ನಿರ್ಮಾಪಕರು ಏನಾಗಬೇಕು..? ಸಿನಿಮಾ ಜನಕ್ಕೆ ರೀಚ್ ಆಗುವುದು ಹೇಗೆ ಅಂತ ತಮ್ಮ ಪಟ್ಟು ಬಿಡ್ತಿಲ್ಲ ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಛಲವಾದಿ ಕುಮಾರ್. ಪ್ರಮೋಷನ್ಸ್ ಮಾಡೋದು ಕಲಾವಿದರ ಕರ್ತವ್ಯ. ಆದ್ರೆ ರಿಲೀಸ್ ವೇಳೆ ಪ್ರಚಾರ ಮಾಡಿದ್ದ ರಚಿತಾ, ರೀ- ರಿಲೀಸ್‌ಗೆ ಬಾರದಿರೋದು ಗಂಭೀರತೆ ಪಡೆದುಕೊಂಡಿದೆ.

12 ವರ್ಷಗಳಲ್ಲಿ 37ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರೋ ಬುಲ್ ಬುಲ್ ಚೆಲುವೆ, ಕಿರುತೆರೆ ಸೇರಿ ಸುಮಾರು ಐದಾರು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇಲ್ಲಿಯವೆಗೂ ಸಿಂಗಲ್ ವಿವಾದ ಮೈ ಮೇಲೆ ಎಳೆದುಕೊಳ್ಳದ ರಚ್ಚು, ಸಂಜು ವೆಡ್ಸ್ ಗೀತಾ-2ನಿಂದ ಆಡಿಕೊಳ್ಳುವವರ ಬಾಯಿಗೆ ಆಹಾರವಾಗ್ತಿದ್ದಾರೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿದರೆ ಚಿತ್ರರಂಗಕ್ಕೆ ಹಿತ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Koodi

ಊಹೆಗೂ ನಿಲುಕದ ಗಂಡಾಂತರ ಕಾದಿದೆ: ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ

by ಶಾಲಿನಿ ಕೆ. ಡಿ
June 21, 2025 - 7:45 pm
0

Rbi (3)

ಕರಿಷ್ಮಾ ಮಾಜಿ ಪತಿಯ ಸಾವಿನ ಕೊನೆ ಕ್ಷಣದ ವಿಡಿಯೋ ವೈರಲ್

by ಶಾಲಿನಿ ಕೆ. ಡಿ
June 21, 2025 - 7:26 pm
0

Rbi (1)

ಬಾಲಿವುಡ್ ಬಾದ್ ಶಾಗೆ ಬಿಗ್ ಶಾಕ್: ಮನೆಗೆ BMC, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ

by ಶಾಲಿನಿ ಕೆ. ಡಿ
June 21, 2025 - 6:46 pm
0

Web (25)

ಧನುಷ್ ಭಾವುಕ..’ಕುಬೇರ’ನಿಂದ ನಿರ್ಮಾಪಕ ಶ್ರೀಮಂತ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 21, 2025 - 6:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rbi (3)
    ಕರಿಷ್ಮಾ ಮಾಜಿ ಪತಿಯ ಸಾವಿನ ಕೊನೆ ಕ್ಷಣದ ವಿಡಿಯೋ ವೈರಲ್
    June 21, 2025 | 0
  • Rbi (1)
    ಬಾಲಿವುಡ್ ಬಾದ್ ಶಾಗೆ ಬಿಗ್ ಶಾಕ್: ಮನೆಗೆ BMC, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ
    June 21, 2025 | 0
  • Web (25)
    ಧನುಷ್ ಭಾವುಕ..’ಕುಬೇರ’ನಿಂದ ನಿರ್ಮಾಪಕ ಶ್ರೀಮಂತ
    June 21, 2025 | 0
  • Web (24)
    ಪತಿಯ ಮಾತಿಗೆ 117 ಅಡಿ ಎತ್ತರದಿಂದ ಧುಮುಕಿದ ವೈಷ್ಣವಿ ಗೌಡ
    June 21, 2025 | 0
  • Befunky collage (10)
    ಕುಡಿದು ಕಿರಿಕ್‌ ಮಾಡಿದ ಭಾಗ್ಯ: ಅಮ್ಮ-ಮಕ್ಕಳ ಫೈಟಿಂಗ್‌ ವಿಡಿಯೋ ವೈರಲ್‌
    June 21, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version