• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾಲಿಗೆ ಫಾದರ್ ಪ್ರಮೋಷನ್.. ಮೇಗೆ ಡಾಕ್ಟರ್ ಡೆಲಿವರಿ

ಮೀಟ್ ಮ್ಯಾಟರ್ ಸೆನ್ಸೇಷನ್.. ಧನಂಜಯ ಖಾರದ ಮಾತು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 31, 2026 - 4:14 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 31T160758.893

ನಟ ರಾಕ್ಷಸ ಡಾಲಿ ಧನಂಜಯ, ವಿದ್ಯಾಪತಿ ಬಳಿಕ ಜೆಸಿ ಸಿನಿಮಾನ ಪ್ರೊಡ್ಯೂಸರ್ ಮಾಡೋ ಮೂಲಕ ಮತ್ತೊಮ್ಮೆ ನಟರಕ್ಷಕ ಅನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಡೂಟ ಸವಿದು ಟಾಕ್ ಆಫ್ ದಿ ಟೌನ್ ಆಗಿರೋ ಡಾಲಿ, ಆ ವಿವಾದದ ಕುರಿತು ಖಾರದ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಫಾದರ್ ಆಗಿ ಪ್ರಮೋಷನ್ ಆಗ್ತಿರೋ ಖುಷಿ ಕೂಡ ಹಂಚಿಕೊಂಡಿದ್ದಾರೆ.

RelatedPosts

KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ADVERTISEMENT
ADVERTISEMENT

ಡಾಲಿಗೆ ಫಾದರ್ ಪ್ರಮೋಷನ್.. ಮೇಗೆ ಡಾಕ್ಟರ್ ಡೆಲಿವರಿ

ತಂದೆ ಜವಾಬ್ದಾರಿಯೂ ಹೌದು.. ಮಿಗಿಲಾಗಿ ಎಮೋಷನ್

ಡಾಕ್ಟರ್‌ನ ಮದ್ವೆ ಆಗೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ್ಯಕ್ಟರ್ ಡಾಲಿ ಧನಂಜಯ. ಮದ್ವೆ ಆಗಿ ಒಂದು ವರ್ಷ ಕೂಡ ಆಗಿಲ್ಲ. ಆಗ್ಲೇ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್.. 2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ಸ್‌‌ನಲ್ಲಿ ಡಾ. ಧನ್ಯತಾರ ಕೈ ಹಿಡಿದಿದ್ರು ಡಾಲಿ. ಇದೀಗ ತಂದೆಯಾಗಿ ಪ್ರಮೋಷನ್ ಪಡೆಯುತ್ತಿರೋ ಬಗ್ಗೆ ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ.

ಯೆಸ್.. ಇದೇ 2026ರ ಮೇ ತಿಂಗಳಲ್ಲಿ ಡಾ. ಧನ್ಯತಾಗೆ ಡೆಲಿವರಿ ಡೇಟ್ ಕೂಡ ನೀಡಿದ್ದು, ಮೂಲತಹ ಗೈನೋಕಾಲಜಿಸ್ಟ್ ಆಗಿರೋ ಧನ್ಯತಾ ಈಗ ತಾಯಿ ಆಗ್ತಿರೋದು ಇಂಟರೆಸ್ಟಿಂಗ್. ಅಂದಹಾಗೆ ಡಾಲಿ-ಧನ್ಯತಾ ಮದ್ವೆ ಆಗೋಕೆ ಮುನ್ನ ಸಾಕಷ್ಟು ಸುದ್ದಿಯಲ್ಲಿದ್ರು. ಅವ್ರ ಮದ್ವೆಗೆ ಫ್ಯಾನ್ಸ್ ಜೊತೆ ಚಿತ್ರರಂಗ ಹಾಗೂ ರಾಜಕಾರಣಿಗಳು ಸಹ ಸಾಕ್ಷಿ ಆಗಿದ್ರು. ಇದೀಗ ಡಾಲಿ ಮಕ್ಕಳ ವಿಡಿಯೋಸ್ ಜಾಸ್ತಿ ನೋಡ್ತಿದ್ದು, ಪತ್ನಿ ಜೊತೆ ಜಾಸ್ತಿ ಸಮಯ ಕಳೆಯುತ್ತಿದ್ದಾರಂತೆ.

ಮೀಟ್ ಮ್ಯಾಟರ್ ಸೆನ್ಸೇಷನ್.. ಧನಂಜಯ ಖಾರದ ಮಾತು

ಪಾರ್ಟಿ ಬಿಯರ್, ಸ್ಮೋಕ್.. ಸೀ ಫುಡ್, ಬಿರಿಯಾನಿ ಸೀಕ್ರೆಟ್

ಸಮುದಾಯ ಹಾಗೂ ಆರ್ಟಿಸ್ಟ್ ನೇಮ್ಸ್ ಬಳಕೆಗೆ ಗರಂ..!!

