• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 24, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ..!!

ಹಣ, ಆಸ್ತಿ, ಅಂತಸ್ತು, ಫ್ಯಾನ್ಸ್, ಸ್ಟಾರ್ಡಮ್ ಎಲ್ಲವೂ ಶೂನ್ಯ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 23, 2025 - 7:22 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 23t191657.798

ಡಿಬಾಸ್ ದರ್ಶನ್.. ಒಂದು ಕಾಲದಲ್ಲಿ ನಾನೇ.. ನಾನು ಬಿಟ್ರೆ ಇಲ್ಲ ಅಂತ ಸಿಕ್ಕಾಪಟ್ಟೆ ಮೆರೆದ ಸೂಪರ್ ಸ್ಟಾರ್. ಸಿಕ್ಕ ಸಿಕ್ಕವರಿಗೆಲ್ಲಾ ಟಾಂಗ್ ಕೊಟ್ಕೊಂಡು, ದೌಲತ್‌‌ನಲ್ಲಿ ಮೆರೆದವರು. ಇದೀಗ ಬಾಲ ಮುದುರಿಕೊಂಡು ಜೈಲಿನ ಕೋಣೆಯ ಮೂಲೆಯೊಂದರಲ್ಲಿ ಕೂರುವಂತಾಗಿದೆ. ಎಲ್ಲಾ ಸ್ಟಾರ್ಸ್‌ ಬಹಳ ವಿಜೃಂಭಣೆಯಿಂದ ದೀಪಾವಳಿ ಸೆಲೆಬ್ರೇಟ್ ಮಾಡ್ತಿದ್ರೆ, ಇಲ್ಲಿ ದಾಸನ ಲೈಫೇ ದಿವಾಳಿ ಆಗಿಬಿಟ್ಟಿದೆ.

ಒಂದಲ್ಲ ಎರಡೆರಡು ಫಾರ್ಮ್ ಹೌಸ್‌‌ಗಳು, ಬೆಂಗಳೂರು-ಮೈಸೂರಿನಲ್ಲಿ ಮನೆಗಳು. ಐಷಾರಾಮಿ ಎಸಿ ಕಾರ್‌‌ಗಳು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ಅಭಿಮಾನಿಗಳು. ಸಿನಿಮಾಗಳನ್ನ ಹಬ್ಬಗಳಂತೆ ಸೆಂಭ್ರಮಿಸೋ ಚಿತ್ರಪ್ರೇಮಿಗಳು. ಕೈ ತುಂಬಾ ಕೆಲಸ ಕೊಡುವ ನಿರ್ಮಾಪಕರುಗಳು.. ಕೈಗೊಬ್ಬ, ಕಾಲಿಗೊಬ್ಬ ಆಳುಗಳು. ಇಷ್ಟೆಲ್ಲಾ ಇದ್ದ ಒಬ್ಬ ಸೂಪರ್ ಸ್ಟಾರ್, ಇಂದು ಜೈಲಲ್ಲಿ ಏನೂ ಇಲ್ಲದಂತೆ ಕಾನೂನಿನ ಬಲೆಗೆ ಸಿಲುಕಿಕೊಂಡಿರೋದು ಈ ಜನರೇಷನ್‌‌ನ ದೊಡ್ಡ ದುರಂತವೇ ಸರಿ.

RelatedPosts

ಹಿರಿಯ ನಟಿ ಉಮಾಶ್ರೀಗೆ ಶ್ರೀ ಶಿವಕುಮಾರ ಪ್ರಶಸ್ತಿ..!

ಪ್ರಭಾಸ್ ‘ಫೌಜಿ’ ಸಿನಿಮಾದಲ್ಲಿ ಕನ್ನಡ ನಟಿ ಚೈತ್ರಾ ಆಚಾರ್ !

ಪಾಲಿಟಿಕ್ಸ್‌‌ನತ್ತ ಶಿವಣ್ಣ.. ಕಮ್ಯುನಿಸ್ಟ್ ಪಕ್ಷ ಆರಿಸಿಕೊಂಡಿದ್ಯಾಕೆ ?

ರಕ್ಷಿತ್, ರಾಜ್ ಶೆಟ್ಟಿ ಕಾಂತಾರ ನೋಡಿಲ್ಲವೇಕೆ..? ಪ್ರಗತಿ ಶೆಟ್ಟಿ ಏನ್‌ ಹೇಳಿದ್ರು..?

ADVERTISEMENT
ADVERTISEMENT

 

ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ

ಹಣ, ಆಸ್ತಿ, ಅಂತಸ್ತು, ಫ್ಯಾನ್ಸ್, ಸ್ಟಾರ್ಡಮ್ ಎಲ್ಲವೂ ಶೂನ್ಯ..!

