ADVERTISEMENT
admin

admin

ಮಚ್ಚು ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದ ರೌಡಿ ಅಂದರ್

123 (13)

ಇತ್ತೀಚಗೆ ಸಿಲಿಕಾನ್ ಸಿಟಿಯಲ್ಲಿ ಪುಂಡರೌಡಿಗಳ ಹಾವಳಿ ಹೆಚ್ಚಾಗಿದೆ. ಪಾನ ಮತ್ತರಾಗಿ ಜನರನ್ನು ಹೊಡೆಯುವುದು, ಹೆದುರಿಸುವುದುರ ಮೂಲಕ ಭೀತಿ ಹೆಚ್ಚಿಸುತ್ತಿದ್ದಾರೆ. ಅದೇ ರೀತಿ ಕೆ.ಆರ್ ಪುರಂ ಮಾರ್ಕೆಟ್‌ನಲ್ಲಿ  ಪುಡಿರೌಡಿಯೊಬ್ಬ...

Read moreDetails

ನಕಲಿ ಅಭ್ಯರ್ಥಿ ಪತ್ತೆ: ಸಿಇಟಿ ಪರೀಕ್ಷೆಯಲ್ಲಿ ಫಾತೀಮಾ ಪರಾರಿ

123 (12)

ಬೆಂಗಳೂರು: ಸಿಇಟಿ ಪರೀಕ್ಷೆಯ ಎರಡನೇ ದಿನ, ಬೆಂಗಳೂರಿನ ಮಲ್ಲೇಶ್ವರದ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೊನೇ ಕ್ಷಣದಲ್ಲಿ ಪರೀಕ್ಷಾ...

Read moreDetails

ಟ್ರಾವಿಸ್‌ ಹೆಡ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಆರ್‌ಸಿಬಿ: SRH ಬ್ಯಾಟರ್‌ ಮಾಡಿದ ತಪ್ಪೇನು?

123 (11)

ಐಪಿಎಲ್‌ ಕಾವು ರಂಗೇರುತ್ತಿದ್ದು, ಅಭಿಮಾನಿಗಳು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾರೆ. ಬೌಲರ್‌ಗಳು ಕಠಿಣ ಸವಾಲೊಡ್ಡುವಲ್ಲಿ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಈ ಮಧ್ಯೆ...

Read moreDetails

ಎಲಾನ್ ಮಸ್ಕ್ ಮತ್ತು ಮೋದಿ ಫೋನ್ ಕರೆ: ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ

123 (10)

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟವರ್ತಿ, ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರೊಂದಿಗೆ ನರೇಂದ್ರ ಮೋದಿ ಇಂದು ಶುಕ್ರವಾರ ದೂರವಾಣಿಯಲ್ಲಿ ಮಾತನಾಡಿದ್ದಾರೆ. ತಂತ್ರಜ್ಞಾನ ಮತ್ತು...

Read moreDetails

ಹೆಂಡತಿಯನ್ನು ಮನೆಗೆ ಕರೆದಿದ್ದಕ್ಕೆ ಚಾಕುವಿನಿಂದ ಹಲ್ಲೆ

123 (9)

ಕಲಬುರಗಿ: ಕಲಬುರಗಿ ನಗರದ ಗಾಜಿಪುರ ಬಡಾವಣೆಯ ನಿವಾಸಿ ಆನಂದ್ ಎಂಬಾತ ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎಂಬ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ...

Read moreDetails

ನಾ ಡ್ರೈವರ, ನೀ ಲವ್ವರ ಅಂತಿದ್ದವನೀಗ ಒಂಟಿ ಜೀವಿ

123 (8)

ರಾಯಚೂರು: ಇತ್ತೀಚಗೆ ಲವ್ ಮಾಡಿ ಓಡಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ತಾವು ಪ್ರೀತಿಸಿದ ಯುವಕ ಅಥವಾ ಯುವತಿಯನ್ನು ಮದುವೆಯಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೇ...

Read moreDetails

ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಸೇತುವೆಗೆ ಢಿಕ್ಕಿ: ನಾಲ್ವರು ದುರ್ಮರಣ

123 (7)

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಹಲವರು...

Read moreDetails

ಮಹಿಳೆಗೆ ಗುಪ್ತಾಂಗ ತೋರಿಸಿ, ಮಹಿಳೆ-ಪತಿಗೆ ಹಲ್ಲೆ ಮಾಡಿದ್ದ ಆರೋಪಿ ಬಂಧನ

123 (6)

ಮಹಿಳೆಯರಿಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ಯುವಕನನ್ನ ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಏ.13 ರಂದು ಸ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ...

Read moreDetails

ಫಸ್ಟ್‌ನೈಟ್ ಲೈವ್ ಸೀನ್ ಭಾರೀ ವೈರಲ್: ನೆಟ್ಟಿಗರು ಫುಲ್ ಫಿದಾ

123 (5)

ಒಂದು ನವದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ಆಭರಣಗಳನ್ನು ತೆಗೆಯುವ ದೃಶ್ಯವಿದ್ದು, ಕೆಲವರು ಇದನ್ನು ಖಂಡಿಸಿದ್ದಾರೆ....

Read moreDetails

ಕೆಟ್ಟ ಗ್ಯಾಸ್ ಸ್ಟವ್‌ವನ್ನೇ ಶವರ್ ಆಗಿ ಪರಿವರ್ತಿಸಿದ ಜಾಣ: ವಿಡಿಯೋ ವೈರಲ್

123 (4)

ಪ್ರತಿಭೆಗಳು ಎಲ್ಲಿ ಹೇಗೆ ಕಾಣಸಿಗುತ್ತವೆ ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಲ್ಲೊಬ್ಬ ಆಸಾಮಿ ಹೊಸ ಪ್ರಯೋಗ ಮಾಡಿ ಸಖತ್ ವೈರಲ್ ಆಗಿದ್ದಾನೆ. ಹೌದು, ಮನೆಯಲ್ಲಿ ಕೆಟ್ಟು ಹೋದ ವಸ್ತುಗಳಿದ್ದರೆ...

Read moreDetails

CET ಪ್ರಕರಣ: ಅಭ್ಯರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗೆ ಕ್ರಮ: ಸಚಿವ ಮಧು ಬಂಗಾರಪ್ಪ

123 (3)

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನೆನ್ನೆ ಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಯ ಜನಿವಾರವನ್ನು ತೆಗೆಸಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು,...

Read moreDetails

ಪಂಜಾಬ್‌ ಮಣಿಸಿ ಗೆಲುವಿನ ನಗೆ ಬೀರುತ್ತಾ ಆರ್‌ಸಿಬಿ

123 (2)

ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಇಂದು ಪ್ರತಿಷ್ಟೆಯ ಪಂದ್ಯವಾಗಿದೆ. ಈಗಾಗಲೇ ಸತತ ಎರಡು ಪಂದ್ಯವನ್ನು ತವರು ನೆಲದಲ್ಲೇ ಸೋತಿರುವ ಆರ್‌ಸಿಬಿ, ಇಂದು...

Read moreDetails

ಯುವತಿ ಬೆಡ್‌ರೂಮ್‌ ಶೇರಿಂಗ್‌ ಆಫರ್: ಏನಿದು?

123 (1)

ಮುಂಬೈನಲ್ಲಿ ಯುವತಿಯೊಬ್ಬರು ತಮ್ಮ 2BHK ಮನೆಯ ಒಂದು ಬೆಡ್ರೂಮ್ಗೆ ₹52,000 ಬಾಡಿಗೆ ಕೇಳಿದ್ದಾರೆ. ಈ ಬೆಲೆ ದುಬಾರಿ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಫ್ಲಾಟ್ ಜಿಮ್, ಜಾಗಿಂಗ್...

