• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, December 7, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್..ನೆಮ್ಮದಿಯತ್ತ ರಜನಿ

ರಸ್ತೆ ಬದಿ ಊಟ..ಸ್ನೇಹ ಕೂಟ..ಶ್ರೀ ಸಾಮಾನ್ಯನಂತೆ ಸುತ್ತಾಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2025 - 4:52 pm
in ಸಿನಿಮಾ
0 0
0
Web (3)

ಸೂಪರ್ ಸ್ಟಾರ್ ರಜನೀಕಾಂತ್‌ ವಯಸ್ಸು 74. ಆದ್ರೆ ಅವ್ರ ಸಿನಿಮೋತ್ಸಾಹ ಹಾಗೂ ಜೀವನೋತ್ಸಾಹ ಮಾತ್ರ 24ರ ಹರೆಯದವರಂತಿದೆ. ಅದಕ್ಕೆ ಕಾರಣ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅಲ್ಲಿನ ಬೇರಿನ ನೀರು. ಸದ್ಯ ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್ ಇಟ್ಟು, ಹಿಮಾಲಯ ರೌಂಡ್ಸ್ ಹಾಕ್ತಿರೋ ಸ್ಟೈಲ್ ಐಕಾನ್‌‌‌ ಅಸಲಿ ಶಕ್ತಿಯ ಮೂಲವನ್ನು ಪರಿಚಯಿಸ್ತೀವಿ ಬನ್ನಿ.

ಸ್ಟೈಲ್ ಐಕಾನ್ ರಜನೀಕಾಂತ್‌‌ಗೆ ಈಗ ವಯಸ್ಸು 74 ಅಂದ್ರೆ ನೀವು ಶಾಕ್ ಆಗ್ತೀರಾ. ಈಗಲೂ 24ರ ಹರೆಯದ ಯೂತ್ ರೀತಿ ಸದಾ ಲವಲವಿಕೆಯಿಂದ ಇರೋ ತಲೈವಾಗೆ ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗವಿದೆ. ಅವರ ವಯಸ್ಸಿನಂತೆ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚಾಗ್ತಾ ಹೋಗ್ತಿದೆ. ಆದ್ರೆ ಅವ್ರ ಜೀವನೋತ್ಸಾಹ ಆಗಲಿ ಅಥ್ವಾ ಸಿನಿಮೋತ್ಸಾಹ ಆಗಲಿ ಕಿಂಚಿತ್ತೂ ಕುಂದಿಲ್ಲ. ಅದಕ್ಕೆ ಬ್ಯಾಕ್ ಟು ಬ್ಯಾಕ್ ಅವರು ಮಾಡ್ತಿರೋ ಸಿನಿಮಾಗಳು ಹಾಗೂ ಅವುಗಳ ಸಕ್ಸಸ್ ಕಣ್ಮುಂದೆಯೇ ಇದೆ.

RelatedPosts

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ‘ದೊಡ್ಮನೆ’ಯಲ್ಲಿ ಅದ್ಧೂರಿ ಸತ್ಕಾರ

ಬರ್ತಿದ್ದಾಳೆ ಜೈ ಲಲಿತಾ.. ನಿಮ್ಮ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ..!

IMDbನಲ್ಲಿ ಶಿವಣ್ಣ-ಉಪ್ಪಿ-ರಾಜ್ ಟ್ರಯೋ 45 ಟ್ರೆಂಡಿಂಗ್ ನಂ.1

ಎಲ್ಲೆಲ್ಲೂ ಡೆವಿಲ್ ಹವಾ.. ರಾಜ್ಯಾದ್ಯಂತ ಫ್ಯಾನ್ಸ್ ಸೆಲೆಬ್ರೇಷನ್

ADVERTISEMENT
ADVERTISEMENT

சூப்பர் ஸ்டார் ரஜினிகாந்தை சந்தித்தார் தாமோதர் தீக்ஷிதர். thalaivar superstar rajinikanth was m (1)

