• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 25, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಪ್ಪ ಮುಸ್ಲಿಂ.. ಅಮ್ಮ ಹಿಂದೂ.. ಮಗನಿಗೆ ಧರ್ಮ ಸಂಕಟ

ಶಾರೂಖ್ ಖಾನ್- ಗೌರಿ ಪುತ್ರ ಯಾವ ಧರ್ಮ ಪಾಲಿಸ್ತಾರೆ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 25, 2025 - 4:43 pm
in ಸಿನಿಮಾ
0 0
0
Untitled design (97)

RelatedPosts

ಆಗಸ್ಟ್ 3ರಿಂದ ಶುರುವಾಗಲಿದೆ ಬಿಗ್ ಬಾಸ್‌, ಯಾರಿರಲಿದ್ದಾರೆ 18 ಸ್ಪರ್ಧಿಗಳು?

‘ಮೆಟ್ರೋ..ಇನ್ ದಿನೋ’ ಚಲನಚಿತ್ರ ತಂಡದಿಂದ ಬೆಂಗಳೂರಿನಲ್ಲಿ ಪ್ರಚಾರ

ಭೂಮಿಕಾದಿಂದ ಜೈದೇವ್‌ಗೆ ಕಪಾಳಮೋಕ್ಷ: ಗೌತಮ್ ಎದುರು ಕಳ್ಳ ಸಂಬಂಧ ಬಯಲಾಗುತ್ತಾ?

ಹನಿಮೂನ್‌‌ಗೆ ಉತ್ತರಾಖಂಡಕ್ಕೆ ಹಾರಿದ ವೈಷ್ಣವಿ ಗೌಡ, ರೊಮ್ಯಾಂಟಿಕ್ ಫೋಟೋಗಳು ವೈರಲ್..!

ADVERTISEMENT
ADVERTISEMENT

ಬಾಲಿವುಡ್ ಬಾದ್‌ಷಾ.. ಕಿಂಗ್ ಖಾನ್ ಶಾರೂಖ್ ಮಗನಿಗೆ ಧರ್ಮ ಸಂಕಟ ಶುರುವಾಗಿದೆ. ಯಾಕಂದ್ರೆ ಅಪ್ಪ ಮುಸ್ಲಿಂ, ಅಮ್ಮ ಹಿಂದೂ. ತಾನು ಯಾವ ಧರ್ಮ ಪಾಲಿಸಬೇಕು ಅನ್ನೋ ಗೊಂದಲ. ಈ ಬಗ್ಗೆ ಮೌನ ಮುರಿದಿದ್ದಾರೆ ಗೌರಿ ಖಾನ್. ಸದ್ಯ ಶಾರೂಖ್ ಖಾನ್ ಪತ್ನಿಯ ಸ್ಟೇಟ್‌‌ಮೆಂಟ್ ಟಾಕ್ ಆಫ್ ದಿ ಟೌನ್ ಆಗಿದೆ.

  • ಅಪ್ಪ ಮುಸ್ಲಿಂ.. ಅಮ್ಮ ಹಿಂದೂ.. ಮಗನಿಗೆ ಧರ್ಮ ಸಂಕಟ
  • ಶಾರೂಖ್ ಖಾನ್- ಗೌರಿ ಪುತ್ರ ಯಾವ ಧರ್ಮ ಪಾಲಿಸ್ತಾರೆ?
  • ಮತಾಂತರದಲ್ಲಿ ನಂಬಿಕೆ ಇಲ್ಲ.. ಮಗನಿಗೆ ತಂದೆ ಮೇಲೆ ಪ್ರೀತಿ
  • ಆರ್ಯನ್ ಯಾವಾಗ್ಲೂ ನಾನು ಮುಸ್ಲಿಂ ಅಂತ ಹೇಳ್ತಿರ್ತಾನೆ

ಶಾರೂಖ್‌ ಖಾನ್‌.. ಬಾಲಿವುಡ್ ಅಂಗಳದಲ್ಲಿ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ರಿಯಲ್ ಹೀರೋ. ಝೀರೋದಿಂದ ಕಷ್ಟ ಪಟ್ಟು ತನ್ನದೇ ಆದ ಬಹುದೊಡ್ಡ ಸಾಮ್ರಾಜ್ಯ ಕಟ್ಟಿರೋ ಕಿಂಗ್ ಖಾನ್‌ಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಅಂದಹಾಗೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರ್ತಾಳೆ. ಬಾಲಿವುಡ್ ಬಾದ್‌ಷಾ ಲೈಫ್‌‌ನ ಅಸಲಿ ಶಕ್ತಿ ಪತ್ನಿ ಗೌರಿ.

