• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜನನಾಯಗನ್ ನೋಡಲು ಹೋದ ನಟಿ ಆನಂದಿಗೆ ಬಿಗ್ ಶಾಕ್

ಥಿಯೇಟರ್‌ನಲ್ಲೇ ಕುಸಿದ ನಟಿ ಆನಂದಿ ಕನಸು..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 25, 2026 - 7:02 pm
in ಸಿನಿಮಾ
0 0
0
NEET ಪ್ರತಿಭಟನೆ ಅಂತ್ಯ, ವಿದ್ಯಾರ್ಥಿಗಳ ಮೇಲಿನ FIR ರದ್ದು ಸಿಜೆಪಿ ವಕ್ತಾರ ಸೌರವ್ ದಾಸ್ ಘೋಷಣೆ (2)

ಬಾಕ್ಸಾಫೀಸ್‌ನಲ್ಲಿ ದಳಪತಿ ವಿಜಯ್ ಧೂಳೆಬ್ಬಿಸ್ತಿರೋ ಹೊತ್ತಲ್ಲೇ, ಇತ್ತ  ನಟಿಯೊಬ್ಬರು ನೆಟ್ಟಿಗರ ಮುಂದೆ ಕಣ್ಣೀರಿಟ್ಟು ಗೋಳಡಿದ್ದಾರೆ. ಥಿಯೇಟರ್‌ಗೆ ಪಟಾಕಿ ಹೊಡೆಯೋಕೆ ಹೋದ ನಟಿಗೆ ಕಾದಿತ್ತಾ ಕಹಿ ಆಘಾತ? ಎಡಿಟಿಂಗ್ ಮೇಜಿನ ಮೇಲೆ ಸೀನ್ ಕಟ್ ಆಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ನಟಿ ಯಾರು..? ಜನನಾಯಗನ್ ವಿರುದ್ಧ ಕಣ್ಣೀರು ಹಾಕಿದ್ದೇಕೆ ಹೇಳ್ತೀವಿ ಈ ಸ್ಟೋರಿ ನೋಡಿ.

  • ​ಜನನಾಯಗನ್ ನೋಡಲು ಹೋದ ನಟಿಗೆ ಬಿಗ್ ಶಾಕ್
  • ಥಿಯೇಟರ್‌ನಲ್ಲೇ ಕುಸಿದ ನಟಿ ಆನಂದಿ ಕನಸು..!
  • ವಿಜಯ್ ಜೊತೆಗಿನ ಸೀನ್ ಕಟ್, ಕಣ್ಣೀರಿಟ್ಟ ನಟಿ ಆನಂದಿ..!
  • ಜನನಾಯಗನ್ ಸಕ್ಸಸ್ ನಡುವೆ ಜೂ.ಆರ್ಟಿಸ್ಟ್ ಕಹಿ ಅನುಭವ

ದಳಪತಿ ವಿಜಯ್ ಅಭಿನಯದ ಜನನಾಯಗನ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸ್ತಿದೆ. ವಿಜಯ್ ಅವರ ಲಾಸ್ಟ್ ಅಂಡ್ ಬೆಸ್ಟ್ ಸಿನಿಮಾ ಅಂತಲೇ ಬಿಂಬಿತವಾಗಿರೋ ಈ ಆಕ್ಷನ್ ಎಂಟರ್‌ಟೈನರ್ ನೋಡೋಕೆ ಫ್ಯಾನ್ಸ್ ಜಮಾಯಿಸ್ತಿದ್ದಾರೆ. ಆದ್ರೆ, ಇದೇ ಸಿನಿಮಾವನ್ನು ಕಣ್ಣುತುಂಬಿಕೊಳ್ಳಲು ಫುಲ್ ಎಕ್ಸೈಟ್‌ಮೆಂಟ್‌ನಿಂದ ಥಿಯೇಟರ್ ಮೆಟ್ಟಿಲೇರಿದ ನಟಿ ಆನಂದಿಗೆ ಮಾತ್ರ ಬಿಗ್ ಶಾಕ್ ಎದುರಾಗಿದೆ. ತಾನು ಪಟ್ಟ ಕಷ್ಟ, ಕಂಡ ಕನಸು ಪ್ರೊಡಕ್ಷನ್ ಹೌಸ್‌ನ ಕತ್ತರಿಗೆ ಬಲಿಯಾಯ್ತಲ್ಲ ಅಂತ ಆ ನಟಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಮೆರಾ ಮುಂದೆ ಕಣ್ಣೀರಿಟ್ಟು ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾರೆ.

RelatedPosts

‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್

ಸುಮನ್ ರಂಗನಾಥ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು

‘ಟಾಕ್ಸಿಕ್’ ಮೂರನೇ ರೊಮ್ಯಾಂಟಿಕ್ ಹಾಡಿಗೆ ಕೌಂಟ್‌ಡೌನ್: ಯಶ್–ಕಿಯಾರಾ ಜೋಡಿಗೆ ಮತ್ತೆ ಮ್ಯಾಜಿಕ್!

