• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಿ ವೆಯ್ಟ್ ಈಸ್ ಓವರ್.. ಕರ್ನಾಟಕದ ಸ್ಟಾರ್ ನಿರೂಪಕಿಗೆ ಮದ್ವೆ

ಇನ್ವಿಟೇಷನ್ ಜೊತೆ ಅನು ಹಾಜರ್.. ಏಕಾಂಗಿ ನಿರೂಪಕಿ ಅರ್ಧಾಂಗಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 23, 2025 - 3:28 pm
in ಸಿನಿಮಾ
0 0
0
1 2025 08 23t151913.399

ಕರ್ನಾಟಕ ಸ್ಟಾರ್ ನಿರೂಪಕಿ ಅನುಶ್ರೀಗೆ ಕೊನೆಗೂ ಕೂಡಿಬಂತು ಕಂಕಣಭಾಗ್ಯ. ರಾಜರತ್ನ ಅಪ್ಪು ಅವ್ರ ಡೈಹಾರ್ಡ್‌ ಫ್ಯಾನ್‌‌‌ ಮದ್ವೆ ಯಾವಾಗ..? ಯಾವಾಗ..? ಯಾವಾಗ..? ಅಂತ ಕಳೆದ ಹಲವು ವರ್ಷಗಳಿಂದ ಟಾಕ್ ಕ್ರಿಯೇಟ್ ಮಾಡಿತ್ತು. ಆದ್ರೀಗ ಆಮಂತ್ರಣ ಸಮೇತ ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ. ಹಾಗಾದ್ರೆ ಹುಡುಗ ಯಾರು..? ಹೇಗಿದ್ದಾರೆ..? ಮದ್ವೆ ಎಲ್ಲಿ..? ಯಾರೆಲ್ಲಾ ಬರ್ತಿದ್ದಾರೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

  • ದಿ ವೆಯ್ಟ್ ಈಸ್ ಓವರ್.. ಕರ್ನಾಟಕದ ಸ್ಟಾರ್ ನಿರೂಪಕಿಗೆ ಮದ್ವೆ
  • ಇನ್ವಿಟೇಷನ್ ಜೊತೆ ಅನು ಹಾಜರ್.. ಏಕಾಂಗಿ ನಿರೂಪಕಿ ಅರ್ಧಾಂಗಿ

ಕರ್ನಾಟಕ ರತ್ನ, ರಾಜರತ್ನ ಪುನೀತ್ ರಾಜ್‌‌ಕುಮಾರ್ ಅವರ ಅಪ್ಪಟ ಅಭಿಮಾನಿ, ಕರುನಾಡಿನ ಸ್ಟಾರ್ ನಿರೂಪಕಿ ಅನುಶ್ರೀ ಸಪ್ತಪದಿಗೆ ಕೊನೆಗೂ ಶುಭ ಮುಹೂರ್ತ ಕೂಡಿ ಬಂದಿದೆ. ಹೌದು, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಅನುಶ್ರೀ ಮದುವೆ ಕೂಡ ಒಂದು. ಅದರಲ್ಲೂ ಕೊರೋನಾ ಬಳಿಕ ಅನುಶ್ರೀ ಮದ್ವೆ ಸಾಕಷ್ಟು ಮಂದಿ ಜೊತೆ ತಳಕು ಹಾಕಿಕೊಳ್ತಿತ್ತು. ಅದಕ್ಕೆ ಕಾರಣ ಆಕೆ ಮೋಸ್ಟ್ ಎಲಿಜಿಬಲ್ ವಧು ಅನ್ನೋದು.

RelatedPosts

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್

ನಟ ಕಮಲ್ ಹಾಸನ್ ಹೊಸ ಚಿತ್ರದ ಲುಕ್ ವೈರಲ್ : ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ!

