ADVERTISEMENT
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

ಬಿಜೆಪಿಯ ಆಂತರಿಕ ಕಲಹವೇ ಧರ್ಮಸ್ಥಳ ಪ್ರಕರಣಕ್ಕೆ ಕಾರಣ: ಡಿ.ಕೆ ಶಿವಕುಮಾರ್

Untitled design 2025 10 30t232638.818

ಬೆಂಗಳೂರು, ಅ.30: "ಧರ್ಮಸ್ಥಳ ಪ್ರಕರಣಕ್ಕೆ ಬಿಜೆಪಿ ನಾಯಕರ ಆಂತರಿಕ ಕಲಹವೇ ಕಾರಣ ಎನ್ನುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅದಕ್ಕೆ ಸಂಬಂಧಪಟ್ಟಂತೆ ಹೇಳಿಕೆಗಳು, ಮಾತುಗಳು ನಿಮ್ಮ (ಮಾಧ್ಯಮಗಳ)...

Read moreDetails

World Cup 2025: ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಟೀಂ ಇಂಡಿಯಾ

Untitled design 2025 10 30t225927.296

ಮುಂಬೈ: ಜೆಮಿಮಾ ರೊಡ್ರಿಗಸ್‌ ಅವರ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ...

Read moreDetails

ನಟಿ ಉಮಾಶ್ರೀ ಗೆ 2019 ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿ ಘೋಷಣೆ

Untitled design 2025 10 30t221823.633

ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾದ ಡಾ. ರಾಜ್‌ಕುಮಾರ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ, ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು 2019ನೇ ಸಾಲಿಗೆ...

Read moreDetails

ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ “ರಕ್ತ ಕಾಶ್ಮೀರ” ಸದ್ಯದಲ್ಲೇ ತೆರೆಗೆ

Untitled design 2025 10 30t211145.969

MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವೃತ್ತಿಜೀವನದಲ್ಲಿ ಐವತ್ತು ವರ್ಷಗಳನ್ನು ಪೂರೈಸಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ...

Read moreDetails

CBSEಯಿಂದ 2026ರ 10,12ನೇ ತರಗತಿ ಬೋರ್ಡ್ ಪರೀಕ್ಷೆಯ ಅಂತಿಮ ದಿನಾಂಕ ಪ್ರಕಟ

Untitled design 2025 10 30t205959.819

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026 ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಅಂತಿಮ ದಿನಾಂಕ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ...

Read moreDetails

ರಾಜ್ಯಪಾಲ ಗೆಹ್ಲೋಟ್ ಆಸ್ಪತ್ರೆಗೆ ದಾಖಲು; ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Untitled design 2025 10 30t202020.881

ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೀವ್ರ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಅವರು...

Read moreDetails

ಮಹಾಕಾಳಿಯಾದ ಭೂಮಿ ಶೆಟ್ಟಿ: ಲೇಡಿ ಸೂಪರ್‌ ಹೀರೋ ಕಥೆ ಹೇಳಲಿದ್ದಾರೆ ಪ್ರಶಾಂತ್‌ ವರ್ಮಾ

Untitled design 2025 10 30t200354.186

ಹನುಮಾನ್ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಜೈ ಹನುಮಾನ್ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ...

Read moreDetails

ಮೂರನೇ ಬಾರಿಗೆ ನಮ್ಮ ಮೆಟ್ರೋದಲ್ಲಿ ಜೀವಂತ ಶ್ವಾಸಕೋಶ ರವಾನೆ

Untitled design 2025 10 30t192436.122

ಬೆಂಗಳೂರು, ಅಕ್ಟೋಬರ್ 30: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಹೊರಹೊಮ್ಮಿದ ನಮ್ಮ ಮೆಟ್ರೋ (Namma Metro) ಈಗ ಜೀವರಕ್ಷಕವೂ ಆಗಿದೆ. ಟ್ರಾಫಿಕ್ ತಡೆಯಿಂದ ಮುಕ್ತವಾದ ಮೆಟ್ರೋ ಮಾರ್ಗವನ್ನು...

Read moreDetails

ಧರ್ಮಸ್ಥಳ ಪ್ರಕರಣ: ತಿಮರೋಡಿ ಸೇರಿ ನಾಲ್ವರಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

Untitled design 2025 10 30t190905.085

ಬೆಂಗಳೂರು, ಅಕ್ಟೋಬರ್ 30: ಧರ್ಮಸ್ಥಳ ತಲೆಬುರುಡೆ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್, ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್...

Read moreDetails

ಸುಕೇಶ್ ಶೆಟ್ಟಿ ನಿರ್ದೇಶನದ ಕುತೂಹಲಕಾರಿ ‘ಪೀಟರ್’ ಟೀಸರ್ ರಿಲೀಸ್

Untitled design 2025 10 30t184911.198

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್‌ ಧ್ರುವ ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ‌ ಪೀಟರ್. ಈಗಾಗಲೆ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ...

Read moreDetails

ಮುಂಬೈನಲ್ಲಿ 20 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಆರೋಪಿ ಅರೆಸ್ಟ್

Untitled design 2025 10 30t182306.364

ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಮುಂಬೈನ ಪೋವಾಯಿ ಪ್ರದೇಶದಲ್ಲಿ ಇಂದು (ಅಕ್ಟೋಬರ್ 30, 2025) ಮಧ್ಯಾಹ್ನ ಒಂದು ಆಘಾತಕಾರಿ ಘಟನೆ ನಡೆದಿದೆ. ಆರ್‌ಎ ಸ್ಟುಡಿಯೋದಲ್ಲಿ ವ್ಯಕ್ತಿಯೊಬ್ಬ 15-20...

Read moreDetails

2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್ ರಾಜ್ ಸೇರಿದಂತೆ 70 ಸಾಧಕರ ಆಯ್ಕೆ

Untitled design 2025 10 30t180820.302

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025-26ರ ಸಾಲಿನ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿ ಬಹುಭಾಷಾ ನಟ ಪ್ರಕಾಶ್...

Read moreDetails

ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ಸೈಕ್ಲಿಂಗ್ ರೇಸ್‌ಗೆ ಪುಣೆ ಸಜ್ಜು

Untitled design 2025 10 30t171009.756

ಪುಣೆ, ಅಕ್ಟೋಬರ್ 29, 2025: ಭಾರತದ ಮೊದಲ ಪ್ರೊ ಎಲೈಟ್ ಸ್ಟೇಜ್ ರೇಸ್ ಯುಸಿಐ 2.2 ಅಂತರರಾಷ್ಟ್ರೀಯ ಸೈಕ್ಲಿಂಗ್ ಈವೆಂಟ್ ಪುಣೆ ಗ್ರ್ಯಾಂಡ್ ಟೂರ್ 2026 ಇಂದು...

Read moreDetails

ಎರಡನೇ ಬಾರಿ ಪ್ರೊ ಕಬಡ್ಡಿ ಲೀಗ್ ಪ್ರಶಸ್ತಿ ಮೇಲೆ ಕಣ್ಣಿಟ್ಟ ದಬಾಂಗ್ ದೆಹಲಿ ಕೆ.ಸಿ

Untitled design 2025 10 30t164628.786

ನವದೆಹಲಿ, 30 ಅಕ್ಟೋಬರ್ 2025: ದಬಾಂಗ್ ದೆಹಲಿ ಕೆಸಿ ತಂಡವು ಪ್ರೊ ಕಬಡ್ಡಿ ಲೀಗ್ ಸೀಸನ್ 12 ರ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಬಲ ತಂಡಗಳಲ್ಲಿ ಒಂದಾಗಿ...