Aryan khan (11)ಹೌದು, 1991ರಲ್ಲಿ ಪ್ರೀತಿಸಿ, ಮದುವೆಯಾದ ಶಾರೂಖ್ ಖಾನ್ ಹಾಗೂ ಗೌರಿ ದಾಂಪತ್ಯಕ್ಕೆ 34 ವರ್ಷಗಳು. ಅಂದಿನಿಂದ ಇಂದಿನವರೆಗೆ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸ್ತಿದ್ದಾರೆ ಸತಿ-ಪತಿ. ಇವರ ಸಹಬಾಳ್ವೆಗೆ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಹಂ ಖಾನ್ ಅನ್ನೋ ಮೂವರು ಮಕ್ಕಳು ಕೂಡ ಸಾಕ್ಷಿ ಆಗಿದ್ದಾರೆ. ಹಿಂದೂ- ಮುಸ್ಲಿಂ ಅನ್ನೋ ಕಾರಣಕ್ಕೆ ಕುಟುಂಬವನ್ನು ಎದುರಿಸಿ ಮದ್ವೆ ಆಗಿದ್ದ ಗೌರಿಗೆ ಮದ್ವೆ ಆದ ಬಳಿಕವೂ ಪ್ರಶ್ನೆಗಳು ತಪ್ಪಲಿಲ್ಲ.

Aryan khan (9)ಶಾರೂಖ್ ಖಾನ್ ಮನೆಯಲ್ಲಿ ಗೌರಿ ಹಿಂದೂ ಧರ್ಮವನ್ನು ಪಾಲಿಸಿದ್ರೆ, ಪತಿ ಖಾನ್ ಇಸ್ಲಾಂ ಪಾಲಿಸ್ತಾರಂತೆ. ಅವರಿಬ್ಬರ ಮಧ್ಯೆ ಯಾರು ಯಾವ ಧರ್ಮ ಫಾಲೋ ಮಾಡ್ಬೇಕು ಬಿಡಬೇಕು ಅನ್ನೋದ್ರಲ್ಲಿ ಯಾವುದೇ ಗೊಂದಲಗಳಿಲ್ಲ. ಆದ್ರೆ ಮಕ್ಕಳಾದ ಬಳಿಕ ಅವರು ಯಾವುದನ್ನ ಪಾಲಿಸಬೇಕು ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ. ಅದ್ರಂತೆ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಯಾವ ಧರ್ಮ ಪಾಲಿಸ್ತಾರೆ ಅನ್ನೋದು ಯಕ್ಷ ಪ್ರಶ್ನೆ. ಅದಕ್ಕೆ ಗೌರಿ ಉತ್ತರಿಸಿದ್ದು, ಅದೀಗ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.

ಕಾಫಿ ವಿತ್ ಕರಣ್ ಮೊದಲ ಸೀಸನ್‌‌ನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಗೌರಿಯ ಮಾತುಗಳು ಟಾಕ್ ಆಫ್ ದಿ ಟೌನ್ ಆಗಿವೆ.

ಅಪ್ಪ ಮುಸ್ಲಿಂ.. ಅಮ್ಮ ಹಿಂದೂ.. ಮಗ ಯಾವ ಧರ್ಮ..?

‘ಆರ್ಯನ್‌ಗೆ ಶಾರೂಖ್ ಮೇಲೆ ತುಂಬಾ ಪ್ರೀತಿ. ಅವನು ಶಾರೂಖ್ ಅವರ ಧರ್ಮವನ್ನು ಅನುಸರಿಸುತ್ತಾನೆ. ಅವನು ಯಾವಾಗ್ಲೂ ನಾನು ಮುಸ್ಲಿಂ ಅಂತ ಹೇಳ್ತಿರ್ತಾನೆ. ನಮ್ಮಲ್ಲಿ ಎರಡೂ ಧರ್ಮಗಳ ನಡುವೆ ಹೊಂದಾಣಿಕೆ ಇದೆ. ನಾನು ಶಾರೂಖ್ ಧರ್ಮವನ್ನು ಗೌರವಿಸುತ್ತೇನೆ. ಹಾಗಂತ ನಾನು ಧರ್ಮ ಬದಲಿಸಬೇಕು, ಕನ್ವರ್ಟ್ ಆಗ್ಬೇಕು ಅಂತೇನಿಲ್ಲ. ಮತಾಂತರದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ತಮಗೆ ಇಷ್ಟ ಬಂದ ಧರ್ಮವನ್ನು ಪಾಲಿಸಬೇಕು. ಅದು ನಮ್ಮ ಹಕ್ಕು, ನಮ್ಮ ಸ್ವಾತಂತ್ರ್ಯ. ಯಾವುದೇ ರೀತಿಯಲ್ಲಿ ಧರ್ಮಕ್ಕೆ ಅಗೌರವ ತೋರಬಾರದು. ಶಾರೂಖ್ ಇದುವರೆಗೂ ನನ್ನ ಧರ್ಮವನ್ನು ಅಗೌರವಿಸಿಲ್ಲ’ ಎಂದು ಗೌರಿ ಖಾನ್ ತಿಳಿಸಿದ್ದಾರೆ.