Read moreDetails

ಜಾತಿ ಗಣತಿ ವಿರುದ್ಧ ಸಚಿವ ಸಂಪುಟದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಶಾಸಕರ ವಿರೋಧ

Shn 2025 04 17t201545.388

ಬೆಂಗಳೂರು: ಜಾತಿ ಗಣತಿ (Caste Census) ಬಗ್ಗೆ ನೀಡಲಾಗಿರುವ ವರದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗರು ಶಾಸಕರು ಬಲವಾಗಿ...

Read moreDetails

ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂದಾನ ಪಡೆದ ಸಂಭಾವನೆ ಎಷ್ಟು?

Shn 2025 04 17t191301.498

ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಹಾಗೂ ಉಪನಾಯಕಿ ಸ್ಮೃತಿ ಮಂದಾನ ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ ಆಡಿ ಮುಗಿಸಿದ ಬಳಿಕ ರಜೆಯಲ್ಲಿರುವ ಮಂಧಾನ...

Read moreDetails

ಜಾತಿ ಗಣತಿ: ಸಂಪುಟದಲ್ಲಿ ಯಾವುದೇ ತೀರ್ಮಾನವಿಲ್ಲ! ಸಚಿವರ ವಾಗ್ಯುದ್ಧ!

123

ಬೆಂಗಳೂರು: ಜಾತಿ ಗಣತಿ ವರದಿ ಕುರಿತಾಗಿ ರಾಜ್ಯ ಸಚಿವ ಸಂಪುಟ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನಕ್ಕೆ ಬರಲು ನಿರ್ಣಯ ಕೈಗೊಳ್ಳಲಾಗಿದೆ....

Read moreDetails

ಗಂಡನನ್ನು ಕೊಂದು ಹಾವು ಕಚ್ಚಿದೆ ಎಂದು ನಂಬಿಸಿದ್ದ ಕಿರಾತಕಿ ಅರೆಸ್ಟ್

Shn 2025 04 17t185601.838

ದಿನೇ ದಿನೇ ಬೆಚ್ಚಿಬೀಳುವಂತಹ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಹೊರತೇನೂ ಇಲ್ಲದಂತೆ ಉತ್ತರ ಪ್ರದೇಶದ ಮೀರತ್​ನಲ್ಲಿ ಮತ್ತೊಂದು ಊಹೆಗೂ ನಿಲುಕದ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಸತ್ತು...

Read moreDetails

ಅಮೆರಿಕದ ಬೋಯಿಂಗ್ ವಿಮಾನ ಖರೀದಿಸಲು ಚೀನಾ ನಕಾರ: ಭಾರತಕ್ಕೆ ಅನುಕೂಲವಾಯ್ತಾ?

Shn 2025 04 17t180721.436

ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧವು ಜಾಗತಿಕ ವಾಣಿಜ್ಯ ವಲಯದಲ್ಲಿ ಗಮನಾರ್ಹ ಪರಿಣಾಮ ಬೀರುತ್ತಿದೆ. ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ ಶೇ....

Read moreDetails

ಮಂಗಳೂರಿನ ಕಾಲಾಪಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅ*ತ್ಯಾಚಾರ ಶಂಕೆ

Shn 2025 04 17t173230.729

ಕರ್ನಾಟಕದ ಕಡಲ ತೀರದ ನಗರ ಮಂಗಳೂರಿನ ಕಾಲಾಪು ಸಮೀಪದ ನಿರ್ಜನ ಪ್ರದೇಶದಲ್ಲಿ ಹೊರರಾಜ್ಯದ ಯುವತಿಯೊಬ್ಬಳು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿರುವ ಘಟನೆ ರಾಜ್ಯದಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಯುವತಿಯ ದೇಹದಾದ್ಯಂತ...

Read moreDetails

ಮಂಥರ್ ಗೌಡ ಸ್ಪಷ್ಟನೆ: ತಂದೆ ರಾಜೀನಾಮೆ ಕೊಡಲ್ಲ

Shn 2025 04 17t170338.093

ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿಯ ಜಾರಿಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯಗಳು ಹೊರಹೊಮ್ಮಿವೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಈ ವಿವಾದದಲ್ಲಿ...

Read moreDetails

ಮುಖ್ಯಮಂತ್ರಿಯಾಗಿ ಬಡವರ ಮತ್ತು ರೈತರ ಕಣ್ಣೀರು ಒರೆಸಿದ್ದೀರಾ?: ಬಿ.ವೈ. ವಿಜಯೇಂದ್ರ

Shn 2025 04 17t164904.199

ಬಾಗಲಕೋಟೆ: ಮಾನ್ಯ ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಬಡವರ, ದಲಿತರ ಮತ್ತು ರೈತರ ಕಣ್ಣೀರು ಒರೆಸಿದ್ದೀರಾ? ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ...

Read moreDetails

ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿ 6 ನರ್ಸ್‌ಗಳಿಗೆ ಬ್ರೈನ್ ಟ್ಯೂಮರ್: ತನಿಖೆ ವಿವಾದ

Shn 2025 04 17t161042.006

ಮ್ಯಾಸಚೂಸೆಟ್ಸ್‌ನ ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯ ಐದನೇ ಮಹಡಿಯ ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುವ ಆರು ನರ್ಸ್‌ಗಳಿಗೆ ಕ್ಯಾನ್ಸರ್ ಅಲ್ಲದ (ಹಾನಿಕರವಲ್ಲದ) ಬ್ರೈನ್ ಟ್ಯೂಮರ್ ಕಂಡುಬಂದಿದೆ. ಈ ಪ್ರಕರಣ ಇದೇ...

Read moreDetails

ಏನಿದು ರಿಯಾನ್ ಪರಾಗ್ ಬ್ಯಾಟ್ ವಿವಾದ?

Shn 2025 04 17t154733.305

IPL2025: ಐಪಿಎಲ್‌ನ 32ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ರಿಯಾನ್ ಪರಾಗ್ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗಮನ ಸೆಳೆಯಿತು. ಸಂಜು ಸ್ಯಾಮ್ಸನ್...

Read moreDetails

ಮಗಳ ಭಾವಿ ಗಂಡನ ಜೊತೆ ಓಡಿ ಹೋಗಿದ್ದ ಸ್ವಪ್ನಾ ಪೊಲೀಸರಿಗೆ ಶರಣು

Shn 2025 04 17t145136.545

ಉತ್ತರ ಪ್ರದೇಶದ ಅಲಿಘರ್‌ನಲ್ಲಿ ನಡೆದ ವಿಚಿತ್ರ ಘಟನೆಯೊಂದು ದೇಶಾದ್ಯಂತ ಸುದ್ದಿಯಾಗಿದೆ. ಮಗಳ ಭಾವಿ ಗಂಡನ ಜೊತೆ ಓಡಿಹೋಗಿದ್ದ ಮಹಿಳೆ ಸ್ವಪ್ನಾ, ಏಪ್ರಿಲ್ ನೆನ್ನೆ ದಿನ ಪೊಲೀಸ್ ಠಾಣೆಗೆ...

Read moreDetails

ಡಿಸೇಲ್, ಸಿಲಿಂಡರ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Shn 2025 04 17t151441.463

ಕರ್ನಾಟಕದಲ್ಲಿ ರಾಜಕೀಯ ತಿಕ್ಕಾಟ ತಾರಕಕ್ಕೇರಿದೆ. ಕೇಂದ್ರ ಸರ್ಕಾರದ ಸಿಲಿಂಡರ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏಪ್ರಿಲ್ 17, 2025ರಂದು...

