• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಟಾರ್, ಬಿಗ್ ಬಜೆಟ್ ಏಕೆ? ರಮ್ಯಾ ಬಾಯಲ್ಲಿ ‘ಸು ಫ್ರಮ್ ಸೋ’

ದರ್ಶನ್ ಇಲ್ಲ ಅಂದ್ರೆ ಬಾಕ್ಸ್ ಆಫೀಸ್‌‌ಗೆ ಏನೂ ಲಾಸ್ ಇಲ್ಲ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 18, 2025 - 4:44 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (26)

ದರ್ಶನ್ ಜೈಲು ಸೇರಿದ್ರಿಂದ ಬಾಕ್ಸ್ ಆಫೀಸ್ ಗತಿ ಏನು ಅನ್ನೋ ಚಿಂತೆ ಶುರುವಾಗಿದೆ. ಇದು ಅವ್ರ ಕೆಲ ಅಭಿಮಾನಿಗಳಿಗಷ್ಟೇ ಅನ್ನೋದು ಕೂಡ ಅಷ್ಟೇ ಸತ್ಯ. ಈ ಬಗ್ಗೆ ಮೋಹಕತಾರೆ ರಮ್ಯಾ ಪ್ರತಿಕ್ರಿಯಿಸಿದ್ದು, ಬಿಗ್ ಸ್ಟಾರ್ ಬಿಗ್ ಬಜೆಟ್ ಚಿತ್ರಗಳೇ ಯಾಕೆ ಬೇಕು..? ಸು ಫ್ರಮ್ ಸೋ ನಂತಹ ಕಂಟೆಂಟ್ ಬೇಸ್ಟ್ ಚಿತ್ರಗಳು ಕೂಡ ಓಡ್ತಿವೆ ಅಲ್ವಾ ಎಂದಿದ್ದಾರೆ.

  • ಸ್ಟಾರ್, ಬಿಗ್ ಬಜೆಟ್ ಏಕೆ? ರಮ್ಯಾ ಬಾಯಲ್ಲಿ ಸು ಫ್ರಮ್ ಸೋ
  • ದರ್ಶನ್ ಇಲ್ಲ ಅಂದ್ರೆ ಬಾಕ್ಸ್ ಆಫೀಸ್‌‌ಗೆ ಏನೂ ಲಾಸ್ ಇಲ್ಲ..!!
  • ಕಂಟೆಂಟ್ ಚೆನ್ನಾಗಿದ್ರೆ ಸಿನಿಮಾ ಓಡುತ್ತೆ.. ಇಲ್ಲ ಅಂದ್ರೆ ಫ್ಲಾಪ್..!
  • 100 ಕೋಟಿ ಹೊಸ್ತಿಲಲ್ಲಿ ರಾಜ್ ಬಿ ಶೆಟ್ಟಿಯ ಮಾಸ್ಟರ್‌ಪೀಸ್

ಸ್ಟಾರ್‌ಗಳಿಂದಲೇ ಚಿತ್ರರಂಗ ನಡೆಯುತ್ತೆ ಅನ್ನೋದು ಒಂದು ಕಟ್ಟುಕಥೆ. ಬಿಗ್ ಸ್ಟಾರ್‌ಗಳ ಬಿಗ್ ಬಜೆಟ್ ಮೂವಿಗಳ ಜೊತೆ ಹೊಸಬರ ಹೊಸ ಕನಸುಗಳಿಂದಲೂ ಚಿತ್ರರಂಗ ಸಮೃದ್ಧವಾಗಲಿದೆ. ಹೌದು.. ಕಂಟೆಂಟ್ ಈಸ್ ಕಿಂಗ್. ಕಥೆ, ಪಾತ್ರಗಳು, ಸಿನಿಮಾ ಚೆನ್ನಾಗಿದ್ರೆ ಜನ ನೋಡ್ತಾರೆ, ಗೆಲ್ಲಿಸ್ತಾರೆ. ಇಲ್ಲ ಅಂದ್ರೆ ಯಾವುದೇ ಸ್ಟಾರ್ ಇರಲಿ, ಫ್ಲಾಪ್ ಗ್ಯಾರಂಟಿ. ಈ ಕುರಿತು ರಮ್ಯಾ ಮಾತನಾಡಿದ್ದಾರೆ. ಹೌದು.. ದರ್ಶನ್ ಜೈಲು ಸೇರಿದ್ದಾರೆ. ಅವರಿಲ್ಲ ಅಂದ್ರೆ ಬಾಕ್ಸ್ ಆಫೀಸ್‌ಗೆ ಲಾಸ್ ಅಲ್ವಾ ಅಂದಿರೋ ಪ್ರಶ್ನೆಗೆ ನೇರವಾಗಿಯೇ ಉತ್ತರ ನೀಡಿದ್ದಾರೆ ರಮ್ಯಾ.

