• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೆಂಗಳೂರು ಹುಡ್ಗೀರ ಹಿಂದೆ ಬೀಳ್ತಿರೋದ್ಯಾಕೆ ಆಮೀರ್ ಖಾನ್..?

ಮಲ್ಲೇಶ್ವರಂ ಹುಡ್ಗಿಗೆ ಕೈಕೊಟ್ಟ.. ಮತ್ತೆ ಬೆಂಗಳೂರು ಹುಡ್ಗಿ ಕೈ ಹಿಡಿದ ಆಮೀರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 15, 2025 - 1:55 pm
in ಸಿನಿಮಾ
0 0
0
Befunky collage 2025 03 15t134815.572

ಆಮೀರ್ ಖಾನ್.. ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಸಿನಿಮಾಗಳ ಸಂಖ್ಯೆಗಿಂತ ಅವುಗಳ ಕ್ವಾಲಿಟಿಗೆ ಜಾಸ್ತಿ ಒತ್ತು ಕೊಡೋ ಈತನ ಒಂದೊಂದು ಸಿನಿಮಾ ಕೂಡ ಒಂದೊಂದು ದಂತಕಥೆ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ ಹೀಗೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಪಳಗಿರೋ ಇವರು, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರೋ ಆಮೀರ್ ಖಾನ್, ನಮ್ಮ ಬೆಂಗಳೂರು ಅಳಿಯ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಯೆಸ್.. ಆಮೀರ್ 2002ರಲ್ಲಿ ತಮ್ಮ ಮೊದಲ ಪತ್ನಿ ರೀನಾ ದತ್ತಾಗೆ ವಿಚ್ಚೇದನ ನೀಡಿದ ಬಳಿಕ 2005ರಲ್ಲಿ ಕಿರಣ್ ರಾವ್ ಎಂಬುವವರ ಕೈ ಹಿಡಿದರು. ಅವರ ಈ ಎರಡನೇ ಮದುವೆಗೆ ಇಡೀ ಬಾಲಿವುಡ್ ದಂಗಾಗಿತ್ತು. ಆದ್ರೀಗ 2021ರಲ್ಲಿ ಎರಡನೇ ಪತ್ನಿಗೂ ಡಿವೋರ್ಸ್ ನೀಡಿದ್ರು ಆಮೀರ್ ಖಾನ್. ಅರೇ.. ಸಿನಿಮಾಗಳಲ್ಲಿ ಹೀರೋಯಿನ್ಸ್ ನ ಬದಲಿಸಿದಂತೆ ಪತ್ನಿಯರನ್ನ ಬದಲಿಸ್ತಾರಲ್ರಪ್ಪಾ ಈ ಆಮೀರ್ ಅಂತ ಹುಬ್ಬೇರಿಸೋರಿಗೆ ಮತ್ತೊಮ್ಮೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಆಮೀರ್ ಖಾನ್. ಈಗ ತಮ್ಮ 60ನೇ ಬರ್ತ್ ಡೇ ವಿಶೇಷ ಹೊಸ ರಿಲೇಷನ್ ಶಿಪ್ ಬಗ್ಗೆ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ. ಹೌದು.. ದುರಂತ ಅಂದ್ರೆ ಆಮೀರ್ ಮೂರನೇ ಪಾರ್ಟ್ನರ್ ಗೌರಿ ಸ್ಟ್ರಾಟ್ ದು ಕೂಡ ನಮ್ಮ ಬೆಂಗಳೂರೇ.