Read moreDetails

ತಂದೆ ತಾಯಿ ವಿರುದ್ಧವಾಗಿ ವಿವಾಹವಾದರೆ ಪೊಲೀಸ್ ರಕ್ಷಣೆ ಇಲ್ಲ: ಅಲಹಾಬಾದ್ ಹೈಕೋರ್ಟ್‌

Shn 2025 04 17t131249.375

ಲಕ್ನೋ: ಇತ್ತೀಚಗೆ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾಗಶಃ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಕುಟುಂಬದಿಂದ ತೊಂದರೆಯಾಗುವುದು ಸಾಮಾನ್ಯವಾಗಿದೆ. ಕೆಲವು ಕುಟುಂಬಸ್ತರು ಮರ್ಯಾದ ಹತ್ಯೆಯಂತಹ ಘಟನೆಗಳಿಗೆ ಕುಮ್ಮಕ್ಕು...

Read moreDetails

ಮಧುಮೇಹ, ಕರುಳಿನ ಆರೋಗ್ಯಕ್ಕೆ ಅತ್ತಿ ಕಾಯಿ ಚಟ್ನಿ

Shn 2025 04 17t125942.826

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅತ್ತಿ ಮರಗಳು (Cluster Fig Tree) ತಮ್ಮ ಔಷಧೀಯ ಗುಣಗಳಿಗೆ ಮತ್ತು ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿವೆ. ಈ ಮರಗಳ ಗೊಂಚಲು ಗೊಂಚಲಾಗಿ ಬಿಡುವ...

Read moreDetails

ಪಂಜಾಬ್‌ನ ಮೂವರು ಸ್ಟಾರ್ ಆಟಗಾರರ ಮೇಲೆ ಆರ್‌ಸಿಬಿ ಗುರಿ

Shn 2025 04 17t122327.615

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಚಿನ್ನಸ್ವಾಮಿ ಕೋಟೆಯಲ್ಲಿ ಮೊದಲ ಗೆಲುವಿನ ಕನಸಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯ ಗಳಿಸಿ ಚೇತರಿಸಿಕೊಂಡ ಆರ್ಸಿಬಿ, ಈಗ ಐಪಿಎಲ್ 2025ರಲ್ಲಿ...

Read moreDetails

ಡೋಲೋ-650 ಅತಿಯಾದ ಬಳಕೆ: ಯಕೃತ್ತಿಗೆ ಅಪಾಯದ ಗಂಟೆ

Shn 2025 04 17t114348.894

ಬೆಂಗಳೂರು (ಏಪ್ರಿಲ್ 17, 2025): ತಲೆನೋವು, ಜ್ವರ, ಅಥವಾ ಮೈಕೈ ನೋವು ಎಂದಾಕ್ಷಣ "ಡೋಲೋ-650 ತಗೋ" ಎಂಬ ಮಾತು ಭಾರತದ ಮನೆಮಾತಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಈ...

Read moreDetails

‘ಕಾಫಿರ್’ ಚಿತ್ರೀಕರಣದ ಭಯಾನಕ ಅನುಭವ: ದಿಯಾ ಮಿರ್ಜಾ ಬಿಚ್ಚಿಟ್ಟ ಸತ್ಯ

Shn 2025 04 17t111050.627

ನಟಿ ದಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಅತ್ಯಂತ ಕಷ್ಟಕರ ಕ್ಷಣಗಳ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 2019ರಲ್ಲಿ ಜೀ5 ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಕಾಫಿರ್ ವೆಬ್ ಸೀರಿಸ್‌ನ...

Read moreDetails

ಸರ್ಕಾರ ಕೆಡವಲು ಮೋದಿ ಪ್ಲಾನ್: ಮಲ್ಲಿಕಾರ್ಜುನ ಖರ್ಗೆ

Shn 2025 04 17t104516.914

ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಎದ್ದಿದೆ. ಮೋದಿ ಮತ್ತು ಅಮಿತ್ ಶಾ ಸೇರಿ ಕಾಂಗ್ರೆಸ್ ನಾಯಕರನ್ನು ಸೆಳೆದು ಸರ್ಕಾರವನ್ನು ಬೀಳಿಸುವ ತಂತ್ರವನ್ನು ಹೆಣೆಯುತ್ತಿದ್ದಾರೆ ಎಂದು ಸ್ವತಃ ಎಐಸಿಸಿ...

Read moreDetails

ಗೋದಾಮಿನಿಂದ 400 ಕೆಜಿ ಕೂದಲು ಕದ್ದಿದ್ದ ಭೂಪ ಅರೆಸ್ಟ್

Shn (100)

ವರದಿ- ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ಬೆಂಗಳೂರಿನಲ್ಲಿ ಅಸಾಧಾರಣ ರೀತಿಯ ಕಳ್ಳತನವೊಂದು ಬೆಳಕಿಗೆ ಬಂದಿದೆ. ಲಕ್ಷ್ಮೀಪುರ ಕ್ರಾಸ್‌ನಲ್ಲಿರುವ ಗೋದಾಮೊಂದರಿಂದ 25 ಲಕ್ಷ ರೂಪಾಯಿ ಮೌಲ್ಯದ ಸುಮಾರು 400...

Read moreDetails

ಬೆಂಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

Shn (99)

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸಂಜೆ ಮತ್ತು ರಾತ್ರಿಯ ವೇಳೆ ಗಾಳಿಯ ಸಮೇತ ಮಳೆಯಾಗುತ್ತಿದೆ. ಏಪ್ರಿಲ್ 16, 2025ರ ಬುಧವಾರ ಸಂಜೆಯಿಂದ ಭಾರೀ ಮಳೆಯಾಗಿದ್ದು, ನಗರದ...

Read moreDetails

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಗನಸಖಿಯ ಮೇಲೆ ಲೈಂಗಿಕ ಅ*ತ್ಯಾಚಾರ

Shn (98)

ಲಕ್ನೋದ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್‌ನಲ್ಲಿದ್ದ 43 ವರ್ಷದ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಸಂತ್ರಸ್ತೆಯೇ...

Read moreDetails

ಗಂಡನನ್ನು ಕೊಂದು ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿದ ಯುವತಿ

Shn (97)

ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ರಾಹುಲ್ ಎಂಬ ಯುವಕನ ಕೊಲೆಯ ಆಘಾತಕಾರಿ ಘಟನೆ ನಡೆದಿದೆ. ಕೇವಲ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ರಾಹುಲ್‌ನನ್ನು ಆತನ ಪತ್ನಿಯೇ ಕ್ರೂರವಾಗಿ ಕೊಲೆಗೈದಿದ್ದಾಳೆ. ಆಕೆ...

Read moreDetails

ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿ: ಸಚಿವ ಎನ್.ಚಲುವರಾಯಸ್ವಾಮಿ

Shn (93)

ಸರ್ಕಾರದ ಆಶಯವನ್ನು ಅರಿತು ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಅಧಿಕಾರಿ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಕರೆ ನೀಡಿದ್ದಾರೆ. ಕೃಷಿ ಇಲಾಖೆ ವತಿಯಿಂದ ಬೆಂಗಳೂರು ಮಹಾತ್ಮ...

Read moreDetails

ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು: ಉರ್ದು ಭಾರತದ ಭಾಷೆ, ಧರ್ಮಕ್ಕೆ ಸೀಮಿತವಲ್ಲ!

Shn (96)

ಉರ್ದು ಭಾಷೆಯು ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಯಾವುದೇ ಧರ್ಮದೊಂದಿಗೆ ಸಂಬಂಧಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮಹಾರಾಷ್ಟ್ರದ ಅಕೋಲಾ...

Read moreDetails

ಚೆನ್ನೈ ಸೂಪರ್ ಕಿಂಗ್ಸ್‌ಗೆ ಡಬಲ್ ಶಾಕ್: ಗಾಯಕ್ವಾಡ್ ಬೆನ್ನಲ್ಲೇ ಧೋನಿಗೆ ಗಾಯ

Shn (91)

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಕಾಡುತ್ತಿದೆ. ತಂಡದ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನಾಸ್ಪದವಾಗಿದೆ. ಇದೇ...