ಯೆಸ್.. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ, ಒಡೆಯ, ಯಜಮಾನ ಅಂತೆಲ್ಲಾ ತರಹೇವಾರಿ ಬಿರುದುಗಳಿಂದ ಕರೆಸಿಕೊಳ್ತಿದ್ದ ಡಿಬಾಸ್ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಎಲ್ಲವನ್ನೂ ತ್ಯಾಗ ಮಾಡಿ, ಗಿಳಿ ಪಂಜರ ಸೇರಿದಂತೆ ಇದ್ದ ಸ್ವತಂತ್ರವನ್ನೇ ಕಳೆದುಕೊಂಡಿದ್ದಾರೆ. ಮಡದಿ, ಮಗ, ಅಮ್ಮ, ಅಕ್ಕ, ತಮ್ಮ, ಸೋದರಳಿಯರ ಜೊತೆ ಅದ್ಧೂರಿ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್ ಮಾಡಬೇಕಿದ್ದ ದರ್ಶನ್‌‌ ಲೈಫ್ ಅಕ್ಷರಶಃ ದಿವಾಳಿ ಆಗಿದೆ.

ಕೋಟಿ ಕೋಟಿ ಆಸ್ತಿ, ಅಂತಸ್ತು ಇದ್ದರೂ ಸಹ ಒಂದು ಬೆಡ್ ಹಾಗೂ ತಲೆದಿಂಬಿಗಾಗಿ ಅಂಗಲಾಚುವಂತಾಗಿದೆ. ಎಲ್ಲವೂ ಸರಿ ಇದ್ದಾಗ ಸಿಕ್ಕಾಪಟ್ಟೆ ದುರಹಂಕಾರ, ದೌಲತ್ತಿನಲ್ಲಿ ಮೆರೆದ ಇವರು, ಎಲುಬಿಲ್ಲದ ನಾಲಗೆಯಿಂದ ಬಾಯಿಗೆ ಬಂದಂತೆ ಮಾತಾಡ್ತಿದ್ರು. ಅದ್ರಲ್ಲೂ ದೇವತಾ ಮನುಷ್ಯ ಅಪ್ಪು ಬಗ್ಗೆ ಮಾತನಾಡಿದ್ದು, ಹೆಂಡ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಾಧ್ಯಮಗಳಿಗೆ ಛೇಡಿಸಿದ್ದು ಹಾಗೂ ಅದೃಷ್ಠಲಕ್ಷ್ಮೀ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು ಮಾತ್ರ ಕ್ಷಮಿಸಲಾರದ ತಪ್ಪುಗಳು. ಇದೀಗ ಆ ಕರ್ಮ ತನ್ನನ್ನ ಇನ್ನಿಲ್ಲದೆ ಕಾಡ್ತಿದೆ. ಮಾಡಿದ್ದಿಣ್ಣೋ ಮಹಾರಾಯ ಅಂತಿದೆ.

Kannada Actor Darshan Attacked With Slipper at Kranti Event; Know All About  Controversy & Him | Movies News - News18

ಇದ್ದಾಗ ದರ್ಪ, ದೌಲತ್ತು, ದುರಹಂಕಾರ.. ಈಗ ಎಲ್ಲಾ ನಶ್ವರ

ಪಶ್ಚಾತ್ತಾಪದ ಜೀವನ.. ನಿಜಕ್ಕೂ ನಿಮ್ಗೆ ಇದು ಬೇಕಿತ್ತಾ ಬಾಸ್?

ಒಂದ್ಕಡೆ ರೇಣುಕಾಸ್ವಾಮಿ ಸಾವಿಗೆ ಆಗ್ತಿರೋ ಪಶ್ಚಾತ್ತಾಪ.. ಮತ್ತೊಂದ್ಕಡೆ ಇಷ್ಟೆಲ್ಲಾ ಕಷ್ಟ ಪಟ್ಟು ದುಡಿದು ಕಟ್ಟಿದ ಆ ಬೃಹತ್ ಕೋಟೆಯನ್ನ ತಾನೇ ಛಿದ್ರ ಛಿದ್ರವಾಗುವಂತೆ ಹಾಳು ಮಾಡಿಕೊಂಡ ಲೈಫ್ ಕುರಿತ ಆತ್ಮಾವಲೋಕನ. ಇನ್ ಕೇಸ್.. ಬೇಲ್ ಸಿಕ್ಕಿ ದರ್ಶನ್ ಹೊರಬಂದರೂ ಸಹ ನೆಮ್ಮದಿಯಾಗಿ ಮೊದಲಿನ ರೀತಿ ಈ ಸಮಾಜದಲ್ಲಿ ಜೀವಿಸಲು ಸಾಧ್ಯವೇ..? ನಿಜ ಜೀವನದಲ್ಲಿ ಇಂತಹ ಎಡವಟ್ ಮಾಡಿಕೊಂಡು, ರಿಯಲ್ ಲೈಫ್‌‌ನಲ್ಲಿ ನಾನು ಸಮಾಜಕ್ಕೆ ಮಾದರಿ ಆಗುವ ಹೀರೋ ಆಗಿ ನಿಮಗೆ ಸಂದೇಶ ಕೊಡ್ತೀನಿ ಅಂದ್ರೆ ಜನ ಒಪ್ತಾರೆಯೇ..? ಸದ್ಯ ಡೆವಿಲ್ ಸಿನಿಮಾದಲ್ಲೇ ಅವ್ರ ಭವಿಷ್ಯದ ಬಂಡವಾಳ ಬಯಲಾಗಲಿದೆ.