RelatedPosts

ಆಗಸ್ಟ್ 29ರಿಂದ ಸಸ್ಪೆನ್ಸ್ ಕಥೆಯ ‘ಶೋಧ’ ವೆಬ್ ಸಿರೀಸ್ ಸ್ಟ್ರೀಮಿಂಗ್

ಮಲಯಾಳಂನಲ್ಲೂ ‘S/O ಮುತ್ತಣ್ಣ’ನಿಗೆ ಬೇಡಿಕೆ

ನ್ಯೂಯಾರ್ಕ್‌ನಲ್ಲಿ ‘ವಿರಶ್’ ಜೋಡಿ : ಕೈ ಕೈ ಹಿಡಿದು ನಡೆದ ರಶ್ಮಿಕಾ-ವಿಜಯ್

ಡಿಕೆ ಮನೆಯಲ್ಲಿ ಧ್ರುವ ಸರ್ಜಾ.. ಇಲ್ಲಿದೆ ಮೀಟಿಂಗ್ ಸೀಕ್ರೆಟ್

ADVERTISEMENT
ADVERTISEMENT

ಯೆಸ್.. ಸ್ಯಾಂಡಲ್‌ವುಡ್ ಕ್ವೀನ್ ಯಾವಾಗ್ಲೂ ತಲೆಮೇಲೆ ಹೊಡೆದಂತೆ ಮಾತಾಡ್ತಾರೆ. ದೊಡ್ಡ ಸ್ಟಾರ್‌ಗಳ ಬಿಗಹ್ ಬಜೆಟ್ ಚಿತ್ರಗಳೇ ಓಡುತ್ತೆ ಅನ್ನೋದು ಸುಳ್ಳು. ಸು ಫ್ರಮ್ ಸೋ ಉದಾಹರಣೆ ತಗೊಳಿ. ಕಂಟೆಂಟ್ ಚೆನ್ನಾಗಿದೆ ಸಿನಿಮಾ ಚೆನ್ನಾಗಿ ಓಡ್ತಿದೆ ಅಂತ ರಾಜ್ ಬಿ ಶೆಟ್ಟಿಯ ಪ್ರಯೋಗವನ್ನು ಹಾಡಿ ಹೊಗಳಿದ್ದಾರೆ. ಈ ಮೂಲಕ ಒಂದಷ್ಟು ಮಂದಿಗೆ ಸಿನಿಮಾಗಳ ಅಸಲಿಯತ್ತೇನು ಅನ್ನೋದನ್ನ ಅರ್ಥೈಸೋ ಪ್ರಯತ್ನ ಮಾಡಿದ್ದಾರೆ ಮೋಹಕತಾರೆ.