Read moreDetails

ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್: ಭಾರತದಲ್ಲಿ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು

Shn (90)

ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಸೈನ್ಸ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ಈ ತಂತ್ರಜ್ಞಾನಗಳು ಜಟಿಲ ಸಮಸ್ಯೆಗಳನ್ನು ಸರಾಗವಾಗಿ ಪರಿಹರಿಸುವ ಸಾಮರ್ಥ್ಯ ಹೊಂದಿದ್ದು, ಭವಿಷ್ಯದ...

Read moreDetails

ಅಮೆರಿಕಾ-ಚೀನಾ ಸುಂಕ ಸಮರ: ಡೊನಾಲ್ಡ್​ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ

Shn (86)

ಅಮೆರಿಕಾ ಮತ್ತು ಚೀನಾ ನಡುವಿನ ಸುಂಕ ಸಮರವು ಇಂದು ಮತ್ತೊಂದು ಸ್ಫೋಟಕ ತಿರುವು ಪಡೆದಿದೆ. ಚೀನಾದಿಂದ ಅಮೆರಿಕಾಗೆ ರಫ್ತು ಆಗುವ ಯಾವುದೇ ವಸ್ತು ಅಥವಾ ಸರಕು ಸಾಗಾಣಿಕೆಯ...

Read moreDetails

ಜಾತಿ ಗಣತಿ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಲಿಂಗಾಯತ ಸಮಾಜ

Shn (85)

ಕರ್ನಾಟಕದಲ್ಲಿ ಜಾತಿ ಗಣತಿ (Caste Census) ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದ್ದು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ...

Read moreDetails

1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

Shn (84)

ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಪೋಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. 1ನೇ ತರಗತಿಗೆ ದಾಖಲಾತಿಯ ವಯೋಮಿತಿಯನ್ನು ಸಡಿಲಗೊಳಿಸಲಾಗಿದ್ದು, 5 ವರ್ಷ 5 ತಿಂಗಳಿರುವ ಮಕ್ಕಳಿಗೂ ಶಾಲಾ...

Read moreDetails

ಬೌಲಿಂಗ್‌ನಲ್ಲಿ ಚಹಲ್‌ನ ಚಮತ್ಕಾರ

Shn (83)

ಮುಲ್ಲನ್‌ಪುರ್‌ನ ಎಂವೈಎಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ 16 ರನ್‌ಗಳ ರೋಚಕ...

Read moreDetails

ತಾಯಿಯ ಆಸೆ ಈಡೇರಿಸಿದ ನಟ ಪ್ರಭುದೇವ: ಮೈಸೂರಿನ ಮಲೆ ಮಹದೇಶ್ವರ ದೇವಸ್ಥಾನ ಜೀರ್ಣೋದ್ಧಾರ

Shn (82)

ಬಹುಭಾಷಾ ನಟ ಮತ್ತು ಖ್ಯಾತ ಕೊರಿಯೊಗ್ರಾಫರ್ ಪ್ರಭುದೇವ ತಮ್ಮ ಹುಟ್ಟೂರಾದ ಮೈಸೂರು ಜಿಲ್ಲೆಯ ಕೆಂಬಾಳು ಗ್ರಾಮದಲ್ಲಿ ತಾಯಿಯ ಆಸೆಯಂತೆ ಮಲೆ ಮಹದೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. 25...

Read moreDetails

ಜನಾಕ್ರೋಶ ಯಾತ್ರೆ ದಿಕ್ಕು ಬದಲಿಸಲು ಕಾಂಗ್ರೆಸ್ ಪ್ರಯತ್ನ: ಬಿ. ವೈ ವಿಜಯೇಂದ್ರ

Shn (80)

ನಮ್ಮ ಜನಾಕ್ರೋಶ ಯಾತ್ರೆಯ ದಿಕ್ಕು ಬದಲಿಸಲು ಕಾಂಗ್ರೆಸ್ಸಿನವರು ನಾಳೆ ಕೇಂದ್ರ ಸರಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು...

Read moreDetails

ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ: ಸಚಿವ ಪರಮೇಶ್ವರ

Shn (79)

ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದಲ್ಲಿರುವ...

Read moreDetails

ಕೆ.ಹೆಚ್. ಮುನಿಯಪ್ಪರನ್ನು ಭೇಟಿಯಾದ ಸಚಿವ ಜಮೀರ್ ಅಹ್ಮದ್ 

Shn (77)

ಇಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೌಜನ್ಯ ಭೇಟಿ ನೀಡಿದರು. ಈ ಭೇಟಿಯು ರಾಜಕೀಯ ವಿಷಯಗಳ ಚರ್ಚೆಗೆ...

Read moreDetails

ಮೇ 1ರಿಂದ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ

Shn (76)

ಭಾರತ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಇಲೆಕ್ಟ್ರಾನಿಕ್ ಟೋಲ್ ಸಂಗ್ರಹ (GNSS-based ETC) ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿದೆ. ಈ ವ್ಯವಸ್ಥೆಯಡಿ, ಟೋಲ್ ಗೇಟ್‌ಗಳಲ್ಲಿ ಸಾಲುಗಟ್ಟಿ...

Read moreDetails

ದೇವದಾಸಿ ಪದ್ಧತಿಯಿಂದ ಯುವತಿಯ ರಕ್ಷಣೆ

Shn (75)

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್‌ನ ಯುವತಿಯೊಬ್ಬಳನ್ನು ತಾಯಿಯೇ ದೇವದಾಸಿ ಪದ್ಧತಿಗೆ ದೂಡಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಕುರುಗೋಡು ಪೊಲೀಸರು ಯುವತಿಯನ್ನು ರಕ್ಷಿಸಿ, ಆಕೆ...

Read moreDetails

ಬೇಸಿಗೆ ರಜೆಗೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ

Shn (74)

ನೈರುತ್ಯ ರೈಲ್ವೆ ಇಲಾಖೆ (South Western Railway) ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಈ ರೈಲುಗಳು ಎಸ್ಎಂವಿಟಿ ಬೆಂಗಳೂರಿನಿಂದ ಕೊಲ್ಲಂ...

Read moreDetails

ಡೆತ್‌ನೋಟ್ ಬರೆದು ನವ ವಿವಾಹಿತೆ ಆತ್ಮಹತ್ಯೆ

Shn (73)

ಗದಗ ಜಿಲ್ಲೆಯ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಮಹಿಳೆ ಪೂಜಾ ಅಮರೇಶ...

Read moreDetails

ಬೆಂಗಳೂರಿನಲ್ಲಿ ಮಹಿಳೆಗೆ ತಾಲಿಬಾನ್ ಶೈಲಿಯ ಶಿಕ್ಷೆ: ವಿಡಿಯೋ ವೈರಲ್

Shn (72)

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯನ್ನು ಗುಂಪೊಂದು ಮಸೀದಿಯೊಂದರ ಬಳಿ ಕಟ್ಟಿಹಾಕಿ, ದೊಣ್ಣೆ ಮತ್ತು ಪೈಪ್‌ಗಳಿಂದ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ವಾರ ನಡೆದ...

Read moreDetails

ಜಾತಿ ಜಾತಿ ಅಂತ ಮಂಗ್ಯಾಗಳ ರೀತಿ ಕಿತ್ತಾಡಬೇಡಿ:ಪ್ರತಾಪ್​ ಸಿಂಹ

Shn (71)

ಜಾತಿಗಣತಿ ವಿವಾದವನ್ನು ಮುಂದಿಟ್ಟುಕೊಂಡು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತಿಗಣತಿಯ ಹೆಸರಿನಲ್ಲಿ...