RelatedPosts

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ

ADVERTISEMENT
ADVERTISEMENT

Aamir khan in 2014 (cropped).jpg

ಗೌರಿ ಸ್ಟ್ರಾಟ್ ಬಗ್ಗೆ ಆಮೇಲೆ ಹೇಳ್ತೀವಿ.. ಅದಕ್ಕೂ ಮುನ್ನ ಆಮೀರ್ ಎರಡನೇ ಪತ್ನಿ ಕಿರಣ್ ರಾವ್ ಬಗ್ಗೆ ಹೇಳಿ ಬಿಡ್ತೀವಿ ಕೇಳಿ. ಈ ಕಿರಣ್ ರಾವ್ ಅಪ್ಪಟ ಕನ್ನಡತಿ. ಇಲ್ಲೇ ನಮ್ಮ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹುಟ್ಟಿ ಬೆಳೆದ ಅಚ್ಚ ಕನ್ನಡತಿ. ಇಂದಿಗೂ ಅವರ ತಂದೆ- ತಾಯಂದಿರು ಇದೇ ಮಲ್ಲೇಶ್ವರಂನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಪೋಷಕರನ್ನ ನೋಡಲು ಬಂದಿದ್ದ ಕಿರಣ್ ರಾವ್, ಮಲ್ಲೇಶ್ವರಂನ ಫೇಮಸ್ ಫುಡ್ ಸ್ಪಾಟ್ ಗಳಲ್ಲಿ ಮಸಾಲ ದೋಸೆ ಸವಿದಿದ್ದರು. ಇನ್ನು ನಿರ್ದೇಶಕಿ, ನಿರ್ಮಾಪಕಿಯಾಗಿ ಈಕೆಯ ಚಿತ್ರಗಳು ಆಸ್ಕರ್ ಅಂಗಳಕ್ಕೆಲ್ಲಾ ಕಾಲಿಡುತ್ತವೆ ಅಂದ್ರೆ, ಅದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ಆಮೀರ್.

ಹೌದು.. ಕಿರಣ್ ರಾವ್ ಅಕ್ಷರಶಃ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಗರಡಿಯಲ್ಲಿ ಪಳಗಿದ ಪ್ರತಿಭೆ. ಲಗಾನ್ ಸಿನಿಮಾದ ಸೆಟ್ ನಲ್ಲಿ ಆಮೀರ್ ಜೊತೆ ಪರಿಚಯಗೊಂಡ ಕಿರಣ್ ರಾವ್, ಆಮೀರ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ್ರು. ನಂತ್ರ ಅವರ ಮಧ್ಯೆ ಸ್ನೇಹ, ಪ್ರೇಮಾಂಕುರಿಸಿ ಅದಕ್ಕೆ ಒಬ್ಬ ಮಗ ಕೂಡ ಸಾಕ್ಷಿ ಆದನು. ಕಿರಣ್ ರಾವ್ ಜೊತೆ ಸಹ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಆಮೀರ್, ಪರಸ್ಪರ ವಿಚ್ಚೇದನ ಪಡೆದರು. ಈಗಲೂ ಕನ್ನಡತಿ ಕಿರಣ್ ರಾವ್ ಗೆ ಆಮೀರ್ ಮೇಲೆ ಕೋಪ ಇಲ್ಲ. ಆಮೀರ್ 60ನೇ ಬರ್ತ್ ಡೇ ಗೆ ಆಕೆ ಶುಭ ಕೋರಿದ ಪರಿ ನೋಡಿದ್ರೆ ಅವರಿಬ್ಬರ ಮಧ್ಯೆ ಎಂಥಾ ಸಂಬಂಭವಿದೆ ಅನ್ನೋದು ಕಾತರಿ ಆಗಲಿದೆ.

