• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 22, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಅವನು ಶೋಕಿಲಾಲಾ ಕೈಗೆ ಬಿತ್ತು ಕೋಳ: ಪತ್ತೆಯಾಯ್ತು ಬರೋಬ್ಬರಿ 100 ಬೈಕ್‌ಗಳು

ಅವನು ಶೋಕಿಲಾಲಾ ಕೈಗೆ ಬಿತ್ತು ಕೋಳ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 28, 2025 - 1:55 pm
in Flash News, ಕರ್ನಾಟಕ
0 0
0
Untitled Design 2025 02 28t135539.908

ಇವನು ಯಾರಿಗೇನೂ ಕಮ್ಮಿ ಇಲ್ಲ. ಕಪ್ಪು ಕನ್ನಡಕ ಧರಿಸಿ, ಬುಲೆಟ್‌‌ನಲ್ಲಿ ಹೊರಟ ಅಂದರೆ, ಯಾವ ಹಿರೋನು ನನ್ನ ಮುಂದಿಲ್ಲ ಅಂತಾನೆ. ಹಾಗೇನೇ  ಖಡಕ್ ಷರಟು ಜೀನ್ಸ್ ಪ್ಯಾಂಟ್ ಹಾಕೊಂಡು ಹೊರಟ್ರೆ ಸ್ಟಾರ್  ತರನೇ ಕಾಣ್ತಾನೆ. ಆದ್ರೆ ಆ ಸ್ಟಾರ್ ಹಿಂದಿನ ಕಥೆ ಕೇಳಿದ್ರೆ ಅಯ್ಯೋ ಇವನಾ ? ಇವನ ಕೆಲಸ ಇದಾ ? ಥೂ ಉಗಿ ಅವನ ಮುಖಕ್ಕೆ ಅಂತ ನೀವು ಹೇಳ್ದೆ ಇರೋದೇ ಇಲ್ಲ…

ಅವನ್ಯಾರು ಎಂದು ನಿಮಗೆ ನೋಡಲೇಬೇಕು ಅಂತ ಅನ್ನಿಸತ್ತೆ ಅಲ್ಲವಾ ? ಇವನೇ ಅವನು. ಇವನ ಹೆಸರು ಡಿ ಪ್ರಸಾದ್ ಬಾಬು ಅಲಿಯಾಸ್ ಪ್ರಸಾದ್ , ಆಂಧ್ರ ಪ್ರದೇಶದ ಗೋವರ್ಧನ ಗಿರಿ ಗ್ರಾಮದವನು. ವಯಸ್ಸು ಇನ್ನೂ 32, ಆದ್ರೆ ವಯಸ್ಸಿಗೆ ಮೀರಿದ ಕೆಲಸನೇ ಮಾಡ್ತಿದ್ದ.

RelatedPosts

ಮೈಸೂರು ಸ್ಯಾಂಡಲ್ ಸೋಪ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರಾಯಭಾರಿ

ಅರೆಸ್ಟ್‌ಗೂ ಮುನ್ನ ಮಡೆನೂರು ಮನು ಪ್ರಕರಣದ ಬಗ್ಗೆ ಸ್ಪಷ್ಟನೆ

ಕರ್ನಾಟಕದಲ್ಲಿ ಇಂದು ಕೂಡ ಭಾರೀ ಮಳೆ: 50-60 kmph ವೇಗದಲ್ಲಿ ಗಾಳಿ ಎಚ್ಚರಿಕೆ!

ಶಾಸಕರ ಅನರ್ಹತೆಗೆ ಗಂಗಾವತಿಯಲ್ಲಿ ಅಭಿವೃದ್ಧಿ ಸ್ಥಗಿತ: ಎಚ್.ಆರ್. ಶ್ರೀನಾಥ

ADVERTISEMENT
ADVERTISEMENT

Whatsapp Image 2025 02 28 At 1.36.20 Pm

ಬೇಗ ಹಣ ಮಾಡಬೇಕು,  ಒಂದಷ್ಟು ಮೋಜು ಮಸ್ತಿ ಮಾಡಲೇಬೇಕು ಅನ್ನೋದು ಇವನ ನಿತ್ಯದ ಕಾಯಕ. ಹಾಗೆಂದು ಈತ ಬೆವರು ಸುರಿಸಿ ಏನು ದುಡಿತಾ ಇರಲಿಲ್ಲ. ಬದಲಿಗೆ ಮಾಡಬಾರದನ್ನ ಮಾಡ್ತಿದ್ದ.