Read moreDetails

ಸಂಸದ ತೇಜಸ್ವಿ ಸೂರ್ಯ ಎಳಸು, ಅನುಭವವಿಲ್ಲದ ವೇಸ್ಟ್ ಮೆಟೀರಿಯಲ್: ಡಿ.ಕೆ ಶಿವಕುಮಾರ್ ವಾಗ್ದಾಳಿ

Untitled design 2025 10 30t164158.689

ಬೆಂಗಳೂರು, ಅ.30: "ಆ ಹುಡುಗ ಇನ್ನು ಎಳಸು. ಆತನಿಗೆ ಇನ್ನು ಅನುಭವವಿಲ್ಲ.ಅವನೊಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ ಎಂದು ಡಿಸಿಎಂ...

Read moreDetails

‘ಕಾಂತಾರ ಚಾಪ್ಟರ್ 1’: 2025ರ ಅತಿ ದೊಡ್ಡ ಗೆಲುವು, ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಕೊಡುಗೆ!

Untitled design 2025 10 30t162929.660

ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು,...

Read moreDetails

ರಸ್ತೆ ಬದಿ ಕಸ ಸುರಿದವರ ಮನೆ ಮುಂದೆಯೇ ತ್ಯಾಜ್ಯ ಸುರಿದು ದಂಡ ವಿಧಿಸಿದ ಜಿಬಿಎ

Untitled design 2025 10 30t155659.908

ಬೆಂಗಳೂರು, ನಗರದ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಂದು ಅನನ್ಯ ಅಭಿಯಾನಕ್ಕೆ ಚಾಲನೆ ನೀಡಿದೆ. ರಸ್ತೆಬದಿ, ಖಾಲಿ ಜಾಗಗಳಲ್ಲಿ ಕಸ ಎಸೆಯುವವರಿಗೆ ತಕ್ಕ...

Read moreDetails

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಬ್ರೇಕ್: ನವೆಂಬರ್ 5ರಂದು ಶಾಂತಿ ಸಭೆ

Untitled design 2025 10 30t153319.518

ಕಲಬುರಗಿ, ಅಕ್ಟೋಬರ್ 30: ಚಿತ್ತಾಪುರದಲ್ಲಿ ನವೆಂಬರ್ 2ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಯೋಜಿಸಿದ್ದ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿದೆ. ಈ ಸಂಬಂಧ...

Read moreDetails

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನವೆಂಬರ್‌ 1ಕ್ಕೆ ರೈಲು ಸಂಚಾರ ಆರಂಭ

Your paragraph text (2)

ಬೆಂಗಳೂರು, ಅಕ್ಟೋಬರ್ 29: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಯೆಲ್ಲೋ ಲೈನ್ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಆರ್.ವಿ ರೋಡ್‌ನಿಂದ ಬೊಮ್ಮಸಂದ್ರದವರೆಗಿನ...

Read moreDetails

BBK 12: ʻಬಿಗ್‌ ಬಾಸ್‌ʼ ಮನೆಗೆ ಮಲ್ಲಮ್ಮ ಗುಡ್‌ ಬೈ? ಊಹಾಪೋಹಗಳಿಗೆ ಬಿತ್ತು ಬ್ರೇಕ್‌

Your paragraph text (1)

ಬಿಗ್ ಬಾಸ್ 12ರ ಸ್ಪರ್ಧಿ ಮಲ್ಲಮ್ಮ ಅವರು ವೈಯಕ್ತಿಕ ಕಾರಣಗಳಿಂದ ಶೋನಿಂದ ಹೊರಬಂದಿದ್ದಾರೆ ಎಂಬ ಗುಸುಗುಸು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ, ಈ ಸುದ್ದಿಗಳೆಲ್ಲ ಸುಳ್ಳು! ಮಲ್ಲಮ್ಮ...

Read moreDetails

ಕಾರ್‌ ಮಿರರ್‌ಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನು ಹತ್ಯೆಗೈದ ದಂಪತಿಗಳು

Your paragraph text

ಬೆಂಗಳೂರು: ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಭಯಾನಕ ರೋಡ್ ರೇಜ್ ಘಟನೆ ಇಡೀ ನಗರವನ್ನೇ ಬೆಚ್ಚಿಬಿಟ್ಟಿದೆ. ಕಾರಿನ ಸೈಡ್ ಮಿರರ್‌ಗೆ ಬೈಕ್ ಟಚ್ ಆಗಿದ್ದಕ್ಕೆ...

Read moreDetails

ದರ್ಶನ್‌ಗೆ ಇಂದೂ ಸಿಗಲಿಲ್ಲ ಹಾಸಿಗೆ, ದಿಂಬು: ಅ. 31ಕ್ಕೆ ದೋಷಾರೋಪ ನಿಗದಿಪಡಿಸಲು ಕೋರ್ಟ್ ನಿರ್ಧಾರ

Untitled design 2025 10 29t125715.132

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ತೀವ್ರಗೊಂಡಿದೆ. ಅಕ್ಟೋಬರ್ 31ರಂದು ದೋಷಾರೋಪ ಪಟ್ಟಿಯನ್ನು ನಿಗದಿಪಡಿಸಲು ಕೋರ್ಟ್ ನಿರ್ಧರಿಸಿದ್ದು, ಈ ಪ್ರಕರಣದಲ್ಲಿ...

Read moreDetails

ಜಿಮೇಲ್ ಬಳಕೆದಾರರಿಗೆ ಬಿಗ್ ಶಾಕ್‌: 18 ಕೋಟಿ 30 ಲಕ್ಷ ಪಾಸ್‌ವರ್ಡ್‌ ಬಹಿರಂಗ

Untitled design 2025 10 29t121738.579

ವಿಶ್ವಾದ್ಯಂತ ಕೋಟ್ಯಂತರ ಜನರು ಬಳಸುವ ಜಿಮೇಲ್ ಖಾತೆಗಳ ಮೇಲೆ ಈಗ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಸುಮಾರು 18 ಕೋಟಿ 30 ಲಕ್ಷ...

Read moreDetails

ರಫೇಲ್ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Untitled design 2025 10 29t114734.699

ಹರಿಯಾಣದ ಅಂಬಾಲ ವಾಯುಪಡೆ ನಿಲ್ದಾಣದಲ್ಲಿ ಇಂದು (ಬುಧವಾರ) ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ರಾಷ್ಟ್ರಪತಿಯವರ ಈ ಸಾಹಸಮಯ ಹಾರಾಟವನ್ನು ಮಾಹಿತಿ...

Read moreDetails

ಇಂದು ಮತ್ತು ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ..ಎಲ್ಲೆಲ್ಲಿ ಕರೆಂಟ್ ಇರಲ್ಲ

Untitled design 2025 10 29t114439.542

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 29 ಮತ್ತು 30ರಂದು ನಗರದ 100ಕ್ಕೂ ಹೆಚ್ಚು ಬಡಾವಣೆಗಳಲ್ಲಿ...

Read moreDetails

ವೈಫೈನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಯೂಸರ್ ನೇಮ್‌ ಬಳಕೆ

Untitled design 2025 10 29t111506.802

ಬೆಂಗಳೂರು, ಅಕ್ಟೋಬರ್ 29, 2025: ವೈಫೈ ನೆಟ್‌ವರ್ಕ್‌ನ ಯೂಸರ್‌ ನೇಮ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಬಳಕೆ ಮಾಡಿರುವ ಘಟನೆ ಬೆಂಗಳೂರಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು...

Read moreDetails

ಪುನೀತ್ ರಾಜ್‌ಕುಮಾರ್ 4ನೇ ವರ್ಷದ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

Untitled design 2025 10 29t105946.062

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಜನಮನದ ಒಡತಿ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಇಂದು ರಾಜ್ಯಾದ್ಯಂತ ಭಕ್ತಿಭಾವ, ಗೌರವದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ...

