• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ..!

admin by admin
June 19, 2025 - 6:31 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

RelatedPosts

ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು

ದಿನಭವಿಷ್ಯ : ಇಂದು ಅಕ್ಷಯ ಅಮಾವಾಸ್ಯೆ: ಇಂದು ಲಕ್ಷ್ಮೀಯನ್ನು ಪೂಜಿಸಿದರೆ ಯಶಸ್ಸು ಖಂಡಿತಾ..!

ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು

ದಿನ ಭವಿಷ್ಯ : ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆ

ADVERTISEMENT
ADVERTISEMENT

ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ನವಮೀ ತಿಥಿ, ಗುರುವಾರ. ಇಂದಿನ ನಕ್ಷತ್ರ: ಉತ್ತರಾಭಾದ್ರ, ಯೋಗ: ಬ್ರಹ್ಮ, ಕರಣ: ಕೌಲವ. ಸೂರ್ಯೋದಯ: 06:05 AM, ಸೂರ್ಯಾಸ್ತ: 07:02 PM. ಶುಭಾಶುಭ ಕಾಲ: ರಾಹು ಕಾಲ: 2:11 PM – 3:48 PM, ಯಮಘಂಡ ಕಾಲ: 6:06 AM – 7:43 AM, ಗುಳಿಕ ಕಾಲ: 9:20 AM – 10:57 AM.

ಮೇಷ ರಾಶಿ:

ಕಲ್ಪನೆಯಿಂದ ವಾಸ್ತವಕ್ಕೆ ಬಂದು, ಸತ್ಯವನ್ನು ಅರಿಯುವಿರಿ. ಇಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು, ಇದರಿಂದ ಅಪಮಾನವೂ ಸಂಭವಿಸಬಹುದು. ಆರ್ಥಿಕವಾಗಿ ಯಾರಾದರೂ ಸಹಾಯ ಕೇಳಬಹುದು. ಪ್ರಯಾಣದಿಂದ ಮಾನಸಿಕ ಶಕ್ತಿ ಹೆಚ್ಚಾಗುವುದು, ಆದರೆ ಒತ್ತಡದ ಸಂದರ್ಭಗಳು ಎದುರಾಗಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಆತ್ಮೀಯರಿಂದ ಸಹಾಯ ಸಿಗಬಹುದು. ಸಾಮಾಜಿಕ ಮನ್ನಣೆ ಸಿಗುವ ಸಾಧ್ಯತೆ ಇದೆ, ಆದರೆ ಹೊಗಳಿಕೆಗೆ ಹಿಗ್ಗಬೇಡಿ.

ವೃಷಭ ರಾಶಿ:

ಪ್ರೇಮದಲ್ಲಿ ತೊಂದರೆಯ ಸಾಧ್ಯತೆ. ಭೂಮಿಯ ಮಾರಾಟಕ್ಕೆ ಆಸಕ್ತರು ಬರಬಹುದು, ಆದರೆ ಹಣಕಾಸಿನ ವ್ಯವಸ್ಥೆ ಕಷ್ಟಕರವಾಗಬಹುದು. ಸಾಲದ ಕಾಟದಿಂದ ಮುಕ್ತರಾಗುವಿರಿ. ಉಳಿತಾಯದಿಂದ ಆಭರಣ ಖರೀದಿಯ ಸಾಧ್ಯತೆ. ವಿಭಿನ್ನವಾಗಿ ಕಾಣುವ ಆಸೆ ಇದೆ, ಆದರೆ ಮಾತು ಎಚ್ಚರಿಕೆಯಿಂದಾಡಿ. ಹಿರಿಯರಿಂದ ಸಂಪತ್ತು ಲಭಿಸಬಹುದು. ಸಾಲದ ಬಾಧೆಯಿಂದ ಮುಕ್ತಿಗೆ ಯೋಜನೆ ರೂಪಿಸುವಿರಿ. ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆಯಾಗಬಹುದು.

ಮಿಥುನ ರಾಶಿ:

ಮತ್ತೆ ಪಡೆಯಲು ಕಷ್ಟವಾದದ್ದನ್ನು ಉಳಿಸಿಕೊಳ್ಳಿ. ಸಹೋದರನ ನಡವಳಿಕೆಯಿಂದ ಸಂಶಯ ಉಂಟಾಗಬಹುದು. ತಪ್ಪನ್ನು ಒಪ್ಪಿಕೊಳ್ಳಲು ಕಷ್ಟವಾಗಬಹುದು. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಮನೆಯ ವಾತಾವರಣದಲ್ಲಿ ಸುಧಾರಣೆ. ಆರೋಗ್ಯದಲ್ಲಿ ಚೇತರಿಕೆ. ಸಾಲದ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ. ಎಲ್ಲವೂ ತಿಳಿಯಬೇಕೆಂಬ ಹಠ ಬಿಡಿ. ಸಹೋದರರಿಂದ ಸಹಕಾರವಿಲ್ಲದಿದ್ದರೂ ಕಾರ್ಯೋನ್ಮುಖರಾಗಿರಿ.

ಕರ್ಕಾಟಕ ರಾಶಿ:

ನಿಮ್ಮ ಸೇವೆಗೆ ಮನ್ನಣೆ ಸಿಗಲಿದೆ. ಪ್ರಭಾವದಿಂದ ಇತರರಿಗೆ ಸಹಾಯ ಮಾಡುವಿರಿ. ಮನೆಯ ಕೆಲಸದಲ್ಲಿ ಆಸಕ್ತಿ, ಆದರೆ ತುರ್ತು ಕೆಲಸವನ್ನು ಮರೆಯಬಹುದು. ಸಿಟ್ಟಿನಿಂದ ಎಲ್ಲವನ್ನೂ ಸರಿಮಾಡುವ ಯೋಚನೆ ಬಿಡಿ. ಹೊಸದಾಗಿ ಸೇರಿದವರ ಮೇಲೆ ಗಮನವಿಡಿ. ಉತ್ಸಾಹ ಇತರರನ್ನು ಪ್ರೇರೇಪಿಸುವುದು. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಸ್ನೇಹಿತರಿಂದ ಸಲಹೆ ಸಿಗಬಹುದು. ಆತುರದ ನಿರ್ಧಾರ ತಪ್ಪಿಸಿ.

ಸಿಂಹ ರಾಶಿ:

ತಪ್ಪಿಗೆ ಶಿಕ್ಷೆಯ ಬದಲು ಪೂರ್ವಕ್ರಮ ತೆಗೆದುಕೊಳ್ಳಿ. ಅಧಿಕಾರದ ಹಿಡಿತ ತಪ್ಪಬಹುದು. ಇಷ್ಟದ ಕೆಲಸದಿಂದ ಸಂತೋಷ. ತಾಳ್ಮೆಯಿಂದ ಫಲವನ್ನು ಕಾಯಿರಿ. ಹಣಕಾಸಿನ ಚಿಂತೆಗೆ ಪರಿಹಾರ ಸಿಗಬಹುದು. ಕುಟುಂಬದಿಂದ ಸಹಕಾರ. ತಾಳ್ಮೆ ಮತ್ತು ಮೌನದಿಂದ ಎಲ್ಲವನ್ನೂ ಸಾಧಿಸಿ. ಸಜ್ಜನರ ಸಹವಾಸ ಸಿಗಲಿದೆ. ಪ್ರಯಾಣದಲ್ಲಿ ಪ್ರೇಮ ಸಾಧ್ಯ. ಅಸಂಬದ್ಧ ಚರ್ಚೆ ತಪ್ಪಿಸಿ.

ಕನ್ಯಾ ರಾಶಿ:

ಪರಿಸ್ಥಿತಿಗಳು ತಡವಾಗಿ ಗೊತ್ತಾಗಿ ಆಶ್ಚರ್ಯವಾಗಬಹುದು. ಹೊಸತನ್ನು ಮಾಡಬೇಕೆನಿಸುವುದು. ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವಿರಿ. ಹಳೆಯ ಸಾಲದ ಪರಿಹಾರ ಸಾಧ್ಯ. ವ್ಯವಹಾರದಲ್ಲಿ ಯಶಸ್ಸು. ಕೆಲಸಕ್ಕೆ ಮೆಚ್ಚುಗೆ. ಒಟ್ಟಾರೆ ಶುಭಕರ ದಿನ. ಭೂ ವ್ಯವಹಾರದಲ್ಲಿ ತಾಳ್ಮೆ ಬೇಕು. ನಗುಮುಖದಿಂದ ಎಲ್ಲರನ್ನೂ ಆಕರ್ಷಿಸುವಿರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ.

