• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2026 - 2:48 pm
in ಸಿನಿಮಾ
0 0
0
Untitled design (32)

ಪದ್ಮಭೂಷಣ ಡಾ. ಅನಂತ್ ನಾಗ್ ಸಿಕ್ಕಾಪಟ್ಟೆ ಸೈಲೆಂಟ್.. ಆದ್ರೆ ಒಮ್ಮೊಮ್ಮೆ ವಿಷಯಗಳ ಚರ್ಚೆಗೆ ಬಂದ್ರೆ ಸಖತ್ ವೈಲೆಂಟ್ ಆಗ್ತಾರೆ. ಆದ್ರೀಗ ಅದೇ ಸೈಲೆಂಟ್ ನಟ ಆಡಿದ ಒಂದು ಮಾತು ಇಡೀ ರಾಜ್ಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆ. ನೀಟ್ ಅವಾಂತರದ ವಿರುದ್ಧ ರೋಡ್‌ಗಿಳಿದಿದ್ದ Gen-Z ಪಡೆ ವಿರುದ್ಧ ಹಿರಿಯ ನಟ ಅನಂತ್ ನಾಗ್ ಫೈಯರ್ ಆಗಿದ್ದು, ಇದ್ದಕ್ಕಿದ್ದಂತೆ ಅನಂತ್ ಈ ರೇಂಜ್‌ಗೆ ಗರಂ ಆಗಿದ್ದೇಕೆ..? ಪ್ರಧಾನಿ ಮೋದಿಯನ್ನ ಹೊಗಳೋ ಭರದಲ್ಲಿ ಅನಂತ್ ಏನು ಹೇಳಿದ್ರು ಅಂತ ಹೇಳ್ತೀವಿ ಈ ಸ್ಟೋರಿ ನೋಡಿ.

  •  ಹೊಸ ವಿವಾದಕ್ಕೆ ನಾಂದಿ ಹಾಡಿದ್ರಾ ಹಿರಿಯ ನಟ ಅನಂತ್..?
  • Gen Z ಕಿಡ್ಸ್‌ಗೆ ಅಂಟುರೋಗ ಅಂದಿದ್ಯಾಕೆ ಅನಂತ್​ ನಾಗ್​?!
  • ಮೋದಿ ಕ್ಷಮೆ ಕೇಳಬೇಕಿರಲಿಲ್ಲ.. ಕೆನ್ನೆಗೆ ಹೊಡೆದುಕೊಂಡ ನಟ
  • ಮೋದಿಯನ್ನ ಹೊಗಳುವ ಬರದಲ್ಲಿ ಎಡವಟ್ ಮಾಡಿಕೊಂಡ್ರಾ?

ಕನ್ನಡ ಚಿತ್ರರಂಗದ ಮೋಸ್ಟ್ ರೆಸ್ಪೆಕ್ಟೆಡ್ ಆ್ಯಕ್ಟರ್, ವಿವಾದಗಳಿಂದ ಎಷ್ಟೋ ಮೈಲಿ ದೂರ ಇರೋ ಪದ್ಮಭೂಷಣ ಡಾ. ಅನಂತ್ ನಾಗ್, ಇದೀಗ ಕಾಂಟ್ರವರ್ಸಿ ಒಂದಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಬೀದಿಗಿಳಿದಿದ್ದ ಇಂದಿನ ಝೆನ್-ಝೀ ಯುವಪಡೆಯ ವಿರುದ್ಧ ಹಿರಿಯ ನಟ ಅನಂತ್ ನಾಗ್ ಕಂಟ್ರೋಲ್ ತಪ್ಪಿ ಮಾತನಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋಗೆ ಕಾಮೆಂಟ್ಸ್ ಬರ್ತಿವೆ. ಇಷ್ಟು ದಿನ ತಾವಾಯಿತು, ತಮ್ಮ ಸಿನಿಮಾಗಳಾಯಿತು ಅಂತಿದ್ದ ಅನಂತ್ ಅವರು, ಇದ್ದಕ್ಕಿದ್ದಂತೆ

RelatedPosts

ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರ ಬಿಡುಗಡೆಗೆ ದರ್ಶನ್ ಒಪ್ಪಿಗೆ: ಆಗಸ್ಟ್ 7ಕ್ಕೆ ಸಿನಿಮಾ ರಿಲೀಸ್!

“ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಮಿತ್ರ: ಫಸ್ಟ್ ಲುಕ್ ಅನಾವರಣ

ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ

ವಿನಯ್ ಕುಲಕರ್ಣಿಗೆ ಬೇಲ್ ಸಿಕ್ಕ ಬೆನ್ನಲ್ಲೇ ದರ್ಶನ್ ಕೇಸ್ ಮತ್ತೆ ಮುನ್ನೆಲೆಗೆ

ADVERTISEMENT
ADVERTISEMENT

ಯುವಜನತೆಯನ್ನೇ ಅಂಟುರೋಗ ಅಂತ ಕರೆದಿದ್ದೇಕೆ ಅನ್ನೋದು ಈಗ ಇಡೀ ಗಾಂಧಿನಗರ ಹಾಗೂ ರಾಜಕೀಯ ಅಂಗಳದಲ್ಲಿ ಬೆಂಕಿ ಹೊತ್ತಿಸಿದೆ.

ವಿಷಯ ಏನೆಂದರೆ, ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅನಂತ್ ನಾಗ್ ಭಾಗಿಯಾಗಿದ್ದರು. ಅಲ್ಲಿ ಮೈಕ್ ಹಿಡಿದ ಅವರು, ಇಂದಿನ ಜನ್-ಝೀ ಯುವಕರ ಹೋರಾಟದ ವೈಖರಿಯನ್ನು ಕಟುವಾಗಿ ಟೀಕಿಸಿದರು. ಈ ದೇಶಕ್ಕೆ ಈ ಝೆನ್-ಝೀ ಹುಡುಗರು ಒಂಥರಾ ಅಂಟುರೋಗ ಇದ್ದಂತೆ ಕಷ್ಟಪಟ್ಟು ಬಡತನದಿಂದ ಬಂದ ಮಕ್ಕಳು ಯಾವತ್ತೂ ಈ ರೀತಿ ಬೀದಿಗೆ ಇಳಿಯಲ್ಲ. ಬಡತನ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲದ ಪಟ್ಟಣದ ಹಾಯಾದ ಯುವಕರಿಂದಲೇ ಈ ದೇಶದಲ್ಲಿ ದುರಂತಗಳು ಸಂಭವಿಸ್ತಿವೆ ಅಂತ ವೇದಿಕೆಯಲ್ಲೇ ಖಾರವಾಗಿ ಮಾತನಾಡಿದ್ದಾರೆ.

ಇಷ್ಟಕ್ಕೇ ಅನಂತ್ ನಾಗ್ ಅವರ ಕೋಪ ತಣ್ಣಗಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇನ್ನಷ್ಟು ಬೋಲ್ಡ್ ಹೇಳಿಕೆ ನೀಡಿದರು. ಇಂಥ ಯುವಕರ ಹೋರಾಟಕ್ಕೆ ಹೆದರಿ ದೇಶದ ಪ್ರಧಾನಿಗಳೇ ಕ್ಷಮೆ ಕೇಳಿದ್ದಾರೆ ಅಂದಾಗ, ನನಗಂತೂ ತಡೆಯೋಕೆ ಆಗಲಿಲ್ಲ ಅಂತ ತನ್ನ ಕೆನ್ನೆಗೆ ಹೊಡೆದುಕೊಳ್ಳೋ ಮೂಲಕ ಬಹಿರಂಗವಾಗಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಪ್ರಧಾನಿಯವರನ್ನ ಹೊಗಳೋ ಭರದಲ್ಲಿ ಹಿರಿಯ ನಟ ಜನ್-ಝೀ ಕಿಡ್ಸ್‌ಗೆ ಅತಿಯಾಗಿಯೇ ಕ್ಲಾಸ್ ತಗೊಂಡ್ರಾ ಅನ್ನೋ ಅನುಮಾನ ಈಗ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚೆ ಆಗ್ತಿದೆ.

ಅನಂತ್ ನಾಗ್ ಅವರ ಈ ಹಾಟ್ ಸ್ಟೇಟ್‌ಮೆಂಟ್ ಹೊರಬೀಳ್ತಿದ್ದಂತೆಯೇ, ಇಂಟರ್ನೆಟ್‌ನಲ್ಲಿ ಜನ್-ಝೀ ಪಾರ್ಟಿಸ್ ಮತ್ತು ಯುವಪಡೆ ಫುಲ್ ಕ್ರಾಂತಿ ಎಬ್ಬಿಸಿದ್ದಾರೆ. ಭವಿಷ್ಯದ ಪ್ರಶ್ನೆ ಬಂದಾಗ, ಪ್ರಶ್ನೆ ಪತ್ರಿಕೆ ಲೀಕ್ ಆದಾಗ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಅಂಟುರೋಗನಾ..?ಅಂತ ಅನಂತ್ ನಾಗ್ ಅವರಿಗೆ ಯುವಜನತೆ ಪ್ರಶ್ನೆ ಮಾಡ್ತಿದ್ದಾರೆ. ಹಿರಿಯ ನಟರ ಅನುಭವಕ್ಕೆ ಗೌರವ ಇದೆಯಾದರೂ, ಯುವಕರ ನ್ಯಾಯಯುತ ಹೋರಾಟವನ್ನು ಈ ರೀತಿ ಹಗುರವಾಗಿ ಕಾಣುವುದು ಸರಿಯೇ ಅಂತ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಯೇ ಹರಿಯುತ್ತಿದೆ.