Read moreDetails

ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಪೂರ್ಣ ಮಾಹಿತಿ

Untitled design 2025 10 29t102922.070

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನನಿತ್ಯದ ಚರ್ಚೆಯ ವಿಷಯವಾಗಿವೆ. ಇಂದು, ಅಕ್ಟೋಬರ್ 29ರಂದು, ತೈಲ ಕಂಪನಿಗಳು ಇಂಧನ ದರಗಳನ್ನು ನವೀಕರಿಸಿವೆ. ಜಾಗತಿಕ ಕಚ್ಚಾ ತೈಲ ಬೆಲೆಗಳ...

Read moreDetails

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

Untitled design 2025 10 29t094549.615

ಚಿನ್ನದ ಬೆಲೆಯಲ್ಲಿ ಕುಸಿತವು ಆರ್ಥಿಕ ಕ್ಷೇತ್ರದ ವಿಶ್ಲೇಷಕರಿಂದ ಹಿಡಿದು ಸಾಮಾನ್ಯ ಹೂಡಿಕೆದಾರರವರೆಗೆ ಎಲ್ಲರ ಗಮನವನ್ನು ಸೆಳೆದಿದೆ. ಒಂದೇ ದಿನದಲ್ಲಿ ₹1800 ಕುಸಿತ ಕಂಡಿರುವ ಚಿನ್ನದ ಬೆಲೆ, ಇಂದು...

Read moreDetails

BBK 12: ಏಕಾಏಕಿ ಬಿಗ್‌ಬಾಸ್ ಮನೆಯಿಂದ ಹೊರ ನಡೆದ ಮಲ್ಲಮ್ಮ

Untitled design 2025 10 29t092952.753

‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಅನಿರೀಕ್ಷಿತ ಘಟನೆಗಳಿಂದಾಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿಯ ಸೀಸನ್‌ನಲ್ಲಿ ಯಾರೂ ಊಹಿಸದ ತಿರುವುಗಳು ನಡೆಯುತ್ತಿವೆ. ಮೂರನೇ ವಾರದಲ್ಲೇ...

Read moreDetails

ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿಗೆ ಒದ್ದು ಯುವಕನ ಹುಚ್ಚಾಟ; ಆರೋಪಿಗೆ ಥಳಿಸಿದ ಸ್ಥಳೀಯರು

Untitled design 2025 10 29t090224.687

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 28ರಂದು ಬೆಳಗ್ಗೆ 8:30ರ ಸುಮಾರಿಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಕಬೀರ್ ಎಂಬ ಯುವಕ ಚಪ್ಪಲಿ...

Read moreDetails

ಶಿಕ್ಷಕಿ ಮೇಲೆ ಹಲ್ಲೆ ಕೇಸ್: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಸಂಬಂಧಿಕನಿಂದಲೇ ಹಲ್ಲೆ..ಆರೋಪಿ ಅರೆಸ್ಟ್

Untitled design 2025 10 29t085027.565

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದ ಶಿಕ್ಷಕಿಯ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ...

Read moreDetails

ಅಪ್ಪು ಅಗಲಿ ಇಂದಿಗೆ 4 ವರ್ಷ..ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ

Untitled design 2025 10 29t082439.662

ನಾಲ್ಕು ವರ್ಷಗಳ ಹಿಂದೆ, ಕನ್ನಡ ಚಿತ್ರರಂಗದ ಧ್ರುವತಾರೆ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿ ತೀರಿಕೊಂಡರು. 2021ರ ಅಕ್ಟೋಬರ್ 29ರಂದು ಅವರ ಅಕಾಲಿಕ ನಿಧನವು ಚಿತ್ರರಂಗ...

Read moreDetails

ಕರ್ನಾಟಕದಲ್ಲಿ ವರುಣನ ಆರ್ಭಟ: ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Untitled design 2025 10 29t080647.299

ಬೆಂಗಳೂರು, ಅಕ್ಟೋಬರ್ 29, 2025: ಮೊಂತಾ ಚಂಡಮಾರುತದ (Cyclone Montha) ಪ್ರಭಾವದಿಂದ ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ. ರಾಜ್ಯದ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಯ ಪ್ರಕಾರ ಯಾವ ರಾಶಿಗೆ ಅದೃಷ್ಟ?

Untitled design 2025 10 28t071748.671

ಜನ್ಮಸಂಖ್ಯೆ ಎಂದರೆ ನೀವು ಜನಿಸಿದ ದಿನಾಂಕದ ಅಂಕಿಗಳ ಮೊತ್ತವನ್ನು ಒಂದೇ ಅಂಕೆ ಬರುವವರೆಗೆ ಕೂಡಿಸಿ ಬರುವ ಸಂಖ್ಯೆ. ಉದಾಹರಣೆಗೆ, ಯಾರಾದರೂ 15ನೇ ತಾರೀಕು ಹುಟ್ಟಿದರೆ, 1+5=6. ಅವರ...

Read moreDetails

ಶಿಕ್ಷಕಿಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ

Untitled design 2025 10 29t074330.590

ಚಿಕ್ಕಮಗಳೂರು, ಅಕ್ಟೋಬರ್ 29, 2025: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸರ್ಕಾರಿ...

Read moreDetails

ಈ 4 ಅಭ್ಯಾಸಗಳಿಂದ ಒತ್ತಡ ಕಡಿಮೆ ಮಾಡಿಕೊಳ್ಳಿ..ಇಲ್ಲಿದೆ ಸಿಂಪಲ್‌ ಟಿಪ್ಸ್‌

Untitled design 2025 10 29t071657.716

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆತಂಕ, ಮತ್ತು ಕಿರಿಕಿರಿ ಸಾಮಾನ್ಯವಾಗಿವೆ. ಸಣ್ಣ ವಿಷಯಗಳಿಗೂ ಒತ್ತಡಕ್ಕೊಳಗಾಗುವ ಜನರ ಸಂಖ್ಯೆ ಹೆಚ್ಚುತ್ತಿದೆ. ಒತ್ತಡವು ಖಿನ್ನತೆ, ಆಯಾಸ, ಮತ್ತು ಇತರ...

Read moreDetails

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಅಪಾರ ಅದೃಷ್ಟ ದೊರಕಲಿದೆ!

Untitled design 2025 10 28t065309.081

ಇಂದು ಬುಧವಾರ, ಪ್ರತಿಯೊಂದು ರಾಶಿಯವರಿಗೂ ವಿಶೇಷ ಫಲಿತಾಂಶಗಳನ್ನು ತರುವ ದಿನ. ಈ ದಿನದ ಗ್ರಹಗಳ ಚಲನೆಯು ಕೆಲವರಿಗೆ ಶಾಂತಿ, ಕೆಲವರಿಗೆ ಸವಾಲು ಮತ್ತು ಇನ್ನೂ ಕೆಲವರಿಗೆ ಯಶಸ್ಸನ್ನು...

Read moreDetails

ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಆರೋಗ್ಯದ ಬಗ್ಗೆ ಹೊಸ ಅಪ್ಡೇಟ್ ನೀಡಿದ ಬಿಸಿಸಿಐ

Untitled design 2025 10 28t231325.850

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ...

Read moreDetails

ವೆಂಕಟ್ ಭರದ್ವಾಜ್ ನಿರ್ದೇಶನದ “ಹೇ ಪ್ರಭು” ಚಿತ್ರ ನವೆಂಬರ್ 7ಕ್ಕೆ ಬಿಡುಗಡೆ

Untitled design 2025 10 28t225614.111

ವೆಂಕಟ್ ಭರದ್ವಾಜ್ ನಿರ್ದೇಶನದ “ಹೇ ಪ್ರಭು” ನ.7 ರಂದು ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಲಿದೆ. ಮನರಂಜನೆಯ ಜೊತೆಗೆ ಬಲವಾದ ಸಾಮಾಜಿಕ ಸಂದೇಶವಿರುವ ಕಾಮಿಡಿ ಎಂಟರ್ಟೈನರ್ ಇದಾಗಿದ್ದು, ಡಾ...