ತುಲಾ ರಾಶಿ:

ಏಕಾಂಗಿಯಾಗಿ ಸಣ್ಣ ಉದ್ಯಮ ಆರಂಭಿಸುವಿರಿ. ಕುಟುಂಬದಲ್ಲಿ ಮನಸ್ತಾಪ ಸಾಧ್ಯ. ಕೆಲಸದ ಒತ್ತಡ ಜಾಸ್ತಿಯಾಗಬಹುದು. ಹಣದ ವ್ಯವಹಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಿ. ಸ್ವಭಾವ ತಿದ್ದಿಕೊಳ್ಳದಿದ್ದರೆ ನಿಂದನೆಗೆ ಒಳಗಾಗಬಹುದು. ಸಮಾಜದಲ್ಲಿ ಉತ್ತಮ ಸ್ಥಾನ. ಖುಷಿಯಿಂದ ಬೇರೆಯವರಿಗೆ ನೋವಾಗದಿರಲಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಭಯ.

ವೃಶ್ಚಿಕ ರಾಶಿ:

ಕೆಲಸ ಸಮಯಕ್ಕೆ ಸರಿಯಾಗಿ ಮುಗಿಯುವುದು. ಯೋಜನೆಯಂತೆ ಯಶಸ್ಸು. ಸೌಂದರ್ಯ ಸಾಧನಗಳ ಬಳಕೆ ಹೆಚ್ಚು. ಮಕ್ಕಳ ಕಡೆ ಗಮನ ಬೇಕು. ಸಹೋದರರಿಂದ ಬೆಂಬಲ. ವಿರೋಧಿಗಳ ಮೇಲೆ ಜಯ. ಕಾರ್ಯದಲ್ಲಿ ನಿಧಾನವಾದರೂ ಫಲ ನೀಡುವುದು. ಬಂಧುಗಳ ಸಹವಾಸದಿಂದ ಒಳಿತು. ದಾಂಪತ್ಯದಲ್ಲಿ ಸಾಮರಸ್ಯ. ಹೊಸ ಗೆಳೆಯರ ಸಂಪರ್ಕ. ನೌಕರರ ಜೊತೆ ಆಪ್ತ ಚರ್ಚೆ.

ಧನು ರಾಶಿ:

ಕ್ಷಮೆಯಿಂದ ವಿಶ್ವಾಸ ಗಳಿಸುವಿರಿ. ದುಸ್ಸಾಧ್ಯ ಕಾರ್ಯಕ್ಕೆ ಮುಂದಾಗುವಿರಿ. ಖರ್ಚಿನಲ್ಲಿ ಎಚ್ಚರಿಕೆ. ಯೋಜನೆಗಳು ಕೊನೆ ಕ್ಷಣದಲ್ಲಿ ಬದಲಾಗಬಹುದು. ಕಾರ್ಯಕ್ಷಮತೆ ಇತರರನ್ನು ಪ್ರಭಾವಿಸುವುದು. ಹಿರಿಯರಿಂದ ಮೆಚ್ಚುಗೆ. ಹಣಕಾಸಿನ ಸಮೃದ್ಧಿ. ವಾಹನ ಚಾಲನೆಯಲ್ಲಿ ಎಚ್ಚರ. ಮಕ್ಕಳ ಜೊತೆ ಸಂತೋಷದ ಕ್ಷಣ. ಅತಿಯಾದ ಆಸೆ ತಪ್ಪಿಸಿ.

ಮಕರ ರಾಶಿ:

ಒತ್ತಡ ನಿಭಾಯಿಸಲು ಕಷ್ಟವಾಗಬಹುದು. ನ್ಯಾಯಾಲಯದ ವಿಚಾರದಲ್ಲಿ ಬೇಸರ. ಇತರರನ್ನು ನಿಂದಿಸದಿರಿ. ಕೆಲಸದಲ್ಲಿ ಬದಲಾವಣೆಯ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ತಾಳ್ಮೆ. ಪ್ರಯಾಣವನ್ನು ಮುಂದೂಡಿ. ಸಂಬಂಧಗಳಲ್ಲಿ ಸ್ಪಷ್ಟತೆ. ದೇವರ ಸ್ತೋತ್ರ ಮಾಡಿ. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಮಕ್ಕಳಿಗೆ ತಿಳಿವಳಿಕೆ ಕೊಡಿ.