Read moreDetails

ಸಂಕಷ್ಟಗಳಿಂದ ಪಾರಾಗಲು ಶಕ್ತಿ ದೇವತೆ ಮೊರೆ ಹೋದ ಪವಿತ್ರಾ ಗೌಡ

Shn (70)

ರೇಣುಕಾಸ್ವಾಮಿ ಪ್ರಕರಣದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ನಟಿ ಪವಿತ್ರಾ ಗೌಡ ಅವರು ಈಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ಹೌದು ನಟ ದರ್ಶನ್ ಜೊತೆಗೆ ಪರಪ್ಪನ ಅಗ್ರಹಾರ...

Read moreDetails

ರಾಜ್ಯದಲ್ಲಿ POCSO ಪ್ರಕರಣಗಳ ಏರಿಕೆ: ಬೆಂಗಳೂರೇ ನಂ.1

Shn (69)

ರಾಜ್ಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು (POCSO) ಗಣನೀಯವಾಗಿ ಏರಿಕೆಯಾಗಿವೆ, ಇದು ಸಮಾಜದಲ್ಲಿ ಆತಂಕವನ್ನುಂಟುಮಾಡಿದೆ. ಕಳೆದ ಮೂರು ವರ್ಷಗಳಲ್ಲಿ 10,247 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ...

Read moreDetails

ವಲಸೆ ಕಾರ್ಮಿಕರ ಹಿನ್ನೆಲೆ ಪರಿಶೀಲನೆಗೆ ಮುಂದಾದ ಸಚಿವ ಸಂತೋಷ್‌ ಲಾಡ್

Shn (64)

ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಕೆಲಸ ಅರಸಿ ಬರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಉದ್ಯೋಗದಾತರು ಸಂಗ್ರಹಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೂಚಿಸಿದರು. ಇಂದು...

Read moreDetails

ಮಠಾಧೀಶರು ನೀಡಿದ ಆತ್ಮಸ್ಥೈರ್ಯ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Shn (68)

ಧರ್ಮಾಧಾರಿತ ರಾಜಕಾರಣದಲ್ಲಿ ಬೆಳೆದು ಬಂದಿದ್ದು, ನಾಡಿನ ಮಠಾಧೀಶರ ಚಿಂತನೆಗಳನ್ನು, ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು....

Read moreDetails

ಎಐ, ಕ್ವಾಂಟಂ, ಸೈಬರ್ ಸೆಕ್ಯುರಿಟಿ ಸಹಕಾರಕ್ಕೆ ಬವೇರಿಯಾ ಜತೆ ರಾಜ್ಯದ ಒಡಂಬಡಿಕೆ

Shn (66)

ಎಐ, ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ...

Read moreDetails

ಗೃಹಲಕ್ಷ್ಮಿ ಯೋಜನೆಯಿಂದ ಬೋರ್‌ವೆಲ್ ಕೊರೆಸಿದ ರೈತ ದಂಪತಿ

Shn (63)

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ, ಕೆಲವೊಮ್ಮೆ...

Read moreDetails

ಕಾನೂನು ಪಠ್ಯಕ್ರಮದಲ್ಲಿ ವೇದ, ಸ್ಮೃತಿ, ಮನುಸ್ಮೃತಿ ಅಧ್ಯಯನ ಅಗತ್ಯ: ನ್ಯಾ. ಪಂಕಜ್ ಮಿತ್ತಲ್

Shn (62)

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರು ಪ್ರಾಚೀನ ಭಾರತೀಯ ಕಾನೂನು ಮತ್ತು ತಾತ್ವಿಕ ಸಂಪ್ರದಾಯಗಳನ್ನು ಕಾನೂನು ಶಾಲೆಗಳ ಪಠ್ಯಕ್ರಮದಲ್ಲಿ ಔಪಚಾರಿಕವಾಗಿ ಸೇರಿಸಬೇಕೆಂದು ಕರೆ ನೀಡಿದ್ದಾರೆ. ಭಾರತೀಯ...

Read moreDetails

ಧೋನಿಯ ಒನ್-ಹ್ಯಾಂಡ್ ರಾಕೆಟ್ ಸಿಕ್ಸ್: ವಿಡಿಯೋ ವೈರಲ್

Shn (61)

IPL 2025: ಇಂಡಿಯನ್ ಪ್ರೀಮಿಯರ್ ಲೀಗ್‌ನ 30ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ  ಮಹೇಂದ್ರ ಸಿಂಗ್ ಧೋನಿ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ಅಬ್ಬರಿಸಿದ್ದಾರೆ....

Read moreDetails

ಇದು ಜಾತಿಗಣತಿಯೋ ದ್ವೇಷ ಗಣತಿಯೋ :ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ?

Shn (60)

ಜಾತಿಗಣತಿ ವರದಿಯದ್ದು ಎನ್ನಲಾದ ಅಂಕಿ ಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಇದು ಜಾತಿಗಣತಿಯೋ.. ದ್ವೇಷಗಣತಿಯೋ..? ಎಂದು ಪ್ರಶ್ನೆ ಮಾಡಿದ್ದಾರೆ....

Read moreDetails

ಖಾಸಗಿ ಶಾಲೆಗಳ ಶುಲ್ಕ ಏರಿಕೆ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್

Shn (57)

ರಾಜ್ಯದಲ್ಲಿ ಖಾಸಗಿ ಶಾಲೆಗಳು ರಹಸ್ಯವಾಗಿ ಶುಲ್ಕ ಏರಿಕೆ ಮಾಡುತ್ತಿರುವುದು ಪೋಷಕರಿಗೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಸ್ಪಷ್ಟ ಸೂಚನೆಗಳ ಹೊರತಾಗಿಯೂ, ಈ ಶಾಲೆಗಳು ಶುಲ್ಕ ವಿವರಗಳನ್ನು...

Read moreDetails

ಕೃಷಿ ಯಾಂತ್ರೀಕರಣ ಯೋಜನೆ: ರೈತರಿಗೆ ಶೇ.90ರಷ್ಟು ಸಬ್ಸಿಡಿ

Shn (58)

ಕರ್ನಾಟಕ ಸರ್ಕಾರವು 2001-02ರಲ್ಲಿ ಕೇಂದ್ರ ಪ್ರಾಯೋಜಿತ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)ಯ ಭಾಗವಾಗಿದೆ. ಕೃಷಿಯ ಆಧುನೀಕರಣಕ್ಕೆ ಈ...

Read moreDetails

ಜಗನ್ನಾಥ ದೇವಾಲಯದ ಪವಿತ್ರ ಧ್ವಜ ಹೊತ್ತೊಯ್ದ ಗರುಡ ಪಕ್ಷಿ

Shn (56)

ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಅಪರೂಪದ ಘಟನೆಯೊಂದು ಭಕ್ತರ ಗಮನ ಸೆಳೆದಿದೆ. ಗರುಡ ಪಕ್ಷಿಯೊಂದು ದೇವಸ್ಥಾನದ ಶಿಖರದಲ್ಲಿರುವ ಪವಿತ್ರ ಧ್ವಜವನ್ನು ತೆಗೆದುಕೊಂಡು ಹಾರಿದ ದೃಶ್ಯ...

Read moreDetails

ಸಿಸಿಬಿ ಪೊಲೀಸರ ಭರ್ಜರಿ ದಾಳಿ: ₹5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

Shn (55)

ಬೆಂಗಳೂರು ನಗರದಲ್ಲಿ ಸಿಸಿಬಿ (ಅಪರಾಧ ಶಾಖಾ ವಿಭಾಗ) ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು, ಒಟ್ಟಾರೆ...

