• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧರ್ಮ ಯುದ್ಧಕ್ಕೆ ವೀರಮಲ್ಲು ಸನ್ನದ್ಧ.. ಪವರ್ ಪಾಲಿಟ್ರಿಕ್ಸ್

ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಚೊಚ್ಚಲ ಸಿನಿಮಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2025 - 3:57 pm
in ಸಿನಿಮಾ
0 0
0
Untitled design 2025 07 04t155541.004

ಚಿತ್ರರಂಗದಿಂದ ದೂರ ಆಗಿಬಿಡ್ತಾರಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂತ ಬೇಸರದಲ್ಲಿದ್ದ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ ಆಂಧ್ರ ಡಿಸಿಎಂ. ಯೆಸ್.. ಹರಿಹರ ವೀರಮಲ್ಲು ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಐತಿಹಾಸಿಕ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಕಲ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಿದೆ.

  • ಧರ್ಮ ಯುದ್ಧಕ್ಕೆ ವೀರಮಲ್ಲು ಸನ್ನದ್ಧ.. ಪವರ್ ಪಾಲಿಟ್ರಿಕ್ಸ್
  • ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಚೊಚ್ಚಲ ಸಿನಿಮಾ
  • ಔರಂಗಜೇಬ್‌ ವಿರುದ್ಧ ವೀರಮಲ್ಲು ಮಹಾ ಧರ್ಮ ಯುದ್ಧ
  • ಕೊಹಿನೂರು ಡೈಮಂಡ್ ಕದಿಯುವವನ ಪಾತ್ರದಲ್ಲಿ DCM

ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಟ್ ಟಾಲಿವುಡ್ ಎಂಟರ್‌ಟೈನರ್ ಹರಿಹರ ವೀರಮಲ್ಲು ಚಿತ್ರದ ಟ್ರೈಲರ್ ಝಲಕ್. ಪವರ್ ಸ್ಟಾರ್ ಪವನ್ ಕಲ್ಯಾಣ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಧರ್ಮಕ್ಕಾಗಿ ಮೊಘಲರ ವಿರುದ್ಧ ಯುದ್ಧ ಸಾರುವ, ಗತವೈಭವವನ್ನು ಇಂದಿನ ಜನರೇಷನ್‌‌ಗೆ ಉಣಬಡಿಸಲು ಸಜ್ಜಾಗಿರೋ ಸಿನಿಮಾ.

RelatedPosts

ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ

ಕನ್ನಡತಿ ಪಂಚಮಿ ಮಾರೂರು ಅಪರೂಪದ ಹೆಜ್ಜೆ..!

ಆಡಿಯೋ ಮಾರಾಟ ವಿಚಾರದಲ್ಲಿ ದಾಖಲೆ ಬರೆದ ‘ಮ್ಯಾಂಗೋ ಪಚ್ಚ’

ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ

ADVERTISEMENT
ADVERTISEMENT

ಟೀಸರ್ ಹಾಗೂ ಸಾಂಗ್ಸ್‌ನಿಂದ ಸಿನಿಮಾ ಮೇಲಿನ ಭರವಸೆ ದುಪ್ಪಟ್ಟು ಮಾಡಿದ್ದ ಈ ಸಿನಿಮಾ, ಇದೀಗ ಬೊಂಬಾಟ್ ಟ್ರೈಲರ್‌‌‌ನಿಂದ ನಾಡಿಮಿಡಿತ ಹೆಚ್ಚಿಸಿದೆ. ಹೌದು.. 17ನೇ ಶತಮಾನ ಮೊಘಲ್ ಸಾಮ್ರಾಜ್ಯದ ಬ್ಯಾಕ್‌‌ಡ್ರಾಪ್‌‌ನಲ್ಲಿ ನಡೆಯೋ ಈ ಕಥೆಗೆ ಕ್ರಿಶ್ ಹಾಗೂ ಜ್ಯೋತಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೇಳಿ ಕೇಳಿ ಪವನ್ ಕಲ್ಯಾಣ್ ಮೊದಲೇ ಮಾರ್ಷಲ್ ಆರ್ಟ್ಸ್‌ನಲ್ಲಿ ಪಂಟರ್. ಅವರನ್ನ ಇಟ್ಕೊಂಡು ಕತ್ತಿ ಹಾಗೂ ಈಟಿ ವರಸೆ ಮಾಡಿಸಿದ್ದಾರೆ ಡೈರೆಕ್ಟರ್.