ಕಿಟ್ಟಿ-ಮೇಘನಾ ಕಾಂಬೋಗೆ ಮತ್ತೆ ಜೀವ ಕೊಟ್ಟ ಅಮರ್ಥ

ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

ADVERTISEMENT
ADVERTISEMENT

1 2025 08 23t151633.611ಅನುಶ್ರೀ ಮದುವೆ ಆಗೇ ಹೋಯ್ತಂತೆ. ಹುಡ್ಗ ಅವರಂತೆ, ಇವರಂತೆ ಅಂತೆಲ್ಲಾ ಸಾಕಷ್ಟು ಸಲ ಈ ಸ್ಟಾರ್ ಆ್ಯಂಕರ್‌ಗೆ ಮದ್ವೆ ಮಾಡಿಸಿತ್ತು ಸೋಶಿಯಲ್ ಮೀಡಿಯಾ. ಅದು ಟ್ರೋಲ್ ಕೂಡ ಆಗಿತ್ತು. ಆದ್ರೆ ಅನುಶ್ರೀ ಮಾತ್ರ ದಯವಿಟ್ಟು ಬಿಟ್‌ಬಿಡ್ರೋ, ಮದ್ವೆ ಆದ್ರೆ ನಾನೇ ಹೇಳ್ತೀನಿ ಅಂತ ಸಾಕಷ್ಟು ಸಲ ಮನವಿ ಮಾಡಿದ್ರೂ ಸಹ ಆಕೆಯ ಮದ್ವೆ ವಿಚಾರ ಸಿಕ್ಕಾಪಟ್ಟೆ ಮುನ್ನೆಲೆಗೆ ಬರ್ತಿತ್ತು. ಆದ್ರೀಗ ಈ ಬಾರಿ ಹಾಗೆ ಕಾಯುವ ಪ್ರಮೇಯವೇ ಇಲ್ಲ. ವೆಡ್ಡಿಂಗ್ ಇನ್ವಿಟೇಷನ್ ಸಮೇತ ಅನುಶ್ರೀ ಹಾಜರ್ ಆಗಿದ್ದಾರೆ.

1 2025 08 23t151439.728ಇನ್ಮೇಲೆ ನಾನು ಏಕಾಂಗಿ ನಿರೂಪಕಿ ಅಲ್ಲ, ಅರ್ಧಾಂಗಿ ಆಗಿ ಹೊಸ ಮನ್ವಂತರ ಶುರು ಮಾಡ್ತಿದ್ದೀನಿ ಅಂತ ಆಮಂತ್ರಣ ಪತ್ರಿಕೆ ಸಮೇತ ಸುದ್ದಿ ಆಗ್ತಿದ್ದಾರೆ. ಹಾಗಾದ್ರೆ ಅನುಶ್ರೀ ಕಲ್ಯಾಣ ಯಾವಾಗ..? ಎಲ್ಲಿ..? ಯಾರೆಲ್ಲಾ ಸಾಕ್ಷಿ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದ್ದೇ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಇಷ್ಟಕ್ಕೂ ಯಾರು ಆ ಅದೃಷ್ಠವಂತ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆ ಆಗಿದೆ. ಅದಕ್ಕೆ ಉತ್ತರ ರೋಷನ್.

119676087 3246435345392499 9128197563696982904 n

  • ಆ್ಯಂಕರ್ ಅನುಶ್ರೀ ವೆಡ್ಸ್ ರೋಷನ್.. ಯಾರು ಈ ಅದೃಷ್ಠವಂತ..?
  • ಕೂರ್ಗ್ ಉದ್ಯಮಿ ರೋಷನ್ ಜೊತೆ ಅನು ಅರೇಂಜ್ ಮ್ಯಾರೇಜ್