Read moreDetails

ಹೊಸ ದಾಖಲೆ ಬರೆದ ಧೋನಿ: ಅಂಡರ್ ಆರ್ಮ್ ಥ್ರೋ ಸ್ಟಂಪಿಂಗ್ ವಿಡಿಯೋ ವೈರಲ್

Shn (54)

ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2025)ನಲ್ಲಿ 43 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಮ್ಯಾಜಿಕ್ ಮುಂದುವರೆದಿದೆ. ಕಳೆದ ಕೆಲ ಪಂದ್ಯಗಳಲ್ಲಿ ಅತ್ಯದ್ಭುತ ಸ್ಟಂಪಿಂಗ್‌ನೊಂದಿಗೆ...

Read moreDetails

ಮೋದಿ ಪ್ರಧಾನಿಯಾಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದ ಕಶ್ಯಪ್‌ಗೆ ಶೂ ತೊಡಿಸಿದ ಪ್ರಧಾನಿ

Untitled design (22)

ಹರಿಯಾಣದ ಕೈತಾಲ್‌ನ ರಾಮಪಾಲ್ ಕಶ್ಯಪ್ ಎಂಬ ವ್ಯಕ್ತಿಯ ಕಥೆಯು ಒಂದು ಅಸಾಧಾರಣ ಭಕ್ತಿಯ ಮತ್ತು ಭಾವನಾತ್ಮಕ ಕ್ಷಣದ ಸಾಕ್ಷಿಯಾಗಿದೆ. ಸುಮಾರು 14 ವರ್ಷಗಳ ಹಿಂದೆ, ರಾಮಪಾಲ್ ಕಶ್ಯಪ್...

Read moreDetails

ಹಿಂದೂ ಯುವಕನ ಜೊತೆ ಇದ್ದ ಮುಸ್ಲಿಂ ಯುವತಿಯ ಬುರ್ಖಾ ಕಿತ್ತು, ಜಡೆ ಎಳೆದು ಹಲ್ಲೆ

Shn (53)

ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ಹಿಂದೂ ಯುವಕನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಯ ಬುರ್ಖಾವನ್ನು ಕಿತ್ತು, ಜಡೆ ಎಳೆದು ಕಪಾಳಮೋಕ್ಷ ಮಾಡಿದ ಘಟನೆ ಮುಜಫರ್‌ನಗರದಲ್ಲಿ ನಡೆದಿದೆ. ಈ ಘೋರ...

Read moreDetails

ರಾಜ್ಯದ ಹಲವೆಡೆ ಗುಡುಗು ಸಹಿತ ಜೋರು ಮಳೆ

Shn (51)

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಇಂದು ಗುಡುಗು ಮತ್ತು ಮಿಂಚಿನೊಂದಿಗೆ ಭಾರೀ ಮಳೆಯಾಗಿದೆ. ಬೇಸಿಗೆಯ ತಾಪದಿಂದ ಕಂಗೆಟ್ಟಿದ್ದ ಜನರು ತಂಪಾದ ಮಳೆಗೆ ನಿರಾಳವಾದರೂ, ಬೆಂಗಳೂರು ನಗರದ...

Read moreDetails

ಸಕ್ಕರೆ ಬಿಟ್ಟರೂ ಶುಗರ್ ಕಂಟ್ರೋಲ್ ಆಗ್ತಿಲ್ವಾ? ಇಲ್ಲಿವೆ ಕಾರಣ

Shn (49)

ನೀವು ಸಂಸ್ಕರಿಸಿದ ಸಕ್ಕರೆ, ಸಿಹಿತಿಂಡಿ, ಮತ್ತು ಸಕ್ಕರೆಯಿರುವ ಪಾನೀಯಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದೀರಿ. ಆದರೂ, ನಿಮ್ಮ ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗದೇ ಇದ್ದರೆ ಆಶ್ಚರ್ಯವಾಗಬಹುದು. ಇದಕ್ಕೆ ಕೆಲವು ಆರೋಗ್ಯಕರ...

Read moreDetails

ಮೊಬೈಲ್ ವಿಚಾರಕ್ಕೆ ತಂದೆ ಎದೆಗೆ ಚೂರಿ ಹಾಕಿದ ಭೂಪ

Shn (48)

ಮೊಬೈಲ್ ಕೊಡದ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 2ನೇ ಹೆಂಡತಿಯ ಮಗ ತಂದೆ ಎದೆಗೆ ಚೂರಿ ಹಾಕಿ ಕೊಂದು ಪರಾರಿಯಾಗಿದ್ದಾನೆ. ಭಾನುವಾರ...

Read moreDetails

ಮನೆಕೆಲಸದವಳ ಸ್ಥಾನಕ್ಕೆ ಬಿತ್ತು ಕತ್ತರಿ: ಇನ್ಮುಂದೆ ರೋಬೋಟ್‌ದೇ ದರ್ಬಾರ್

Shn (47)

ಬೆಂಗಳೂರುಂತಹ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಮತ್ತು ಕಚೇರಿಯ ಕೆಲಸವನ್ನು ಸಮತೋಲನಗೊಳಿಸುವುದು ಸವಾಲಿನ ಕೆಲಸ. ಈ ಕಾರಣಕ್ಕೆ, ಹಲವರು ಮನೆಕೆಲಸದಾಕೆಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವುದನ್ನು...

Read moreDetails

ಗೃಹ ಸಾಲಗಾರರಿಗೆ ಸಿಹಿ ಸುದ್ದಿ

Shn (46)

ಗೃಹ ಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿಯೊಂದು ಕಾದಿದೆ. ಹೌದು ನೀವು ಹೊಸ ಗೃಹ ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ ಅಥವಾ ಈಗಾಗಲೇ ಸಾಲದ ಕಂತುಗಳನ್ನು (EMI) ಪಾವತಿಸುತ್ತಿದ್ದರೆ, ಶೀಘ್ರದಲ್ಲೇ...

Read moreDetails

ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ: ಕಾಂಗ್ರೆಸ್‌ ವಿರುದ್ಧ ಮೋದಿ ಆಕ್ರೋಶ

Shn (45)

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕಲ್ಪಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲಾಗಿದೆ...

Read moreDetails

ಮೆಡಿಮಿಕ್ಸ್ ಸೋಪ್‌ನ ರಹಸ್ಯ: ಹೆಣ್ಣುಮಕ್ಕಳಿಗಲ್ಲ, ಆಗ ಯಾರಿಗಾಗಿತ್ತು?

Shn (44)

ಮೆಡಿಮಿಕ್ಸ್ ಸೋಪ್ ಎಂದಾಕ್ಷಣ ಎಲ್ಲರಿಗೂ ತಕ್ಷಣ ನೆನಪಾಗುವುದು ಅದರ ಸುಗಂಧ ಮತ್ತು ಚರ್ಮಕ್ಕೆ ಒಡ್ಡುವ ಕಾಳಜಿ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಸೋಪ್ ಅತ್ಯಂತ ಜನಪ್ರಿಯ. ಆದರೆ, ಈ...

Read moreDetails

ತಾಯಿಯನ್ನು ಬಿಟ್ಟುಕೊಡಲಾಗದ ಪುಟಾಣಿ: ಕೆಲಸಕ್ಕೆ ತೆರಳುವ ಅಮ್ಮನಿಗಾಗಿ ಕಣ್ಣೀರಿಟ್ಟ ಕಂದ

Shn (43)

ಇಂದಿನ ದುಬಾರಿ ಜೀವನದಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೂ ಮನೆ ನಡೆಸುವುದು ಮತ್ತು ಕುಟುಂಬವನ್ನು ಸಲಹುವುದು ಸವಾಲಿನ ಕೆಲಸವಾಗಿದೆ. ಈ ಕಾರಣಕ್ಕೆ, ಚಿಕ್ಕ ಮಕ್ಕಳನ್ನು ಕೆಲಸದಾಕೆಯರಿಗೆ ಒಪ್ಪಿಸಿ ಅಥವಾ...