ಇಲ್ಲೇ ಇರೋದು ನೋಡ್ರಿ ಇವನ ಕರಾಮತ್ತು

ಇವನ ಕಣ್ಣಿಗೆ ಯಾವ ಟೂ ವೀಲರ್ ಬೀಳೋ ಹಾಗೇ ಇರಲಿಲ್ಲ. ಒಮ್ಮೆ ಬಿದ್ರೆ ಅಷ್ಟೆ ಅದು ನನ್ನದೇ ಅಂತ ಅಂದುಕೊಂಡು ತಗೊಂಡು ಹೋಗಿಬಿಡ್ತಿದ್ದ. ಅವನ ಬಳಿ ಗಾಡಿ ಕೀ ಇರ್ತಾ ಇರಲಿಲ್ಲ. ಗಾಡಿನೂ ಅವನದಲ್ಲ. ಆದ್ರೂ ಆ ಟೂ ವೀಲರ್ ಮಾತ್ರ ತಗೊಂಡು ಹೊರಟು ಬಿಡ್ತಿದ್ದ. ಅಂದ್ರೆ ಅಲ್ಲಿ ಅದು ಕ್ಷಣಾರ್ಧದಲ್ಲಿ ಮಾಯವಾಗಿಬಿಡ್ತಿತ್ತು.

ಇವನು ಚಾಲಾಕಿತನ ತೋರ್ತಾ ಇದ್ದದ್ದು ಬರೀ ಒಂದು ಗಾಡಿ ಮೇಲಲ್ಲ. ಹತ್ತು ಇಪ್ಪತ್ತು ಅಲ್ಲ…ಸೆಂಚುರಿ ಹೊಡೆದ ತರ ಬರೋಬ್ಬರಿ ನೂರು ಟೂ ವೀಲರ್‌‌ಗಳು..

Whatsapp Image 2025 02 28 At 1.35.57 Pm

ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತ ಒಂದು ಬಜಾಜ್ ಪಲ್ಸರ್ ಕಳವು ಮಾಡಿದ್ದ..ಇನ್ಸ್‌ಪೆಕ್ಟರ್ ರಾಮಮೂರ್ತಿ, ತಂಡ ಪಿಎಸ್ಐ ಪ್ರದೀಪ್ ಗೌಡ, ಮಹೇಶ್, ಸಿಬ್ಬಂದಿಗಳಾದ ಧನಂಜಯ್, ವೆಂಕಟೇಶ್, ಶ್ರೀಧರ್, ಕುಮಾರ್, ಲಕ್ಷ್ಮಣ್ ರಾಥೋಡ್, ಬಾಲಾಜಿ, ಶಿವಕುಮಾರ್, ಪ್ರದೀಪ್, ಹನುಮಂತ ನಾಯಕ್, ಜಯಣ್ಣ, ಶಿಹಾಸ್, ಹಾಗೂ ಮಂಜುಳಾ  ಇವರ ತಂಡ ಆರೋಪಿ ಬಲೆ  ಬೀಸಿದ್ರು. ಯಾಕೆ ಅಂದ್ರೆ ಇವರ ವ್ಯಾಪ್ತಿಯಲ್ಲೇ ಟೂ ವೀಲರ್‌ ತುಂಬಾ ಕಳ್ಳತನ ಆಗ್ತಾ ಇತ್ತು. ಅಂತೂ ಇಂತೂ ಇವನನ್ನ ಖೆಡ್ದಾಗೆ ಕೆಡವಿಕೊಂಡಾಗ  ಈ ಶೋಕಿಲಾಲಾನಿಂದ ನೂರು ಟೂವೀಲರ್‌‌ಗಳು ಪತ್ತೆಯಾದವು.

Whatsapp Image 2025 02 28 At 1.36.19 Pm

ಹೀಗೆ ಕಳವು ಮಾಡಿದ ಈ ಟೂ ವೀಲರ್‌ಗಳನ್ನ ಆರೋಪಿ ಪ್ರಸಾದ್ ಬಾಬು ಆಂಧ್ರಪ್ರದೇಶದ ಚಿತ್ತೂರು, ಬಂಗಾರುಪಾಳ್ಯಂ, ಪಲಮನೇರು, ಕಡೆಗಳಲ್ಲಿ ಮಾರಾಟ ಮಾಡಿದ್ದ. ಹೆಚ್ಚು ಕಡಿಮೆ ವಶಪಡಿಸಿಕೊಂಡ ಟೂ ವೀಲರ್‌ಗಳ ಅಂದಾಜು ಮೌ್ಲ್ಯ ಸುಮಾರು ಒಂದು ಕೋಟಿ 42 ಲಕ್ಷ ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

Whatsapp Image 2025 02 28 At 1.35.59 Pm

ಬೆಂಗಳೂರು ನಗರದ ಕೆಆರ್ ಪುರಂ, ರಾಮಮೂರ್ತಿನಗರ, ಆವಲಹಳ್ಳಿ, ಕೋಲಾರ ಸೇರಿದಂತೆ ಆಂಧ್ರದಲ್ಲಿಯೂ ಕಳವು ಮಾಡಿರುವ ಪ್ರಕರಣಗಳು ಇಲ್ಲಿ ಪತ್ತೆಯಾಗಿದೆ.

ತಾಕತ್ತಿದ್ರೆ ಪೊಲೀಸರು ನನ್ನನ್ನ ಹಿಡಿಲಿ ಅಂತಾ ಆರೋಪಿ ತನ್ನ ಮೊಬೈಲ್‌ನಲ್ಲಿ ಡಿಪಿ ಹಾಕಿಕೊಂಡಿದ್ದ ಎಂಬ ಅಂಶವು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಒಟ್ಟಿನಲ್ಲಿ ಯಾರದ್ದೋ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದ್ದವನು ಈಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾನೆ. ಕೆಆರ್ ಪುರಂ ಪೊಲೀಸ್ ಠಾಣೆಯ ಪೊಲೀಸರ ಈ ಕಾರ್ಯವನ್ನ ಉಪ ಪೊಲೀಸ್ ಆಯುಕ್ತ ಶಿವಕುಮಾರ್ ಗುಣಾರೆ, ಸಹಾಯಕ ಪೊಲೀಸ್ ಆಯುಕ್ತ ರೀನಾ ಸುವರ್ಣ ಶ್ಲಾಘಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

11 (15)

ಅ*ತ್ಯಾಚಾರ ಮಾಡಿ ಎರಡೆರಡು ಬಾರಿ ಗರ್ಭಪಾತ: ಯುವತಿಯನ್ನ ಹೆಂಡತಿ ಅಂತ ಒಪ್ಪಿಕೊಂಡಿದ್ರಾ ಮನು..?

by ಶಾಲಿನಿ ಕೆ. ಡಿ
May 22, 2025 - 5:45 pm
0

11 (14)

ಸಿಂಗರ್ ಜೊತೆ ಜಯಂ ರವಿ ಲವ್ವಿ ಡವ್ವಿ.. ಧರ್ಮಪತ್ನಿಗೆ ಗುಡ್ ಬೈ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 22, 2025 - 5:25 pm
0

11 (13)

ಮೈಸೂರು ಸ್ಯಾಂಡಲ್ ಸೋಪ್‌ಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರಾಯಭಾರಿ

by ಶಾಲಿನಿ ಕೆ. ಡಿ
May 22, 2025 - 4:52 pm
0

Untitled design 2025 05 22t163409.473

ಪವನ್ ಕಲ್ಯಾಣ್ ಕನ್ನಡಾಭಿಮಾನಕ್ಕೆ ಕರುನಾಡು ಫಿದಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 22, 2025 - 4:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 05 22t160427.330
    ಅರೆಸ್ಟ್‌ಗೂ ಮುನ್ನ ಮಡೆನೂರು ಮನು ಪ್ರಕರಣದ ಬಗ್ಗೆ ಸ್ಪಷ್ಟನೆ
    May 22, 2025 | 0
  • Web 2025 05 22t094739.406
    ಕರ್ನಾಟಕದಲ್ಲಿ ಇಂದು ಕೂಡ ಭಾರೀ ಮಳೆ: 50-60 kmph ವೇಗದಲ್ಲಿ ಗಾಳಿ ಎಚ್ಚರಿಕೆ!
    May 22, 2025 | 0
  • Untitled design 2025 05 21t234800.206
    ಧಗ ಧಗ ಉರಿದ ಬೆಂಕಿ: ಸುಟ್ಟು ಕರಕಲಾದ ಲಾರಿ
    May 21, 2025 | 0
  • Untitled design 2025 05 21t193730.001
    ಬೆಂಗಳೂರಿನ ಮಹಾಮಳೆಗೆ ಮತ್ತೊಂದು ಬಲಿ: ಮರ ಉರುಳಿಬಿದ್ದು ವ್ಯಕ್ತಿ ಸಾವು
    May 21, 2025 | 0
  • Untitled design 2025 05 21t183502.981
    ಸೂಟ್ಕೇಸ್‌‌ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ
    May 21, 2025 | 0

Top 5 News

  • Befunky collage (45)

    ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

    0 shares
    Share 0 Tweet 0
  • CCLನಲ್ಲಿ ಕಿಚ್ಚ- ಗಣಿ ಬಾಯ್ಸ್ ಸೋಲಿಲ್ಲದ ಸರದಾರರು..!

    0 shares
    Share 0 Tweet 0
  • ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

    0 shares
    Share 0 Tweet 0
  • ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

    0 shares
    Share 0 Tweet 0
  • ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

    0 shares
    Share 0 Tweet 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version