ಭಾರತೀಯ ಸಿನಿ ಇತಿಹಾಸದಲ್ಲೇ ಹೊಸ ದಾಖಲೆ: ‘ರಾಮಾಯಣ’ ಪ್ರಚಾರಕ್ಕೆ ₹375 ಕೋಟಿ

ADVERTISEMENT
ADVERTISEMENT

ಅಷ್ಟಕ್ಕೂ ಯಾರೀ ಆನಂದಿ ಅಂದ್ರಾ? ತಮಿಳು ಕಿರುತೆರೆಯ ‘ಜೋಡಿ ನಂ. 1 ಸೀಸನ್ 7’ ರಿಯಾಲಿಟಿ ಶೋ ಗೆದ್ದು, ಆಮೇಲೆ ಬಾಲಾ ಅವರ ‘ತಾರೈ ತಪ್ಪತ್ತೈ’ ನಂಥ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದ ಹಾರ್ಟ್‌ಥ್ರೋಬ್. ಆದ್ರೆ ಇತ್ತೀಚೆಗೆ ಈ ಚೆಲುವೆಗೆ ಬ್ಯಾಡ್ ಲಕ್ ಬೆನ್ನತ್ತಿದ ಹಾಗಿದೆ. ರತ್ನಕುಮಾರ್ ನಿರ್ದೇಶನದ ’29’, ಸೂರ್ಯ ಅಭಿನಯದ ‘ಕರುಪ್ಪು’ ಮತ್ತು ಈಗ ವಿಜಯ್ ಅಭಿನಯದ ‘ಜನ ನಾಯಕನ್’… ಹೀಗೆ ಸತತ ಮೂರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ರೂ, ಅಷ್ಟೂ ಸೀನ್‌ಗಳನ್ನು ಎಡಿಟಿಂಗ್ ಟೇಬಲ್‌ನಲ್ಲೇ ಬಲಿ ಕೊಡಲಾಗಿದೆ.

ಮೋಸ್ಟ್ ಎಕ್ಸೈಟಿಂಗ್ ಮೂಮೆಂಟ್ ನೋಡೋಕೆ ಜನ ನಾಯಕನ್ ಫಸ್ಟ್ ಡೇ ಫಸ್ಟ್ ಶೋಗೆ ಹೋದ ಆನಂದಿಗೆ, ಸ್ಕ್ರೀನ್ ಮೇಲೆ ತಮ್ಮ ಮುಖವೇ ಕಾಣಿಸದೇ ಇದ್ದಾಗ ತಲೆ ಮೇಲೆ ಸಿಡಿಲು ಬಡಿದಂತಾಗಿದೆ. ತಕ್ಷಣವೇ ಇನ್‌ಸ್ಟಾಗ್ರಾಮ್‌ಗೆ ಬಂದು ವಿಡಿಯೋ ಹಂಚಿಕೊಂಡಿರೋ ನಟಿ, ನಾನು ಎಷ್ಟೋ ಸಿನಿಮಾಗಳಲ್ಲಿ ನಟಿಸಿದ್ದೀನಿ, ಸೀನ್ ಕಟ್ ಆದಾಗ ಬೇಸರ ಆಗ್ತಿರಲಿಲ್ಲ. ಆದ್ರೆ ‘ಜನ ನಾಯಕನ್’ ಸೀನ್ ಡಿಲೀಟ್ ಆಗಿದ್ದು ನನ್ನ ಸೀದಾ ಹೃದಯಕ್ಕೇ ನಾಟಿದೆ. ಯಾಕಂದ್ರೆ ಈ ಒಂದೇ ಒಂದು ಸೀನ್‌ಗಾಗಿ ನಾನು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದೆ, ಅಂತ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ತಮ್ಮ ನೆಚ್ಚಿನ ನಟ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿದ ಕ್ಷಣವನ್ನು ನೆನೆದ ಆನಂದಿ, “ನಾನು ಚಿತ್ರರಂಗಕ್ಕೆ ಬಂದಿದ್ದೇ ದಳಪತಿ ವಿಜಯ್ ಅವರ ಜೊತೆ ಆಕ್ಟ್ ಮಾಡಬೇಕು ಅನ್ನೋ ಒಂದೇ ಒಂದು ಕನಸಿನಿಂದ. ಅವರ ಜೊತೆ ನಟಿಸೋ ಸುವರ್ಣ ಅವಕಾಶ ಸಿಕ್ಕಾಗ ನನ್ನ ಜನ್ಮ ಧನ್ಯವಾಯ್ತು ಅಂದುಕೊಂಡಿದ್ದೆ. ಖಂಡಿತಾ ನನ್ನ ಸೀನ್ ಸ್ಕ್ರೀನ್ ಮೇಲೆ ಬಂದೇ ಬರುತ್ತೆ ಅಂತ ಹೆಮ್ಮೆಯಿಂದ ಥಿಯೇಟರ್‌ಗೆ ಹೋಗಿದ್ದೆ. ಆದ್ರೆ, ಆ ಸೀನ್‌ಗೆ ಎಡಿಟರ್ ಕತ್ತರಿ ಹಾಕಿದ್ದಾರೆ. ನಾನು ನಿಜಕ್ಕೂ ದುರದೃಷ್ಟವಂತೆ,” ಅಂತ ಕಣ್ಣೀರು ಸುರಿಸುತ್ತಾ ತನಗಾದ ನೋವನ್ನ ಹಂಚಿಕೊಂಡಿದ್ದಾರೆ.