Read moreDetails

ಮಹಿಳೆಯ ಭಯಾನಕ ಯಾತ್ರೆ: ‘ಖೌಫ್’ ವೆಬ್ ಸಿರೀಸ್ ಟ್ರೇಲರ್ ಬಿಡುಗಡೆ

Shn (42)

ಮೋನಿಕಾ ಪನ್ವಾರ್ ಮತ್ತು ರಜತ್ ಕಪೂರ್ ಅಭಿನಯದ ಮುಂಬರುವ ಸಸ್ಪೆನ್ಸ್-ಹಾರರ್ ವೆಬ್ ಸಿರೀಸ್ ‘ಖೌಫ್’ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಎಂಟು ಎಪಿಸೋಡ್‌ಗಳ ಸರಣಿಯು ರೋಮಾಂಚಕ ಕಥಾಹಂದರ...

Read moreDetails

ರೋಗಿಯ ವೇಷದಲ್ಲಿ ಸರ್ಕಾರಿ ಆಸ್ಪತ್ರೆ ದುರ್ವ್ಯವಸ್ಥೆ ಬಯಲಿಗೆ ಎಳೆದ ಮಹಿಳಾ IAS ಅಧಿಕಾರಿ

Shn (41)

ಉತ್ತರ ಪ್ರದೇಶದ ಫಿರೋಜಾಬಾದ್‌ನ ದೀದಿ ಮಾಯಿ ಸರ್ಕಾರಿ ಆರೋಗ್ಯ ಕೇಂದ್ರದ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮಹಿಳಾ ಉಪ ಜಿಲ್ಲಾಧಿಕಾರಿ ಕೃತಿ...

Read moreDetails

ಜಾತಿಗಣತಿ ವರದಿ ಪ್ರಕಟಕ್ಕೆ ಸಿಎಂ ಶ್ರಮ: ಗೃಹ ಸಚಿವ ಜಿ.ಪರಮೇಶ್ವರ್

Shn (40)

ಜಾತಿಗಣತಿ ವರದಿ ಪ್ರಕಟಕ್ಕೆ ಸಿಎಂ ಶ್ರಮ: ಗೃಹ ಸಚಿವ ಜಿ.ಪರಮೇಶ್ವರ್ ಜಾತಿಗಣತಿ (Caste Census) ವರದಿಯನ್ನು ಹೊರತರುವುದು ಸವಾಲಿನ ಕೆಲಸವಾಗಿದ್ದರೂ, ಮುಖ್ಯಮಂತ್ರಿಗಳು ಇದನ್ನು ಯಶಸ್ವಿಯಾಗಿ ಪ್ರಕಟಿಸಿದ್ದಾರೆ. ಈಗ...

Read moreDetails

ನುಗ್ಗೆಕಾಯಿ 300 ರೋಗಗಳಿಗೆ ಮದ್ದು: ಯಾರೆಲ್ಲಾ ತಿನ್ನಬಹುದು?

Shn (39)

ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ತರಕಾರಿಯಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಹಲವಾರು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಆದರೆ, ಇದರ ಗುಣಗಳಷ್ಟೇ ಕೆಲವರಿಗೆ ಇದು ದುಷ್ಪರಿಣಾಮವನ್ನೂ ಉಂಟುಮಾಡಬಹುದು....

Read moreDetails

ಯುವತಿಯರಿಗೆ ಶವಗಳ ಜೊತೆ ವಿವಾಹ: ನಿಜವೇ?

Shn (38)

ವಿವಾಹ ಎಂದರೆ ಭಾರತದಲ್ಲಿ ಸಂತೋಷ, ಸಂಭ್ರಮದ ಕ್ಷಣ. ಆದರೆ ಚೀನಾದಲ್ಲಿ ‘ಪ್ರೇತ ವಿವಾಹ’ ಎಂಬ ವಿಶಿಷ್ಟ ಸಂಪ್ರದಾಯವೊಂದಿದೆ, ಇದನ್ನು ‘ಘೋಸ್ಟ್ ಮ್ಯಾರೇಜ್’ ಎಂದೂ ಕರೆಯುತ್ತಾರೆ. ಸುಮಾರು ಮೂರು...

Read moreDetails

ರಾಜ್ಯದಲ್ಲಿ ವಕ್ಫ್ ಕಾಯ್ದೆ ಜಾರಿ ಮಾಡಲ್ಲ: ಸಚಿವ ಜಮೀರ್ ಅಹಮದ್ ಸ್ಪಷ್ಟನೆ

Shn (37)

ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಈ ಕಾನೂನನ್ನು ಜಾರಿಗೊಳಿಸದಿರಲು ನಿರ್ಧರಿಸಿದೆ ಎಂದು ವಸತಿ ಸಚಿವ ಜಮೀರ್ ಅಹಮದ್...

Read moreDetails

ಬೆಂಗಳೂರಿನ ಹಳದಿ ಮಾರ್ಗದಲ್ಲಿ ಮೊದಲ ಡ್ರೈವರ್ಲೆಸ್ ರೈಲು: 6 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ

Shn (36)

ಬೆಂಗಳೂರಿನ ನಮ್ಮ ಮೆಟ್ರೋದ ಬಹುನಿರೀಕ್ಷಿತ ಆರ್.ವಿ. ರಸ್ತೆ-ಬೊಮ್ಮಸಂದ್ರ 'ಹಳದಿ' ಮಾರ್ಗದಲ್ಲಿ ರೈಲು ಸಂಚಾರ ಯಾವಾಗ ಆರಂಭವಾಗಲಿದೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್...

Read moreDetails

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಮತ್ತು ಸ್ಫೂರ್ತಿದಾಯಕ ಸಂದೇಶಗಳು

Shn (35)

ಇಂದು, ಏಪ್ರಿಲ್ 14, 2025, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಈ ದಿನವನ್ನು ದೇಶಾದ್ಯಂತ 'ಅಂಬೇಡ್ಕರ್ ಜಯಂತಿ'ಯಾಗಿ ಆಚರಿಸಲಾಗುತ್ತದೆ....

Read moreDetails

ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಗೆ ಸ್ಕ್ರೂಡ್ರೈವರ್‌ನಿಂದ ಹಲ್ಲೆ

Shn (34)

ಉತ್ತರಾಖಂಡದಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಕ್ಕಾಗಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆರೋಪಿಯಾದ ಪತಿ, ಗಂಡು ಮಗುವೇ ಬೇಕೆಂದು ಬಯಸಿದ್ದರಿಂದ,...

Read moreDetails

ಜೂನ್ ಅಂತ್ಯದ ವೇಳೆಗೆ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

Shn (33)

ಮೈಶುಗರ್ ಕಾರ್ಖಾನೆಯಲ್ಲಿ 2025ರ ಜೂನ್ ಅಂತ್ಯದಿಂದ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್ ಭಾನುವಾರ ತಿಳಿಸಿದರು. ರೈತರು ಮತ್ತು ವಿವಿಧ ಸಂಘಟನೆಗಳ ಸದಸ್ಯರನ್ನು...

Read moreDetails

ನಾಳೆ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

Shn (32)

ಕರ್ನಾಟಕದಲ್ಲಿ ಡೀಸೆಲ್ ಬೆಲೆ ಏರಿಕೆ ಮತ್ತು ಟೋಲ್ ಶುಲ್ಕದ ಹೊರೆಯ ವಿರುದ್ಧ ರಾಜ್ಯ ಲಾರಿ ಮಾಲೀಕರ ಸಂಘವು ನಾಳೆ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿಯ ಲಾರಿ ಮುಷ್ಕರಕ್ಕೆ ಕರೆ ನೀಡಿದೆ....