‘ನೀವೆಲ್ಲಾ ಕೇಳ್ತಿದ್ದ ಪ್ರಶ್ನೆಗೆ ಏಕೈಕ ಪ್ರಶ್ನೆಗೆ ಈಗ ಉತ್ತರ.. ಏಕಾಂಗಿ ನಿರೂಪಣೆಯ ನಂತರ.. ಅರ್ಧಾಂಗಿ ಆಗುವ ಹೊಸ ಮನ್ವಂತರ’.. ಹೀಗೆ ಮದುವೆಯ ಮಮತೆಯ ಕರೆಯೋಲೆಯಲ್ಲಿ ಬರೆದುಕೊಂಡಿರೋ ಅನುಶ್ರೀ ಕೈಹಿಡಿಯುತ್ತಿರೋದು ರೋಷನ್. ಹೌದು.. ರೋಷನ್ ಕೊಡಗು ಮೂಲದ ಕನ್ನಡಿಗ. ಒಳ್ಳೆಯ ಹೈಟು, ಖಡಕ್ ಪರ್ಸನಾಲಿಟಿ ಇರೋ ರೋಷನ್‌‌, ಮೂಲತಃ ಉದ್ಯಮಿ. ಅಂದಹಾಗೆ ಇವರದ್ದು ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಕಮ್ ಲವ್ ಮ್ಯಾರೇಜ್.

1 2025 08 23t151913.399ಅನುಶ್ರೀಗೆ ಮನೆಯಲ್ಲಿ ನೋಡಿದ ಹುಡುಗ ಈ ರೋಷನ್ ಆಗಿದ್ದು, ಆ ನಂತ್ರ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳೋಕೆ ಕೊಂಚ ಸಮಯಾವಕಾಶ ಪಡೆದು, ಫ್ರೆಂಡ್ಸ್ ಆಗಿ ಸುತ್ತಾಡಿದ್ದಾರೆ. ಆ ಪ್ರಾಸಸ್‌‌ನಲ್ಲಿ ಅನುಶ್ರೀ-ರೋಷನ್ ಅದ್ಯಾವುದೋ ಸಿನಿಮಾದ ಮುಹೂರ್ತ ಒಂದರಲ್ಲಿ ಇಬ್ಬರೂ ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಅನುಶ್ರೀ ಇತ್ತೀಚೆಗೆ ಮಾಡಿದ ಫಾರಿನ್ ಟೂರ್‌‌ನಲ್ಲೂ ರೋಷನ್ ಭಾವಿ ಪತ್ನಿಗೆ ಸಾಥ್ ನೀಡಿದ್ದಾರೆ.

  • ಅನು ಮದ್ವೆ ಎಲ್ಲಿ..? ಯಾವಾಗ..? ಯಾರೆಲ್ಲಾ ಬರ್ತಾರೆ ಗೊತ್ತಾ..?
  • ಡೆಸ್ಟಿನೇಷನ್ ವೆಡ್ಡಿಂಗ್ ರೆಸಾರ್ಟ್‌‌‌ನಲ್ಲಿ ಅನು ರಾಯಲ್ ವೆಡ್ಡಿಂಗ್
  • ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌‌‌ನಲ್ಲಿ 3 ದಿನಗಳ ಕಲ್ಯಾಣ
  • ಆ-26ಕ್ಕೆ ಮೆಹಂದಿ, ಸಂಗೀತ್.. 28 ಬೆಳಗ್ಗೆ 10.56ಕ್ಕೆ ಮುಹೂರ್ತ

ಹೌದು, ಇದೇ ಆಗಸ್ಟ್ ತಿಂಗಳಾಂತ್ಯಕ್ಕೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೊಸ ಬಾಳಿಗೆ ಕಾಲಿಡ್ತಿದ್ದಾರೆ ಆ್ಯಂಕರ್ ಅನುಶ್ರೀ. ಆಗಸ್ಟ್ 26ರಿಂದ 28ರ ತನಕ ಸುಮಾರು ಮೂರು ದಿನಗಳ ತನಕ ನಡೆಯಲಿದೆ ಅನುಶ್ರೀ-ರೋಷನ್ ಕಲ್ಯಾಣ. 26ರಿಂದಲೇ ಮೆಹಂದಿ, ಸಂಗೀತ್ ಪಾರ್ಟಿಗಳು ನಡೆಯಲಿದ್ದು, ಆಗಸ್ಟ್ 28ರ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ.