ಆದ್ರೆ, ತಮ್ಮ ಸ್ವಂತ ಬೇಸರವನ್ನು ಬದಿಗಿಟ್ಟು ಸಿನಿಮಾ ಬಗ್ಗೆ ಮಾತಾಡಿದ ಆನಂದಿ, ಜನ ನಾಯಕನ್ ನಿಜಕ್ಕೂ ಮಾಸ್ ಅಂಡ್ ಕ್ಲಾಸ್ ಸಿನಿಮಾ, ಮಹಿಳೆಯರ ಪ್ರಗತಿ ಮತ್ತು ಹಕ್ಕುಗಳ ಬಗ್ಗೆ ಸಿನಿಮಾ ಸೂಪರ್ ಆಗಿ ಮಾತನಾಡುತ್ತದೆ. ಪ್ರತಿಯೊಬ್ಬರೂ ಥಿಯೇಟರ್‌ಗೆ ಬಂದು ಈ ಸಿನಿಮಾ ನೋಡಿ, ಅಂತ ಕೊನೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಎಷ್ಟೇ ಶ್ರಮಪಟ್ಟು ನಟಿಸಿದ್ರೂ ಎಡಿಟಿಂಗ್‌ನಲ್ಲಿ ಸೀನ್ ಅಳಿಸಿಹೋದಾಗ ಒಬ್ಬ ಆರ್ಟಿಸ್ಟ್‌ಗೆ ಆಗುವ ನೋವು ಎಷ್ಟು ದೊಡ್ಡದು ಅನ್ನೋದಕ್ಕೆ ಆನಂದಿ ಅವರ ಈ ವೈರಲ್ ವಿಡಿಯೋವೇ ಸಾಕ್ಷಿಯಾಗಿದೆ

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 07 25T203833.355

ನೂತನ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ನೇಮಕ

by ಶಾಲಿನಿ ಕೆ. ಡಿ
July 25, 2026 - 8:45 pm
0

‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್ (1)

IND vs ZIM: ಇಶಾನ್ ಕಿಶನ್-ತಿಲಕ್ ವರ್ಮಾ ಅಬ್ಬರ, ಜಿಂಬಾಬ್ವೆ ವಿರುದ್ಧ T20 ಸರಣಿ ಗೆದ್ದ ಟೀಮ್ ಇಂಡಿಯಾ

by ಶಾಲಿನಿ ಕೆ. ಡಿ
July 25, 2026 - 8:22 pm
0

‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್

‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್

by ಶಾಲಿನಿ ಕೆ. ಡಿ
July 25, 2026 - 8:04 pm
0

NEET ಪ್ರತಿಭಟನೆ ಅಂತ್ಯ, ವಿದ್ಯಾರ್ಥಿಗಳ ಮೇಲಿನ FIR ರದ್ದು ಸಿಜೆಪಿ ವಕ್ತಾರ ಸೌರವ್ ದಾಸ್ ಘೋಷಣೆ (3)

ಸುರಕ್ಷಿತವಾಗಿ ನನ್ನ ಮಗ ಮನೆಗೆ ಬರಬೇಕು: ಕಣ್ಣೀರಿಟ್ಟ ಅಭಿಜಿತ್ ದೀಪ್ಕೆ ತಾಯಿ

by ಶಾಲಿನಿ ಕೆ. ಡಿ
July 25, 2026 - 7:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • ‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್
    ‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್
    July 25, 2026 | 0
  • Untitled design 2026 07 25T172448.627
    ಸುಮನ್ ರಂಗನಾಥ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು
    July 25, 2026 | 0
  • Untitled design 2026 07 25T163314.967
    ‘ಟಾಕ್ಸಿಕ್’ ಮೂರನೇ ರೊಮ್ಯಾಂಟಿಕ್ ಹಾಡಿಗೆ ಕೌಂಟ್‌ಡೌನ್: ಯಶ್–ಕಿಯಾರಾ ಜೋಡಿಗೆ ಮತ್ತೆ ಮ್ಯಾಜಿಕ್!
    July 25, 2026 | 0
  • Untitled design 2026 07 25T112137.496
    ಭಾರತೀಯ ಸಿನಿ ಇತಿಹಾಸದಲ್ಲೇ ಹೊಸ ದಾಖಲೆ: ‘ರಾಮಾಯಣ’ ಪ್ರಚಾರಕ್ಕೆ ₹375 ಕೋಟಿ
    July 25, 2026 | 0
  • ಕೈಗೊಳ್ಳಲಿರುವ (5)
    ಯಶ್ ಫ್ಯಾನ್ಸ್‌ಗೆ ನಿರಾಸೆ.. ರಾಮಾಯಣ ದರ್ಶನ ಮುಂದಕ್ಕೆ
    July 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version