ಹಿಮಾಲಯ ಗುಹೆ, ಬಾಬಾಗಳ ಜೊತೆ ತಲೈವಾ ರಜನಿ ತಲ್ಲೀನ

ಋಷಿ ಮುನಿಗಳ ಭೇಟಿ.. ಅಲ್ಲಿನ ಬೇರುಗಳ ಸಾರದ ನೀರಿನ ಶಕ್ತಿ

ರಜನೀಕಾಂತ್‌‌ಗೆ ಹಣದ ಅವಶ್ಯಕತೆಯಿಲ್ಲ. ಸ್ಟಾರ್‌‌ಡಮ್‌ನ ಹೆಚ್ಚಿಸಿಕೊಳ್ಳೋ ಯಾವುದೇ ಇರಾದೆ ಕೂಡ ಇಲ್ಲ. ಮಕ್ಕಳು, ಮೊಮ್ಮಕ್ಕಳು ಕಾಲ್ ಮೇಲೆ ಕಾಲು ಹಾಕಿಕೊಂಡು ಕೂತು ತಿನ್ನುವಷ್ಟು ಈಗಾಗ್ಲೇ ದುಡಿದುಬಿಟ್ಟಿದ್ದಾರೆ. ಇತ್ತೀಚೆಗೆ ಕೂಲಿ ಸಿನಿಮಾ ಬಂತು. ಅದು ಕೂಡ ಬಾಕ್ಸ್ ಆಫೀಸ್‌‌ನಲ್ಲಿ ನೂರಾರು ಕೋಟಿ ಲೂಟಿ ಮಾಡಿತು. ಇದೀಗ ಜೈಲರ್-2 ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ನೆಲ್ಸನ್ ಜೈಲರ್-2ಗಾಗಿ ಬಿಗ್ ಪ್ಲ್ಯಾನ್ ಮಾಡಿದ್ದು, ಚಿತ್ರೀಕರಣ ಭರದಿಂದ ಸಾಗ್ತಿದೆ.

பாபாஜியின் அருளோடு ரஜினி சார் ஆசிர்வாதம் இமயமலையில் 🙏with babaji’s grace, rajini sir’s blessing (1)

ಆದ್ರೆ ತಲೈವಾ ರಜನೀಕಾಂತ್ ಮಾತ್ರ ನನಗೊಂದು ಬ್ರೇಕ್ ಬೇಕು ಅಂತ ಶೂಟಿಂಗ್‌ಗೆ ಫುಲ್‌‌ಸ್ಟಾಪ್ ಇಟ್ಟು, ನೆಮ್ಮದಿಯನ್ನ ಹುಡುಕಿಕೊಂಡು ಹಿಮಾಲಯದತ್ತ ಹೊರಟಿದ್ದಾರೆ. ತನ್ನ ಅತ್ಯಾಪ್ತ ಗೆಳೆಯರ ಬಳಗವನ್ನು ಕಟ್ಟಿಕೊಂಡು, ಶ್ರೀಸಾಮಾನ್ಯನಂತೆ ತಾನು ನಂಬುವ ಹಿಮಾಲಯದಲ್ಲಿರೋ ಬಾಬಾಗಳು, ಗುಹೆಗಳು, ಅದರಲ್ಲಿರೋ ಸನಾತನಿಗಳನ್ನ ಹುಡುಕಿ, ಅವರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ದೊಡ್ಡ ಸೂಪರ್ ಸ್ಟಾರ್ ಅನ್ನೋ ಅಹಂ ಇಲ್ಲ. ದೊಡ್ಡ ಪಟಾಲಂ ಇಲ್ಲ. ರಸ್ತೆ ಬದಿಯೇ ಊಟ, ಅಲ್ಲಲ್ಲಿ ಸ್ನೇಹಿತರ ಜೊತೆ ಮಾತುಕತೆಗೊಂದು ಸಣ್ಣ ಕೂಟ, ಹಿಮಾಲಯ ಸುತ್ತಾಟ.