ಹತ್ತರಿಂದ ಹದಿನೈದು ಬಿರಿಯಾನಿ ಸೆಂಟರ್‌ಗಳನ್ನ ಉದ್ಘಾಟನೆ ಮಾಡಿ, ಇಷ್ಟ ಬಂದ ಬಾಡು ಸವಿದು ಬಂದಿರೋ ಡಾಲಿ ಧನಂಜಯ, ನನ್ನ ಆಹಾರ ನನ್ನಿಷ್ಟ ಅಂತಾರೆ. ಆದ್ರೆ ಇತ್ತೀಚೆಗೆ ಅವ್ರು ಬಿರಿಯಾನಿ ಸವಿಯುತ್ತಿರೋ ವಿಡಿಯೋ ವಿಚಾರ ಇಡೀ ಲಿಂಗಾಯತ ಸುಮುದಾಯವನ್ನೇ ಎಳೆದು ತರಲಾಗಿತ್ತು. ನಾನು ಪಾರ್ಟಿ ಮಾಡ್ತೀನಿ. ಸ್ಮೋಕ್ ಮಾಡ್ತೀನಿ. ಬಿಯರ್ ಬಾಯ್. ನನಗೆ ಸೀ ಫುಡ್ ಅಂದ್ರೆ ತುಂಬಾ ಇಷ್ಟ. ತುಂಬಾ ಎಂಜಾಯ್ ಮಾಡ್ಕೊಂಡು ಊಟ ಮಾಡ್ತೀನಿ. ಆದ್ರೆ ಬೇರೆ ಆರ್ಟಿಸ್ಟ್‌‌ಗಳ ಹೆಸರು ತಂದಿದ್ದು, ಸಮುದಾಯವನ್ನ ಎಳೆದು ತಂದ ವಿಚಾರಕ್ಕೆ ಡಾಲಿ ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ರು. ಮೀಟ್ ಮ್ಯಾಟರ್ ಸಖತ್ ಖಾರವಾಗಿ ಮಾತನಾಡಿದ ಡಾಲಿ, ಟಗರು ಚಿತ್ರದಲ್ಲಿ ಬಿರಿಯಾನಿ ಬಗ್ಗೆ ಒಳ್ಳೆಯ ಡೈಲಾಗ್ ಇದೆ ಅಂತಲೂ ಹೇಳಿದ್ರು.

ಬಡವ್ರ ಮಕ್ಳು ಬೆಳೀಬೇಕು.. ಕುವೆಂಪು ಹೇಳಿದ್ದನ್ನ ನೆನಪಿಸಿದ್ದೆ

ಚರ್ಚೆ ಆಗ್ಬೇಕಿರೋದು ನಾ ಇಂಡಸ್ಟ್ರಿಗಾಗಿ ಮಾಡೋ ಕೆಲಸ..!

ಡಾಲಿ ಧನಂಜಯ ನಟ, ನಿರ್ಮಾಪಕ ಅನ್ನೋದು ಗೊತ್ತೇಯಿದೆ. ವಿದ್ಯಾಪತಿ ಬಳಿಕ ಜೆಸಿ ಸಿನಿಮಾನ ನಿರ್ಮಾಣ ಮಾಡಿದ್ದು, ಇದೀಗ ಅದಕ್ಕೂ ಮುನ್ನ ಮಾಧ್ಯಮಗಳ ಮುಂದೆ ವಿವಾದಗಳೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಬಾಡೂಟದ್ದು ಆ ತರಹ ಆದ್ರೆ, ಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯ ಡೈಲಾಗ್ ಕೂಡ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಅದು ಕುವೆಂಪು ಅವರ ಮಾತು, ನಾನು ನೆನಪಿಸಿದೆ ಅಷ್ಟೇ. ಆದ್ರೆ ಯಾರ್ಯಾರೋ ಬೇರೆ ತರಹ ಅದನ್ನ ಅರ್ಥೈಸಿಕೊಂಡ್ರು ಅಂತ ಆ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಧನಂಜಯ.

ಇನ್ನು ಚರ್ಚೆ ಆಗ್ಬೇಕಿರೋದೇ ಆಗ್ತಿಲ್ಲ. ನಾನು ಇಂಡಸ್ಟ್ರಿಗಾಗಿ ಏನೆಲ್ಲಾ ಮಾಡ್ತಿದ್ದೀನಿ ಅನ್ನೋದೇ ಚರ್ಚೆ ಆಗ್ತಿಲ್ಲ. ಕೋಟಿ ಕೋಟಿ ದುಡ್ಡು ಇಟ್ಕೊಂಡು ಇಂಡಸ್ಟ್ರಿಗೆ ಬಂದವನು ನಾನಲ್ಲ. ಇಲ್ಲೇ ದುಡಿದು, ಇಲ್ಲೇ ಹಾಕ್ತಿದ್ದೀನಿ ಅಂತ ಅರ್ಥಪೂರ್ಣವಾಗಿ ಮಾತನಾಡಿದ್ರು ಡಾಲಿ.

ನಿಜಕ್ಕೂ ನಟ, ನಿರ್ಮಾಪಕ ಡಾಲಿ ಮಾತಿನಲ್ಲಿ ನೋವಿದೆ. ಸಮಾಜ ಅವ್ರನ್ನ ನೋಡುವ ಪರಿ ಬದಲಾಗಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಅವ್ರನ್ನ ಬಿಂಬಿಸೋ ವಿಧಾನ ಕೂಡ ಬದಲಾಗಬೇಕಿದೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 22T152749.243

KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 22, 2026 - 3:30 pm
0

BeFunky collage 2026 04 22T145704.386

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್​​ಗೆ ಸಿಕ್ಕಿತು ಜಾಮೀನು!

by ಶ್ರೀದೇವಿ ಬಿ. ವೈ
April 22, 2026 - 2:58 pm
0

BeFunky collage 2026 04 22T144304.067

ಬೆಳಗಾವಿಯಲ್ಲಿ ಘೋರ ದುರಂತ: ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ನೀರುಪಾಲು!

by ಶ್ರೀದೇವಿ ಬಿ. ವೈ
April 22, 2026 - 2:43 pm
0

BeFunky collage 2026 04 22T142643.809

ರಾಯಚೂರಲ್ಲಿ ವರುಣನ ಅಬ್ಬರ: ಸಿಡಿಲು ಬಡಿದು ರೈತ ಮಹಿಳೆ ದುರ್ಮರಣ

by ಶ್ರೀದೇವಿ ಬಿ. ವೈ
April 22, 2026 - 2:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 22T152749.243
    KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್
    April 22, 2026 | 0
  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version