ಜೆಪಿ ತುಮಿನಾಡ್ ನಿರ್ದೇಶಿಸಿ, ನಟಿಸಿರೋ ಹಾಗೂ ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿರೋ ಸು ಫ್ರಮ್ ಸೋ ಎಲ್ಲೆಡೆ ಮೋಡಿ ಮಾಡ್ತಿದೆ. ರಜನೀಕಾಂತ್‌ರ ಕೂಲಿ, ಹೃತಿಕ್- ಜೂನಿಯರ್ ಎನ್‌ಟಿಆರ್‌ರ ವಾರ್-2ಗೂ ಜಗ್ಗದ ಈ ಸೋಮೇಶ್ವರ ಸುಲೋಚನಾ, ಯಶಸ್ವಿ 100 ಕೋಟಿ ಕ್ಲಬ್ ಅಂಚಿನಲ್ಲಿದೆ. ಸಣ್ಣ ಬಜೆಟ್ ಸಿನಿಮಾವೊಂದು ತನ್ನ ಕಂಟೆಂಟ್‌ನಿಂದ ನೂರು ಕೋಟಿ ಪೈಸಾ ವಸೂಲ್ ಮಾಡಬಹುದು ಅನ್ನೋದನ್ನ ಸಾಬೀತು ಮಾಡ್ತಿದೆ. ಇದು ನಿಜಕ್ಕೂ ಬಿಗ್ ಸ್ಟಾರ್ಸ್‌ ಬಿಗ್ ಬಜೆಟ್ ಚಿತ್ರಗಳಿಗೊಂದು ಗುಣಪಾಠ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (30)

ಧರ್ಮಸ್ಥಳ ಕೇಸ್‌..ಬರೀ ಸುಳ್ಳು ಹೇಳಿ..ಕಟ್ಟು ಕಥೆ ಕಟ್ಟುತ್ತಿದ್ದಾರೆ: ಗಿರೀಶ್ ಮಟ್ಟಣ್ಣನವರ್

by ಶಾಲಿನಿ ಕೆ. ಡಿ
August 18, 2025 - 7:19 pm
0

Untitled design (28)

ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದರಾ.?: ಮಹೇಶ್ ತಿಮರೋಡಿ ಆರೋಪ ನಿಜನಾ.?

by ಶಾಲಿನಿ ಕೆ. ಡಿ
August 18, 2025 - 7:01 pm
0

Untitled design (29)

ಆಗಸ್ಟ್ 29ರಿಂದ ಸಸ್ಪೆನ್ಸ್ ಕಥೆಯ ‘ಶೋಧ’ ವೆಬ್ ಸಿರೀಸ್ ಸ್ಟ್ರೀಮಿಂಗ್

by ಶಾಲಿನಿ ಕೆ. ಡಿ
August 18, 2025 - 6:55 pm
0

Untitled design (27)

ಮಲಯಾಳಂನಲ್ಲೂ ‘S/O ಮುತ್ತಣ್ಣ’ನಿಗೆ ಬೇಡಿಕೆ

by ಶಾಲಿನಿ ಕೆ. ಡಿ
August 18, 2025 - 5:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (29)
    ಆಗಸ್ಟ್ 29ರಿಂದ ಸಸ್ಪೆನ್ಸ್ ಕಥೆಯ ‘ಶೋಧ’ ವೆಬ್ ಸಿರೀಸ್ ಸ್ಟ್ರೀಮಿಂಗ್
    August 18, 2025 | 0
  • Untitled design (27)
    ಮಲಯಾಳಂನಲ್ಲೂ ‘S/O ಮುತ್ತಣ್ಣ’ನಿಗೆ ಬೇಡಿಕೆ
    August 18, 2025 | 0
  • 1 (74)
    ನ್ಯೂಯಾರ್ಕ್‌ನಲ್ಲಿ ‘ವಿರಶ್’ ಜೋಡಿ : ಕೈ ಕೈ ಹಿಡಿದು ನಡೆದ ರಶ್ಮಿಕಾ-ವಿಜಯ್
    August 18, 2025 | 0
  • 1 (3)
    ಡಿಕೆ ಮನೆಯಲ್ಲಿ ಧ್ರುವ ಸರ್ಜಾ.. ಇಲ್ಲಿದೆ ಮೀಟಿಂಗ್ ಸೀಕ್ರೆಟ್
    August 18, 2025 | 0
  • 1 (2)
    ದಚ್ಚುಗೆ ಡೆವಿಲ್ ಕೊನೆ ಚಿತ್ರ..? ಉಳಿದೆಲ್ಲಾ ಅಡ್ವಾನ್ಸ್ ವಾಪಸ್?
    August 18, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version