With babaji’s grace, rajini sir’s blessings in the himalayas 🙏🏻@sarathsiva official ⭐️#mahavat (1)

ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್.. ನೆಮ್ಮದಿಯತ್ತ ರಜನಿ

ರಸ್ತೆ ಬದಿ ಊಟ.. ಸ್ನೇಹ ಕೂಟ.. ಶ್ರೀಸಾಮಾನ್ಯನಂತೆ ಸುತ್ತಾಟ

ಅಂದಹಾಗೆ ರಜನೀಕಾಂತ್‌ರ ಆಲ್‌ ಟೈಂ ಹಿಟ್ಸ್ ಮುತ್ತು, ಬಾಬಾ, ಭಾಷಾ ಚಿತ್ರಗಳಲ್ಲಿ ಅವರಿಗೆ ಆ ದೈವದ ಮೇಲೆ ಇರುವ ಭಕ್ತಿ ಎಂಥದ್ದು ಅನ್ನೋದನ್ನ ನೋಡಬಹುದು. ಅದ್ರಲ್ಲೂ ಹಿಮಾಲಯಕ್ಕೆ ಆಗಾಗ ಹೋಗಿ, ಅಲ್ಲಿ ಋಷಿ ಮುನಿಗಳು ನೀಡುವ ಬೇರುಗಳ ನೀರನ್ನ ಕುಡಿದು ಬರ್ತಾರೆ. ಗುಹೆಗಳಲ್ಲಿ ಸಿಕ್ಕಾಪಟ್ಟೆ ಧ್ಯಾನ ಮಾಡ್ತಾರೆ. ನಂಬಿದ ಆ ಆಚಾರಗಳನ್ನ ದಶಕಗಳಿಂದ ಪಾಲಿಸ್ತಾ ಬರ್ತಿದ್ದಾರೆ ತಲೈವಾ. ಅದೇ ಅವರ ಸಕ್ಸಸ್‌‌ನ ಗುಟ್ಟು. ಅದೇ ಅವರ ಆಯುರ್, ಆಯುಷ್ಯದ ಗುಟ್ಟು. ಅದೇ ಅವ್ರ ಜೀವನೋತ್ಸಾಹದ ಅಸಲಿ ರಹಸ್ಯ ಅಂತ ಸಾಕಷ್ಟು ಬಾರಿ ಅವರು ಹಾಗೂ ಅವ್ರನ್ನ ಹತ್ತಿರದಿಂದ ಬಲ್ಲಂತಹ ಅತ್ಯಾಪ್ತರು ಹೇಳ್ತಿರ್ತಾರೆ.

Thalaivar latest pics from #rishikesh#thalaivar #rajinikanth #rajini #coolie #superstarrajinika (2)

ಮನುಷ್ಯ ದೊಡ್ಡವನಾಗುತ್ತಾ ಆಗುತ್ತಾ ಮಾಗಬೇಕಂತೆ. ಹಾಗೆ ಮಾಗಿ, ಇತರರಿಗೂ ಮಾದರಿ ಆಗ್ತಿರೋ ಮಹಾನ್ ಚೇತನ ರಜನೀಕಾಂತ್. ಸರಳತೆಯ ಸಾರ್ವಭೌಮನಾಗಿ ರಜನೀಕಾಂತ್, ಇಂದಿನ ಯಂಗ್‌ಸ್ಟರ್ಸ್‌ಗೆ ಸ್ಫೂರ್ತಿ ಆಗಿದ್ದಾರೆ. ಡೈರೆಕ್ಟರ್‌‌ಗಳು ಅವರೊಟ್ಟಿಗೆ ಕೆಲಸ ಮಾಡೋಕೆ ಕ್ಯೂ ನಿಲ್ತಾರೆ. ಅಂತಹ ಸರಳ, ಸಾಕಾರ ಮೂರ್ತಿ ರಜನೀಕಾಂತ್. ನಮ್ಮ ಕನ್ನಡದಿಂದ ತಮಿಳುನಾಡಿಗೆ ಹೋಗಿ, ಅಲ್ಲೊಂದು ಮಹಾ ಸಿನಿ ಸಾಮ್ರಾಜ್ಯ ಕಟ್ಟಿ, ಇಡೀ ವಿಶ್ವ ಸಿನಿದುನಿಯಾ ಹೆಮ್ಮೆ ಪಡುವಂತಹ ಚಿತ್ರಗಳನ್ನ ನೀಡಿದ ಗರಿಮೆ ಅವರಿಗಿದೆ. ಹಿಮಾಲಯದಲ್ಲಿ ಅವ್ರು ಕಂಡುಕೊಂಡ ಆ ದೈವ ಶಕ್ತಿಯ ಅನುಗ್ರಹ ಸದಾ ಅವರ ಮೇಲಿರಲಿ ಅನ್ನೋದು ಅವ್ರ ಅಭಿಮಾನಿಗಳ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Gold