Read moreDetails

ಮೊಂಥಾ ಚಂಡಮಾರುತ ಆರ್ಭಟ: ಆಂಧ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ, ವಾಹನ ಸಂಚಾರ ಸ್ಥಗಿತ

Untitled design 2025 10 28t223815.792

ಅಮರಾವತಿ, ಅಕ್ಟೋಬರ್ 28: ಮೊಂಥಾ ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗವನ್ನು ತಾಕಿದ್ದು, ರಾಜ್ಯದಲ್ಲಿ ತೀವ್ರ ಗಾಳಿ ಮತ್ತು ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ...

Read moreDetails

ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್ ಮನೆಗೆ ಬಾಂಬ್ ಬೆದರಿಕೆ

Untitled design 2025 10 28t222551.189

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಅವರ ಮಾಜಿ ಅಳಿಯ, ಖ್ಯಾತ ನಟ ಧನುಷ್‌ ಅವರನ್ನು ಗುರಿಯಾಗಿರಿಸಿಕೊಂಡು ಬಾಂಬ್ ಬೆದರಿಕೆ ಕರೆ ಬಂದಿದೆ. ತಮಿಳುನಾಡು ಪೊಲೀಸ್ ಇಲಾಖೆಯ ಮಹಾನಿರ್ದೇಶಕರ...

Read moreDetails

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್”

Untitled design 2025 10 28t220436.274

ಭಜರಂಗ ಸಿನೆಮಾ ಲಾಂಛನದಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ಹಾಗೂ ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ "KITE ಬ್ರದರ್ಸ್" ಚಿತ್ರ ನವೆಂಬರ್...

Read moreDetails

ನಾಳೆ ರಫೇಲ್ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ

Untitled design 2025 10 28t212524.213

ಚಂಡೀಗಢ: ಭಾರತದ ರಾಷ್ಟ್ರಪತಿ ಹಾಗೂ ಸಶಸ್ತ್ರ ಪಡೆಗಳ ಸರ್ವೋಚ್ಛ ಕಮಾಂಡರ್ ಆಗಿರುವ ದ್ರೌಪದಿ ಮುರ್ಮು ಅವರು ಅಕ್ಟೋಬರ್ 29 ರಂದು ಹರಿಯಾಣದ ಅಂಬಾಲಾ ವಾಯುನೆಲೆಯಿಂದ ರಫೇಲ್ ಫೈಟರ್...

Read moreDetails

‘ಲವ್ ಯು ಮುದ್ದು’ ಚಿತ್ರದ ಟ್ರೇಲರ್ ರಿಲೀಸ್: ನವೆಂಬರ್ 7ಕ್ಕೆ ಸಿನಿಮಾ ತೆರೆಗೆ

Untitled design 2025 10 28t211515.037

ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು ಎಂಬ ಎಳೆಯನ್ನು ಇಟ್ಕೊಂಡು ಬರ್ತಿರುವ ಸಿನಿಮಾ ಲವ್ ಯು ಮುದ್ದು. ಕೆಮಿಸ್ಟ್ರಿ ಆಫ್ ಕರಿಯಪ್ಪ ನಿರ್ದೇಶಕ ಕುಮಾರ್...

Read moreDetails

ಸರಿಯಾದ ಸಮಯಕ್ಕೆ ಬ್ಲೌಸ್‌ ಕೊಡದ ಟೈಲರ್‌‌: 7 ಸಾವಿರ ದಂಡ ವಿಧಿಸಿದ ಕೋರ್ಟ್

Untitled design 2025 10 28t210841.195

ಗುಜರಾತ್‌: ಸಮಯಕ್ಕೆ ಸರಿಯಾಗಿ ಬ್ಲೌಸ್‌ ಹೊಲಿಯದ ಟೈಲರ್‌ಗೆ ಗ್ರಾಹಕ ನ್ಯಾಯಾಲಯವು 7,000 ರೂಪಾಯಿ ದಂಡ ವಿಧಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.  ಇದರ ಜೊತೆಗೆ, ಮಹಿಳೆಯೊಬ್ಬರು ಮುಂಗಡವಾಗಿ ಪಾವತಿಸಿದ್ದ...

Read moreDetails

‘ಪ್ರೀತಿ ಗಳಿಸುವುದು ಸುಲಭ, ಉಳಿಸಿಕೊಳ್ಳುವುದು ಬಹಳ ಕಷ್ಟ’: ಅಶ್ವಿನಿ-ಜಾನ್ವಿ ‘ಗುದ್ದಾಟ’

Untitled design 2025 10 28t202348.314

ಬಿಗ್ ಬಾಸ್ ಕನ್ನಡ ಸೀಸನ್ 12 ರ ಐದನೇ ವಾರದಲ್ಲಿ ಒಂದು ಕಡೆ ಸ್ನೇಹ, ಪ್ರೀತಿಯ ಮಾತುಗಳು ಕೇಳಿಬಂದರೆ, ಮತ್ತೊಂದೆಡೆ ಆಟದ ತಂತ್ರಗಳು ಮತ್ತು ಭಿನ್ನಾಭಿಪ್ರಾಯಗಳು ತಲೆ...

Read moreDetails

ಡಾರ್ಲಿಂಗ್ ಕೃಷ್ಣ ಅಭಿನಯದ ಬಹು ನಿರೀಕ್ಷಿತ ” ಬ್ರ್ಯಾಟ್” ಚಿತ್ರ ಅಕ್ಟೋಬರ್ 31ಕ್ಕೆ ರಿಲೀಸ್

Untitled design 2025 10 28t192501.520

ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ " ಬ್ರ್ಯಾಟ್" ಚಿತ್ರ ಈ ವಾರ...

Read moreDetails

ಕೀನ್ಯಾದಲ್ಲಿ ಪ್ರವಾಸಿಗರ ವಿಮಾನ ಪತನ: ಸಾವಿನ ಸಂಖ್ಯೆ 12ಕ್ಕೆ ಏರಿಕೆ

Untitled design 2025 10 28t191025.007

ಕ್ವಾಲೆ, ಕೀನ್ಯಾ (ಅಕ್ಟೋಬರ್ 28, 2025): ಕೀನ್ಯಾದ ಸಿಂಬಾ ಗೊಲಿನಿ ಬಳಿಯ ಕ್ವಾಲೆಯಲ್ಲಿ ಪ್ರವಾಸಿಗರನ್ನು ಹೊತ್ತಿದ್ದ ಲೈಟರ್ ವಿಮಾನವೊಂದು (5Y-CCA) ಪತನಗೊಂಡಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ 12...

Read moreDetails

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ರೈಲ್ವೇ ಇಲಾಖೆಯಲ್ಲಿ 5810 ಹುದ್ದೆಗಳ ನೇಮಕಾತಿ: ಇಲ್ಲಿದೆ ಮಾಹಿತಿ

Untitled design 2025 10 28t190301.784

ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ 5810 ತಾಂತ್ರಿಕೇತರ ವರ್ಗಗಳ (NTPC) ಪದವೀಧರ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಅವಕಾಶವನ್ನು ಬಳಸಿಕೊಂಡು ರೈಲ್ವೆ ಇಲಾಖೆಯಲ್ಲಿ ವೃತ್ತಿಜೀವನ...

Read moreDetails

ವಿದೇಶದಲ್ಲಿ ರೂಪೇಶ್ ಶೆಟ್ಟಿ ‘ಜೈ’ಗೆ ಪ್ರೇಕ್ಷಕ ‘ಜೈ’ಕಾರ

Untitled design 2025 10 28t182634.311

ತುಳು ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಜೈ ಚಿತ್ರ ಬಿಡುಗಡೆಗೆ ಮುಂಚೆಯೇ ಭರ್ಜರಿ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಕನ್ನಡದ ಖ್ಯಾತ ನಟ ರೂಪೇಶ್ ಶೆಟ್ಟಿ...

