• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆಯುತ್ತಿರೋ ರೆಹಮಾನ್..!

ಎ. ಆರ್. ರೆಹಮಾನ್ ಗೆ ಎದೆನೋವು.. ಆಸ್ಪತ್ರೆಗೆ ದಾಖಲು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 16, 2025 - 12:23 pm
in ಸಿನಿಮಾ
0 0
0
Befunky collage 2025 03 16t122116.689

RelatedPosts

ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್

ಕಿಚ್ಚ ಸುದೀಪ್ ‘ಮಾರ್ಕ್’ ಸಿನಿಮಾದ ಶೂಟಿಂಗ್ ಮುಕ್ತಾಯ: ಡಿಸೆಂಬರ್ 25ಕ್ಕೆ ರಿಲೀಸ್

ನವೆಂಬರ್ 15 ರಿಂದ ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್

‘ಪ್ರೇಮಂ ಮಧುರಂ’ ಒಂದು ಸಿಹಿಯಾದ ಪ್ರೀತಿ ಮತ್ತು ನಗುವಿನ ಕಥೆ

ಎ. ಆರ್. ರೆಹಮಾನ್.. ಆಸ್ಕರ್ ಪ್ರಶಸ್ತಿ ವಿಜೇತ. ಭಾರತೀಯ ಚಿತ್ರರಂಗದ ದಿ ಬೆಸ್ಟ್ ಮ್ಯೂಸಿಕ್ ಕಂಪೋಸರ್ ಗಳಲ್ಲಿ ಒಬ್ಬರಾದ ರೆಹಮಾನ್ ಇಂದು ಮುಂಜಾನೆ ಡಿಢೀರ್ ಅಂತ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟಕ್ಕೂ ರೆಹಮಾನ್ ಗೆ ಏನಾಗಿತ್ತು ಅಂತ ನೋಡಿದ್ರೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
58 ವರ್ಷದ ರೆಹಮಾನ್ ಗೆ ಕೂಡಲೇ ಆಸ್ಪತ್ರೆಯಲ್ಲಿ ಒಂದಷ್ಟು ಟೆಸ್ಟ್ ಗಳನ್ನ ಮಾಡಲಾಗಿದೆ. ಆಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಅವಶ್ಯಕತೆಯಿರೋದು ದೃಢವಾಗಿದೆ. ವೈದ್ಯರು ಸ್ಟಂಟ್ ಅಳವಡಿಸಿ, ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಇಂದು ಬೆಳಗ್ಗೆಯೇ ಲಂಡನ್ ನಿಂದ ಚೆನ್ನೈಗೆ ಆಗಮಿಸಿದ್ರು ರೆಹಮಾನ್.
ರಂಜಾನ್ ಉಪವಾಸದಲ್ಲಿದ್ದ ರೆಹಮಾನ್, ಈ ಇಳಿವಯಸ್ಸಿನಲ್ಲಿ ಅವರ ದೇಹ ಅದಕ್ಕೆ ತಡೆದಿಲ್ಲ. ಬಾಡಿ ಡೀ ಹೈಡ್ರೇಟ್ ಆಗಿ ನಿತ್ರಾಣರಾಗಿ ಕುಸಿದು ಬಿದ್ದರು ಎನ್ನಲಾಗ್ತಿದೆ. ಒಂದ್ಕಡೆ ಕೆಲಸದ ಒತ್ತಡ, ಮತ್ತೊಂದ್ಕಡೆ ರಂಜಾನ್ ಉಪವಾಸ ಇವೆರಡೂ ಕಾರಣಗಳಿಂದಾಗಿ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಅನ್ನೋದು ವೈದ್ಯರ ಅಭಿಪ್ರಾಯ.
ಫೆಬ್ರವರಿಯಲ್ಲಿ ಚೆನ್ನೈನ ಲೈವ್ ಕಾನ್ಸರ್ಟ್ ಒಂದರಲ್ಲಿ ರೆಹಮಾನ್ ಕಾಣಿಸಿಕೊಂಡಿದ್ರು. ಅದಾದ ಬಳಿಕ ಇತ್ತೀಚೆಗೆ ನಡೆದ ವಿಕ್ಕಿ ಕೌಶಲ್- ರಶ್ಮಿಕಾ ಕಾಂಬೋನ ಛಾವಾ ಚಿತ್ರದ ಆಡಿಯೋ ಲಾಂಚ್ ಫಂಕ್ಷನ್ ನಲ್ಲೂ ಕಾಣಿಸಿಕೊಂಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗೆ ಪತ್ನಿ ಸಾಯಿರಾ ಬಾನುಗೆ ರೆಹಮಾನ್ ಡಿವೋರ್ಸ್ ನೀಡಿದ್ದರು. ಅದರ ಒತ್ತಡದಲ್ಲೂ ಇದ್ದರು ಅನ್ನೋದು ಓಪನ್ ಸೀಕ್ರೆಟ್. ರೆಹಮಾನ್ ಮಾಜಿ ಪತ್ನಿ ಸಾಯಿರಾ ಬಾನು ವಕೀಲ ವಂದನಾ ಶಾ ಹೇಳಿಕೆಯಂತೆ ಸಾಯಿರಾ ಬಾನು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೊಂದು ಸರ್ಜರಿ ಮಾಡಬೇಕಿದೆ ಅಂತ ವೈದ್ಯರು ಹೇಳಿದ್ದನ್ನ ಸ್ಟೇಟ್ ಮೆಂಟ್ ಆಗಿ ನೀಡಿದ್ದರು ವಂದನಾ ಶಾ. ಸೋ.. ರೆಹಮಾನ್ ಜೊತೆ ಅವರ ಮಾಜಿ ಪತ್ನಿಗೂ ಅನಾರೋಗ್ಯ.
ರೋಜಾ, ಜಂಟಲ್ ಮ್ಯಾನ್, ಬಾಂಬೆ, ರಂಗೀಲಾ, ಜೀನ್ಸ್, ದಿಲ್ ಸೇ, ಲಗಾನ್, ರೋಬೋ.. ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಎವರ್ ಗ್ರೀನ್ ಸಾಂಗ್ಸ್ ನೀಡಿದ್ದಾರೆ ಎ ಆರ್ ರೆಹಮಾನ್. ಇಂದಿಗೂ ರೆಹಮಾನ್ ಮೋಸ್ಟ್ ಡಿಮ್ಯಾಂಡಿಂಗ್ ಮ್ಯೂಸಿಕ್ ಕಂಪೋಸರ್. ಇವರ ಲೈವ್ ಕಾನ್ಸರ್ಟ್ ಗಳಿಗೆ ವಿಶ್ವದಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.
29 ವರ್ಷಗಳ ಕಾಲ ಸಹಜೀವನ ನಡೆಸಿದ್ದ ರೆಹಮಾನ್, 1995ರಲ್ಲಿ ಸಾಯಿರಾ ಬಾನು ಕೈ ಹಿಡಿದಿದ್ದರು. ಅವರಿಗೆ ಮೂರು ಮಂದಿ ಮಕ್ಕಳು ಕೂಡ ಇದ್ದಾರೆ. ಅದೇನೇ ಇರಲಿ ಸಾಯಿರಾ ಬಾನು ಬೇಗ ಗುಣಮುಖರಾಗಲಿ. ಇತ್ತ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ತಂದುಕೊಟ್ಟಂತಹ ರೆಹಮಾನ್ ಅವರು ಬೇಗ ಆರೋಗ್ಯವಂತರಾಗಲಿ ಅನ್ನೋದು ಅವರ ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಆಗಿದೆ.

ADVERTISEMENT
ADVERTISEMENT
ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 11 13T174919.104

BBK 12: ಗಿಲ್ಲಿ-ಕಾವ್ಯ ಸ್ನೇಹದಲ್ಲಿ ಬಿರುಕು; ಬಿಗ್‌ಬಾಸ್ ಮನೆಯಲ್ಲಿ ಹೊಸ ಡ್ರಾಮಾ!

by ಶಾಲಿನಿ ಕೆ. ಡಿ
November 13, 2025 - 6:00 pm
0

Untitled design 2025 11 13T172508.048

ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 13, 2025 - 5:26 pm
0

Untitled design 2025 11 13T170137.329

ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

by ಶಾಲಿನಿ ಕೆ. ಡಿ
November 13, 2025 - 5:13 pm
0

Untitled design 2025 11 13T164925.119

ಕಿಚ್ಚ ಸುದೀಪ್ ‘ಮಾರ್ಕ್’ ಸಿನಿಮಾದ ಶೂಟಿಂಗ್ ಮುಕ್ತಾಯ: ಡಿಸೆಂಬರ್ 25ಕ್ಕೆ ರಿಲೀಸ್

by ಶಾಲಿನಿ ಕೆ. ಡಿ
November 13, 2025 - 4:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 13T172508.048
    ಕನ್ನಡದ ಜೊತೆ ಆಂಧ್ರದಲ್ಲೂ ‘ಲವ್ OTP’ಗೆ ಬಹುಪರಾಕ್
    November 13, 2025 | 0
  • Untitled design 2025 11 13T164925.119
    ಕಿಚ್ಚ ಸುದೀಪ್ ‘ಮಾರ್ಕ್’ ಸಿನಿಮಾದ ಶೂಟಿಂಗ್ ಮುಕ್ತಾಯ: ಡಿಸೆಂಬರ್ 25ಕ್ಕೆ ರಿಲೀಸ್
    November 13, 2025 | 0
  • Untitled design 2025 11 13T155404.521
    ನವೆಂಬರ್ 15 ರಿಂದ ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್
    November 13, 2025 | 0
  • Untitled design 2025 11 13T151912.982
    ‘ಪ್ರೇಮಂ ಮಧುರಂ’ ಒಂದು ಸಿಹಿಯಾದ ಪ್ರೀತಿ ಮತ್ತು ನಗುವಿನ ಕಥೆ
    November 13, 2025 | 0
  • Untitled design (17)
    ರಶ್ಮಿಕಾ ವೈಯಕ್ತಿಕ ಜೀವನದ ಕಥೆ ದಿ ಗರ್ಲ್‌‌ಫ್ರೆಂಡ್..?
    November 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version