ಇಂದಿನ ಚಿನ್ನದ ಬೆಲೆ 10 ದಿನದಲ್ಲಿ 220 ರೂ ಏರಿಕೆ

by ಶ್ರೀದೇವಿ ಬಿ. ವೈ
December 7, 2025 - 2:14 pm
0

Web 2025 12 07T135022.403

RCB ಅಭಿಮಾನಿಗಳಿಗೆ ಡಿಸಿಎಂ ಡಿಕೆಶಿ ಗುಡ್ ನ್ಯೂಸ್!

by ಶ್ರೀದೇವಿ ಬಿ. ವೈ
December 7, 2025 - 1:51 pm
0

Web 2025 12 07T132132.555

ಬಿಗ್ ಬಾಸ್ 12: ಶಾಕಿಂಗ್ ಎಲಿಮಿನೇಷನ್, ಈ ವಾರ ಮನೆಯಿಂದ ಹೊರ ಹೋಗೋರು ಯಾರು?

by ಶ್ರೀದೇವಿ ಬಿ. ವೈ
December 7, 2025 - 1:23 pm
0

Web 2025 12 07T130109.799

ನನ್ನ ಪತಿ ದೆಹಲಿಯಲ್ಲಿ ರಹಸ್ಯ ವಿವಾಹವನ್ನು ನಿಲ್ಲಿಸಿ: ಮೋದಿಗೆ ಪಾಕ್ ಮಹಿಳೆ ಮನವಿ

by ಶ್ರೀದೇವಿ ಬಿ. ವೈ
December 7, 2025 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 06T212531.117
    ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ‘ದೊಡ್ಮನೆ’ಯಲ್ಲಿ ಅದ್ಧೂರಿ ಸತ್ಕಾರ
    December 6, 2025 | 0
  • Untitled design 2025 12 06T160348.715
    ಬರ್ತಿದ್ದಾಳೆ ಜೈ ಲಲಿತಾ.. ನಿಮ್ಮ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ..!
    December 6, 2025 | 0
  • Untitled design 2025 12 06T154318.269
    IMDbನಲ್ಲಿ ಶಿವಣ್ಣ-ಉಪ್ಪಿ-ರಾಜ್ ಟ್ರಯೋ 45 ಟ್ರೆಂಡಿಂಗ್ ನಂ.1
    December 6, 2025 | 0
  • 1111 (2)
    ಎಲ್ಲೆಲ್ಲೂ ಡೆವಿಲ್ ಹವಾ.. ರಾಜ್ಯಾದ್ಯಂತ ಫ್ಯಾನ್ಸ್ ಸೆಲೆಬ್ರೇಷನ್
    December 6, 2025 | 0
  • 1111
    ಟಾಕ್ಸಿಕ್, ರಾಮಾಯಣ ನಡುವೆ ಯಶ್ ಮಗಳ ಬರ್ತ್ ಡೇ..!
    December 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version