New gf
ಈಗ ಗೌರಿ ವಿಷಯಕ್ಕೆ ಬರೋಣ. ಒನ್ಸ್ ಅಗೈನ್ ಆಮೀರ್ ಹೊಚ್ಚ ಹೊಸ ಗರ್ಲ್ ಫ್ರೆಂಡ್ ಈ ಗೌರಿ ಕೂಡ ನಮ್ಮ ಬೆಂಗಳೂರಿನವರೇ. ಲಂಡನ್ ನಲ್ಲಿ ವ್ಯಾಸಂಗ ಮುಗಿಸಿರೋ ಗೌರಿ, ಆಮೀರ್ ಜೊತೆ 25 ವರ್ಷಗಳಿಂದ ಟಚ್ ನಲ್ಲಿ ಇದ್ರಂತೆ. ಆದ್ರೆ ಕೊಂಚ ಗ್ಯಾಪ್ ನ ಬಳಿಕ ಮತ್ತೆ ಇವರ ಮಧ್ಯೆ ಒಂದು ಸುಂದರ ಸಂಬಂಧ ಏರ್ಪಟ್ಟಿದೆ. ಕಳೆದ 18 ತಿಂಗಳಿಂದ ಆಮೀರ್ ಗೌರಿ ಜೊತೆ ಲೈಫ್ ಲೀಡ್ ಮಾಡ್ತಿದ್ದಾರಂತೆ.
ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಸಲೂನ್ ಗಳನ್ನ ಹೊಂದಿರೋ ಗೌರಿ, ಉದ್ಯಮಿಯೂ ಹೌದು. ಸದ್ಯ ಆಮೀರ್ ಖಾನ್ ಪ್ರೊಡಕ್ಷನ್ ನಲ್ಲಿ ಕೆಲಸ ಕೂಡ ಮಾಡ್ತಿದ್ದಾರಂತೆ. ಅಂದಹಾಗೆ ಗೌರಿ ಏನೂ ಸಣ್ಣ ಹುಡ್ಗಿ ಅಲ್ಲ, ಆಕೆಗೂ ಮದ್ವೆ ಆಗಿ ಆರು ವರ್ಷದ ಮಗನಿದ್ದಾನಂತೆ. ಗೌರಿಯನ್ನ ತನ್ನ ಫ್ಯಾಮಿಲಿಗೆ ಪರಿಚಯಿಸಿರೋ ಆಮೀರ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಗೂ ಪರಿಚಯಿಸಿದ್ದಾರಂತೆ. ಲಗಾನ್ ಚಿತ್ರದಲ್ಲಿ ಆಮೀರ್ ಪಾತ್ರದ ಹೆಸರು ಭುವನ್. ಅದರ ನಾಯಕಿಯ ಹೆಸರು ಗೌರಿ. ಮಾಧ್ಯಮದವರ ಬಳಿ ಸ್ವತಃ ಆಮೀರವ ಖಾನ್ ಅವರೇ ಭುವನ್ ಕೊನೆಗೂ ಗೌರಿಯನ್ನು ಪಡೆದನು ಅಂತ ಹೇಳಿಕೊಂಡಿದ್ದಾರೆ.
ಪದ್ಮ ಶ್ರೀ, ಪದ್ಮ ಭೂಷಣ ಪುರಸ್ಕೃತ ಆಮೀರ್ ಖಾನ್ ಸಿನಿಮಾಗಳಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆದಂತೆ ಲೈಫ್ ನಲ್ಲೂ ಮಿಸ್ಟರ್ ಪರ್ಫೆಕ್ಟ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ಸಾಲು ಸಾಲು ಮದುವೆಗಳು, ಸಂಬಂಧಗಳಿಂದ ಸಮಾಜಕ್ಕೆ ಏನು ಸಾರೋಕೆ ಹೊರಟವ್ರೆ ಅನ್ನೋದೇ ಯಕ್ಷ ಪ್ರಶ್ನೆ. ಅದರಲ್ಲೂ ಬೆಂಗಳೂರು ಹುಡ್ಗಿಯರ ಹಿಂದೆ ಬೀಳ್ತಿರೋದ್ಯಾಕೆ ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 08t212323.652

ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

by ಶಾಲಿನಿ ಕೆ. ಡಿ
August 8, 2025 - 9:29 pm
0

Untitled design 2025 08 08t205218.496

ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

by ಶಾಲಿನಿ ಕೆ. ಡಿ
August 8, 2025 - 8:58 pm
0

Untitled design 2025 08 08t203548.784

ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ

by ಶಾಲಿನಿ ಕೆ. ಡಿ
August 8, 2025 - 8:40 pm
0

Untitled design 2025 08 08t201236.687

ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ

by ಶಾಲಿನಿ ಕೆ. ಡಿ
August 8, 2025 - 8:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t195820.806
    ‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್
    August 8, 2025 | 0
  • Untitled design 2025 08 08t173151.716
    ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ
    August 8, 2025 | 0
  • Untitled design 2025 08 08t185639.798
    ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
    August 8, 2025 | 0
  • Untitled design 2025 08 08t173610.751
    ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
    August 8, 2025 | 0
  • Untitled design 2025 08 08t152544.557
    ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version