Read moreDetails

ರಷ್ಯಾದ ಕ್ಷಿಪಣಿ ದಾಳಿಗೆ 21 ಮಂದಿ ಸಾವು

Shn (31)

ಕೀವ್ ಉಕ್ರೇನ್ ಭಾನುವಾರ (ಪಾಮ್ ಸಂಡೆ) ಬೆಳಗ್ಗೆ ಉಕ್ರೇನ್‌ನ ಉತ್ತರದ ಸುಮಿ ನಗರದ ಮೇಲೆ ರಷ್ಯಾ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 21 ಮಂದಿ ಸಾವು ಮತ್ತು 83 ಜನ ಗಾಯಗೊಂಡಿದ್ದಾರೆ....

Read moreDetails

ನಕಲಿ ಜೇನುತುಪ್ಪದ ಹಾವಳಿ: ಸರ್ಕಾರಿ ತನಿಖೆ ಯಾವಾಗ?

Shn (30)

ಭಾರತದ ಜೇನುತುಪ್ಪ ಉತ್ಪಾದನೆಯಲ್ಲಿ ಗಂಭೀರ ಅಸಂಗತತೆಗಳು ಕಂಡುಬಂದಿವೆ. ವಾರ್ಷಿಕ ಜೇನು ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದ ಜೇನುತುಪ್ಪ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ವಿಷಯದ ಬಗ್ಗೆ ವಿಶೇಷ...

Read moreDetails

ಕೋಟ್ಯಾಂತರ ಆದಾಯ ತಿರಸ್ಕರಿಸಿದ ನಟಿ ಸಮಂತಾ

Shn (29)

ದಕ್ಷಿಣ ಭಾರತದ ಅಗ್ರಮಾನ್ಯ ನಟಿಯರಲ್ಲಿ ಒಬ್ಬರಾದ ಸಮಂತಾ ರೂತ್ ಪ್ರಭು, ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಖ್ಯಾತಿಯವರು. ಆದರೆ, ಕಳೆದ ವರ್ಷ ಆಕೆಗೆ ಕೋಟ್ಯಂತರ...

Read moreDetails

ಕೊಪ್ಪಳ ಜಿಲ್ಲೆಯಲ್ಲಿ 12,726 ಹೆಕ್ಟೇರ್ ಬೆಳೆ ನಾಶ: ಸಚಿವ ಶಿವರಾಜ್ ತಂಗಡಗಿ

Shn (28)

ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ 12,726 ಹೆಕ್ಟರ್ ಬೆಳೆ ನಾಶವಾಗಿದ್ದು, ಅತಿ ಹೆಚ್ಚು ನಷ್ಟವಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಜಿಲ್ಲೆಯಲ್ಲಿ ಮಾತನಾಡಿದ...

Read moreDetails

ಮಂಡ್ಯದಲ್ಲಿ ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ

Shn (27)

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಶ್ರೀಕಾಂತ್ ಎಂಬಾತ ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿಯ ಮೇಲೆ ಮಾರಣಾಂತಿಕ ಹಲ್ಲೆ...

Read moreDetails

ಚಿಕನ್ ಕ್ಯಾಂಡಿ: ಮಕ್ಕಳನ್ನು ಮರುಳು ಮಾಡುವ ಕ್ರಿಸ್ಪಿ ಸ್ನ್ಯಾಕ್!

Shn (26)

ನೀವು ಚಿಕನ್ ಬಿರಿಯಾನಿ, ಚಿಕನ್ 65 ತಿಂದು ಬೇಸರವಾಗಿದ್ದೀರಾ? ಇಲ್ಲಿ ಸಾಮಾನ್ಯ ಚಿಕನ್ ಅನ್ನು ಚಿಕನ್ ಕ್ಯಾಂಡಿ ಆಗಿ ಮಾಡುವ ಸುಲಭ ಮತ್ತು ರುಚಿಕರವಾದ ರೀತಿ ತಿಳಿಸುತ್ತೇವೆ. ಮಕ್ಕಳಿಂದ ಹಿಡಿದು...

Read moreDetails

ಚಿತ್ರರಂಗಕ್ಕೆ ಪಾದಾರ್ಪಣೆಲಿದ್ದಾರೆ ರವಿತೇಜ ಪುತ್ರಿ

Shn (25)

ಟಾಲಿವುಡ್ ಮಾಸ್ ಮಹಾರಾಜಾ ರವಿತೇಜ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಯಾವಾಗಲೂ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಇದೀಗ ಅವರ ಮಗಳು ಮೋಕ್ಷಧಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಆದರೆ,...

Read moreDetails

ಸಂಬಳ ವಿಳಂಬಕ್ಕೆ ಬೇಸತ್ತು ಆಂಬುಲೆನ್ಸ್ ಚಾಲಕ ಆತ್ಮಹತ್ಯೆ

Shn (23)

ಖಾಸಗಿ ಆಸ್ಪತ್ರೆಯಿಂದ ಸಂಬಳ ವಿಳಂಬಕ್ಕೆ ಮನನೊಂದ ಆಂಬುಲೆನ್ಸ್ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಂಕಾರ ಪವಾರ್ (25) ಎಂಬ...

Read moreDetails

ಅಯೋಧ್ಯೆಯಲ್ಲಿ ಪತ್ನಿ, ಮೂರು ವರ್ಷದ ಮಗು ಕೊಂದು ಪರಾರಿಯಾದ ಭೂಪ

Shn (22)

ಉತ್ತರ ಪ್ರದೇಶದ ಅಯೋಧ್ಯೆಯ ಬಚ್ರಾ ಸುಲ್ತಾನ್‌ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ 35 ವರ್ಷದ ಪತ್ನಿ ಮತ್ತು ಮೂರು ವರ್ಷದ ಮಗನನ್ನು ಕೊಂದು ಪರಾರಿಯಾದ ಆಘಾತಕಾರಿ ಘಟನೆ ಶನಿವಾರ...

Read moreDetails

ಅಗ್ನಿ ದುರಂತ: 40ಕ್ಕೂ ಹೆಚ್ಚು ಕೂಲಿಕಾರ್ಮಿಕರ ಶೆಡ್‌ಗಳು ಭಸ್ಮ

Shn (21)

ವೀರಣ್ಣಪಾಳ್ಯದಲ್ಲಿ ಆಕಸ್ಮಿಕ ಬೆಂಕಿಯ ಅವಘಡ ಸಂಭವಿಸಿ, ಕೂಲಿ ಕಾರ್ಮಿಕರು ವಾಸಿಸುತ್ತಿದ್ದ 40ಕ್ಕೂ ಅಧಿಕ ಶೆಡ್‌ಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ವೀರಣ್ಣಪಾಳ್ಯ ಮುಖ್ಯ ರಸ್ತೆಯ ಒಂದು ಖಾಸಗಿ...

Read moreDetails

ಲಿಂಗಾಯತರ ಸಂಖ್ಯೆ ಕಡಿಮೆಗೆ ನಾವೇ ಕಾರಣವೆಂದ ಎಂ.ಬಿ. ಪಾಟೀಲ್

Shn (19)

ಜಾತಿಗಣತಿಯಲ್ಲಿ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿರುವುದಕ್ಕೆ ನಾವೇ ಕಾರಣ ಎಂದು ಕರ್ನಾಟಕ ಸರ್ಕಾರದ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕೆಲವು ಲಿಂಗಾಯತರು ಮೀಸಲಾತಿ ಪಡೆಯುವ ಉದ್ದೇಶದಿಂದ ತಮ್ಮ...

Read moreDetails

ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

Shn (18)

ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ತಲೋಜಾ ಕೇಂದ್ರ ಕಾರಾಗೃಹದಲ್ಲಿ...

Read moreDetails
Page 50 of 52 1 49 50 51 52

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist