• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ನಿಮ್ಮ ಭಿವಿಷ್ಯ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
November 1, 2025 - 6:58 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 01t065504.572

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಕಾರ್ತಿಕ ಚಾಂದ್ರ ಮಾಸ, ತುಲಾ ಸೌರ ಮಾಸ. ಮಹಾನಕ್ಷತ್ರ ಚಿತ್ರಾ, ವಾರ ಶನಿವಾರ, ಶುಕ್ಲ ಪಕ್ಷ, ಏಕಾದಶೀ ತಿಥಿ, ನಿತ್ಯನಕ್ಷತ್ರ ಪೂರ್ವಾಭಾದ್ರ, ಗಂಡ ಯೋಗ, ಕೌಲವ ಕರಣ. ಸೂರ್ಯೋದಯ ಬೆಳಿಗ್ಗೆ ೬:೧೪, ಸೂರ್ಯಾಸ್ತ ಸಂಜೆ ೫:೫೧. ಶುಭಾಶುಭ ಕಾಲ: ರಾಹುಕಾಲ ೯:೦೯–೧೦:೩೬, ಗುಳಿಕಕಾಲ ೬:೧೪–೭:೪೨, ಯಮಗಂಡ ೧:೩೦–೨:೫೭.

ಮೇಷ ರಾಶಿ

ಪರರ ಆಸ್ತಿಯ ಮೇಲೆ ಜೀವನ ನಡೆಸುವ ಸ್ಥಿತಿ ಬರಬಹುದು. ಮಾತಿನಲ್ಲಿ ಗೆಲ್ಲಲು ಕಷ್ಟ. ಕಾನೂನುಬದ್ಧ ಸಂಪಾದನೆ ಆಲೋಚಿಸಿ. ಭಯ, ಸುಖದ ಹಾದಿಯಲ್ಲಿ ಕ್ರಿಯಾಶೀಲತೆ ಕಡಿಮೆಯಾಗುವ ಸಾಧ್ಯತೆ. ಉಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡುವ ಸ್ವಭಾವ. ಆಯುಧ, ವಾಹನ ಬಳಕೆಯಲ್ಲಿ ಜಾಗರೂಕತೆ. ವಾಹನ ಖರೀದಿಗೆ ಸಾಲ ಅನಿವಾರ್ಯ. ಮನೆಯ ಕೆಲಸಗಳು ದೊಡ್ಡದಾಗಿ ಕಾಣುವುದು, ಆಯಾಸಕ್ಕೆ ವಿಶ್ರಾಂತಿ ಬೇಕು. ಸಂಗಾತಿಯ ಮೇಲೆ ಅನುಮಾನ, ಪ್ರೇಮ ಸಂಬಂಧ ಮುರಿಯುವ ಭೀತಿ.

RelatedPosts

ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ ಗೊತ್ತಾ..? ಇಲ್ಲಿದೆ ರೋಚಕ ಇತಿಹಾಸ..!

ಸೂರ್ಯ ದೋಷ ನಿವಾರಣೆಯಾಗಲು ಮಕರ ಸಂಕ್ರಾಂತಿಯಂದು ಈ ಸರಳ ಕ್ರಮಗಳನ್ನು ತಪ್ಪದೇ ಮಾಡಿ

ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್

ಬಡತನ ದೂರವಾಗಿ ಲಕ್ಷ್ಮಿ ಕೃಪೆ ಬರಲು ಸಂಕ್ರಾಂತಿಯಂದು ಈ 5 ವಸ್ತುಗಳನ್ನು ಖರೀದಿಸಿ..!

ADVERTISEMENT
ADVERTISEMENT
ವೃಷಭ ರಾಶಿ

ಪ್ರಿಯರಿಗೆ ಭರವಸೆ ಈಡೇರಿಸುವಿರಿ. ಅಸಾಮರ್ಥರಿಂದ ಸಹಕಾರ ಬೇಕಾಗಬಹುದು. ಪ್ರತಿನಿಧಿಗಳಿಂದ ಮಾನಸಿಕ ತೊಂದರೆ. ಸಹೋದರರ ಶೀತಲ ಸಮರ ಬಯಲಾಗಬಹುದು. ವ್ಯಾಪಾರದಲ್ಲಿ ನಿರ್ಲಕ್ಷ್ಯದಿಂದ ನಷ್ಟ. ಬಂಧು ಮನೆಯಲ್ಲಿ ವಾಸ ಸಾಧ್ಯ. ರಾಜಕೀಯ ನೋವು. ಅಲ್ಪ ಆದಾಯಕ್ಕೆ ತೃಪ್ತಿ. ಖುಷಿಯಿಂದ ಕೆಲಸ. ದಾಂಪತ್ಯಕ್ಕೆ ಎರಡೂ ಕಡೆ ಸಹಕಾರ ಬೇಕು. ಅಕ್ಷಮ್ಯ ತಪ್ಪಿಗೆ ಕ್ಷಮೆ. ಹೊಗಳಿಕೆಯಿಂದ ದುಃಖಕ್ಕೆ ವಿರಾಮ. ಉದ್ವೇಗ ನಿಯಂತ್ರಿಸಿ.

ಮಿಥುನ ರಾಶಿ

ಬುದ್ಧಿವಾದ ಕಹಿಯಾಗಬಹುದು. ಕಾರ್ಯಕ್ಕೆ ಆದ್ಯತೆ ನೀಡಿ. ದುಡುಕು ಮಾತಿನಿಂದ ನೆಮ್ಮದಿ ಕೇಡು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಣದ ಹೊಂದಾಣಿಕೆ ಕಷ್ಟ. ವ್ಯಾಪಾರದಲ್ಲಿ ಹಿನ್ನಡೆ. ಕೃಷಿ ಚಟುವಟಿಕೆ ಹೆಚ್ಚು. ಮಾಧ್ಯಮ ಮಿತ್ರತ್ವದಲ್ಲಿ ಭಿನ್ನತೆ. ತಪ್ಪು ಹುಡುಕುವವರು ಇರುತ್ತಾರೆ. ಕೋಪ ನಿಯಂತ್ರಿಸಿ. ವಾಹನ ಎಚ್ಚರಿಕೆ. ಉತ್ಸಾಹ ತುಂಬುವ ದಿನ.

ಕರ್ಕಾಟಕ ರಾಶಿ

ಉಪಕಾರವನ್ನು ಮರೆಮಾಚುವುದು ಅಪಕೀರ್ತಿ. ಮಾತುಗಾರರಿಗೆ ಅವಕಾಶ. ಕುಟುಂಬ ಬದಲಾವಣೆ ಸ್ವೀಕರಿಸಲು ಕಷ್ಟ. ಬಂಧುಗಳ ಸ್ಥಿರಾಸ್ತಿ ಖರೀದಿ. ಕಾರ್ಯ ಪೂರ್ಣಗೊಳಿಸುವ ಛೇತ. ಗಾಂಭೀರ್ಯಕ್ಕೆ ಭಯ. ಆಸ್ತಿ ದಾಖಲೆ ಪರಿಶೀಲನೆ. ಕೆಲಸ ಮಂದಗತಿ. ಯಾರ ಮಾತೂ ಕೇಳದ ಮನೋಭಾವ. ಗೌಪ್ಯ ಧನಸಂಪಾದನೆ ಬಯಲಾಗಬಹುದು.

ಸಿಂಹ ರಾಶಿ

ಹಣವಿದ್ದರೂ ಭೂಮಿ ಪಡೆಯದಿರುವುದು ಕಾಲದ ಸೂಚನೆ. ಹಳೆಯ ಪರಿಚಯದಿಂದ ಸಹಾಯ. ವ್ಯವಹಾರ ತಂತ್ರ ಉತ್ತಮ. ಉದ್ಯೋಗದಲ್ಲಿ ತಿರುಗಾಟ. ಸಂಗಾತಿಯ ಮಾತು ಸ್ವಾಭಿಮಾನಕ್ಕೆ ತೊಂದರೆ. ಅಪಮಾನ ಸಹಿಸಿ ಕೆಲಸ. ಬಂಧುಗಳ ಪಾತ್ರ ಮುಖ್ಯ. ಸಾಮಾಜಿಕ ಬಾಂಧವ್ಯ. ಕೃಷಿಯಲ್ಲಿ ಖುಷಿ. ಅಕಾರಣ ದುಃಖ. ಪ್ರೀತಿಯ ಕೆಲಸ ಮಾಡಿ.

ಕನ್ಯಾ ರಾಶಿ

ಪುಣ್ಯ ಕರ್ಮಗಳ ಫಲ. ವಿಶ್ವಾಸವಿಲ್ಲದೇ ವ್ಯಾಪಾರ ಯಶಸ್ಸಿಲ್ಲ. ಆರ್ಥಿಕ ಬಲ. ದುರಭ್ಯಾಸದಿಂದ ನಷ್ಟ. ಮಿತ್ರರ ಮೋಸ. ಧಾರ್ಮಿಕ ತಿಳುವಳಿಕೆ. ವಿದೇಶ ಪ್ರವಾಸ ಮನಸ್ಸು. ಸ್ಥಿರಾಸ್ತಿ ನಷ್ಟ. ಅಧಿಕಾರ ದುರುಪಯೋಗ ಬೇಡ. ಸಕಾರಾತ್ಮಕತೆಗೆ ಪ್ರಶಂಸೆ. ವಿನ್ಯಾಸಕಾರರಿಗೆ ಬಿಡುವಿಲ್ಲ. ಸಹೋದ್ಯೋಗಿಯೊಂದಿಗೆ ಪ್ರೇಮ. ಪೆಟ್ಟೇ ಶಿಲ್ಪ ಮಾಡುತ್ತದೆ.

ತುಲಾ ರಾಶಿ

ದೂರದೃಷ್ಟಿ ಕೊರತೆ. ದ್ವಂದ್ವಕ್ಕೆ ಪರಿಹಾರ. ಮನಸ್ಸು ಏಕಾಗ್ರತೆ ಕಡಿಮೆ. ನಾಜೂಕ ಕಾರ್ಯಕ್ಕೆ ಪ್ರಶಂಸೆ-ಅಪಹಾಸ್ಯ. ಕೋಪದಿಂದ ಮನಸ್ಸು ಹಾಳು. ಕುಟುಂಬ ಕಲಹಕ್ಕೆ ಹೊಸ ಜೀವನ ಇಚ್ಛೆ. ಕಲಾವಿದರಿಗೆ ಅವಕಾಶ. ವ್ಯಾವಹಾರಿಕ ಸತ್ಯ ತಿಳಿಸಿ. ಖರ್ಚು ನಿಯಂತ್ರಣ. ವಸ್ತು ಕಾಣೆಯಾದ ಉದ್ವೇಗ. ಸ್ನೇಹಿತರ ನೋವಿಗೆ ಸ್ಪಂದನೆ. ಅಭಿರುಚಿಗೆ ಪ್ರೋತ್ಸಾಹ, ಪಶ್ಚಾತ್ತಾಪ.

ವೃಶ್ಚಿಕ ರಾಶಿ

ಪರರ ವಸ್ತು ನಿಮ್ಮದೆಂದು ವಾದ. ಭೂ ವ್ಯವಹಾರದಲ್ಲಿ ತಪ್ಪು. ಸಭ್ಯತೆ ಕಾಯ್ದುಕೊಳ್ಳಿ. ಸರ್ಕಾರಿ ಕೆಲಸ ಜಾಣ್ಮೆಯಿಂದ. ವಾಹನ ದುರಸ್ತಿ. ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ. ಮನೆಯ ಸಂತೋಷದಲ್ಲಿ ಪಾಲ್ಗೊಳ್ಳಲಾಗದು. ಕನಸು ಸಾಕಾರಕ್ಕೆ ಆಲೋಚನೆ. ಪ್ರೇಮ ಸಡಿಲ. ಧನ ಸಹಾಯ. ದಾಂಪತ್ಯ ಕಲಹ ಮಕ್ಕಳ ಮೇಲೆ ಪ್ರಭಾವ.

ಧನು ರಾಶಿ

ಮುರಿದ ವಿವಾಹ ಜೋಡಿಸುವ ಪ್ರಯತ್ನ. ಗಾಯ ಆರಲು ಸಮಯ ಬೇಕು. ಉದ್ಯೋಗದಲ್ಲಿ ತೃಪ್ತಿ ಕಡಿಮೆ. ಆರ್ಥಿಕ ಚೇತರಿಕೆ. ಮಹಿಳೆಯರಿಗೆ ಸಹಕಾರ. ಅಧಿಕಾರದ ಆಸೆ. ಅನಪೇಕ್ಷಿತ ಮಾತುಗಳಿಂದ ಸಮಯ ವ್ಯರ್ಥ. ಕಾರ್ಯಕೌಶಲಕ್ಕೆ ಬೆರಗು. ಶಿಕ್ಷೆಯಿಂದ ತಿದ್ದುಪಡಿ. ಕನಸು ಭಗ್ನ. ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕವಾಗಿ ಯೋಚಿಸಿ.

ಮಕರ ರಾಶಿ

ಮನೋರಂಜನೆಗೆ ದಾರಿಗಳು. ಪ್ರಯತ್ನದಲ್ಲಿ ಸಮಾಧಾನ. ಅವಕಾಶ ಪರೀಕ್ಷೆ. ಅನಪೇಕ್ಷಿತ ಘಟನೆಗಳು. ಗಣ್ಯರ ಭೇಟಿ. ಅಧಿಕಾರಿಗಳೊಂದಿಗೆ ಚರ್ಚೆ. ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಕಷ್ಟ. ಸಂಗಾತಿಯಿಂದ ಒತ್ತಡ. ರೂಪಕ್ಕೆ ಆಕರ್ಷಣೆ. ವಾಹನ ನಿಲ್ಲಿಸಿ. ಆಹಾರ ವಿಳಂಬ. ನೆರೆಹೊರೆ ವಾಗ್ವಾದ. ಕೊರತೆ ಮುಚ್ಚಿ.

ಕುಂಭ ರಾಶಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಉದ್ಯೋಗಕ್ಕೆ ದೂರ ಪ್ರಯಾಣ ಅನಿಷ್ಟ. ಸ್ಥಿತಿಯನ್ನು ಆಡಿಕೊಂಡಾರು. ದೇವತಾಕಾರ್ಯ ಅನಿವಾರ್ಯ. ಆರ್ಥಿಕ ಪ್ರಶ್ನೆ. ಹಳೆ ನೆನಪು ಕಾಡುವುದು. ಪ್ರಯಾಣ ಕಷ್ಟಕರ. ದಾಂಪತ್ಯಕ್ಕೆ ಸಮಯ. ಪುಣ್ಯ ಸ್ಥಳ ಮಾಹಿತಿ. ಸಾಲ ಮುಕ್ತಾಯ ಕಷ್ಟ. ತಾಯಿಯಿಂದ ಉಡುಗೊರೆ.

ಮೀನ ರಾಶಿ

ವಿರೋಧಿಗಳ ನಡುವೆ ಅಸ್ತಿತ್ವ ಸ್ಥಾಪಿಸಿ. ಭೇಟಿಯವರನ್ನು ಗೌರವಿಸಿ. ತಾಳ್ಮೆಯಿಂದ ಯಶಸ್ಸು. ಅನಾಯಾಸ ಅವಕಾಶ ಇಷ್ಟವಿಲ್ಲ. ಮಧ್ಯಸ್ಥಿಕೆ ವಹಿಸಿ. ವಿರುದ್ಧ ಮಾತುಗಳಿಗೆ ಸಿಟ್ಟು. ಕಳೆದುದನ್ನು ಮರಳಿ ಪಡೆಯಿರಿ. ಉದ್ಯೋಗ ದೃಢತೆ. ಸುಳ್ಳಿಗೆ ಕೋಪ. ಯೋಜನೆ ದಾರಿ ತಪ್ಪಬಹುದು. ಒತ್ತಡದಿಂದ ಹೊರಬರಲು ಚಟುವಟಿಕೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 13T234020.973

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: 1, 3 ಮತ್ತು 5 ದಿನಗಳ ಪಾಸ್ ದರ ಇಳಿಕೆ..!

by ಯಶಸ್ವಿನಿ ಎಂ
January 13, 2026 - 11:41 pm
0

Untitled design 2026 01 13T232543.065

ಜೈಲಿಗೆ ಹೋಗಲು ಹಠ ಹಿಡಿದ ಕಾವ್ಯಾ ಶೈವ.. ಸ್ಪರ್ಧಿಗಳ ವಿಚಿತ್ರ ಆಸೆಗಳಿಗೆ ಬಿಗ್ ಬಾಸ್ ಅಸ್ತು..!

by ಯಶಸ್ವಿನಿ ಎಂ
January 13, 2026 - 11:27 pm
0

Untitled design 2026 01 13T231032.116

ನಳ್ಳಿ ಮೂಳೆ ತಿಂದು ತೇಗಿದ ನಟ: ಕಾರ್ತಿ ಖೈದಿ ಲುಕ್‌ಗೆ ಹೋಲಿಸಿದ ಫ್ಯಾನ್ಸ್‌

by ಯಶಸ್ವಿನಿ ಎಂ
January 13, 2026 - 11:13 pm
0

Untitled design 2026 01 13T225407.674

ತಾಯಿ-ಪತ್ನಿಯನ್ನು ಕೊಂದು ಅವರ ಮಾಂಸ ತಿಂದ ಪಾಪಿ

by ಯಶಸ್ವಿನಿ ಎಂ
January 13, 2026 - 10:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 13T220443.104
    ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ ಗೊತ್ತಾ..? ಇಲ್ಲಿದೆ ರೋಚಕ ಇತಿಹಾಸ..!
    January 13, 2026 | 0
  • Untitled design 2026 01 13T201330.965
    ಸೂರ್ಯ ದೋಷ ನಿವಾರಣೆಯಾಗಲು ಮಕರ ಸಂಕ್ರಾಂತಿಯಂದು ಈ ಸರಳ ಕ್ರಮಗಳನ್ನು ತಪ್ಪದೇ ಮಾಡಿ
    January 13, 2026 | 0
  • Untitled design 2026 01 13T193739.552
    ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್
    January 13, 2026 | 0
  • BeFunky collage 2026 01 13T160312.640
    ಬಡತನ ದೂರವಾಗಿ ಲಕ್ಷ್ಮಿ ಕೃಪೆ ಬರಲು ಸಂಕ್ರಾಂತಿಯಂದು ಈ 5 ವಸ್ತುಗಳನ್ನು ಖರೀದಿಸಿ..!
    January 13, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಯಾವ ಜನ್ಮಸಂಖ್ಯೆಗೆ ಶುಭ, ಯಾರಿಗೆ ಎಚ್ಚರಿಕೆ?
    January 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version