Read moreDetails

ಕನ್ನಡದ KVN ಜೊತೆ ಚಿರು-ಕಾರ್ತಿ ಗ್ಯಾಂಗ್‌‌ಸ್ಟರ್ ಪ್ರಾಜೆಕ್ಟ್

Untitled design 2025 10 28t180446.375

ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ತಮಿಳು ನಟ ಕಾರ್ತಿ, ಈಗ ಮತ್ತೆ ತೆಲುಗು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡೋದು ಖಚಿತವಾಗಿದೆ ಎನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್...

Read moreDetails

ಟಿಪ್ಪು ಅರಮನೆ ಮೇಲೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು: ಸುಮೋಟೋ ಕೇಸ್ ದಾಖಲು

Untitled design 2025 10 28t174551.838

ಚಿಕ್ಕಬಳ್ಳಾಪುರ, ಅಕ್ಟೋಬರ್ 28: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿ ಧಾಮದಲ್ಲಿರುವ ಐತಿಹಾಸಿಕ ಟಿಪ್ಪು ಸುಲ್ತಾನ್ ಸಮ್ಮರ್ ಪ್ಯಾಲೆಸ್ (ಬೇಸಿಗೆ ಅರಮನೆ) ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು...

Read moreDetails

ಕಸ ಎಸೆಯುವವರೇ ಎಚ್ಚರ..!: ನಿಮ್ಮ ಮನೆ ಬಾಗಿಲಿಗೆ ವಾಪಸ್ ಬರಲಿದೆ ತ್ಯಾಜ್ಯ

Untitled design 2025 10 28t171506.408

ಬೆಂಗಳೂರು, ಒಂದು ಕಾಲದಲ್ಲಿ 'ಗಾರ್ಡನ್ ಸಿಟಿ' ಎಂದೇ ಖ್ಯಾತವಾಗಿದ್ದ ನಗರ, ಈಗ ಕಸದ ಸಮಸ್ಯೆಯಿಂದ ಕಂಗಾಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ನಿಯಮ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು...

Read moreDetails

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್: 8ನೇ ವೇತನ ಆಯೋಗಕ್ಕೆ ಗ್ರೀನ್ ಸಿಗ್ನಲ್

Untitled design 2025 10 28t164728.354

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂತಸದ ಸುದ್ದಿ. ಕೇಂದ್ರ ಸಚಿವ ಸಂಪುಟವು 8ನೇ ಕೇಂದ್ರ ವೇತನ ಆಯೋಗದ (8th CPC) ರಚನೆಗೆ ಅಕ್ಟೋಬರ್ 28...

Read moreDetails

‘ಕಾಂತಾರ ಚಾಪ್ಟರ್‌-1’ ಒಟಿಟಿ ರಿಲೀಸ್‌ಗೆ ಮುಹೂರ್ತ ಫಿಕ್ಸ್‌..!

Untitled design 2025 10 27t230429.948

ನಟ ರಿಷಬ್‌ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿದ ‘ಕಾಂತಾರ ಚಾಪ್ಟರ್‌ 1’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದು, ಚಿತ್ರದ ಒಟಿಟಿ ರಿಲೀಸ್‌ ದಿನಾಂಕವೂ ಅಧಿಕೃತವಾಗಿ ಘೋಷಿಸಲಾಗಿದೆ....

Read moreDetails

ಕ್ರಿಕೆಟರ್‌ ಶ್ರೇಯಸ್‌ ಅಯ್ಯರ್‌ ಐಸಿಯುನಿಂದ ವಾರ್ಡ್‌ಗೆ ಶಿಫ್ಟ್‌

Untitled design 2025 10 27t224938.261

ಟೀಂ ಇಂಡಿಯಾಗೆ ಹಾಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಸಿಡ್ನಿಯಿಂದ ಕೊನೆಗೂ ಸ್ವಲ್ಪ ಸಮಾಧಾನದ ಸುದ್ದಿ ಬಂದಿದೆ. ಇತ್ತೀಚೆಗೆ ಪಕ್ಕೆಲುಬಿನ ತೀವ್ರ ಗಾಯದಿಂದ ಸಿಡ್ನಿಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ...

Read moreDetails

BBK 12: ಆಮೆ-ಮೊಲ ಕಥೆ ಹೇಳಿ ಜಾಹ್ನವಿ ಬಗ್ಗೆ ಮನಬಿಚ್ಚಿ ಮಾತನಾಡಿದ ಅಶ್ವಿನಿ ಗೌಡ

Untitled design 2025 10 27t224238.108

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಯಾವಾಗಲೂ ಏನೋ ಹೊಸ ಡ್ರಾಮಾ, ಹೊಸ ವಾದ-ವಿವಾದಗಳು ನಡೆಯುತ್ತಲೇ ಇವೆ. ಇತ್ತೀಚಿನ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವಿನ ಬಿರುಕು...

Read moreDetails

‘ಮೊಂಥಾ’ ಚಂಡಮಾರುತ ಎಫೆಕ್ಟ್: ರೈಲುಗಳ ವೇಳಾಪಟ್ಟಿ ಬದಲಾವಣೆ

Untitled design 2025 10 27t220406.362

'ಮೊಂಥಾ' ಚಂಡಮಾರುತದ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮಧ್ಯ ರೈಲ್ವೆಯು ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಈ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿ, ಆಂಧ್ರಪ್ರದೇಶದ...

Read moreDetails

ಪ್ರೇಯಸಿಯೊಂದಿಗೆ ಲಾಡ್ಜ್‌‌ನಲ್ಲಿ ಸಿಕ್ಕಬಿದ್ದ ಪತಿರಾಯ: ನಡುರಸ್ತೆಯಲ್ಲೇ ಪತ್ನಿಯಿಂದ ಬಿತ್ತು ಗೂಸಾ.!

Untitled design 2025 10 27t211345.395

ಬೆಳಗಾವಿ, ಅಕ್ಟೋಬರ್ 27, 2025: 'ಪ್ರೇಯಸಿ'ಯೊಂದಿಗೆ ಲಾಡ್ಜ್‌ನಲ್ಲಿದ್ದ ಪತಿಯನ್ನು ರಸ್ತೆಗೆ ಎಳೆದು ಚಪ್ಪಲಿಯಿಂದ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಪತಿ ಅವಿನಾಶ್...

Read moreDetails

ಒಪ್ಪಿಗೆಯಿಂದ ಆದ ಅಪ್ಪುಗೆ ನಿರಾಸೆಯಿಂದ ಅಂತ್ಯವಾದ್ರೆ ಅಪರಾಧವಲ್ಲ: ಹೈಕೋರ್ಟ್

Untitled design 2025 10 27t201131.015

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದ್ದು, ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪು ಮೂಲಕ ಒಬ್ಬ ಮಹಿಳೆಯು ಒಬ್ಬ...

Read moreDetails

ಸಿಎಂ ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿ.ಕೆ ಶಿವಕುಮಾರ್

Untitled design 2025 10 27t204118.268

ಬೆಂಗಳೂರು, ಅ. 25: "ಸಿಎಂ ಅವರು ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ" ಎಂದು ಡಿಸಿಎಂ...

Read moreDetails

ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ವಿಧಿವಶ

Untitled design 2025 10 27t201935.161

ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ 104 ವರ್ಷ ವಯಸ್ಸಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ರೆಡ್ಡಿ ಅವರು ವಿಧಿವಶರಾಗಿದ್ದಾರೆ. ಇವರು ತಾಲೂಕಿನಲ್ಲೇ ಅತ್ಯಂತ...

Read moreDetails

‘ಚಿಂಟು ಸನ್ ಆಫ್ ವಿಶಾಲಾಕ್ಷಿ’ ಚಿತ್ರದ ಚಿತ್ರೀಕರಣ ಆರಂಭ

Untitled design 2025 10 27t195859.213

ನವ ನಿರ್ದೇಶಕಿ ಮಾನಸ ಯು ಶರ್ಮಾ ಅವರ ಚೊಚ್ಚಲ ಚಿತ್ರ 'ಚಿಂಟು ಸನ್ ಆಫ್ ವಿಶಾಲಾಕ್ಷಿ'ಯ ಚಿತ್ರೀಕರಣ ಇತ್ತೀಚೆಗೆ ಆರಂಭಗೊಂಡಿದೆ. ಅಮೃತಾ ಸಿನಿ ಕ್ರಾಫ್ಟ್ ನಿರ್ಮಾಣದ ಈ...

Read moreDetails

12 ರಾಜ್ಯಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗ

Untitled design 2025 10 27t184153.475

ನವದೆಹಲಿ: ಭಾರತದ ಚುನಾವಣಾ ಆಯೋಗ (ECI) ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision –...

Read moreDetails

ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಸಿಗುವಂತೆ ಮಾಡುವುದೇ ನಮ್ಮ ಗುರಿ: ಪಿ.ಎಂ ನರೇಂದ್ರಸ್ವಾಮಿ

Untitled design 2025 10 27t185209.169

ಚಾಮರಾಜನಗರ: ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಶುದ್ದ ನೀರು ಸಿಗುವಂತೆ ಮಾಡುವುದೇ ನಮ್ಮ ಗುರಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿಎಂ...

Read moreDetails

ರಾಘು ಶಿವಮೊಗ್ಗ ನಿರ್ದೇಶನದ ‘ದಿ ಟಾಸ್ಕ್’ ಚಿತ್ರದ ಟೀಸರ್ ಅನಾವರಣ

Untitled design 2025 10 27t181057.835

ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 21ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ...

Read moreDetails

ಹೈಕಮಾಂಡ್ ತೀರ್ಮಾನ ಮಾಡಿದ್ರೆ, ನಾನೇ ಮುಖ್ಯಮಂತ್ರಿ: ಸಿಎಂ ಸಿದ್ದರಾಮಯ್ಯ

Untitled design 2025 10 27t180018.252

ಮಂಗಳೂರು, ಅಕ್ಟೋಬರ್ 27: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಚರ್ಚೆಗಳು ಭಾರೀ ಜೋರಾಗಿಯೇ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ...

Read moreDetails

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

Untitled design 2025 10 27t173927.752

ಬೀದರ್: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲ್ಯ ಸ್ನೇಹಿತರು ಮುಳುಗಿ ಸಾವನ್ನಪ್ಪಿರುವ ಘಟನೆ ಬೀದರ್‌ನ ಬಸವಕಲ್ಯಾಣ ತಾಲೂಕಿನ ರಾಮ್‌ಪೂರ್‌ವಾಡಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕರು ಶರಣಪ್ಪ ಹಾಳಗೋರ್ಟೆ...

Read moreDetails

ಶ್ರೀಮುರಳಿ ‘ಪರಾಕ್’ ಅಖಾಡಕ್ಕೆ ಸ್ಟಂಟ್ ಮಾಸ್ಟರ್ ರವಿ ವರ್ಮ ಎಂಟ್ರಿ

Untitled design 2025 10 27t171834.701

ಬಘೀರ ಬಳಿಕ ಶ್ರೀಮುರಳಿ ಕೈಗೆತ್ತಿಕೊಂಡಿರುವ ಸಿನಿಮಾ ಪರಾಕ್. ಯುವ ಪ್ರತಿಭೆ ಹಾಲೇಶ್ ಕೋಗುಂಡಿ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಪರಾಕ್ ಅಂಗಳಕ್ಕೆ ಖ್ಯಾತ...

Read moreDetails

ಬಿಗ್ ಬಾಸ್ ಮನೆಯಲ್ಲಿ ಬಿಬಿ ಕಾಲೇಜ್ ಆರಂಭ: ಇವನು ನಂಗೆ ಇಷ್ಟ..ರಾಶಿಕಾ ಹೇಳಿದ್ದು ಯಾರಿಗೆ?

Untitled design 2025 10 27t165858.705

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ಭರ್ಜರಿ ಟ್ವಿಸ್ಟ್‌ಗಳು ನಡೆಯುತ್ತಿವೆ. ಐದನೇ ವಾರಕ್ಕೆ ಕಾಲಿಟ್ಟಿರುವ ಈ ರಿಯಾಲಿಟಿ ಶೋ, ಸ್ಪರ್ಧಿಗಳ ನಡುವೆ ಹೊಸ ಹೊಸ ತಿರುವುಗಳನ್ನು...

Read moreDetails

‘ಬೆಂಗಳೂರು ಟ್ರಾಫಿಕ್ ‘ಕಳ್ಳತನ’ ಮಾಡಿದ್ದಾರೆ’: ವಿಡಿಯೋ ಹರಿಬಿಟ್ಟ ನಟ ಆಶಿಷ್ ವಿದ್ಯಾರ್ಥಿ

Untitled design 2025 10 27t164204.547

ಬೆಂಗಳೂರು, ಸಿಲಿಕಾನ್ ಸಿಟಿ ಎಂದೇ ಖ್ಯಾತಿಪಡೆದ ನಗರ, ಸದಾ ಸಂಚಾರ ದಟ್ಟಣೆಯಿಂದ ಕೂಡಿದ್ದು. ವಾರದ ದಿನಗಳಲ್ಲಿ ಆಫೀಸ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ವ್ಯಾಪಾರ ಸಂಸ್ಥೆಗಳಿಂದಾಗಿ ರಸ್ತೆಗಳು ಜನಜಂಗುಳಿಯಿಂದ...

Read moreDetails

ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್ ಅಮಾನತು

Untitled design 2025 10 27t161852.779

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಚ್.ಬಿ. ಸುನೀಲ್ ಅವರ ಮೇಲೆ ಗಂಭೀರ ಅತ್ಯಾಚಾರ ಮತ್ತು ಮೋಸದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು...

Read moreDetails

ರಾತ್ರಿಯಾದರೇ ಹಾವಾಗುತ್ತಾಳೆ ನನ್ನ ಹೆಂಡತಿ: ಪತ್ನಿ ವಿರುದ್ಧ ದೂರು ಕೊಟ್ಟ ಪತಿ.!

Untitled design 2025 10 27t155224.699

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ಒಂದು ವಿಚಿತ್ರ ಪ್ರಕರಣವು ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ವೈರಲ್‌ ಆಗಿದೆ. ಒಬ್ಬ ಪತಿ ತನ್ನ ಹೆಂಡತಿಯ ವಿರುದ್ಧ ಹಾವು-ನಾಗರ ಕಥೆ...

Read moreDetails

ದಿಢೀರ್‌‌ ದೆಹಲಿಗೆ ಪ್ರಯಾಣ ಬೆಳೆಸಿದ ಡಿಸಿಎಂ ಡಿ.ಕೆ ಶಿವಕುಮಾರ್

Untitled design 2025 10 26t142519.402

ಬೆಂಗಳೂರು: ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ರೋಚಕತೆಯನ್ನು ಹೆಚ್ಚಿಸುತ್ತಿವೆ. ರಾಜ್ಯ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಮತ್ತು ಸಚಿವ...

Read moreDetails

ನವೆಂಬರ್ 21ಕ್ಕೆ “Congratulations ಬ್ರದರ್” ಚಿತ್ರ ಬಿಡುಗಡೆ

Untitled design 2025 10 26t141017.898

ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ಹೆಸರಾಂತ ನಿರ್ದೇಶಕ...

Read moreDetails

2 ಮಕ್ಕಳ ತಾಯಿ..3 ಮಕ್ಕಳ ತಂದೆಯ ಲವ್ ಕೊಲೆಯಲ್ಲಿ ಅಂತ್ಯ: ಆರೋಪಿ ಅಂಕಲ್ ಅರೆಸ್ಟ್

Untitled design 2025 10 26t134035.905

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣವು ಇಡೀ ಊರನ್ನೇ ಬೆಚ್ಚಿಬೀಳಿಸಿದೆ. ಎರಡು ಮಕ್ಕಳ ತಾಯಿಯೊಬ್ಬಳ ಕೊಲೆಯ ಹಿಂದಿನ ಸತ್ಯ ಬಯಲಿಗೆ ಬಂದಿದ್ದು, ಆರೋಪಿಯಾಗಿ...

Read moreDetails

ಮೆಗಾಸ್ಟಾರ್ ಚಿರಂಜೀವಿ ವಿಡಿಯೋ, ಆಡಿಯೋ ಬಳಸೋ ಮುನ್ನ ಹುಷಾರ್..!

Untitled design 2025 10 26t130423.852

ಟಾಲಿವುಡ್‌ ಮೆಗಾಸ್ಟಾರ್‌‌‌ ಚಿರಂಜೀವಿ ಅವರ ಅನುಮತಿ ಇಲ್ಲದೆ ಎಐ ವಿಡಿಯೋ, ಆಡಿಯೋ ಬಳಸದಂತೆ ಕೋರ್ಟ್ ಸೂಚನೆ ನೀಡಿದೆ. ಚಿರಂಜೀವಿ ಅವರ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳನ್ನು ಗೌರವಿಸದೆ,...

Read moreDetails

ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪಡೆದ ಐವರು ಮಕ್ಕಳಿಗೆ ಎಚ್‌ಐವಿ ಸೋಂಕು

Untitled design 2025 10 26t122903.987

ಜಾರ್ಖಂಡ್‌: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದ ವೈದ್ಯಕೀಯ ಲೋಪದಿಂದ ಐವರು ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ....

Read moreDetails

ಪ್ರೀತ್ಸೆ.. ಪ್ರೀತ್ಸೆ ಅಂತ ಫ್ಯಾಷನ್ ಡಿಸೈನರ್‌ಗೆ ಕಿರುಕುಳ: ಪರಿಚಯಸ್ಥನ ವಿರುದ್ಧವೇ ಮಹಿಳೆ ದೂರು

Untitled design 2025 10 26t121152.857

ಬೆಂಗಳೂರು: ಲವ್‌ ಮಾಡುವಂತೆ ಮಹಿಳೆಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಫ್ಯಾಷನ್ ಡಿಸೈನರ್ ಆಗಿದ್ದು, ಲವ್‌...

Read moreDetails

ಪೊಲೀಸ್ ಅಧಿಕಾರಿಯಿಂದಲೇ ವೈದ್ಯೆ ಅ*ತ್ಯಾಚಾರ ಕೇಸ್‌‌: ಆರೋಪಿ ಬಂಧನ

Untitled design 2025 10 26t115255.915

ಮಹಾರಾಷ್ಟ್ರ: ಮಹಾರಾಷ್ಟ್ರದ ಸತಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಆಘಾತಕಾರಿಯಾಗಿದೆ. ಈ ದುರಂತದ ಹಿಂದಿನ ಕಾರಣವಾಗಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದನೆ...

Read moreDetails

‘ಥಮ’ ಸಿನಿಮಾಗಾಗಿ ಕಾಂತಾರ-1 ಶೋ ಕಡಿತ: PVRಗೆ ಹೊಂಬಾಳೆ ಶಾಕ್

Untitled design 2025 10 26t112258.103

ಕನ್ನಡ ಚಿತ್ರರಂಗದ ಹೆಮ್ಮೆಯ ಸಂಸ್ಥೆ ಹೊಂಬಾಳೆ ಫಿಲಂಸ್, ಮುಂಬೈನ ಚಿತ್ರಮಂದಿರ PVR ಮತ್ತು ಐನಾಕ್ಸ್‌ಗೆ ತನ್ನ ದಿಟ್ಟ ನಿರ್ಧಾರದಿಂದ ಕನ್ನಡಿಗರ ಗೆಲುವಿನ ಗರಿಮೆಯನ್ನು ತೋರಿಸಿದೆ. ಮುಂಬೈ ಮೂಲದ...

Read moreDetails

ಬೆಂಗಳೂರಿನಲ್ಲಿ ನಟ ಜೂನಿಯರ್ ಎನ್‌ಟಿಆರ್‌: ಕಾಂತಾರ ಚಾಪ್ಟರ್-1 ಸಕ್ಸಸ್ ಹಿನ್ನೆಲೆ ರಿಷಬ್ ಮನೆಗೆ ಭೇಟಿ

Untitled design 2025 10 26t104831.868

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆಲುಗು ಚಿತ್ರರಂಗದ ದಿಗ್ಗಜ ನಟ ಜೂನಿಯರ್ ಎನ್‌ಟಿಆರ್ ತಮ್ಮ ಪತ್ನಿ ಪ್ರಣತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ...

Read moreDetails

ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟು? ಇಲ್ಲಿ ಚೆಕ್‌ ಮಾಡಿ

Untitled design 2025 10 26t095056.946

ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳು ದೈನಂದಿನ ಜೀವನದ ಅತ್ಯಗತ್ಯ ಸಂಪನ್ಮೂಲಗಳಾಗಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್‌ಗೆ ಬೇಡಿಕೆ ಕಡಿಮೆಯಾಗಿಲ್ಲ, ಬದಲಿಗೆ ದಿನದಿಂದ...

Read moreDetails

ವಿಕೇಂಡ್‌ನಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಇಂದಿನ ದರ ವಿವರ

Untitled design 2025 10 26t093956.988

ಚಿನ್ನವು ಶತಮಾನಗಳಿಂದಲೂ ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಸಂಕೇತವಾಗಿದೆ. ಇಂದಿಗೂ ಚಿನ್ನದ ಬೆಲೆಯ ಸ್ಥಿರತೆಯು ಹೂಡಿಕೆದಾರರಿಗೆ ಮತ್ತು ಸಾಮಾನ್ಯ ಜನರಿಗೆ ಭರವಸೆಯ ಕಿರಣವಾಗಿದೆ. ಆರ್ಥಿಕ ಅನಿಶ್ಚಿತತೆಗಳ ನಡುವೆಯೂ...

Read moreDetails

ಕುಮಾರಸ್ವಾಮಿ ಖಾಲಿ ಟ್ರಂಕ್: ಡಿ.ಕೆ ಶಿವಕುಮಾರ್ ವಾಗ್ದಾಳಿ

Untitled design 2025 10 26t092916.086

ಬೆಂಗಳೂರು, ಅ. 26: "ಬೆಂಗಳೂರಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಡಿಸಿಎಂ...

Read moreDetails

ಪಾಕ್ ಅಣ್ವಸ್ತ್ರಗಳ ಕೀಲಿ ಅಮೆರಿಕಕ್ಕೆ ನೀಡಿದ್ದ ಮುಷರಫ್: ಸಿಐಎ ಮಾಜಿ ಅಧಿಕಾರಿ ಜಾನ್ ಕಿರಿಯಾಕು

Untitled design 2025 10 26t091410.880

ವಾಷಿಂಗ್ಟನ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಅಮೆರಿಕ ಜೊತೆಗಿನ ಸಂಬಂಧವು ಗಟ್ಟಿಯಾಗಿತ್ತು. ಈ ಸಂಬಂಧದ ಹಿಂದಿನ ಆಘಾತಕಾರಿ ರಹಸ್ಯವನ್ನು ಸಿಐಎಯ...