ಕುಂಭ ರಾಶಿ:

ಒತ್ತಡದ ಮಧ್ಯೆಯೂ ನಿಮ್ಮ ದಾರಿಯಲ್ಲಿರಿ. ಗುರಿಯನ್ನು ಬದಲಾಯಿಸಲು ಯತ್ನಿಸಬಹುದು, ಆದರೆ ದೃಢರಾಗಿರಿ. ಹಿರಿಯರ ಆದೇಶದಂತೆ ಮಂಗಲ ಕಾರ್ಯ. ಸ್ನೇಹಿತರಿಂದ ಸಹಾಯ. ಭವಿಷ್ಯದ ಚಿಂತೆ ಬಿಡಿ, ಕಾಲಕ್ಕೆ ಪರಿಹಾರ ಸಿಗುವುದು. ಶತ್ರುಗಳ ಜೊತೆ ಸಂಧಾನಕ್ಕೆ ಎಚ್ಚರಿಕೆ. ಕೃಷಿಕರಿಗೆ ಲಾಭ. ಧಾರ್ಮಿಕ ಕಾರ್ಯದಲ್ಲಿ ಆದಾಯ.

ಮೀನ ರಾಶಿ:

ದಾಂಪತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ. ಕೆಲಸ ಪೂರ್ಣಗೊಳಿಸುವ ಸಂತೋಷ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ. ಪ್ರತಿಭೆಗೆ ಗುರುತು. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ. ಕುಟುಂಬದಲ್ಲಿ ಸಮಾಧಾನ. ಮಿತವಾಗಿ ಮಾತನಾಡಿ. ಹೊಸ ಕೆಲಸದಲ್ಲಿ ಗೊಂದಲವಾದರೂ ಸರಿಪಡಿಸಿಕೊಳ್ಳುವಿರಿ. ಮಹತ್ವದ ಕಾರ್ಯ ಯಶಸ್ವಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

WhatsApp Image 2026 04 17 at 10.13.08

ಚಾರಣಕ್ಕೆ ಕಡ್ಡಾಯ ಎಸ್‌.ಓ.ಪಿ.: ನೇಚರ್ ಗೈಡ್ ಇಲ್ಲದೆ ಯಾರಿಗೂ ಅನುಮತಿ ಇಲ್ಲ..!

by ಶ್ರೀದೇವಿ ಬಿ. ವೈ
April 17, 2026 - 11:37 am
0

1751337448 Howrah Puri Vande Bharat Express standing at Bhadrak 2025 05 31f29f5b5498ef83f3da4fffeec62c3e

ಬೆಂಗಳೂರು -ಪುಣೆಗೆ ಪ್ರಯಾಣಿಸಲು ಆಗಮಿಸಲಿದೆ ವಂದೇ ಭಾರತ್‌ ಸ್ಲೀಪರ್‌

by ಶ್ರೀದೇವಿ ಬಿ. ವೈ
April 17, 2026 - 11:05 am
0

123

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಅಬ್ಬರ: ಕ್ಯಾಂಟೀನ್ ನೌಕರನ ಬಳಿ 100ಕ್ಕೂ ಹೆಚ್ಚು ಟಿಕೆಟ್..!

by ಶ್ರೀದೇವಿ ಬಿ. ವೈ
April 17, 2026 - 8:38 am
0

Air quality

ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಮತ್ತೆ ಕಳಪೆ ಮಟ್ಟಕ್ಕೆ ಕುಸಿತ !

by ಶ್ರೀದೇವಿ ಬಿ. ವೈ
April 17, 2026 - 8:07 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (1)
    ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು
    April 17, 2026 | 0
  • Rashi bavishya
    ದಿನಭವಿಷ್ಯ : ಇಂದು ಅಕ್ಷಯ ಅಮಾವಾಸ್ಯೆ: ಇಂದು ಲಕ್ಷ್ಮೀಯನ್ನು ಪೂಜಿಸಿದರೆ ಯಶಸ್ಸು ಖಂಡಿತಾ..!
    April 17, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು
    April 16, 2026 | 0
  • Rashi bavishya
    ದಿನ ಭವಿಷ್ಯ : ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆ
    April 15, 2026 | 0
  • Untitled design 2025 12 04T070243.618
    ರಾಶಿ ಭವಿಷ್ಯ: ಪ್ರಯತ್ನಕ್ಕೆ ಫಲ, ಕೆಲವರಿಗೆ ಧನಲಾಭ, ಕೆಲವರಿಗೆ ಎಚ್ಚರಿಕೆ ದಿನ
    April 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version