ಕೊಹಿನೂರು ಡೈಮಂಡ್‌‌ನ ಕದಿಯುವ ಮಹಾವೀರನ ಪಾತ್ರದಲ್ಲಿ ಪವನ್ ಕಲ್ಯಾಣ್ ಬಣ್ಣ ಹಚ್ಚಿದ್ದು, ಕೊನೆಗೆ 6ನೇ ಮೊಘಲ್ ಚಕ್ರವರ್ತಿ ಔರಂಗಜೇಬ್‌‌ನನ್ನೇ ಅಲ್ಲಾಡಿಸುವಂತಹ ಕಥಾನಕವಿದು. ಬಾಲಿವುಡ್‌ ಸೆನ್ಸೇಷನ್ ಬಾಬಿ ಡಿಯೋಲ್ ಇಲ್ಲಿ ಔರಂಗಜೇಬ್ ಪಾತ್ರದಲ್ಲಿ ಕಾಣ ಸಿಗಲಿದ್ದು, ಇವರಿಬ್ಬರ ನಡುವಿನ ಕಾಳಗವನ್ನು ನೋಡೋಕೆ ಎರಡು ಕಣ್ಣು ಸಾಲದು ಅಂತಿದ್ದಾರೆ ಸಿನಿಪಂಡಿತರು.

ಅಂದಹಾಗೆ ಪವರ್ ಸ್ಟಾರ್ ಡಿಸಿಎಂ ಆದ ಬಳಿಕ ರಿಲೀಸ್ ಆಗ್ತಿರೋ ಚೊಚ್ಚಲ ಸಿನಿಮಾ ಹರಿಹರ ವೀರಮಲ್ಲು. ಇತಿಹಾಸದಲ್ಲಿ ಹುದುಗಿ ಹೋಗಿರೋ ಅಂತಹ ನೈಜ ಕಥೆಗೆ ಕನ್ನಡಿ ಆಗಿದೆ ಈ ಸಿನಿಮಾ. ಧರ್ಮ ಸಂಸ್ಥಾಪನೆಗಾಗಿ ಹರಿಹರ ವೀರಮಲ್ಲು ಅನ್ನೋ ಮಹಾ ವೀರ ಮಾಡಿದ ತ್ಯಾಗ, ಬಲಿದಾನಗಳ ದೃಶ್ಯಕಾವ್ಯ ಇದಾಗಲಿದೆ. ನಿಧಿ ಅಗರ್ವಾಲ್ ಇಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನರ್ಗೀಸ್, ನೋರಾ ಸೇರಿದಂತೆ ಸಾಕಷ್ಟು ಮಂದಿಯ ಗ್ಲಾಮರ್ ಚಿತ್ರಕ್ಕೆ ಮತ್ತಷ್ಟು ಮೆರುಗು ತರಲಿದೆ.

54 ವರ್ಷದ ಪವನ್ ಕಲ್ಯಾಣ್, ಯಂಗ್‌ಸ್ಟರ್ಸ್‌ನ ನಾಚಿಸುವಂತಹ ಎನರ್ಜಿಯಿಂದ ಯುದ್ಧ ಸನ್ನಿವೇಶಗಳು ಹಾಗೂ ಸಾಹಸ ದೃಶ್ಯಗಳನ್ನ ಮಾಡಿದ್ದಾರೆ. ಅವ್ರ ಹಾರ್ಡ್‌ ವರ್ಕ್‌ ಹಾಗು ಡೆಡಿಕೇಷನ್‌ಗೆ ಇಡೀ ದೇಶ ಹೊಗಳುತ್ತಿದೆ. ಡಿಸಿಎಂ ಆದ ಬಳಿಕ ಗೇಮ್ ಚೇಂಜರ್ ಆಗಿ ಮೋದಿ ದಿಲ್ ಗೆದ್ದಿರೋ ಪವನ್, ಸದ್ಯ ನ್ಯಾಷನಲ್ ಲೆವೆಲ್‌ ಲೀಡರ್‌‌ಗಳಂತೆ ಫೇಮಸ್. ಹಾಗಾಗಿ ಪರಭಾಷೆಗಳಲ್ಲೂ ಈ ಸಿನಿಮಾದ ಟ್ರೈಲರ್‌ಗೆ ಬೊಂಬಾಟ್ ರೆಸ್ಪಾನ್ಸ್ ಸಿಗ್ತಿದೆ.