Read moreDetails

ಮಹಿಳೆ ವೇಷ ಧರಿಸಿ ಒಸಮಾ ಬಿನ್ ಲಾಡೆನ್ ಎಸ್ಕೇಪ್: ಅಮೆರಿಕ ಅಧಿಕಾರಿಯಿಂದ ಸ್ಫೋಟಕ ಮಾಹಿತಿ ಬಯಲು

Untitled design 2025 10 26t082522.985

ನವದೆಹಲಿ: 9/11ರ ಭೀಕರ ದಾಳಿಯ ಮಾಸ್ಟರ್‌ಮೈಂಡ್, ಅಲ್‌ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ 2001ರಲ್ಲಿ ಅಫ್ಘಾನಿಸ್ತಾನದ ಟೋರಾಬೋರಾ ಗುಡ್ಡದಲ್ಲಿ ಅಡಗಿರುವ ಮಾಹಿತಿ ಇದ್ದರೂ ಅಮೆರಿಕದ...

Read moreDetails

ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Untitled design 2025 10 26t080016.648

ಬೆಂಗಳೂರು, ಅಕ್ಟೋಬರ್ 26, 2025: ಕರ್ನಾಟಕದಲ್ಲಿ ಇಂದು ವಾತಾವರಣದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ರಾಜ್ಯದ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡು,...

Read moreDetails

ರಕ್ತದೊತ್ತಡ ನಿಯಂತ್ರಿಸಲು ಈ ಸಿಂಪಲ್‌‌ ಟಿಪ್ಸ್‌‌ ಫಾಲೋ ಮಾಡಿ!

Untitled design 2025 10 26t074811.065

ಇಂದಿನ ಜೀವನಶೈಲಿಯಲ್ಲಿ ಕೆಟ್ಟ ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ಅಧಿಕ ರಕ್ತದೊತ್ತಡ (ಹೈ ಬಿಪಿ) ಸಾಮಾನ್ಯ ಸಮಸ್ಯೆಯಾಗಿದೆ. ಇದು ಹೃದಯಾಘಾತ, ಮೂತ್ರಪಿಂಡ ಕಾಯಿಲೆಗಳು ಮತ್ತು ಇತರ ಆರೋಗ್ಯ...

Read moreDetails

ಸಂಖ್ಯಾಶಾಸ್ತ್ರದ ದಿನಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ಭವಿಷ್ಯ ತಿಳಿಯಿರಿ!

Untitled design 2025 10 24t063901.590

ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಸಂಖ್ಯಾಶಾಸ್ತ್ರವು ಒಂದು ವಿಶಿಷ್ಟ ಜನ್ಮ ಸಂಖ್ಯೆಯನ್ನು ನಿರ್ಧರಿಸುತ್ತದೆ. ಈ ಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 26, 2025ರ ಭಾನುವಾರದ ದಿನ ಭವಿಷ್ಯವನ್ನು ಇಲ್ಲಿ...

Read moreDetails

‘Appu’ ಆ್ಯಪ್ ಲಾಂಚ್‌ ಮಾಡಿದ ಡಿಸಿಎಂ ಡಿಕೆಶಿ: ಅಪ್ಪು ಹೆಸರಲ್ಲಿ ದೇಶದಲ್ಲೇ ಮೊದಲು

Dಷಗಗದ

ಬೆಂಗಳೂರು: ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ “ಅಪ್ಪು” ಮೊಬೈಲ್ ಆಪ್‌ನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,...

Read moreDetails

ರವಿವಾರದ ವಿಶೇಷ ರಾಶಿ ಭವಿಷ್ಯ: ಅನಾವಶ್ಯಕ ಚಟುವಟಿಕೆಗಳಿಗೆ ಸಮಯ ವ್ಯರ್ಥ ಮಾಡಬೇಡಿ!

Rashi bavishya

ಇಂದು ರವಿವಾರದ ದಿನವು ಕೆಲವರಿಗೆ ಹೊಸ ಅವಕಾಶಗಳ, ಕೆಲವರಿಗೆ ಎಚ್ಚರಿಕೆಯ ದಿನವಾಗಲಿದೆ. ಯಾವ ರಾಶಿಗೆ ಯಾವ ರೀತಿಯ ಫಲಗಳು ಎನ್ನುವುದನ್ನು ನೋಡೋಣ. ಮೇಷ  ಮನೆ ನಿರ್ವಹಣೆಯ ಯೋಜನೆಗಳಿಗೆ...

Read moreDetails

ಪ್ರಧಾನಿ ಮೋದಿ ಹತ್ಯೆಗೆ ನಡೀತಾ ಸ್ಕೆಚ್!?..ಪಾರು ಮಾಡಿದ ಪುಟಿನ್

Untitled design 2025 10 25t231746.210

ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ...

Read moreDetails

ಟೀಂ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ BCCI

Untitled design 2025 10 25t225526.092

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ (IND vs AUS) ಉಪ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಭಾರತೀಯ ಕ್ರಿಕೆಟ್...

Read moreDetails

BBK 12: ‘ನೀವು ಗೌರವ ಕೊಟ್ಟಾಗಲೇ ಮರಳಿ ಸಿಗೋದು’: ಅಶ್ವಿನಿಗೆ ಕಿಚ್ಚ ಫುಲ್‌ ಕ್ಲಾಸ್‌!

Untitled design 2025 10 25t224152.577

ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ವಿವಾದಗಳು ಸಾಮಾನ್ಯವಾಗಿವೆ. ಆದರೆ, ಈ ಬಾರಿ ಅಶ್ವಿನಿ ಗೌಡ ಅವರ ವರ್ತನೆಯು ಮನೆಯಲ್ಲಿನ ಎಲ್ಲರ ಗಮನ ಸೆಳೆಯುತ್ತಿದೆ. ಅವರು ಯಾವಾಗಲೂ ಜಗಳಕ್ಕೆ...

Read moreDetails

ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಕಿಂಗ್‌ ಕೊಹ್ಲಿ-ರೋಹಿತ್‌ ಶರ್ಮಾ ಭಾವನಾತ್ಮಕ ವಿದಾಯ!

Untitled design 2025 10 25t221758.158

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ರೋಹಿತ್‌ ಶರ್ಮಾ ಅವರ ಭರ್ಜರಿ ಶತಕ ಮತ್ತು ವಿರಾಟ್‌ ಕೊಹ್ಲಿ...

Read moreDetails

ಸ್ನೇಹಿತೆ ನಿಶ್ಚಿತಾರ್ಥಕ್ಕೆ ಬಂದ ಯುವತಿ ಹೋಂ ಸ್ಟೇಯಲ್ಲೇ ಅನುಮಾನಾಸ್ಪವಾಗಿ ಸಾವು

Untitled design 2025 10 25t215315.168

ಚಿಕ್ಕಮಗಳೂರು: ಸ್ನೇಹಿತೆಯ ಎಂಗೇಜ್‌ಮೆಂಟ್‌ಗೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ, ನಿಶ್ಚಿತಾರ್ಥದ ಮುನ್ನವೇ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ...

Read moreDetails

ಅಕ್ಟೋಬರ್ 27 ರಿಂದ ಸಿಹಿಕಹಿ ಚಂದ್ರು ಅವರ “ಬೊಂಬಾಟ್ ಭೋಜನ ಸೀಸನ್ 6” ಆರಂಭ

Untitled design 2025 10 25t214219.299

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದ ಅಡುಗೆ ಶೋ ಅಂದ್ರೆ ಅದು ಸ್ಟಾರ್ ಸುವರ್ಣ ವಾಹಿನಿಯ 'ಬೊಂಬಾಟ್ ಭೋಜನ'. 1500ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು...

Read moreDetails

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಮಹಿಳೆ ಸ್ಥಳದಲ್ಲೇ ಸಾವು

Untitled design 2025 10 25t211940.590

ಬೆಂಗಳೂರು: ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಬಿಎಂಟಿಸಿ ಬಸ್‌ಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾಳೆ. ಈ ಘಟನೆ ಬೆಂಗಳೂರು ನಗರದ ಹಂಪಿನಗರ ಬಸ್...

Read moreDetails
Page 1 of 41 1 2 41

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist