• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿಭವಿಷ್ಯ: ಈ ರಾಶಿಯವರಿಗೆ ಕುಟುಂಬದಲ್ಲಿ ಘರ್ಷಣೆ, ಕೆಲಸದಲ್ಲಿ ಲಾಭ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 2, 2025 - 6:50 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 30T070051.894

ಇಂದು ಮಂಗಳವಾರ. ಮಾರ್ಗಶಿರ ಶುಕ್ಲ ಪ್ರತಿಪದೆ, ರೋಹಿಣಿ ನಕ್ಷತ್ರ. ಚಂದ್ರನು ವೃಷಭ ರಾಶಿಯಲ್ಲಿದ್ದು, ಹನುಮಂತನ ಕೃಪೆಗೆ ಪಾತ್ರವಾಗಿರುವ ದಿನ. ಕೆಲವರಿಗೆ ಧನ-ವೃತ್ತಿ-ಕುಟುಂಬ ಸೌಖ್ಯ, ಕೆಲವರಿಗೆ ಸ್ವಲ್ಪ ಎಚ್ಚರಿಕೆ ಅಗತ್ಯವಿರುವ ದಿನವಿದು.

ಮೇಷ ರಾಶಿ ಇಂದು ಸ್ತ್ರೀಯರಿಗೆ ಹಣ ಖರ್ಚಾಗಬಹುದು, ಆದರೆ ಮನಸ್ಸಿಗೆ ಇಲ್ಲದ ಆನಂದ. ಮಿತ್ರರೊಂದಿಗೆ ಸಂತೋಷದ ಅಲೆದಾಟ, ತಾಯಿಯ ಆಶೀರ್ವಾದ ಸಿಗುತ್ತದೆ. ಕಾಲಿಗೆ ಸಣ್ಣ ಪೆಟ್ಟು ಬೀಳಬಹುದು, ಎಚ್ಚರಿಕೆಯಿಂದ ನಡೆಯಿರಿ. ಕೆಲಸದಲ್ಲಿ ಸ್ವಲ್ಪ ತೊಡಕು ಎದುರಾಗಬಹುದು.

RelatedPosts

ಇಂದಿನ ದಿನ ಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ

ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ

ADVERTISEMENT
ADVERTISEMENT

ವೃಷಭ ರಾಶಿ ಇಂದು ನಿಮ್ಮ ರಾಶಿಗೆ ಅತ್ಯಂತ ಶುಭದಿನ. ಕೆಲಸ-ವ್ಯಾಪಾರದಲ್ಲಿ ಭರ್ಜರಿ ಲಾಭ. ಕಟ್ಟಡ ನಿರ್ಮಾಣ, ರಿಯಲ್ ಎಸ್ಟೇಟ್ ಕ್ಷೇತ್ರದವರಿಗೆ ಒಳ್ಳೆಯದು. ದಾಂಪತ್ಯ ಜೀವನದಲ್ಲಿ ಅಪೂರ್ವ ಅನ್ಯೋನ್ಯತೆ. ಪತಿ-ಪತ್ನಿಯರ ನಡುವೆ ಪ್ರೀತಿ-ಗೌರವ ಹೆಚ್ಚಾಗುತ್ತದೆ. ಇಷ್ಟದೇವತಾ ಪೂಜೆ ಮಾಡಿ.

ಮಿಥುನ ರಾಶಿ ವಾಕ್ಚಾತುರ್ಯ ಇಂದು ನಿಮ್ಮ ಬಲ. ಯಾವ ಕೆಲಸದಲ್ಲೂ ತೊಡಕು ಬಂದರೂ ನಾಲಿಗೆಯ ಚುರುಕುತನದಿಂದ ಎಲ್ಲವನ್ನೂ ಸುಲಭವಾಗಿ ಮಾಡಿಬಿಡುತ್ತೀರಿ. ಹಾಲು-ಹೈನುಗಾರಿಕೆ ವ್ಯಾಪಾರಿಗಳಿಗೆ ಲಾಭದ ದಿನ. ಧನ ಸಮೃದ್ಧಿ.

ಕರ್ಕಾಟಕ ರಾಶಿ ವೃತ್ತಿಯಲ್ಲಿ ಒಳ್ಳೆಯ ಅನುಕೂಲ, ಸಹೋದರರ ಸಂಪೂರ್ಣ ಸಹಕಾರ. ಆದರೆ ವಸ್ತು ನಷ್ಟದ ಯೋಗವಿದೆ – ಬೀಗ-ಚೀಲ, ಮೊಬೈಲ್ ಎಚ್ಚರಿಕೆಯಿಂದ ಇಡಿ. ಮನೆಯಲ್ಲಿ ಸ್ವಲ್ಪ ದು:ಖದ ವಾತಾವರಣ, ಮಕ್ಕಳೊಂದಿಗೆ ಘರ್ಷಣೆ ಬರಬಹುದು.

ಸಿಂಹ ರಾಶಿ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಸ್ತ್ರೀಯರಿಗೆ ಎಲ್ಲೆಡೆ ಪ್ರಶಂಸೆ. ಆದರೆ ತಂದೆ-ಮಕ್ಕಳ ನಡುವೆ ಸಣ್ಣ ತಿಕ್ಕಾಟ. ಶ್ರದ್ಧೆ-ಭಕ್ತಿ ಹಾಳಾಗದಂತೆ ನೋಡಿಕೊಳ್ಳಿ. ಹನುಮಂತನ ಆರಾಧನೆ ಮಾಡಿದ್ರೆ ಎಲ್ಲ ತೊಂದರೆ ದೂರವಾಗುತ್ತದೆ.

ಕನ್ಯಾ ರಾಶಿ ಕೆಲಸದಲ್ಲಿ ಒಳ್ಳೆಯ ಪ್ರಗತಿ, ಸಹೋದರರ ಸಹಕಾರ. ಆದರೆ ವಸ್ತು ನಷ್ಟ, ಮನೆಯಲ್ಲಿ ಸ್ವಲ್ಪ ದು:ಖದ ವಾತಾವರಣ.

ತುಲಾ ರಾಶಿ ವ್ಯಾಪಾರ-ಉದ್ಯೋಗದಲ್ಲಿ ಲಾಭ. ಸಂಗಾತಿಯ ಪೂರ್ಣ ಸಹಕಾರ. ಆದರೆ ದೇಹಕ್ಕೆ ಸಣ್ಣ ಪೆಟ್ಟು-ಗಾಯದ ಯೋಗ. ಶಿವನ ಆರಾಧನೆ ಮಾಡಿ.

ವೃಶ್ಚಿಕ ರಾಶಿ ದಾಂಪತ್ಯದಲ್ಲಿ ಪತಿ-ಪತ್ನಿಯರ ಸಹಕಾರ. ಸ್ತ್ರೀಯರಿಗೆ ಬುದ್ಧಿಬಲ ಜಾಸ್ತಿ. ಆದರೆ ಮಕ್ಕಳಿಂದ ಸ್ವಲ್ಪ ಅಸಮಾಧಾನ.

ಧನು ರಾಶಿ ಕುಟುಂಬದಲ್ಲಿ ಸಾಮರಸ್ಯ, ಮಕ್ಕಳಿಂದ ಸಂತೋಷ. ಸ್ತ್ರೀಯರಿಗೆ ಒಳ್ಳೆಯ ಬುದ್ಧಿಶಕ್ತಿ. ಪ್ರಯಾಣದಲ್ಲಿ ಎಚ್ಚರಿಕೆ – ವಾಹನ ತೊಂದರೆ ಬರಬಹುದು.

ಮಕರ ರಾಶಿ ಇಂದು ನಿಮ್ಮ ರಾಶಿಗೂ ಸೂಪರ್ ಡೇ. ಸ್ನೇಹಿತ-ಬಾಂಧವರ ಸಹಕಾರ, ಕೃಷಿ-ಜಮೀನು ವ್ಯವಹಾರದಲ್ಲಿ ಲಾಭ. ಇಷ್ಟದೇವತಾ ಪೂಜೆ ಮಾಡಿ, ಒಳ್ಳೆಯದ್ದೆಲ್ಲ ಆಗುತ್ತದೆ.

ಕುಂಭ ರಾಶಿ ಕೆಲಸದಲ್ಲಿ ಬಲ, ಧೈರ್ಯ-ಉತ್ಸಾಹ ಜಾಸ್ತಿ. ಒ೦ದು ಒಳ್ಳೆಯ ಉಪದೇಶ ಸಿಗುತ್ತದೆ. ಆಹಾರದಲ್ಲಿ ವ್ಯತ್ಯಾಸ – ಜೀರ್ಣಕ್ರಿಯೆ ಗಮನಿಸಿ. ಆಂಜನೇಯ ಸ್ತೋತ್ರ ಪಠಿಸಿ.

ಮೀನ ರಾಶಿ ಕಾರ್ಯಗಳಲ್ಲಿ ಅನುಕೂಲ, ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ರುಚಿ-ರುಚಿಯಾದ ಆಹಾರ ಸಿಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರಿಳಿತ. ಶನೈಶ್ಚರ ಕವಚ ಪಠಿಸಿ, ಎಲ್ಲ ದೋಷ ನಿವಾರಣೆಯಾಗುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 13T122247.229

ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಪತನ

by ಶಾಲಿನಿ ಕೆ. ಡಿ
June 13, 2026 - 12:23 pm
0

Untitled design 2026 06 13T120253.975

ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಇರಾನ್‌ ಸಿದ್ಧ.!: 5 ಪ್ರಮುಖ ಬೇಡಿಕೆಯಿಟ್ಟ ಇರಾನ್‌

by ಶಾಲಿನಿ ಕೆ. ಡಿ
June 13, 2026 - 12:04 pm
0

Untitled design 2026 06 13T114010.990

4,500 ಕೋಟಿ ವಂಚನೆ ಪ್ರಕರಣ: ಶಿವಾನಂದ ನೀಲಣ್ಣವರ್‌ಗೆ ಷರತ್ತುಬದ್ಧ ಜಾಮೀನು ಮಂಜೂರು

by ಶಾಲಿನಿ ಕೆ. ಡಿ
June 13, 2026 - 11:41 am
0

Untitled design 2026 06 13T110653.058

ಜನಸಾಮಾನ್ಯರಿಗೆ ಮತ್ತೊಂದು ದರ ಏರಿಕೆ ಬಿಸಿ.! : ಧಿಡೀರ್ ಅಕ್ಕಿ ಬೆಲೆ ಹೆಚ್ಚಳ

by ಶಾಲಿನಿ ಕೆ. ಡಿ
June 13, 2026 - 11:08 am
0

ಸಂಬಂಧಿಸಿದ ಪೋಸ್ಟ್‌ಗಳು

  • 123
    ಇಂದಿನ ದಿನ ಭವಿಷ್ಯ
    June 5, 2026 | 0
  • BeFunky collage (54)
    ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ
    June 4, 2026 | 0
  • Today 3.6.2026
    ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!
    June 3, 2026 | 0
  • BeFunky collage (35)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ
    June 2, 2026 | 0
  • BeFunky collage (19)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!
    June 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version