ಒಟ್ಟಿನಲ್ಲಿ, ಯಾವುದೇ ವಿವಾದ ಇಲ್ಲದೆ ಶಾಂತವಾಗಿದ್ದ ಅನಂತ್ ನಾಗ್ ಅವರ ಇಮೇಜ್‌ಗೆ ಈ ಒಂದು ಹೇಳಿಕೆ ದೊಡ್ಡ ಮಟ್ಟದ ಸವಾಲನ್ನೇ ತಂದಿಟ್ಟಿದೆ. ಯುವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರೋ ಅನಂತ್ ಅವರ ಹೇಳಿಕೆಯ ವಿವಾದ ಇಲ್ಲಿಗೆ ತಣ್ಣಗಾಗುತ್ತೋ ಅಥವಾ ಇನ್ಯಾವ ಹಂತಕ್ಕೆ ಹೋಗಿ ಮುಟ್ಟುತ್ತೋ..?gen z ಆಕ್ರೋಶ ಹೆಚ್ಚಾಗ್ತಿರೋ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡ್ತಾರಾ ಅಥವಾ ಸೈಲೆಂಟ್ ಆಗಿರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 04T212542.532

ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರ ಬಿಡುಗಡೆಗೆ ದರ್ಶನ್ ಒಪ್ಪಿಗೆ: ಆಗಸ್ಟ್ 7ಕ್ಕೆ ಸಿನಿಮಾ ರಿಲೀಸ್!

by ಶಾಲಿನಿ ಕೆ. ಡಿ
August 4, 2026 - 9:30 pm
0

Untitled design 2026 08 04T210336.492

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ S.R ಶ್ರೀನಿವಾಸ್ ಬೇಸರ: ರಾಜೀನಾಮೆ ಕೊಡುವುದಾಗಿ ಘೋಷಿಸಿದ ಕಾಂಗ್ರೆಸ್ ಶಾಸಕ

by ಶಾಲಿನಿ ಕೆ. ಡಿ
August 4, 2026 - 9:05 pm
0

Untitled design 2026 08 04T203626.457

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಋತುತಾರೆ’ ಯೋಜನೆ ಘೋಷಣೆ

by ಶಾಲಿನಿ ಕೆ. ಡಿ
August 4, 2026 - 8:38 pm
0

Untitled design 2026 08 04T200004.531

ಬಸ್ ಹತ್ತಲು ಹೋದ ಭಿಕ್ಷುಕನಿಗೆ ಕಾಲಿನಿಂದ ಒದ್ದ BMTC ಕಂಡಕ್ಟರ್ ಅಮಾನತು

by ಶಾಲಿನಿ ಕೆ. ಡಿ
August 4, 2026 - 8:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 04T212542.532
    ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರ ಬಿಡುಗಡೆಗೆ ದರ್ಶನ್ ಒಪ್ಪಿಗೆ: ಆಗಸ್ಟ್ 7ಕ್ಕೆ ಸಿನಿಮಾ ರಿಲೀಸ್!
    August 4, 2026 | 0
  • Untitled design 2026 08 04T182620.737
    “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಮಿತ್ರ: ಫಸ್ಟ್ ಲುಕ್ ಅನಾವರಣ
    August 4, 2026 | 0
  • Untitled design 2026 08 04T160639.933
    ಭಾರತೀಯ ಸಿನಿಮಾರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ
    August 4, 2026 | 0
  • W
    ವಿನಯ್ ಕುಲಕರ್ಣಿಗೆ ಬೇಲ್ ಸಿಕ್ಕ ಬೆನ್ನಲ್ಲೇ ದರ್ಶನ್ ಕೇಸ್ ಮತ್ತೆ ಮುನ್ನೆಲೆಗೆ
    August 4, 2026 | 0
  • ಕೋರ್ಟ್ (3)
    ’60-70 ಜನರಿಗೆ ಒಂದೇ ಟಾಯ್ಲೆಟ್‌’..ಜೈಲಿನ ಕರಾಳ ಅನುಭವ ಬಿಚ್ಚಿಟ್ಟ ಸಲ್ಮಾನ್ ಖಾನ್
    August 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version