ಐದು ಕೋಟಿಗೂ ಅಧಿಕ ವೀವ್ಸ್‌ನಿಂದ ಟ್ರೈಲರ್ ಟ್ರೆಂಡಿಂಗ್‌ನಲ್ಲಿದ್ದು, ಡಿಸಿಎಂ ಸಾಹೇಬರ ಮೊದಲ ಐತಹಾಸಿಕ ಸಿನಿಮಾ ಅನ್ನೋ ಕಾರಣಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್‌ಗೆ ಸಜ್ಜಾಗಿದ್ದಾರೆ ಪವನ್ ಫ್ಯಾನ್ಸ್. ಅದೇನೇ ಇರಲಿ, ಇದೇ ಜುಲೈ 24ಕ್ಕೆ ಹರಿಹರ ವೀರ ಮಲ್ಲು ಚಿತ್ರದಿಂದ ಬಿಗ್ ಸ್ಕ್ರೀನ್‌ ಮೇಲೆ ಪವರ್‌ಫುಲ್ ಪವರ್ ಸ್ಟಾರ್ಮ್‌ ಕನ್ಫರ್ಮ್‌.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್   

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (67)

ತಿಮ್ಮಕ್ಕ ಅಂತ್ಯಕ್ರಿಯೆಗೆ ಸ್ಥಳ ಫಿಕ್ಸ್: ಶಾಲಾ-ಕಾಲೇಜು ರಜೆ ಗೊಂದಲಕ್ಕೆ ತೆರೆ

by ಶ್ರೀದೇವಿ ಬಿ. ವೈ
November 14, 2025 - 10:28 pm
0

Web (66)

ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ

by ಶ್ರೀದೇವಿ ಬಿ. ವೈ
November 14, 2025 - 9:21 pm
0

Web (65)

ಬಿಹಾರ ಚುನಾವಣೆ ‘ಮಹಿಳೆ-ಯುವಜನ’ ಹೊಸ ಫಾರ್ಮುಲಾ ನೀಡಿದೆ: ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ ಹೈಲೈಟ್‌..!

by ಶ್ರೀದೇವಿ ಬಿ. ವೈ
November 14, 2025 - 8:59 pm
0

Web (64)

ಸಾಲುಮರದ ತಿಮ್ಮಕ್ಕ ಅಂತಿಮ ದರ್ಶನಕ್ಕೆ ಎರಡ್ಮೂರು ಜಿಲ್ಲೆಯಲ್ಲಿ ಸಿದ್ಧ: ಅಂತ್ಯಕ್ರಿಯದ್ದೇ ಗೊಂದಲ

by ಶ್ರೀದೇವಿ ಬಿ. ವೈ
November 14, 2025 - 7:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (66)
    ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ
    November 14, 2025 | 0
  • Web (62)
    ಕನ್ನಡತಿ ಪಂಚಮಿ ಮಾರೂರು ಅಪರೂಪದ ಹೆಜ್ಜೆ..!
    November 14, 2025 | 0
  • Web (57)
    ಆಡಿಯೋ ಮಾರಾಟ ವಿಚಾರದಲ್ಲಿ ದಾಖಲೆ ಬರೆದ ‘ಮ್ಯಾಂಗೋ ಪಚ್ಚ’
    November 14, 2025 | 0
  • Web (56)
    ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೇಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ
    November 14, 2025 | 0
  • Untitled design (38)
    ರೂಪೇಶ್ ಶೆಟ್ಟಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ
    November 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version