ದರ್ಶನ್‌ ಅಭಿನಯದ ʼದಿ ಡೆವಿಲ್‌ʼ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌

ಅದಕ್ಕೇ ಹೇಳೋದು.. ಸದಾ ಸರಳತೆಯಿಂದ ಇರಬೇಕು, ಜೀವಿಸಬೇಕು. ಇನ್ನೊಬ್ಬರ ಏಳಿಗೆ ತನಗೆಗೆ ಖುಷಿ ತರಬೇಕೇ ಹೊರತು, ಅದ್ರಿಂದ ಅಸೂಯೆ ಬೆಳೆಸಿಕೊಳ್ಳಬಾರದು. ಎಂದೂ ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬಾರದು. ವಿದ್ಯೆ, ವಿನಯತೆ, ಪರಸ್ಪರ ಗೌರವ ಒಬ್ಬ ವ್ಯಕ್ತಿಯ ಘನತೆಯನ್ನ ಮತ್ತಷ್ಟು ಹೆಚ್ಚಿಸುತ್ತವೆ. ಇಲ್ಲವಾದಲ್ಲಿ ಇಂತಹ ಕೆಟ್ಟ ಪರಿಸ್ಥಿತಿಗಳಿಗೆ ಸಾಕ್ಷಿ ಆಗಬೇಕಾಗುತ್ತದೆ. ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರೋ ದರ್ಶನ್ ಪರಿಸ್ಥಿತಿ ಜೊತೆಗೆ ಮನಸ್ಥಿತಿ ಕೂಡ ಬದಲಾಗಬೇಕಿದೆ. ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗಿ ಆತ ಮತ್ತೆ ಚಿತ್ರರಂಗಕ್ಕೆ ಮರಳಬೇಕಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 24t084854.962

ಮಾದನಾಯಕನಹಳ್ಳಿಯಲ್ಲಿ ಗ್ಯಾಂಗ್ ರೇ*ಪ್ ಪ್ರಕರಣ: ಆರು ಆರೋಪಿಗಳ ಬಂಧನ

by ಯಶಸ್ವಿನಿ ಎಂ
October 24, 2025 - 8:50 am
0

Untitled design 2025 10 24t083405.302

ಹಾವೇರಿಯಲ್ಲಿ ಹೋರಿ ತಿವಿದು ಸ್ಥಳದಲ್ಲಿ ಮೂವರು ಸಾ*ವು..!

by ಯಶಸ್ವಿನಿ ಎಂ
October 24, 2025 - 8:35 am
0

Untitled design 2025 10 24t080824.758

ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತ ಲಕ್ಷ್ಮೀ ನಾರಾಯಣ್ ಬರ್ಬರ ಹ*ತ್ಯೆ..!

by ಯಶಸ್ವಿನಿ ಎಂ
October 24, 2025 - 8:13 am
0

Untitled design 2025 10 24t072938.893

ಕರ್ನೂಲು: ಖಾಸಗಿ ಬಸ್‌ಗೆ ಬೆಂಕಿ, ಹಲವರ ಸಾವಿನ ಶಂಕೆ..!

by ಯಶಸ್ವಿನಿ ಎಂ
October 24, 2025 - 7:32 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 23t215156.687
    ಹಿರಿಯ ನಟಿ ಉಮಾಶ್ರೀಗೆ ಶ್ರೀ ಶಿವಕುಮಾರ ಪ್ರಶಸ್ತಿ..!
    October 23, 2025 | 0
  • Untitled design 2025 10 23t203416.852
    ಪ್ರಭಾಸ್ ‘ಫೌಜಿ’ ಸಿನಿಮಾದಲ್ಲಿ ಕನ್ನಡ ನಟಿ ಚೈತ್ರಾ ಆಚಾರ್ !
    October 23, 2025 | 0
  • Untitled design 2025 10 23t201456.326
    ಪಾಲಿಟಿಕ್ಸ್‌‌ನತ್ತ ಶಿವಣ್ಣ.. ಕಮ್ಯುನಿಸ್ಟ್ ಪಕ್ಷ ಆರಿಸಿಕೊಂಡಿದ್ಯಾಕೆ ?
    October 23, 2025 | 0
  • Untitled design 2025 10 23t193730.016
    ರಕ್ಷಿತ್, ರಾಜ್ ಶೆಟ್ಟಿ ಕಾಂತಾರ ನೋಡಿಲ್ಲವೇಕೆ..? ಪ್ರಗತಿ ಶೆಟ್ಟಿ ಏನ್‌ ಹೇಳಿದ್ರು..?
    October 23, 2025 | 0
  • Untitled design 2025 10 23t165237.052
    ಅಣ್ಣಾವ್ರ ಗತ್ತು ಇಂಡಿಯಾ ಲೆವೆಲ್‌‌‌‌ಗೆ ಗೊತ್ತು ಮಾಡಿದ ಬಿಗ್‌ಬಿ
    October 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version