1 2025 08 23t152029.490 ಅಂದಹಾಗೆ ಅನುಶ್ರೀ- ರೋಷನ್ ಶುಭ ವಿವಾಹ ಕಾರ್ಯಕ್ರಮ, ಬೆಂಗಳೂರಿನ ಹೊರವಲಯದಲ್ಲಿರೋ ಡೆಸ್ಟಿನೇಷನ್ ವೆಡ್ಡಿಂಗ್ ಸೆಂಟರ್ ಆಗಿರೋ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್‌‌‌ನಲ್ಲಿ ನಡೆಯಲಿದೆ. ಕಗ್ಗಲಿಪುರದ ಬಳಿ ಇರೋ ತಿಟ್ಟಹಳ್ಳಿಯಲ್ಲಿ ಈ ಸ್ಟುಡಿಯೋ ಇರೋ ರೆಸಾರ್ಟ್ ಇದ್ದು, ಈ ಟ್ರಾಫಿಕ್ ಕಿರಿಕಿರಿ, ಹೊಗೆ, ಧೂಳು ಮುಕ್ತ ಸ್ವಚ್ಚ ಗಾಳಿ, ಬೆಳಕುಗಳ ನಡುವೆ ನಡೆಯಲಿದೆ ಅನ್ನೋದು ಇಂಟರೆಸ್ಟಿಂಗ್.

ಕನ್ನಡ ಬಹುತೇಕ ಎಲ್ಲಾ ಸ್ಟಾರ್ ನಟರು, ಸ್ಟಾರ್ ಡೈರೆಕ್ಟರ್‌‌ಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿರೋ ಅನುಶ್ರೀ, ರಾಜಕಾರಣಿಗಳಿಗೂ ಚಿರಪರಿಚಿತರು. ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿರೋ ಅನುಗೆ ರಾಜಕಾರಣಿಗಳ ಒಡನಾಟ ಕೂಡ ಇದೆ. ಹೀಗಾಗಿ ಇಡೀ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಅನುಶ್ರೀ-ರೋಷನ್ ಕಲ್ಯಾಣಕ್ಕೆ ಆಗಮಿಸಲಿದ್ದಾರೆ. ಕಿರುತೆರೆ ವಾಹಿನಿಗಳ ಕಲಾವಿದರು, ತಂತ್ರಜ್ಞರು, ಬ್ಯುಸಿನೆಸ್ ಹೆಡ್‌‌ಗಳು ಕೂಡ ಈ ಕಲ್ಯಾಣಕ್ಕೆ ಸಾಕ್ಷಿ ಆಗಲಿದ್ದಾರೆ.

1 2025 08 23t152203.820

  • ನಿಮಗೆ ಆ್ಯಂಕರ್ ಅನುಶ್ರೀ ಗೊತ್ತು.. ನಟಿ ಅನುಶ್ರೀ ಪರಿಚಯಿಸ್ತೀವಿ
  • ಡಬ್ಬಿಂಗ್‌ಗಾಗಿ ಸ್ಟೇಟ್ ಅವಾರ್ಡ್‌ ಪಡೆದ ಟ್ಯಾಲೆಂಟ್ ಈ ಅನುಶ್ರೀ

38 ವರ್ಷದ ಅನುಶ್ರೀಯನ್ನ ಆ್ಯಂಕರ್ ಅನುಶ್ರೀಯಾಗಷ್ಟೇ ನಾವು ನೋಡಿದ್ದೀವಿ. ಅಂದಹಾಗೆ ಆಕೆಯ ಕರಿಯರ್ ಶುರುವಾಗಿದ್ದು ಕೂಡ ವಾಹಿನಿಯೊಂದರ ನಿರೂಪಕಿಯಾಗಿಯೇನೇ. ಆದ್ರೆ ಈಕೆ ಹೀರೋಯಿನ್ ಆಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಛಾಪು ಮೂಡಿಸಿದ್ದಾರೆ. ಹೌದು, ಸುರತ್ಕಲ್ ಮೂಲದ ಅನುಶ್ರೀ ಮಂಗಳೂರು ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ, ಮಾಯಾನಗರ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬರ್ತಾರೆ.