Aryan khan (5)ಹೌದು, ಗೌರಿ ಹೇಳಿದ ಮಾತುಗಳು ಅಕ್ಷರಶಃ ಸತ್ಯ. ಧರ್ಮದ ವಿಚಾರದಲ್ಲಿ ಯಾರೂ ಹೇರಿಕೆ ಮಾಡಬಾರದು. ಇನ್ನು ಇದಕ್ಕೆ ಪೂರಕವಾಗಿ ಹಿಂದೆ ಒಮ್ಮೆ ಶಾರೂಖ್ ಖಾನ್ ಮಾತಾಡ್ತಾ, ‘ನನ್ನ ಪತ್ನಿ ಹಿಂದೂ, ನಾನು ಮುಸ್ಲಿಂ.. ನಮ್ಮ ಮಕ್ಕಳು ಹಿಂದೂಸ್ತಾನದ ಮಕ್ಕಳು’ ಅಂತ ಭಾರತೀಯರ ಮನಸ್ಸು ಗೆದ್ದಿದ್ರು.

ಇಂಟೋರಿಯರ್ ಡಿಸೈನರ್, ರೆಡ್ ಚೆಲ್ಲೀಸ್ ಎಂಟರ್‌‌ಟೈನ್ಮೆಂಟ್ ಹೋಮ್ ಬ್ಯಾನರ್‌‌ನ ಉಸ್ತುವಾರಿ ಹಾಗೂ ಕುಟುಂಬದ ಜವಾಬ್ದಾರಿ ಹೊತ್ತಿರೋ ಗೌರಿ, ಇಂದಿಗೂ ಸಿಂಗಲ್ ವಿವಾದ ಇಲ್ಲದೆ ಮಾದರಿ ಹೆಣ್ಣಾಗಿ ಬದುಕುತ್ತಿದ್ದಾರೆ. ಆದ್ರೆ ಶಾರೂಖ್ ದೊಡ್ಮಗ ಆರ್ಯನ್ ಖಾನ್ ಮಾತ್ರ ಆಕೆಯ ಮಾತುಗಳಿಂದ ಮುಸ್ಲಿಂ ಅನ್ನೋದು ಕಾತರಿ ಆಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (97)

ಭಾರತ-ಪಾಕ್ ಯುದ್ಧವನ್ನು ನಿಲ್ಲಿಸಿದೆ ನಾನು: ಮತ್ತೆ ಹಳೇ ರಾಗ ಹಾಡಿದ ಟ್ರಂಪ್

by ಶ್ರೀದೇವಿ ಬಿ. ವೈ
June 25, 2025 - 10:59 pm
0

Web (96)

ವಿದ್ಯುತ್ ಕನಿಷ್ಠ ಶುಲ್ಕದ ತೆರಿಗೆ ರದ್ದು: ಹೈಕೋರ್ಟ್‌ನ ಮಹತ್ವದ ತೀರ್ಪು

by ಶ್ರೀದೇವಿ ಬಿ. ವೈ
June 25, 2025 - 10:48 pm
0

Web (95)

ಗಂಡನ ಒಪ್ಪಿಗೆಯೊಂದಿಗೆ ಪರ ಪುರುಷರೊಂದಿಗೆ ದೈಹಿಕ ಸಂಬಂಧ!

by ಶ್ರೀದೇವಿ ಬಿ. ವೈ
June 25, 2025 - 9:30 pm
0

Web (94)

ಕೊಡಗಿನಲ್ಲಿ ಭಾರೀ ಮಳೆ: ಶಾಲಾ-ಕಾಲೇಜುಗಳಿಗೆ ಜೂನ್ 26ರಂದು ರಜೆ!

by ಶ್ರೀದೇವಿ ಬಿ. ವೈ
June 25, 2025 - 8:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (93)
    ಆಗಸ್ಟ್ 3ರಿಂದ ಶುರುವಾಗಲಿದೆ ಬಿಗ್ ಬಾಸ್‌, ಯಾರಿರಲಿದ್ದಾರೆ 18 ಸ್ಪರ್ಧಿಗಳು?
    June 25, 2025 | 0
  • Web (87)
    ‘ಮೆಟ್ರೋ..ಇನ್ ದಿನೋ’ ಚಲನಚಿತ್ರ ತಂಡದಿಂದ ಬೆಂಗಳೂರಿನಲ್ಲಿ ಪ್ರಚಾರ
    June 25, 2025 | 0
  • Web (86)
    ಭೂಮಿಕಾದಿಂದ ಜೈದೇವ್‌ಗೆ ಕಪಾಳಮೋಕ್ಷ: ಗೌತಮ್ ಎದುರು ಕಳ್ಳ ಸಂಬಂಧ ಬಯಲಾಗುತ್ತಾ?
    June 25, 2025 | 0
  • Web (83)
    ಹನಿಮೂನ್‌‌ಗೆ ಉತ್ತರಾಖಂಡಕ್ಕೆ ಹಾರಿದ ವೈಷ್ಣವಿ ಗೌಡ, ರೊಮ್ಯಾಂಟಿಕ್ ಫೋಟೋಗಳು ವೈರಲ್..!
    June 25, 2025 | 0
  • Untitled design (98)
    ‘ಐಕಾನ್’ ಸ್ಟಾರ್ ಅಲ್ಲುಗೆ ದಿಲ್‌ರಾಜು ಮಾಸ್ಟರ್ ಸ್ಟ್ರೋಕ್..!
    June 25, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version