ಉದ್ಯಮಿ ರೋಷನ್‌ ಜೊತೆ ಅನುಶ್ರೀ ಮದುವೆ,ಆ್ಯಂಕರ್ ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ? ಮದುವೆ ಆಗ್ತಿರುವ ಹುಡುಗ ಯಾರು? - anchor anushree marriage with roshan on august 28 - vijaykarnataka

ಮಂಗಳೂರಿನಲ್ಲೇ ಲೋಕಲ್ ಟಿವಿ ವಾಹಿನಿಯೊಂದರಲ್ಲಿ ಟೆಲಿ ಫೋನಿನ್ ಕಾರ್ಯಕ್ರಮದ ನಿರೂಪಕಿ ಆಗಿದ್ದ ಈಕೆಗೆ, ಬೆಂಗಳೂರಿನ ಮೈನ್‌‌ಸ್ಟ್ರೀಮ್ ಆ್ಯಂಕರ್ ಆಗೋದು ಕಷ್ಟವಾಗಲಿಲ್ಲ. 2006ರಿಂದ ನಿರೂಪಕಿ, ನಟಿಯಾಗಿ ಸಕ್ರಿಯರಾಗಿರೋ ಅನುಶ್ರೀ, ತಮ್ಮ ಟ್ಯಾಲೆಂಟ್‌‌ನಿಂದಲೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನಿಸಿಕೊಂಡಿದ್ದಾರೆ. ಬೆಂಕಿಪಟ್ನ, ರಿಂಗ್ ಮಾಸ್ಟರ್ ಹಾಗೂ ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ತಮ್ಮ ನಟನಾ ಗಮ್ಮತ್ತು ಕೂಡ ತೋರಿದ್ದಾರೆ.

Whatsapp image 2025 08 22 at 5.05.25 pmಪ್ರತಾಪ್ ನಾರಾಯಣ್ ಜೊತೆಗಿನ ಬೆಂಕಿಪಟ್ನ ಚಿತ್ರದ ಬೊಗಸೆಯಲ್ಲಿ ಸಾಂಗ್ ಇಂದಿಗೂ ಎವರ್‌‌ಗ್ರೀನ್. ಇನ್ನು ಉಪ್ಪು ಹುಳಿ ಖಾರ ಚಿತ್ರದ ಫಾರಿನ್ ಸಾಂಗ್, ಅದ್ರಲ್ಲಿರೋ ಡ್ಯಾನ್ಸ್ ಧಮಾಕ ಅನುಶ್ರೀಯಲ್ಲಿರೋ ಪ್ರತಿಭೆಗೆ ಹಿಡಿದ ಕನ್ನಡತಿಯಾಗಿತ್ತು.

ಅಂದ, ಚೆಂದದ ಜೊತೆ ಅನುಶ್ರೀಗೆ ಒಳ್ಳೆಯ ಕಂಠ ಕೂಡ ಕೊಟ್ಟಿದ್ದಾರೆ ದೇವರು. ಹಾಗಾಗಿಯೇ ಪ್ರಜ್ವಲ್ ದೇವರಾಜ್- ಶ್ರುತಿ ಹರಿಹರನ್ ನಟನೆಯ ಮಾದ & ಮಾನಸಿ ಚಿತ್ರಕ್ಕೆ ವಾಯ್ಸ್ ಡಬ್ ಮಾಡುವ ಮೂಲಕ, ರಾಜ್ಯ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡರು.

1 2025 08 23t152614.003 ಅದೇನೇ ಇರಲಿ, ಅನುಶ್ರೀ ಸದ್ಯ ನಟ, ನಟಿಯರನ್ನು ಮೀರಿಸುವಂತಹ ಸ್ಟಾರ್‌‌ಡಮ್ ಇರೋ ಕನ್ನಡದ ಮನೆ ಮಗಳು. ಎಂಥದ್ದೇ ಸ್ಟೇಜ್ ಶೋ ಆಗಿರಲಿ, ಟಿವಿ ಶೋ ಇರಲಿ, ಸಂದರ್ಶನ ಇರಲಿ. ಎಲ್ಲವನ್ನೂ ಲವಲವಿಕೆಯಿಂದ ನಿಭಾಯಿಸ್ತಾರೆ. ಇಂತಹ ಕನ್ನಡದ ಮನೆ ಮಗಳು ತಮ್ಮ ಜೀವನದಲ್ಲಿ ಮದುವೆ ಆಗುವ ಮೂಲಕ ಮಹತ್ವದ ಹೆಜ್ಜೆ ಇಡ್ತಿರೋದು ನಿಜಕ್ಕೂ ಖುಷಿಯ ವಿಚಾರ. ಅಡ್ವಾನ್ಸ್ ಹ್ಯಾಪಿ ಮ್ಯಾರೀಡ್ ಲೈಫ್ ಅನುಶ್ರೀ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ನೈಸ್ (3)

ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧನಾ; ಮಿಥಾಲಿ ರಾಜ್ ದಾಖಲೆ ಧೂಳೀಪಟ

by ಶಾಲಿನಿ ಕೆ. ಡಿ
September 3, 2026 - 11:23 pm
0

ನೈಸ್ (1)

ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಸಿಹಿಸುದ್ದಿ; 2,400 ಸ್ಪೆಷಲ್ ಬಸ್‌ಗಳ ವ್ಯವಸ್ಥೆ

by ಶಾಲಿನಿ ಕೆ. ಡಿ
September 3, 2026 - 11:06 pm
0

ನೈಸ್

2 ತಿಂಗಳೊಳಗೆ ಸಂತ್ರಸ್ತ ರೈತರಿಗೆ ನಿವೇಶನ ನೀಡಿ: ನೈಸ್ ಸಂಸ್ಥೆಗೆ ಸರ್ಕಾರ ಗಡುವು

by ಶಾಲಿನಿ ಕೆ. ಡಿ
September 3, 2026 - 10:47 pm
0

Untitled design 2026 09 03T222902.486

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್

by ಶಾಲಿನಿ ಕೆ. ಡಿ
September 3, 2026 - 10:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 03T222902.486
    ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್
    September 3, 2026 | 0
  • Untitled design 2026 09 03T214033.475
    ನಟ ಕಮಲ್ ಹಾಸನ್ ಹೊಸ ಚಿತ್ರದ ಲುಕ್ ವೈರಲ್ : ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ!
    September 3, 2026 | 0
  • Untitled design 2026 09 03T203949.529
    ಕಿಟ್ಟಿ-ಮೇಘನಾ ಕಾಂಬೋಗೆ ಮತ್ತೆ ಜೀವ ಕೊಟ್ಟ ಅಮರ್ಥ
    September 3, 2026 | 0
  • ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)
    ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!
    September 3, 2026 | 0
  • ಲೆನಿನ್ ವಿಲನ್ ಪ್ರಮೋದ್.. ತ್ರಿಭಾಷಾ ‘ಡಾನ್’ ಪ್ರಮೋಷನ್
    ಲೆನಿನ್ ವಿಲನ್ ಪ್ರಮೋದ್..ತ್ರಿಭಾಷಾ ‘ಡಾನ್’ ಪ್ರಮೋಷನ್
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version